ಕರ್ನಾಟಕ ವಿಧಾನಸಭೆ ಹದಿನೈದನೇ ವಿಧಾನಸಭೆ ಲಘು ಪ್ರಕಟಣೆ ಭಾಗ - 2 (ಸಾಂಸದಿಕ ಹಾಗೂ ಇತರೆ ವಿಷಯಗಳಿಗೆ ಸ೦ಬ೦ಧಿಸಿದ ಸಾಮಾನ್ಯ ಮಾಹಿತಿ) ಮಂಗಳವಾರ, ದಿನಾಂಕ 11ನೇ ಜೂನ್‌, 2019 ಸಂಖ್ಯೆ:60 ವಿಧಾನಸಭೆಯ ಅಧಿವೇಶನದ ಮುಕ್ತಾಯ ಗುರುವಾರ, ದಿನಾ೦ಕ 14ನೇ ಫೆಬ್ರವರಿ, 2019 ರ೦ದು ಅನಿರ್ದಿಷ್ಟ ಕಾಲದವರೆಗೆ ಮುಂದೂಡಲ್ಪಟ್ಟ 15ನೇ ವಿಧಾನಸಭೆಯ ಮೂರನೇ ಅಧಿವೇಶನವನ್ನು 2089ನೇ ಮೇ, 27ರ ಅಧಿಸೂಚನೆ ಕ್ರಮಾಂಕ: ಡಿಪಿಎಎಲ್‌ 93 ಸಂವ್ಯವಿ 2019ರ ಮೇರೆಗೆ ಮಾನ್ಯ ರಾಜ್ಯಪಾಲರು ಮುಕ್ತಾಯಗೊಳಿಸಿರುತ್ತಾರೆಂದು ಈ ಮೂಲಕ ಮಾನ್ಯ ಸದಸ್ಯರಿಗೆ ತಿಳಿಸಲಾಗಿದೆ. ಎಂ.ಕೆ. ವಿಶಾಲಾಕ್ಷಿ, ಕಾರ್ಯದರ್ಶಿ(ಪ), ಕರ್ನಾಟಕ ವಿಧಾನಸಭೆ. ವಿಧಾನಸಭೆಯ ಎಲ್ಲಾ ಮಾನ್ಯ ಸದಸ್ಯರುಗಳಿಗೆ, ಪತಿಗಳು: ಪ್ರತಿಗಳು: ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ, ಅಪರ ಮುಖ್ಯ ಕಾರ್ಯದರ್ಶಿಯವರಿಗೆ, ಬೆ೦ಗಳೂರು. ಎಲ್ಲಾ ಇಲಾಖಾ ಪ್ರಧಾನ ಕಾರ್ಯದರ್ಶಿಗಳಿಗೆ / ಕಾರ್ಯದರ್ಶಿಗಳಿಗೆ, ಬೆ೦ಗಳೂರು. ಭಾರತ ಸರ್ಕಾರದ ಕಾನೂನು ಇಲಾಖೆಯ ಕಾರ್ಯದರ್ಶಿಯವರಿಗೆ, ನವದೆಹಲಿ. ಭಾರತ ಸರ್ಕಾರದ ಸಂಸದೀಯ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿಯವರಿಗೆ, ನವದೆಹಲಿ. ಸರ್ಕಾರದ ಗೃಹ ಇಲಾಖೆಯ ಕಾರ್ಯದರ್ಶಿಯವರಿಗೆ, ನವದೆಹಲಿ. ರಾಜ್ಯಪಾಲರ ಕಾರ್ಯದರ್ಶಿ, ರಾಜಭವನ, ಬೆಂಗಳೂರು. ಮಹಾ ಪ್ರಧಾನ ಕಾರ್ಯದರ್ಶಿ, ಲೋಕಸಭೆ, ನವದೆಹಲಿ. ಮಹಾ ಪ್ರಧಾನ ಕಾರ್ಯದರ್ಶಿ, ರಾಜ್ಯಸಭೆ, ನವದೆಹಲಿ. ಕಾರ್ಯರದರ್ಶಿ, ಭಾರತ ಚುನಾವಣಾ ಆಯೋಗ, ನವದೆಹಲಿ. 10. ಸ್ಥಾನಿಕ ಆಯುಕ್ತರು, ಕರ್ನಾಟಕ ಭವನ, ನವದೆಹಲಿ. 11... ಕಾರ್ಯದರ್ಶಿ, ಕರ್ನಾಟಕ ಎಧಾನ ಪರಿಷತ್ತು, ಬೆ೦ಗಳೂರು. 12. ಅಡ್ವೊಕೇಟ್‌ ಜನರಲ್‌, ಕರ್ನಾಟಕ, ಬೆ೦ಗಳೂರು. 13. ಮಹಾಲೇಖಪಾಲರು, ಕರ್ನಾಟಕ, ಬೆ೦ಗಳೂರು. 14. ಎಲ್ಲಾ ರಾಜ್ಯ ವಿಧಾನಮಂಡಲಗಳ ಕಾರ್ಯದರ್ಶಿಗಳಿಗೆ. 15. ಆಯುಕ್ತರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಬೆಂಗಳೂರು. 16. ನಿರ್ದೇಶಕರು, ದೂರದರ್ಶನ ಕೇ೦ದ್ರ, ಬೆ೦ಗಳೂರು. 17. ನಿರ್ದೇಶಕರು, ಆಕಾಶವಾಣಿ, ಬೆ೦ಗಳೂರು. 18. ನಿರ್ದೇಶಕರು, ಮುದ್ರಣ ಮತ್ತು ಲೇಖನ ಸಾಮಗ್ರಿಗಳ ಇಲಾಖೆ, ಬೆ೦ಗಳೂರು. 19. ಮಾನ್ಯ ಸಭಾಧ್ಯಕ್ಷರವರ ಆಪ್ತ ಕಾರ್ಯದರ್ಶಿ, ಕರ್ನಾಟಕ ವಿಧಾನಸಭೆ, ಬೆ೦ಗಳೂರು. 20. ಮಾನ್ಶ ಉಪ ಸಭಾಧ್ಯಕ್ಷರ ಆಪ್ತ ಕಾರ್ಯದರ್ಶಿ, ಕರ್ನಾಟಕ ವಿಧಾನಸಭೆ, ಬೆ೦ಗಳೂರು. 2... ಮಾನ್ಯ ವಿರೋಧ ಪಕ್ಷದ ನಾಯಕರ ಆಪ್ತ ಕಾರ್ಯದರ್ಶಿ, ಕರ್ನಾಟಕ ವಿಧಾನಸಭೆ, ಬೆ೦ಗಳೂರು. 22. ಮಾನ್ಯ ಸರ್ಕಾರಿ ಮುಖ್ಯ ಸಜೇತಕರ ಆಪ್ಶ ಕಾರ್ಯದರ್ಶಿ, ಕರ್ನಾಟಕ ವಿಧಾನಸಭೆ, ಬೆ೦ಗಳೂರು. 23. ಮಾನ್ಯ ವಿರೋಧ ಪಕ್ಷದ ಮುಖ್ಯ ಸಚೇತಕರ ಆಪ್ತ ಕಾರ್ಯದರ್ಶಿ, ಕರ್ನಾಟಕ ವಿಧಾನಸಭೆ, ಬೆ೦ಗಳೂರು. 24. ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿಗಳ ಆಪ್ತ ಕಾರ್ಯದರ್ಶಿಗಳು, ಕರ್ನಾಟಕ ಭವನ, ನವದೆಹಲಿ. 25. ಕರ್ನಾಟಕ ವಿಧಾನಸಭೆಯ ಎಲ್ಲಾ ಅಧಿಕಾರಿಗಳಿಗೆ - ಮಾಹಿತಿಗಾಗಿ. ೦ 00 ಎಂ ಚಿ ಜು ಣ್‌ ಲ. ( ತೇರೇಜೇಜೇಜ ಗಿ ೧11/1/(0/ 1£೮15(1ಗ1111£ ಗಿ55೯£118[]/ ೯1೯1೯೯1771 55೯1/8[1/ 8011೯110 ನಿಗಿ೧7-1 (66ಗ6(811710/೧721100 161208 1೦ 78180767120/ 3೧6 ೦॥7ಆ/ 1/1206/9) 7೬6562, 11 1೧6, 2019 10: 60 80806/1101 ೧೯ 5೯551011 ೧೯ 71£ 1೯61514710೯ ಡ55೯1/೧81)/ [100'01೮ 1161706196 ೩7೮ ೧೮೮0 17101/1760 (3! 16 35 5656107 01 (76 15% 16815180 ಓ5561701/, ೫/೧1೦ ೫/85 ೩010೬701606 5176-616 ೦೧ 770/5681, 0 14. £60/೩೧/, 2019 ೧85 0660 01008066 / 176 100೧'01€ ೮೦೪6/7೦/ ೦1 (08772128 ೫1066 1101103000 0.001 03 561/1/1/ಗಿ'! 2019, ೧೩೭66 277 112%, 2019. ಗಿ1.(, 15೧,641 ಓ1(5111, 560618// (1/0), (31781818 166151811೮ ಗ556070/0/. 70, ಓಿ|| 1೧೮ ಗ೦೧'01ಆ 1/6/706179 ೦1 (3772123 ೦815130೮ ಗಿ55೮770//. €001 10: 776 0೧16? 5607618// 3೧6 ಓ061(10721 0೧161 96೦76187165 10 60%67777601 ೦! (0377818, 86೧1ರ. 7೧6 71176108! 56೦61/1695 / 56೦[€([೩/165 ೧ 60೫6/777671 ೧" ೩1! ೧೧0೩1776075, 76೧831. 76 56076180/ 10 60%೮1717601 ೦% 1೧618, ಗ11೧1507/ ೦? ೬8%, 1೮%/ 011. 176 56076180/ ₹0 60%6/70೧77601 ೦1 1೧618, 1/1151೧/ ೦ 0೩/118716೧130೧/ ಗಿ1131(6, 1೮೫ 2೮[೧|. 7೧೮ 56೦618// 10 ೮೦೫೮/1೧0೧76೧1 ೦" 1೧018, ಗಿ/1೧15(೧/ ೧೦" (10೧೮ ಡಿ(181(5, !%/ 01]. 776 56076130/ ₹0 ಗ೦೧'016 60%6/0೦/ ೦1 (08/2183, 8678810. 7೮ 560(618/ ೮೮/76/೩1 10 53014, ೮೫/ 2೮1]. 7೧6 560(618೧/ ೮೮೮/೩, ೧3/3 52073, ೫೮% 061೧1. 7೧6 56076180/, ೯1601100 0೦77715510೧ ೦" 1೧613, 1೮೫ 0೮11. (೦:00 ಸತು ರಾ ಟಾ ಜಾ 7. (3 ಡು ಹಾ . 7೧6 76516601 00/70715610೧61, (03772131 84%20, ೫೮%/ 0೮1೧॥. (ಡು (ಡಿ . 7೧6 560(618/, (878188 ೮6151911%6 ೮೦೮೧7೦॥, 86ಗ881೬ಟ. (ದು [೨ . 7೧೮ ೦1೦೦೩೬೮ ೮೮7೮/೩1, (03128213, 86೧310. 13. 7೧೮ ೦೦೦೮೧1೩0೧1 667೮/೩1 (03೯೧೩183, 867881. 14. 1೧೮ 56061869 ೦7 ೩1| (೧೮ 5186 (೮6151810766. 15, 7೧6 00770715510೧61, 00೩11776೧1 0"1೧707೧18000೧ & 7010 76180075, 86೧೯8810. 16. 7೧೮ 01760101, 2೦೦೮೩/5೧೩೧ (676/3, 86೧8810. 17. 7೧6 01760%0/, ಓ!| 7018 ೧೩010, 867581೬. 18. 7೧6 0178080/, 811೧11೧8, 583110೧60/ 3೧೮ 81011€3(10೧5, 860831ಟಟ. 19. 7೧6 ೧.510 ಗ00'016 506೩67, ((8/7218/03 ೬೮81512101೮ ಗಿ556170/0/, 867831, 20. 7೧6 0.9 10 00016 0೮॥// 9062407, (27721213 ಓ681512(1/6 ಗಿ556770//, 86೧810. 21. 7೧೮6 7.510 ೬6866/ 01 00005100, (2/38 ೮॥151811/6 ಗಿ5567710//, 860881೬0. 22. 7೧6 8.510 60೪೮೧7೧76೧ 0716" 1/10, (27781818 (681513೪೮ ಸಿ೨೦೮೧701/, 86೧6೩10. 23. 7೧6 0.50 000೦5101 08/7/0೮೧1? 1/೧1, (37021313 16191211/ಆ ಓ556170/0/, 86೧63100. 24. 7೧೮ 8/1/3816 56076181169 10 5060181! ೧೮0/7೮5೮೧1೩101%65 ೦% ೮೦೪67೧7೫೮೧1 ೦% 16872128, (68/೧813 811213೧, 1೦% 061], 25. 41 (೧೮ ೦೦೮/5 ೦" (6817818108 1೮6151801೮ ಗಿ೨5೮070/0/ 5೮೦61೫1181 - 80 1780773000. ಹು ಸ fat AEN) ಕರ್ನಾಟಕ ವಿಧಾನ ಸಭೆ (ಹದಿನೈದನೇ ವಿಧಾನ ಸಭೆ) ಮೂರನೇ ಅಧಿವೇಶನ ಲಘು ಪ್ರಕಟಣೆ ಭಾಗ-2 (ಸಾಂಸದಿಕ ಹಾಗೂ ಇತರೆ ವಿಷಯಗಳಿಗೆ ಸಂಬಂಧಿಸಿದ ಸಾಮಾನ್ಯ ಮಾಹಿತಿ) ಶುಕ್ರವಾರ, 25ನೇ ಜನವರಿ 2019 ಸಂಖ್ಯೆ: 45 ವಿಧಾನ ಸಭೆಯ ಉಪವೇಶನಗಳು ಕರ್ನಾಟಕ ವಿಧಾನ ಸಭೆಯು ಬುಧವಾರ, ದಿನಾಂಕ 6ನೇ ಫೆಬ್ರವರಿ, 2019ರಂದು ಬೆಳಗ್ಗೆ 11.00 ಗಂಟೆಗೆ ಬೆಂಗಳೂರಿನ ವಿಧಾನ ಸೌಧದಲ್ಲಿರುವ ವಿಧಾನ ಸಭೆಯ ಸಭಾಂಗಣದಲ್ಲಿ ಸಭೆ ಸೇರಲಿದೆ. 15ನೇ ವಿಧಾನ ಸಭೆಯ 3ನೇ ಅಧಿವೇಶನದ ಕಾರ್ಯಕಲಾಪಗಳನ್ನು ಈ ಕೆಳಕಂಡ ದಿನಾಂಕಗಳಂದು ನಡೆಸಲು ನಿಗದಿಪಡಿಸಲಾಗಿದೆ:- ದಿನಾಂಕ: 6, 7, 8, 11, 12, 13, 14 ಹಾಗೂ 15ನೇ ಫೆಬ್ರವರಿ, 2019. 1. ಪ್ರಶ್ನೆಗಳು (ನಿಯಮ 42 ಮತ್ತು 45) ಈ ಲಘು ಪ್ರಕಟಣೆಗೆ ಲಗತ್ತಿಸಿರುವ ಅನುಬಂಧ-1 ಮತ್ತು 2ರಲ್ಲಿ ನಮೂದಿಸಿರುವ ಷರತ್ತುಗಳಿಗೆ ಒಳಪಟ್ಟು ಸಾರ್ವಜನಿಕ ಹಿತದೃಷ್ಟಿಯ ಪ್ರಶ್ನೆಗಳ/ಸೂಚನೆಗಳನ್ನು ನೀಡಲು ಮಾನ್ಯ ಶಾಸಕರಿಗೆ ಅವಕಾಶವಿರುತ್ತದೆ. ಕರ್ನಾಟಕ ವಿಧಾನ ಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮಾವಳಿಗಳನ್ವಯ ಅಧಿವೇಶನದ ನಡುವಿನ ಅವಧಿಯಲ್ಲಿ ಮಾನ್ಯ ಶಾಸಕರು ನೀಡಿರುವ ಪ್ರಶ್ನೆಗಳನ್ನು ಮೇಲಿನ ಉಪವೇಶನಕ್ಕೆ ಪರಿಗಣಿಸಲಾಗುವುದು. ಆ ಪ್ರಶ್ನೆಗಳೂ ಒಳಗೊಂಡಂತೆ, ದಿನವೊಂದಕ್ಕೆ ಗರಿಷ್ಠ ಐದು (5) ಪ್ರಶ್ನೆಗಳನ್ನು ನೀಡಲು ಮಾನ್ಯ ಶಾಸಕರಿಗೆ ಅವಕಾಶವಿರುತ್ತದೆ. ಪ್ರಶ್ನೆಗಳ ಸೂಚನಾ ಪತ್ರಗಳನ್ನು ಸ್ವೀಕರಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕ ಹಾಗೂ ಬ್ಯಾಲೆಟ್‌ ನಡೆಸುವ ದಿನಾಂಕಗಳ ವಿವರಗಳು ಕೆಳಕಂಡಂತಿವೆ: | ಪ್ರಶ್ನೆಗಳ ಸೂಚನಾ ಬ ಪ್ರಶ್ನೆಗಳ ಸೂಚನಾ ಪಟ್ಟಿ ಪತ್ರಗಳನ್ನು ಬ್ಯಾಲೆಟ್‌ ನಡೆಯುವ ಸ್ಥಳ ಉಪವೇಶನದ ದಿನಾಂಕ | ಸಮೂಹ ಪತ್ರಗಳ ಬ್ಯಾಲೆಟ್‌ ತ್ತ ಸಂಖ್ಯೆ ಸೀಕರಿಸಲು ಮತ್ತು ಸಮಯ ನಡೆಸುವ ದಿಸಾಂಕ ಷ್ಟ ಕೊನೆಯ ದಿನಾಂಕ | 01 1 11.02.2019 ಅ-Aಿ 01.02.2019 04.02.2019 | (ಸೋಮವಾರ] ಲಿ 02 12.02.2019 ಆ-8 02.02.2019 05.02.2019 3 [eye [x] ಇ 3” (ಮಂಗಳವಾರ) | 11 03 13.02.2019 ಇ-೦.. |. 04.02.2019 | 06.02.2019 ಜಟ್ಟ Q ಗ್ರ ಸ (ಬುಧವಾರ) EN: 3 I | 04 14.02.2019. | &#-D | 05.02.2019 07.02.2019 9 3 ಸಗ ಇ (ಗುರುವಾರ) ಷ್ಟ ಚ IN |] 05 15.02.2019 ಉ-E 06.02.2019 08.02.2019 (ಶುಕ್ರವಾರ) | | ಪ್ರಶ್ನೆಗಳಿಗೆ ಸಂಬಂಧಿಸಿದ ಸಮೂಹ, ಪ್ರಶ್ನೆಗಳಿಗೆ ಉತ್ತರ ನೀಡುವ ದಿನಾಂಕ, ಮಂತ್ರಿಗಳು ಮತ್ತು ಇಲಾಖೆಗಳ ವಿವರಗಳನ್ನು ಅನುಬಂಧ-3ರಲ್ಲಿ ನೀಡಿದೆ. ಸಂಬಂಧಿಸಿದ ನಿಯಮ 39ರ ಮೇರೆಗೆ ಪ್ರಶ್ನೆಗಳನ್ನು ನೀಡಲು ಇರುವ 15 ದಿನಗಳ ಕಾಲಾವಕಾಶವನ್ನು ಮತ್ತು ನಿಯಮ 41ರ ಮೇರೆಗೆ ಉತ್ತರಗಳನ್ನು ಒದಗಿಸಲು ಇರುವ 10 ದಿನಗಳ ಕಾಲಾವಕಾಶವನ್ನು ಪ್ರಸ್ತುತ ಅಧಿವೇಶನದ ಪ್ರಶ್ನೋತ್ತರ ದಿಸಾಂಕಗಳ ಅವಧಿಗೆ ಮಾತ್ರ ಕಡಿತಗೊಳಿಸಲಾಗಿರುತ್ತದೆ. 2. ಅರ್ಧ ಗಂಟೆ ಕಾಲಾವಧಿ ಚರ್ಚೆ (ನಿಯಮ 59) ಶಾಸಕರ ಪ್ರಶ್ನೆಗಳಿಗೆ ಸದನದಲ್ಲಿ ಉತ್ತರಿಸಿದ ಅಥವಾ ಮಂಡನೆ ಮಾಡಿದ ಉತ್ತರಗಳಿಂದ ಉದ್ಭವಿಸಿದ ವಿಷಯಗಳನ್ನು ಚರ್ಚಿಸುವ ಸಲುವಾಗಿ ಅಥವಾ ಉತ್ತರಗಳ ಸಂಬಂಧ ಮತ್ತಷ್ಟು ವಿವರಣೆಯನ್ನು ಸರ್ಕಾರದಿಂದ ಅಪೇಕ್ಷೆ ಪಡುವ ಸಲುವಾಗಿ, ಮಾನ್ಯ ಶಾಸಕರು ಅರ್ಧ ಗಂಟೆ ಕಾಲಾವಧಿ ಚರ್ಚೆಯ ಸೂಚನೆಗಳನ್ನು ನೀಡಲು ಅವಕಾಶವಿರುತ್ತದೆ. (ಈ ಸೂಚನೆಗಳ ಮೇಲಿ, ವಾರದಲ್ಲಿ ಎರಡು ದಿನ ಅಂದರೆ ಮಂಗಳವಾರ ಮತ್ತು ಗುರುವಾರಗಳಂದು ಚರ್ಚೆ ನಡೆಸಲು ಅಸುಮತಿಸಲಾಗುವುದು) ಅರ್ಧ ಗಂಟೆ ಕಾಲಾವಧಿಯ ಸೂಚಸಾಪತ್ರವನ್ನು ಮೂರು ದಿನ ಮುಂಚಿತವಾಗಿಯೇ ಕಾರ್ಯದರ್ಶಿಯವರಿಗೆ ನೀಡತಕ್ಕದ್ದು. 3. ಶೂನ್ಯ ವೇಳೆ (ನಿಯಮ 59ಎ, ಬಿ, ಸಿ ಮತ್ತು ಡಿ) ಅಧಿವೇಶನದ ಅವಧಿಯಲ್ಲಿ ನಿಗದಿಪಡಿಸಿದ ಪ್ರತಿ ಉಪವೇಶನಗಳ ದಿನಗಳಲ್ಲಿ, ಉಪವೇಶನ ಮುಕ್ತಾಯಗೊಂಡ ಅವಧಿಯಿಂದ, ಮರುದಿನದ ಉಪವೇಶನ ಪ್ರಾರಂಭಗೊಳ್ಳುವ ನಡುವಿನ ಅವಧಿಯಲ್ಲಿ ಸಂಭವಿಸಿದ ಸಾರ್ವಜನಿಕ ಮಹತ್ವವುಳ್ಳ ಯಾವುದೇ ಘಟನಾವಳಿಯನ್ನು ಸರ್ಕಾರದ ಗಮನಕ್ಕೆ ತರುವ ಸಲುವಾಗಿ, ಶೂನ್ಯ ವೇಳೆಯ ಸೂಚನೆಗಳನ್ನು ನೀಡಲು ಶಾಸಕರಿಗೆ ಅವಕಾಶವಿರುತ್ತದೆ. ಒಂದು ದಿನಕ್ಕೆ ಒಂದು ಶೂನ್ಯ ವೇಳೆಯ ಸೂಚನೆಯನ್ನು ಮಾತ್ರ ನೀಡಲು ಅವಕಾಶವಿರುತ್ತದೆ. 4. ನಿಲುವಳಿ ಸೂಚನೆ (ನಿಯಮ 60) ಭಾರತ ಸಂವಿಧಾನದ ಜವಾಬ್ದಾರಿ ಮತ್ತು ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ಸರ್ಕಾರ ವಿಫಲವಾದ ನಿರ್ದಿಷ್ಟ ವಿಷಯ; ಸಾರ್ವಜನಿಕವಾಗಿ ಅತ್ಯಂತ ಮಹತ್ವವಾದ ಮತ್ತು ಜರೂರಾದ ವಿಷಯಗಳನ್ನು ನಿಲುವಳಿ ಸೂಚನೆಯ ರೂಪದಲ್ಲಿ (ಪ್ರಶ್ಲೋತರ, ಶೂನ್ಯ ವೇಳೆ ಮತ್ತು ಕಾಗದ ಪತ್ರಗಳ ಮಂಡನೆಯ ತರುವಾಯ) ಪ್ರಸ್ತಾಪ ಮಾಡಲು ಮಾನ್ಯ ಶಾಸಕರಿಗೆ ಅವಕಾಶವಿರುತ್ತದೆ. 5. ನಿಯಮ 69ರ ಸೂಚನೆಗಳು ಇತ್ತೀಚೆಗೆ ಜರುಗಿದ ಸಾರ್ವಜನಿಕ ಮಹತ್ವವುಳ್ಳ ವಿಷಯಗಳನ್ನು ಸದನದಲ್ಲಿ ಪ್ರಸ್ತಾಪಿಸುವ ಸಲುವಾಗಿ ಈ ನಿಯಮದಡಿ ಮಾನ್ಯ ಶಾಸಕರು ಸೂಚನೆಗಳನ್ನು ನೀಡಬಹುದಾಗಿರುತ್ತದೆ. 6. ಗಮನ ಸೆಳೆಯುವ ಸೂಚನೆಗಳು (ನಿಯಮ 73) ಯಾವುದೇ ಸಾರ್ವಜನಿಕ ಹಿತದೃಷ್ಟಿಯ ಮಹತ್ವದ ವಿಷಯಗಳನ್ನು ಮಾನ್ಯ ಸಚಿವರ ಗಮನಕ್ಕೆ ತರಲಿಚ್ಛಿಸುವ ಸಲುವಾಗಿ ಮಾನ್ಯ ಶಾಸಕರು ಸೂಚನೆಗಳನ್ನು ನೀಡಲು ಅವಕಾಶವಿರುತ್ತದೆ. 7. ಖಾಸಗಿ ಸದಸ್ಯರ ಕಾರ್ಯಕಲಾಪಗಳು ಖಾಸಗಿ ಸದಸ್ಯರ ವಿಧೇಯಕಗಳು: ಖಾಸಗಿ ಸದಸ್ಯರ ವಿಧೇಯಕಗಳನ್ನು ನಿಯಮ 75) ಮತ್ತು (2)ರಡಿ ಮಾನ್ಯ ಸದಸ್ಯರು ಸದನದಲ್ಲಿ ಮಂಡಿಸಲು ಅವಕಾಶವಿರುತ್ತದೆ. ಖಾಸಗಿ ಸದಸ್ಯರ ನಿರ್ಣಯಗಳು: ನಿಯಮ 32ರಡಿ ಸಾರ್ವಜನಿಕ ಹಿತದೃಷ್ಟಿಯ ಖಾಸಗಿ ಸದಸ್ಯರ ನಿರ್ಣಯವನ್ನು ಸದನದಲ್ಲಿ ಮಂಡಿಸಲು ಅವಕಾಶವಿರುತ್ತದೆ. ಖಾಸಗಿ ಸದಸ್ಯರ ವಿಧೇಯಕಗಳು/ನಿರ್ಣಯಗಳಿಗೆ ಸಂಬಂಧಿಸಿದ ಸೂಚನಾ ಪತ್ರಗಳನ್ನು ಸ್ವೀಕರಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕ ಹಾಗೂ ಬ್ಯಾಲೆಟ್‌ ನಡೆಸುವ ದಿನಾಂಕಗಳ ವಿವರಗಳು ಕೆಳಕಂಡಂತಿವೆ; ಖಾಸಗಿ ಸದಸ್ಯರ ಖಾಸಗಿ ಸದಸ್ಯರ | ಖಾಸಗಿ ಸದಸ್ಯರ ವಿಧೇಯಕ ಮತ್ತು ವಿಧೇಯಕ ಮತ್ತು ಬ್ಯಾಲೆಟ್‌ ನಡೆಯುವ ಸ್ಥಳ ಕಾರ್ಯಕಲಾಪಗಳಿಗೆ ನಿರ್ಣಯಗಳ ಸೂಚನಾ ನಿರ್ಣಯಗಳಿಗೆ ಷ್ಟ ಮತು ಸಮಯ ಗೊತ್ತುಪಡಿಸಿದ ದಿನಾಂಕ ಪತ್ರಗಳನ್ನು ಸ್ವೀಕರಿಸಲು ಬ್ಯಾಲೆಟ್‌ ನಡೆಸುವ ಫ್‌ ಕೊನೆಯ ದಿನಾಂಕ ದಿನಾಂಕ ಡಾ 07.02.2019 : 01.02.2019 06.02.2019 ಕಾರ್ಯದರ್ಶಿಯವರ (ಗುರುವಾರ) (ಶುಕ್ರವಾರ) | (ಬುಧವಾರ) ಕೊಠಡಿ ಸಂಖ್ಯೆ:121, | 14.02.2019 06.02.2019 12.02.2019 ಮೊದಲನೇ ಮಹಡಿ, (ಗುರುವಾರ) (ಬುಧವಾರ) (ಮಂಗಳವಾರ) ವಿಧಾನಸೌಧ, ಬೆಂಗಳೂರು ಮಧ್ಯಾಹ್ನ 3:00 ಗಂಟೆಗೆ 8. ಅರ್ಜಿಗಳು (ನಿಯಮ 136 ರಿಂದ 145) ನಿಯಮಗಳಲ್ಲಿ ತಿಳಿಸಿರುವ ಷರತ್ತಿಗೆ ಒಳಪಟ್ಟು, ಸಾರ್ವಜನಿಕ ಹಿತದೃಷ್ಟಿಯ ನಾಗರೀಕರ ಅರ್ಜಿಗಳನ್ನು ಮೇಲು ರುಜುವಿನೊಂದಿಗೆ ಮಾನ್ಯ ಶಾಸಕರು ಸದನಕ್ಕೆ ಸಲ್ಲಿಸಲು ಅವಕಾಶವಿರುತ್ತದೆ. 9. ನಿಯಮ 351ರ ಮೇರೆಗೆ ಸೂಚನೆ ಒಂದು ಕ್ರಿಯಾಲೋಪವಲ್ಲದಂತಹ ಯಾವ ವಿಷಯವನ್ನಾಗಲಿ ವಿಧಾನ ಸಭೆಯ ಗಮನಕ್ಕೆ ತರಬೇಕೆಂದು ಇಚ್ಛಿಸುವ ಸದಸ್ಯರು, ಕಾರಣಗಳನ್ನು ಸಂಕ್ಷಿಪ್ತವಾಗಿ ಲಿಖಿತ ಮೂಲಕ ಗೊತ್ತುಪಡಿಸಿದ ನಮೂನೆಯಲ್ಲಿ ಕಾರ್ಯದರ್ಶಿಯವರಿಗೆ ನೀಡಲು ಅವಕಾಶವಿರುತ್ತದೆ. ಸದರಿ ಸೂಚನೆಗಳಿಗೆ ಸರ್ಕಾರದಿಂದ ಲಿಖಿತ ಉತ್ತರವನ್ನು ಪಡೆದು ಮಾನ್ಯ ಸದಸ್ಯರಿಗೆ ಒದಗಿಸಲಾಗುವುದು. ಕರ್ನಾಟಕ ವಿಧಾನ ಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮಾವಳಿಗಳಲ್ಲಿನ ಅವಕಾಶ ಮತ್ತು ಮಾನ್ಯ ಸಭಾಧ್ಯಕ್ಷರ ಅಪ್ಪಣೆ ಪಡೆದು, ಇನ್ನುಳಿದ ವಿಷಯಗಳನ್ನು ಚರ್ಚಿಸಲು/ಪ್ರಸ್ತಾಪಿಸಲು ಮಾನ್ಯ ಶಾಸಕರಿಗೆ ಅವಕಾಶವಿರುತ್ತದೆ. ಅಡಕ: ಅನುಬಂಧ-1, 2, ಮತ್ತು 3. ಎಂ.ಕೆ. ವಿಶಾಲಾಕ್ಷಿ, ಕಾರ್ಯದರ್ಶಿ(ಪ್ರ) ಕರ್ನಾಟಕ ವಿಧಾನ ಸಭೆ. ಇವರಿಗೆ: ಕರ್ನಾಟಕ ವಿಧಾನ ಸಭೆಯ ಎಲ್ಲಾ ಮಾನ್ಯ ಸದಸ್ಯರು. ವಿಶೇಷ ಸೂಚನೆ ಪ್ರಶ್ನೆಗಳು, ಅರ್ಧ ಗಂಟೆ ಕಾಲಾವಧಿ ಚರ್ಚೆ, ಗಮನ ಸೆಳೆಯುವ ಸೂಚನೆ, ನಿಯಮ 351ರ ಸೂಚನೆ, ಖಾಸಗಿ ವಿಧೇಯಕಗಳು/ನಿರ್ಣಯಗಳಿಗೆ ಸಂಬಂಧಿಸಿದ ಸೂಚನೆಗಳನ್ನು ಪ್ರಶ್ನೆಗಳ ಶಾಖೆಯ (ಕೊಠಡಿ ಸಂಖ್ಯೆ:143, ಮೊದಲನೇ ಮಹಡಿ, ವಿಧಾನ ಸೌಧ, ಬೆಂಗಳೂರು) ಹೊರಗಡೆ ಇಟ್ಟಿರುವ ಮರದ ಪೆಟ್ಟಿಗೆಯಲ್ಲಿ ಹಾಕತಕ್ಕದ್ದು. ಶೂನ್ಯ ವೇಳೆ, ನಿಲುವಳಿ ಸೂಚನೆ ಹಾಗೂ ನಿಯಮ 69ರ ಸೂಚನೆಗಳನ್ನು ಶಾಸನ ರಚನಾ ಶಾಖೆಯಲ್ಲಿ (ಕೊಠಡಿ ಸಂಖ್ಯೆ.128, ಮೊದಲನೇ ಮಹಡಿ, ವಿಧಾನ ಸೌಧ, ಬೆಂಗಳೂರು) ನೀಡತಕ್ಕದ್ದು. ವಿಧಾನ ಸಭೆಯ ಪ್ರಶ್ನೆಗಳು ಮತ್ತಿತರ ಸೂಚನೆಗಳಿಗೆ ಸಂಬಂಧಿಸಿದ ಮಾಹಿತಿಯುಳ್ಳ ಈ ಲಘು ಪ್ರಕಟಣೆಯು www.kla.kar.nic.in/assembly/lob/lob.htm ಅಂತರ್ಜಾಲದಲ್ಲಿ ಲಭ್ಯವಿರುತ್ತದೆ. ಅನುಬಂಧ-1 ವಿಧಾನ ಸಭೆಯ ಮಾನ್ಯ ಸದಸ್ಯರು ಸೂಚನಾ ಪತ್ರಗಳನ್ನು ಈ ಕೆಳಕಂಡ ಷರತ್ತುಗಳಿಗೆ ಒಳಪಟ್ಟು ನೀಡುವಂತೆ ಕೋರಲಾಗಿದೆ: (ನಿಯಮ 47) ಪ್ರಶ್ನೆಯು ಒಂದೇ ವಿಚಾರಕ್ಕೆ ಸಂಬಂಧಪಟ್ಟಿರತಕ್ಕದ್ದು; ಅದು ಮಾಹಿತಿಯನ್ನು ಪಡೆದುಕೊಳ್ಳುವುದಕ್ಕಾಗಿ ಕೇವಲ ಒಂದು ಕೋರಿಕೆಯ ರೂಪದಲ್ಲಿರತಕ್ಕದ್ದು; ಅದು ಸಂದಿಗ್ಗವಾಗಿಯಾಗಲೀ ಅಥವಾ ಅರ್ಥವಾಗದಂತೆಯಾಗಲಿ ಇರಕೂಡದು; | ಪ್ರಶ್ನೆಯನ್ನು ಅರ್ಥವಾಗುವಂತೆ ಮಾಡುವುದಕ್ಕೆ ಅವಶ್ಯಕವಾಗಿಲ್ಲದ ಯಾವ ಹೆಸರಾಗಲಿ ಅಥವಾ ಹೇಳಿಕೆಯಾಗಲಿ ಅದರಲ್ಲಿರತಕ್ಕದ್ದಲ್ಲ; ಅದು, ಒಂದು ಹೇಳಿಕೆಯನ್ನು ಒಳಗೊಂಡಿದ್ದಲ್ಲಿ, ಆ ಹೇಳಿಕೆಯ ಸತ್ಯಾಸತ್ಯತೆಯ ಬಗ್ಗೆ ಸದಸ್ಯರು ತಾವೇ ಜವಾಬ್ದಾರರಾಗಿರತಕ್ಕದ್ದು; . ಅದು, ಚರ್ಚೆಗಳನ್ನು ಅನುಮಾನಿತ ನಿರ್ಧಾರಗಳನ್ನು, ಅಣಕದ ಮಾತುಗಳನ್ನು, ದೋಷಾರೋಪಣೆಗಳನ್ನು ಶ್ಲಾಘನೆ, ವಿಶೇಷಣೆಗಳನ್ನು ಅಥವಾ ಅಪಮಾನ ಹಾನಿಕರ ಹೇಳಿಕೆಗಳನ್ನು ಒಳಗೊಂಡಿರತಕ್ಕದಲ್ಲ; ಅದರಲ್ಲಿ ಯಾವುದಾದರೂ ಒಂದು ವಿಚಾರದ ಮೇಲೆ ಅಭಿಪ್ರಾಯವನ್ನು ವ್ಯಕ್ತಪಡಿಸಬೇಕೆಂದಾಗಲಿ ಅಥವಾ ಒಂದು ಜಟಿಲವಾದ ಕಾನೂನು ಸಂಬಂಧದ ವಿಚಾರಕ್ಕೆ ಅಥವಾ ಕಾಲ್ಪನಿಕ ವಿಚಾರಕ್ಕೆ ಪರಿಹಾರ ತಿಳಿಸಬೇಕೆಂದಾಗಲಿ ಕೇಳತಕ್ಕದಲ್ಲ. , ಅದರಲ್ಲಿ ಯಾವನಾದರೂ ವ್ಯಕ್ತಿಯ ಸರ್ಕಾರಿ ಕೆಲಸಕ್ಕೆ ಅಥವಾ ಅವನ ಸಾರ್ವಜನಿಕ ಕಾರ್ಯಗಳಿಗೆ ಸಂಬಂಧಿಸುವಷ್ಟರ ಮಟ್ಟಿಗೆ ಹೊರತು ಅವನ ನಡತೆಯ ವಿಚಾರದಲ್ಲಾಗಲಿ ಅಥವಾ ಶೀಲ ಸ್ವಭಾವಗಳ ವಿಚಾರದಲ್ಲಾಗಲಿ ಪ್ರಶ್ನೆಯನ್ನು ಕೇಳತಕ್ಕದಲ್ಲ; . ಅದು, ಸಾಮಾನ್ಯವಾಗಿ ನೂರೈವತ್ತು ಪದಗಳನ್ನು ಮೀರತಕ್ಕದಲ್ಲ; . ಸರ್ಕಾರಕ್ಕೆ ಸಂಬಂಧಪಡದ ಯಾವುದಾದರೂ ವಿಷಯದಲ್ಲಿ ಪ್ರಶ್ನೆಯನ್ನು ಕೇಳತಕ್ಕದಲ್ಲ; . ಯಾವ ಸಮಿತಿಯ ವರದಿಯನ್ನು ಸದನದ ಮುಂದೆ ಮಂಡಿಸಿಲ್ಲವೋ ಅಂತಹ ಸಮಿತಿಯ ನಡವಳಿಕೆಗಳ ವಿಚಾರವಾಗಿ ಯಾವ ಪ್ರಶ್ನೆಯನ್ನೂ ಕೇಳತಕ್ಕುದಲ್ಲ; . ಅದು, ವ್ಯಕ್ತಿ ಸಂಬಂಧವಾದ ದೂಷಣೆಯನ್ನು ಮಾಡಕೂಡದು ಅಥವಾ ಅಂತಹ ದೂಷಣೆಯು ಧ್ವನಿತಗೊಳ್ಳುವಂತಿರತಕ್ಕದಲ್ಲ; . ಒಂದು ಪ್ರಶ್ನೆಗೆ ಕೊಡುವ ಉತ್ತರದ ಮಿತಿಗೆ ಒಳಪಡಿಸಲಾಗದೆ ಇರುವಂಥ ಬೃಹತ್‌ ಕಾರ್ಯನೀತಿಗೆ ಸಂಬಂಧಪಟ್ಟ ವಿಚಾರಣೆಗಳನ್ನು ಕುರಿತು ಪ್ರಶ್ನಿಸತಕ್ಕದಲ್ಲ; 20. 21. 2 ಹರೆ Ny . ಮೊದಲೇ ಉತ್ತರ ಕೊಟ್ಟಿರುವ ಪ್ರಶ್ನೆಗಳಲ್ಲಿ ಅಥವಾ ಯಾವ ಪ್ರಶ್ನೆಗಳಿಗೆ ಉತ್ತರವನ್ನು ನಿರಾಕರಿಸಲಾಗಿದೆಯೋ ಅಂಥ ಪ್ರಶ್ನೆಗಳಲ್ಲಿ ಅಡಕವಾಗಿರುವ ಅಂಶಗಳನ್ನೇ ಕುರಿತು ಆ ಪ್ರಶ್ನೆಯನ್ನು ಪುನಃ ಕೇಳತಕ್ಕದಲ್ಲ; , ಅದರಲ್ಲಿ ಕ್ಷುಲ್ಲಕ ವಿಷಯಗಳ ಬಗ್ಗೆ ವಿವರಗಳನ್ನು ಕೇಳತಕ್ಕದಲ್ಲ; . ಅದರಲ್ಲಿ ಸಾಮಾನ್ಯವಾಗಿ ಕಳೆದು ಹೋದ ವಿಚಾರವನ್ನು ಕುರಿತು ಯಾವ ವಿವರಣೆಗಳನ್ನು ಕೇಳತಕ್ಕದಲ್ಲ; . ಅದರಲ್ಲಿ, ಸುಲಭವಾಗಿ ದೊರೆಯುವ ಕಾಗದ ಪತ್ರಗಳಲ್ಲಿ ಅಥವಾ ಸಾಮಾನ್ಯ ಉಲ್ಲೇಖ ಗ್ರಂಥಗಳಲ್ಲಿ ನಮೂದಿಸಿರುವ ವಿವರಗಳನ್ನು ಕೇಳತಕ್ಕದಲ್ಲ: . ಅದರಲ್ಲಿ ರಾಜ್ಯ ಸರ್ಕಾರಕ್ಕೆ ಮುಖ್ಯವಾಗಿ ಜವಾಬ್ದಾರಿಯಾಗಿಲ್ಲದ ಸಂಸ್ಥೆಗಳ ಅಥವಾ ವ್ಯಕ್ತಿಗಳ ನಿಯಂತ್ರಣಕ್ಕೊಳಪಟ್ಟಿರುವ ವಿಷಯಗಳನ್ನು ಕುರಿತು ಪ್ರಶ್ನಿಸತಕ್ಕುದಲ್ಲ; . ಅದರಲ್ಲಿ ಭಾರತದ ಯಾವುದಾದರೂ ಭಾಗದಲ್ಲಿ ಅಧಿಕಾರ ವ್ಯಾಪ್ತಿಯುಳ್ಳ ಒಂದು ನ್ಯಾಯಾಲಯದವರು ವಿಚಾರಣೆ ನಡೆಸುತ್ತಿರುವ ವಿಷಯದ ಮೇಲೆ ಮಾಹಿತಿ ಪಡೆದುಕೊಳ್ಳುವುದಕ್ಕಾಗಿ ಪ್ರಶ್ನಿಸತಕ್ಕದಲ್ಲ; ಅದರಲ್ಲಿ ಮಂತ್ರಿ ಮಂಡಲದಲ್ಲಿ ನಡೆಯುವ ಚರ್ಚೆಗಳು ಅಥವಾ ಯಾವ ವಿಷಯದ ಸಂಬಂಧದಲ್ಲಿ ಮಾಹಿತಿಯನ್ನು ಬಹಿರಂಗಗೊಳಿಸಕೂಡದೆಂಬುದಾಗಿ ಸಂವಿಧಾನಾತ್ಮಕ, ಶಾಸನಾತ್ಮಕ ಅಥವಾ ಸಾಂಪ್ರದಾಯಕವಾದ ಹೊಣೆಗಾರಿಕೆ ಇರುವುದೋ ಅಂಥ ವಿಷಯದ ಸಂಬಂಧದಲ್ಲಿ ರಾಜ್ಯಪಾಲರಿಗೆ ನೀಡಿರುವ ಸಲಹೆಗಳ ಬಗ್ಗೆ ಮಾಹಿತಿಯನ್ನು ಕೇಳತಕ್ಕದಲ್ಲ; ಅದರಲ್ಲಿ ನ್ಯಾಯಿಕ ಅಥವಾ ಅರೆನ್ಯಾಯಿಕ ಕರ್ತವ್ಯಗಳನ್ನು ನಿರ್ವಹಿಸುತ್ತಿರುವ ಯಾವುದೇ ಶಾಸನಬದ್ಧ ನ್ಯಾಯಾಧೀಕರಣ ಅಥವಾ ಶಾಸನಬದ್ಧ ಅಧಿಕಾರ ವರ್ಗದವರ ಮುಂದೆ ಅಥವಾ ಯಾವುದೇ ವಿಷಯದ ವಿಚಾರಣೆ ಅಥವಾ ತನಿಖೆ ನಡೆಸಲು ನೇಮಕಗೊಂಡ ಯಾವುದೇ ಆಯೋಗ ಅಥವಾ ವಿಚಾರಣಾ ನ್ಯಾಯಾಲಯದ ಮುಂದೆ ಇತ್ಯರ್ಥವಾಗದೆ ಉಳಿದಿರುವ ವಿಷಯಗಳ ಬಗ್ಗೆ ಸಾಮಾನ್ಯವಾಗಿ ಪ್ರಶ್ನಿಸತಕ್ಕುದಲ್ಲ. ಆದರೆ. ನ್ಯಾಯಾಧೀಕರಣ ಅಥವಾ ಸಮಿತಿ ಅಥವಾ ವಿಚಾರಣಾ ನ್ಯಾಯಾಲಯವು ಆ ವಿಷಯವನ್ನು ಪರಿಶೀಲಿಸುವುದಕ್ಕೆ ಬಾಧಕವುಂಟಾಗುವ ಸಂಭವವಿಲ್ಲದಿರುವ ಪಕ್ಷದಲ್ಲಿ, ಕಾರ್ಯವಿಧಾನ ಅಥವಾ ವಿಚಾರಣೆ ಹಂತಕ್ಕೆ ಸಂಬಂಧಿಸಿದ ವಿಷಯಗಳನ್ನು ಉಲ್ಲೇಖಿಸಬಹುದು; ಅದರಲ್ಲಿ, ಅತೀ ಜರೂರು ಪ್ರಾಮುಖ್ಯತೆಯುಳ್ಳ ವಿಷಯದ ಸಂಬಂಧದಲ್ಲಿ ಸರ್ಕಾರದ ಉದ್ದೇಶಗಳ ಬಗ್ಗೆ ಸ್ಪಷ್ಟೀಕರಣವನ್ನು ಕೇಳಬಹುದು. ಆದರೆ, ಒಟ್ಟಿನಲ್ಲಿ ಪ್ರಶ್ನೆಯನ್ನು ಕೇಳುವ ಸದಸ್ಯರು ತಮ್ಮ ಪ್ರಶ್ನೆಯಲ್ಲಿ ಕೇಳಿದ ವಿಷಯ ಕೈಗೊಂಡ ಯಾವುದೇ ನಿರ್ದಿಷ್ಟ ಕ್ರಮದ ಬಗ್ಗೆ ಅದು ಸಲಹೆ ಆಗಿರಬಾರದು; ಅನುಬಂಧ-2 ಈ ಕೆಳಗೆ ನಮೂದಿಸಲಾಗಿರುವ ಸೂಚನೆಗಳನ್ನು ಪಾಲಿಸದೆ ಅಪೂರ್ಣಗೊಳಿಸಿರುವ ಪ್ರಶ್ನೆಗಳು/ಗಮನ ಸೆಳೆಯುವ ಹಾಗೂ ನಿಯಮ 351ರ ಸೂಚನೆಗಳನ್ನು ಪರಿಗಣಿಸಲಾಗುವುದಿಲ್ಲ; 1 ಸೂಚನೆಯಲ್ಲಿ ಸಹಿ ಮಾಡದಿರುವುದು. 2) ಸೂಚನಾ ಪತ್ರದ ದಿನಾಂಕ ನಮೂದಿಸದಿರುವುದು. 3) ಉತ್ತರ ನೀಡಬೇಕಾದ ದಿನಾಂಕ ತಿಳಿಸದಿರುವುದು. 4) ಪ್ರಶ್ನೆಗೆ ಆದ್ಯತಾ ಸಂಖ್ಯೆಯನ್ನು ನೀಡದಿರುವುದು. ) ಸಮೂಹ ಗುರುತುಪಡಿಸದಿರುವುದು. 6) ಪ್ರಶ್ನೆ/ಸೂಚನೆಗೆ ಉತ್ತರ ನೀಡಲಿರುವ ಸಚಿವರ ಖಾತೆ ನಮೂದಿಸದಿರುವುದು. ಜೆ 7) ಪ್ರಶ್ನೆಯನ್ನು ಓದಲು, ಸ್ಪಷ್ಟವಾಗಿ ಅರ್ಥವಾಗುವಂತೆ ಬರೆಯದಿರುವುದು. 8) ಪ್ರಶ್ನೆಯು ಒಂದೇ ಇಲಾಖೆಗೆ ಸಂಬಂಧಿಸಿದ್ದರೂ ಎರಡು ಅಥವಾ ಹೆಚ್ಚು ವಿಷಯಗಳಿಗೆ ಸಂಬಂಧಿಸಿರುವುದು. 9) ಒಂದೇ ಸೂಚನೆಯಲ್ಲಿ ಎರಡು ಇಲಾಖೆಗಳಿಗೆ ಸಂಬಂಧಿಸಿದ ಪ್ರಶ್ನೆ ನೀಡಿರುವುದು. 10) ಮೂರು ವರ್ಷಗಳ ಮೇಲ್ಪಟ್ಟು ಮಾಹಿತಿ ಕೇಳಲಾಗಿರುವುದು. 1) ಸೂಚನೆ ನೀಡಲು ಸಮಯಾವಕಾಶ ಮುಕ್ತಾಯವಾಗಿರುವುದು. 12) ಹೆಚ್ಚುವರಿ ಸೂಚನೆಗಳನ್ನು ನೀಡಿದ ಕಾರಣ ಹಿಂತಿರುಗಿಸಿರುವುದು. 13) ವಿಷಯವು ಸ್ಪಷ್ಟವಾಗಿಲ್ಲದಿರುವುದು. 14) ಮತಕ್ಷೇತ್ರ ನಮೂದಿಸದಿರುವುದು. ತರತರ ದಿನಾಂಕ:06.02.2019 ಅನುಬಂಧ-3 ರಿಂದ 15.02.2019ರವರೆಗಿನ ಉತ್ತರಿಸಬೇಕಾದ ದಿನಗಳು ಮತ್ತು ಮಂತ್ರಿಗಳು / ಇಲಾಖೆಗಳ ಸಮೂಹಗಳು ಈ ಕೆಳಕಂಡಂತಿದೆ; ಸಮೂಹ ಅ-ಸಿ | ಪ್ರಶ್ನೆಗಳಿಗೆ | | ಉತ್ತರ ನೀಡುವ | ಸಂಬಂಧಪಟ್ಟ ಮಂತ್ರಿಗಳು ಇಲಾಖೆಗಳು ದಿನಾಂಕ | 11ನೇ ಫೆಬ್ರವರಿ | ಕಂದಾಯ ಸಚಿವರು ಕಂದಾಯ ಇಲಾಖೆಯಿಂದ ಮುಜರಾಯಿ 2019 ಹೊರತುಪಡಿಸಿ ಕಂದಾಯ (ಸೋಮವಾರ) | ಮಹಿಳಾ ಮತ್ತು ಮಕ್ಕಳ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಹಾಗೂ ಅಭಿವೃದ್ಧಿ, ವಿಕಲಚೇತನರ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಬಲೀಕರಣ ಸಚಿವರು ಕಾರ್ಮಿಕ ಸಚಿವರು ಕಾರ್ಮಿಕ ಇಲಾಖೆ ಅರಣ್ಯ ಸಚಿವರು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ | ಮುಜರಾಯಿ ಹಾಗೂ ಕೌಶಲ್ಯ |1. ಕಂದಾಯ ಇಲಾಖೆಯಿಂದ ಮುಜರಾಯಿ ಅಭಿವೃದ್ಧಿ, ಉದ್ಯಮಶೀಲತೆ | 2. ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಮತ್ತು ಜೀವನೋಪಾಯ |, ಜೀವನೋಪಾಯ ಇಲಾಖೆ ಸಚಿವರು ಯುವ ಸಬಲೀಕರಣ ಮತ್ತು ಕ್‌ ಸಬಲೀಕರಣ ಮತ್ತು ಕ್ರೀಡಾ ಇಲಾಖೆ pe ಸಚಿವರು ಉಪವೇಶನಗಳಲ್ಲಿ ಪ್ರಶ್ನೆಗಳಿಗೆ ಸಮೂಹ ಆ-8 | ಪ್ರಶ್ನೆಗಳಿಗೆ ಉತ್ತರ ನೀಡುವ ದಿನಾಂಕ ಸಂಬಂಧಪಟ್ಟ ಮಂತ್ರಿಗಳು ಇಲಾಖೆಗಳು 12ನೇ ಫೆಬ್ರವರಿ 2019 (ಮಂಗಳವಾರ) ಮುಖ್ಯಮಂತ್ರಿಗಳು 1. ಸಂಪುಟ ವ್ಯವಹಾರಗಳ ಇಲಾಖೆ 2. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ 3. ಸಾಂಸ್ಥಿಕ ಹಣಕಾಸು, ಅಬಕಾರಿ, ಸಣ್ಣ ಉಳಿತಾಯ ಮತ್ತು ಲಾಟರಿ ಒಳಗೊಂಡಂತೆ ಆರ್ಥಿಕ ಇಲಾಖೆ 4. ಒಳಾಡಳಿತ ಇಲಾಖೆಯಿಂದ ಗುಪ್ತ ದಳ 5. ಕನ್ನಡ ಮತ್ತು ಸಂಸ್ಕೃತಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ 6. ಯೋಜನೆ ಮತ್ತು ಸಾಂಖ್ಯಿಕ ಇಲಾಖೆ 7. ಇಂಧನ ಇಲಾಖೆ 8. ಸಾರ್ವಜನಿಕ ಉದ್ಯಮಗಳ ಇಲಾಖೆ 9. ಮೂಲಭೂತ ಸೌಲಭ್ಯ ಅಭಿವೃದ್ಧಿ ಇಲಾಖೆ 10. ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯಿಂದ ಜವಳಿ 12. ಹಂಚಿಕೆಯಾಗದ ಇತರೆ ಖಾತೆಗಳು 11. ಶಿಕ್ಷಣ ಇಲಾಖೆಯಿಂದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ತ ಉನ್ನತ ಶಿಕ್ಷಣ ಸಚಿವರು | ಶಿಕ್ಷಣ ಇಲಾಖೆಯಿಂದ ಉನ್ನತ ಶಿಕ್ಷಣ ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವರು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯಿಂದ ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಣ್ಣ ಕೈಗಾರಿಕೆ ಸಚಿವರು ಕೈಗಾರಿಕೆಗಳು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯಿಂದ ಸಣ್ಣ ಗಣಿ ಮತ್ತು ಭೂ ವಿಜ್ಞಾನ ಸಚಿವರು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯಿಂದ ಗಣಿ ಮತ್ತು ಭೂವಿಜ್ಞಾನ | ಸಕ್ಕರೆ ಸಚಿವರು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯಿಂದ ಸಕ್ಕರೆ I ಸಮೂಹ ಇ-c ಪ್ರಶ್ನೆಗಳಿಗೆ ಉತ್ತರ ನೀಡುವ ದಿನಾಂಕ ಸಂಬಂಧಪಟ್ಟ ಮಂತ್ರಿಗಳು | ಇಲಾಖೆಗಳು 13ನೇ ಫೆಬ್ರವರಿ 2019 (ಬುಧವಾರ) ಉಪ ಮುಖ್ಯಮಂತ್ರಿಗಳು 1. ನಗರಾಭಿವೃದ್ಧಿ ಇಲಾಖೆಯಿಂದ () ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ () ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (1) ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (೪) ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ (೪) ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (1) ನಗರ ಯೋಜನಾ ನಿರ್ದೇಶನಾಲಯ ಒಳಗೊಂಡಂತೆ ಬೆಂಗಳೂರು ನಗರಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳು 2. ಕಾನೂನು ಇಲಾಖೆ. 3. ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆ 4. ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಲೋಕೋಪಯೋಗಿ ಸಚಿವರು ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯಿಂದ ಲೋಕೋಪಯೋಗಿ ನಗರಾಭಿವೃದ್ಧಿ ಸಚಿವರು 1. ನಗರಾಭಿವೃದ್ಧಿ ಇಲಾಖೆಯಿಂದ (1) ಮಹಾನಗರ ಪಾಲಿಕೆಗಳು (ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಬೆಂಗಳೂರು ನಗರಕ್ಕೆ ಸಂಬಂಧಿಸಿದ ವಿಷಯಗಳನ್ನು ಹೊರತುಪಡಿಸಿ) 12 1) ನಗರಾಭಿವೃದ್ದಿ ಪ್ರಾಧಿಕಾರಗಳು (ಬೆಂಗಳೂರು ನಗರಕ್ಕೆ ಸಂಬಂಧಿಸಿದ ವಿಷಯಗಳನ್ನು ಹೊರತುಪಡಿಸಿ) (1) ನಗರ ಭೂ ಸಾರಿಗೆ ನಿರ್ದೇಶನಾಲಯ (೪) ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (೪) ಕರ್ನಾಟಕ ನಗರ ಮೂಲಭೂತ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿಯಮಿತ ಆಹಾರ ಮತ್ತು ನಾಗರಿಕ 1. ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಸರಬರಾಜು ಹಾಗೂ ಗ್ರಾಹಕ ಗ್ರಾಹಕ ವ್ಯವಹಾರಗಳ ಇಲಾಖೆ ವ್ಯವಹಾರಗಳು, ಅಲ್ಪ 2. ಅಲ್ಪ ಸಂಖ್ಯಾತರ ಕಲ್ಯಾಣ, ಹಜ್‌ ಮತ್ತು ವಕ್ಫ್‌ ಸಂಖ್ಯಾತರ ಕಲ್ಯಾಣ ಹಾಗೂ | ಇಲಾಖೆ. ವಕ್ಫ್‌ ಸಚಿವರು ಗೃಹ ಸಚಿವರು ಒಳಾಡಳಿತ ಇಲಾಖೆಯಿಂದ ಗುಪ್ತದಳ ಹೊರತುಪಡಿಸಿ ಒಳಾಡಳಿತ ವಸತಿ ಸಚಿವರು ವಸತಿ ಇಲಾಖೆ ಪೌರಾಡಳಿತ ಹಾಗೂ ನಗರಾಭಿವೃದ್ಧಿ ಇಲಾಖೆಯಿಂದ ಸ್ಥಳೀಯ ಸಂಸ್ಥೆಗಳ ಸಚಿವರು ಪುರಸಭೆ ಮತ್ತು ಸ್ಥಳೀಯ ಸಂಸ್ಥೆಗಳು (ನಗರಸಭೆಗಳು, ಪುರಸಭೆಗಳು ಮತ್ತು ಪಟ್ಟಣ ಪಂಚಾಯಿತಿಗಳು) ಸಮೂಹ ಈ-0 ಪ್ರಶ್ನೆಗಳಿಗೆ | |] | ನೀಡುವ | ಸಂಬಂಧಪಟ್ಟ ಮಂತ್ರಿಗಳು ಇಲಾಖೆಗಳು ದಿನಾಂಕ 14ನೇ ಫೆಬ್ರವರಿ | ಭಾರಿ ಮತ್ತು ಮಧ್ಯಮ 1. ಜಲಸಂಪನ್ಮೂಲ ಇಲಾಖೆಯಿಂದ ಭಾರಿ ಮತ್ತು 2019 ನೀರಾವರಿ ಹಾಗೂ ಕನ್ನಡ | ಮಧ್ಯಮ ನೀರಾವರಿ (ಗುರುವಾರ) ಮತ್ತು ಸಂಸ್ಕೃತಿ ಸಚಿವರು 2. ಕನ್ನಡ ಮತ್ತು ಸಂಸ್ಕೃತಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಕನ್ನಡ ಮತ್ತು ಸಂಸ್ಕೃತಿ ಗ್ರಾಮೀಣಾಭಿವೃದ್ದಿ ಹಾಗೂ | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ — ಪಂಚಾಯತ್‌ ರಾಜ್‌ ಸಚಿವರು | ಇಲಾಖೆ | ಸಾರಿಗೆ ಸಚಿವರು ಸಾರಿಗೆ ಇಲಾಖೆ ಸಣ್ಣ ನೀರಾವರಿ ಸಚಿವರು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ | ಇಲಾಖೆ ಆರೋಗ್ಯ ಮತ್ತು ಕುಟುಂಬ | ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಲ್ಯಾಣ ಸಚಿವರು ವೈದ್ಯಕೀಯ ಶಿಕ್ಷಣ ಸಚಿವರು | ವೈದ್ಯಕೀಯ ಶಿಕ್ಷಣ ಇಲಾಖೆ ] ಸಮೂಹ ಉ-೬ r ಪ್ರಶ್ನೆಗಳಿಗೆ ಉತ್ತರ ನೀಡುವ | ಸಂಬಂಧಪಟ್ಟ ಮಂತ್ರಿಗಳು ಇಲಾಖೆಗಳು ದಿನಾಂಕ 15ನೇ ಫೆಬ್ರವರಿ | ಕೃಷಿ ಸಚಿವರು ಕೃಷಿ ಇಲಾಖೆ 2019 | ಸಮಾಜ ಕಲ್ಯಾಣ ಸಚಿವರು | ಸಮಾಜ ಕಲ್ಯಾಣ ಇಲಾಖೆ (ಶುಕ್ರವಾರ) | ಸಹಕಾರ ಸಚಿವರು ಸಹಕಾರ ಇಲಾಖೆ ಹಿಂದುಳಿದ ವರ್ಗಗಳ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಲ್ಯಾಣ ಸಚಿವರು ಪಶುಸಂಗೋಪನೆ ಮತ್ತು ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಮೀನುಗಾರಿಕೆ ಸಚಿವರು ತೋಟಗಾರಿಕೆ ಸಚಿವರು ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯಿಂದ ರೇಷೆ ಕ ಹೊರತುಪಡಿಸಿ ತೋಟಗಾರಿಕೆ ಪ್ರವಾಸೋದ್ಯಮ ಮತ್ತು ರೇಷ್ಮೆ ಸಚಿವರು - 1. ಪ್ರವಾಸೋದ್ಯಮ ಇಲಾಖೆ 2. ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯಿಂದ ರೇಷೆ ಕ ಕರ್ನಾಟಕ ವಿಧಾನಸಭೆ (15ನೇ ವಿಧಾನಸಭೆ) ಮೂರನೇ ಅಧಿವೇಶನ ಕಾರ್ಯಕಲಾಪಗಳ ಪಟ್ಟಿ ಬುಧವಾರ, ದಿನಾ೦ಕ 06ನೇ ಫೆಬ್ರವರಿ, 2019 (ಸಮಯ: ಬೆಳಿಗ್ಗೆ 1.00 ಗಂಟಿಗೆ) 1. ವಿಧಾನ ಮಂಡಲದ ಉಭಯ ಸದನಗಳ ಸದಸ್ಯರುಗಳನ್ನುದ್ದೇಶಿಸಿ ಮಾನ್ಯ ರಾಜ್ಯಪಾಲರಿಂದ ಭಾಷಣ (ರಾಜ್ಯಪಾಲರ ಭಾಷಣ ಮುಗಿದ ಹದಿನೈದು ನಿಮಿಷದ ನಂತರ) 2. ಕಾರ್ಯದರ್ಶಿಯವರ ವರದಿ ಅ) ಮಾನ್ಯ ರಾಜ್ಯಪಾಲರು ಮಾಡಿದ ಭಾಷಣದ ಪ್ರತಿಯನ್ನು ಸಭೆಯಲ್ಲಿ ಮಂಡಿಸುವುದು. ಕಾರ್ಯದರ್ಶಿಯವರು:- ಆ) ಕಳೆದ ಅಧಿವೇಶನದಲ್ಲಿ ವರದಿಯನ್ನು ಒಪ್ಪಿಸಿದ ನ೦ತರ ರಾಜ್ಯಪಾಲರಿಂದ ಒಪ್ಪಿಗೆ ಪಡೆದ ವಿಧೇಯಕಗಳ ಪಟ್ಟಿಯನ್ನು ಸಭೆಯ ಮುಂದೆ ಮಂಡಿಸುವುದು. 3. ಸಂತಾಪ ಸೂಚನೆ ಎಂ.ಕೆ.ವಿಶಾಲಾಕ್ಷಿ ಕಾರ್ಯದರ್ಶಿ(ಪು ವಿಧಾನಸಭೆಯ ಕಾರ್ಯಕಲಾಪಗಳ ಪಟ್ಟಿಯನ್ನು ಅಂತರ್ಜಾಲದ ಈ ವಿಳಾಸದಲ್ಲಿ ಪಡೆದುಕೊಳ್ಳಬಹುದು 1:೭ಓಿ://ೇ16%. ಓ೦೫.7:1೦.17/055೮7೬ಹಿ1೬/10ಓಿ/100. 1೭7 “ಡಿಸಿ ಗಡಿಗಡಿ 1850151, ಗ71171೫ ೧55೫711517 (15% 455೫1/5171) (೧0 55551೦೫ 1.157 ೦೫ 8051೫755 '1೮61:5568), (7೮ 6೪ ಗ೦0/೩೧7, 2019 (71176: 11.00 ಡಿ.1.) 7.0 0ಣಗ55 87 10೦೫'5815 ೧೦೪೫೫೫೦೧ 70 7೫೫5 ೫೫178೫೯೧ಎಇಂ ೦೯ 80೦78೫1 ೯7೫೯೫ ೫0೦0585 ೦೯ ₹170151 4870೫೫5೮ (15 1/1110(05 ೩೧೦: ೮೦೪೦೫೯೧೦೫75 ಗಿ0೮5) 2. 5೫೦೮ಣ೫7೩೫೪'5 ಇಐನಣ೦ಣ7 5೮೦೯೮೬೭೩೭೪ ಓ೦ 1೩7:- ೫) 4 ೦೦೧7 ೦8 (೧೮ ಗಿ೮61655 661161೮6 07 07716 ೮೦೪೮೦೫1೩೦೯. 1) ೭15! ೦೯1115 7717108 11817೮ 7೮೦೮1೪೮೮ (12೮ ೩55೮೧ ೦8 ೧೦೪೮೯೧೦೯ 5೮1೨೮೦೮೮೦7 ೪೦ (7೮ 185 7೮0೦1. 3. ೦೫7೮೩೯೫7 ಇರ್ಣಣನಣಗ೦೫ 7.೭.7151 41, 6೬೭513] 5೮೦೫೯೮%೩೫7 (8/0) ವಿಧಾನಸಭೆಯ ಕಾರ್ಯಕಲಾಪಗಳ ಪಟ್ಟಿಯನ್ನು ಅಂತರ್ಜಾಲದ ಈ ವಿಳಾಸದಲ್ಲಿ ಪಡೆದುಕೊಳ್ಳಬಹುದು 1. ಓಐ://ೇ10.%017.1781೦.1718/055೮ಗಾರಿ1 ೪/0/1008. 1₹£ಗಾ ಕರ್ನಾಟಕ ವಿಧಾನಸಭೆ (15ನೇ ವಿಧಾನಸಭೆ) ಮೂರನೇ ಅಧಿವೇಶನ ಕಾರ್ಯಕಲಾಪಗಳ ಪಟ್ಟಿ ಗುರುವಾರ, ದಿನಾಂಕ 07ನೇ ಫೆಬ್ರವರಿ, 2019 (ಸಮಯ: ಬೆಳಿಗ್ಗೆ 11.00 ಗಂಟೆಗೆ) 1. ಸಭೆಯ ಮುಂದಿಡಲಾಗುವ ಕಾಗದ ಪತ್ರಗಳು ಮಾನ್ಯ ಸದಸ್ಯರುಗಳಿಗೆ ಪ್ರತ್ಯೇಕವಾಗಿ ಕಳುಹಿಸಲಾಗಿರುವ ಮೊದಲನೇ ಮತ್ತು ಎರಡನೇ ಪಟ್ಟ ರೀತ್ಯಾ. 2. ಚುನಾವಣಾ ಪ್ರಸ್ತಾವ ಡಾ: ಜಿ.ಪರಮೇಶ್ವರ್‌ (ಮಾನ್ಯ ಉಪ ಮುಖ್ಯಮಂತ್ರಿಗಳು) ಅವರು:- 1992ನೇ ಸಾಲಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಅಧಿನಿಯಮದ ಪ್ರಕರಣ 18(1)(8)ರ ಅನ್ವಯ ವರ್ಗಾಯಿಸಬಹುದಾದ ಒಂಟಿ ಮತದ ಮೂಲಕ ದಾಮಾಷಾ ಪ್ರಾತಿನಿಧ್ಯದ ತತ್ನದ ಆಧಾರದ ಮೇಲೆ ಈ ಸಭೆಯು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿಗೆ ಇಬ್ಬರು ಸದಸ್ಯರನ್ನು ಚುನಾಯಿಸಬೇಕೆಂದು ಸೂಚಿಸುವುದು. 3. ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾರ್ಪಣಾ ಪ್ರಸ್ತಾವ “ದಿನಾಂಕ 06ನೇ ಫೆಬ್ರವರಿ, 2019ರ ಬುಧವಾರದಂದು ವಿಧಾನಮಂಡಲದ ಉಭಯ ಸದನಗಳ ಸದಸ್ಯರುಗಳನ್ನುದ್ದೇಶಿಸಿ ದಯಪಾಲಿಸಿದ ಭಾಷಣಕ್ಕಾಗಿ ಈ ಅಧಿವೇಶನದಲ್ಲಿ ಸೇರಿರುವ ವಿಧಾನಸಭೆಯ ಸದಸ್ಯರಾದ ನಾವು ಮಾನ್ಯ ರಾಜ್ಯಪಾಲರವರಿಗೆ ಕೃತಜ್ಞಕಾಪೂರ್ವಕವಾದ ವಂದನೆಗಳನ್ನು ಸಮರ್ಪಿಸಲು ಅಪ್ಪಣೆ ಕೋರುತ್ತೇವೆ” ಎ೦ದು ಶ್ರೀ ಈಶ್ವರ ಬಿ. ಖಂಡ್ರೆ ಅವರು ಸೂಚಿಸುವುದು. ಶ್ರೀ ಹೆಚ್‌.ಕೆ.ಕುಮಾರಸ್ಟಾಮಿ ಅವರು ಅನುಮೋದಿಸುವುದು. 2 1) 1) 2) 3) 4. ನಿಯಮ 69ರ ಮೇರೆಗೆ ಸಾರ್ವಜನಿಕ ಮಹತ್ವದ ಜರೂರು ವಿಷಯದ ಬಗ್ಗೆ ಅಲ್ಪ ಕಾಲಾವಧಿ ಚರ್ಚೆ ಶ್ರೀಯುತರುಗಳಾದ ಹೆಚ್‌. ಹಾಲಪ್ಪ, ವಿಶ್ವೇಶ್ಚರ ಹೆಗಡೆ ಕಾಗೇರಿ, ಅರಗ ಜ್ಞಾನೇಂದ್ರ ಮತ್ತು ಎಸ್‌. ಕುಮಾರ ಬಂಗಾರಪ್ಪ ಇವರುಗಳು - ಸಾಗರ ತಾಲ್ಲೂಕಿನ ಅರಳಗೋಡಿನಲ್ಲಿ ಕಾಣಿಸಿಕೊಂಡಿರುವ ಮಾರಣಾಂತಿಕ ಮಂಗನ ಕಾಯಿಲೆಯು ತಾಲ್ಲೂಕಿನಾದ್ಯಂತ ಹರಡುತ್ತಿದ್ದು ಅದನ್ನು ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚಿಸಲು ನೀಡಿರುವ ಸೂಚನೆಯ ಮೇಲೆ ಚರ್ಚೆ. 5. ಗಮನ ಸೆಳೆಯುವ ಸೂಚನೆಗಳು ಶ್ರೀ ಎಸ್‌. ಕುಮಾರ ಬಂಗಾರಪ್ಪ ಅವರು - ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಪಂಜಾಯಿತಿ ಅಭಿವೃದ್ಧಿ ಅಧಿಕಾರಿಗಳು ತಮಗೆ ವಹಿಸಿರುವ ಕೆಲಸ ಕಾರ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸಲು ಅನುಕೂಲವಾಗುವಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳನ್ನು ಗ್ರೂಪ್‌ "ಬಿ' (ಗೆಜೆಟೆಡ್‌) ವೃಂದಕ್ಕೆ ಸೇರ್ಪಡೆ ಮಾಡುವ ಬಗ್ಗೆ ಮಾನ್ಯ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ ರಾಜ್‌ ಸಚಿವರ ಗಮನ ಸೆಳೆಯುವುದು. ಶ್ರೀ ಅರವಿಂದ ಚಂದ್ರಕಾಂತ ಬೆಲ್ಲದ ಅವರು - ರಾಜ್ಯದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಕ್ರೀಡಾ ಕ್ಷೇತ್ರಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳಲು ಅನುಕೂಲವಾಗುವಂತೆ ಹಾಗೂ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನು ತಯಾರು ಮಾಡುವ ನಿಟ್ಟಿನಲ್ಲಿ ಎನ್‌.ಎಸ್‌.ಎ. (ನ್ಯಾಷನಲ್‌ ಸ್ಫೋರ್ಟ್ಸ್‌ ಅಕಾಡೆಮಿ) ತರಬೇತಿದಾರರನ್ನು ಎಲ್ಲಾ ಆಟದ ಮೈದಾನಗಳಲ್ಲಿ ನೇಮಕ ಮಾಡುವ ಬಗ್ಗೆ ಮಾನ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರ ಗಮನ ಸೆಳೆಯುವುದು. ಶ್ರೀ ನಿಸರ್ಗ ನಾರಾಯಣಸ್ಥಾಮಿ ಎಲ್‌.ಎನ್‌. ಅವರು - ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಮಾಣಕ್ಕಾಗಿ ಜಮೀನುಗಳನ್ನು ಕಳೆದುಕೊಂಡ ರೈತರುಗಳಿಗೆ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸರ್ಕಾರಿ ಜಮೀನುಗಳನ್ನು ಗುರುತಿಸಿ ನಿವೇಶನಗಳನ್ನು ಹಂಚಿಕೆ ಮಾಡುವ ಬಗ್ಗೆ ಮಾನ್ಯ ಕಂದಾಯ ಸಚಿವರ ಗಮನ ಸೆಳೆಯುವುದು. .೨/ - ಡಿಂ್ಯದ 4) ಶ್ರೀ ಅಬ್ಬಯ್ಯ ಪ್ರಸಾದ್‌ ಅವರು - ಧಾರವಾಡ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ತಹಸೀಲ್ದಾರ್‌ ಕಛೇರಿಗಳಲ್ಲಿ ವಿಧವಾ ವೇತನ, ವೃದ್ಧಾಪ್ಯ ವೇತನ, ವಿಕಲಚೇತನ ಪಿಂಚಣಿ ಹಾಗೂ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳ ವಿತರಣೆಯಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಮಾನ್ಯ ಕಂದಾಯ ಸಚಿವರ ಗಮನ ಸೆಳೆಯುವುದು. ಎಂ.ಕೆ.ವಿಶಾಲಾಕ್ಷಿ ಕಾರ್ಯದರ್ಶಿ(ಪು ವಿಧಾನಸಭೆಯ ಕಾರ್ಯಕಲಾಪಗಳ ಪಟ್ಟಿಯನ್ನು ಅಂತರ್ಜಾಲದ ಈ ವಿಳಾಸದಲ್ಲಿ ಪಡೆದುಕೊಳ್ಳಬಹುದು http://kla. kar. nic.in/assembly/lob/lob. htm ಕರ್ನಾಟಕ ವಿಧಾನಸಭೆ (15ನೇ ವಿಧಾನಸಭೆ) ಮೂರನೇ ಅಧಿವೇಶನ ಕಾರ್ಯಕಲಾಪಗಳ ಪಟ್ಟ ಶುಕ್ರವಾರ, ದಿನಾಂಕ 08ನೇ ಫೆಬ್ರವರಿ, 2019 (ಸಮಯ: ಮಧ್ಯಾಹ್ನ 12.30 ಗಂಟೆಗೆ) ಆಯವ್ಯಯ ಮಂಡನೆ ಶ್ರೀ ಹೆಚ್‌.ಡಿ. ಕುಮಾರಸ್ವಾಮಿ (ಮಾನ್ಯ ಮುಖ್ಯಮಂತ್ರಿಯವರು) ಅವರು 2019-20ನೇ ಸಾಲಿನ ಆಯವ್ಯಯ ಅಂದಾಜುಗಳನ್ನು ಮಂಡಿಸುವುದು. ಎಂ.ಕೆ.ವಿಶಾಲಾಕ್ಷಿ ಕಾರ್ಯದರ್ಶಿ(ಪು KARNATAKA LEGISLATIVE ASSEMBLY (15th ASSEMBLY) THIRD SESSION LIST OF BUSINESS Friday, the 8th February, 2019 (Time: 12.30 P.M.) PRESENTATION OF BUDGET Sri H.D.Kumaraswamy (Hon’ble Chief Minister) to present the Budget Estimates for the year 2019-20. M.K.VISHALAKSHI Secretary (8/0) ವಿಧಾನಸಭೆಯ ಕಾರ್ಯಕಲಾಪಗಳ ಪಟ್ಟಿಯನ್ನು ಅಂತರ್ಜಾಲದ ಈ ವಿಳಾಸದಲ್ಲಿ ಪಡೆದುಕೊಳ್ಳಬಹುದು http://kla. kar.nic.in/assembly/lob/lob. htm ಕರ್ನಾಟಕ ವಿಧಾನಸಭೆ (15ನೇ ವಿಧಾನಸಭೆ) ಮೂರನೇ ಅಧಿವೇಶನ ಕಾರ್ಯಕಲಾಪಗಳ ಪಟ್ಟಿ ಸೋಮವಾರ, ದಿನಾಂಕ 11ನೇ ಫೆಬ್ರವರಿ, 2019 (ಸಮಯ: ಬೆಳಿಗ್ಗೆ 11.00 ಗಂಟೆಗೆ) ಅ) ಸದನದಲ್ಲಿ ಉತ್ತರಿಸುವ ಪ್ರಶ್ನೆಗಳು ಮೊದಲನೇ ಪಟ್ಟಿ ಆ) ಲಿಖಿತ ಮೂಲಕ ಉತ್ತರಿಸುವ ಪ್ರಶ್ನೆಗಳು ಮೊದಲನೇ ಪಟ್ಟಿ 2. ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾರ್ಪಣಾ ಪ್ರಸ್ತಾವ ನೆ ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾರ್ಪಣಾ ಪ್ರಸ್ತಾವದ ಮೇಲೆ ಚರ್ಚೆ. po) 3. ವಿತ್ತೀಯ ಕಾರ್ಯಕಲಾಪಗಳು 2019-20ನೇ ಸಾಲಿನ ಆಯವ್ಯಯ ಅಂದಾಜುಗಳ ಮೇಲೆ ಸಾಮಾನ್ಯ ಚರ್ಚೆ. 4. ಶಾಸನ ರಚನೆ 1 ವಿಧೇಯಕಗಳನ್ನು ಮಂಡಿಸುವುದು 1. ಶ್ರೀ ಆರ್‌.ವಿ. ದೇಶಪಾಂಡೆ (ಮಾನ್ಯ ಕಂದಾಯ ಸಚಿವರು) ಅವರು:- ಅ) 2019ನೇ ಸಾಲಿನ ಭೂ ಸ್ವಾಧೀನ, ಪುನರ್ವಸತಿ ಮತ್ತು ಪುನರ್ವ್ಯವಸ್ಥೆಯಲ್ಲಿ ನ್ಯಾಯಯುತ ಪರಿಹಾರ ಮತ್ತು ಪಾರದರ್ಶಕತೆ ಹಕ್ಕು (ಕರ್ನಾಟಕ ತಿದ್ದುಪಡಿ) ವಿಧೇಯಕವನ್ನು ಮಂಡಿಸಲು ಅನುಮತಿ ಕೋರುವುದು; ಆ) ಹಾಗೂ ವಿಧೇಯಕವನ್ನು ಮಂಡಿಸುವುದು. sl ೭ 2 :- 2. ಶ್ರೀ ಆರ್‌.ವಿ. ದೇಶಪಾಂಡೆ (ಮಾನ್ಯ ಕಂದಾಯ ಸಚಿವರು) ಅವರು:- ಅ) 2019ನೇ ಸಾಲಿನ ಬಸವಕಲ್ಯಾಣ ಅಭಿವೃದ್ಧಿ ಮಂಡಳಿ (ತಿದ್ದುಪಡಿ) ವಿಧೇಯಕವನ್ನು ಮಂಡಿಸಲು ಅನುಮತಿ ಕೋರುವುದು; ಆ) ಹಾಗೂ ವಿಧೇಯಕವನ್ನು ಮಂಡಿಸುವುದು. 3. ಶ್ರೀ ಜಿ.ಟಿ. ದೇವೇಗೌಡ (ಮಾನ್ಯ ಉನ್ನತ ಶಿಕ್ಷಣ ಸಚಿವರು) ಅವರು:- ಅ) 2019ನೇ ಸಾಲಿನ ಎನ್‌ಐಇ ವಿಶ್ವವಿದ್ಯಾಲಯ ವಿಧೇಯಕವನ್ನು ಮಂಡಿಸಲು ಅನುಮತಿ ಕೋರುವುದು; ಆ) ಹಾಗೂ ವಿಧೇಯಕವನ್ನು ಮಂಡಿಸುವುದು. 11. ವಿಧೇಯಕಗಳನ್ನು ಪರ್ಯಾಲೋಚಿಸುವುದು ಮತ್ತು ಅಂಗೀಕರಿಸುವುದು 1. ಶ್ರೀ ಹೆಚ್‌.ಡಿ. ಕುಮಾರಸ್ಟಾಮಿ (ಮಾನ್ಯ ಮುಖ್ಯಮಂತ್ರಿಗಳು) ಅವರು:- ಅ) 2018ನೇ ಸಾಲಿನ ಕರ್ನಾಟಕ ರಾಜ್ಯ ಸಿವಿಲ್‌ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ) (ತಿದ್ದುಪಡಿ) ವಿಧೇಯಕವನ್ನು ಪರ್ಯಾಲೋಚಿಸಬೇಕೆಂದು ಸೂಚಿಸುವುದು; ಆ) ಹಾಗೂ ವಿಧೇಯಕವನ್ನು ಅಂಗೀಕರಿಸಬೇಕೆಂದು ಸೂಚಿಸುವುದು. 2. ಶ್ರೀ ಆರ್‌.ವಿ. ದೇಶಪಾಂಡೆ (ಮಾನ್ಯ ಕಂದಾಯ ಸಚಿವರು) ಅವರು:- ಅ) 2019ನೇ ಸಾಲಿನ ಭೂ ಸ್ವಾಧೀನ, ಪುನರ್ವಸತಿ ಮತ್ತು ಪುನರ್ವ್ಯವಸ್ಥೆಯಲ್ಲಿ ನ್ಯಾಯಯುತ ಪರಿಹಾರ ಮತ್ತು ಪಾರದರ್ಶಕತೆ ಹಕ್ಕು (ಕರ್ನಾಟಕ ತಿದ್ದುಪಡಿ) ವಿಧೇಯಕವನ್ನು ಪರ್ಯಾಲೋಚಿಸಬೇಕೆ೦ದು ಸೂಚಿಸುವುದು; ಆ) ಹಾಗೂ ವಿಧೇಯಕವನ್ನು ಅಂಗೀಕರಿಸಬೇಕೆಂದು ಸೂಚಿಸುವುದು. 3. ಶ್ರೀ ಆರ್‌.ವಿ. ದೇಶಪಾಂಡೆ (ಮಾನ್ಯ ಕಂದಾಯ ಸಚಿವರು) ಅವರು:- ಅ) 2019ನೇ ಸಾಲಿನ ಬಸವಕಲ್ಯಾಣ ಅಭಿವೃದ್ಧಿ ಮಂಡಳಿ (ತಿದ್ದುಪಡಿ) ವಿಧೇಯಕವನ್ನು ಪರ್ಯಾಲೋಚಿಸಬೇಕೆ೦ದು ಸೂಚಿಸುವುದು; ಆ) ಹಾಗೂ ವಿಧೇಯಕವನ್ನು ಅಂಗೀಕರಿಸಬೇಕೆ೦ದು ಸೂಚಿಸುವುದು. 4 ಶ್ರೀ ಜಿಟಿ. ದೇವೇಗೌಡ (ಮಾನ್ಯ ಉನ್ನತ ಶಿಕ್ಷಣ ಸಚಿವರು) ಅವರು:- ಅ) 2019ನೇ ಸಾಲಿನ ಎನ್‌ಐಇ ವಿಶ್ವವಿದ್ಯಾಲಯ ವಿಧೇಯಕವನ್ನು ಪರ್ಯಾಲೋಚಿಸಬೇಕೆಂದು ಸೂಚಿಸುವುದು; ಆ) ಹಾಗೂ ವಿಧೇಯಕವನ್ನು ಅಂಗೀಕರಿಸಬೇಕೆಂದು ಸೂಚಿಸುವುದು. 37 ೬: 3:- 5. ಶ್ರೀ ಬಂಡೆಪ್ಪ ಖಾಶೆಂಪೂರ (ಮಾನ್ಯ ಸಹಕಾರ ಸಚಿವರು) ಅವರು:- ಅ) 2018ನೇ ಸಾಲಿನ ಕರ್ನಾಟಕ ಯಣ ಪರಿಹಾರ ವಿಧೇಯಕವನ್ನು ಪರ್ಯಾಲೋಚಿಸಬೇಕೆಂದು ಸೂಚಿಸುವುದು; ಆ) ಹಾಗೂ ವಿಧೇಯಕವನ್ನು ಅಂಗೀಕರಿಸಬೇಕೆಂದು ಸೂಚಿಸುವುದು. 6. ಶ್ರೀ ಪ್ರಿಯಾಂಕ ಖರ್ಗೆ (ಮಾನ್ಯ ಸಮಾಜ ಕಲ್ಯಾಣ ಸಚಿವರು) ಅವರು:- ಅ) 2018ನೇ ಸಾಲಿನ ಕರ್ನಾಟಕ ಅನುಸೂಚಿತ ಜಾತಿಗಳು, ಅನುಸೂಚಿತ ಬುಡಕಟ್ಟುಗಳು ಮತ್ತು ಇತರ ಹಿಂದುಳಿದ ವರ್ಗಗಳ (ನೇಮಕಾತಿ ಮುಂತಾದವುಗಳ ಮೀಸಲಾತಿ) (ತಿದ್ದುಪಡಿ) ವಿಧೇಯಕವನ್ನು ಪರ್ಯಾಲೋಚಿಸಬೇಕೆ೦ದು ಸೂಚಿಸುವುದು; ಆ) ಹಾಗೂ ವಿಧೇಯಕವನ್ನು ಅಂಗೀಕರಿಸಬೇಕೆಂದು ಸೂಚಿಸುವುದು. 5. ನಿಯಮ 69ರ ಮೇರೆಗೆ ಸಾರ್ವಜನಿಕ ಮಹತ್ವದ ಜರೂರು ವಿಷಯದ ಬಗ್ಗೆ ಅಲ್ಪ ಕಾಲಾವಧಿ ಚರ್ಚೆ 1) ಶ್ರೀಯುತರುಗಳಾದ ಹೆಚ್‌. ಹಾಲಪ್ಪ, ವಿಶ್ವೇಶ್ವರ ಹೆಗಡೆ ಕಾಗೇರಿ, ಅರಗ ಜ್ಞಾನೇಂದ್ರ ಮತ್ತು ಎಸ್‌. ಕುಮಾರ ಬಂಗಾರಪ್ಪ ಇವರುಗಳು - ಸಾಗರ ತಾಲ್ಲೂಕಿನ ಅರಳಗೋಡಿನಲ್ಲಿ ಕಾಣಿಸಿಕೊ೦ಡಿರುವ ಮಾರಣಾಂತಿಕ ಮಂಗನ ಕಾಯಿಲೆಯು ತಾಲ್ಲೂಕಿನಾದ್ಯಂತ ಹರಡುತ್ತಿದ್ದು ಅದನ್ನು ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚಿಸಲು ನೀಡಿರುವ ಸೂಚನೆಯ ಮೇಲೆ ಚರ್ಚೆ. 2) ಶ್ರೀಯುತರುಗಳಾದ ಜೆ.ಸಿ. ಮಾಧುಸ್ಸಾಮಿ, ಎಸ್‌. ಕುಮಾರ ಬಂಗಾರಪ್ಪ, ಎಸ್‌. ಸುರೇಶ್‌ ಕುಮಾರ್‌ ಮತ್ತು ಎಸ್‌.ವಿ. ರಾಮಚಂದ್ರ ಇವರುಗಳು - ರಾಜ್ಯ ಸರ್ಕಾರವು ವಿವಿಧ ಇಲಾಖೆಗಳು ಹಾಗೂ ಪಂಚಾಯಿತಿಗಳಿಗೆ ಅಂತರ್‌ಜಾಲದ ವ್ಯವಸ್ಥೆ ಅಳವಡಿಸುವ ಸಲುವಾಗಿ ತೊಡಗಿಸಿರುವ ಸುಮಾರು 800ಕ್ಕಿಂತ ಹೆಚ್ಚು ಕೋಟಿ ಸರ್ಕಾರಿ ಹಣವು ದುರುಪಯೋಗ ಆಗಿರುವ ವಿಷಯದ ಬಗ್ಗೆ ಚರ್ಚೆಸಲು ನೀಡಿರುವ ಸೂಚನೆಯ ಮೇಲೆ ಚರ್ಚೆ. 3) ಶ್ರೀಯುತರುಗಳಾದ ಎ.ಟಿ.ರಾಮಸ್ವಾಮಿ, ಕೆ.ಎಸ್‌.ಲಿಂಗೇಶ್‌ ಮತ್ತು ಡಿ.ಸಿ.ಗೌರಿತಂಕರ್‌ ಇವರುಗಳು - ಬೆಂಗಳೂರು ದಕ್ಷಿಣ ತಾಲ್ಲೂಕಿನ ಬಿ.ಎಂ.ಕಾವಲು ಗ್ರಾಮದ ಸರ್ವೆ ನಂ.137ರಲ್ಲಿರುವ 310 ಎಕರೆ 18 ಗುಂಟೆ ಸರ್ಕಾರಿ ಜಾಗ ಹಾಗೂ ಬೆಂಗಳೂರು ಉತ್ತರ ತಾಲ್ಲೂಕಿನ ಸಿದ್ಧಾಪುರ ಗ್ರಾಮದ ಸರ್ವೆ ನಂ.24ರಲ್ಲಿರುವ 4 ಎಕರೆ 18 ಗುಂಟೆ ಜಮೀನು ಮತ್ತು ಇತರೆ ಸರ್ಕಾರಿ ಜಮೀನುಗಳು ಖಾಸಗಿ ವ್ಯಕ್ತಿಗಳಿಗೆ ಸೃಷ್ಟಿತ ದಾಖಲೆಗಳ ಮೂಲಕ ಪರಭಾರೆಯಾಗುತ್ತಿರುವ ವಿಷಯದ ಬಗ್ಗೆ ಚರ್ಚೆಸಲು ನೀಡಿರುವ ಸೂಚನೆಯ ಮೇಲೆ ಚರ್ಚೆ. ಎ. ನ 4. ;- 4) ಶ್ರೀಯುತರುಗಳಾದ ದೇವಾನಂದ ಪುಲಸಿಂಗ್‌ ಚವ್ಹಾಣ್‌, ಕೆ.ಎಸ್‌.ಲಿಂಗೇಶ್‌ ಮತ್ತು ಎಂ.ಶ್ರೀನಿವಾಸ ಇವರುಗಳು - ವಿಜಯಪುರ ಜಿಲ್ಲೆಯ ತಾಂಡಾ ಸೇರಿದಂತೆ ಇನ್ನಿತರ ಜನಾಂಗಗಳ ಜನರು ಜೀವನ ನಿರ್ವಹಣೆಗಾಗಿ ಹೊರ ರಾಜ್ಯಕ್ಕೆ ಗುಳೆ ಹೋಗುತ್ತಿರುವ ವಿಷಯದ ಬಗ್ಗೆ ಚರ್ಚಿಸಲು ನೀಡಿರುವ ಸೂಚನೆಯ ಮೇಲೆ ಚರ್ಚೆ. 6. ಗಮನ ಸೆಳೆಯುವ ಸೂಚನೆಗಳು ) ಶ್ರೀ ಎಸ್‌. ಕುಮಾರ ಬಂಗಾರಪ್ಪ ಅವರು - ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ತಮಗೆ ವಹಿಸಿರುವ ಕೆಲಸ ಕಾರ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸಲು ಅನುಕೂಲವಾಗುವಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳನ್ನು ಗ್ರೂಪ್‌ 'ಬಿ' (ಗೆಜೆಟೆಡ್‌) ವೃಂದಕ್ಕೆ ಸೇರ್ಪಡೆ ಮಾಡುವ ಬಗ್ಗೆ ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವರ ಗಮನ ಸೆಳೆಯುವುದು. 2) ಶ್ರೀ ಅರವಿಂದ ಚಂದ್ರಕಾಂತ ಬೆಲ್ಲದ ಅವರು - ರಾಜ್ಯದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ವ್ಯಾಸ೦ಗ ಮಾಡುತ್ತಿರುವ ವಿದ್ಯಾರ್ಥಿಗಳು ಕ್ರೀಡಾ ಕ್ಷೇತ್ರಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳಲು ಅನುಕೂಲವಾಗುವಂತೆ ಹಾಗೂ ಅ೦ತರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನು ತಯಾರು ಮಾಡುವ ನಿಟ್ಟಿನಲ್ಲಿ ಎನ್‌.ಎಸ್‌.ಎ. (ನ್ಯಾಷನಲ್‌ ಸ್ಪೋರ್ಟ್ಸ್‌ ಅಕಾಡೆಮಿ) ತರಬೇತಿದಾರರನ್ನು ಎಲ್ಲಾ ಆಟದ ಮೈದಾನಗಳಲ್ಲಿ ನೇಮಕ ಮಾಡುವ ಬಗ್ಗೆ ಮಾನ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರ ಗಮನ ಸೆಳೆಯುವುದು. 3) ಶ್ರೀ ನಿಸರ್ಗ ನಾರಾಯಣಸ್ವಾಮಿ ಎಲ್‌.ಎನ್‌. ಅವರು - ಕೆಂಪೇಗೌಡ ಅ೦ತರರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಮಾಣಕ್ಕಾಗಿ ಜಮೀನುಗಳನ್ನು ಕಳೆದುಕೊಂಡ ರೈತರುಗಳಿಗೆ ದೇವನಹಳ್ಳಿ ವಿಧಾನಸಭಾ ಕ್ಷೇತದ ವ್ಯಾಪ್ತಿಯಲ್ಲಿ ಸರ್ಕಾರಿ ಜಮೀನುಗಳನ್ನು ಗುರುತಿಸಿ ನಿವೇಶನಗಳನ್ನು ಹಂಚಿಕೆ ಮಾಡುವ ಬಗ್ಗೆ ಮಾನ್ಯ ಕಂದಾಯ ಸಚಿವರ ಗಮನ ಸೆಳೆಯುವುದು. 4) ಶ್ರೀ ಅಬ್ಬಯ್ಯ ಪ್ರಸಾದ್‌ ಅವರು - ಧಾರವಾಡ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ತಹಸೀಲ್ದಾರ್‌ ಕಛೇರಿಗಳಲ್ಲಿ ವಿಧವಾ ವೇತನ, ವೃದ್ಧಾಪ್ಯ ವೇತನ, ವಿಕಲಚೇತನ ಪಿಂಚಣಿ ಹಾಗೂ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳ ವಿತರಣೆಯಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಮಾನ್ಯ ಕಂದಾಯ ಸಚಿವರ ಗಮನ ಸೆಳೆಯುವುದು. ಎಂ.ಕೆ.ವಿಶಾಲಾಕ್ಷಿ ಕಾರ್ಯದರ್ಶಿ(ಪು ವಿಧಾನಸಭೆಯ ಕಾರ್ಯಕಲಾಪಗಳ ಪಟ್ಟಯನ್ನು ಅಂತರ್ಜಾಲದ ಈ ವಿಳಾಸದಲ್ಲಿ ಪಡೆದುಕೊಳ್ಳಬಹುದು http:/Kkla. 1:01. 710.17/055೮೫೫೬೫ 1 ಗ೦%/100. htm ಕರ್ನಾಟಕ ವಿಧಾನಸಭೆ (15ನೇ ವಿಧಾನಸಭೆ) ಮೂರನೇ ಅಧಿವೇಶನ ಕಾರ್ಯಕಲಾಪಗಳ ಪಟ್ಟ ಮಂಗಳವಾರ, ದಿನಾಂಕ 12ನೇ ಫೆಬ್ರವರಿ, 2019 (ಸಮಯ: ಬೆಳಿಗ್ಗೆ 11.00 ಗಂಟೆಗೆ) 1. ಶಾಸನ ರಚನೆ 1. ವಿಧೇಯಕಗಳನ್ನು ಮಂಡಿಸುವುದು , ಶ್ರೀ ಆರ್‌.ವಿ. ದೇಶಪಾಂಡೆ (ಮಾನ್ಯ ಕಂದಾಯ ಸಚಿವರು) ಅವರು:- ಅ) 2019ನೇ ಸಾಲಿನ ಭೂ ಸ್ವಾಧೀನ, ಪುನರ್ವಸತಿ ಮತ್ತು ಪುನರ್ವ್ಯವಸ್ಥೆಯಲ್ಲಿ ನ್ಯಾಯಯುತ ಪರಿಹಾರ ಮತ್ತು ಪಾರದರ್ಶಕತೆ ಹಕ್ಕು (ಕರ್ನಾಟಕ ತಿದ್ದುಪಡಿ) ವಿಧೇಯಕವನ್ನು ಮಂಡಿಸಲು ಅನುಮತಿ ಕೋರುವುದು; ಆ) ಹಾಗೂ ವಿಧೇಯಕವನ್ನು ಮಂಡಿಸುವುದು. . ಶ್ರೀ ಆರ್‌.ವಿ. ದೇಶಪಾಂಡೆ (ಮಾನ್ಯ ಕಂದಾಯ ಸಚಿವರು) ಅವರು:- ಅ) 2019ನೇ ಸಾಲಿನ ಬಸವಕಲ್ಯಾಣ ಅಭಿವೃದ್ಧಿ ಮಂಡಳಿ (ತಿದ್ದುಪಡಿ) ವಿಧೇಯಕವನ್ನು ಮಂಡಿಸಲು ಅನುಮತಿ ಕೋರುವುದು; ಆ) ಹಾಗೂ ವಿಧೇಯಕವನ್ನು ಮಂಡಿಸುವುದು. . ಶ್ರೀ ಜಿ.ಟಿ. ದೇವೇಗೌಡ (ಮಾನ್ಯ ಉನ್ನತ ಶಿಕ್ಷಣ ಸಚಿವರು) ಅವರು:- ಅ) 2019ನೇ ಸಾಲಿನ ಎನ್‌ಐಇ ವಿಶ್ವವಿದ್ಯಾಲಯ ವಿಧೇಯಕವನ್ನು ಮಂಡಿಸಲು ಅನುಮತಿ ಕೋರುವುದು; ಆ) ಹಾಗೂ ವಿಧೇಯಕವನ್ನು ಮಂಡಿಸುವುದು. 2 2/ -: 2 ;- 71. ವಿಧೇಯಕಗಳನ್ನು ಪರ್ಯಾಲೋಚಿಸುವುದು ಮತ್ತು ಅಂಗೀಕರಿಸುವುದು 1. ಶ್ರೀ ಆರ್‌.ವಿ. ದೇಶಪಾಂಡೆ (ಮಾನ್ಯ ಕಂದಾಯ ಸಚಿವರು) ಅವರು:- ಅ) 2019ನೇ ಸಾಲಿನ ಭೂ ಸ್ವಾಧೀನ, ಪುನರ್ವಸತಿ ಮತ್ತು ಪುನರ್ವ್ಯವಸ್ಥೆಯಲ್ಲಿ ನ್ಯಾಯಯುತ ಪರಿಹಾರ ಮತ್ತು ಪಾರದರ್ಶಕತೆ ಹಕ್ಕು (ಕರ್ನಾಟಕ ತಿದ್ದುಪಡಿ) ವಿಧೇಯಕವನ್ನು ಪರ್ಯಾಲೋಜಿಸಬೇಕೆ೦ದು ಸೂಚಿಸುವುದು; ಆ) ಹಾಗೂ ವಿಧೇಯಕವನ್ನು ಅಂಗೀಕರಿಸಬೇಕೆಂದು ಸೂಚಿಸುವುದು. 2. ಶ್ರೀ ಹೆಚ್‌.ಡಿ. ಕುಮಾರಸ್ವಾಮಿ (ಮಾನ್ಯ ಮುಖ್ಯಮಂತ್ರಿಗಳು) ಅವರು:- ಅ) 2018ನೇ ಸಾಲಿನ ಕರ್ನಾಟಕ ರಾಜ್ಯ ಸಿವಿಲ್‌ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ) (ತಿದ್ದುಪಡಿ) ವಿಧೇಯಕವನ್ನು ಪರ್ಯಾಲೋಚಿಸಬೇಕೆಂದು ಸೂಚಿಸುವುದು; ಆ) ಹಾಗೂ ವಿಧೇಯಕವನ್ನು ಅಂಗೀಕರಿಸಬೇಕೆಂದು ಸೂಚಿಸುವುದು. 3. ಶ್ರೀ ಆರ್‌.ವಿ. ದೇಶಪಾಂಡೆ (ಮಾನ್ಯ ಕಂದಾಯ ಸಚಿವರು) ಅವರು:- ಅ) 2019ನೇ ಸಾಲಿನ ಬಸವಕಲ್ಯಾಣ ಅಭಿವೃದ್ಧಿ ಮಂಡಳಿ (ತಿದ್ದುಪಡಿ) ವಿಧೇಯಕವನ್ನು ಪರ್ಯಾಲೋಚಿಸಬೇಕೆ೦ದು ಸೂಚಿಸುವುದು; ಆ) ಹಾಗೂ ವಿಧೇಯಕವನ್ನು ಅಂಗೀಕರಿಸಬೇಕೆಂದು ಸೂಚಿಸುವುದು. 4, ಶ್ರೀ ಜಿ.ಟಿ. ದೇವೇಗೌಡ (ಮಾನ್ಯ ಉನ್ನತ ಶಿಕ್ಷಣ ಸಚಿವರು) ಅವರು:- ಅ) 2019ನೇ ಸಾಲಿನ ಎನ್‌ಐಇ ವಿಶ್ವವಿದ್ಯಾಲಯ ವಿಧೇಯಕವನ್ನು ಪರ್ಯಾಲೋಜಿಸಬೇಕೆಂದು ಸೂಚಿಸುವುದು; ಆ) ಹಾಗೂ ವಿಧೇಯಕವನ್ನು ಅಂಗೀಕರಿಸಬೇಕೆಂದು ಸೂಚಿಸುವುದು. 5. ಶ್ರೀ ಬಂಡೆಪ್ಪ ಖಾಶೆಂಪೂರ (ಮಾನ್ಯ ಸಹಕಾರ ಸಚಿವರು) ಅವರು:- ಅ) 2018ನೇ ಸಾಲಿನ ಕರ್ನಾಟಕ ಯಣ ಪರಿಹಾರ ವಿಧೇಯಕವನ್ನು ಪರ್ಯಾಲೋಜಿಸಬೇಕೆಂದು ಸೂಚಿಸುವುದು; ಆ) ಹಾಗೂ ವಿಧೇಯಕವನ್ನು ಅಂಗೀಕರಿಸಬೇಕೆಂದು ಸೂಚಿಸುವುದು. .3/.. -: ನ 6. ಶ್ರೀ ಪ್ರಿಯಾಂಕ ಖರ್ಗೆ (ಮಾನ್ಯ ಸಮಾಜ ಕಲ್ಯಾಣ ಸಚಿವರು) ಅವರು:- ಅ) 2018ನೇ ಸಾಲಿನ ಕರ್ನಾಟಕ ಅನುಸೂಚಿತ ಜಾತಿಗಳು, ಅನುಸೂಚಿತ ಬುಡಕಟ್ಟುಗಳು ಮತ್ತು ಇತರ ಹಿ೦ದುಳಿದ ವರ್ಗಗಳ (ನೇಮಕಾತಿ ಮುಂತಾದವುಗಳ ಮೀಸಲಾತಿ) (ತಿದ್ದುಪಡಿ) ವಿಧೇಯಕವನ್ನು ಪರ್ಯಾಲೋಚಿಸಬೇಕೆಂದು ಸೂಚಿಸುವುದು; ಆ) ಹಾಗೂ ವಿಧೇಯಕವನ್ನು ಅಂಗೀಕರಿಸಬೇಕೆಂದು ಸೂಚಿಸುವುದು. 2. ವರದಿಯನ್ನೊಪ್ಪಿಸುವುದು ಶ್ರೀ ಕೆ.ಜಿ.ಬೋಪಯ್ಯ (ಅಧ್ಯಕ್ಷರು, ಸಭೆಯ ಮುಂದಿಡಲಾದ ಕಾಗದ ಪತ್ರಗಳ ಸಮಿತಿ) ಅವರು 2018-19ನೇ ಸಾಲಿನ ಸಭೆಯ ಮುಂದಿಡಲಾದ ಕಾಗದ ಪತ್ರಗಳ ಸಮಿತಿಯ 34ನೇ ವರದಿಯನ್ನೊಪ್ಪಿಸುವುದು. 3. ವಿತ್ತೀಯ ಕಾರ್ಯಕಲಾಪಗಳು ಅ) ಶ್ರೀ ಹೆಚ್‌.ಡಿ. ಕುಮಾರಸ್ಥಾಮಿ (ಮುಖ್ಯ ಮಂತ್ರಿಗಳು) ಅವರು: 2018-19ನೇ ಸಾಲಿನ ಪೂರಕ ಅಂದಾಜುಗಳನ್ನು (ಎರಡನೇ ಕಂತು) ಮಂಡಿಸುವುದು. ಆ) 2019-20ನೇ ಸಾಲಿನ ಆಯವ್ಯಯ ಅಂದಾಜುಗಳ ಮೇಲೆ ಸಾಮಾನ್ಯ ಚರ್ಚೆ. 4. ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾರ್ಪಣಾ ಪ್ರಸ್ತಾವ ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾರ್ಪಣಾ ಪ್ರಸ್ತಾವದ ಮೇಲೆ ಚರ್ಚೆ. 0 5. ಪ್ರಶ್ನೋತ್ತರ ಅ) ಸದನದಲ್ಲಿ ಉತ್ತರಿಸುವ ಪ್ರಶ್ನೆಗಳು | ಎರಡನೇ ಪಟ್ಟಿ ಆ) ಲಿಖಿತ ಮೂಲಕ ಉತ್ತರಿಸುವ ಪ್ರಶ್ನೆಗಳು ಕ ಎರಡನೇ ಪಟ್ಟಿ ಎಡೆ .. 1) 2) 3) ಇ; 4ಡೈ- 6. ನಿಯಮ 69ರ ಮೇರೆಗೆ ಸಾರ್ವಜನಿಕ ಮಹತ್ವದ ಜರೂರು ವಿಷಯದ ಬಗ್ಗೆ ಅಲ್ಪ ಕಾಲಾವಧಿ ಚರ್ಚೆ ಶ್ರೀಯುತರುಗಳಾದ ಹೆಚ್‌. ಹಾಲಪ್ಪ, ವಿಶ್ವೇಶ್ವರ ಹೆಗಡೆ ಕಾಗೇರಿ, ಅರಗ ಜ್ಞಾನೇಂದ್ರ ಮತ್ತು ಎಸ್‌. ಕುಮಾರ ಬಂಗಾರಪ್ಪ ಇವರುಗಳು - ಸಾಗರ ತಾಲ್ಲೂಕಿನ ಅರಳಗೋಡಿನಲ್ಲಿ ಕಾಣಿಸಿಕೊಂಡಿರುವ ಮಾರಣಾಂತಿಕ ಮಂಗನ ಕಾಯಿಲೆಯು ತಾಲ್ಲೂಕಿನಾದ್ಯಂತ ಹರಡುತ್ತಿದ್ದು ಅದನ್ನು ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚಿಸಲು ನೀಡಿರುವ ಸೂಚನೆಯ ಮೇಲೆ ಚರ್ಚೆ. ಶ್ರೀಯುತರುಗಳಾದ ಜೆ.ಸಿ. ಮಾಧುಸ್ವಾಮಿ, ಎಸ್‌. ಕುಮಾರ ಬಂಗಾರಪ್ಪ, ಎಸ್‌. ಸುರೇಶ್‌ ಕುಮಾರ್‌ ಮತ್ತು ಎಸ್‌.ವಿ. ರಾಮಚಂದ್ರ ಇವರುಗಳು - ರಾಜ್ಯ ಸರ್ಕಾರವು ವಿವಿಧ ಇಲಾಖೆಗಳು ಹಾಗೂ ಪಂಚಾಯಿತಿಗಳಿಗೆ ಅಂತರ್‌ಜಾಲದ ವ್ಯವಸ್ಥೆ ಅಳವಡಿಸುವ ಸಲುವಾಗಿ ತೊಡಗಿಸಿರುವ ಸುಮಾರು 800ಕ್ಕಿಂತ ಹೆಚ್ಚು ಕೋಟಿ ಸರ್ಕಾರಿ ಹಣವು ದುರುಪಯೋಗ ಆಗಿರುವ ವಿಷಯದ ಬಗ್ಗೆ ಚರ್ಚಿಸಲು ನೀಡಿರುವ ಸೂಚನೆಯ ಮೇಲೆ ಚರ್ಚೆ. ಶ್ರೀಯುತರುಗಳಾದ ಎ.ಟಿ.ರಾಮಸ್ವಾಮಿ, ಕೆ.ಎಸ್‌.ಲಿಂಗೇಶ್‌ ಮತ್ತು ಡಿ.ಸಿ.ಗೌರಿಶಂಕರ್‌ ಇವರುಗಳು - ಬೆಂಗಳೂರು ದಕ್ಷಿಣ ತಾಲ್ಲೂಕಿನ ಬಿ.ಎಂ.ಕಾವಲು ಗ್ರಾಮದ ಸರ್ವೆ ನಂ.137ರಲ್ಲಿರುವ 310 ಎಕರೆ 18 ಗುಂಟೆ ಸರ್ಕಾರಿ ಜಾಗ ಹಾಗೂ ಬೆಂಗಳೂರು ಉತ್ತರ ತಾಲ್ಲೂಕಿನ ಸಿದ್ಧಾಪುರ ಗ್ರಾಮದ ಸರ್ವೆ ನಂ.24ರಲ್ಲಿರುವ 4 ಎಕರೆ 18 ಗು೦ಟೆ ಜಮೀನು ಮತ್ತು ಇತರೆ ಸರ್ಕಾರಿ ಜಮೀನುಗಳು ಖಾಸಗಿ ವ್ಯಕ್ತಿಗಳಿಗೆ ಸೃಷ್ಟಿತ ದಾಖಲೆಗಳ ಮೂಲಕ ಪರಭಾರೆಯಾಗುತ್ತಿರುವ ವಿಷಯದ ಬಗ್ಗೆ ಚರ್ಚಿಸಲು ನೀಡಿರುವ ಸೂಚನೆಯ ಮೇಲೆ ಚರ್ಚೆ. 4) ಶ್ರೀಯುತರುಗಳಾದ ದೇವಾನಂದ ಪುಲಸಿಂಗ್‌ ಚವ್ಹಾಣ್‌, ಕೆ.ಎಸ್‌.ಲಿ೦ಗೇಶ್‌ ಮತ್ತು ಎಂ.ಶ್ರೀನಿವಾಸ ಇವರುಗಳು - ವಿಜಯಪುರ ಜಿಲ್ಲೆಯ ತಾಂಡಾ ಸೇರಿದಂತೆ ಇನ್ನಿತರ ಜನಾಂಗಗಳ ಜನರು ಜೀವನ ನಿರ್ವಹಣೆಗಾಗಿ ಹೊರ ರಾಜ್ಯಕ್ಕೆ ಗುಳೆ ಹೋಗುತ್ತಿರುವ ವಿಷಯದ ಬಗ್ಗೆ ಚರ್ಚಿಸಲು ನೀಡಿರುವ ಸೂಚನೆಯ ಮೇಲೆ ಚರ್ಚೆ. 5) ಶ್ರೀಯುತರುಗಳಾದ ಸಿ.ಟಿ. ರವಿ, ಕೆ.ಜಿ. ಬೋಪಯ್ಯ, ಜೆ.ಸಿ. ಮಾಧುಸ್ವಾಮಿ ಮತ್ತು ರಾಜುಗೌಡ (ನರಸಿಂಹನಾಯಕ) ಇವರುಗಳು - ಅಬಿಡೆಂಟ್‌ ವಂಚನೆ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನ ನಡೆಯುತ್ತಿದ್ದು, ಅಬಿಡೆಂಟ್‌, ಆಲಾ, ಇ೦ಜಾಜ್‌, ಅಜ್ಮೇರಾ ಇತ್ಯಾದಿ ಕಂಪನಿಗಳಿಂದ ವಂಚನೆಗೊಳಗಾದ ಜನರಿಗೆ ನ್ಯಾಯ ಮತ್ತು ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ಸದರಿ ಪ್ರಕರಣಗಳ ಕುರಿತು ಸಮಗ್ರ ತನಿಖೆ ನಡೆಸುವ ವಿಚಾರದ ಬಗ್ಗೆ ಚರ್ಚಿಸಲು ನೀಡಿರುವ ಸೂಚನೆಯ ಮೇಲೆ ಚರ್ಚೆ. ಡಿಸ 6) 1) 2) 3) 4) 5- ಶ್ರೀಯುತರುಗಳಾದ ಆಚಾರ್‌ ಹಾಲಪ್ಪ ಬಸಪ್ಪ, ಅಮರೇಗೌಡ.ಎಲ್‌.ಪಾಟೀಲ್‌ ಬಯ್ಯಾಪುರ್‌, ಪರಣ್ಣ ಈಶ್ವರಪ್ಪ ಮುನವಳ್ಳಿ, ಕೆ.ರಾಘವೇಂದ್ರ ಬಸವರಾಜ ಹಿಟ್ನಾಳ್‌ ಮತ್ತು ಬಸವರಾಜ್‌ ದಡೆಸೂಗೂರ್‌ ಇವರುಗಳು - ಕೊಪ್ಪಳ ಏತ ನೀರಾವರಿ ಯೋಜನೆಯ ಅನುಷ್ಠಾನವು ವಿಳಂಬವಾಗುತ್ತಿರುವುದರಿಂದ ಅಲ್ಲಿನ ರೈತರಿಗೆ ತೊಂದರೆಯಾಗುತ್ತಿದ್ದು ಸದರಿ ಯೋಜನೆಗೆ ಅವಶ್ಯವಿರುವ ಅನುದಾನ ನೀಡುವ ವಿಚಾರದ ಬಗ್ಗೆ ಚರ್ಚಿಸಲು ನೀಡಿರುವ ಸೂಚನೆಯ ಮೇಲೆ ಚರ್ಚೆ. 7. ಗಮನ ಸೆಳೆಯುವ ಸೂಚನೆಗಳು ಶ್ರೀ ಎಸ್‌. ಕುಮಾರ ಬಂಗಾರಪ್ಪ ಅವರು - ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ತಮಗೆ ವಹಿಸಿರುವ ಕೆಲಸ ಕಾರ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸಲು ಅನುಕೂಲವಾಗುವಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳನ್ನು ಗೂಪ್‌ "ಬಿ' (ಗೆಜೆಟೆಡ್‌) ವೃಂದಕ್ಕೆ ಸೇರ್ಪಡೆ ಮಾಡುವ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳ ಗಮನ ಸೆಳೆಯುವುದು. ಶ್ರೀ ಅರವಿಂದ ಚಂದ್ರಕಾಂತ ಬೆಲ್ಲದ ಅವರು - ರಾಜ್ಯದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಕ್ರೀಡಾ ಕ್ಷೇತ್ರಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳಲು ಅಮಕೂಲವಾಗುವಂತೆ ಹಾಗೂ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನು ತಯಾರು ಮಾಡುವ ನಿಟ್ಟಿನಲ್ಲಿ ಎನ್‌.ಎಸ್‌.ಎ. (ನ್ಯಾಷನಲ್‌ ಸ್ಪೋರ್ಟ್ಸ್‌ ಅಕಾಡೆಮಿ) ತರಬೇತಿದಾರರನ್ನು ಎಲ್ಲಾ ಆಟದ ಮೈದಾನಗಳಲ್ಲಿ ನೇಮಕ ಮಾಡುವ ಬಗ್ಗೆ ಮಾನ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರ ಗಮನ ಸೆಳೆಯುವುದು. ಶ್ರೀ ನಿಸರ್ಗ ನಾರಾಯಣಸ್ವಾಮಿ ಎಲ್‌.ಎನ್‌. ಅವರು - ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಮಾಣಕ್ಕಾಗಿ ಜಮೀನುಗಳನ್ನು ಕಳೆದುಕೊಂಡ ರೈತರುಗಳಿಗೆ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸರ್ಕಾರಿ ಜಮೀನುಗಳನ್ನು ಗುರುತಿಸಿ ನಿವೇಶನಗಳನ್ನು ಹಂಚಿಕೆ ಮಾಡುವ ಬಗ್ಗೆ ಮಾನ್ಯ ಕಂದಾಯ ಸಚಿವರ ಗಮನ ಸೆಳೆಯುವುದು. ಶ್ರೀ ಅಬ್ಬಯ್ಯ ಪ್ರಸಾದ್‌ ಅವರು - ಧಾರವಾಡ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ತಹಸೀಲ್ದಾರ್‌ ಕಛೇರಿಗಳಲ್ಲಿ ವಿಧವಾ ವೇತನ, ವೃದ್ಧಾಪ್ಯ ವೇತನ, ವಿಕಲಚೇತನ ಪಿಂಚಣಿ ಹಾಗೂ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳ ವಿತರಣೆಯಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಮಾನ್ಯ ಕಂದಾಯ ಸಚಿವರ ಗಮನ ಸೆಳೆಯುವುದು. . ೮/ .. -: 6 :- 5) ಶ್ರೀ ಗೂಳಿಹಟ್ಟಿ ಡಿ. ಶೇಖರ್‌ ಅವರು - ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನಲ್ಲಿ ನೂತನವಾಗಿ ನಿರ್ಮಿಸಿರುವ ವಿವಿಧ ಸಮಾಜದ ಸಮುದಾಯ ಭವನಗಳ ನಿರ್ವಹಣೆಯನ್ನು ಮತ್ತು ಅವುಗಳ ಆದಾಯವನ್ನು ಆಯಾಯ ಸಮಾಜದವರಿಗೆ ನೀಡುವ ಬಗ್ಗೆ ಮಾನ್ಯ ಸಮಾಜ ಕಲ್ಯಾಣ ಸಚಿವರ ಗಮನ ಸೆಳೆಯುವುದು. 6) ಶ್ರೀ ವಿ.ಸುನೀಲ್‌ ಕುಮಾರ್‌ ಅವರು - ಕೇಂದ್ರ ರಸ್ತೆ ನಿಧಿ ಯೋಜನೆಯಲ್ಲಿ ಅನುದಾನ ಬಿಡುಗಡೆಯಾದ ಎರಡನೇ ಹಂತದ ಕಾಮಗಾರಿಗಳ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಬಗ್ಗೆ ಮಾನ್ಕ ಲೋಕೋಪಯೋಗಿ ಸಚಿವರ ಗಮನ ಸೆಳೆಯುವುದು. 1) ಶ್ರೀ ಮುನಿರತ್ನ ಅವರು - ಬೆಂಗಳೂರು ಉತ್ತರ ತಾಲ್ಲೂಕಿನ ಯಶವಂತಪುರ ಹೋಬಳಿ ಜಾಲಹಳ್ಳಿ ಗ್ರಾಮದ ಸರ್ವೆ ನಂ.29ರಲ್ಲಿರುವ ಮುತ್ಯಾಲಮ್ಮ ದೇವರ ತೋಪು ಸರ್ಕಾರದ ಸ್ಪತ್ತಾಗಿದ್ದು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿರುವುದನ್ನು ತೆರವುಗೊಳಿಸಿ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಡಿಸುವ ಬಗ್ಗೆ ಮಾನ್ಯ ಕಂದಾಯ ಸಚಿವರ ಗಮನ ಸೆಳೆಯುವುದು. ಎಂ.ಕೆ.ವಿಶಾಲಾಕ್ಷಿ ಕಾರ್ಯದರ್ಶಿ(ಪು ವಿಧಾನಸಭೆಯ ಕಾರ್ಯಕಲಾಪಗಳ ಪಟ್ಟಿಯನ್ನು ಅಂತರ್ಜಾಲದ ಈ ವಿಳಾಸದಲ್ಲಿ ಪಡೆದುಕೊಳ್ಳಬಹುದು http://Kla. kar. nic.in/assemblyflob/lob. htm ಕರ್ನಾಟಕ ವಿಧಾನಸಭೆ (15ನೇ ವಿಧಾನಸಭೆ) ಮೂರನೇ ಅಧಿವೇಶನ ಕಾರ್ಯಕಲಾಪಗಳ ಪಟ್ಟಿ ಬುಧವಾರ, ದಿನಾ೦ಕ 13ನೇ ಫೆಬ್ರವರಿ, 2019 (ಸಮಯ: ಬೆಳಿಗ್ಗೆ 11.30 ಗಂಟೆಗೆ) 1. ಶಾಸನ ರಚನೆ 1. ವಿಧೇಯಕಗಳನ್ನು ಮಂಡಿಸುವುದು . ಶ್ರೀ ಆರ್‌.ವಿ. ದೇಶಪಾಂಡೆ (ಮಾನ್ಯ ಕಂದಾಯ ಸಚಿವರು) ಅವರು:- ಅ) 2019ನೇ ಸಾಲಿನ ಭೂ ಸ್ವಾಧೀನ, ಪುನರ್ವಸತಿ ಮತ್ತು ಮನರ್ವ್ಯವಸ್ಥೆಯಲ್ಲಿ ನ್ಯಾಯಯುತ ಪರಿಹಾರ ಮತ್ತು ಪಾರದರ್ಶಕತೆ ಹಕ್ಕು (ಕರ್ನಾಟಕ ತಿದ್ದುಪಡಿ) ವಿಧೇಯಕವನ್ನು ಮಂಡಿಸಲು ಅನುಮತಿ ಕೋರುವುದು; ಆ) ಹಾಗೂ ವಿಧೇಯಕವನ್ನು ಮಂಡಿಸುವುದು. . ಶ್ರೀ ಆರ್‌.ವಿ. ದೇಶಪಾಂಡೆ (ಮಾನ್ಯ ಕಂದಾಯ ಸಚಿವರು) ಅವರು: ಅ) 2019ನೇ ಸಾಲಿನ ಬಸವಕಲ್ಯಾಣ ಅಭಿವೃದ್ಧಿ ಮಂಡಳಿ (ತಿದ್ದುಪಡಿ) ವಿಧೇಯಕವನ್ನು ಮಂಡಿಸಲು ಅನುಮತಿ ಕೋರುವುದು; ಆ) ಹಾಗೂ ವಿಧೇಯಕವನ್ನು ಮಂಡಿಸುವುದು. . ಶ್ರೀ ಜಿ.ಟಿ. ದೇವೇಗೌಡ (ಮಾನ್ಯ ಉನ್ನತ ಶಿಕ್ಷಣ ಸಚಿವರು) ಅವರು:- ಅ) 2019ನೇ ಸಾಲಿನ ಎನ್‌ಐಇ ವಿಶ್ವವಿದ್ಯಾಲಯ ವಿಧೇಯಕವನ್ನು ಮಂಡಿಸಲು ಅನುಮತಿ ಕೋರುವುದು; ಆ) ಹಾಗೂ ವಿಧೇಯಕವನ್ನು ಮಂಡಿಸುವುದು. ಬಾ 2/ ಸ ಇ 2.:- 4, ಶ್ರೀ ಜಿ.ಟಿ. ದೇವೇಗೌಡ (ಮಾನ್ಯ ಉನ್ನತ ಶಿಕ್ಷಣ ಸಚಿವರು) ಅವರು:- ಅ) 2019ನೇ ಸಾಲಿನ ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ (ತಿದ್ದುಪಡಿ) ವಿಧೇಯಕವನ್ನು ಮಂಡಿಸಲು ಅನುಮತಿ ಕೋರುವುದು; ಆ) ಹಾಗೂ ವಿಧೇಯಕವನ್ನು ಮಂಡಿಸುವುದು. 5. ಶ್ರೀ ಜಿ.ಟಿ. ದೇವೇಗೌಡ (ಮಾನ್ಯ ಉನ್ನತ ಶಿಕ್ಷಣ ಸಚಿವರು) ಅವರು:- ಅ) 2019ನೇ ಸಾಲಿನ ಆದಿಚುಂಚನಗಿರಿ ವಿಶ್ವವಿದ್ಯಾಲಯ (ತಿದ್ದುಪಡಿ) ವಿಧೇಯಕವನ್ನು ಮಂಡಿಸಲು ಅನುಮತಿ ಕೋರುವುದು; ಆ) ಹಾಗೂ ವಿಧೇಯಕವನ್ನು ಮಂಡಿಸುವುದು. 6. ಶ್ರೀ ಜಿ.ಟಿ. ದೇವೇಗೌಡ (ಮಾನ್ಯ ಉನ್ನತ ಶಿಕ್ಷಣ ಸಚಿವರು) ಅವರು:- ಅ) 2019ನೇ ಸಾಲಿನ ಆರ್‌.ವಿ. ವಿಶ್ವವಿದ್ಯಾಲಯ ವಿಧೇಯಕವನ್ನು ಮಂಡಿಸಲು ಅನುಮತಿ ಕೋರುವುದು; ಆ) ಹಾಗೂ ವಿಧೇಯಕವನ್ನು ಮಂಡಿಸುವುದು. 71. ವಿಧೇಯಕಗಳನ್ನು ಪರ್ಯಾಲೋಚಿಸುವುದು ಮತ್ತು ಅಂಗೀಕರಿಸುವುದು 1. ಶ್ರೀ ಆರ್‌.ವಿ. ದೇಶಪಾಂಡೆ (ಮಾನ್ಯ ಕಂದಾಯ ಸಚಿವರು) ಅವರು:- ಅ) 2019ನೇ ಸಾಲಿನ ಭೂ ಸ್ವಾಧೀನ, ಪುನರ್ವಸತಿ ಮತ್ತು ಪುನರ್ವ್ಯವಸ್ಥೆಯಲ್ಲಿ ನ್ಯಾಯಯುತ ಪರಿಹಾರ ಮತ್ತು ಪಾರದರ್ಶಕತೆ ಹಕ್ಕು (ಕರ್ನಾಟಕ ತಿದ್ದುಪಡಿ) ವಿಧೇಯಕವನ್ನು ಪರ್ಯಾಲೋಚಿಸಬೇಕೆಂದು ಸೂಚಿಸುವುದು; ಆ) ಹಾಗೂ ವಿಧೇಯಕವನ್ನು ಅಂಗೀಕರಿಸಬೇಕೆಂದು ಸೂಚಿಸುವುದು. 2. ಶ್ರೀ ಹೆಚ್‌.ಡಿ. ಕುಮಾರಸ್ವಾಮಿ (ಮಾನ್ಯ ಮುಖ್ಯಮಂತ್ರಿಗಳು) ಅವರು:- ಅ) 2018ನೇ ಸಾಲಿನ ಕರ್ನಾಟಕ ರಾಜ್ಯ ಸಿವಿಲ್‌ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ) (ತಿದ್ದುಪಡಿ) ವಿಧೇಯಕವನ್ನು ಪರ್ಯಾಲೋಚಿಸಬೇಕೆಂದು ಸೂಚಿಸುವುದು; ಆ) ಹಾಗೂ ವಿಧೇಯಕವನ್ನು ಅಂಗೀಕರಿಸಬೇಕೆಂದು ಸೂಚಿಸುವುದು. ಎ 3/ .. ತಸ . ಶ್ರೀ ಆರ್‌.ವಿ. ದೇಶಪಾಂಡೆ (ಮಾನ್ಯ ಕಂದಾಯ ಸಚಿವರು) ಅವರು:- ಅ) 2019ನೇ ಸಾಲಿನ ಬಸವಕಲ್ಯಾಣ ಅಭಿವೃದ್ಧಿ ಮಂಡಳಿ (ತಿದ್ದುಪಡಿ) ವಿಧೇಯಕವನ್ನು ಪರ್ಯಾಲೋಚಿಸಬೇಕೆಂದು ಸೂಚಿಸುವುದು; ಆ) ಹಾಗೂ ವಿಧೇಯಕವನ್ನು ಅಂಗೀಕರಿಸಬೇಕೆಂದು ಸೂಚಿಸುವುದು. . ಶ್ರೀ ಜಿ.ಟಿ. ದೇವೇಗೌಡ (ಮಾನ್ಯ ಉನ್ನತ ಶಿಕ್ಷಣ ಸಚಿವರು) ಅವರು:- ಅ) 2019ನೇ ಸಾಲಿನ ಎನ್‌ಐಇ ವಿಶ್ವವಿದ್ಯಾಲಯ ವಿಧೇಯಕವನ್ನು ಪರ್ಯಾಲೋಜಿಸಬೇಕೆ೦ದು ಸೂಚಿಸುವುದು; ಆ) ಹಾಗೂ ವಿಧೇಯಕವನ್ನು ಅಂಗೀಕರಿಸಬೇಕೆಂದು ಸೂಚಿಸುವುದು. . ಶ್ರೀ ಜಿ.ಟಿ. ದೇವೇಗೌಡ (ಮಾನ್ಯ ಉನ್ನತ ಶಿಕ್ಷಣ ಸಚಿವರು) ಅವರು:- ಅ) 2019ನೇ ಸಾಲಿನ ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ (ತಿದ್ದುಪಡಿ) ವಿಧೇಯಕವನ್ನು ಪರ್ಯಾಲೋಚಿಸಬೇಕೆಂದು ಸೂಚಿಸುವುದು; ಆ) ಹಾಗೂ ವಿಧೇಯಕವನ್ನು ಅಂಗೀಕರಿಸಬೇಕೆಂದು ಸೂಚಿಸುವುದು. . ಶ್ರೀ ಜಿ.ಟಿ. ದೇವೇಗೌಡ (ಮಾನ್ಯ ಉನ್ನತ ಶಿಕ್ಷಣ ಸಚಿವರು) ಅವರು:- ಅ) 2019ನೇ ಸಾಲಿನ ಆದಿಚುಂಚನಗಿರಿ ವಿಶ್ವವಿದ್ಯಾಲಯ (ತಿದ್ದುಪಡಿ) ವಿಧೇಯಕವನ್ನು ಪರ್ಯಾಲೋಚಿಸಬೇಕೆಂದು ಸೂಚಿಸುವುದು; ಆ) ಹಾಗೂ ವಿಧೇಯಕವನ್ನು ಅಂಗೀಕರಿಸಬೇಕೆಂದು ಸೂಚಿಸುವುದು. . ಶ್ರೀ ಜಿ.ಟಿ. ದೇವೇಗೌಡ (ಮಾನ್ಯ ಉನ್ನತ ಶಿಕ್ಷಣ ಸಚಿವರು) ಅವರು:- ಅ) 2019ನೇ ಸಾಲಿನ ಆರ್‌.ವಿ. ಎಶ್ವವಿದ್ಯಾಲಯ ವಿಧೇಯಕವನ್ನು ಪರ್ಯಾಲೋಚಿಸಬೇಕೆಂದು ಸೂಚಿಸುವುದು; ಆ) ಹಾಗೂ ವಿಧೇಯಕವನ್ನು ಅಂಗೀಕರಿಸಬೇಕೆಂದು ಸೂಚಿಸುವುದು. . ಶ್ರೀ ಬಂಡೆಪ್ಪ ಖಾಶೆಂಪೂರ (ಮಾನ್ಯ ಸಹಕಾರ ಸಚಿವರು) ಅವರು:- ಅ) 2018ನೇ ಸಾಲಿನ ಕರ್ನಾಟಕ ಯಣ ಪರಿಹಾರ ವಿಧೇಯಕವನ್ನು ಪರ್ಯಾಲೋಚಿಸಬೇಕೆ೦ದು ಸೂಚಿಸುವುದು; ಆ) ಹಾಗೂ ವಿಧೇಯಕವನ್ನು ಅಂಗೀಕರಿಸಬೇಕೆಂದು ಸೂಚಿಸುವುದು. hl. 2. ವರದಿಗಳನ್ನೊಪ್ಪಿಸುವುದು 1. ಶ್ರೀ ಎಂ.ಕೃಷ್ಣಾರೆಡ್ಡಿ (ಮಾನ್ಯ ಉಪ ಸಭಾಧ್ಯಕ್ಷರು ಹಾಗೂ ಅಧ್ಯಕ್ಷರು, ಸದಸ್ಯರುಗಳ ಖಾಸಗಿ ವಿಧೇಯಕಗಳ ಮತ್ತು ನಿರ್ಣಯಗಳ ಸಮಿತಿ) ಅವರು 2018-19ನೇ ಸಾಲಿನ ಸದಸ್ಯರುಗಳ ಖಾಸಗಿ ವಿಧೇಯಕಗಳ ಮತ್ತು ನಿರ್ಣಯಗಳ ಸಮಿತಿಯ ಮೂರನೇ ವರದಿಯನ್ನೊಪ್ಪಿಸುವುದು. 2. ಶ್ರೀ ಕೆಜಿಬೋಪಯ್ಯ (ಅಧ್ಯಕ್ಷರು, ಸಭೆಯ ಮುಂದಿಡಲಾದ ಕಾಗದ ಪತ್ರಗಳ ಸಮಿತಿ) ಅವರು 2018-19ನೇ ಸಾಲಿನ ಸಭೆಯ ಮುಂದಿಡಲಾದ ಕಾಗದ ಪತ್ರಗಳ ಸಮಿತಿಯ 34ನೇ ವರದಿಯನ್ನೊಪ್ಪಿಸುವುದು. 3. ಶ್ರೀ ಆರ್‌.ಅಶೋಕ (ಅಧ್ಯಕ್ಷರು, ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ) ಅವರು 2018-19ನೇ ಸಾಲಿನ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯ ಮೊದಲನೇ ವರದಿಯನ್ನೊಪ್ಪಿಸುವುದು. 4, ಶ್ರೀ ಎ.ಟಿ.ರಾಮಸ್ವಾಮಿ (ಅಧ್ಯಕ್ಷರು, ಸರ್ಕಾರಿ ಭರವಸೆಗಳ ಸಮಿತಿ) ಅವರು 2018-19ನೇ ಸಾಲಿನ ಸರ್ಕಾರಿ ಭರವಸೆಗಳ ಸಮಿತಿಯ ಎರಡನೇ ಮತ್ತು ಮೂರನೇ ವರದಿಗಳನ್ನೊಪ್ಪಿಸುವುದು. 5. ಶ್ರೀ ಬಿ.ಕೆ.ಸಂಗಮೇಶ್ವರ್‌ (ಅಧ್ಯಕ್ಷರು, ಕರ್ನಾಟಕ ವಿಧಾನ ಮಂಡಲದ ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ್‌ ರಾಜ್‌ ಸಂಸ್ಥೆಗಳ ಸಮಿತಿ) ಅವರು 2018-19ನೇ ಸಾಲಿನ ಕರ್ನಾಟಕ ವಿಧಾನ ಮಂಡಲದ ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ್‌ ರಾಜ್‌ ಸಂಸ್ಥೆಗಳ ಸಮಿತಿಯ ಇಪ್ಪತ್ತೇಳನೇ ವರದಿಯನ್ನೊಪ್ಪಿಸುವುದು. 3. ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾರ್ಪಣಾ ಪ್ರಸ್ತಾವ ಆಮಿ ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾರ್ಪಣಾ ಪ್ರಸ್ತಾವದ ಮೇಲೆ ಚರ್ಚೆ, ಸರ್ಕಾರದ ಉತ್ತರ ಹಾಗೂ ಮತಕ್ಕೆ ಹಾಕುವುದು. 5/22 ಅ) ಆ) ಇ) -5- 4. ವಿತ್ತೀಯ ಕಾರ್ಯಕಲಾಪಗಳು ಶ್ರೀ ಹೆಚ್‌.ಡಿ.ಕುಮಾರಸ್ವಾಮಿ (ಮುಖ್ಯ ಮಂತ್ರಿಗಳು) ಅವರು: 2018-19ನೇ ಸಾಲಿನ ಪೂರಕ ಅಂದಾಜುಗಳನ್ನು (ಎರಡನೇ ಕಂತು) ಮಂಡಿಸುವುದು. 2019-20ನೇ ಸಾಲಿನ ಆಯವ್ಯಯ ಅಂದಾಜುಗಳ ಮೇಲೆ ಸಾಮಾನ್ಯ ಚರ್ಚೆ, ಸರ್ಕಾರದ ಉತ್ತರ ಹಾಗೂ ಮತಕ್ಕೆ ಹಾಕುವುದು. 2018-19ನೇ ಸಾಲಿನ ಪೂರಕ ಅಂದಾಜುಗಳ (ಎರಡನೇ ಕಂತು) ಮೇಲೆ ಚರ್ಚೆ, ಸರ್ಕಾರದ ಉತ್ತರ ಹಾಗೂ ಮತಕ್ಕೆ ಹಾಕುವುದು. 5. ಶಾಸನ ರಚನೆ 1. ವಿಧೇಯಕಗಳನ್ನು ಮಂಡಿಸುವುದು ಶ್ರೀ ಹೆಚ್‌.ಡಿ. ಕುಮಾರಸ್ವಾಮಿ (ಮಾನ್ಯ ಮುಖ್ಯಮಂತ್ರಿಗಳು) ಅವರು:- ಅ) 2019ನೇ ಸಾಲಿನ ಕರ್ನಾಟಕ ಧನವಿನಿಯೋಗ (ಲೇಖಾನುದಾನ) ವಿಧೇಯಕವನ್ನು ಮಂಡಿಸಲು ಅನುಮತಿ ಕೋರುವುದು; ಆ) ಹಾಗೂ ವಿಧೇಯಕವನ್ನು ಮಂಡಿಸುವುದು. ಶ್ರೀ ಹೆಚ್‌.ಡಿ. ಕುಮಾರಸ್ವಾಮಿ (ಮಾನ್ಯ ಮುಖ್ಯಮಂತ್ರಿಗಳು) ಅವರು:- ಅ) 2019ನೇ ಸಾಲಿನ ಕರ್ನಾಟಕ ಧನವಿನಿಯೋಗ ವಿಧೇಯಕವನ್ನು ಮಂಡಿಸಲು ಅನುಮತಿ ಕೋರುವುದು; ಆ) ಹಾಗೂ ವಿಧೇಯಕವನ್ನು ಮಂಡಿಸುವುದು. 11. ವಿಧೇಯಕಗಳನ್ನು ಪರ್ಯಾಲೋಚಿಸುವುದು ಮತ್ತು ಅಂಗೀಕರಿಸುವುದು 1. ಶ್ರೀ ಹೆಚ್‌.ಡಿ. ಕುಮಾರಸ್ವಾಮಿ (ಮಾನ್ಯ ಮುಖ್ಯಮಂತ್ರಿಗಳು) ಅವರು:- ಅ) 2019ನೇ ಸಾಲಿನ ಕರ್ನಾಟಕ ಧನವಿನಿಯೋಗ (ಲೇಖಾನುದಾನ) ವಿಧೇಯಕವನ್ನು ಪರ್ಯಾಲೋಚಿಸಬೇಕೆಂದು ಸೂಚಿಸುವುದು; ಆ) ಹಾಗೂ ವಿಧೇಯಕವನ್ನು ಅಂಗೀಕರಿಸಬೇಕೆಂದು ಸೂಚಿಸುವುದು. » 6/ .. -: 6:- 2. ಶ್ರೀ ಹೆಚ್‌.ಡಿ. ಕುಮಾರಸ್ವಾಮಿ (ಮಾನ್ಯ ಮುಖ್ಯಮಂತ್ರಿಗಳು) ಅವರು:- ಅ) 2019ನೇ ಸಾಲಿನ ಕರ್ನಾಟಕ ಧನವಿನಿಯೋಗ ವಿಧೇಯಕವನ್ನು ಪರ್ಯಾಲೋಜಿಸಬೇಕೆಂದು ಸೂಚಿಸುವುದು; ಆ) ಹಾಗೂ ವಿಧೇಯಕವನ್ನು ಅಂಗೀಕರಿಸಬೇಕೆಂದು ಸೂಚಿಸುವುದು. ಅ) ಸದನದಲ್ಲಿ ಉತ್ತರಿಸುವ ಪ್ರಶ್ನೆಗಳು : ಮೂರನೇ ಪಟ್ಟಿ ಆ) ಲಿಖಿತ ಮೂಲಕ ಉತ್ತರಿಸುವ ಪ್ರಶ್ನೆಗಳು i ಮೂರನೇ ಪಟ್ಟಿ 7. ನಿಯಮ 69ರ ಮೇರೆಗೆ ಸಾರ್ವಜನಿಕ ಮಹತ್ವದ ಜರೂರು ವಿಷಯದ ಬಗ್ಗೆ ಅಲ್ಪ ಕಾಲಾವಧಿ ಚರ್ಚೆ 1. ಶ್ರೀಯುತರುಗಳಾದ ಹೆಚ್‌. ಹಾಲಪ್ಪ, ವಿಶ್ವೇಶ್ವರ ಹೆಗಡೆ ಕಾಗೇರಿ, ಅರಗ ಜ್ಞಾನೇಂದ್ರ ಮತ್ತು ಎಸ್‌. ಕುಮಾರ ಬಂಗಾರಪ್ಪ ಇವರುಗಳು - ಸಾಗರ ತಾಲ್ಲೂಕಿನ ಅರಳಗೋಡಿನಲ್ಲಿ ಕಾಣಿಸಿಕೊ೦ಡಿರುವ ಮಾರಣಾಂತಿಕ ಮಂಗನ ಕಾಯಿಲೆಯು ತಾಲ್ಲೂಕಿನಾದ್ಯಂತ ಹರಡುತ್ತಿದ್ದು ಅದನ್ನು ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚಿಸಲು ನೀಡಿರುವ ಸೂಚನೆಯ ಮೇಲೆ ಚರ್ಚೆ. 2. ಶ್ರೀಯುತರುಗಳಾದ ಜೆ.ಸಿ. ಮಾಧುಸ್ವಾಮಿ, ಎಸ್‌. ಕುಮಾರ ಬಂಗಾರಪ್ಪ, ಎಸ್‌. ಸುರೇಶ್‌ ಕುಮಾರ್‌ ಮತ್ತು ಎಸ್‌.ವಿ. ರಾಮಚಂದ್ರ ಇವರುಗಳು - ರಾಜ್ಯ ಸರ್ಕಾರವು ವಿವಿಧ ಇಲಾಖೆಗಳು ಹಾಗೂ ಪಂಚಾಯಿತಿಗಳಿಗೆ ಅಂತರ್‌ಜಾಲದ ವ್ಯವಸ್ಥೆ ಅಳವಡಿಸುವ ಸಲುವಾಗಿ ತೊಡಗಿಸಿರುವ ಸುಮಾರು 800ಕ್ಕಿಂತ ಹೆಚ್ಚು ಕೋಟಿ ಸರ್ಕಾರಿ ಹಣವು ದುರುಪಯೋಗ ಆಗಿರುವ ವಿಷಯದ ಬಗ್ಗೆ ಚರ್ಚಿಸಲು ನೀಡಿರುವ ಸೂಚನೆಯ ಮೇಲೆ ಚರ್ಚೆ. 3. ಶ್ರೀಯುತರುಗಳಾದ ಎ.ಟಿ.ರಾಮಸ್ವಾಮಿ, ಕೆ.ಎಸ್‌.ಲಿಂಗೇಶ್‌ ಮತ್ತು ಡಿ.ಸಿ.ಗೌರಿಶಂಕರ್‌ ಇವರುಗಳು - ಬೆಂಗಳೂರು ದಕ್ಷಿಣ ತಾಲ್ಲೂಕಿನ ಬಿ.ಎಂ.ಕಾವಲು ಗ್ರಾಮದ ಸರ್ವೆ ನಂ.137ರಲ್ಲಿರುವ 310 ಎಕರೆ 18 ಗುಂಟೆ ಸರ್ಕಾರಿ ಜಾಗ ಹಾಗೂ ಬೆಂಗಳೂರು ಉತ್ತರ ತಾಲ್ಲೂಕಿನ ಸಿದ್ಧಾಪುರ ಗ್ರಾಮದ ಸರ್ವೆ ನಂ.24ರಲ್ಲಿರುವ 4 ಎಕರೆ 18 ಗುಂಟೆ ಜಮೀನು ಮತ್ತು ಇತರೆ ಸರ್ಕಾರಿ ಜಮೀನುಗಳು ಖಾಸಗಿ ವ್ಯಕ್ತಿಗಳಿಗೆ ಸೃಷ್ಟಿತ ದಾಖಲೆಗಳ ಮೂಲಕ ಪರಭಾರೆಯಾಗುತ್ತಿರುವ ವಿಷಯದ ಬಗ್ಗೆ ಚರ್ಚಿಸಲು ನೀಡಿರುವ ಸೂಚನೆಯ ಮೇಲೆ ಚರ್ಚೆ. wT: ಇ 7:- 4. ಶ್ರೀಯುತರುಗಳಾದ ದೇವಾನಂದ ಪುಲಸಿಂಗ್‌ ಚವ್ಹಾಣ್‌, ಕೆ.ಎಸ್‌.ಲಿಂಗೇಶ್‌ ಮತ್ತು ಎಂ.ಶ್ರೀನಿವಾಸ ಇವರುಗಳು - ವಿಜಯಪುರ ಜಿಲ್ಲೆಯ ತಾಂಡಾ ಸೇರಿದಂತೆ ಇನ್ನಿತರ ಜನಾಂಗಗಳ ಜನರು ಜೀವನ ನಿರ್ವಹಣೆಗಾಗಿ ಹೊರ ರಾಜ್ಯಕ್ಕೆ ಗುಳೆ ಹೋಗುತ್ತಿರುವ ವಿಷಯದ ಬಗ್ಗೆ ಚರ್ಜಿಸಲು ನೀಡಿರುವ ಸೂಚನೆಯ ಮೇಲೆ ಚರ್ಚೆ. 5, ಶ್ರೀಯುತರುಗಳಾದ ಸಿ.ಟಿ. ರವಿ, ಕೆ.ಜಿ. ಬೋಪಯ್ಯ, ಜೆ.ಸಿ. ಮಾಧುಸ್ಟಾಮಿ ಮತ್ತು ರಾಜುಗೌಡ (ನರಸಿಂಹನಾಯಕ) ಇವರುಗಳು - ಅಬಿಡೆಂಟ್‌ ವಂಚನೆ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನ ನಡೆಯುತ್ತಿದ್ದು, ಅಬಿಡೆ೦ಟ್‌, ಆಲಾ, ಇ೦ಜಾಜ್‌, ಅಜ್ಮೀರಾ ಇತ್ಯಾದಿ ಕಂಪನಿಗಳಿಂದ ವಂಚನೆಗೊಳಗಾದ ಜನರಿಗೆ ನ್ಯಾಯ ಮತ್ತು ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ಸದರಿ ಪ್ರಕರಣಗಳ ಕುರಿತು ಸಮಗ್ರ ತನಿಖೆ ನಡೆಸುವ ವಿಚಾರದ ಬಗ್ಗೆ ಚರ್ಚಿಸಲು ನೀಡಿರುವ ಸೂಚನೆಯ ಮೇಲೆ ಚರ್ಚೆ. 6. ಶ್ರೀಯುತರುಗಳಾದ ಆಚಾರ್‌ ಹಾಲಪ್ಪ ಬಸಪ್ಪ, ಅಮರೇಗೌಡ.ಎಲ್‌.ಪಾಟೀಲ್‌ ಬಯ್ಯಾಪುರ್‌, ಪರಣ್ಣ ಈಶ್ವರಪ್ಪ ಮುನವಳ್ಳಿ, ಕೆ.ರಾಘವೇಂದ್ರ ಬಸವರಾಜ ಹಿಟ್ನಾಳ್‌ ಮತ್ತು ಬಸವರಾಜ್‌ ದಡೆಸೂಗೂರ್‌ ಇವರುಗಳು - ಕೊಪ್ಪಳ ಏತ ನೀರಾವರಿ ಯೋಜನೆಯ ಅನುಷ್ಠಾನವು ಎಳಂಬವಾಗುತ್ತಿರುವುದರಿ೦ದ ಅಲ್ಲಿನ ರೈತರಿಗೆ ತೊಂದರೆಯಾಗುತ್ತಿದ್ದು ಸದರಿ ಯೋಜನೆಗೆ ಅವಶ್ಯವಿರುವ ಅನುದಾನ ನೀಡುವ ವಿಚಾರದ ಬಗ್ಗೆ ಚರ್ಚಿಸಲು ನೀಡಿರುವ ಸೂಚನೆಯ ಮೇಲೆ ಚರ್ಚೆ. 7. ಶ್ರೀಯುತರುಗಳಾದ ಡಿ.ಎಸ್‌. ಸುರೇಶ್‌, ಎಸ್‌.ವಿ. ರಾಮಚಂದ್ರ ಮತ್ತು ಬೆಳ್ಳಿ ಪ್ರಕಾಶ್‌ ಇವರುಗಳು - ತರೀಕೆರೆ ತಾಲ್ಲೂಕಿನ ಜಂಬದಹಳ್ಳ ಹೋದಿರಾಯನ ಹಳ್ಳ ಪಥ ಪರಿವರ್ತನೆ ಯೋಜನೆ ಕಾಮಗಾರಿಯು ಪೂರ್ಣಗೊಳ್ಳದಿರುವುದರಿಂದ ಯೋಜನೆಯ ನೀರನ್ನು ಅವಲಂಬಿಸಿರುವ ರೈತರುಗಳು ಎದುರಿಸುತ್ತಿರುವ ಸಮಸ್ಯೆಯ ಬಗ್ಗೆ ಚರ್ಚಿಸಲು ನೀಡಿರುವ ಸೂಚನೆಯ ಮೇಲೆ ಚರ್ಚೆ. 8. ಶ್ರೀಯುತರುಗಳಾದ ಸಿದ್ದು ಕೆ. ಸವದಿ, ಮಹಾದೇವಪ್ಪ ಶಿ.ಯಾದವಾಡ ಮತ್ತು ಅಭಯ ಪಾಟೀಲ ಇವರುಗಳು - ರಾಜ್ಯಾದ್ಯಂತ ವ್ಯಾಪಿಸಿರುವ ಮರಳು ಮಾಫಿಯಾದಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗುತ್ತಿರುವುದು ಹಾಗೂ ಕಟ್ಟಡ ಕಾಮಗಾರಿಗಳಿಗೆ ಮರಳು ಸಿಗದೇ ತೊಂದರೆಯಾಗುತ್ತಿರುವ ಬಗ್ಗೆ ಚರ್ಚಿಸಲು ನೀಡಿರುವ ಸೂಚನೆಯ ಮೇಲೆ ಚರ್ಚೆ. .* 8/ .. -: 8;- 8. ಗಮನ ಸೆಳೆಯುವ ಸೂಚನೆಗಳು - ಶ್ರೀ ಎಸ್‌. ಕುಮಾರ ಬಂಗಾರಪ್ಪ ಅವರು - ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ತಮಗೆ ವಹಿಸಿರುವ ಕೆಲಸ ಕಾರ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸಲು ಅನುಕೂಲವಾಗುವಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳನ್ನು ಗ್ರೂಪ್‌ 'ಬಿ' (ಗೆಜೆಟೆಡ್‌) ವೃಂದಕ್ಕೆ ಸೇರ್ಪಡೆ ಮಾಡುವ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳ ಗಮನ ಸೆಳೆಯುವುದು. - ಶ್ರೀ ಅರವಿಂದ ಚಂದ್ರಕಾಂತ ಬೆಲ್ಲದ ಅವರು - ರಾಜ್ಯದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಕ್ರೀಡಾ ಕ್ಷೇತ್ರಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳಲು ಅನುಕೂಲವಾಗುವಂತೆ ಹಾಗೂ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನು ತಯಾರು ಮಾಡುವ ನಿಟ್ಟಿನಲ್ಲಿ ಎನ್‌.ಎಸ್‌.ಎ. (ನ್ಯಾಷನಲ್‌ ಸ್ಪೋರ್ಟ್ಸ್‌ 'ಅಕಾಡೆಮಿ) ತರಬೇತಿದಾರರನ್ನು ಎಲ್ಲಾ ಆಟದ ಮೈದಾನಗಳಲ್ಲಿ ನೇಮಕ ಮಾಡುವ ಬಗ್ಗೆ ಮಾನ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರ ಗಮನ ಸೆಳೆಯುವುದು. - ಶ್ರೀ ನಿಸರ್ಗ ನಾರಾಯಣಸ್ವಾಮಿ ಎಲ್‌.ಎನ್‌. ಅವರು - ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಮಾಣಕ್ಕಾಗಿ ಜಮೀನುಗಳನ್ನು ಕಳೆದುಕೊ೦ಡ ರೈತರುಗಳಿಗೆ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸರ್ಕಾರಿ ಜಮೀನುಗಳನ್ನು ಗುರುತಿಸಿ ನಿವೇಶನಗಳನ್ನು ಹಂಚಿಕೆ ಮಾಡುವ ಬಗ್ಗೆ ಮಾನ್ಯ ಕಂದಾಯ ಸಚಿವರ ಗಮನ ಸೆಳೆಯುವುದು. - ಶ್ರೀ ಅಬ್ಬಯ್ಯ ಪ್ರಸಾದ್‌ ಅವರು - ಧಾರವಾಡ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ತಹಸೀಲ್ದಾರ್‌ ಕಛೇರಿಗಳಲ್ಲಿ ವಿಧವಾ ವೇತನ, ವೃದ್ಧಾಪ್ಯ ವೇತನ, ಸತ ಪಿಂಚಣಿ ಹಾಗೂ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳ ವಿತರಣೆಯಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಮಾನ್ಯ ಕಂದಾಯ ಸಚಿವರ ಗಮನ ಸೆಳೆಯುವುದು. - ಶ್ರೀ ಗೂಳಿಹಟ್ಟಿ ಡಿ. ಶೇಖರ್‌ ಅವರು - ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನಲ್ಲಿ ನೂತನವಾಗಿ ನಿರ್ಮಿಸಿರುವ ವಿವಿಧ ಸಮಾಜದ ಸಮುದಾಯ ಭವನಗಳ ನಿರ್ವಹಣೆಯನ್ನು ಮತ್ತು ಅವುಗಳ ಆದಾಯವನ್ನು ಆಯಾಯ ಸಮಾಜದವರಿಗೆ ನೀಡುವ ಬಗ್ಗೆ ಮಾನ್ಯ ಸಮಾಜ ಕಲ್ಯಾಣ ಸಚಿವರ ಗಮನ ಸೆಳೆಯುವುದು. ತ ೩೦. 11. -೭ 9 :- ಶ್ರೀ ವಿ.ಸುನೀಲ್‌ ಕುಮಾರ್‌ ಅವರು - ಕೇಂದ್ರ ರಸ್ತೆ ನಿಧಿ ಯೋಜನೆಯಲ್ಲಿ ಅನುದಾನ ಬಿಡುಗಡೆಯಾದ ಎರಡನೇ ಹಂತದ ಕಾಮಗಾರಿಗಳ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಬಗ್ಗೆ ಮಾನ್ಕ ಲೋಕೋಪಯೋಗಿ ಸಚಿವರ ಗಮನ ಸೆಳೆಯುವುದು. ಶ್ರೀ ಮುನಿರತ್ನ ಅವರು - ಬೆ೦ಗಳೂರು ಉತ್ತರ ತಾಲ್ಲೂಕಿನ ಯಶವಂತಪುರ ಹೋಬಳಿ ಜಾಲಹಳ್ಳಿ ಗ್ರಾಮದ ಸರ್ವೆ ನಂ.29ರಲ್ಲಿರುವ ಮುತ್ಕಾಲಮ್ಮ ದೇವರ ತೋಪು ಸರ್ಕಾರದ ಸ್ಪತ್ತಾಗಿದ್ದು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿರುವುದನ್ನು ತೆರವುಗೊಳಿಸಿ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಡಿಸುವ ಬಗ್ಗೆ ಮಾನ್ಯ ಕಂದಾಯ ಸಚಿವರ ಗಮನ ಸೆಳೆಯುವುದು. ಶ್ರೀ ಸಿದ್ದು ಕೆ. ಸವದಿ ಅವರು - ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಡಿಯಲ್ಲಿ ನೇಯ್ಗೆ ಮಾಡುವ ನೇಕಾರರುಗಳಿಗೆ ಸಕಾಲದಲ್ಲಿ ನೂಲಿನ ಸರಬರಾಜಿಲ್ಲದೇ ನೇಕಾರರು ತೊಂದರೆ ಅನುಭವಿಸುತ್ತಿರುವುದು ಹಾಗೂ ನೇಕಾರರ ಸಾಲ ಮನ್ನಾ ಮಾಡುವ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳ ಗಮನ ಸೆಳೆಯುವುದು. ಶ್ರೀ ಸಿ.ಟಿ. ರವಿ ಅವರು - ಚಿಕ್ಕಮಗಳೂರು ನಗರ ಉಪ್ಪಳ್ಳಿ ಬಡಾವಣೆಯ ನಿವಾಸಿಯಾದ ಮೊಹಮದ್‌ ಅನ್ವರ್‌ ಅವರನ್ನು ಹತ್ಯೆಗೈದು ಸುಮಾರು 6 ತಿಂಗಳು ಕಳೆದಿದ್ದು, ದುಷ್ಕರ್ಮಿಗಳನ್ನು ಬಂಧಿಸುವ ನಿಟ್ಟಿನಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಿ ತನಿಖೆಯನ್ನು ಚುರುಕುಗೊಳಿಸುವ ಬಗ್ಗೆ ಮಾನ್ಯ ಗೃಹ ಸಚಿವರ ಗಮನ ಸೆಳೆಯುವುದು. ಶ್ರೀ ಸುನೀಲ್‌ ಬಿಳಿಯಾ ನಾಯ್ಕ್‌ ಅವರು - ಭಟ್ಟಳ ವಿಧಾನ ಸಭಾ ಕ್ಷೇತ್ರದ ಹೊನ್ನಾವರ ತಾಲ್ಲೂಕಿನ ಮಂಕಿ ಪೋಲಿಸ್‌ ಠಾಣೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಬ್‌ ಇನ್ಸ್‌ಪೆಕ್ಟರ್‌ರವರ ದುರ್ವರ್ತನೆಯಿ೦ದ ಸಾರ್ವಜನಿಕರು ಆತಂಕಕ್ಕೆ ಒಳಗಾಗಿರುವ ಬಗ್ಗೆ ಮಾನ್ಯ ಗೃಹ ಸಜಿವರ ಗಮನ ಸೆಳೆಯುವುದು. ಶ್ರೀ ಡಿ.ವೇದವ್ಯಾಸ ಕಾಮತ್‌ ಅವರು - ಸ್ಮಾರ್ಟ್‌ ಸಿಟಿ ಯೋಜನೆಯನ್ನು ರಾಜ್ಯದ ಆರು ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸುವಲ್ಲಿ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ಮಾನ್ಯ ಉಪ ಮುಖ್ಯಮಂತ್ರಿಗಳ ಗಮನ ಸೆಳೆಯುವುದು. *. 130/ .. 12. 13. 14. 15. 16. -: 10 ;- ಶ್ರೀ ಎಸ್‌.ಎ.ರಾಮದಾಸ್‌ ಅವರು - ಕರ್ನಾಟಕದಲ್ಲಿ ಎಂ.ಬಿ.ಬಿ.ಎಸ್‌. ಪದವಿ ಪಡೆದಿರುವ ವಿದ್ಯಾರ್ಥಿಗಳು “ಕಡ್ಡಾಯ ಗ್ರಾಮೀಣ ಸೇವೆ” ಸಲ್ಲಿಸಬೇಕೆಂದು ಜಾರಿಗೆ ತರಲಾಗಿರುವ ನಿಯಮವು ಪರಿಣಾಮಕಾರಿಯಾಗಿ ಅನುಷ್ಠಾನವಾಗದೇ ಇರುವ ಬಗ್ಗೆ ಮಾನ್ಯ ವೈದ್ಯಕೀಯ ಶಿಕ್ಷಣ ಸಚಿವರ ಗಮನ ಸೆಳೆಯುವುದು. ಶ್ರೀ ಅಶ್ವಿನ್‌ ಕುಮಾರ್‌.ಎಂ. ಅವರು - ತಿ.ನರಸೀಪುರ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ರೈತರುಗಳಿಂದ ಭತ್ತವನ್ನು ಬೆಂಬಲ ಬೆಲೆ ನೀಡಿ ಖರೀದಿಸುವ ಬಗ್ಗೆ ಮಾನ್ಯ ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳು, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್‌ ಸಚಿವರ ಗಮನ ಸೆಳೆಯುವುದು. ಶ್ರೀ ತನ್ಹೀರ್‌ ಸೇಠ್‌ ಅವರು - 2018-19ನೇ ಸಾಲಿನಲ್ಲಿ ಅಲ್ಬಸಂಖ್ಯಾತರ ಕಲ್ಯಾಣ ಇಲಾಖೆಗೆ ಆಯವ್ಯಯದಲ್ಲಿ ಮೀಸಲಿರಿಸಿರುವ ಅನುದಾನವನ್ನು ಯೋಜನೆವಾರು ಬಿಡುಗಡೆ ಮಾಡಲು ಕೈಗೊಂಡಿರುವ ಕ್ರಮದ ಬಗ್ಗೆ ಮಾನ್ಯ ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳು, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್‌ ಸಚಿವರ ಗಮನ ಸೆಳೆಯುವುದು. ಶ್ರೀ ಸಿ.ಸಿ.ಪಾಟೀಲ್‌ ಅವರು - ನರಗುಂದ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಶಾಲಾ ಕೊಠಡಿಗಳ ನಿರ್ಮಾಣ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸುವ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳ ಗಮನ ಸೆಳೆಯುವುದು. ಶ್ರೀ ಎ.ಎಸ್‌.ಜಯರಾಮ್‌ (ಮಸಾಲ ಜಯರಾಮ್‌) ಅವರು - ತುರುವೇಕೆರೆ ಕ್ಷೇತ್ರ ವ್ಯಾಪ್ತಿಯಲ್ಲಿ ನರೇಗಾ ಯೋಜನೆಗೆ ಸಂಬಂಧಿಸಿದಂತೆ ಬಾಕಿ ಇರುವ 2017-18ನೇ ಸಾಲಿನ ಸಾಮಗ್ರಿ ಬಿಲ್ಲುಗಳನ್ನು ಪಾವತಿ ಮಾಡುವ ಬಗ್ಗೆ ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವರ ಗಮನ ಸೆಳೆಯುವುದು. ಎಂ.ಕೆ.ವಿಶಾಲಾಕ್ಷಿ ಕಾರ್ಯದರ್ಶಿ(ಪ್ರ) ವಿಧಾನಸಭೆಯ ಕಾರ್ಯಕಲಾಪಗಳ ಪಟ್ಟಿಯನ್ನು ಅಂತರ್ಜಾಲದ ಈ ವಿಳಾಸದಲ್ಲಿ ಪಡೆದುಕೊಳ್ಳಬಹುದು http://Kla. kar. nic.in/assembly/lob/lob. htm ಕರ್ನಾಟಕ ವಿಧಾನಸಭೆ (15ನೇ ವಿಧಾನಸಭೆ) ಮೂರನೇ ಅಧಿವೇಶನ ಪೂರಕ ಕಾರ್ಯಕಲಾಪಗಳ ಪಟ್ಟಿ ಗುರುವಾರ, ದಿನಾಂಕ 14ನೇ ಫೆಬ್ರವರಿ, 2019 (ಸಮಯ: ಬೆಳಿಗ್ಗೆ 11.00 ಗಂಟೆಗೆ) (ಐಟಂ 6 ರ ನಂತರ ಈ ಕೆಳಕಂಡ ವಿಷಯವನ್ನು ಸೇರಿಸಿಕೊಳ್ಳತಕ್ಕದ್ದು) 1. ಅರ್ಜಿಗಳನ್ನೊಪಿಸುವುದು ಶ್ರೀ ಎಂ. ಕೃಷ್ಣಾರೆಡ್ಡಿ, (ಮಾನ್ಯ ಉಪ ಸಭಾಧ್ಯಕ್ಷರು ಹಾಗೂ ಅಧ್ಯಕ್ಷರು, ಅರ್ಜಿಗಳ ಸಮಿತಿ) ಅವರು ಈ ಕೆಳಕಂಡ ಅರ್ಜಿಗಳನ್ನು ಒಪ್ಪಿಸುವುದು: 1) 2) 3 ಸ್‌ 4) ಕೆ.ಐ.ಐ.ಡಿ.ಬಿ. ಸಂಸ್ಥೆಯು ಸ್ಥಾಧೀನಪಡಿಸಿಕೊಂಡಿರುವ ಜಮೀನನ್ನು ಅಕ್ರಮವಾಗಿ ಮಾಲೀಕರಿಗೆ ಖಾತೆ ಮತ್ತು ಪಹಣಿಗಳನ್ನು ಮಾಡಿಕೊಡಲು ಸಹಕರಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ. (ಮ ಸಿಮೆಂಟ್‌ ಕಂಪನಿಯವರು ಕಾನೂನು ಉಲ್ಲಂಘಿಸಿ ನಡೆಸುತ್ತಿರುವ ಕಾರ್ಬಾನೆಯ ವಿರುದ್ದ ಕ್ರಮವಹಿಸುವ ಬಗ್ಗೆ. Res) ಚಿಕ್ಕಬಳ್ಳಾಪುರ ಜಿಲ್ಲೆ, ಗೌರಿಬಿದನೂರು ತಾಲ್ಲೂಕು, ತೊಂಡೆಬಾವಿ ಗ್ರಾಮದಲ್ಲಿ ಎಸಿಸಿ ಬೆಂಗಳೂರು ನಗರದ ಆನೇಕಲ್‌ ಯೋಜನಾ ಪ್ರಾಧಿಕಾರದಲ್ಲಿ 2016-17ನೇ ಸಾಲಿನ ಲೆಕ್ಕಪರಿಶೋಧನಾ ವರದಿಯಲ್ಲಿನ ಆಕ್ಷೇಪಣಾ ಮತ್ತು ವಸೂಲಾತಿ ಮಾಡುವಲ್ಲಿ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿ ಅಕ್ರಮ ಎಸಗಿರುವ ಬಗ್ಗೆ. ದೊಡ್ಡಬಳ್ಳಾಪುರ ಕೈಗಾರಿಕೆ ಪ್ರದೇಶದಲ್ಲಿರುವ ಮೆಸರ್ಸ್‌ ಇಂಡಿ ಮಿಮ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯು ಅಪಾಯಕರ ಮಟ್ಟದಲ್ಲಿ ಶಬ್ದ ಮಾಲಿನ್ಯ ಉಂಟುಮಾಡುತ್ತಿರುವ 2/ .. -: 2 ;- 5) ಬೆಂಗಳೂರು ನಗರದ ಕತ್ರಿಗುಪ್ಪೆ ಬನಶಂಕರಿ 3ನೇ ಹಂತದ ಭವಾನಿ ಲೇಔಟ್‌ನಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯವರು ನ್ಯಾಯಾಲಯದ ಶಾಶ್ವತ ತಡೆಯಾಜ್ಞೆ ಆದೇಶ ಮತ್ತು ಉಚ್ಛ ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿ ನ್ಯಾಯಾಂಗ ನಿಂದನೆ ಮಾಡಿ ಅಕ್ರಮವಾಗಿ ನಡೆಸುತ್ತಿರುವ ಕಾಮಗಾರಿಯನ್ನು ತಡೆಯುವ ಬಗ್ಗೆ. 6) ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಹೆರಂಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೈಗುಂದದಲ್ಲಿರುವ ಶ್ರೀ ದುರ್ಗಾಂಬಿಕ ದೇವಸ್ಥಾನದ ರಸ್ತೆಯನ್ನು ನಿರ್ಮಿಸಿಕೊಡುವ ಬಗ್ಗೆ. 7) ಬೆಂಗಳೂರು ಪೂರ್ವ ತಾಲ್ಲೂಕು, ಕುಂದಲಹಳ್ಳಿ ಸರ್ವೆ ನಂ. 118ರಲ್ಲಿನ ಟೆರ್ಲಿಂಗ್‌ ಗ್ರೂಪ್‌ ಲೈನ್‌ ಕಲ್ಯಾಣಿರವರು ಅಕ್ರಮವಾಗಿ ಕಟ್ಟಡ ಕಟ್ಟಿ ರಾಜ ಕಾಲುವೆ ಒತ್ತುವರಿ ಮಾಡಿರುವ ಬಗ್ಗೆ. 2. ಶಾಸನ ರಚನೆ 1. ವಿಧೇಯಕಗಳನ್ನು ಪರ್ಯಾಲೋಚಿಸುವುದು ಮತ್ತು ಅಂಗೀಕರಿಸುವುದು 1. ಶ್ರೀ ಈ. ತುಕಾರಾಂ (ಮಾನ್ಯ ವೈದ್ಯಕೀಯ ಶಿಕ್ಷಣ ಸಚಿವರು) ಅವರು:- ಅ) 2018ನೇ ಸಾಲಿನ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ತಿದ್ದುಪಡಿ) ವಿಧೇಯಕವನ್ನು ಪರ್ಯಾಲೋಜಿಸಬೇಕೆಂದು ಸೂಚಿಸುವುದು; ಆ) ಹಾಗೂ ವಿಧೇಯಕವನ್ನು ಅಂಗೀಕರಿಸಬೇಕೆಂದು ಸೂಚಿಸುವುದು. ಎಂ.ಕೆ.ವಿಶಾಲಾಕ್ಷಿ ಕಾರ್ಯದರ್ಶಿ(ಪು ವಿಧಾನಸಭೆಯ ಕಾರ್ಯಕಲಾಪಗಳ ಪಟ್ಟಯನ್ನು ಅಂತರ್ಜಾಲದ ಈ ವಿಳಾಸದಲ್ಲಿ ಪಡೆದುಕೊಳ್ಳಬಹುದು http://kla. kar.nic.in/assembly/lob/lob. htm ಕರ್ನಾಟಕ ವಿಧಾನಸಭೆ (15ನೇ ವಿಧಾನಸಭೆ) ಮೂರನೇ ಅಧಿವೇಶನ ಕಾರ್ಯಕಲಾಪಗಳ ಪಟ್ಟಿ ಗುರುವಾರ, ದಿನಾಂಕ 14ನೇ ಫೆಬ್ರವರಿ, 2019 (ಸಮಯ: ಬೆಳಿಗ್ಗೆ 11.00 ಗಂಟೆಗೆ) 1. ವರದಿಗಳನ್ನೊಪ್ಪಿಸುವುದು ಶ್ರೀ ಎಂ.ಕೃಷ್ಣಾರೆಡ್ಡಿ (ಮಾನ್ಯ ಉಪ ಸಭಾಧ್ಯಕ್ಷರು ಹಾಗೂ ಅಧ್ಯಕ್ಷರು, ಸದಸ್ಯರುಗಳ ಖಾಸಗಿ ವಿಧೇಯಕಗಳ ಮತ್ತು ನಿರ್ಣಯಗಳ ಸಮಿತಿ) ಅವರು 2018-19ನೇ ಸಾಲಿನ ಸದಸ್ಯರುಗಳ ಖಾಸಗಿ ವಿಧೇಯಕಗಳ ಮತ್ತು ನಿರ್ಣಯಗಳ ಸಮಿತಿಯ ಮೂರನೇ ವರದಿಯನ್ನೊಪ್ಪಿಸುವುದು. ಶ್ರೀ ಕೆ.ಜಿ.ಬೋಪಯ್ಯ (ಅಧ್ಯಕ್ಷರು, ಸಭೆಯ ಮುಂದಿಡಲಾದ ಕಾಗದ ಪತ್ರಗಳ ಸಮಿತಿ) ಅವರು 2018-19ನೇ ಸಾಲಿನ ಸಭೆಯ ಮುಂದಿಡಲಾದ ಕಾಗದ ಪತ್ರಗಳ ಸಮಿತಿಯ 34ನೇ ವರದಿಯನ್ನೊಪ್ಪಿಸುವುದು. ಶ್ರೀ ಆರ್‌.ಅಶೋಕ (ಅಧ್ಯಕ್ಷರು, ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ) ಅವರು 2018-19ನೇ ಸಾಲಿನ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯ ಮೊದಲನೇ ವರದಿಯನ್ನೊಪ್ಪಿಸುವುದು. ಶ್ರೀ ಎ.ಟಿರಾಮಸ್ಪಾಮಿ (ಅಧ್ಯಕ್ಷರು, ಸರ್ಕಾರಿ ಭರವಸೆಗಳ ಸಮಿತಿ) ಅವರು 2018-19ನೇ ಸಾಲಿನ ಸರ್ಕಾರಿ ಭರವಸೆಗಳ ಸಮಿತಿಯ ಎರಡನೇ ಮತ್ತು ಮೂರನೇ ವರದಿಗಳನ್ನೊಪ್ಪಿಸುವುದು. ಶ್ರೀ ಬಿ.ಕೆ.ಸಂಗಮೇಶ್ವರ್‌ (ಅಧ್ಯಕ್ಷರು, ಕರ್ನಾಟಕ ವಿಧಾನ ಮಂಡಲದ ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ್‌ ರಾಜ್‌ ಸಂಸ್ಥೆಗಳ ಸಮಿತಿ) ಅವರು 2018-19ನೇ ಸಾಲಿನ ಕರ್ನಾಟಕ ವಿಧಾನ ಮಂಡಲದ ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ್‌ ರಾಜ್‌ ಸಂಸ್ಥೆಗಳ ಸಮಿತಿಯ ಇಪ್ಪತ್ತೇಳನೇ ವರದಿಯನ್ನೊಪ್ಪಿಸುವುದು. ೦ ೬4 2/2 2 2. ಅರ್ಜಿಗಳನ್ನೊಪ್ಪಿಸುವುದು ಶ್ರೀ ಎಂ. ಕೃಷ್ಣಾರೆಡ್ಡಿ, (ಮಾನ್ಯ ಉಪ ಸಭಾಧ್ಯಕ್ಷರು ಹಾಗೂ ಅಧ್ಯಕ್ಷರು, ಅರ್ಜಿಗಳ ಸಮಿತಿ) ಅವರು ಈ ಕೆಳಕ೦ಡ ಅರ್ಜಿಗಳನ್ನು ಒಪ್ಪಿಸುವುದು: 1) ಬೆಂಗಳೂರು ನಗರದ ಪಾಪರೆಡ್ಡಿಪಾಳ್ಯ ವಾರ್ಡ್‌ ನಂ.129ಕ್ಕೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಬಗ್ಗೆ. 2) ಕೊಡಗು ಜಿಲ್ಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದಲ್ಲಿ ಹಣ ದುರುಪಯೋಗ ಮಾಡಿರುವ 3) ಬೆಂಗಳೂರು ನಗರದ ವಾರ್ಡ್‌ ನಂ.05 ರಲ್ಲಿನ ಯಲಹಂಕ ಶ್ರೀನಿವಾಸಪುರದ ಹೊನ್ನಪ್ಪ ಬಡಾವಣೆಗೆ ಕೊಳವೆ ಬಾವಿ ಹಾಗೂ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಬಗ್ಗೆ. 4) ಧಾರವಾಡದಿಂದ ಶಿರೂರು ಗ್ರಾಮಕ್ಕೆ ಬಸ್‌ ಸಂಚಾರ ಆರಂಭಿಸುವ ಬಗ್ಗೆ. 5) ಬಾಗಲಕೋಟೆ ಜಿಲ್ಲೆಯ ಸಸಾಲಟ್ಟಿ ಏತ ನೀರಾವರಿ ಯೋಜನೆಯನ್ನು ಪ್ರಾರಂಭಿಸುವ 6) ಕೊಡಗು ಜಿಲ್ಲೆ, ವಿರಾಜಪೇಟೆ ತಾಲ್ಲೂಕು, ಬಿಳಗುಂದ ಗ್ರಾಮದ ರಸ್ತೆಯ ಕಾಮಗಾರಿಯು ವಿಳಂಬವಾಗುತ್ತಿರುವ ಕುರಿತು. 3. ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾರ್ಪಣಾ ಪ್ರಸ್ತಾವ ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾರ್ಪಣಾ ಪ್ರಸ್ತಾವದ ಮೇಲೆ ಚರ್ಚೆ, ಸರ್ಕಾರದ ಉತ್ತರ ಹಾಗೂ ಮತಕ್ಕೆ ಹಾಕುವುದು. 4. ವಿತ್ತೀಯ ಕಾರ್ಯಕಲಾಪಗಳು ಅ) ಶ್ರೀ ಹೆಚ್‌.ಡಿ. ಕುಮಾರಸ್ಪಾಮಿ (ಮುಖ್ಯ ಮಂತ್ರಿಗಳು) ಅವರು: 2018-19ನೇ ಸಾಲಿನ ಪೂರಕ ಅಂದಾಜುಗಳನ್ನು (ಎರಡನೇ ಕಂತು) ಮಂಡಿಸುವುದು. ಆ) 2019-20ನೇ ಸಾಲಿನ ಆಯವ್ಯಯ ಅಂದಾಜುಗಳ ಮೇಲೆ ಸಾಮಾನ್ಯ ಚರ್ಚೆ, ಸರ್ಕಾರದ ಉತ್ತರ ಹಾಗೂ ಮತಕ್ಕೆ ಹಾಕುವುದು. ಇ) 2018-19ನೇ ಸಾಲಿನ ಪೂರಕ ಅಂದಾಜುಗಳ (ಎರಡನೇ ಕಂತು) ಮೇಲೆ ಚರ್ಚೆ, ಸರ್ಕಾರದ ಉತ್ತರ ಹಾಗೂ ಮತಕ್ಕೆ ಹಾಕುವುದು. *ತೆ/.. 3; 5. ಶಾಸನ ರಚನೆ 1. ವಿಧೇಯಕಗಳನ್ನು ಮಂಡಿಸುವುದು 1. ಶ್ರೀ ಹೆಚ್‌.ಡಿ. ಕುಮಾರಸ್ಥಾಮಿ (ಮಾನ್ಯ ಮುಖ್ಯಮಂತ್ರಿಗಳು) ಅವರು:- ಅ) 2019ನೇ ಸಾಲಿನ ಕರ್ನಾಟಕ ಧನವಿನಿಯೋಗ (ಲೇಖಾನುದಾನ) ವಿಧೇಯಕವನ್ನು ಮಂಡಿಸಲು ಅನುಮತಿ ಕೋರುವುದು; ಆ) ಹಾಗೂ ವಿಧೇಯಕವನ್ನು ಮಂಡಿಸುವುದು. 2. ಶ್ರೀ ಹೆಚ್‌.ಡಿ. ಕುಮಾರಸ್ಸಾಮಿ (ಮಾನ್ಯ ಮುಖ್ಯಮಂತ್ರಿಗಳು) ಅವರು:- ಅ) 2019ನೇ ಸಾಲಿನ ಕರ್ನಾಟಕ ಧನವಿನಿಯೋಗ ವಿಧೇಯಕವನ್ನು ಮಂಡಿಸಲು ಅನುಮತಿ ಕೋರುವುದು; ಆ) ಹಾಗೂ ವಿಧೇಯಕವನ್ನು ಮಂಡಿಸುವುದು. 11. ವಿಧೇಯಕಗಳನ್ನು ಪರ್ಯಾಲೋಚಿಸುವುದು ಮತ್ತು ಅಂಗೀಕರಿಸುವುದು 1. ಶ್ರೀ ಹೆಚ್‌.ಡಿ. ಕುಮಾರಸ್ವಾಮಿ (ಮಾನ್ಯ ಮುಖ್ಯಮಂತ್ರಿಗಳು) ಅವರು:- ಅ) 2019ನೇ ಸಾಲಿನ ಕರ್ನಾಟಕ ಧನವಿನಿಯೋಗ (ಲೇಖಾನುದಾನ) ವಿಧೇಯಕವನ್ನು ಪರ್ಯಾಲೋಚಿಸಬೇಕೆಂದು ಸೂಚಿಸುವುದು; ಆ) ಹಾಗೂ ವಿಧೇಯಕವನ್ನು ಅಂಗೀಕರಿಸಬೇಕೆಂದು ಸೂಚಿಸುವುದು. 2. ಶ್ರೀ ಹೆಚ್‌.ಡಿ. ಕುಮಾರಸ್ವಾಮಿ (ಮಾನ್ಯ ಮುಖ್ಯಮಂತ್ರಿಗಳು) ಅವರು:- ಅ) 2019ನೇ ಸಾಲಿನ ಕರ್ನಾಟಕ ಧನವಿನಿಯೋಗ ವಿಧೇಯಕವನ್ನು ಪರ್ಯಾಲೋಚಿಸಬೇಕೆಂದು ಸೂಚಿಸುವುದು; ಆ) ಹಾಗೂ ವಿಧೇಯಕವನ್ನು ಅಂಗೀಕರಿಸಬೇಕೆಂದು ಸೂಚಿಸುವುದು. ಅ) ಸದನದಲ್ಲಿ ಉತ್ತರಿಸುವ ಪ್ರಶ್ನೆಗಳು ಕ ನಾಲ್ಕನೇ ಪಟ್ಟಿ ಆ) ದಿನಾಂಕ: 12.02.2019ರ ಎರಡನೇ : ಮಾನ್ಯ ಭಾರಿ ಮತ್ತು ಮಧ್ಯಮ ನೀರಾವರಿ ಪಟ್ಟಿಯಿಂದ ವರ್ಗಾವಣೆಗೊಂಡ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರು ಶ್ರೀ ಎಸ್‌.ಎ. ರವೀಂದ್ರನಾಥ ಇವರ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ 21(16) ಇ) ಲಿಖಿತ ಮೂಲಕ ಉತ್ತರಿಸುವ ಪ್ರಶ್ನೆಗಳು : ನಾಲ್ಕನೇ ಪಟ್ಟಿ ಎ ಡಿ/ .. 7. ನಿಯಮ 69ರ ಮೇರೆಗೆ ಸಾರ್ವಜನಿಕ ಮಹತ್ವದ ಜರೂರು ವಿಷಯದ ಬಗ್ಗೆ ಅಲ್ಪ ಕಾಲಾವಧಿ ಚರ್ಚೆ 1. ಶ್ರೀಯುತರುಗಳಾದ ಹೆಚ್‌. ಹಾಲಪ್ಪ, ವಿಶ್ವೇಶ್ವರ ಹೆಗಡೆ ಕಾಗೇರಿ, ಅರಗ ಜ್ಞಾನೇಂದ್ರ ಮತ್ತು ಎಸ್‌. ಕುಮಾರ ಬಂಗಾರಪ್ಪ ಇವರುಗಳು - ಸಾಗರ ತಾಲ್ಲೂಕಿನ ಅರಳಗೋಡಿನಲ್ಲಿ ಕಾಣಿಸಿಕೊಂಡಿರುವ ಮಾರಣಾಂತಿಕ ಮಂಗನ ಕಾಯಿಲೆಯು ತಾಲ್ಲೂಕಿನಾದ್ಯಂತ ಹರಡುತ್ತಿದ್ದು ಅದನ್ನು ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚಿಸಲು ನೀಡಿರುವ ಸೂಚನೆಯ ಮೇಲೆ ಚರ್ಚೆ. 2. ಶ್ರೀಯುತರುಗಳಾದ ಜೆಸಿ. ಮಾಧುಸ್ವಾಮಿ, ಎಸ್‌. ಕುಮಾರ ಬಂಗಾರಪ್ಪ, ಎಸ್‌. ಸುರೇಶ್‌ ಕುಮಾರ್‌ ಮತ್ತು ಎಸ್‌.ವಿ. ರಾಮಚಂದ್ರ ಇವರುಗಳು - ರಾಜ್ಯ ಸರ್ಕಾರವು ವಿವಿಧ ಇಲಾಖೆಗಳು ಹಾಗೂ ಪಂಚಾಯಿತಿಗಳಿಗೆ ಅಂತರ್‌ಜಾಲದ ವ್ಯವಸ್ಥೆ ಅಳವಡಿಸುವ ಸಲುವಾಗಿ ತೊಡಗಿಸಿರುವ ಸುಮಾರು 800ಕ್ಕಿಂತ ಹೆಚ್ಚು ಕೋಟಿ ಸರ್ಕಾರಿ ಹಣವು ದುರುಪಯೋಗ ಆಗಿರುವ ವಿಷಯದ ಬಗ್ಗೆ ಚರ್ಚಿಸಲು ನೀಡಿರುವ ಸೂಚನೆಯ ಮೇಲೆ ಚರ್ಚೆ. ತಿ. ಶ್ರೀಯುತರುಗಳಾದ ಎ.ಟಿ.ರಾಮಸ್ವಾಮಿ, ಕೆ.ಎಸ್‌.ಲಿಂಗೇಶ್‌ ಮತ್ತು ಡಿ.ಸಿ.ಗೌರಿತಂಕರ್‌ ಇವರುಗಳು - ಬೆಂಗಳೂರು ದಕ್ಷಿಣ ತಾಲ್ಲೂಕಿನ ಬಿ.ಎಂ.ಕಾವಲು ಗ್ರಾಮದ ಸರ್ವೆ ನಂ.137ರಲ್ಲಿರುವ 310 ಎಕರೆ 18 ಗುಂಟೆ ಸರ್ಕಾರಿ ಜಾಗ ಹಾಗೂ ಬೆಂಗಳೂರು ಉತ್ತರ ತಾಲ್ಲೂಕಿನ ಸಿದ್ಧಾಪುರ ಗ್ರಾಮದ ಸರ್ವೆ ನಂ.24ರಲ್ಲಿರುವ 4 ಎಕರೆ 18 ಗುಂಟೆ ಜಮೀನು ಮತ್ತು ಇತರೆ ಸರ್ಕಾರಿ ಜಮೀನುಗಳು ಖಾಸಗಿ ವ್ಯಕ್ತಿಗಳಿಗೆ ಸೃಷ್ಟಿತ ದಾಖಲೆಗಳ ಮೂಲಕ ಪರಭಾರೆಯಾಗುತ್ತಿರುವ ವಿಷಯದ ಬಗ್ಗೆ ಚರ್ಚಿಸಲು ನೀಡಿರುವ ಸೂಚನೆಯ ಮೇಲೆ ಚರ್ಚೆ. 4. ಶ್ರೀಯುತರುಗಳಾದ ದೇವಾನಂದ ಪುಲಸಿಂಗ್‌ ಚವ್ಹಾಣ್‌, ಕೆ.ಎಸ್‌.ಲಿಂಗೇಶ್‌ ಮತ್ತು ಎಂ.ಶ್ರೀನಿವಾಸ ಇವರುಗಳು - ವಿಜಯಪುರ ಜಿಲ್ಲೆಯ ತಾಂಡಾ ಸೇರಿದಂತೆ ಇನ್ನಿತರ ಜನಾಂಗಗಳ ಜನರು ಜೀವನ ನಿರ್ವಹಣೆಗಾಗಿ ಹೊರ ರಾಜ್ಯಕ್ಕೆ ಗುಳೆ ಹೋಗುತ್ತಿರುವ ವಿಷಯದ ಬಗ್ಗೆ ಚರ್ಚಿಸಲು ನೀಡಿರುವ ಸೂಚನೆಯ ಮೇಲೆ ಚರ್ಚೆ. 5. ಶ್ರೀಯುತರುಗಳಾದ ಸಿ.ಟಿ. ರವಿ, ಕೆ.ಜಿ. ಬೋಪಯ್ಯ, ಜೆ.ಸಿ. ಮಾಧುಸ್ವಾಮಿ ಮತ್ತು ರಾಜುಗೌಡ (ನರಸಿಂಹನಾಯಕ) ಇವರುಗಳು - ಅಬಿಡೆಂಟ್‌ ವಂಚನೆ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನ ನಡೆಯುತ್ತಿದ್ದು, ಅಬಿಡೆ೦ಟ್‌, ಆಲಾ, ಇ೦ಜಾಜ್‌, ಅಜ್ಮೀರಾ ಇತ್ಯಾದಿ ಕಂಪನಿಗಳಿಂದ ವಂಚನೆಗೊಳಗಾದ ಜನರಿಗೆ ನ್ಯಾಯ ಮತ್ತು ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ಸದರಿ ಪ್ರಕರಣಗಳ ಕುರಿತು ಸಮಗ್ರ ತನಿಖೆ ನಡೆಸುವ ವಿಚಾರದ ಬಗ್ಗೆ ಚರ್ಚಿಸಲು ನೀಡಿರುವ ಸೂಚನೆಯ ಮೇಲೆ ಚರ್ಚೆ. ss Bf ಇ 5: . ಶ್ರೀಯುತರುಗಳಾದ ಆಚಾರ್‌ ಹಾಲಪ್ಪ ಬಸಪ್ಪ, ಅಮರೇಗೌಡ.ಎಲ್‌.ಪಾಟೀಲ್‌ ಬಯ್ಯಾಹುರ್‌, ಪರಣ್ಣ ಈಶ್ವರಪ್ಪ ಮುನವಳ್ಳಿ, ಕೆ.ರಾಘವೇಂದ್ರ ಬಸವರಾಜ ಹಿಟ್ನಾಳ್‌ ಮತ್ತು ಬಸವರಾಜ್‌ ದಡೆಸೂಗೂರ್‌ ಇವರುಗಳು - ಕೊಪ್ಪಳ ಏತ ನೀರಾವರಿ ಯೋಜನೆಯ ಅನುಷ್ಠಾನವು ವಿಳಂಬವಾಗುತ್ತಿರುವುದರಿ೦ದ ಅಲ್ಲಿನ ರೈತರಿಗೆ ತೊ೦ದರೆಯಾಗುತ್ತಿದ್ದು ಸದರಿ ಯೋಜನೆಗೆ ಅವಶ್ಯವಿರುವ ಅನುದಾನ ನೀಡುವ ವಿಚಾರದ ಬಗ್ಗೆ ಚರ್ಚಿಸಲು ನೀಡಿರುವ ಸೂಚನೆಯ ಮೇಲೆ ಚರ್ಚೆ. . ಶ್ರೀಯುತರುಗಳಾದ ಡಿ.ಎಸ್‌. ಸುರೇಶ್‌, ಎಸ್‌.ವಿ. ರಾಮಚಂದ್ರ ಮತ್ತು ಬೆಳ್ಳಿ ಪ್ರಕಾಶ್‌ ತ್ರ ಇವರುಗಳು - ತರೀಕೆರೆ ತಾಲ್ಲೂಕಿನ ಜಂಬದಹಳ್ಳ ಹೋದಿರಾಯನ ಹಳ್ಳ ಪಥ ಪರಿವರ್ತನೆ ಯೋಜನೆ ಕಾಮಗಾರಿಯು ಪೂರ್ಣಗೊಳ್ಳದಿರುವುದರಿಂದ ಯೋಜನೆಯ ನೀರನ್ನು ಅವಲಂಬಿಸಿರುವ ರೈತರುಗಳು ಎದುರಿಸುತ್ತಿರುವ ಸಮಸ್ಯೆಯ ಬಗ್ಗೆ ಚರ್ಚಿಸಲು ನೀಡಿರುವ ಸೂಚನೆಯ ಮೇಲೆ ಚರ್ಚೆ. . ಶ್ರೀಯುತರುಗಳಾದ ಸಿದ್ದು ಕೆ. ಸವದಿ, ಮಹಾದೇವಪ್ಪ ಶಿ.ಯಾದವಾಡ ಮತ್ತು ಅಭಯ ಪಾಟೀಲ ಇವರುಗಳು - ರಾಜ್ಯಾದ್ಯಂತ ವ್ಯಾಪಿಸಿರುವ ಮರಳು ಮಾಫಿಯಾದಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗುತ್ತಿರುವುದು ಹಾಗೂ ಕಟ್ಟಡ ಕಾಮಗಾರಿಗಳಿಗೆ ಮರಳು ಸಿಗದೇ ತೊಂದರೆಯಾಗುತ್ತಿರುವ ಬಗ್ಗೆ ಚರ್ಚಿಸಲು ನೀಡಿರುವ ಸೂಚನೆಯ ಮೇಲೆ ಚರ್ಚೆ. 8. ಗಮನ ಸೆಳೆಯುವ ಸೂಚನೆಗಳು : ಶ್ರೀ ಎಸ್‌. ಕುಮಾರ ಬಂಗಾರಪ್ಪ ಅವರು - ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ತಮಗೆ ವಹಿಸಿರುವ ಕೆಲಸ ಕಾರ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸಲು ಅನುಕೂಲವಾಗುವಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳನ್ನು ಗ್ರೂಪ್‌ 'ಬಿ' (ಗೆಜೆಟೆಡ್‌) ವೃಂದಕ್ಕೆ ಸೇರ್ಪಡೆ ಮಾಡುವ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳ ಗಮನ ಸೆಳೆಯುವುದು. - ಶ್ರೀ ಅರವಿಂದ ಚಂದ್ರಕಾಂತ ಬೆಲ್ಲದ ಅವರು - ರಾಜ್ಯದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಕ್ರೀಡಾ ಕ್ಷೇತ್ರಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳಲು ಅನುಕೂಲವಾಗುವಂತೆ ಹಾಗೂ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನು ತಯಾರು ಮಾಡುವ ನಿಟ್ಟಿನಲ್ಲಿ ಎನ್‌.ಎಸ್‌.ಎ. (ನ್ಯಾಷನಲ್‌ ಸ್ಪೋರ್ಟ್ಸ್‌ ಅಕಾಡೆಮಿ) ತರಬೇತಿದಾರರನ್ನು ಎಲ್ಲಾ ಆಟದ ಮೈದಾನಗಳಲ್ಲಿ ನೇಮಕ ಮಾಡುವ ಬಗ್ಗೆ ಮಾನ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರ ಗಮನ ಸೆಳೆಯುವುದು. ಎ. 6/ .. -: 6 :- ತಿ. ಶ್ರೀ ನಿಸರ್ಗ ನಾರಾಯಣಸ್ವಾಮಿ ಎಲ್‌.ಎನ್‌. ಅವರು - ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಮಾಣಕ್ಕಾಗಿ ಜಮೀನುಗಳನ್ನು ಕಳೆದುಕೊಂಡ ರೈತರುಗಳಿಗೆ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸರ್ಕಾರಿ ಜಮೀನುಗಳನ್ನು ಗುರುತಿಸಿ ನಿವೇಶನಗಳನ್ನು ಹಂಚಿಕೆ ಮಾಡುವ ಬಗ್ಗೆ ಮಾನ್ಯ ಕಂದಾಯ ಸಚಿವರ ಗಮನ ಸೆಳೆಯುವುದು. 4. ಶ್ರೀ ಅಬ್ಬಯ್ಯ ಪ್ರಸಾದ್‌ ಅವರು - ಧಾರವಾಡ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ತಹಸೀಲ್ದಾರ್‌ ಕಛೇರಿಗಳಲ್ಲಿ ವಿಧವಾ ವೇತನ, ವೃದ್ಧಾಪ್ಯ ವೇತನ, ವಿಕಲಚೇತನ ಪಿಂಚಣಿ ಹಾಗೂ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳ ವಿತರಣೆಯಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಮಾನ್ಯ ಕಂದಾಯ ಸಚಿವರ ಗಮನ ಸೆಳೆಯುವುದು. 5. ಶ್ರೀ ಗೂಳಿಹಟ್ಟಿ ಡಿ. ಶೇಖರ್‌ ಅವರು - ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನಲ್ಲಿ ನೂತನವಾಗಿ ನಿರ್ಮಿಸಿರುವ ವಿವಿಧ ಸಮಾಜದ ಸಮುದಾಯ ಭವನಗಳ ನಿರ್ವಹಣೆಯನ್ನು ಮತ್ತು ಅವುಗಳ ಆದಾಯವನ್ನು ಆಯಾಯ ಸಮಾಜದವರಿಗೆ ನೀಡುವ ಬಗ್ಗೆ ಮಾನ್ಯ ಸಮಾಜ ಕಲ್ಯಾಣ ಸಚಿವರ ಗಮನ ಸೆಳೆಯುವುದು. 6. ಶ್ರೀ ವಿ.ಸುನೀಲ್‌ ಕುಮಾರ್‌ ಅವರು - ಕೇಂದ್ರ ರಸ್ತೆ ನಿಧಿ ಯೋಜನೆಯಲ್ಲಿ ಅನುದಾನ ಬಿಡುಗಡೆಯಾದ ಎರಡನೇ ಹಂತದ ಕಾಮಗಾರಿಗಳ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಬಗ್ಗೆ ಮಾನ್ಯ ಲೋಕೋಪಯೋಗಿ ಸಚಿವರ ಗಮನ ಸೆಳೆಯುವುದು. 7. ಶ್ರೀ ಮುನಿರತ್ನ ಅವರು - ಬೆಂಗಳೂರು ಉತ್ತರ ತಾಲ್ಲೂಕಿನ ಯಶವಂತಪುರ ಹೋಬಳಿ ಜಾಲಹಳ್ಳಿ ಗ್ರಾಮದ ಸರ್ವೆ ನಂ.29ರಲ್ಲಿರುವ ಮುತ್ಯಾಲಮ್ಮ ದೇವರ ತೋಪು ಸರ್ಕಾರದ ಸ್ಪತ್ತಾಗಿದ್ದು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿರುವುದನ್ನು ತೆರವುಗೊಳಿಸಿ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಡಿಸುವ ಬಗ್ಗೆ ಮಾನ್ಯ ಕಂದಾಯ ಸಚಿವರ ಗಮನ ಸೆಳೆಯುವುದು. 8. ಶ್ರೀ ಸಿದ್ದು ಕೆ. ಸವದಿ ಅವರು - ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಡಿಯಲ್ಲಿ ನೇಯ್ಗೆ ಮಾಡುವ ನೇಕಾರರುಗಳಿಗೆ ಸಕಾಲದಲ್ಲಿ ನೂಲಿನ ಸರಬರಾಜಿಲ್ಲದೇ ನೇಕಾರರು ತೊಂದರೆ ಅನುಭವಿಸುತ್ತಿರುವುದು ಹಾಗೂ ನೇಕಾರರ ಸಾಲ ಮನ್ನಾ ಮಾಡುವ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳ ಗಮನ ಸೆಳೆಯುವುದು. 9. ಶ್ರೀ ಸಿ.ಟಿ. ರವಿ ಅವರು - ಚಿಕ್ಕಮಗಳೂರು ನಗರ ಉಪ್ಪಳ್ಳಿ ಬಡಾವಣೆಯ ನಿವಾಸಿಯಾದ ಮೊಹಮದ್‌ ಅನ್ವರ್‌ ಅವರನ್ನು ಹತ್ಯೆಗೈದು ಸುಮಾರು 6 ತಿ೦ಗಳು ಕಳೆದಿದ್ದು, ದುಷ್ಕರ್ಮಿಗಳನ್ನು ಬಂಧಿಸುವ ನಿಟ್ಟಿನಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಿ ತನಿಖೆಯನ್ನು ಚುರುಕುಗೊಳಿಸುವ ಬಗ್ಗೆ ಮಾನ್ಯ ಗೃಹ ಸಚಿವರ ಗಮನ ಸೆಳೆಯುವುದು. ಗ 10. 11, 12. 13. 14. 15. 16. 17. 2 7:- ಶ್ರೀ ಸುನೀಲ್‌ ಬಿಳಿಯಾ ನಾಯ್ಕ್‌ ಅವರು - ಭಟ್ಟಳ ವಿಧಾನ ಸಭಾ ಕ್ಷೇತ್ರದ ಹೊನ್ನಾವರ ತಾಲ್ಲೂಕಿನ ಮಂಕಿ ಪೋಲಿಸ್‌ ಠಾಣೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಬ್‌ ಇನ್ಸ್‌ಪೆಕ್ಟರ್‌ರವರ ದುರ್ವರ್ತನೆಯಿಂದ ಸಾರ್ವಜನಿಕರು ಆತಂಕಕ್ಕೆ ಒಳಗಾಗಿರುವ ಬಗ್ಗೆ ಮಾನ್ಯ ಗೃಹ ಸಚಿವರ ಗಮನ ಸೆಳೆಯುವುದು. ಶ್ರೀ ಡಿ.ವೇದವ್ಯಾಸ ಕಾಮತ್‌ ಅವರು - ಸ್ಮಾರ್ಟ್‌ ಸಿಟಿ ಯೋಜನೆಯನ್ನು ರಾಜ್ಯದ ಆರು ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸುವಲ್ಲಿ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ಮಾನ್ಯ ಉಪ ಮುಖ್ಯಮಂತ್ರಿಗಳ ಗಮನ ಸೆಳೆಯುವುದು. ಶ್ರೀ ಎಸ್‌.ಎ.ರಾಮದಾಸ್‌ ಅವರು - ಕರ್ನಾಟಕದಲ್ಲಿ ಎಂ.ಬಿ.ಬಿ.ಎಸ್‌. ಪದವಿ ಪಡೆದಿರುವ ವಿದ್ಯಾರ್ಥಿಗಳು “ಕಡ್ಡಾಯ ಗ್ರಾಮೀಣ ಸೇವೆ” ಸಲ್ಲಿಸಬೇಕೆಂದು ಜಾರಿಗೆ ತರಲಾಗಿರುವ ನಿಯಮವು ಪರಿಣಾಮಕಾರಿಯಾಗಿ ಅನುಷ್ಠಾನವಾಗದೇ ಇರುವ ಬಗ್ಗೆ ಮಾನ್ಯ ವೈದ್ಯಕೀಯ ಶಿಕ್ಷಣ ಸಚಿವರ ಗಮನ ಸೆಳೆಯುವುದು. ಶ್ರೀ ಅಶ್ಟಿನ್‌ ಕುಮಾರ್‌.ಎಂ. ಅವರು - ತಿ.ನರಸೀಪುರ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ರೈತರುಗಳಿಂದ ಭತ್ತವನ್ನು ಬೆಂಬಲ ಬೆಲೆ ನೀಡಿ ಖರೀದಿಸುವ ಬಗ್ಗೆ ಮಾನ್ಯ ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳು, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್‌ ಸಚಿವರ ಗಮನ ಸೆಳೆಯುವುದು. ಶ್ರೀ ತನ್ವೀರ್‌ ಸೇಠ್‌ ಅವರು - 2018-19ನೇ ಸಾಲಿನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಆಯವ್ಯಯದಲ್ಲಿ ಮೀಸಲಿರಿಸಿರುವ ಅನುದಾನವನ್ನು ಯೋಜನೆವಾರು ಬಿಡುಗಡೆ ಮಾಡಲು ಕೈಗೊ೦ಡಿರುವ ಕ್ರಮದ ಬಗ್ಗೆ ಮಾನ್ಯ ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳು, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್‌ ಸಚಿವರ ಗಮನ ಸೆಳೆಯುವುದು. ಶ್ರೀ ಸಿ.ಸಿ.ಪಾಟೀಲ್‌ ಅವರು - ನರಗುಂದ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಶಾಲಾ ಕೊಠಡಿಗಳ ನಿರ್ಮಾಣ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸುವ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳ ಗಮನ ಸೆಳೆಯುವುದು. ಶ್ರೀ ಎ.ಎಸ್‌.ಜಯರಾಮ್‌ (ಮಸಾಲ ಜಯರಾಮ್‌) ಅವರು - ತುರುವೇಕೆರೆ ಕ್ಷೇತ್ರ ವ್ಯಾಪ್ತಿಯಲ್ಲಿ ನರೇಗಾ ಯೋಜನೆಗೆ ಸಂಬಂಧಿಸಿದಂತೆ ಬಾಕಿ ಇರುವ 2017-18ನೇ ಸಾಲಿನ ಸಾಮಗ್ರಿ ಬಿಲ್ಲುಗಳನ್ನು ಪಾವತಿ ಮಾಡುವ ಬಗ್ಗೆ ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವರ ಗಮನ ಸೆಳೆಯುವುದು. ಶ್ರೀ ಉಮಾನಾಥ ಎ. ಕೋಟ್ಯಾನ್‌ ಅವರು - ದಕ್ಷಿಣ ಕನ್ನಡ ಮತ್ತು ಉಡುಪಿ ಹಾಗೂ ಕಾರವಾರ ಜಿಲ್ಲೆಗಳಲ್ಲಿ ಕೆಂಪು ಕಲ್ಲುಗಳನ್ನು ತೆಗೆಯಲು ವಿಧಿಸಿರುವ ನಿರ್ಬಂಧಗಳನ್ನು ಸಡಿಲಿಸುವ ಬಗ್ಗೆ ಮಾನ್ಯ ಗಣಿ ಮತ್ತು ಭೂ ವಿಜ್ಞಾನ ಸಚಿವರ ಗಮನ ಸೆಳೆಯುವುದು. 8/.. -: 8 ;- 9. ಖಾಸಗಿ ಸದಸ್ಯರ ಕಾರ್ಯಕಲಾಪಗಳು ಶ್ರೀ ಅಭಯ್‌ ಪಾಟೀಲ್‌ ಅವರು ಈ ಕೆಳಕಂಡ ನಿರ್ಣಯಗಳನ್ನು ಮಂಡಿಸುವುದು: 1) 2) “ಬೆಳಗಾವಿ ಹಾಗೂ ಉತ್ತರ ಕರ್ನಾಟಕದ ಪರಿಸರದಲ್ಲಿ ಹಲವಾರು ಶೈಕ್ಷಣಿಕ ವಿದ್ಯಾ ಸಂಸ್ಥೆಗಳು ಇದ್ದು, ಇಲ್ಲಿ ಹೆಚ್ಚು ವಿದ್ಯಾವಂತ ಯುವಕರು ನಿರುದ್ಯೋಗಿಗಳಾಗಿದ್ದು, ಉದ್ಯೋಗವನ್ನು ಅರಸಿ ಇತರ ರಾಜ್ಯಗಳಿಗೆ ವಲಸೆ ಹೋಗುತ್ತಿರುವುದನ್ನು ತಪ್ಪಿಸಲು ಹಾಗೂ ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ಬೆಳಗಾವಿಯಲ್ಲಿ ಒಂದು ಬೃಹತ್‌ ಪ್ರಮಾಣದ ಐಟಿ ಪಾರ್ಕ್‌ನ್ನು ಸ್ಥಾಪಿಸುವುದು ಅವಶ್ಯಕವಾಗಿದ್ದು, ರಾಷ್ಟ್ರೀಯ ಹೆದ್ದಾರಿ ಸಂಖ್ಯೆ4 ಕೈ ಹೊಂದಿಕೊಂಡಿರುವ ಬೆಳಗಾವಿ ಗ್ರಾಮದ ಸರ್ವೇ ನಂ.1304 ರಿಂದ 1349 ರವರೆಗೆ ಇರುವ ಸುಮಾರು 744 ಎಕರೆ 34 ಗುಂಟೆಯಷ್ಟು ಜಮೀನು ರಾಜ್ಯ ಸರ್ಕಾರಕ್ಕೆ ಸೇರಿದ್ದು, ಈ ಸ್ಥಳದಲ್ಲಿ ಬೃಹತ್‌ ಪ್ರಮಾಣದ ಐಟಿ ಪಾರ್ಕ್‌ನ್ನು ಸ್ಥಾಪಿಸಲು ರಾಜ್ಯ ಸರ್ಕಾರವು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಈ ಸದನವು ಒತ್ತಾಯಿಸುತ್ತದೆ.” “ನಮ್ಮ ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿರುವ ಗಣ್ಯ ವ್ಯಕ್ತಿಗಳ ಹಾಗೂ ಅವರ ಐತಿಹಾಸಿಕ ಸ್ಮಾರಕಗಳನ್ನು ನಿರ್ಮಿಸುವ ಮುಖಾಂತರ ಇಂದಿನ ಯುವ ಪೀಳಿಗೆಗೆ ಅದನ್ನು ಪರಿಚಯಿಸುವುದು ಹಾಗೂ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಥರಿಸಿಕೊಳ್ಳುವುದು ಈ ಸಂದರ್ಭದಲ್ಲಿ ಅತ್ಯಂತ ಅವಶ್ಯಕವಾಗಿರುತ್ತದೆ. ಆದ್ದರಿಂದ ಈ ವೀರಯೋಧರುಗಳ ಜೀವನ ಚರಿತ್ರೆಗಳನ್ನು ಮಾದರಿ ರೂಪದಲ್ಲಿ ಸ್ಥಾಪಿಸುವ, ವಿಜ್ಞಾನಿಗಳ ಮತ್ತು ಸ್ವತಂತ್ರ ಭಾರತಕ್ಕೆ ಹೋರಾಡಿದ ಮಹಾನ್‌ ವ್ಯಕ್ತಿಗಳ ಜನ್ಮಸ್ಥಳ, ಕರ್ಮಭೂಮಿ, ಜೀವನ ಚರಿತ್ರೆ ಹಾಗೂ ಸ್ಮಾರಕಗಳ ಪ್ರತಿರೂಪತೆಯ ಪಳೆಯುಳಿಕೆಗಳನ್ನು ಒಂದೇ ಪರಿಸರದಲ್ಲಿ ಸ್ಥಾಪಿಸುವುದರಿಂದ ಇಂದಿನ ಯುವಕರಲ್ಲಿ ದೇಶಾಭಿಮಾನವನ್ನು ಹೆಚ್ಚಿಸುವುದರ ಜೊತೆಗೆ ಉತ್ತರ ಕರ್ನಾಟಕದ ಭಾಗದಲ್ಲಿ ಬೆಳಗಾವಿಯನ್ನು ಮಾದರಿ ಪ್ರವಾಸೋದ್ಯಮ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲು ಅವಕಾಶವಾಗುವುದರಿಂದ ಬೆಳಗಾವಿ ತಾಲ್ಲೂಕಿನ ಮಚ್ಚೆ ಗ್ರಾಮದ ಸರ್ವೇ ನಂ.559, 560, 561 ಹಾಗೂ 583ರಲ್ಲಿರುವ ಸುಮಾರು 317 ಎಕರೆ ಸರ್ಕಾರಿ ಜಮೀನಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಂಯುಕ್ತ ಅನುದಾನದಲ್ಲಿ ಐತಿಹಾಸಿಕ ಸ್ಮಾರಕಗಳ ಮಾದರಿಗಳನ್ನು (ರಿಫ್ಲಿಕಾಗಳನ್ನು) ನಿರ್ಮಿಸಬೇಕೆಂದು ಈ ಸದನವು ಒತ್ತಾಯಿಸುತ್ತದೆ.” ಎಂ.ಕೆ.ವಿಶಾಲಾಕ್ಷಿ ಕಾರ್ಯದರ್ಶಿ(ಪ್ರ) ವಿಧಾನಸಭೆಯ ಕಾರ್ಯಕಲಾಪಗಳ ಪಟ್ಟಿಯನ್ನು ಅಂತರ್ಜಾಲದ ಈ ವಿಳಾಸದಲ್ಲಿ ಪಡೆದುಕೊಳ್ಳಬಹುದು http://kla.kar.nic.in/assembly/lob/lob. htm ಬ ಫೆ. ರ ಮ್ಲ ಪಲ ಂಓೂಿ ಮ ಟಟ ೮"ಇ-- 4 `ಕರ್ನಾಟಕ ವಿಧಾನಸಭೆ . 8437168686 ೩೫15848117೫ ೩೦581181೬9 ಸ 0004 3200383351330320ಜರ ಕಂ ಇ020೫ನರಗ ವ ಯಯ (ು್ದ 29:56053403203 3223303101 ರಬರಾಅಣಕಾಲಾಂ ತಬ ಭಾ 45/:852ನ5 2 23324ತಾಸಬಂ ತೆ ..! ಸಂಖ್ಯೆ:ಕವಿಸಸ/ಶಾರಶಾ/18/2018 ವಿಧಾನಸಭೆ ಸಚಿವಾಲಯ, ವಿಧಾನ ಸೌಧ, ಬೆಂಗಳೂರು. ದಿನಾಂಕ: 25.01.2019 ಮಾನ್ಯರೆ, ವಿಷಯ: ಕರ್ನಾಟಕ ವಿಧಾನಸಭೆಯ ಅಧಿವೇಶನದ ದಿನಾ೦ಕ ಮತ್ತು ಸಮಯದ ಬಗ್ಗೆ. ಸೇಸ್ಟೇಜೇಸೇಸೇಸೇ ಕರ್ನಾಟಕದ ಮಾನ್ಯ ರಾಜ್ಯಪಾಲರು ಭಾರತ ಸಂವಿಧಾನದ ಅನುಚ್ಛೇದ 1741ರಲ್ಲಿ ಪ್ರದತ್ತವಾದ ಅಧಿಕಾರವನ್ನು ಉಪೋಗಿಸ್ಯ ಕರ್ನಾಟಕ ವಿಧಾನಸಭೆಯು ಬುಧವಾರ, ದಿನಾಂಕ: 06ನೇ ಫೆಬ್ರವರಿ, 2019ರಂದು “ಗ್ಗ 11.00ಗಂಟೆಗೆ ಬೆಂಗಳೂರಿನ ವಿಧಾನಸೌಧದಲ್ಲಿರುವ ವಿಧಾನಸಭೆಯ ಸ ಸಭಾಂಗಣದಲ್ಲಿ ಸೇರಲು ಆದೇಶಿಸಿರುತ್ತಾರೆಂದು ತಮಗೆ ತಿಳಿಸಲಿಚ್ಛಿಸುತ್ತೇನೆ. ಆದುದರಿಂದ, ಸದರಿ ಸಭೆಗೆ ತಾವು ಹಾಜರಾಗಬೇಕೆ೦ದು ಕೋರುತ್ತೇನೆ. ತಮ್ಮ ವಿಶ್ವಾಸಿ, (ಎಂ.ಕೆ. ವಿಶಾಲಾಕ್ಟಿ) ಕಾರ್ಯದರ್ಶಿ(ಪು. ಕರ್ನಾಟಕ ವಿಧಾನಸಭೆ. ಗೆ: 1, ವಿಧಾನಸಭೆಯ ಎಲ್ಲಾ ಮಾನ್ಯ ಸದಸ್ಯರುಗಳಿಗೆ. 2. ದಿನಾಂಕ 25ನೇ ಜನವರಿ, 2019ರ ರಾಜ್ಯ ವಿಶೇಷ ಪತ್ರಾಂಕಿತದಲ್ಲಿ ಪ್ರಕಟಿಸಿ ಈ ಸಚಿವಾಲಯಕ್ಕೆ 50 ಪ್ರತಿಗಳನ್ನು ಕಳುಹಿಸಿಕೊಡುವಂತೆ ಕರ್ನಾಟಕ ರಾಜ್ಯದ ಪತ್ರಾಂಕಿತ ಸಂಗ್ರಹಕಾರರನ್ನು ಕೋರಲಾಗಿದೆ. ಪ್ರತಿಗಳು: ್ಲ(.. ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ, ಅಪರ ಮುಖ್ಯ ಕಾರ್ಯದರ್ಶಿಯವರಿಗೆ, ಬೆ೦ಗಳೂರು. 2. ಎಲ್ಲಾ ಇಲಾಖಾ ಪ್ರಧಾನ ಕಾರ್ಜದರ್ಶಿಗಳಿಗೆ 1 ಕಾರ್ಯದರ್ಶಿಗಳಿಗೆ, ಬೆ೦ಗಳೂರು. 3 ಭಾರತ ಸರ್ಕಾರದ ಕಾನೂನು ಇಲಾಖೆಯ ಕಾರ್ಯದರ್ಶಿಯವರಿಗೆ, ನವದೆಹಲಿ. 4. ಭಾರತ ಸರ್ಕಾರದ ಸಂಸದೀಯ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿಯವರಿಗೆ, ನವದೆಹಲಿ. 5. ಭಾರತ ಸರ್ಕಾರದ ಗೃಹ ಇಲಾಖೆಯ ಕಾರ್ಯದರ್ಶಿಯವರಿಗೆ, ನವದೆಹಲಿ. 6. ಮಾನ್ಯ ರಾಜ್ಯಪಾಲರ `“ಾರ್ಯದರ್ಶಿ, ರಾಜಭವನ, ಬೆ೦ಗಳೂರು. 7. ಮಹಾ ಪ್ರಧಾನ ಕಾರ್ಯದರ್ಶಿ, ಲೋಕಸಭೆ, ನವದೆಹಲಿ. 8. ಮಹಾ ಪ್ರಧಾನ ಕಾರ್ಯದರ್ಶಿ, ರಾಜ್ಯಸಭೆ, ನವದೆಹಲಿ. ೦, ಕಾರ್ಯದರ್ಶಿ, ಭಾರತ ಚುನಾವಣಾ ಓಟೋಗ, ನವದೆಹಲಿ. 10, ಸ್ಥಾನಿಕ ಆಯುಕ್ತರು, ಕರ್ನಾಟಕ ಭವನ, ನವದೆಹಲಿ. 11... ಕಾರ್ಯದರ್ಶಿ, ಕರ್ನಾಟಕ ವಿಧಾನ ಪರಿಷತ್ತು, ಬೆ೦ಗಳೂರು. 12. ಅಡ್ಡೊಕೇಟ್‌ ಜನರಲ್‌, ಕರ್ನಾಟಕ, ಬೆಂಗಳಸರು. 13. ಮಹಾಲೇಖಪಾಲರು, ಕರ್ನಾಟಕ, ಬೆ೦ಗಳೂರು. 14, ಎಲ್ಲಾ ರಾಜ್ಯ ವಿಧಾನಮಂಡಲಗಳ ಕಾರ್ಯದರ್ಶಿಗಳಿಗೆ. 15. ಆಯುಕ್ತರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಬೆ೦ಗಳೂರು. 16. ನಿರ್ದೇಶೆಕರು, ದೂರದರ್ಶನೆ ಕೇಂದ್ರ, ಬೆ೦ಗಳೂರು. 17. ನಿರ್ದೇಶಕರು, ಆಕಾಶವಾಣಿ, ಬೆಂಗಳೂರು. 18, ನಿರ್ದೇಶಕರು, ಮುದ್ರಣ ಮತ್ತು ಲೇಖನ ಸಾಮಗ್ರಿಗಳ ಇಲಾಖೆ, ಬೆ೦ಗಳೂರು. 19. ಮಾನ್ಯ ಸಭಾಧ್ಯಕ್ಷರವರ ಆಪ್ಪ ಸಾರ್ಯದರ್ಶಿ, ಕರ್ನಾಟಕ ವಿಧಾನಸಭೆ, ಬೆ೦ಗಳೂರು. 20, ಮಾನ ಉಪ ಸಭಾಧ್ಯಕ್ಷರ ತ್ರಪ್ತ ಕಾರ್ಯದರ್ಶಿ, ಕರ್ನಾಟಕ ವಿಧಾನಸಭೆ, ಬೆ೦ಗಳೂರು. 21, ಮಾನ್ನ ವಿರೋಧ ಪಕ್ಷದ ನಾಯಕರ ಆಪ್ತ ಕಾರ್ಯದರ್ಶಿ, ಕರ್ನಾಟಕ ವಿಧಾನಸಭೆ, ಬೆ೦ಗಳೂರು. 22, ಮಾನ್ಯ ಸರ್ಕಾರಿ ಮುಖ್ಯ ಸಚೇತಕರ ಅಪ್ಪ ಕಾರ್ಯದರ್ಶಿ, ಕರ್ನಾಟಕ ವಿಧಾನಸಭೆ, ಬೆ೦ಗಳೂರು. 23, ಮಾನ್ನ ವಿರೋಧ ಪಕ್ಷದ ಮುಖ್ಯ ಸ ಸಚೇತಕರ ಆಪ್ತ ಕಾರ್ಯದರ್ಶಿ, ಕರ್ನಾಟಕ ವಿಧಾನಸಭೆ, ಬೆ೦ಗಳೂರು. 24. ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿಗಳ ಆಪ್ತ “ಕಾರ್ಯದರ್ಶಿಗಳು, ಕರ್ನಾಟಕ ಭವನ, ನವದೆಹಲಿ. 25. ಕರ್ನಾಟಕ ವಿಧಾನಸಭೆಯ ಎಲ್ಲಾ ಅಧಿಕಾರಿಗಳಿಗೆ - ಮಾಹಿತಿಗಾಗಿ. ಸಾ [10.(/5/1601/18/2018 [60151816 ಗಿ55೦17101/ 5607608118 '/160878 50ಟ6೮/8,867681[0. 086: 25,01,209, 268 51(/1136877, 5೮0: 56551075 ೦? (68778808 6೦151801/೮ ಗಿ5561700/ 6016 876 0776 - 1೧077800 160. ಸಜ ಜ್ಯ ಜಂ ೫% 7೧ 0೮೦15೮ ೦1 076 00೦೪65 00770776೮೮ ಟ೧೮0/ ಗಿ11೦೮ 174(1) 0 076 0೦೧5೦೧ 0" 17018, 071016 60677೦7 ೦" (60/7212 185 5ಟ737107೮0ೆ 073೮ (0272121828 ಓ೦೮151201೪ಆ ಗಿ೨೦೮॥7॥॥/ 10 11೦೮೬ 21 18,00 ೩.೧73. ೦೧ `ೆ/ಆ011೮502)/ 07೮ 6% ನಂ೧ಟ2೧// 2019 17 (7ಆ 1೦೧151304೮ ಗಿ5೦೮710// 0೧೩೧30೮ / 160272 5೦682, 8೮೧೦೩1೪೪. 76665 )/0೦೬ ₹0 (0೧01/ 8676 06 7766000. 00/5 781(78೬1/, ಓಂ: ಡಂ (ಲೂಟಿ ಗಯ ೩ ಊಧಯ್ಯ[ (ಗಿ/,1(. 1/1511ಸ1ಡ16511) 560687/(1/0), (21178122 16615186 ಗಿ5561701/. 70: 1. ಗಿ! ೮ ೦7101೮ [10770615 ೦? (068/7308 ೦೮151006 55677011, 2... 36 0೦07011೦!/ (0871721803 687606-0/1(7 3 76೦೮9! ₹೦ 0001190 17 07೮ ಗ೧/8-0761೧8೧/ (5876076 68056 (76 255 780080/, 2019 8೧6 ₹0 56706 50 ೦0/0165 0 015 56016081 €೦॥% 10; 1... 71೧6 0110" 50076180/ ೩೧೮ ಗಿ6011071 01ಆ" 56076027105 10 ೮೦೪೮೧777611 ೦7 (02/7282, 867081/ಟ. 2... 7776 017೧೮/0೩| 56076131165 / 56೦7€[2[165 10 60%6777767( ೦" 81 260೫ಗ:7776೧15, 86೧081೬0. 3... 76 56076/8// ₹೦ 60೦೫6/771671 ೦7 17618, 111೧15[7/ ೦" 8%, !/ 061, 4, 776 5607610807 10 60/6777760 ೦ 17018, |11೧15(೧/ ೦ 00111877671007/ ಸಿ15, 1೮॥/ 2611, 5, 7೧6 56076080/ 1೦ 60167777601 ೦ 1೧012, [ಗೆ111507/ ೦ 1017೮ ಗಿ1815, (1೮% 06(]. 6... 76 5607602/7/ 1೦ 107015 0೫೮77೦7 ೦" (68772213, 867081, 7... 7೧6 5607618// ೮67೮/21 ೦೬ 58078, ೫೮% 061], 8. 7೧6 56೧6(2/7/ 676/81, ೧81/8 58008, 0೮% 2611, 9, 77೧೮ 56076180/, 51೮೮೦೧1 0೦777715510 ೦ 77018, 11೮॥/ 2೮1], 10, 776 ೧೮51೮೮೧1 0೦777715510761, (48778008 870/81, [೮// 2, 11. 76 56076077; (6877812/08 [೮66191811/೮ 0೦ಟ೧೦॥, 8676210. 12. 7೧೮ ಗಿ೮1೦೦೩0೮ 667೮/೩1, (0317721819, 86703111, 13, 776 ಗಿ೦೦೦ಟ೬೧7೫೧/: 6676/21, (628/7812, 8670810. 14. 7176 56೦68/1696 ೧ 81 (೧೮ 5816 ೮61518೬765, 15, 77 00777155107, 0೮608ಗು776೧ ೦" 1710177801 & 00110 ೧೮1೩೦೧೨5, 86೧081೪. 6, 7೮ 01೮೦೭೦1, 2೦೦/೮೫50 16೮70178, ಔ86೧681೬7ಆ. 17. 7೧6 2160101, 81 77018 ೧2010, 867081೬, 18, 776 0160001, 8ಗ0706/ 5(800೧6// 8೧6 800110810೧9, 867681. 19. 77೧6 7.5 10 107'01ಆ 576807, (2877218108 1೮(618ಆ ಓ5೦೦೮1701/, 867೧0811. 20. 776 0.5 ॥0 100'೧01ಆ 0600/ 5೧68667, (0281781212 (೦01518011೮ ಗಿ5೦61770)/, 86೧0811. 21. 776 8,5 10 68667 ೦ ೦00೦511007, (08172182 ೮61518101೮ 1556770//, 86೧681, 22. 776 7,5 ₹೦ 60067777671 071೮? 1/೧1, (6877888 1೮೧1518016 ಗಿ55೮1701/, 86೧081೬. 23. 776 7,5 ॥0 ೦000೦51100 ೧೦ಗು/ ೮71೮" '/೧10, (08773120 [6015180116 ಗಿ55೦೮7701/, 867081. 24, 777೮ 7/1/8106 56076181065 10೦ 506081 7೦0/6567130%065 ೦" 6006/777760(£ ೦" ((2/788(0, 168/7883 5೫೬/೩೧, ೫೮೦%/ 0೮111. 25. ಓ|1 (೧೮ ೦1೦6/95 ೦ (08178212 ೮೮15180೮ ಗಿ55೮7710)/ 5607618118 - 1೦೯ 11707718000, ಎಎ ಎಂ“ ್ಪಂ ವ ರೌ .....* |. ಕರ್ನಾಟಕ ವಿಧಾನಸಭ “ಟು ಹ ಯಜ. ತ (ೀ ಹದಿನೈದನೇ ವಿಧಾನಸಭೆ & ಮೂರನೇ ಅಧಿವೇಶನ ತಾತ್ಕಾಲಿಕ ಕಾರ್ಯಕ್ರಮ ಪಟ್ಟಿ ಫೆಬವರಿ 2019 ಬುಧವಾರ, ದಿನಾಂಕ 06 7. ಬೆಳಿಗ್ಗೆ 11.00 ಗಂಟೆಗೆ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾನ್ಯ ರಾಜ್ಯಪಾಲರ ಭಾಷಣ ಗುರುವಾರ, ದಿನಾಂಕ 07 ೭. ಸರ್ಕಾರಿ / ಖಾಸಗಿ ಕಾರ್ಯಕಲಾಪಗಳು ಶುಕ್ರವಾರ, ದಿನಾಂಕ 08 :.. ಮಧ್ಯಾಹ್ನ 12.30 ಗಂಟೆಗೆ 2019-20ನೇ ಸಾಲಿನ ಆಯವ್ಯಯ ಮಂಡನೆ ಶನಿವಾರ, ದಿನಾಂಕ 09 7. ಸಾರ್ವತ್ರಿಕ ರಜೆ ದಿನ ಭಾನುವಾರ, ದಿನಾಂಕ 10 2. ಸಾರ್ವತ್ರಿಕ ರಜೆ ದಿನ ಸೋಮವಾರ, ದಿನಾಂಕ 11 ು.. ಸರ್ಕಾರಿ ಕಾರ್ಯಕಲಾಪಗಳು ಮಂಗಳವಾರ, ದಿನಾಂಕ 12 ು.. ಸರ್ಕಾರಿ ಕಾರ್ಯಕಲಾಪಗಳು ಬುಧವಾರ, ದಿನಾಂಕ 13 ು.. ಸರ್ಕಾರಿ ಕಾರ್ಯಕಲಾಪಗಳು ಗುರುವಾರ, ದಿನಾಂಕ 14 ು.. ಸರ್ಕಾರಿ / ಖಾಸಗಿ ಕಾರ್ಯಕಲಾಪಗಳು ಶುಕ್ರವಾರ, ದಿನಾಂಕ 15 2. ಸರ್ಕಾರಿ ಕಾರ್ಯಕಲಾಪಗಳು ಮುಂದಿನ ಕಾರ್ಯಕ್ರಮಗಳೇನಾದರೂ ಇದ್ದಲ್ಲಿ, ತದನಂತರ ತಿಳಿಸಲಾಗುವುದು. ಸಭಾಧ್ಯಕ್ಷ ರ ಆದೇಶಾನುಸಾರ, ಎಂ.ಕೆ. ವಿಶಾಲಾಕ್ಟಿ ಕಾರ್ಯದರ್ಶಿ(ಪ). ಕರ್ನಾಟಕ ವಿಧಾನ ಸಭೆ. ಬೆ೦ಗಳೂರು ದಿನಾಂಕ: 25.01.2019 ವಿಧಾನಸಭೆಯ ಎಲ್ಲಾ ಮಾನ್ಯ ಸದಸ್ಯರುಗಳಿಗೆ. ಯ ಎ ವಪ 1೭6187೧1411. 11 6:151,111178. 1558೯1111,]/ ಜ್ಞ ಕ ನಳ ಬ ಎ 22. ಜರ ಚ ರಾತಾತಾ್‌ ೫೫೩೪೪೪೫೪ 3೬೬& 16616808), 111360), 16ಬ/, 5೯68), ೮೬168), 10768), 172೦86), 1606165687, 111056), 111687, ಟ್‌ 27930/0019 535/5335/355355555555534 ೪2558 ಇನ ನಾ ಾ39553005823ಹ2 35ರ ಹಮ ಎ ಉಂ ಸ್ಭ ಬ ಮ ಪಉ ಬ ಯ ಎ 0೦ ದಬ ಮಯ ಮ... 4 11111171111 45501/1013 11181) 5551೦೫ 71೦11510741, 7000೧11171೯ 68006 070 06% 68106 (76 07% 68106 06 08% 68166 (೧0 099 68166 (736 10% 68/06 170 11% 68106 170 12% 6೩106 (76 13% 6406 176 149 68106 070 15% 1೯01೬4೧1 2019 ಲೆ01111 5055101 (0೧೪೫೦೫11೧೫5 ಗಿಗೆಗ1:055) ೩೭11.00 ೩.1೫. (1110181 / 7೦0-00110181 13115111055 1]-೮50111811011 ೧8 1102೮! 101 (11೮ 70೩1 2019-20 ೩೬ 12.30 [.111. (೮1೮1೩1 1101108 (೮1೮೯೩1 1101108 (811181 13115111055 (1118183 05111055 (111181 0115111055 (111181 / 110೧11-01110181 13115111055 (1[1181 80115111055 1111107 21081811110, 1 ೫7), ೫111 ಲ 11111112100 12108. 308೩, ಜ94: 25.01.2010 '1'0: 13% ೦1608 08 (16 5081601, 11,16, 71511/41,116511] 5೦೦7೮1೫71(1/0), 16811781818 10815181176 5501701). 11 (116 110/1'116 ಗಿ101111)0155 ೧8 1,0€15181116 455೮111017. 2... €(.4%೪ಔಟ ಯ ಟ್ಟ ಎಂ ೮೯ 4 ಸಂಖ್ಯೆ: ಕವಿಸಸ/ಶಾರಶಾ/18/2018 ವಿಧಾನಸಭೆಯ ಸಚಿವಾಲಯ, ವಿಧಾನಸೌಧ, ಬೆಂಗಳೂರು. ದಿನಾಂಕ:14.02.2019 ಅಧಿಸೂಚನೆ ಬುಧವಾರ, ದಿನಾಂಕ 06ನೇ ಫೆಬ್ರವರಿ, 2019 ರಂದು ಪ್ರಾರಂಭವಾದ ಹದಿನೈದನೇ ವಿಧಾನಸಭೆಯ ಮೂರನೇ ಅಧಿವೇಶನವನ್ನು ಗುರುವಾರ, ದಿನಾಂಕ 14ನೇ ಫೆಬ್ರವರಿ, 2019ರಂದು ಅನಿರ್ಧಿಷ್ಟ ಕಾಲದವರೆಗೆ ಮುಂದೂಡಲಾಗಿದೆ. (೧0 (ಗ (00೬. ೬ಗೈಟ್ಟ (ಎಂ.ಕೆ.ವಿಶಾಲಾಕಿ) ಕಾರ್ಯದರ್ಶಿ(ಪು, K ಕರ್ನಾಟಕ ವಿಧಾನಸಭೆ. 1. ವಿಧಾನಸಭೆಯ ಎಲ್ಲಾ ಮಾನ ಸದಸ್ಯರಿಗೆ. 2. ದಿನಾಂಕ 14ನೇ ಫೆಬ್ರವರಿ, 2019ರ ರೌಜ್ಯ ಪತ್ರದಲ್ಲಿ ಪ್ರಕಟಿಸಿ ಈ ಸಚಿವಾಲಯಕ್ಕೆ 50 ಪ್ರತಿಗಳನ್ನು [ae ಕಳುಹಿಸಿಕೊಡುವಂತೆ ಕರ್ನಾಟಕ ರಾಜ್ಯದ” ಪತ್ರಾ ್ರಾಂಕಿತ ಸಂಗ್ರಹಕಾರರನ್ನು ಕೋರಲಾಗಿದೆ. ಸ್ಟ 6 x & NE ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ, ಅಪರ ಮುಖ್ಯ ಕಾರ್ಯದರ್ಶಿಯವರಿಗೆ. ಎಲ್ಲಾ ಇಲಾಖಾ ಪ್ರಧಾನ ಕಾರ್ಯದರ್ಶಿಗಳಿಗೆ / ಕಾರ್ಯದರ್ಶಿಗಳಿಗೆ, ಬೆ೦ಗಳೂರು. ಭಾರತ ಸರ್ಕಾರದ ಕಾನೂನು ಇಲಾಖೆಯ ಕಾರ್ಯದರ್ಶಿಯವರಿಗೆ, ನವದೆಹಲಿ. ಭಾರತ ಸರ್ಕಾರದ ಸಂಸದೀಯ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿಯವರಿಗೆ, ನವದೆಹಲಿ. ಭಾರತ ಸರ್ಕಾರದ ಗೃಹ ಇಲಾಖೆಯ ಕಾರ್ಯದರ್ಶಿಯವರಿಗೆ. ನವದೆಹಲಿ. ಮಾನ್ಯ ರಾಜ್ಯಪಾಲರ ಕಾರ್ಯದರ್ಶಿಯವರಿಗೆ, ರಾಜಭವನ, ಬೆಂಗಳೂರು. ಮಹಾ ಪ್ರಧಾನ ಕಾರ್ಯದರ್ಶಿ, ಲೋಕಸಭೆ, ನವದೆಹಲಿ. ಮಹಾ ಪ್ರಧಾನ ಕಾರ್ಯದರ್ಶಿ, ರಾಜ್ಯಸಭೆ, ನವದೆಹಲಿ. ಕಾರ್ಯದರ್ಶಿ, ಭಾರತ ಚುನಾವಣಾ ಆಯೋಗ, ನವದೆಹಲಿ. A ಸ್ಥಾನಿಕ ಆಯುಕ್ತರು, ಕರ್ನಾಟಕ ಭವನ, ನವದೆಹಲಿ. ಕಾರ್ಯದರ್ಶಿ, ಕರ್ನಾಟಕ ವಿಧಾನ ಪರಿಷತ್ತು, ಬೆಂಗಳೂರು. 12. ಅಡ್ಡೊಕೇಟ್‌ ಜನರಲ್‌, ಕರ್ನಾಟಕ, ಬೆ೦ಗಳೂರು. 13. ಮಹಾಲೇಖಪಾಲರು, ಕರ್ನಾಟಕ, ಬೆಂಗಳೂರು. 14. ಎಲ್ಲಾ ರಾಜ್ಯ ವಿಧಾನಮಂಡಲಗಳ ಕಾರ್ಯದರ್ಶಿಗಳಿಗೆ. 15. ಆಯುಕ್ತರು, ವಾರ್ತಾ ಇಲಾಖೆ, ಬೆಂಗಳೂರು. 16. ನಿರ್ದೇಶಕರು, ದೂರದರ್ಶನ ಕೇಂದ್ರ ಬೆಂಗಳೂರು. 17. ನಿರ್ದೇಶಕರು, ಆಕಾಶವಾಣಿ, ಬೆಂಗಳೂರು. 18. ನಿರ್ದೇಶಕರು, ಮುದ್ರಣ ಮತ್ತು ಲೇಖನ ಸಾಮಗ್ರಿಗಳ ಇಲಾಖೆ, ಬೆಂಗಳೂರು. 19, ಸಭಾಧ್ಯಕ್ಷರ ಆಪ್ತ ಕಾರ್ಯದರ್ಶಿ, ಕರ್ನಾಟಕ ವಿಧಾನಸಭೆ, ಬೆ೦ಗಳೂರು. 20. ಉಪ ಸಭಾಧ್ಯಕ್ಷರ ಆಪ್ತ ಕಾರ್ಯದರ್ಶಿ, ಕರ್ನಾಟಕ ವಿಧಾನಸಭೆ, ಬೆ೦ಗಳೂರು. 21. ಮಾನ್ಯ ವಿರೋಧ ಪಕ್ಷದ ನಾಯಕರ ಆಪ್ತ ಕಾರ್ಯದರ್ಶಿಯವರಿಗೆ, ವಿಧಾನಸಭೆ, ಬೆಂಗಳೂರು. 22. ಸರ್ಕಾರದ ಮುಖ್ಯ ಸಚೇತಕರ ಆಪ್ತ ಕಾರ್ಯದರ್ಶಿ, ಕರ್ನಾಟಕ ವಿಧಾಸಭೆ, ಬೆ೦ಗಳೂರು. 23, ವಿರೋಧ ಪಕ್ಷದ ಮುಖ್ಯ ಸಚೇತಕರ ಆಪ್ತ ಕಾರ್ಯದರ್ಶಿ, ಕರ್ನಾಟಕ ವಿಧಾನಸಭೆ, ಬೆಂಗಳೂರು. 24. ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿಯಿಂದ ಆಪ್ತ ಕಾರ್ಯದರ್ಶಿ, ಕರ್ನಾಟಕ ಭವನ, ನವದೆಹಲಿ. 25. ಕರ್ನಾಟಕ ವಿಧಾನ ಸಭೆಯ ಎಲ್ಲಾ ಅಧಿಕಾರಿಗಳು ಹಾಗೂ ಶಾಖೆಗಳಿಗೆ - ಮಾಹಿತಿಗಾಗಿ. kkk ಹ ಣ್‌ ಛು No.KLAS//LGA/18/2018 Legislative Assembly Secretariat, Vidhana Soudha, Bengaluru. Date: 14.02.2019 NOTIFICATION The Meeting of the Third Session of the Fifteenth Legislative Assembly, which commenced on Wednesday, the 06" February, 2019 is adjourned sine-die on Thursday, the 14% February, 2019. 10:೧೮. ಸಭ! ಇ! fa (M.K.VISHALAKSHI) Secretary(1/c), Karnataka Legislative Assembly. To, All the Hon”ble Members of Karnataka Legislative Assembly. 2. The Compiler, Karnataka Gazette-with a request to publish in the Extra-ordinary Gazette dated the 14% February, 2019 and to send 50 copies to this Secretariat. Copy to: 1. The Chief Secretary and Additional Chief Secretaries to Government of Karnataka 2. The Principal Secretaries! Secretaries to Government of all Departments. 3. The Secretary to Government of India, Ministry of Law, New Delhi. 4. The Secretary to Government of India, Ministry of Parliamentary Affairs, New Delhi. 5. The Secretary to Government of India, Ministry of Home Affairs, New Delhi. 6. The Secretary to Hon'ble Governor of Karnataka, Bengaluru 7. The Secretary General, Lok Sabha, New Delhi. 8. The Secretary General, Rajya Sabha, New Delhi. 9. The Secretary, Election Commission of India, New Delhi. 10. The Resident Commissioner, Karnataka Bhavan, New Delhi. 11. The Secretary, Karnataka Legislative Council, Bengaluru. 12. The Advocate General, Karnataka, Bengaluru. 13. The Accountant General, Karnataka, Bengaluru. 14. The Secretaries of all the State Legislatures. 15. The Commissioner, Department of Information, Bengaluru. 16. The Director, Doordarshan Kendra, Bengaluru. 17. The Director, All India Radio, Bengaluru. 18. The Director, Printing, Stationery and Publications, Bengaluru. 19. The Private Secretary to Speaker, Kamataka Legislative Assembly, Bengaluru. 20. The Private Secretary to Deputy Speaker, Karnataka Legislative Assembly, Bengaluru. 21. The Private Secretary to Leader of Opposition, Karnataka Legislative Assembly, Bengaluru. 22. The P.S. to Govt. Chief Whip, Karnataka Legislative Assembly, Bengaluru. 23. The P.S. to Opposition Party Chief Whip, Karnataka Legislative Assembly, Bengaluru. 24. The P.S. to Special Representative of Government of Karnataka, Karnataka Bhavan, New Delhi. 25. All the Officers & Branches of Kamataka Legislative Assembly Secretariat - for information. ಸರತ ಸಂತೇ ಕರ್ನಾಟಕ ವಿಧಾನಸಭೆ ಹದಿನೈದನೇ ವಿಧಾನಸಭೆ ಲಘು ಪ್ರಕಟಣೆ ಭಾಗ - 2 (ಸಾಂಸದಿಕ ಹಾಗೂ ಇತರೆ ವಿಷಯಗಳಿಗೆ ಸ೦ಬ೦ಧಿಸಿದ ಸಾಮಾನ್ಯ ಮಾಹಿತಿ) ಮಂಗಳವಾರ, ದಿನಾಂಕ 11ನೇ ಜೂನ್‌, 2019 ಸಂಖ್ಯೆ:60 ವಿಧಾನಸಭೆಯ ಅಧಿವೇಶನದ ಮುಕ್ತಾಯ ಗುರುವಾರ, ದಿನಾ೦ಕ 14ನೇ ಫೆಬ್ರವರಿ, 2019 ರ೦ದು ಅನಿರ್ದಿಷ್ಟ ಕಾಲದವರೆಗೆ ಮುಂದೂಡಲ್ಪಟ್ಟ 15ನೇ ವಿಧಾನಸಭೆಯ ಮೂರನೇ ಅಧಿವೇಶನವನ್ನು 2089ನೇ ಮೇ, 27ರ ಅಧಿಸೂಚನೆ ಕ್ರಮಾಂಕ: ಡಿಪಿಎಎಲ್‌ 93 ಸಂವ್ಯವಿ 2019ರ ಮೇರೆಗೆ ಮಾನ್ಯ ರಾಜ್ಯಪಾಲರು ಮುಕ್ತಾಯಗೊಳಿಸಿರುತ್ತಾರೆಂದು ಈ ಮೂಲಕ ಮಾನ್ಯ ಸದಸ್ಯರಿಗೆ ತಿಳಿಸಲಾಗಿದೆ. ಎಂ.ಕೆ. ವಿಶಾಲಾಕ್ಷಿ, ಕಾರ್ಯದರ್ಶಿ(ಪ), ಕರ್ನಾಟಕ ವಿಧಾನಸಭೆ. ವಿಧಾನಸಭೆಯ ಎಲ್ಲಾ ಮಾನ್ಯ ಸದಸ್ಯರುಗಳಿಗೆ, ಪತಿಗಳು: ಪ್ರತಿಗಳು: ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ, ಅಪರ ಮುಖ್ಯ ಕಾರ್ಯದರ್ಶಿಯವರಿಗೆ, ಬೆ೦ಗಳೂರು. ಎಲ್ಲಾ ಇಲಾಖಾ ಪ್ರಧಾನ ಕಾರ್ಯದರ್ಶಿಗಳಿಗೆ / ಕಾರ್ಯದರ್ಶಿಗಳಿಗೆ, ಬೆ೦ಗಳೂರು. ಭಾರತ ಸರ್ಕಾರದ ಕಾನೂನು ಇಲಾಖೆಯ ಕಾರ್ಯದರ್ಶಿಯವರಿಗೆ, ನವದೆಹಲಿ. ಭಾರತ ಸರ್ಕಾರದ ಸಂಸದೀಯ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿಯವರಿಗೆ, ನವದೆಹಲಿ. ಸರ್ಕಾರದ ಗೃಹ ಇಲಾಖೆಯ ಕಾರ್ಯದರ್ಶಿಯವರಿಗೆ, ನವದೆಹಲಿ. ರಾಜ್ಯಪಾಲರ ಕಾರ್ಯದರ್ಶಿ, ರಾಜಭವನ, ಬೆಂಗಳೂರು. ಮಹಾ ಪ್ರಧಾನ ಕಾರ್ಯದರ್ಶಿ, ಲೋಕಸಭೆ, ನವದೆಹಲಿ. ಮಹಾ ಪ್ರಧಾನ ಕಾರ್ಯದರ್ಶಿ, ರಾಜ್ಯಸಭೆ, ನವದೆಹಲಿ. ಕಾರ್ಯರದರ್ಶಿ, ಭಾರತ ಚುನಾವಣಾ ಆಯೋಗ, ನವದೆಹಲಿ. 10. ಸ್ಥಾನಿಕ ಆಯುಕ್ತರು, ಕರ್ನಾಟಕ ಭವನ, ನವದೆಹಲಿ. 11... ಕಾರ್ಯದರ್ಶಿ, ಕರ್ನಾಟಕ ಎಧಾನ ಪರಿಷತ್ತು, ಬೆ೦ಗಳೂರು. 12. ಅಡ್ವೊಕೇಟ್‌ ಜನರಲ್‌, ಕರ್ನಾಟಕ, ಬೆ೦ಗಳೂರು. 13. ಮಹಾಲೇಖಪಾಲರು, ಕರ್ನಾಟಕ, ಬೆ೦ಗಳೂರು. 14. ಎಲ್ಲಾ ರಾಜ್ಯ ವಿಧಾನಮಂಡಲಗಳ ಕಾರ್ಯದರ್ಶಿಗಳಿಗೆ. 15. ಆಯುಕ್ತರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಬೆಂಗಳೂರು. 16. ನಿರ್ದೇಶಕರು, ದೂರದರ್ಶನ ಕೇ೦ದ್ರ, ಬೆ೦ಗಳೂರು. 17. ನಿರ್ದೇಶಕರು, ಆಕಾಶವಾಣಿ, ಬೆ೦ಗಳೂರು. 18. ನಿರ್ದೇಶಕರು, ಮುದ್ರಣ ಮತ್ತು ಲೇಖನ ಸಾಮಗ್ರಿಗಳ ಇಲಾಖೆ, ಬೆ೦ಗಳೂರು. 19. ಮಾನ್ಯ ಸಭಾಧ್ಯಕ್ಷರವರ ಆಪ್ತ ಕಾರ್ಯದರ್ಶಿ, ಕರ್ನಾಟಕ ವಿಧಾನಸಭೆ, ಬೆ೦ಗಳೂರು. 20. ಮಾನ್ಶ ಉಪ ಸಭಾಧ್ಯಕ್ಷರ ಆಪ್ತ ಕಾರ್ಯದರ್ಶಿ, ಕರ್ನಾಟಕ ವಿಧಾನಸಭೆ, ಬೆ೦ಗಳೂರು. 2... ಮಾನ್ಯ ವಿರೋಧ ಪಕ್ಷದ ನಾಯಕರ ಆಪ್ತ ಕಾರ್ಯದರ್ಶಿ, ಕರ್ನಾಟಕ ವಿಧಾನಸಭೆ, ಬೆ೦ಗಳೂರು. 22. ಮಾನ್ಯ ಸರ್ಕಾರಿ ಮುಖ್ಯ ಸಜೇತಕರ ಆಪ್ಶ ಕಾರ್ಯದರ್ಶಿ, ಕರ್ನಾಟಕ ವಿಧಾನಸಭೆ, ಬೆ೦ಗಳೂರು. 23. ಮಾನ್ಯ ವಿರೋಧ ಪಕ್ಷದ ಮುಖ್ಯ ಸಚೇತಕರ ಆಪ್ತ ಕಾರ್ಯದರ್ಶಿ, ಕರ್ನಾಟಕ ವಿಧಾನಸಭೆ, ಬೆ೦ಗಳೂರು. 24. ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿಗಳ ಆಪ್ತ ಕಾರ್ಯದರ್ಶಿಗಳು, ಕರ್ನಾಟಕ ಭವನ, ನವದೆಹಲಿ. 25. ಕರ್ನಾಟಕ ವಿಧಾನಸಭೆಯ ಎಲ್ಲಾ ಅಧಿಕಾರಿಗಳಿಗೆ - ಮಾಹಿತಿಗಾಗಿ. ೦ 00 ಎಂ ಚಿ ಜು ಣ್‌ ಲ. ( ತೇರೇಜೇಜೇಜ ಗಿ ೧11/1/(0/ 1£೮15(1ಗ1111£ ಗಿ55೯£118[]/ ೯1೯1೯೯1771 55೯1/8[1/ 8011೯110 ನಿಗಿ೧7-1 (66ಗ6(811710/೧721100 161208 1೦ 78180767120/ 3೧6 ೦॥7ಆ/ 1/1206/9) 7೬6562, 11 1೧6, 2019 10: 60 80806/1101 ೧೯ 5೯551011 ೧೯ 71£ 1೯61514710೯ ಡ55೯1/೧81)/ [100'01೮ 1161706196 ೩7೮ ೧೮೮0 17101/1760 (3! 16 35 5656107 01 (76 15% 16815180 ಓ5561701/, ೫/೧1೦ ೫/85 ೩010೬701606 5176-616 ೦೧ 770/5681, 0 14. £60/೩೧/, 2019 ೧85 0660 01008066 / 176 100೧'01€ ೮೦೪6/7೦/ ೦1 (08772128 ೫1066 1101103000 0.001 03 561/1/1/ಗಿ'! 2019, ೧೩೭66 277 112%, 2019. ಗಿ1.(, 15೧,641 ಓ1(5111, 560618// (1/0), (31781818 166151811೮ ಗ556070/0/. 70, ಓಿ|| 1೧೮ ಗ೦೧'01ಆ 1/6/706179 ೦1 (3772123 ೦815130೮ ಗಿ55೮770//. €001 10: 776 0೧16? 5607618// 3೧6 ಓ061(10721 0೧161 96೦76187165 10 60%67777601 ೦! (0377818, 86೧1ರ. 7೧6 71176108! 56೦61/1695 / 56೦[€([೩/165 ೧ 60೫6/777671 ೧" ೩1! ೧೧0೩1776075, 76೧831. 76 56076180/ 10 60%೮1717601 ೦% 1೧618, ಗ11೧1507/ ೦? ೬8%, 1೮%/ 011. 176 56076180/ ₹0 60%6/70೧77601 ೦1 1೧618, 1/1151೧/ ೦ 0೩/118716೧130೧/ ಗಿ1131(6, 1೮೫ 2೮[೧|. 7೧೮ 56೦618// 10 ೮೦೫೮/1೧0೧76೧1 ೦" 1೧018, ಗಿ/1೧15(೧/ ೧೦" (10೧೮ ಡಿ(181(5, !%/ 01]. 776 56076130/ ₹0 ಗ೦೧'016 60%6/0೦/ ೦1 (08/2183, 8678810. 7೮ 560(618/ ೮೮/76/೩1 10 53014, ೮೫/ 2೮1]. 7೧6 560(618೧/ ೮೮೮/೩, ೧3/3 52073, ೫೮% 061೧1. 7೧6 56076180/, ೯1601100 0೦77715510೧ ೦" 1೧613, 1೮೫ 0೮11. (೦:00 ಸತು ರಾ ಟಾ ಜಾ 7. (3 ಡು ಹಾ . 7೧6 76516601 00/70715610೧61, (03772131 84%20, ೫೮%/ 0೮1೧॥. (ಡು (ಡಿ . 7೧6 560(618/, (878188 ೮6151911%6 ೮೦೮೧7೦॥, 86ಗ881೬ಟ. (ದು [೨ . 7೧೮ ೦1೦೦೩೬೮ ೮೮7೮/೩1, (03128213, 86೧310. 13. 7೧೮ ೦೦೦೮೧1೩0೧1 667೮/೩1 (03೯೧೩183, 867881. 14. 1೧೮ 56061869 ೦7 ೩1| (೧೮ 5186 (೮6151810766. 15, 7೧6 00770715510೧61, 00೩11776೧1 0"1೧707೧18000೧ & 7010 76180075, 86೧೯8810. 16. 7೧೮ 01760101, 2೦೦೮೩/5೧೩೧ (676/3, 86೧8810. 17. 7೧6 01760%0/, ಓ!| 7018 ೧೩010, 867581೬. 18. 7೧6 0178080/, 811೧11೧8, 583110೧60/ 3೧೮ 81011€3(10೧5, 860831ಟಟ. 19. 7೧6 ೧.510 ಗ00'016 506೩67, ((8/7218/03 ೬೮81512101೮ ಗಿ556170/0/, 867831, 20. 7೧6 0.9 10 00016 0೮॥// 9062407, (27721213 ಓ681512(1/6 ಗಿ556770//, 86೧810. 21. 7೧೮6 7.510 ೬6866/ 01 00005100, (2/38 ೮॥151811/6 ಗಿ5567710//, 860881೬0. 22. 7೧6 8.510 60೪೮೧7೧76೧ 0716" 1/10, (27781818 (681513೪೮ ಸಿ೨೦೮೧701/, 86೧6೩10. 23. 7೧6 0.50 000೦5101 08/7/0೮೧1? 1/೧1, (37021313 16191211/ಆ ಓ556170/0/, 86೧63100. 24. 7೧೮ 8/1/3816 56076181169 10 5060181! ೧೮0/7೮5೮೧1೩101%65 ೦% ೮೦೪67೧7೫೮೧1 ೦% 16872128, (68/೧813 811213೧, 1೦% 061], 25. 41 (೧೮ ೦೦೮/5 ೦" (6817818108 1೮6151801೮ ಗಿ೨5೮070/0/ 5೮೦61೫1181 - 80 1780773000. ಹು ಸ fat AEN) ಕರ್ನಾಟಕ ವಿಧಾನ ಸಭೆ (ಹದಿನೈದನೇ ವಿಧಾನ ಸಭೆ) ಮೂರನೇ ಅಧಿವೇಶನ ಲಘು ಪ್ರಕಟಣೆ ಭಾಗ-2 (ಸಾಂಸದಿಕ ಹಾಗೂ ಇತರೆ ವಿಷಯಗಳಿಗೆ ಸಂಬಂಧಿಸಿದ ಸಾಮಾನ್ಯ ಮಾಹಿತಿ) ಶುಕ್ರವಾರ, 25ನೇ ಜನವರಿ 2019 ಸಂಖ್ಯೆ: 45 ವಿಧಾನ ಸಭೆಯ ಉಪವೇಶನಗಳು ಕರ್ನಾಟಕ ವಿಧಾನ ಸಭೆಯು ಬುಧವಾರ, ದಿನಾಂಕ 6ನೇ ಫೆಬ್ರವರಿ, 2019ರಂದು ಬೆಳಗ್ಗೆ 11.00 ಗಂಟೆಗೆ ಬೆಂಗಳೂರಿನ ವಿಧಾನ ಸೌಧದಲ್ಲಿರುವ ವಿಧಾನ ಸಭೆಯ ಸಭಾಂಗಣದಲ್ಲಿ ಸಭೆ ಸೇರಲಿದೆ. 15ನೇ ವಿಧಾನ ಸಭೆಯ 3ನೇ ಅಧಿವೇಶನದ ಕಾರ್ಯಕಲಾಪಗಳನ್ನು ಈ ಕೆಳಕಂಡ ದಿನಾಂಕಗಳಂದು ನಡೆಸಲು ನಿಗದಿಪಡಿಸಲಾಗಿದೆ:- ದಿನಾಂಕ: 6, 7, 8, 11, 12, 13, 14 ಹಾಗೂ 15ನೇ ಫೆಬ್ರವರಿ, 2019. 1. ಪ್ರಶ್ನೆಗಳು (ನಿಯಮ 42 ಮತ್ತು 45) ಈ ಲಘು ಪ್ರಕಟಣೆಗೆ ಲಗತ್ತಿಸಿರುವ ಅನುಬಂಧ-1 ಮತ್ತು 2ರಲ್ಲಿ ನಮೂದಿಸಿರುವ ಷರತ್ತುಗಳಿಗೆ ಒಳಪಟ್ಟು ಸಾರ್ವಜನಿಕ ಹಿತದೃಷ್ಟಿಯ ಪ್ರಶ್ನೆಗಳ/ಸೂಚನೆಗಳನ್ನು ನೀಡಲು ಮಾನ್ಯ ಶಾಸಕರಿಗೆ ಅವಕಾಶವಿರುತ್ತದೆ. ಕರ್ನಾಟಕ ವಿಧಾನ ಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮಾವಳಿಗಳನ್ವಯ ಅಧಿವೇಶನದ ನಡುವಿನ ಅವಧಿಯಲ್ಲಿ ಮಾನ್ಯ ಶಾಸಕರು ನೀಡಿರುವ ಪ್ರಶ್ನೆಗಳನ್ನು ಮೇಲಿನ ಉಪವೇಶನಕ್ಕೆ ಪರಿಗಣಿಸಲಾಗುವುದು. ಆ ಪ್ರಶ್ನೆಗಳೂ ಒಳಗೊಂಡಂತೆ, ದಿನವೊಂದಕ್ಕೆ ಗರಿಷ್ಠ ಐದು (5) ಪ್ರಶ್ನೆಗಳನ್ನು ನೀಡಲು ಮಾನ್ಯ ಶಾಸಕರಿಗೆ ಅವಕಾಶವಿರುತ್ತದೆ. ಪ್ರಶ್ನೆಗಳ ಸೂಚನಾ ಪತ್ರಗಳನ್ನು ಸ್ವೀಕರಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕ ಹಾಗೂ ಬ್ಯಾಲೆಟ್‌ ನಡೆಸುವ ದಿನಾಂಕಗಳ ವಿವರಗಳು ಕೆಳಕಂಡಂತಿವೆ: | ಪ್ರಶ್ನೆಗಳ ಸೂಚನಾ ಬ ಪ್ರಶ್ನೆಗಳ ಸೂಚನಾ ಪಟ್ಟಿ ಪತ್ರಗಳನ್ನು ಬ್ಯಾಲೆಟ್‌ ನಡೆಯುವ ಸ್ಥಳ ಉಪವೇಶನದ ದಿನಾಂಕ | ಸಮೂಹ ಪತ್ರಗಳ ಬ್ಯಾಲೆಟ್‌ ತ್ತ ಸಂಖ್ಯೆ ಸೀಕರಿಸಲು ಮತ್ತು ಸಮಯ ನಡೆಸುವ ದಿಸಾಂಕ ಷ್ಟ ಕೊನೆಯ ದಿನಾಂಕ | 01 1 11.02.2019 ಅ-Aಿ 01.02.2019 04.02.2019 | (ಸೋಮವಾರ] ಲಿ 02 12.02.2019 ಆ-8 02.02.2019 05.02.2019 3 [eye [x] ಇ 3” (ಮಂಗಳವಾರ) | 11 03 13.02.2019 ಇ-೦.. |. 04.02.2019 | 06.02.2019 ಜಟ್ಟ Q ಗ್ರ ಸ (ಬುಧವಾರ) EN: 3 I | 04 14.02.2019. | &#-D | 05.02.2019 07.02.2019 9 3 ಸಗ ಇ (ಗುರುವಾರ) ಷ್ಟ ಚ IN |] 05 15.02.2019 ಉ-E 06.02.2019 08.02.2019 (ಶುಕ್ರವಾರ) | | ಪ್ರಶ್ನೆಗಳಿಗೆ ಸಂಬಂಧಿಸಿದ ಸಮೂಹ, ಪ್ರಶ್ನೆಗಳಿಗೆ ಉತ್ತರ ನೀಡುವ ದಿನಾಂಕ, ಮಂತ್ರಿಗಳು ಮತ್ತು ಇಲಾಖೆಗಳ ವಿವರಗಳನ್ನು ಅನುಬಂಧ-3ರಲ್ಲಿ ನೀಡಿದೆ. ಸಂಬಂಧಿಸಿದ ನಿಯಮ 39ರ ಮೇರೆಗೆ ಪ್ರಶ್ನೆಗಳನ್ನು ನೀಡಲು ಇರುವ 15 ದಿನಗಳ ಕಾಲಾವಕಾಶವನ್ನು ಮತ್ತು ನಿಯಮ 41ರ ಮೇರೆಗೆ ಉತ್ತರಗಳನ್ನು ಒದಗಿಸಲು ಇರುವ 10 ದಿನಗಳ ಕಾಲಾವಕಾಶವನ್ನು ಪ್ರಸ್ತುತ ಅಧಿವೇಶನದ ಪ್ರಶ್ನೋತ್ತರ ದಿಸಾಂಕಗಳ ಅವಧಿಗೆ ಮಾತ್ರ ಕಡಿತಗೊಳಿಸಲಾಗಿರುತ್ತದೆ. 2. ಅರ್ಧ ಗಂಟೆ ಕಾಲಾವಧಿ ಚರ್ಚೆ (ನಿಯಮ 59) ಶಾಸಕರ ಪ್ರಶ್ನೆಗಳಿಗೆ ಸದನದಲ್ಲಿ ಉತ್ತರಿಸಿದ ಅಥವಾ ಮಂಡನೆ ಮಾಡಿದ ಉತ್ತರಗಳಿಂದ ಉದ್ಭವಿಸಿದ ವಿಷಯಗಳನ್ನು ಚರ್ಚಿಸುವ ಸಲುವಾಗಿ ಅಥವಾ ಉತ್ತರಗಳ ಸಂಬಂಧ ಮತ್ತಷ್ಟು ವಿವರಣೆಯನ್ನು ಸರ್ಕಾರದಿಂದ ಅಪೇಕ್ಷೆ ಪಡುವ ಸಲುವಾಗಿ, ಮಾನ್ಯ ಶಾಸಕರು ಅರ್ಧ ಗಂಟೆ ಕಾಲಾವಧಿ ಚರ್ಚೆಯ ಸೂಚನೆಗಳನ್ನು ನೀಡಲು ಅವಕಾಶವಿರುತ್ತದೆ. (ಈ ಸೂಚನೆಗಳ ಮೇಲಿ, ವಾರದಲ್ಲಿ ಎರಡು ದಿನ ಅಂದರೆ ಮಂಗಳವಾರ ಮತ್ತು ಗುರುವಾರಗಳಂದು ಚರ್ಚೆ ನಡೆಸಲು ಅಸುಮತಿಸಲಾಗುವುದು) ಅರ್ಧ ಗಂಟೆ ಕಾಲಾವಧಿಯ ಸೂಚಸಾಪತ್ರವನ್ನು ಮೂರು ದಿನ ಮುಂಚಿತವಾಗಿಯೇ ಕಾರ್ಯದರ್ಶಿಯವರಿಗೆ ನೀಡತಕ್ಕದ್ದು. 3. ಶೂನ್ಯ ವೇಳೆ (ನಿಯಮ 59ಎ, ಬಿ, ಸಿ ಮತ್ತು ಡಿ) ಅಧಿವೇಶನದ ಅವಧಿಯಲ್ಲಿ ನಿಗದಿಪಡಿಸಿದ ಪ್ರತಿ ಉಪವೇಶನಗಳ ದಿನಗಳಲ್ಲಿ, ಉಪವೇಶನ ಮುಕ್ತಾಯಗೊಂಡ ಅವಧಿಯಿಂದ, ಮರುದಿನದ ಉಪವೇಶನ ಪ್ರಾರಂಭಗೊಳ್ಳುವ ನಡುವಿನ ಅವಧಿಯಲ್ಲಿ ಸಂಭವಿಸಿದ ಸಾರ್ವಜನಿಕ ಮಹತ್ವವುಳ್ಳ ಯಾವುದೇ ಘಟನಾವಳಿಯನ್ನು ಸರ್ಕಾರದ ಗಮನಕ್ಕೆ ತರುವ ಸಲುವಾಗಿ, ಶೂನ್ಯ ವೇಳೆಯ ಸೂಚನೆಗಳನ್ನು ನೀಡಲು ಶಾಸಕರಿಗೆ ಅವಕಾಶವಿರುತ್ತದೆ. ಒಂದು ದಿನಕ್ಕೆ ಒಂದು ಶೂನ್ಯ ವೇಳೆಯ ಸೂಚನೆಯನ್ನು ಮಾತ್ರ ನೀಡಲು ಅವಕಾಶವಿರುತ್ತದೆ. 4. ನಿಲುವಳಿ ಸೂಚನೆ (ನಿಯಮ 60) ಭಾರತ ಸಂವಿಧಾನದ ಜವಾಬ್ದಾರಿ ಮತ್ತು ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ಸರ್ಕಾರ ವಿಫಲವಾದ ನಿರ್ದಿಷ್ಟ ವಿಷಯ; ಸಾರ್ವಜನಿಕವಾಗಿ ಅತ್ಯಂತ ಮಹತ್ವವಾದ ಮತ್ತು ಜರೂರಾದ ವಿಷಯಗಳನ್ನು ನಿಲುವಳಿ ಸೂಚನೆಯ ರೂಪದಲ್ಲಿ (ಪ್ರಶ್ಲೋತರ, ಶೂನ್ಯ ವೇಳೆ ಮತ್ತು ಕಾಗದ ಪತ್ರಗಳ ಮಂಡನೆಯ ತರುವಾಯ) ಪ್ರಸ್ತಾಪ ಮಾಡಲು ಮಾನ್ಯ ಶಾಸಕರಿಗೆ ಅವಕಾಶವಿರುತ್ತದೆ. 5. ನಿಯಮ 69ರ ಸೂಚನೆಗಳು ಇತ್ತೀಚೆಗೆ ಜರುಗಿದ ಸಾರ್ವಜನಿಕ ಮಹತ್ವವುಳ್ಳ ವಿಷಯಗಳನ್ನು ಸದನದಲ್ಲಿ ಪ್ರಸ್ತಾಪಿಸುವ ಸಲುವಾಗಿ ಈ ನಿಯಮದಡಿ ಮಾನ್ಯ ಶಾಸಕರು ಸೂಚನೆಗಳನ್ನು ನೀಡಬಹುದಾಗಿರುತ್ತದೆ. 6. ಗಮನ ಸೆಳೆಯುವ ಸೂಚನೆಗಳು (ನಿಯಮ 73) ಯಾವುದೇ ಸಾರ್ವಜನಿಕ ಹಿತದೃಷ್ಟಿಯ ಮಹತ್ವದ ವಿಷಯಗಳನ್ನು ಮಾನ್ಯ ಸಚಿವರ ಗಮನಕ್ಕೆ ತರಲಿಚ್ಛಿಸುವ ಸಲುವಾಗಿ ಮಾನ್ಯ ಶಾಸಕರು ಸೂಚನೆಗಳನ್ನು ನೀಡಲು ಅವಕಾಶವಿರುತ್ತದೆ. 7. ಖಾಸಗಿ ಸದಸ್ಯರ ಕಾರ್ಯಕಲಾಪಗಳು ಖಾಸಗಿ ಸದಸ್ಯರ ವಿಧೇಯಕಗಳು: ಖಾಸಗಿ ಸದಸ್ಯರ ವಿಧೇಯಕಗಳನ್ನು ನಿಯಮ 75) ಮತ್ತು (2)ರಡಿ ಮಾನ್ಯ ಸದಸ್ಯರು ಸದನದಲ್ಲಿ ಮಂಡಿಸಲು ಅವಕಾಶವಿರುತ್ತದೆ. ಖಾಸಗಿ ಸದಸ್ಯರ ನಿರ್ಣಯಗಳು: ನಿಯಮ 32ರಡಿ ಸಾರ್ವಜನಿಕ ಹಿತದೃಷ್ಟಿಯ ಖಾಸಗಿ ಸದಸ್ಯರ ನಿರ್ಣಯವನ್ನು ಸದನದಲ್ಲಿ ಮಂಡಿಸಲು ಅವಕಾಶವಿರುತ್ತದೆ. ಖಾಸಗಿ ಸದಸ್ಯರ ವಿಧೇಯಕಗಳು/ನಿರ್ಣಯಗಳಿಗೆ ಸಂಬಂಧಿಸಿದ ಸೂಚನಾ ಪತ್ರಗಳನ್ನು ಸ್ವೀಕರಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕ ಹಾಗೂ ಬ್ಯಾಲೆಟ್‌ ನಡೆಸುವ ದಿನಾಂಕಗಳ ವಿವರಗಳು ಕೆಳಕಂಡಂತಿವೆ; ಖಾಸಗಿ ಸದಸ್ಯರ ಖಾಸಗಿ ಸದಸ್ಯರ | ಖಾಸಗಿ ಸದಸ್ಯರ ವಿಧೇಯಕ ಮತ್ತು ವಿಧೇಯಕ ಮತ್ತು ಬ್ಯಾಲೆಟ್‌ ನಡೆಯುವ ಸ್ಥಳ ಕಾರ್ಯಕಲಾಪಗಳಿಗೆ ನಿರ್ಣಯಗಳ ಸೂಚನಾ ನಿರ್ಣಯಗಳಿಗೆ ಷ್ಟ ಮತು ಸಮಯ ಗೊತ್ತುಪಡಿಸಿದ ದಿನಾಂಕ ಪತ್ರಗಳನ್ನು ಸ್ವೀಕರಿಸಲು ಬ್ಯಾಲೆಟ್‌ ನಡೆಸುವ ಫ್‌ ಕೊನೆಯ ದಿನಾಂಕ ದಿನಾಂಕ ಡಾ 07.02.2019 : 01.02.2019 06.02.2019 ಕಾರ್ಯದರ್ಶಿಯವರ (ಗುರುವಾರ) (ಶುಕ್ರವಾರ) | (ಬುಧವಾರ) ಕೊಠಡಿ ಸಂಖ್ಯೆ:121, | 14.02.2019 06.02.2019 12.02.2019 ಮೊದಲನೇ ಮಹಡಿ, (ಗುರುವಾರ) (ಬುಧವಾರ) (ಮಂಗಳವಾರ) ವಿಧಾನಸೌಧ, ಬೆಂಗಳೂರು ಮಧ್ಯಾಹ್ನ 3:00 ಗಂಟೆಗೆ 8. ಅರ್ಜಿಗಳು (ನಿಯಮ 136 ರಿಂದ 145) ನಿಯಮಗಳಲ್ಲಿ ತಿಳಿಸಿರುವ ಷರತ್ತಿಗೆ ಒಳಪಟ್ಟು, ಸಾರ್ವಜನಿಕ ಹಿತದೃಷ್ಟಿಯ ನಾಗರೀಕರ ಅರ್ಜಿಗಳನ್ನು ಮೇಲು ರುಜುವಿನೊಂದಿಗೆ ಮಾನ್ಯ ಶಾಸಕರು ಸದನಕ್ಕೆ ಸಲ್ಲಿಸಲು ಅವಕಾಶವಿರುತ್ತದೆ. 9. ನಿಯಮ 351ರ ಮೇರೆಗೆ ಸೂಚನೆ ಒಂದು ಕ್ರಿಯಾಲೋಪವಲ್ಲದಂತಹ ಯಾವ ವಿಷಯವನ್ನಾಗಲಿ ವಿಧಾನ ಸಭೆಯ ಗಮನಕ್ಕೆ ತರಬೇಕೆಂದು ಇಚ್ಛಿಸುವ ಸದಸ್ಯರು, ಕಾರಣಗಳನ್ನು ಸಂಕ್ಷಿಪ್ತವಾಗಿ ಲಿಖಿತ ಮೂಲಕ ಗೊತ್ತುಪಡಿಸಿದ ನಮೂನೆಯಲ್ಲಿ ಕಾರ್ಯದರ್ಶಿಯವರಿಗೆ ನೀಡಲು ಅವಕಾಶವಿರುತ್ತದೆ. ಸದರಿ ಸೂಚನೆಗಳಿಗೆ ಸರ್ಕಾರದಿಂದ ಲಿಖಿತ ಉತ್ತರವನ್ನು ಪಡೆದು ಮಾನ್ಯ ಸದಸ್ಯರಿಗೆ ಒದಗಿಸಲಾಗುವುದು. ಕರ್ನಾಟಕ ವಿಧಾನ ಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮಾವಳಿಗಳಲ್ಲಿನ ಅವಕಾಶ ಮತ್ತು ಮಾನ್ಯ ಸಭಾಧ್ಯಕ್ಷರ ಅಪ್ಪಣೆ ಪಡೆದು, ಇನ್ನುಳಿದ ವಿಷಯಗಳನ್ನು ಚರ್ಚಿಸಲು/ಪ್ರಸ್ತಾಪಿಸಲು ಮಾನ್ಯ ಶಾಸಕರಿಗೆ ಅವಕಾಶವಿರುತ್ತದೆ. ಅಡಕ: ಅನುಬಂಧ-1, 2, ಮತ್ತು 3. ಎಂ.ಕೆ. ವಿಶಾಲಾಕ್ಷಿ, ಕಾರ್ಯದರ್ಶಿ(ಪ್ರ) ಕರ್ನಾಟಕ ವಿಧಾನ ಸಭೆ. ಇವರಿಗೆ: ಕರ್ನಾಟಕ ವಿಧಾನ ಸಭೆಯ ಎಲ್ಲಾ ಮಾನ್ಯ ಸದಸ್ಯರು. ವಿಶೇಷ ಸೂಚನೆ ಪ್ರಶ್ನೆಗಳು, ಅರ್ಧ ಗಂಟೆ ಕಾಲಾವಧಿ ಚರ್ಚೆ, ಗಮನ ಸೆಳೆಯುವ ಸೂಚನೆ, ನಿಯಮ 351ರ ಸೂಚನೆ, ಖಾಸಗಿ ವಿಧೇಯಕಗಳು/ನಿರ್ಣಯಗಳಿಗೆ ಸಂಬಂಧಿಸಿದ ಸೂಚನೆಗಳನ್ನು ಪ್ರಶ್ನೆಗಳ ಶಾಖೆಯ (ಕೊಠಡಿ ಸಂಖ್ಯೆ:143, ಮೊದಲನೇ ಮಹಡಿ, ವಿಧಾನ ಸೌಧ, ಬೆಂಗಳೂರು) ಹೊರಗಡೆ ಇಟ್ಟಿರುವ ಮರದ ಪೆಟ್ಟಿಗೆಯಲ್ಲಿ ಹಾಕತಕ್ಕದ್ದು. ಶೂನ್ಯ ವೇಳೆ, ನಿಲುವಳಿ ಸೂಚನೆ ಹಾಗೂ ನಿಯಮ 69ರ ಸೂಚನೆಗಳನ್ನು ಶಾಸನ ರಚನಾ ಶಾಖೆಯಲ್ಲಿ (ಕೊಠಡಿ ಸಂಖ್ಯೆ.128, ಮೊದಲನೇ ಮಹಡಿ, ವಿಧಾನ ಸೌಧ, ಬೆಂಗಳೂರು) ನೀಡತಕ್ಕದ್ದು. ವಿಧಾನ ಸಭೆಯ ಪ್ರಶ್ನೆಗಳು ಮತ್ತಿತರ ಸೂಚನೆಗಳಿಗೆ ಸಂಬಂಧಿಸಿದ ಮಾಹಿತಿಯುಳ್ಳ ಈ ಲಘು ಪ್ರಕಟಣೆಯು www.kla.kar.nic.in/assembly/lob/lob.htm ಅಂತರ್ಜಾಲದಲ್ಲಿ ಲಭ್ಯವಿರುತ್ತದೆ. ಅನುಬಂಧ-1 ವಿಧಾನ ಸಭೆಯ ಮಾನ್ಯ ಸದಸ್ಯರು ಸೂಚನಾ ಪತ್ರಗಳನ್ನು ಈ ಕೆಳಕಂಡ ಷರತ್ತುಗಳಿಗೆ ಒಳಪಟ್ಟು ನೀಡುವಂತೆ ಕೋರಲಾಗಿದೆ: (ನಿಯಮ 47) ಪ್ರಶ್ನೆಯು ಒಂದೇ ವಿಚಾರಕ್ಕೆ ಸಂಬಂಧಪಟ್ಟಿರತಕ್ಕದ್ದು; ಅದು ಮಾಹಿತಿಯನ್ನು ಪಡೆದುಕೊಳ್ಳುವುದಕ್ಕಾಗಿ ಕೇವಲ ಒಂದು ಕೋರಿಕೆಯ ರೂಪದಲ್ಲಿರತಕ್ಕದ್ದು; ಅದು ಸಂದಿಗ್ಗವಾಗಿಯಾಗಲೀ ಅಥವಾ ಅರ್ಥವಾಗದಂತೆಯಾಗಲಿ ಇರಕೂಡದು; | ಪ್ರಶ್ನೆಯನ್ನು ಅರ್ಥವಾಗುವಂತೆ ಮಾಡುವುದಕ್ಕೆ ಅವಶ್ಯಕವಾಗಿಲ್ಲದ ಯಾವ ಹೆಸರಾಗಲಿ ಅಥವಾ ಹೇಳಿಕೆಯಾಗಲಿ ಅದರಲ್ಲಿರತಕ್ಕದ್ದಲ್ಲ; ಅದು, ಒಂದು ಹೇಳಿಕೆಯನ್ನು ಒಳಗೊಂಡಿದ್ದಲ್ಲಿ, ಆ ಹೇಳಿಕೆಯ ಸತ್ಯಾಸತ್ಯತೆಯ ಬಗ್ಗೆ ಸದಸ್ಯರು ತಾವೇ ಜವಾಬ್ದಾರರಾಗಿರತಕ್ಕದ್ದು; . ಅದು, ಚರ್ಚೆಗಳನ್ನು ಅನುಮಾನಿತ ನಿರ್ಧಾರಗಳನ್ನು, ಅಣಕದ ಮಾತುಗಳನ್ನು, ದೋಷಾರೋಪಣೆಗಳನ್ನು ಶ್ಲಾಘನೆ, ವಿಶೇಷಣೆಗಳನ್ನು ಅಥವಾ ಅಪಮಾನ ಹಾನಿಕರ ಹೇಳಿಕೆಗಳನ್ನು ಒಳಗೊಂಡಿರತಕ್ಕದಲ್ಲ; ಅದರಲ್ಲಿ ಯಾವುದಾದರೂ ಒಂದು ವಿಚಾರದ ಮೇಲೆ ಅಭಿಪ್ರಾಯವನ್ನು ವ್ಯಕ್ತಪಡಿಸಬೇಕೆಂದಾಗಲಿ ಅಥವಾ ಒಂದು ಜಟಿಲವಾದ ಕಾನೂನು ಸಂಬಂಧದ ವಿಚಾರಕ್ಕೆ ಅಥವಾ ಕಾಲ್ಪನಿಕ ವಿಚಾರಕ್ಕೆ ಪರಿಹಾರ ತಿಳಿಸಬೇಕೆಂದಾಗಲಿ ಕೇಳತಕ್ಕದಲ್ಲ. , ಅದರಲ್ಲಿ ಯಾವನಾದರೂ ವ್ಯಕ್ತಿಯ ಸರ್ಕಾರಿ ಕೆಲಸಕ್ಕೆ ಅಥವಾ ಅವನ ಸಾರ್ವಜನಿಕ ಕಾರ್ಯಗಳಿಗೆ ಸಂಬಂಧಿಸುವಷ್ಟರ ಮಟ್ಟಿಗೆ ಹೊರತು ಅವನ ನಡತೆಯ ವಿಚಾರದಲ್ಲಾಗಲಿ ಅಥವಾ ಶೀಲ ಸ್ವಭಾವಗಳ ವಿಚಾರದಲ್ಲಾಗಲಿ ಪ್ರಶ್ನೆಯನ್ನು ಕೇಳತಕ್ಕದಲ್ಲ; . ಅದು, ಸಾಮಾನ್ಯವಾಗಿ ನೂರೈವತ್ತು ಪದಗಳನ್ನು ಮೀರತಕ್ಕದಲ್ಲ; . ಸರ್ಕಾರಕ್ಕೆ ಸಂಬಂಧಪಡದ ಯಾವುದಾದರೂ ವಿಷಯದಲ್ಲಿ ಪ್ರಶ್ನೆಯನ್ನು ಕೇಳತಕ್ಕದಲ್ಲ; . ಯಾವ ಸಮಿತಿಯ ವರದಿಯನ್ನು ಸದನದ ಮುಂದೆ ಮಂಡಿಸಿಲ್ಲವೋ ಅಂತಹ ಸಮಿತಿಯ ನಡವಳಿಕೆಗಳ ವಿಚಾರವಾಗಿ ಯಾವ ಪ್ರಶ್ನೆಯನ್ನೂ ಕೇಳತಕ್ಕುದಲ್ಲ; . ಅದು, ವ್ಯಕ್ತಿ ಸಂಬಂಧವಾದ ದೂಷಣೆಯನ್ನು ಮಾಡಕೂಡದು ಅಥವಾ ಅಂತಹ ದೂಷಣೆಯು ಧ್ವನಿತಗೊಳ್ಳುವಂತಿರತಕ್ಕದಲ್ಲ; . ಒಂದು ಪ್ರಶ್ನೆಗೆ ಕೊಡುವ ಉತ್ತರದ ಮಿತಿಗೆ ಒಳಪಡಿಸಲಾಗದೆ ಇರುವಂಥ ಬೃಹತ್‌ ಕಾರ್ಯನೀತಿಗೆ ಸಂಬಂಧಪಟ್ಟ ವಿಚಾರಣೆಗಳನ್ನು ಕುರಿತು ಪ್ರಶ್ನಿಸತಕ್ಕದಲ್ಲ; 20. 21. 2 ಹರೆ Ny . ಮೊದಲೇ ಉತ್ತರ ಕೊಟ್ಟಿರುವ ಪ್ರಶ್ನೆಗಳಲ್ಲಿ ಅಥವಾ ಯಾವ ಪ್ರಶ್ನೆಗಳಿಗೆ ಉತ್ತರವನ್ನು ನಿರಾಕರಿಸಲಾಗಿದೆಯೋ ಅಂಥ ಪ್ರಶ್ನೆಗಳಲ್ಲಿ ಅಡಕವಾಗಿರುವ ಅಂಶಗಳನ್ನೇ ಕುರಿತು ಆ ಪ್ರಶ್ನೆಯನ್ನು ಪುನಃ ಕೇಳತಕ್ಕದಲ್ಲ; , ಅದರಲ್ಲಿ ಕ್ಷುಲ್ಲಕ ವಿಷಯಗಳ ಬಗ್ಗೆ ವಿವರಗಳನ್ನು ಕೇಳತಕ್ಕದಲ್ಲ; . ಅದರಲ್ಲಿ ಸಾಮಾನ್ಯವಾಗಿ ಕಳೆದು ಹೋದ ವಿಚಾರವನ್ನು ಕುರಿತು ಯಾವ ವಿವರಣೆಗಳನ್ನು ಕೇಳತಕ್ಕದಲ್ಲ; . ಅದರಲ್ಲಿ, ಸುಲಭವಾಗಿ ದೊರೆಯುವ ಕಾಗದ ಪತ್ರಗಳಲ್ಲಿ ಅಥವಾ ಸಾಮಾನ್ಯ ಉಲ್ಲೇಖ ಗ್ರಂಥಗಳಲ್ಲಿ ನಮೂದಿಸಿರುವ ವಿವರಗಳನ್ನು ಕೇಳತಕ್ಕದಲ್ಲ: . ಅದರಲ್ಲಿ ರಾಜ್ಯ ಸರ್ಕಾರಕ್ಕೆ ಮುಖ್ಯವಾಗಿ ಜವಾಬ್ದಾರಿಯಾಗಿಲ್ಲದ ಸಂಸ್ಥೆಗಳ ಅಥವಾ ವ್ಯಕ್ತಿಗಳ ನಿಯಂತ್ರಣಕ್ಕೊಳಪಟ್ಟಿರುವ ವಿಷಯಗಳನ್ನು ಕುರಿತು ಪ್ರಶ್ನಿಸತಕ್ಕುದಲ್ಲ; . ಅದರಲ್ಲಿ ಭಾರತದ ಯಾವುದಾದರೂ ಭಾಗದಲ್ಲಿ ಅಧಿಕಾರ ವ್ಯಾಪ್ತಿಯುಳ್ಳ ಒಂದು ನ್ಯಾಯಾಲಯದವರು ವಿಚಾರಣೆ ನಡೆಸುತ್ತಿರುವ ವಿಷಯದ ಮೇಲೆ ಮಾಹಿತಿ ಪಡೆದುಕೊಳ್ಳುವುದಕ್ಕಾಗಿ ಪ್ರಶ್ನಿಸತಕ್ಕದಲ್ಲ; ಅದರಲ್ಲಿ ಮಂತ್ರಿ ಮಂಡಲದಲ್ಲಿ ನಡೆಯುವ ಚರ್ಚೆಗಳು ಅಥವಾ ಯಾವ ವಿಷಯದ ಸಂಬಂಧದಲ್ಲಿ ಮಾಹಿತಿಯನ್ನು ಬಹಿರಂಗಗೊಳಿಸಕೂಡದೆಂಬುದಾಗಿ ಸಂವಿಧಾನಾತ್ಮಕ, ಶಾಸನಾತ್ಮಕ ಅಥವಾ ಸಾಂಪ್ರದಾಯಕವಾದ ಹೊಣೆಗಾರಿಕೆ ಇರುವುದೋ ಅಂಥ ವಿಷಯದ ಸಂಬಂಧದಲ್ಲಿ ರಾಜ್ಯಪಾಲರಿಗೆ ನೀಡಿರುವ ಸಲಹೆಗಳ ಬಗ್ಗೆ ಮಾಹಿತಿಯನ್ನು ಕೇಳತಕ್ಕದಲ್ಲ; ಅದರಲ್ಲಿ ನ್ಯಾಯಿಕ ಅಥವಾ ಅರೆನ್ಯಾಯಿಕ ಕರ್ತವ್ಯಗಳನ್ನು ನಿರ್ವಹಿಸುತ್ತಿರುವ ಯಾವುದೇ ಶಾಸನಬದ್ಧ ನ್ಯಾಯಾಧೀಕರಣ ಅಥವಾ ಶಾಸನಬದ್ಧ ಅಧಿಕಾರ ವರ್ಗದವರ ಮುಂದೆ ಅಥವಾ ಯಾವುದೇ ವಿಷಯದ ವಿಚಾರಣೆ ಅಥವಾ ತನಿಖೆ ನಡೆಸಲು ನೇಮಕಗೊಂಡ ಯಾವುದೇ ಆಯೋಗ ಅಥವಾ ವಿಚಾರಣಾ ನ್ಯಾಯಾಲಯದ ಮುಂದೆ ಇತ್ಯರ್ಥವಾಗದೆ ಉಳಿದಿರುವ ವಿಷಯಗಳ ಬಗ್ಗೆ ಸಾಮಾನ್ಯವಾಗಿ ಪ್ರಶ್ನಿಸತಕ್ಕುದಲ್ಲ. ಆದರೆ. ನ್ಯಾಯಾಧೀಕರಣ ಅಥವಾ ಸಮಿತಿ ಅಥವಾ ವಿಚಾರಣಾ ನ್ಯಾಯಾಲಯವು ಆ ವಿಷಯವನ್ನು ಪರಿಶೀಲಿಸುವುದಕ್ಕೆ ಬಾಧಕವುಂಟಾಗುವ ಸಂಭವವಿಲ್ಲದಿರುವ ಪಕ್ಷದಲ್ಲಿ, ಕಾರ್ಯವಿಧಾನ ಅಥವಾ ವಿಚಾರಣೆ ಹಂತಕ್ಕೆ ಸಂಬಂಧಿಸಿದ ವಿಷಯಗಳನ್ನು ಉಲ್ಲೇಖಿಸಬಹುದು; ಅದರಲ್ಲಿ, ಅತೀ ಜರೂರು ಪ್ರಾಮುಖ್ಯತೆಯುಳ್ಳ ವಿಷಯದ ಸಂಬಂಧದಲ್ಲಿ ಸರ್ಕಾರದ ಉದ್ದೇಶಗಳ ಬಗ್ಗೆ ಸ್ಪಷ್ಟೀಕರಣವನ್ನು ಕೇಳಬಹುದು. ಆದರೆ, ಒಟ್ಟಿನಲ್ಲಿ ಪ್ರಶ್ನೆಯನ್ನು ಕೇಳುವ ಸದಸ್ಯರು ತಮ್ಮ ಪ್ರಶ್ನೆಯಲ್ಲಿ ಕೇಳಿದ ವಿಷಯ ಕೈಗೊಂಡ ಯಾವುದೇ ನಿರ್ದಿಷ್ಟ ಕ್ರಮದ ಬಗ್ಗೆ ಅದು ಸಲಹೆ ಆಗಿರಬಾರದು; ಅನುಬಂಧ-2 ಈ ಕೆಳಗೆ ನಮೂದಿಸಲಾಗಿರುವ ಸೂಚನೆಗಳನ್ನು ಪಾಲಿಸದೆ ಅಪೂರ್ಣಗೊಳಿಸಿರುವ ಪ್ರಶ್ನೆಗಳು/ಗಮನ ಸೆಳೆಯುವ ಹಾಗೂ ನಿಯಮ 351ರ ಸೂಚನೆಗಳನ್ನು ಪರಿಗಣಿಸಲಾಗುವುದಿಲ್ಲ; 1 ಸೂಚನೆಯಲ್ಲಿ ಸಹಿ ಮಾಡದಿರುವುದು. 2) ಸೂಚನಾ ಪತ್ರದ ದಿನಾಂಕ ನಮೂದಿಸದಿರುವುದು. 3) ಉತ್ತರ ನೀಡಬೇಕಾದ ದಿನಾಂಕ ತಿಳಿಸದಿರುವುದು. 4) ಪ್ರಶ್ನೆಗೆ ಆದ್ಯತಾ ಸಂಖ್ಯೆಯನ್ನು ನೀಡದಿರುವುದು. ) ಸಮೂಹ ಗುರುತುಪಡಿಸದಿರುವುದು. 6) ಪ್ರಶ್ನೆ/ಸೂಚನೆಗೆ ಉತ್ತರ ನೀಡಲಿರುವ ಸಚಿವರ ಖಾತೆ ನಮೂದಿಸದಿರುವುದು. ಜೆ 7) ಪ್ರಶ್ನೆಯನ್ನು ಓದಲು, ಸ್ಪಷ್ಟವಾಗಿ ಅರ್ಥವಾಗುವಂತೆ ಬರೆಯದಿರುವುದು. 8) ಪ್ರಶ್ನೆಯು ಒಂದೇ ಇಲಾಖೆಗೆ ಸಂಬಂಧಿಸಿದ್ದರೂ ಎರಡು ಅಥವಾ ಹೆಚ್ಚು ವಿಷಯಗಳಿಗೆ ಸಂಬಂಧಿಸಿರುವುದು. 9) ಒಂದೇ ಸೂಚನೆಯಲ್ಲಿ ಎರಡು ಇಲಾಖೆಗಳಿಗೆ ಸಂಬಂಧಿಸಿದ ಪ್ರಶ್ನೆ ನೀಡಿರುವುದು. 10) ಮೂರು ವರ್ಷಗಳ ಮೇಲ್ಪಟ್ಟು ಮಾಹಿತಿ ಕೇಳಲಾಗಿರುವುದು. 1) ಸೂಚನೆ ನೀಡಲು ಸಮಯಾವಕಾಶ ಮುಕ್ತಾಯವಾಗಿರುವುದು. 12) ಹೆಚ್ಚುವರಿ ಸೂಚನೆಗಳನ್ನು ನೀಡಿದ ಕಾರಣ ಹಿಂತಿರುಗಿಸಿರುವುದು. 13) ವಿಷಯವು ಸ್ಪಷ್ಟವಾಗಿಲ್ಲದಿರುವುದು. 14) ಮತಕ್ಷೇತ್ರ ನಮೂದಿಸದಿರುವುದು. ತರತರ ದಿನಾಂಕ:06.02.2019 ಅನುಬಂಧ-3 ರಿಂದ 15.02.2019ರವರೆಗಿನ ಉತ್ತರಿಸಬೇಕಾದ ದಿನಗಳು ಮತ್ತು ಮಂತ್ರಿಗಳು / ಇಲಾಖೆಗಳ ಸಮೂಹಗಳು ಈ ಕೆಳಕಂಡಂತಿದೆ; ಸಮೂಹ ಅ-ಸಿ | ಪ್ರಶ್ನೆಗಳಿಗೆ | | ಉತ್ತರ ನೀಡುವ | ಸಂಬಂಧಪಟ್ಟ ಮಂತ್ರಿಗಳು ಇಲಾಖೆಗಳು ದಿನಾಂಕ | 11ನೇ ಫೆಬ್ರವರಿ | ಕಂದಾಯ ಸಚಿವರು ಕಂದಾಯ ಇಲಾಖೆಯಿಂದ ಮುಜರಾಯಿ 2019 ಹೊರತುಪಡಿಸಿ ಕಂದಾಯ (ಸೋಮವಾರ) | ಮಹಿಳಾ ಮತ್ತು ಮಕ್ಕಳ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಹಾಗೂ ಅಭಿವೃದ್ಧಿ, ವಿಕಲಚೇತನರ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಬಲೀಕರಣ ಸಚಿವರು ಕಾರ್ಮಿಕ ಸಚಿವರು ಕಾರ್ಮಿಕ ಇಲಾಖೆ ಅರಣ್ಯ ಸಚಿವರು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ | ಮುಜರಾಯಿ ಹಾಗೂ ಕೌಶಲ್ಯ |1. ಕಂದಾಯ ಇಲಾಖೆಯಿಂದ ಮುಜರಾಯಿ ಅಭಿವೃದ್ಧಿ, ಉದ್ಯಮಶೀಲತೆ | 2. ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಮತ್ತು ಜೀವನೋಪಾಯ |, ಜೀವನೋಪಾಯ ಇಲಾಖೆ ಸಚಿವರು ಯುವ ಸಬಲೀಕರಣ ಮತ್ತು ಕ್‌ ಸಬಲೀಕರಣ ಮತ್ತು ಕ್ರೀಡಾ ಇಲಾಖೆ pe ಸಚಿವರು ಉಪವೇಶನಗಳಲ್ಲಿ ಪ್ರಶ್ನೆಗಳಿಗೆ ಸಮೂಹ ಆ-8 | ಪ್ರಶ್ನೆಗಳಿಗೆ ಉತ್ತರ ನೀಡುವ ದಿನಾಂಕ ಸಂಬಂಧಪಟ್ಟ ಮಂತ್ರಿಗಳು ಇಲಾಖೆಗಳು 12ನೇ ಫೆಬ್ರವರಿ 2019 (ಮಂಗಳವಾರ) ಮುಖ್ಯಮಂತ್ರಿಗಳು 1. ಸಂಪುಟ ವ್ಯವಹಾರಗಳ ಇಲಾಖೆ 2. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ 3. ಸಾಂಸ್ಥಿಕ ಹಣಕಾಸು, ಅಬಕಾರಿ, ಸಣ್ಣ ಉಳಿತಾಯ ಮತ್ತು ಲಾಟರಿ ಒಳಗೊಂಡಂತೆ ಆರ್ಥಿಕ ಇಲಾಖೆ 4. ಒಳಾಡಳಿತ ಇಲಾಖೆಯಿಂದ ಗುಪ್ತ ದಳ 5. ಕನ್ನಡ ಮತ್ತು ಸಂಸ್ಕೃತಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ 6. ಯೋಜನೆ ಮತ್ತು ಸಾಂಖ್ಯಿಕ ಇಲಾಖೆ 7. ಇಂಧನ ಇಲಾಖೆ 8. ಸಾರ್ವಜನಿಕ ಉದ್ಯಮಗಳ ಇಲಾಖೆ 9. ಮೂಲಭೂತ ಸೌಲಭ್ಯ ಅಭಿವೃದ್ಧಿ ಇಲಾಖೆ 10. ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯಿಂದ ಜವಳಿ 12. ಹಂಚಿಕೆಯಾಗದ ಇತರೆ ಖಾತೆಗಳು 11. ಶಿಕ್ಷಣ ಇಲಾಖೆಯಿಂದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ತ ಉನ್ನತ ಶಿಕ್ಷಣ ಸಚಿವರು | ಶಿಕ್ಷಣ ಇಲಾಖೆಯಿಂದ ಉನ್ನತ ಶಿಕ್ಷಣ ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವರು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯಿಂದ ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಣ್ಣ ಕೈಗಾರಿಕೆ ಸಚಿವರು ಕೈಗಾರಿಕೆಗಳು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯಿಂದ ಸಣ್ಣ ಗಣಿ ಮತ್ತು ಭೂ ವಿಜ್ಞಾನ ಸಚಿವರು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯಿಂದ ಗಣಿ ಮತ್ತು ಭೂವಿಜ್ಞಾನ | ಸಕ್ಕರೆ ಸಚಿವರು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯಿಂದ ಸಕ್ಕರೆ I ಸಮೂಹ ಇ-c ಪ್ರಶ್ನೆಗಳಿಗೆ ಉತ್ತರ ನೀಡುವ ದಿನಾಂಕ ಸಂಬಂಧಪಟ್ಟ ಮಂತ್ರಿಗಳು | ಇಲಾಖೆಗಳು 13ನೇ ಫೆಬ್ರವರಿ 2019 (ಬುಧವಾರ) ಉಪ ಮುಖ್ಯಮಂತ್ರಿಗಳು 1. ನಗರಾಭಿವೃದ್ಧಿ ಇಲಾಖೆಯಿಂದ () ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ () ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (1) ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (೪) ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ (೪) ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (1) ನಗರ ಯೋಜನಾ ನಿರ್ದೇಶನಾಲಯ ಒಳಗೊಂಡಂತೆ ಬೆಂಗಳೂರು ನಗರಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳು 2. ಕಾನೂನು ಇಲಾಖೆ. 3. ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆ 4. ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಲೋಕೋಪಯೋಗಿ ಸಚಿವರು ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯಿಂದ ಲೋಕೋಪಯೋಗಿ ನಗರಾಭಿವೃದ್ಧಿ ಸಚಿವರು 1. ನಗರಾಭಿವೃದ್ಧಿ ಇಲಾಖೆಯಿಂದ (1) ಮಹಾನಗರ ಪಾಲಿಕೆಗಳು (ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಬೆಂಗಳೂರು ನಗರಕ್ಕೆ ಸಂಬಂಧಿಸಿದ ವಿಷಯಗಳನ್ನು ಹೊರತುಪಡಿಸಿ) 12 1) ನಗರಾಭಿವೃದ್ದಿ ಪ್ರಾಧಿಕಾರಗಳು (ಬೆಂಗಳೂರು ನಗರಕ್ಕೆ ಸಂಬಂಧಿಸಿದ ವಿಷಯಗಳನ್ನು ಹೊರತುಪಡಿಸಿ) (1) ನಗರ ಭೂ ಸಾರಿಗೆ ನಿರ್ದೇಶನಾಲಯ (೪) ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (೪) ಕರ್ನಾಟಕ ನಗರ ಮೂಲಭೂತ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿಯಮಿತ ಆಹಾರ ಮತ್ತು ನಾಗರಿಕ 1. ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಸರಬರಾಜು ಹಾಗೂ ಗ್ರಾಹಕ ಗ್ರಾಹಕ ವ್ಯವಹಾರಗಳ ಇಲಾಖೆ ವ್ಯವಹಾರಗಳು, ಅಲ್ಪ 2. ಅಲ್ಪ ಸಂಖ್ಯಾತರ ಕಲ್ಯಾಣ, ಹಜ್‌ ಮತ್ತು ವಕ್ಫ್‌ ಸಂಖ್ಯಾತರ ಕಲ್ಯಾಣ ಹಾಗೂ | ಇಲಾಖೆ. ವಕ್ಫ್‌ ಸಚಿವರು ಗೃಹ ಸಚಿವರು ಒಳಾಡಳಿತ ಇಲಾಖೆಯಿಂದ ಗುಪ್ತದಳ ಹೊರತುಪಡಿಸಿ ಒಳಾಡಳಿತ ವಸತಿ ಸಚಿವರು ವಸತಿ ಇಲಾಖೆ ಪೌರಾಡಳಿತ ಹಾಗೂ ನಗರಾಭಿವೃದ್ಧಿ ಇಲಾಖೆಯಿಂದ ಸ್ಥಳೀಯ ಸಂಸ್ಥೆಗಳ ಸಚಿವರು ಪುರಸಭೆ ಮತ್ತು ಸ್ಥಳೀಯ ಸಂಸ್ಥೆಗಳು (ನಗರಸಭೆಗಳು, ಪುರಸಭೆಗಳು ಮತ್ತು ಪಟ್ಟಣ ಪಂಚಾಯಿತಿಗಳು) ಸಮೂಹ ಈ-0 ಪ್ರಶ್ನೆಗಳಿಗೆ | |] | ನೀಡುವ | ಸಂಬಂಧಪಟ್ಟ ಮಂತ್ರಿಗಳು ಇಲಾಖೆಗಳು ದಿನಾಂಕ 14ನೇ ಫೆಬ್ರವರಿ | ಭಾರಿ ಮತ್ತು ಮಧ್ಯಮ 1. ಜಲಸಂಪನ್ಮೂಲ ಇಲಾಖೆಯಿಂದ ಭಾರಿ ಮತ್ತು 2019 ನೀರಾವರಿ ಹಾಗೂ ಕನ್ನಡ | ಮಧ್ಯಮ ನೀರಾವರಿ (ಗುರುವಾರ) ಮತ್ತು ಸಂಸ್ಕೃತಿ ಸಚಿವರು 2. ಕನ್ನಡ ಮತ್ತು ಸಂಸ್ಕೃತಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಕನ್ನಡ ಮತ್ತು ಸಂಸ್ಕೃತಿ ಗ್ರಾಮೀಣಾಭಿವೃದ್ದಿ ಹಾಗೂ | ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ — ಪಂಚಾಯತ್‌ ರಾಜ್‌ ಸಚಿವರು | ಇಲಾಖೆ | ಸಾರಿಗೆ ಸಚಿವರು ಸಾರಿಗೆ ಇಲಾಖೆ ಸಣ್ಣ ನೀರಾವರಿ ಸಚಿವರು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ | ಇಲಾಖೆ ಆರೋಗ್ಯ ಮತ್ತು ಕುಟುಂಬ | ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಲ್ಯಾಣ ಸಚಿವರು ವೈದ್ಯಕೀಯ ಶಿಕ್ಷಣ ಸಚಿವರು | ವೈದ್ಯಕೀಯ ಶಿಕ್ಷಣ ಇಲಾಖೆ ] ಸಮೂಹ ಉ-೬ r ಪ್ರಶ್ನೆಗಳಿಗೆ ಉತ್ತರ ನೀಡುವ | ಸಂಬಂಧಪಟ್ಟ ಮಂತ್ರಿಗಳು ಇಲಾಖೆಗಳು ದಿನಾಂಕ 15ನೇ ಫೆಬ್ರವರಿ | ಕೃಷಿ ಸಚಿವರು ಕೃಷಿ ಇಲಾಖೆ 2019 | ಸಮಾಜ ಕಲ್ಯಾಣ ಸಚಿವರು | ಸಮಾಜ ಕಲ್ಯಾಣ ಇಲಾಖೆ (ಶುಕ್ರವಾರ) | ಸಹಕಾರ ಸಚಿವರು ಸಹಕಾರ ಇಲಾಖೆ ಹಿಂದುಳಿದ ವರ್ಗಗಳ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಲ್ಯಾಣ ಸಚಿವರು ಪಶುಸಂಗೋಪನೆ ಮತ್ತು ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಮೀನುಗಾರಿಕೆ ಸಚಿವರು ತೋಟಗಾರಿಕೆ ಸಚಿವರು ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯಿಂದ ರೇಷೆ ಕ ಹೊರತುಪಡಿಸಿ ತೋಟಗಾರಿಕೆ ಪ್ರವಾಸೋದ್ಯಮ ಮತ್ತು ರೇಷ್ಮೆ ಸಚಿವರು - 1. ಪ್ರವಾಸೋದ್ಯಮ ಇಲಾಖೆ 2. ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯಿಂದ ರೇಷೆ ಕ ಕರ್ನಾಟಕ ವಿಧಾನಸಭೆ (15ನೇ ವಿಧಾನಸಭೆ) ಮೂರನೇ ಅಧಿವೇಶನ ಕಾರ್ಯಕಲಾಪಗಳ ಪಟ್ಟಿ ಬುಧವಾರ, ದಿನಾ೦ಕ 06ನೇ ಫೆಬ್ರವರಿ, 2019 (ಸಮಯ: ಬೆಳಿಗ್ಗೆ 1.00 ಗಂಟಿಗೆ) 1. ವಿಧಾನ ಮಂಡಲದ ಉಭಯ ಸದನಗಳ ಸದಸ್ಯರುಗಳನ್ನುದ್ದೇಶಿಸಿ ಮಾನ್ಯ ರಾಜ್ಯಪಾಲರಿಂದ ಭಾಷಣ (ರಾಜ್ಯಪಾಲರ ಭಾಷಣ ಮುಗಿದ ಹದಿನೈದು ನಿಮಿಷದ ನಂತರ) 2. ಕಾರ್ಯದರ್ಶಿಯವರ ವರದಿ ಅ) ಮಾನ್ಯ ರಾಜ್ಯಪಾಲರು ಮಾಡಿದ ಭಾಷಣದ ಪ್ರತಿಯನ್ನು ಸಭೆಯಲ್ಲಿ ಮಂಡಿಸುವುದು. ಕಾರ್ಯದರ್ಶಿಯವರು:- ಆ) ಕಳೆದ ಅಧಿವೇಶನದಲ್ಲಿ ವರದಿಯನ್ನು ಒಪ್ಪಿಸಿದ ನ೦ತರ ರಾಜ್ಯಪಾಲರಿಂದ ಒಪ್ಪಿಗೆ ಪಡೆದ ವಿಧೇಯಕಗಳ ಪಟ್ಟಿಯನ್ನು ಸಭೆಯ ಮುಂದೆ ಮಂಡಿಸುವುದು. 3. ಸಂತಾಪ ಸೂಚನೆ ಎಂ.ಕೆ.ವಿಶಾಲಾಕ್ಷಿ ಕಾರ್ಯದರ್ಶಿ(ಪು ವಿಧಾನಸಭೆಯ ಕಾರ್ಯಕಲಾಪಗಳ ಪಟ್ಟಿಯನ್ನು ಅಂತರ್ಜಾಲದ ಈ ವಿಳಾಸದಲ್ಲಿ ಪಡೆದುಕೊಳ್ಳಬಹುದು 1:೭ಓಿ://ೇ16%. ಓ೦೫.7:1೦.17/055೮7೬ಹಿ1೬/10ಓಿ/100. 1೭7 “ಡಿಸಿ ಗಡಿಗಡಿ 1850151, ಗ71171೫ ೧55೫711517 (15% 455೫1/5171) (೧0 55551೦೫ 1.157 ೦೫ 8051೫755 '1೮61:5568), (7೮ 6೪ ಗ೦0/೩೧7, 2019 (71176: 11.00 ಡಿ.1.) 7.0 0ಣಗ55 87 10೦೫'5815 ೧೦೪೫೫೫೦೧ 70 7೫೫5 ೫೫178೫೯೧ಎಇಂ ೦೯ 80೦78೫1 ೯7೫೯೫ ೫0೦0585 ೦೯ ₹170151 4870೫೫5೮ (15 1/1110(05 ೩೧೦: ೮೦೪೦೫೯೧೦೫75 ಗಿ0೮5) 2. 5೫೦೮ಣ೫7೩೫೪'5 ಇಐನಣ೦ಣ7 5೮೦೯೮೬೭೩೭೪ ಓ೦ 1೩7:- ೫) 4 ೦೦೧7 ೦8 (೧೮ ಗಿ೮61655 661161೮6 07 07716 ೮೦೪೮೦೫1೩೦೯. 1) ೭15! ೦೯1115 7717108 11817೮ 7೮೦೮1೪೮೮ (12೮ ೩55೮೧ ೦8 ೧೦೪೮೯೧೦೯ 5೮1೨೮೦೮೮೦7 ೪೦ (7೮ 185 7೮0೦1. 3. ೦೫7೮೩೯೫7 ಇರ್ಣಣನಣಗ೦೫ 7.೭.7151 41, 6೬೭513] 5೮೦೫೯೮%೩೫7 (8/0) ವಿಧಾನಸಭೆಯ ಕಾರ್ಯಕಲಾಪಗಳ ಪಟ್ಟಿಯನ್ನು ಅಂತರ್ಜಾಲದ ಈ ವಿಳಾಸದಲ್ಲಿ ಪಡೆದುಕೊಳ್ಳಬಹುದು 1. ಓಐ://ೇ10.%017.1781೦.1718/055೮ಗಾರಿ1 ೪/0/1008. 1₹£ಗಾ ಕರ್ನಾಟಕ ವಿಧಾನಸಭೆ (15ನೇ ವಿಧಾನಸಭೆ) ಮೂರನೇ ಅಧಿವೇಶನ ಕಾರ್ಯಕಲಾಪಗಳ ಪಟ್ಟಿ ಗುರುವಾರ, ದಿನಾಂಕ 07ನೇ ಫೆಬ್ರವರಿ, 2019 (ಸಮಯ: ಬೆಳಿಗ್ಗೆ 11.00 ಗಂಟೆಗೆ) 1. ಸಭೆಯ ಮುಂದಿಡಲಾಗುವ ಕಾಗದ ಪತ್ರಗಳು ಮಾನ್ಯ ಸದಸ್ಯರುಗಳಿಗೆ ಪ್ರತ್ಯೇಕವಾಗಿ ಕಳುಹಿಸಲಾಗಿರುವ ಮೊದಲನೇ ಮತ್ತು ಎರಡನೇ ಪಟ್ಟ ರೀತ್ಯಾ. 2. ಚುನಾವಣಾ ಪ್ರಸ್ತಾವ ಡಾ: ಜಿ.ಪರಮೇಶ್ವರ್‌ (ಮಾನ್ಯ ಉಪ ಮುಖ್ಯಮಂತ್ರಿಗಳು) ಅವರು:- 1992ನೇ ಸಾಲಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಅಧಿನಿಯಮದ ಪ್ರಕರಣ 18(1)(8)ರ ಅನ್ವಯ ವರ್ಗಾಯಿಸಬಹುದಾದ ಒಂಟಿ ಮತದ ಮೂಲಕ ದಾಮಾಷಾ ಪ್ರಾತಿನಿಧ್ಯದ ತತ್ನದ ಆಧಾರದ ಮೇಲೆ ಈ ಸಭೆಯು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿಗೆ ಇಬ್ಬರು ಸದಸ್ಯರನ್ನು ಚುನಾಯಿಸಬೇಕೆಂದು ಸೂಚಿಸುವುದು. 3. ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾರ್ಪಣಾ ಪ್ರಸ್ತಾವ “ದಿನಾಂಕ 06ನೇ ಫೆಬ್ರವರಿ, 2019ರ ಬುಧವಾರದಂದು ವಿಧಾನಮಂಡಲದ ಉಭಯ ಸದನಗಳ ಸದಸ್ಯರುಗಳನ್ನುದ್ದೇಶಿಸಿ ದಯಪಾಲಿಸಿದ ಭಾಷಣಕ್ಕಾಗಿ ಈ ಅಧಿವೇಶನದಲ್ಲಿ ಸೇರಿರುವ ವಿಧಾನಸಭೆಯ ಸದಸ್ಯರಾದ ನಾವು ಮಾನ್ಯ ರಾಜ್ಯಪಾಲರವರಿಗೆ ಕೃತಜ್ಞಕಾಪೂರ್ವಕವಾದ ವಂದನೆಗಳನ್ನು ಸಮರ್ಪಿಸಲು ಅಪ್ಪಣೆ ಕೋರುತ್ತೇವೆ” ಎ೦ದು ಶ್ರೀ ಈಶ್ವರ ಬಿ. ಖಂಡ್ರೆ ಅವರು ಸೂಚಿಸುವುದು. ಶ್ರೀ ಹೆಚ್‌.ಕೆ.ಕುಮಾರಸ್ಟಾಮಿ ಅವರು ಅನುಮೋದಿಸುವುದು. 2 1) 1) 2) 3) 4. ನಿಯಮ 69ರ ಮೇರೆಗೆ ಸಾರ್ವಜನಿಕ ಮಹತ್ವದ ಜರೂರು ವಿಷಯದ ಬಗ್ಗೆ ಅಲ್ಪ ಕಾಲಾವಧಿ ಚರ್ಚೆ ಶ್ರೀಯುತರುಗಳಾದ ಹೆಚ್‌. ಹಾಲಪ್ಪ, ವಿಶ್ವೇಶ್ಚರ ಹೆಗಡೆ ಕಾಗೇರಿ, ಅರಗ ಜ್ಞಾನೇಂದ್ರ ಮತ್ತು ಎಸ್‌. ಕುಮಾರ ಬಂಗಾರಪ್ಪ ಇವರುಗಳು - ಸಾಗರ ತಾಲ್ಲೂಕಿನ ಅರಳಗೋಡಿನಲ್ಲಿ ಕಾಣಿಸಿಕೊಂಡಿರುವ ಮಾರಣಾಂತಿಕ ಮಂಗನ ಕಾಯಿಲೆಯು ತಾಲ್ಲೂಕಿನಾದ್ಯಂತ ಹರಡುತ್ತಿದ್ದು ಅದನ್ನು ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚಿಸಲು ನೀಡಿರುವ ಸೂಚನೆಯ ಮೇಲೆ ಚರ್ಚೆ. 5. ಗಮನ ಸೆಳೆಯುವ ಸೂಚನೆಗಳು ಶ್ರೀ ಎಸ್‌. ಕುಮಾರ ಬಂಗಾರಪ್ಪ ಅವರು - ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಪಂಜಾಯಿತಿ ಅಭಿವೃದ್ಧಿ ಅಧಿಕಾರಿಗಳು ತಮಗೆ ವಹಿಸಿರುವ ಕೆಲಸ ಕಾರ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸಲು ಅನುಕೂಲವಾಗುವಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳನ್ನು ಗ್ರೂಪ್‌ "ಬಿ' (ಗೆಜೆಟೆಡ್‌) ವೃಂದಕ್ಕೆ ಸೇರ್ಪಡೆ ಮಾಡುವ ಬಗ್ಗೆ ಮಾನ್ಯ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ ರಾಜ್‌ ಸಚಿವರ ಗಮನ ಸೆಳೆಯುವುದು. ಶ್ರೀ ಅರವಿಂದ ಚಂದ್ರಕಾಂತ ಬೆಲ್ಲದ ಅವರು - ರಾಜ್ಯದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಕ್ರೀಡಾ ಕ್ಷೇತ್ರಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳಲು ಅನುಕೂಲವಾಗುವಂತೆ ಹಾಗೂ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನು ತಯಾರು ಮಾಡುವ ನಿಟ್ಟಿನಲ್ಲಿ ಎನ್‌.ಎಸ್‌.ಎ. (ನ್ಯಾಷನಲ್‌ ಸ್ಫೋರ್ಟ್ಸ್‌ ಅಕಾಡೆಮಿ) ತರಬೇತಿದಾರರನ್ನು ಎಲ್ಲಾ ಆಟದ ಮೈದಾನಗಳಲ್ಲಿ ನೇಮಕ ಮಾಡುವ ಬಗ್ಗೆ ಮಾನ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರ ಗಮನ ಸೆಳೆಯುವುದು. ಶ್ರೀ ನಿಸರ್ಗ ನಾರಾಯಣಸ್ಥಾಮಿ ಎಲ್‌.ಎನ್‌. ಅವರು - ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಮಾಣಕ್ಕಾಗಿ ಜಮೀನುಗಳನ್ನು ಕಳೆದುಕೊಂಡ ರೈತರುಗಳಿಗೆ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸರ್ಕಾರಿ ಜಮೀನುಗಳನ್ನು ಗುರುತಿಸಿ ನಿವೇಶನಗಳನ್ನು ಹಂಚಿಕೆ ಮಾಡುವ ಬಗ್ಗೆ ಮಾನ್ಯ ಕಂದಾಯ ಸಚಿವರ ಗಮನ ಸೆಳೆಯುವುದು. .೨/ - ಡಿಂ್ಯದ 4) ಶ್ರೀ ಅಬ್ಬಯ್ಯ ಪ್ರಸಾದ್‌ ಅವರು - ಧಾರವಾಡ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ತಹಸೀಲ್ದಾರ್‌ ಕಛೇರಿಗಳಲ್ಲಿ ವಿಧವಾ ವೇತನ, ವೃದ್ಧಾಪ್ಯ ವೇತನ, ವಿಕಲಚೇತನ ಪಿಂಚಣಿ ಹಾಗೂ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳ ವಿತರಣೆಯಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಮಾನ್ಯ ಕಂದಾಯ ಸಚಿವರ ಗಮನ ಸೆಳೆಯುವುದು. ಎಂ.ಕೆ.ವಿಶಾಲಾಕ್ಷಿ ಕಾರ್ಯದರ್ಶಿ(ಪು ವಿಧಾನಸಭೆಯ ಕಾರ್ಯಕಲಾಪಗಳ ಪಟ್ಟಿಯನ್ನು ಅಂತರ್ಜಾಲದ ಈ ವಿಳಾಸದಲ್ಲಿ ಪಡೆದುಕೊಳ್ಳಬಹುದು http://kla. kar. nic.in/assembly/lob/lob. htm ಕರ್ನಾಟಕ ವಿಧಾನಸಭೆ (15ನೇ ವಿಧಾನಸಭೆ) ಮೂರನೇ ಅಧಿವೇಶನ ಕಾರ್ಯಕಲಾಪಗಳ ಪಟ್ಟ ಶುಕ್ರವಾರ, ದಿನಾಂಕ 08ನೇ ಫೆಬ್ರವರಿ, 2019 (ಸಮಯ: ಮಧ್ಯಾಹ್ನ 12.30 ಗಂಟೆಗೆ) ಆಯವ್ಯಯ ಮಂಡನೆ ಶ್ರೀ ಹೆಚ್‌.ಡಿ. ಕುಮಾರಸ್ವಾಮಿ (ಮಾನ್ಯ ಮುಖ್ಯಮಂತ್ರಿಯವರು) ಅವರು 2019-20ನೇ ಸಾಲಿನ ಆಯವ್ಯಯ ಅಂದಾಜುಗಳನ್ನು ಮಂಡಿಸುವುದು. ಎಂ.ಕೆ.ವಿಶಾಲಾಕ್ಷಿ ಕಾರ್ಯದರ್ಶಿ(ಪು KARNATAKA LEGISLATIVE ASSEMBLY (15th ASSEMBLY) THIRD SESSION LIST OF BUSINESS Friday, the 8th February, 2019 (Time: 12.30 P.M.) PRESENTATION OF BUDGET Sri H.D.Kumaraswamy (Hon’ble Chief Minister) to present the Budget Estimates for the year 2019-20. M.K.VISHALAKSHI Secretary (8/0) ವಿಧಾನಸಭೆಯ ಕಾರ್ಯಕಲಾಪಗಳ ಪಟ್ಟಿಯನ್ನು ಅಂತರ್ಜಾಲದ ಈ ವಿಳಾಸದಲ್ಲಿ ಪಡೆದುಕೊಳ್ಳಬಹುದು http://kla. kar.nic.in/assembly/lob/lob. htm ಕರ್ನಾಟಕ ವಿಧಾನಸಭೆ (15ನೇ ವಿಧಾನಸಭೆ) ಮೂರನೇ ಅಧಿವೇಶನ ಕಾರ್ಯಕಲಾಪಗಳ ಪಟ್ಟಿ ಸೋಮವಾರ, ದಿನಾಂಕ 11ನೇ ಫೆಬ್ರವರಿ, 2019 (ಸಮಯ: ಬೆಳಿಗ್ಗೆ 11.00 ಗಂಟೆಗೆ) ಅ) ಸದನದಲ್ಲಿ ಉತ್ತರಿಸುವ ಪ್ರಶ್ನೆಗಳು ಮೊದಲನೇ ಪಟ್ಟಿ ಆ) ಲಿಖಿತ ಮೂಲಕ ಉತ್ತರಿಸುವ ಪ್ರಶ್ನೆಗಳು ಮೊದಲನೇ ಪಟ್ಟಿ 2. ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾರ್ಪಣಾ ಪ್ರಸ್ತಾವ ನೆ ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾರ್ಪಣಾ ಪ್ರಸ್ತಾವದ ಮೇಲೆ ಚರ್ಚೆ. po) 3. ವಿತ್ತೀಯ ಕಾರ್ಯಕಲಾಪಗಳು 2019-20ನೇ ಸಾಲಿನ ಆಯವ್ಯಯ ಅಂದಾಜುಗಳ ಮೇಲೆ ಸಾಮಾನ್ಯ ಚರ್ಚೆ. 4. ಶಾಸನ ರಚನೆ 1 ವಿಧೇಯಕಗಳನ್ನು ಮಂಡಿಸುವುದು 1. ಶ್ರೀ ಆರ್‌.ವಿ. ದೇಶಪಾಂಡೆ (ಮಾನ್ಯ ಕಂದಾಯ ಸಚಿವರು) ಅವರು:- ಅ) 2019ನೇ ಸಾಲಿನ ಭೂ ಸ್ವಾಧೀನ, ಪುನರ್ವಸತಿ ಮತ್ತು ಪುನರ್ವ್ಯವಸ್ಥೆಯಲ್ಲಿ ನ್ಯಾಯಯುತ ಪರಿಹಾರ ಮತ್ತು ಪಾರದರ್ಶಕತೆ ಹಕ್ಕು (ಕರ್ನಾಟಕ ತಿದ್ದುಪಡಿ) ವಿಧೇಯಕವನ್ನು ಮಂಡಿಸಲು ಅನುಮತಿ ಕೋರುವುದು; ಆ) ಹಾಗೂ ವಿಧೇಯಕವನ್ನು ಮಂಡಿಸುವುದು. sl ೭ 2 :- 2. ಶ್ರೀ ಆರ್‌.ವಿ. ದೇಶಪಾಂಡೆ (ಮಾನ್ಯ ಕಂದಾಯ ಸಚಿವರು) ಅವರು:- ಅ) 2019ನೇ ಸಾಲಿನ ಬಸವಕಲ್ಯಾಣ ಅಭಿವೃದ್ಧಿ ಮಂಡಳಿ (ತಿದ್ದುಪಡಿ) ವಿಧೇಯಕವನ್ನು ಮಂಡಿಸಲು ಅನುಮತಿ ಕೋರುವುದು; ಆ) ಹಾಗೂ ವಿಧೇಯಕವನ್ನು ಮಂಡಿಸುವುದು. 3. ಶ್ರೀ ಜಿ.ಟಿ. ದೇವೇಗೌಡ (ಮಾನ್ಯ ಉನ್ನತ ಶಿಕ್ಷಣ ಸಚಿವರು) ಅವರು:- ಅ) 2019ನೇ ಸಾಲಿನ ಎನ್‌ಐಇ ವಿಶ್ವವಿದ್ಯಾಲಯ ವಿಧೇಯಕವನ್ನು ಮಂಡಿಸಲು ಅನುಮತಿ ಕೋರುವುದು; ಆ) ಹಾಗೂ ವಿಧೇಯಕವನ್ನು ಮಂಡಿಸುವುದು. 11. ವಿಧೇಯಕಗಳನ್ನು ಪರ್ಯಾಲೋಚಿಸುವುದು ಮತ್ತು ಅಂಗೀಕರಿಸುವುದು 1. ಶ್ರೀ ಹೆಚ್‌.ಡಿ. ಕುಮಾರಸ್ಟಾಮಿ (ಮಾನ್ಯ ಮುಖ್ಯಮಂತ್ರಿಗಳು) ಅವರು:- ಅ) 2018ನೇ ಸಾಲಿನ ಕರ್ನಾಟಕ ರಾಜ್ಯ ಸಿವಿಲ್‌ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ) (ತಿದ್ದುಪಡಿ) ವಿಧೇಯಕವನ್ನು ಪರ್ಯಾಲೋಚಿಸಬೇಕೆಂದು ಸೂಚಿಸುವುದು; ಆ) ಹಾಗೂ ವಿಧೇಯಕವನ್ನು ಅಂಗೀಕರಿಸಬೇಕೆಂದು ಸೂಚಿಸುವುದು. 2. ಶ್ರೀ ಆರ್‌.ವಿ. ದೇಶಪಾಂಡೆ (ಮಾನ್ಯ ಕಂದಾಯ ಸಚಿವರು) ಅವರು:- ಅ) 2019ನೇ ಸಾಲಿನ ಭೂ ಸ್ವಾಧೀನ, ಪುನರ್ವಸತಿ ಮತ್ತು ಪುನರ್ವ್ಯವಸ್ಥೆಯಲ್ಲಿ ನ್ಯಾಯಯುತ ಪರಿಹಾರ ಮತ್ತು ಪಾರದರ್ಶಕತೆ ಹಕ್ಕು (ಕರ್ನಾಟಕ ತಿದ್ದುಪಡಿ) ವಿಧೇಯಕವನ್ನು ಪರ್ಯಾಲೋಚಿಸಬೇಕೆ೦ದು ಸೂಚಿಸುವುದು; ಆ) ಹಾಗೂ ವಿಧೇಯಕವನ್ನು ಅಂಗೀಕರಿಸಬೇಕೆಂದು ಸೂಚಿಸುವುದು. 3. ಶ್ರೀ ಆರ್‌.ವಿ. ದೇಶಪಾಂಡೆ (ಮಾನ್ಯ ಕಂದಾಯ ಸಚಿವರು) ಅವರು:- ಅ) 2019ನೇ ಸಾಲಿನ ಬಸವಕಲ್ಯಾಣ ಅಭಿವೃದ್ಧಿ ಮಂಡಳಿ (ತಿದ್ದುಪಡಿ) ವಿಧೇಯಕವನ್ನು ಪರ್ಯಾಲೋಚಿಸಬೇಕೆ೦ದು ಸೂಚಿಸುವುದು; ಆ) ಹಾಗೂ ವಿಧೇಯಕವನ್ನು ಅಂಗೀಕರಿಸಬೇಕೆ೦ದು ಸೂಚಿಸುವುದು. 4 ಶ್ರೀ ಜಿಟಿ. ದೇವೇಗೌಡ (ಮಾನ್ಯ ಉನ್ನತ ಶಿಕ್ಷಣ ಸಚಿವರು) ಅವರು:- ಅ) 2019ನೇ ಸಾಲಿನ ಎನ್‌ಐಇ ವಿಶ್ವವಿದ್ಯಾಲಯ ವಿಧೇಯಕವನ್ನು ಪರ್ಯಾಲೋಚಿಸಬೇಕೆಂದು ಸೂಚಿಸುವುದು; ಆ) ಹಾಗೂ ವಿಧೇಯಕವನ್ನು ಅಂಗೀಕರಿಸಬೇಕೆಂದು ಸೂಚಿಸುವುದು. 37 ೬: 3:- 5. ಶ್ರೀ ಬಂಡೆಪ್ಪ ಖಾಶೆಂಪೂರ (ಮಾನ್ಯ ಸಹಕಾರ ಸಚಿವರು) ಅವರು:- ಅ) 2018ನೇ ಸಾಲಿನ ಕರ್ನಾಟಕ ಯಣ ಪರಿಹಾರ ವಿಧೇಯಕವನ್ನು ಪರ್ಯಾಲೋಚಿಸಬೇಕೆಂದು ಸೂಚಿಸುವುದು; ಆ) ಹಾಗೂ ವಿಧೇಯಕವನ್ನು ಅಂಗೀಕರಿಸಬೇಕೆಂದು ಸೂಚಿಸುವುದು. 6. ಶ್ರೀ ಪ್ರಿಯಾಂಕ ಖರ್ಗೆ (ಮಾನ್ಯ ಸಮಾಜ ಕಲ್ಯಾಣ ಸಚಿವರು) ಅವರು:- ಅ) 2018ನೇ ಸಾಲಿನ ಕರ್ನಾಟಕ ಅನುಸೂಚಿತ ಜಾತಿಗಳು, ಅನುಸೂಚಿತ ಬುಡಕಟ್ಟುಗಳು ಮತ್ತು ಇತರ ಹಿಂದುಳಿದ ವರ್ಗಗಳ (ನೇಮಕಾತಿ ಮುಂತಾದವುಗಳ ಮೀಸಲಾತಿ) (ತಿದ್ದುಪಡಿ) ವಿಧೇಯಕವನ್ನು ಪರ್ಯಾಲೋಚಿಸಬೇಕೆ೦ದು ಸೂಚಿಸುವುದು; ಆ) ಹಾಗೂ ವಿಧೇಯಕವನ್ನು ಅಂಗೀಕರಿಸಬೇಕೆಂದು ಸೂಚಿಸುವುದು. 5. ನಿಯಮ 69ರ ಮೇರೆಗೆ ಸಾರ್ವಜನಿಕ ಮಹತ್ವದ ಜರೂರು ವಿಷಯದ ಬಗ್ಗೆ ಅಲ್ಪ ಕಾಲಾವಧಿ ಚರ್ಚೆ 1) ಶ್ರೀಯುತರುಗಳಾದ ಹೆಚ್‌. ಹಾಲಪ್ಪ, ವಿಶ್ವೇಶ್ವರ ಹೆಗಡೆ ಕಾಗೇರಿ, ಅರಗ ಜ್ಞಾನೇಂದ್ರ ಮತ್ತು ಎಸ್‌. ಕುಮಾರ ಬಂಗಾರಪ್ಪ ಇವರುಗಳು - ಸಾಗರ ತಾಲ್ಲೂಕಿನ ಅರಳಗೋಡಿನಲ್ಲಿ ಕಾಣಿಸಿಕೊ೦ಡಿರುವ ಮಾರಣಾಂತಿಕ ಮಂಗನ ಕಾಯಿಲೆಯು ತಾಲ್ಲೂಕಿನಾದ್ಯಂತ ಹರಡುತ್ತಿದ್ದು ಅದನ್ನು ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚಿಸಲು ನೀಡಿರುವ ಸೂಚನೆಯ ಮೇಲೆ ಚರ್ಚೆ. 2) ಶ್ರೀಯುತರುಗಳಾದ ಜೆ.ಸಿ. ಮಾಧುಸ್ಸಾಮಿ, ಎಸ್‌. ಕುಮಾರ ಬಂಗಾರಪ್ಪ, ಎಸ್‌. ಸುರೇಶ್‌ ಕುಮಾರ್‌ ಮತ್ತು ಎಸ್‌.ವಿ. ರಾಮಚಂದ್ರ ಇವರುಗಳು - ರಾಜ್ಯ ಸರ್ಕಾರವು ವಿವಿಧ ಇಲಾಖೆಗಳು ಹಾಗೂ ಪಂಚಾಯಿತಿಗಳಿಗೆ ಅಂತರ್‌ಜಾಲದ ವ್ಯವಸ್ಥೆ ಅಳವಡಿಸುವ ಸಲುವಾಗಿ ತೊಡಗಿಸಿರುವ ಸುಮಾರು 800ಕ್ಕಿಂತ ಹೆಚ್ಚು ಕೋಟಿ ಸರ್ಕಾರಿ ಹಣವು ದುರುಪಯೋಗ ಆಗಿರುವ ವಿಷಯದ ಬಗ್ಗೆ ಚರ್ಚೆಸಲು ನೀಡಿರುವ ಸೂಚನೆಯ ಮೇಲೆ ಚರ್ಚೆ. 3) ಶ್ರೀಯುತರುಗಳಾದ ಎ.ಟಿ.ರಾಮಸ್ವಾಮಿ, ಕೆ.ಎಸ್‌.ಲಿಂಗೇಶ್‌ ಮತ್ತು ಡಿ.ಸಿ.ಗೌರಿತಂಕರ್‌ ಇವರುಗಳು - ಬೆಂಗಳೂರು ದಕ್ಷಿಣ ತಾಲ್ಲೂಕಿನ ಬಿ.ಎಂ.ಕಾವಲು ಗ್ರಾಮದ ಸರ್ವೆ ನಂ.137ರಲ್ಲಿರುವ 310 ಎಕರೆ 18 ಗುಂಟೆ ಸರ್ಕಾರಿ ಜಾಗ ಹಾಗೂ ಬೆಂಗಳೂರು ಉತ್ತರ ತಾಲ್ಲೂಕಿನ ಸಿದ್ಧಾಪುರ ಗ್ರಾಮದ ಸರ್ವೆ ನಂ.24ರಲ್ಲಿರುವ 4 ಎಕರೆ 18 ಗುಂಟೆ ಜಮೀನು ಮತ್ತು ಇತರೆ ಸರ್ಕಾರಿ ಜಮೀನುಗಳು ಖಾಸಗಿ ವ್ಯಕ್ತಿಗಳಿಗೆ ಸೃಷ್ಟಿತ ದಾಖಲೆಗಳ ಮೂಲಕ ಪರಭಾರೆಯಾಗುತ್ತಿರುವ ವಿಷಯದ ಬಗ್ಗೆ ಚರ್ಚೆಸಲು ನೀಡಿರುವ ಸೂಚನೆಯ ಮೇಲೆ ಚರ್ಚೆ. ಎ. ನ 4. ;- 4) ಶ್ರೀಯುತರುಗಳಾದ ದೇವಾನಂದ ಪುಲಸಿಂಗ್‌ ಚವ್ಹಾಣ್‌, ಕೆ.ಎಸ್‌.ಲಿಂಗೇಶ್‌ ಮತ್ತು ಎಂ.ಶ್ರೀನಿವಾಸ ಇವರುಗಳು - ವಿಜಯಪುರ ಜಿಲ್ಲೆಯ ತಾಂಡಾ ಸೇರಿದಂತೆ ಇನ್ನಿತರ ಜನಾಂಗಗಳ ಜನರು ಜೀವನ ನಿರ್ವಹಣೆಗಾಗಿ ಹೊರ ರಾಜ್ಯಕ್ಕೆ ಗುಳೆ ಹೋಗುತ್ತಿರುವ ವಿಷಯದ ಬಗ್ಗೆ ಚರ್ಚಿಸಲು ನೀಡಿರುವ ಸೂಚನೆಯ ಮೇಲೆ ಚರ್ಚೆ. 6. ಗಮನ ಸೆಳೆಯುವ ಸೂಚನೆಗಳು ) ಶ್ರೀ ಎಸ್‌. ಕುಮಾರ ಬಂಗಾರಪ್ಪ ಅವರು - ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ತಮಗೆ ವಹಿಸಿರುವ ಕೆಲಸ ಕಾರ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸಲು ಅನುಕೂಲವಾಗುವಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳನ್ನು ಗ್ರೂಪ್‌ 'ಬಿ' (ಗೆಜೆಟೆಡ್‌) ವೃಂದಕ್ಕೆ ಸೇರ್ಪಡೆ ಮಾಡುವ ಬಗ್ಗೆ ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವರ ಗಮನ ಸೆಳೆಯುವುದು. 2) ಶ್ರೀ ಅರವಿಂದ ಚಂದ್ರಕಾಂತ ಬೆಲ್ಲದ ಅವರು - ರಾಜ್ಯದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ವ್ಯಾಸ೦ಗ ಮಾಡುತ್ತಿರುವ ವಿದ್ಯಾರ್ಥಿಗಳು ಕ್ರೀಡಾ ಕ್ಷೇತ್ರಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳಲು ಅನುಕೂಲವಾಗುವಂತೆ ಹಾಗೂ ಅ೦ತರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನು ತಯಾರು ಮಾಡುವ ನಿಟ್ಟಿನಲ್ಲಿ ಎನ್‌.ಎಸ್‌.ಎ. (ನ್ಯಾಷನಲ್‌ ಸ್ಪೋರ್ಟ್ಸ್‌ ಅಕಾಡೆಮಿ) ತರಬೇತಿದಾರರನ್ನು ಎಲ್ಲಾ ಆಟದ ಮೈದಾನಗಳಲ್ಲಿ ನೇಮಕ ಮಾಡುವ ಬಗ್ಗೆ ಮಾನ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರ ಗಮನ ಸೆಳೆಯುವುದು. 3) ಶ್ರೀ ನಿಸರ್ಗ ನಾರಾಯಣಸ್ವಾಮಿ ಎಲ್‌.ಎನ್‌. ಅವರು - ಕೆಂಪೇಗೌಡ ಅ೦ತರರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಮಾಣಕ್ಕಾಗಿ ಜಮೀನುಗಳನ್ನು ಕಳೆದುಕೊಂಡ ರೈತರುಗಳಿಗೆ ದೇವನಹಳ್ಳಿ ವಿಧಾನಸಭಾ ಕ್ಷೇತದ ವ್ಯಾಪ್ತಿಯಲ್ಲಿ ಸರ್ಕಾರಿ ಜಮೀನುಗಳನ್ನು ಗುರುತಿಸಿ ನಿವೇಶನಗಳನ್ನು ಹಂಚಿಕೆ ಮಾಡುವ ಬಗ್ಗೆ ಮಾನ್ಯ ಕಂದಾಯ ಸಚಿವರ ಗಮನ ಸೆಳೆಯುವುದು. 4) ಶ್ರೀ ಅಬ್ಬಯ್ಯ ಪ್ರಸಾದ್‌ ಅವರು - ಧಾರವಾಡ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ತಹಸೀಲ್ದಾರ್‌ ಕಛೇರಿಗಳಲ್ಲಿ ವಿಧವಾ ವೇತನ, ವೃದ್ಧಾಪ್ಯ ವೇತನ, ವಿಕಲಚೇತನ ಪಿಂಚಣಿ ಹಾಗೂ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳ ವಿತರಣೆಯಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಮಾನ್ಯ ಕಂದಾಯ ಸಚಿವರ ಗಮನ ಸೆಳೆಯುವುದು. ಎಂ.ಕೆ.ವಿಶಾಲಾಕ್ಷಿ ಕಾರ್ಯದರ್ಶಿ(ಪು ವಿಧಾನಸಭೆಯ ಕಾರ್ಯಕಲಾಪಗಳ ಪಟ್ಟಯನ್ನು ಅಂತರ್ಜಾಲದ ಈ ವಿಳಾಸದಲ್ಲಿ ಪಡೆದುಕೊಳ್ಳಬಹುದು http:/Kkla. 1:01. 710.17/055೮೫೫೬೫ 1 ಗ೦%/100. htm ಕರ್ನಾಟಕ ವಿಧಾನಸಭೆ (15ನೇ ವಿಧಾನಸಭೆ) ಮೂರನೇ ಅಧಿವೇಶನ ಕಾರ್ಯಕಲಾಪಗಳ ಪಟ್ಟ ಮಂಗಳವಾರ, ದಿನಾಂಕ 12ನೇ ಫೆಬ್ರವರಿ, 2019 (ಸಮಯ: ಬೆಳಿಗ್ಗೆ 11.00 ಗಂಟೆಗೆ) 1. ಶಾಸನ ರಚನೆ 1. ವಿಧೇಯಕಗಳನ್ನು ಮಂಡಿಸುವುದು , ಶ್ರೀ ಆರ್‌.ವಿ. ದೇಶಪಾಂಡೆ (ಮಾನ್ಯ ಕಂದಾಯ ಸಚಿವರು) ಅವರು:- ಅ) 2019ನೇ ಸಾಲಿನ ಭೂ ಸ್ವಾಧೀನ, ಪುನರ್ವಸತಿ ಮತ್ತು ಪುನರ್ವ್ಯವಸ್ಥೆಯಲ್ಲಿ ನ್ಯಾಯಯುತ ಪರಿಹಾರ ಮತ್ತು ಪಾರದರ್ಶಕತೆ ಹಕ್ಕು (ಕರ್ನಾಟಕ ತಿದ್ದುಪಡಿ) ವಿಧೇಯಕವನ್ನು ಮಂಡಿಸಲು ಅನುಮತಿ ಕೋರುವುದು; ಆ) ಹಾಗೂ ವಿಧೇಯಕವನ್ನು ಮಂಡಿಸುವುದು. . ಶ್ರೀ ಆರ್‌.ವಿ. ದೇಶಪಾಂಡೆ (ಮಾನ್ಯ ಕಂದಾಯ ಸಚಿವರು) ಅವರು:- ಅ) 2019ನೇ ಸಾಲಿನ ಬಸವಕಲ್ಯಾಣ ಅಭಿವೃದ್ಧಿ ಮಂಡಳಿ (ತಿದ್ದುಪಡಿ) ವಿಧೇಯಕವನ್ನು ಮಂಡಿಸಲು ಅನುಮತಿ ಕೋರುವುದು; ಆ) ಹಾಗೂ ವಿಧೇಯಕವನ್ನು ಮಂಡಿಸುವುದು. . ಶ್ರೀ ಜಿ.ಟಿ. ದೇವೇಗೌಡ (ಮಾನ್ಯ ಉನ್ನತ ಶಿಕ್ಷಣ ಸಚಿವರು) ಅವರು:- ಅ) 2019ನೇ ಸಾಲಿನ ಎನ್‌ಐಇ ವಿಶ್ವವಿದ್ಯಾಲಯ ವಿಧೇಯಕವನ್ನು ಮಂಡಿಸಲು ಅನುಮತಿ ಕೋರುವುದು; ಆ) ಹಾಗೂ ವಿಧೇಯಕವನ್ನು ಮಂಡಿಸುವುದು. 2 2/ -: 2 ;- 71. ವಿಧೇಯಕಗಳನ್ನು ಪರ್ಯಾಲೋಚಿಸುವುದು ಮತ್ತು ಅಂಗೀಕರಿಸುವುದು 1. ಶ್ರೀ ಆರ್‌.ವಿ. ದೇಶಪಾಂಡೆ (ಮಾನ್ಯ ಕಂದಾಯ ಸಚಿವರು) ಅವರು:- ಅ) 2019ನೇ ಸಾಲಿನ ಭೂ ಸ್ವಾಧೀನ, ಪುನರ್ವಸತಿ ಮತ್ತು ಪುನರ್ವ್ಯವಸ್ಥೆಯಲ್ಲಿ ನ್ಯಾಯಯುತ ಪರಿಹಾರ ಮತ್ತು ಪಾರದರ್ಶಕತೆ ಹಕ್ಕು (ಕರ್ನಾಟಕ ತಿದ್ದುಪಡಿ) ವಿಧೇಯಕವನ್ನು ಪರ್ಯಾಲೋಜಿಸಬೇಕೆ೦ದು ಸೂಚಿಸುವುದು; ಆ) ಹಾಗೂ ವಿಧೇಯಕವನ್ನು ಅಂಗೀಕರಿಸಬೇಕೆಂದು ಸೂಚಿಸುವುದು. 2. ಶ್ರೀ ಹೆಚ್‌.ಡಿ. ಕುಮಾರಸ್ವಾಮಿ (ಮಾನ್ಯ ಮುಖ್ಯಮಂತ್ರಿಗಳು) ಅವರು:- ಅ) 2018ನೇ ಸಾಲಿನ ಕರ್ನಾಟಕ ರಾಜ್ಯ ಸಿವಿಲ್‌ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ) (ತಿದ್ದುಪಡಿ) ವಿಧೇಯಕವನ್ನು ಪರ್ಯಾಲೋಚಿಸಬೇಕೆಂದು ಸೂಚಿಸುವುದು; ಆ) ಹಾಗೂ ವಿಧೇಯಕವನ್ನು ಅಂಗೀಕರಿಸಬೇಕೆಂದು ಸೂಚಿಸುವುದು. 3. ಶ್ರೀ ಆರ್‌.ವಿ. ದೇಶಪಾಂಡೆ (ಮಾನ್ಯ ಕಂದಾಯ ಸಚಿವರು) ಅವರು:- ಅ) 2019ನೇ ಸಾಲಿನ ಬಸವಕಲ್ಯಾಣ ಅಭಿವೃದ್ಧಿ ಮಂಡಳಿ (ತಿದ್ದುಪಡಿ) ವಿಧೇಯಕವನ್ನು ಪರ್ಯಾಲೋಚಿಸಬೇಕೆ೦ದು ಸೂಚಿಸುವುದು; ಆ) ಹಾಗೂ ವಿಧೇಯಕವನ್ನು ಅಂಗೀಕರಿಸಬೇಕೆಂದು ಸೂಚಿಸುವುದು. 4, ಶ್ರೀ ಜಿ.ಟಿ. ದೇವೇಗೌಡ (ಮಾನ್ಯ ಉನ್ನತ ಶಿಕ್ಷಣ ಸಚಿವರು) ಅವರು:- ಅ) 2019ನೇ ಸಾಲಿನ ಎನ್‌ಐಇ ವಿಶ್ವವಿದ್ಯಾಲಯ ವಿಧೇಯಕವನ್ನು ಪರ್ಯಾಲೋಜಿಸಬೇಕೆಂದು ಸೂಚಿಸುವುದು; ಆ) ಹಾಗೂ ವಿಧೇಯಕವನ್ನು ಅಂಗೀಕರಿಸಬೇಕೆಂದು ಸೂಚಿಸುವುದು. 5. ಶ್ರೀ ಬಂಡೆಪ್ಪ ಖಾಶೆಂಪೂರ (ಮಾನ್ಯ ಸಹಕಾರ ಸಚಿವರು) ಅವರು:- ಅ) 2018ನೇ ಸಾಲಿನ ಕರ್ನಾಟಕ ಯಣ ಪರಿಹಾರ ವಿಧೇಯಕವನ್ನು ಪರ್ಯಾಲೋಜಿಸಬೇಕೆಂದು ಸೂಚಿಸುವುದು; ಆ) ಹಾಗೂ ವಿಧೇಯಕವನ್ನು ಅಂಗೀಕರಿಸಬೇಕೆಂದು ಸೂಚಿಸುವುದು. .3/.. -: ನ 6. ಶ್ರೀ ಪ್ರಿಯಾಂಕ ಖರ್ಗೆ (ಮಾನ್ಯ ಸಮಾಜ ಕಲ್ಯಾಣ ಸಚಿವರು) ಅವರು:- ಅ) 2018ನೇ ಸಾಲಿನ ಕರ್ನಾಟಕ ಅನುಸೂಚಿತ ಜಾತಿಗಳು, ಅನುಸೂಚಿತ ಬುಡಕಟ್ಟುಗಳು ಮತ್ತು ಇತರ ಹಿ೦ದುಳಿದ ವರ್ಗಗಳ (ನೇಮಕಾತಿ ಮುಂತಾದವುಗಳ ಮೀಸಲಾತಿ) (ತಿದ್ದುಪಡಿ) ವಿಧೇಯಕವನ್ನು ಪರ್ಯಾಲೋಚಿಸಬೇಕೆಂದು ಸೂಚಿಸುವುದು; ಆ) ಹಾಗೂ ವಿಧೇಯಕವನ್ನು ಅಂಗೀಕರಿಸಬೇಕೆಂದು ಸೂಚಿಸುವುದು. 2. ವರದಿಯನ್ನೊಪ್ಪಿಸುವುದು ಶ್ರೀ ಕೆ.ಜಿ.ಬೋಪಯ್ಯ (ಅಧ್ಯಕ್ಷರು, ಸಭೆಯ ಮುಂದಿಡಲಾದ ಕಾಗದ ಪತ್ರಗಳ ಸಮಿತಿ) ಅವರು 2018-19ನೇ ಸಾಲಿನ ಸಭೆಯ ಮುಂದಿಡಲಾದ ಕಾಗದ ಪತ್ರಗಳ ಸಮಿತಿಯ 34ನೇ ವರದಿಯನ್ನೊಪ್ಪಿಸುವುದು. 3. ವಿತ್ತೀಯ ಕಾರ್ಯಕಲಾಪಗಳು ಅ) ಶ್ರೀ ಹೆಚ್‌.ಡಿ. ಕುಮಾರಸ್ಥಾಮಿ (ಮುಖ್ಯ ಮಂತ್ರಿಗಳು) ಅವರು: 2018-19ನೇ ಸಾಲಿನ ಪೂರಕ ಅಂದಾಜುಗಳನ್ನು (ಎರಡನೇ ಕಂತು) ಮಂಡಿಸುವುದು. ಆ) 2019-20ನೇ ಸಾಲಿನ ಆಯವ್ಯಯ ಅಂದಾಜುಗಳ ಮೇಲೆ ಸಾಮಾನ್ಯ ಚರ್ಚೆ. 4. ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾರ್ಪಣಾ ಪ್ರಸ್ತಾವ ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾರ್ಪಣಾ ಪ್ರಸ್ತಾವದ ಮೇಲೆ ಚರ್ಚೆ. 0 5. ಪ್ರಶ್ನೋತ್ತರ ಅ) ಸದನದಲ್ಲಿ ಉತ್ತರಿಸುವ ಪ್ರಶ್ನೆಗಳು | ಎರಡನೇ ಪಟ್ಟಿ ಆ) ಲಿಖಿತ ಮೂಲಕ ಉತ್ತರಿಸುವ ಪ್ರಶ್ನೆಗಳು ಕ ಎರಡನೇ ಪಟ್ಟಿ ಎಡೆ .. 1) 2) 3) ಇ; 4ಡೈ- 6. ನಿಯಮ 69ರ ಮೇರೆಗೆ ಸಾರ್ವಜನಿಕ ಮಹತ್ವದ ಜರೂರು ವಿಷಯದ ಬಗ್ಗೆ ಅಲ್ಪ ಕಾಲಾವಧಿ ಚರ್ಚೆ ಶ್ರೀಯುತರುಗಳಾದ ಹೆಚ್‌. ಹಾಲಪ್ಪ, ವಿಶ್ವೇಶ್ವರ ಹೆಗಡೆ ಕಾಗೇರಿ, ಅರಗ ಜ್ಞಾನೇಂದ್ರ ಮತ್ತು ಎಸ್‌. ಕುಮಾರ ಬಂಗಾರಪ್ಪ ಇವರುಗಳು - ಸಾಗರ ತಾಲ್ಲೂಕಿನ ಅರಳಗೋಡಿನಲ್ಲಿ ಕಾಣಿಸಿಕೊಂಡಿರುವ ಮಾರಣಾಂತಿಕ ಮಂಗನ ಕಾಯಿಲೆಯು ತಾಲ್ಲೂಕಿನಾದ್ಯಂತ ಹರಡುತ್ತಿದ್ದು ಅದನ್ನು ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚಿಸಲು ನೀಡಿರುವ ಸೂಚನೆಯ ಮೇಲೆ ಚರ್ಚೆ. ಶ್ರೀಯುತರುಗಳಾದ ಜೆ.ಸಿ. ಮಾಧುಸ್ವಾಮಿ, ಎಸ್‌. ಕುಮಾರ ಬಂಗಾರಪ್ಪ, ಎಸ್‌. ಸುರೇಶ್‌ ಕುಮಾರ್‌ ಮತ್ತು ಎಸ್‌.ವಿ. ರಾಮಚಂದ್ರ ಇವರುಗಳು - ರಾಜ್ಯ ಸರ್ಕಾರವು ವಿವಿಧ ಇಲಾಖೆಗಳು ಹಾಗೂ ಪಂಚಾಯಿತಿಗಳಿಗೆ ಅಂತರ್‌ಜಾಲದ ವ್ಯವಸ್ಥೆ ಅಳವಡಿಸುವ ಸಲುವಾಗಿ ತೊಡಗಿಸಿರುವ ಸುಮಾರು 800ಕ್ಕಿಂತ ಹೆಚ್ಚು ಕೋಟಿ ಸರ್ಕಾರಿ ಹಣವು ದುರುಪಯೋಗ ಆಗಿರುವ ವಿಷಯದ ಬಗ್ಗೆ ಚರ್ಚಿಸಲು ನೀಡಿರುವ ಸೂಚನೆಯ ಮೇಲೆ ಚರ್ಚೆ. ಶ್ರೀಯುತರುಗಳಾದ ಎ.ಟಿ.ರಾಮಸ್ವಾಮಿ, ಕೆ.ಎಸ್‌.ಲಿಂಗೇಶ್‌ ಮತ್ತು ಡಿ.ಸಿ.ಗೌರಿಶಂಕರ್‌ ಇವರುಗಳು - ಬೆಂಗಳೂರು ದಕ್ಷಿಣ ತಾಲ್ಲೂಕಿನ ಬಿ.ಎಂ.ಕಾವಲು ಗ್ರಾಮದ ಸರ್ವೆ ನಂ.137ರಲ್ಲಿರುವ 310 ಎಕರೆ 18 ಗುಂಟೆ ಸರ್ಕಾರಿ ಜಾಗ ಹಾಗೂ ಬೆಂಗಳೂರು ಉತ್ತರ ತಾಲ್ಲೂಕಿನ ಸಿದ್ಧಾಪುರ ಗ್ರಾಮದ ಸರ್ವೆ ನಂ.24ರಲ್ಲಿರುವ 4 ಎಕರೆ 18 ಗು೦ಟೆ ಜಮೀನು ಮತ್ತು ಇತರೆ ಸರ್ಕಾರಿ ಜಮೀನುಗಳು ಖಾಸಗಿ ವ್ಯಕ್ತಿಗಳಿಗೆ ಸೃಷ್ಟಿತ ದಾಖಲೆಗಳ ಮೂಲಕ ಪರಭಾರೆಯಾಗುತ್ತಿರುವ ವಿಷಯದ ಬಗ್ಗೆ ಚರ್ಚಿಸಲು ನೀಡಿರುವ ಸೂಚನೆಯ ಮೇಲೆ ಚರ್ಚೆ. 4) ಶ್ರೀಯುತರುಗಳಾದ ದೇವಾನಂದ ಪುಲಸಿಂಗ್‌ ಚವ್ಹಾಣ್‌, ಕೆ.ಎಸ್‌.ಲಿ೦ಗೇಶ್‌ ಮತ್ತು ಎಂ.ಶ್ರೀನಿವಾಸ ಇವರುಗಳು - ವಿಜಯಪುರ ಜಿಲ್ಲೆಯ ತಾಂಡಾ ಸೇರಿದಂತೆ ಇನ್ನಿತರ ಜನಾಂಗಗಳ ಜನರು ಜೀವನ ನಿರ್ವಹಣೆಗಾಗಿ ಹೊರ ರಾಜ್ಯಕ್ಕೆ ಗುಳೆ ಹೋಗುತ್ತಿರುವ ವಿಷಯದ ಬಗ್ಗೆ ಚರ್ಚಿಸಲು ನೀಡಿರುವ ಸೂಚನೆಯ ಮೇಲೆ ಚರ್ಚೆ. 5) ಶ್ರೀಯುತರುಗಳಾದ ಸಿ.ಟಿ. ರವಿ, ಕೆ.ಜಿ. ಬೋಪಯ್ಯ, ಜೆ.ಸಿ. ಮಾಧುಸ್ವಾಮಿ ಮತ್ತು ರಾಜುಗೌಡ (ನರಸಿಂಹನಾಯಕ) ಇವರುಗಳು - ಅಬಿಡೆಂಟ್‌ ವಂಚನೆ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನ ನಡೆಯುತ್ತಿದ್ದು, ಅಬಿಡೆಂಟ್‌, ಆಲಾ, ಇ೦ಜಾಜ್‌, ಅಜ್ಮೇರಾ ಇತ್ಯಾದಿ ಕಂಪನಿಗಳಿಂದ ವಂಚನೆಗೊಳಗಾದ ಜನರಿಗೆ ನ್ಯಾಯ ಮತ್ತು ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ಸದರಿ ಪ್ರಕರಣಗಳ ಕುರಿತು ಸಮಗ್ರ ತನಿಖೆ ನಡೆಸುವ ವಿಚಾರದ ಬಗ್ಗೆ ಚರ್ಚಿಸಲು ನೀಡಿರುವ ಸೂಚನೆಯ ಮೇಲೆ ಚರ್ಚೆ. ಡಿಸ 6) 1) 2) 3) 4) 5- ಶ್ರೀಯುತರುಗಳಾದ ಆಚಾರ್‌ ಹಾಲಪ್ಪ ಬಸಪ್ಪ, ಅಮರೇಗೌಡ.ಎಲ್‌.ಪಾಟೀಲ್‌ ಬಯ್ಯಾಪುರ್‌, ಪರಣ್ಣ ಈಶ್ವರಪ್ಪ ಮುನವಳ್ಳಿ, ಕೆ.ರಾಘವೇಂದ್ರ ಬಸವರಾಜ ಹಿಟ್ನಾಳ್‌ ಮತ್ತು ಬಸವರಾಜ್‌ ದಡೆಸೂಗೂರ್‌ ಇವರುಗಳು - ಕೊಪ್ಪಳ ಏತ ನೀರಾವರಿ ಯೋಜನೆಯ ಅನುಷ್ಠಾನವು ವಿಳಂಬವಾಗುತ್ತಿರುವುದರಿಂದ ಅಲ್ಲಿನ ರೈತರಿಗೆ ತೊಂದರೆಯಾಗುತ್ತಿದ್ದು ಸದರಿ ಯೋಜನೆಗೆ ಅವಶ್ಯವಿರುವ ಅನುದಾನ ನೀಡುವ ವಿಚಾರದ ಬಗ್ಗೆ ಚರ್ಚಿಸಲು ನೀಡಿರುವ ಸೂಚನೆಯ ಮೇಲೆ ಚರ್ಚೆ. 7. ಗಮನ ಸೆಳೆಯುವ ಸೂಚನೆಗಳು ಶ್ರೀ ಎಸ್‌. ಕುಮಾರ ಬಂಗಾರಪ್ಪ ಅವರು - ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ತಮಗೆ ವಹಿಸಿರುವ ಕೆಲಸ ಕಾರ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸಲು ಅನುಕೂಲವಾಗುವಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳನ್ನು ಗೂಪ್‌ "ಬಿ' (ಗೆಜೆಟೆಡ್‌) ವೃಂದಕ್ಕೆ ಸೇರ್ಪಡೆ ಮಾಡುವ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳ ಗಮನ ಸೆಳೆಯುವುದು. ಶ್ರೀ ಅರವಿಂದ ಚಂದ್ರಕಾಂತ ಬೆಲ್ಲದ ಅವರು - ರಾಜ್ಯದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಕ್ರೀಡಾ ಕ್ಷೇತ್ರಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳಲು ಅಮಕೂಲವಾಗುವಂತೆ ಹಾಗೂ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನು ತಯಾರು ಮಾಡುವ ನಿಟ್ಟಿನಲ್ಲಿ ಎನ್‌.ಎಸ್‌.ಎ. (ನ್ಯಾಷನಲ್‌ ಸ್ಪೋರ್ಟ್ಸ್‌ ಅಕಾಡೆಮಿ) ತರಬೇತಿದಾರರನ್ನು ಎಲ್ಲಾ ಆಟದ ಮೈದಾನಗಳಲ್ಲಿ ನೇಮಕ ಮಾಡುವ ಬಗ್ಗೆ ಮಾನ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರ ಗಮನ ಸೆಳೆಯುವುದು. ಶ್ರೀ ನಿಸರ್ಗ ನಾರಾಯಣಸ್ವಾಮಿ ಎಲ್‌.ಎನ್‌. ಅವರು - ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಮಾಣಕ್ಕಾಗಿ ಜಮೀನುಗಳನ್ನು ಕಳೆದುಕೊಂಡ ರೈತರುಗಳಿಗೆ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸರ್ಕಾರಿ ಜಮೀನುಗಳನ್ನು ಗುರುತಿಸಿ ನಿವೇಶನಗಳನ್ನು ಹಂಚಿಕೆ ಮಾಡುವ ಬಗ್ಗೆ ಮಾನ್ಯ ಕಂದಾಯ ಸಚಿವರ ಗಮನ ಸೆಳೆಯುವುದು. ಶ್ರೀ ಅಬ್ಬಯ್ಯ ಪ್ರಸಾದ್‌ ಅವರು - ಧಾರವಾಡ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ತಹಸೀಲ್ದಾರ್‌ ಕಛೇರಿಗಳಲ್ಲಿ ವಿಧವಾ ವೇತನ, ವೃದ್ಧಾಪ್ಯ ವೇತನ, ವಿಕಲಚೇತನ ಪಿಂಚಣಿ ಹಾಗೂ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳ ವಿತರಣೆಯಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಮಾನ್ಯ ಕಂದಾಯ ಸಚಿವರ ಗಮನ ಸೆಳೆಯುವುದು. . ೮/ .. -: 6 :- 5) ಶ್ರೀ ಗೂಳಿಹಟ್ಟಿ ಡಿ. ಶೇಖರ್‌ ಅವರು - ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನಲ್ಲಿ ನೂತನವಾಗಿ ನಿರ್ಮಿಸಿರುವ ವಿವಿಧ ಸಮಾಜದ ಸಮುದಾಯ ಭವನಗಳ ನಿರ್ವಹಣೆಯನ್ನು ಮತ್ತು ಅವುಗಳ ಆದಾಯವನ್ನು ಆಯಾಯ ಸಮಾಜದವರಿಗೆ ನೀಡುವ ಬಗ್ಗೆ ಮಾನ್ಯ ಸಮಾಜ ಕಲ್ಯಾಣ ಸಚಿವರ ಗಮನ ಸೆಳೆಯುವುದು. 6) ಶ್ರೀ ವಿ.ಸುನೀಲ್‌ ಕುಮಾರ್‌ ಅವರು - ಕೇಂದ್ರ ರಸ್ತೆ ನಿಧಿ ಯೋಜನೆಯಲ್ಲಿ ಅನುದಾನ ಬಿಡುಗಡೆಯಾದ ಎರಡನೇ ಹಂತದ ಕಾಮಗಾರಿಗಳ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಬಗ್ಗೆ ಮಾನ್ಕ ಲೋಕೋಪಯೋಗಿ ಸಚಿವರ ಗಮನ ಸೆಳೆಯುವುದು. 1) ಶ್ರೀ ಮುನಿರತ್ನ ಅವರು - ಬೆಂಗಳೂರು ಉತ್ತರ ತಾಲ್ಲೂಕಿನ ಯಶವಂತಪುರ ಹೋಬಳಿ ಜಾಲಹಳ್ಳಿ ಗ್ರಾಮದ ಸರ್ವೆ ನಂ.29ರಲ್ಲಿರುವ ಮುತ್ಯಾಲಮ್ಮ ದೇವರ ತೋಪು ಸರ್ಕಾರದ ಸ್ಪತ್ತಾಗಿದ್ದು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿರುವುದನ್ನು ತೆರವುಗೊಳಿಸಿ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಡಿಸುವ ಬಗ್ಗೆ ಮಾನ್ಯ ಕಂದಾಯ ಸಚಿವರ ಗಮನ ಸೆಳೆಯುವುದು. ಎಂ.ಕೆ.ವಿಶಾಲಾಕ್ಷಿ ಕಾರ್ಯದರ್ಶಿ(ಪು ವಿಧಾನಸಭೆಯ ಕಾರ್ಯಕಲಾಪಗಳ ಪಟ್ಟಿಯನ್ನು ಅಂತರ್ಜಾಲದ ಈ ವಿಳಾಸದಲ್ಲಿ ಪಡೆದುಕೊಳ್ಳಬಹುದು http://Kla. kar. nic.in/assemblyflob/lob. htm ಕರ್ನಾಟಕ ವಿಧಾನಸಭೆ (15ನೇ ವಿಧಾನಸಭೆ) ಮೂರನೇ ಅಧಿವೇಶನ ಕಾರ್ಯಕಲಾಪಗಳ ಪಟ್ಟಿ ಬುಧವಾರ, ದಿನಾ೦ಕ 13ನೇ ಫೆಬ್ರವರಿ, 2019 (ಸಮಯ: ಬೆಳಿಗ್ಗೆ 11.30 ಗಂಟೆಗೆ) 1. ಶಾಸನ ರಚನೆ 1. ವಿಧೇಯಕಗಳನ್ನು ಮಂಡಿಸುವುದು . ಶ್ರೀ ಆರ್‌.ವಿ. ದೇಶಪಾಂಡೆ (ಮಾನ್ಯ ಕಂದಾಯ ಸಚಿವರು) ಅವರು:- ಅ) 2019ನೇ ಸಾಲಿನ ಭೂ ಸ್ವಾಧೀನ, ಪುನರ್ವಸತಿ ಮತ್ತು ಮನರ್ವ್ಯವಸ್ಥೆಯಲ್ಲಿ ನ್ಯಾಯಯುತ ಪರಿಹಾರ ಮತ್ತು ಪಾರದರ್ಶಕತೆ ಹಕ್ಕು (ಕರ್ನಾಟಕ ತಿದ್ದುಪಡಿ) ವಿಧೇಯಕವನ್ನು ಮಂಡಿಸಲು ಅನುಮತಿ ಕೋರುವುದು; ಆ) ಹಾಗೂ ವಿಧೇಯಕವನ್ನು ಮಂಡಿಸುವುದು. . ಶ್ರೀ ಆರ್‌.ವಿ. ದೇಶಪಾಂಡೆ (ಮಾನ್ಯ ಕಂದಾಯ ಸಚಿವರು) ಅವರು: ಅ) 2019ನೇ ಸಾಲಿನ ಬಸವಕಲ್ಯಾಣ ಅಭಿವೃದ್ಧಿ ಮಂಡಳಿ (ತಿದ್ದುಪಡಿ) ವಿಧೇಯಕವನ್ನು ಮಂಡಿಸಲು ಅನುಮತಿ ಕೋರುವುದು; ಆ) ಹಾಗೂ ವಿಧೇಯಕವನ್ನು ಮಂಡಿಸುವುದು. . ಶ್ರೀ ಜಿ.ಟಿ. ದೇವೇಗೌಡ (ಮಾನ್ಯ ಉನ್ನತ ಶಿಕ್ಷಣ ಸಚಿವರು) ಅವರು:- ಅ) 2019ನೇ ಸಾಲಿನ ಎನ್‌ಐಇ ವಿಶ್ವವಿದ್ಯಾಲಯ ವಿಧೇಯಕವನ್ನು ಮಂಡಿಸಲು ಅನುಮತಿ ಕೋರುವುದು; ಆ) ಹಾಗೂ ವಿಧೇಯಕವನ್ನು ಮಂಡಿಸುವುದು. ಬಾ 2/ ಸ ಇ 2.:- 4, ಶ್ರೀ ಜಿ.ಟಿ. ದೇವೇಗೌಡ (ಮಾನ್ಯ ಉನ್ನತ ಶಿಕ್ಷಣ ಸಚಿವರು) ಅವರು:- ಅ) 2019ನೇ ಸಾಲಿನ ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ (ತಿದ್ದುಪಡಿ) ವಿಧೇಯಕವನ್ನು ಮಂಡಿಸಲು ಅನುಮತಿ ಕೋರುವುದು; ಆ) ಹಾಗೂ ವಿಧೇಯಕವನ್ನು ಮಂಡಿಸುವುದು. 5. ಶ್ರೀ ಜಿ.ಟಿ. ದೇವೇಗೌಡ (ಮಾನ್ಯ ಉನ್ನತ ಶಿಕ್ಷಣ ಸಚಿವರು) ಅವರು:- ಅ) 2019ನೇ ಸಾಲಿನ ಆದಿಚುಂಚನಗಿರಿ ವಿಶ್ವವಿದ್ಯಾಲಯ (ತಿದ್ದುಪಡಿ) ವಿಧೇಯಕವನ್ನು ಮಂಡಿಸಲು ಅನುಮತಿ ಕೋರುವುದು; ಆ) ಹಾಗೂ ವಿಧೇಯಕವನ್ನು ಮಂಡಿಸುವುದು. 6. ಶ್ರೀ ಜಿ.ಟಿ. ದೇವೇಗೌಡ (ಮಾನ್ಯ ಉನ್ನತ ಶಿಕ್ಷಣ ಸಚಿವರು) ಅವರು:- ಅ) 2019ನೇ ಸಾಲಿನ ಆರ್‌.ವಿ. ವಿಶ್ವವಿದ್ಯಾಲಯ ವಿಧೇಯಕವನ್ನು ಮಂಡಿಸಲು ಅನುಮತಿ ಕೋರುವುದು; ಆ) ಹಾಗೂ ವಿಧೇಯಕವನ್ನು ಮಂಡಿಸುವುದು. 71. ವಿಧೇಯಕಗಳನ್ನು ಪರ್ಯಾಲೋಚಿಸುವುದು ಮತ್ತು ಅಂಗೀಕರಿಸುವುದು 1. ಶ್ರೀ ಆರ್‌.ವಿ. ದೇಶಪಾಂಡೆ (ಮಾನ್ಯ ಕಂದಾಯ ಸಚಿವರು) ಅವರು:- ಅ) 2019ನೇ ಸಾಲಿನ ಭೂ ಸ್ವಾಧೀನ, ಪುನರ್ವಸತಿ ಮತ್ತು ಪುನರ್ವ್ಯವಸ್ಥೆಯಲ್ಲಿ ನ್ಯಾಯಯುತ ಪರಿಹಾರ ಮತ್ತು ಪಾರದರ್ಶಕತೆ ಹಕ್ಕು (ಕರ್ನಾಟಕ ತಿದ್ದುಪಡಿ) ವಿಧೇಯಕವನ್ನು ಪರ್ಯಾಲೋಚಿಸಬೇಕೆಂದು ಸೂಚಿಸುವುದು; ಆ) ಹಾಗೂ ವಿಧೇಯಕವನ್ನು ಅಂಗೀಕರಿಸಬೇಕೆಂದು ಸೂಚಿಸುವುದು. 2. ಶ್ರೀ ಹೆಚ್‌.ಡಿ. ಕುಮಾರಸ್ವಾಮಿ (ಮಾನ್ಯ ಮುಖ್ಯಮಂತ್ರಿಗಳು) ಅವರು:- ಅ) 2018ನೇ ಸಾಲಿನ ಕರ್ನಾಟಕ ರಾಜ್ಯ ಸಿವಿಲ್‌ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ) (ತಿದ್ದುಪಡಿ) ವಿಧೇಯಕವನ್ನು ಪರ್ಯಾಲೋಚಿಸಬೇಕೆಂದು ಸೂಚಿಸುವುದು; ಆ) ಹಾಗೂ ವಿಧೇಯಕವನ್ನು ಅಂಗೀಕರಿಸಬೇಕೆಂದು ಸೂಚಿಸುವುದು. ಎ 3/ .. ತಸ . ಶ್ರೀ ಆರ್‌.ವಿ. ದೇಶಪಾಂಡೆ (ಮಾನ್ಯ ಕಂದಾಯ ಸಚಿವರು) ಅವರು:- ಅ) 2019ನೇ ಸಾಲಿನ ಬಸವಕಲ್ಯಾಣ ಅಭಿವೃದ್ಧಿ ಮಂಡಳಿ (ತಿದ್ದುಪಡಿ) ವಿಧೇಯಕವನ್ನು ಪರ್ಯಾಲೋಚಿಸಬೇಕೆಂದು ಸೂಚಿಸುವುದು; ಆ) ಹಾಗೂ ವಿಧೇಯಕವನ್ನು ಅಂಗೀಕರಿಸಬೇಕೆಂದು ಸೂಚಿಸುವುದು. . ಶ್ರೀ ಜಿ.ಟಿ. ದೇವೇಗೌಡ (ಮಾನ್ಯ ಉನ್ನತ ಶಿಕ್ಷಣ ಸಚಿವರು) ಅವರು:- ಅ) 2019ನೇ ಸಾಲಿನ ಎನ್‌ಐಇ ವಿಶ್ವವಿದ್ಯಾಲಯ ವಿಧೇಯಕವನ್ನು ಪರ್ಯಾಲೋಜಿಸಬೇಕೆ೦ದು ಸೂಚಿಸುವುದು; ಆ) ಹಾಗೂ ವಿಧೇಯಕವನ್ನು ಅಂಗೀಕರಿಸಬೇಕೆಂದು ಸೂಚಿಸುವುದು. . ಶ್ರೀ ಜಿ.ಟಿ. ದೇವೇಗೌಡ (ಮಾನ್ಯ ಉನ್ನತ ಶಿಕ್ಷಣ ಸಚಿವರು) ಅವರು:- ಅ) 2019ನೇ ಸಾಲಿನ ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ (ತಿದ್ದುಪಡಿ) ವಿಧೇಯಕವನ್ನು ಪರ್ಯಾಲೋಚಿಸಬೇಕೆಂದು ಸೂಚಿಸುವುದು; ಆ) ಹಾಗೂ ವಿಧೇಯಕವನ್ನು ಅಂಗೀಕರಿಸಬೇಕೆಂದು ಸೂಚಿಸುವುದು. . ಶ್ರೀ ಜಿ.ಟಿ. ದೇವೇಗೌಡ (ಮಾನ್ಯ ಉನ್ನತ ಶಿಕ್ಷಣ ಸಚಿವರು) ಅವರು:- ಅ) 2019ನೇ ಸಾಲಿನ ಆದಿಚುಂಚನಗಿರಿ ವಿಶ್ವವಿದ್ಯಾಲಯ (ತಿದ್ದುಪಡಿ) ವಿಧೇಯಕವನ್ನು ಪರ್ಯಾಲೋಚಿಸಬೇಕೆಂದು ಸೂಚಿಸುವುದು; ಆ) ಹಾಗೂ ವಿಧೇಯಕವನ್ನು ಅಂಗೀಕರಿಸಬೇಕೆಂದು ಸೂಚಿಸುವುದು. . ಶ್ರೀ ಜಿ.ಟಿ. ದೇವೇಗೌಡ (ಮಾನ್ಯ ಉನ್ನತ ಶಿಕ್ಷಣ ಸಚಿವರು) ಅವರು:- ಅ) 2019ನೇ ಸಾಲಿನ ಆರ್‌.ವಿ. ಎಶ್ವವಿದ್ಯಾಲಯ ವಿಧೇಯಕವನ್ನು ಪರ್ಯಾಲೋಚಿಸಬೇಕೆಂದು ಸೂಚಿಸುವುದು; ಆ) ಹಾಗೂ ವಿಧೇಯಕವನ್ನು ಅಂಗೀಕರಿಸಬೇಕೆಂದು ಸೂಚಿಸುವುದು. . ಶ್ರೀ ಬಂಡೆಪ್ಪ ಖಾಶೆಂಪೂರ (ಮಾನ್ಯ ಸಹಕಾರ ಸಚಿವರು) ಅವರು:- ಅ) 2018ನೇ ಸಾಲಿನ ಕರ್ನಾಟಕ ಯಣ ಪರಿಹಾರ ವಿಧೇಯಕವನ್ನು ಪರ್ಯಾಲೋಚಿಸಬೇಕೆ೦ದು ಸೂಚಿಸುವುದು; ಆ) ಹಾಗೂ ವಿಧೇಯಕವನ್ನು ಅಂಗೀಕರಿಸಬೇಕೆಂದು ಸೂಚಿಸುವುದು. hl. 2. ವರದಿಗಳನ್ನೊಪ್ಪಿಸುವುದು 1. ಶ್ರೀ ಎಂ.ಕೃಷ್ಣಾರೆಡ್ಡಿ (ಮಾನ್ಯ ಉಪ ಸಭಾಧ್ಯಕ್ಷರು ಹಾಗೂ ಅಧ್ಯಕ್ಷರು, ಸದಸ್ಯರುಗಳ ಖಾಸಗಿ ವಿಧೇಯಕಗಳ ಮತ್ತು ನಿರ್ಣಯಗಳ ಸಮಿತಿ) ಅವರು 2018-19ನೇ ಸಾಲಿನ ಸದಸ್ಯರುಗಳ ಖಾಸಗಿ ವಿಧೇಯಕಗಳ ಮತ್ತು ನಿರ್ಣಯಗಳ ಸಮಿತಿಯ ಮೂರನೇ ವರದಿಯನ್ನೊಪ್ಪಿಸುವುದು. 2. ಶ್ರೀ ಕೆಜಿಬೋಪಯ್ಯ (ಅಧ್ಯಕ್ಷರು, ಸಭೆಯ ಮುಂದಿಡಲಾದ ಕಾಗದ ಪತ್ರಗಳ ಸಮಿತಿ) ಅವರು 2018-19ನೇ ಸಾಲಿನ ಸಭೆಯ ಮುಂದಿಡಲಾದ ಕಾಗದ ಪತ್ರಗಳ ಸಮಿತಿಯ 34ನೇ ವರದಿಯನ್ನೊಪ್ಪಿಸುವುದು. 3. ಶ್ರೀ ಆರ್‌.ಅಶೋಕ (ಅಧ್ಯಕ್ಷರು, ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ) ಅವರು 2018-19ನೇ ಸಾಲಿನ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯ ಮೊದಲನೇ ವರದಿಯನ್ನೊಪ್ಪಿಸುವುದು. 4, ಶ್ರೀ ಎ.ಟಿ.ರಾಮಸ್ವಾಮಿ (ಅಧ್ಯಕ್ಷರು, ಸರ್ಕಾರಿ ಭರವಸೆಗಳ ಸಮಿತಿ) ಅವರು 2018-19ನೇ ಸಾಲಿನ ಸರ್ಕಾರಿ ಭರವಸೆಗಳ ಸಮಿತಿಯ ಎರಡನೇ ಮತ್ತು ಮೂರನೇ ವರದಿಗಳನ್ನೊಪ್ಪಿಸುವುದು. 5. ಶ್ರೀ ಬಿ.ಕೆ.ಸಂಗಮೇಶ್ವರ್‌ (ಅಧ್ಯಕ್ಷರು, ಕರ್ನಾಟಕ ವಿಧಾನ ಮಂಡಲದ ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ್‌ ರಾಜ್‌ ಸಂಸ್ಥೆಗಳ ಸಮಿತಿ) ಅವರು 2018-19ನೇ ಸಾಲಿನ ಕರ್ನಾಟಕ ವಿಧಾನ ಮಂಡಲದ ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ್‌ ರಾಜ್‌ ಸಂಸ್ಥೆಗಳ ಸಮಿತಿಯ ಇಪ್ಪತ್ತೇಳನೇ ವರದಿಯನ್ನೊಪ್ಪಿಸುವುದು. 3. ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾರ್ಪಣಾ ಪ್ರಸ್ತಾವ ಆಮಿ ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾರ್ಪಣಾ ಪ್ರಸ್ತಾವದ ಮೇಲೆ ಚರ್ಚೆ, ಸರ್ಕಾರದ ಉತ್ತರ ಹಾಗೂ ಮತಕ್ಕೆ ಹಾಕುವುದು. 5/22 ಅ) ಆ) ಇ) -5- 4. ವಿತ್ತೀಯ ಕಾರ್ಯಕಲಾಪಗಳು ಶ್ರೀ ಹೆಚ್‌.ಡಿ.ಕುಮಾರಸ್ವಾಮಿ (ಮುಖ್ಯ ಮಂತ್ರಿಗಳು) ಅವರು: 2018-19ನೇ ಸಾಲಿನ ಪೂರಕ ಅಂದಾಜುಗಳನ್ನು (ಎರಡನೇ ಕಂತು) ಮಂಡಿಸುವುದು. 2019-20ನೇ ಸಾಲಿನ ಆಯವ್ಯಯ ಅಂದಾಜುಗಳ ಮೇಲೆ ಸಾಮಾನ್ಯ ಚರ್ಚೆ, ಸರ್ಕಾರದ ಉತ್ತರ ಹಾಗೂ ಮತಕ್ಕೆ ಹಾಕುವುದು. 2018-19ನೇ ಸಾಲಿನ ಪೂರಕ ಅಂದಾಜುಗಳ (ಎರಡನೇ ಕಂತು) ಮೇಲೆ ಚರ್ಚೆ, ಸರ್ಕಾರದ ಉತ್ತರ ಹಾಗೂ ಮತಕ್ಕೆ ಹಾಕುವುದು. 5. ಶಾಸನ ರಚನೆ 1. ವಿಧೇಯಕಗಳನ್ನು ಮಂಡಿಸುವುದು ಶ್ರೀ ಹೆಚ್‌.ಡಿ. ಕುಮಾರಸ್ವಾಮಿ (ಮಾನ್ಯ ಮುಖ್ಯಮಂತ್ರಿಗಳು) ಅವರು:- ಅ) 2019ನೇ ಸಾಲಿನ ಕರ್ನಾಟಕ ಧನವಿನಿಯೋಗ (ಲೇಖಾನುದಾನ) ವಿಧೇಯಕವನ್ನು ಮಂಡಿಸಲು ಅನುಮತಿ ಕೋರುವುದು; ಆ) ಹಾಗೂ ವಿಧೇಯಕವನ್ನು ಮಂಡಿಸುವುದು. ಶ್ರೀ ಹೆಚ್‌.ಡಿ. ಕುಮಾರಸ್ವಾಮಿ (ಮಾನ್ಯ ಮುಖ್ಯಮಂತ್ರಿಗಳು) ಅವರು:- ಅ) 2019ನೇ ಸಾಲಿನ ಕರ್ನಾಟಕ ಧನವಿನಿಯೋಗ ವಿಧೇಯಕವನ್ನು ಮಂಡಿಸಲು ಅನುಮತಿ ಕೋರುವುದು; ಆ) ಹಾಗೂ ವಿಧೇಯಕವನ್ನು ಮಂಡಿಸುವುದು. 11. ವಿಧೇಯಕಗಳನ್ನು ಪರ್ಯಾಲೋಚಿಸುವುದು ಮತ್ತು ಅಂಗೀಕರಿಸುವುದು 1. ಶ್ರೀ ಹೆಚ್‌.ಡಿ. ಕುಮಾರಸ್ವಾಮಿ (ಮಾನ್ಯ ಮುಖ್ಯಮಂತ್ರಿಗಳು) ಅವರು:- ಅ) 2019ನೇ ಸಾಲಿನ ಕರ್ನಾಟಕ ಧನವಿನಿಯೋಗ (ಲೇಖಾನುದಾನ) ವಿಧೇಯಕವನ್ನು ಪರ್ಯಾಲೋಚಿಸಬೇಕೆಂದು ಸೂಚಿಸುವುದು; ಆ) ಹಾಗೂ ವಿಧೇಯಕವನ್ನು ಅಂಗೀಕರಿಸಬೇಕೆಂದು ಸೂಚಿಸುವುದು. » 6/ .. -: 6:- 2. ಶ್ರೀ ಹೆಚ್‌.ಡಿ. ಕುಮಾರಸ್ವಾಮಿ (ಮಾನ್ಯ ಮುಖ್ಯಮಂತ್ರಿಗಳು) ಅವರು:- ಅ) 2019ನೇ ಸಾಲಿನ ಕರ್ನಾಟಕ ಧನವಿನಿಯೋಗ ವಿಧೇಯಕವನ್ನು ಪರ್ಯಾಲೋಜಿಸಬೇಕೆಂದು ಸೂಚಿಸುವುದು; ಆ) ಹಾಗೂ ವಿಧೇಯಕವನ್ನು ಅಂಗೀಕರಿಸಬೇಕೆಂದು ಸೂಚಿಸುವುದು. ಅ) ಸದನದಲ್ಲಿ ಉತ್ತರಿಸುವ ಪ್ರಶ್ನೆಗಳು : ಮೂರನೇ ಪಟ್ಟಿ ಆ) ಲಿಖಿತ ಮೂಲಕ ಉತ್ತರಿಸುವ ಪ್ರಶ್ನೆಗಳು i ಮೂರನೇ ಪಟ್ಟಿ 7. ನಿಯಮ 69ರ ಮೇರೆಗೆ ಸಾರ್ವಜನಿಕ ಮಹತ್ವದ ಜರೂರು ವಿಷಯದ ಬಗ್ಗೆ ಅಲ್ಪ ಕಾಲಾವಧಿ ಚರ್ಚೆ 1. ಶ್ರೀಯುತರುಗಳಾದ ಹೆಚ್‌. ಹಾಲಪ್ಪ, ವಿಶ್ವೇಶ್ವರ ಹೆಗಡೆ ಕಾಗೇರಿ, ಅರಗ ಜ್ಞಾನೇಂದ್ರ ಮತ್ತು ಎಸ್‌. ಕುಮಾರ ಬಂಗಾರಪ್ಪ ಇವರುಗಳು - ಸಾಗರ ತಾಲ್ಲೂಕಿನ ಅರಳಗೋಡಿನಲ್ಲಿ ಕಾಣಿಸಿಕೊ೦ಡಿರುವ ಮಾರಣಾಂತಿಕ ಮಂಗನ ಕಾಯಿಲೆಯು ತಾಲ್ಲೂಕಿನಾದ್ಯಂತ ಹರಡುತ್ತಿದ್ದು ಅದನ್ನು ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚಿಸಲು ನೀಡಿರುವ ಸೂಚನೆಯ ಮೇಲೆ ಚರ್ಚೆ. 2. ಶ್ರೀಯುತರುಗಳಾದ ಜೆ.ಸಿ. ಮಾಧುಸ್ವಾಮಿ, ಎಸ್‌. ಕುಮಾರ ಬಂಗಾರಪ್ಪ, ಎಸ್‌. ಸುರೇಶ್‌ ಕುಮಾರ್‌ ಮತ್ತು ಎಸ್‌.ವಿ. ರಾಮಚಂದ್ರ ಇವರುಗಳು - ರಾಜ್ಯ ಸರ್ಕಾರವು ವಿವಿಧ ಇಲಾಖೆಗಳು ಹಾಗೂ ಪಂಚಾಯಿತಿಗಳಿಗೆ ಅಂತರ್‌ಜಾಲದ ವ್ಯವಸ್ಥೆ ಅಳವಡಿಸುವ ಸಲುವಾಗಿ ತೊಡಗಿಸಿರುವ ಸುಮಾರು 800ಕ್ಕಿಂತ ಹೆಚ್ಚು ಕೋಟಿ ಸರ್ಕಾರಿ ಹಣವು ದುರುಪಯೋಗ ಆಗಿರುವ ವಿಷಯದ ಬಗ್ಗೆ ಚರ್ಚಿಸಲು ನೀಡಿರುವ ಸೂಚನೆಯ ಮೇಲೆ ಚರ್ಚೆ. 3. ಶ್ರೀಯುತರುಗಳಾದ ಎ.ಟಿ.ರಾಮಸ್ವಾಮಿ, ಕೆ.ಎಸ್‌.ಲಿಂಗೇಶ್‌ ಮತ್ತು ಡಿ.ಸಿ.ಗೌರಿಶಂಕರ್‌ ಇವರುಗಳು - ಬೆಂಗಳೂರು ದಕ್ಷಿಣ ತಾಲ್ಲೂಕಿನ ಬಿ.ಎಂ.ಕಾವಲು ಗ್ರಾಮದ ಸರ್ವೆ ನಂ.137ರಲ್ಲಿರುವ 310 ಎಕರೆ 18 ಗುಂಟೆ ಸರ್ಕಾರಿ ಜಾಗ ಹಾಗೂ ಬೆಂಗಳೂರು ಉತ್ತರ ತಾಲ್ಲೂಕಿನ ಸಿದ್ಧಾಪುರ ಗ್ರಾಮದ ಸರ್ವೆ ನಂ.24ರಲ್ಲಿರುವ 4 ಎಕರೆ 18 ಗುಂಟೆ ಜಮೀನು ಮತ್ತು ಇತರೆ ಸರ್ಕಾರಿ ಜಮೀನುಗಳು ಖಾಸಗಿ ವ್ಯಕ್ತಿಗಳಿಗೆ ಸೃಷ್ಟಿತ ದಾಖಲೆಗಳ ಮೂಲಕ ಪರಭಾರೆಯಾಗುತ್ತಿರುವ ವಿಷಯದ ಬಗ್ಗೆ ಚರ್ಚಿಸಲು ನೀಡಿರುವ ಸೂಚನೆಯ ಮೇಲೆ ಚರ್ಚೆ. wT: ಇ 7:- 4. ಶ್ರೀಯುತರುಗಳಾದ ದೇವಾನಂದ ಪುಲಸಿಂಗ್‌ ಚವ್ಹಾಣ್‌, ಕೆ.ಎಸ್‌.ಲಿಂಗೇಶ್‌ ಮತ್ತು ಎಂ.ಶ್ರೀನಿವಾಸ ಇವರುಗಳು - ವಿಜಯಪುರ ಜಿಲ್ಲೆಯ ತಾಂಡಾ ಸೇರಿದಂತೆ ಇನ್ನಿತರ ಜನಾಂಗಗಳ ಜನರು ಜೀವನ ನಿರ್ವಹಣೆಗಾಗಿ ಹೊರ ರಾಜ್ಯಕ್ಕೆ ಗುಳೆ ಹೋಗುತ್ತಿರುವ ವಿಷಯದ ಬಗ್ಗೆ ಚರ್ಜಿಸಲು ನೀಡಿರುವ ಸೂಚನೆಯ ಮೇಲೆ ಚರ್ಚೆ. 5, ಶ್ರೀಯುತರುಗಳಾದ ಸಿ.ಟಿ. ರವಿ, ಕೆ.ಜಿ. ಬೋಪಯ್ಯ, ಜೆ.ಸಿ. ಮಾಧುಸ್ಟಾಮಿ ಮತ್ತು ರಾಜುಗೌಡ (ನರಸಿಂಹನಾಯಕ) ಇವರುಗಳು - ಅಬಿಡೆಂಟ್‌ ವಂಚನೆ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನ ನಡೆಯುತ್ತಿದ್ದು, ಅಬಿಡೆ೦ಟ್‌, ಆಲಾ, ಇ೦ಜಾಜ್‌, ಅಜ್ಮೀರಾ ಇತ್ಯಾದಿ ಕಂಪನಿಗಳಿಂದ ವಂಚನೆಗೊಳಗಾದ ಜನರಿಗೆ ನ್ಯಾಯ ಮತ್ತು ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ಸದರಿ ಪ್ರಕರಣಗಳ ಕುರಿತು ಸಮಗ್ರ ತನಿಖೆ ನಡೆಸುವ ವಿಚಾರದ ಬಗ್ಗೆ ಚರ್ಚಿಸಲು ನೀಡಿರುವ ಸೂಚನೆಯ ಮೇಲೆ ಚರ್ಚೆ. 6. ಶ್ರೀಯುತರುಗಳಾದ ಆಚಾರ್‌ ಹಾಲಪ್ಪ ಬಸಪ್ಪ, ಅಮರೇಗೌಡ.ಎಲ್‌.ಪಾಟೀಲ್‌ ಬಯ್ಯಾಪುರ್‌, ಪರಣ್ಣ ಈಶ್ವರಪ್ಪ ಮುನವಳ್ಳಿ, ಕೆ.ರಾಘವೇಂದ್ರ ಬಸವರಾಜ ಹಿಟ್ನಾಳ್‌ ಮತ್ತು ಬಸವರಾಜ್‌ ದಡೆಸೂಗೂರ್‌ ಇವರುಗಳು - ಕೊಪ್ಪಳ ಏತ ನೀರಾವರಿ ಯೋಜನೆಯ ಅನುಷ್ಠಾನವು ಎಳಂಬವಾಗುತ್ತಿರುವುದರಿ೦ದ ಅಲ್ಲಿನ ರೈತರಿಗೆ ತೊಂದರೆಯಾಗುತ್ತಿದ್ದು ಸದರಿ ಯೋಜನೆಗೆ ಅವಶ್ಯವಿರುವ ಅನುದಾನ ನೀಡುವ ವಿಚಾರದ ಬಗ್ಗೆ ಚರ್ಚಿಸಲು ನೀಡಿರುವ ಸೂಚನೆಯ ಮೇಲೆ ಚರ್ಚೆ. 7. ಶ್ರೀಯುತರುಗಳಾದ ಡಿ.ಎಸ್‌. ಸುರೇಶ್‌, ಎಸ್‌.ವಿ. ರಾಮಚಂದ್ರ ಮತ್ತು ಬೆಳ್ಳಿ ಪ್ರಕಾಶ್‌ ಇವರುಗಳು - ತರೀಕೆರೆ ತಾಲ್ಲೂಕಿನ ಜಂಬದಹಳ್ಳ ಹೋದಿರಾಯನ ಹಳ್ಳ ಪಥ ಪರಿವರ್ತನೆ ಯೋಜನೆ ಕಾಮಗಾರಿಯು ಪೂರ್ಣಗೊಳ್ಳದಿರುವುದರಿಂದ ಯೋಜನೆಯ ನೀರನ್ನು ಅವಲಂಬಿಸಿರುವ ರೈತರುಗಳು ಎದುರಿಸುತ್ತಿರುವ ಸಮಸ್ಯೆಯ ಬಗ್ಗೆ ಚರ್ಚಿಸಲು ನೀಡಿರುವ ಸೂಚನೆಯ ಮೇಲೆ ಚರ್ಚೆ. 8. ಶ್ರೀಯುತರುಗಳಾದ ಸಿದ್ದು ಕೆ. ಸವದಿ, ಮಹಾದೇವಪ್ಪ ಶಿ.ಯಾದವಾಡ ಮತ್ತು ಅಭಯ ಪಾಟೀಲ ಇವರುಗಳು - ರಾಜ್ಯಾದ್ಯಂತ ವ್ಯಾಪಿಸಿರುವ ಮರಳು ಮಾಫಿಯಾದಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗುತ್ತಿರುವುದು ಹಾಗೂ ಕಟ್ಟಡ ಕಾಮಗಾರಿಗಳಿಗೆ ಮರಳು ಸಿಗದೇ ತೊಂದರೆಯಾಗುತ್ತಿರುವ ಬಗ್ಗೆ ಚರ್ಚಿಸಲು ನೀಡಿರುವ ಸೂಚನೆಯ ಮೇಲೆ ಚರ್ಚೆ. .* 8/ .. -: 8;- 8. ಗಮನ ಸೆಳೆಯುವ ಸೂಚನೆಗಳು - ಶ್ರೀ ಎಸ್‌. ಕುಮಾರ ಬಂಗಾರಪ್ಪ ಅವರು - ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ತಮಗೆ ವಹಿಸಿರುವ ಕೆಲಸ ಕಾರ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸಲು ಅನುಕೂಲವಾಗುವಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳನ್ನು ಗ್ರೂಪ್‌ 'ಬಿ' (ಗೆಜೆಟೆಡ್‌) ವೃಂದಕ್ಕೆ ಸೇರ್ಪಡೆ ಮಾಡುವ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳ ಗಮನ ಸೆಳೆಯುವುದು. - ಶ್ರೀ ಅರವಿಂದ ಚಂದ್ರಕಾಂತ ಬೆಲ್ಲದ ಅವರು - ರಾಜ್ಯದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಕ್ರೀಡಾ ಕ್ಷೇತ್ರಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳಲು ಅನುಕೂಲವಾಗುವಂತೆ ಹಾಗೂ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನು ತಯಾರು ಮಾಡುವ ನಿಟ್ಟಿನಲ್ಲಿ ಎನ್‌.ಎಸ್‌.ಎ. (ನ್ಯಾಷನಲ್‌ ಸ್ಪೋರ್ಟ್ಸ್‌ 'ಅಕಾಡೆಮಿ) ತರಬೇತಿದಾರರನ್ನು ಎಲ್ಲಾ ಆಟದ ಮೈದಾನಗಳಲ್ಲಿ ನೇಮಕ ಮಾಡುವ ಬಗ್ಗೆ ಮಾನ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರ ಗಮನ ಸೆಳೆಯುವುದು. - ಶ್ರೀ ನಿಸರ್ಗ ನಾರಾಯಣಸ್ವಾಮಿ ಎಲ್‌.ಎನ್‌. ಅವರು - ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಮಾಣಕ್ಕಾಗಿ ಜಮೀನುಗಳನ್ನು ಕಳೆದುಕೊ೦ಡ ರೈತರುಗಳಿಗೆ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸರ್ಕಾರಿ ಜಮೀನುಗಳನ್ನು ಗುರುತಿಸಿ ನಿವೇಶನಗಳನ್ನು ಹಂಚಿಕೆ ಮಾಡುವ ಬಗ್ಗೆ ಮಾನ್ಯ ಕಂದಾಯ ಸಚಿವರ ಗಮನ ಸೆಳೆಯುವುದು. - ಶ್ರೀ ಅಬ್ಬಯ್ಯ ಪ್ರಸಾದ್‌ ಅವರು - ಧಾರವಾಡ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ತಹಸೀಲ್ದಾರ್‌ ಕಛೇರಿಗಳಲ್ಲಿ ವಿಧವಾ ವೇತನ, ವೃದ್ಧಾಪ್ಯ ವೇತನ, ಸತ ಪಿಂಚಣಿ ಹಾಗೂ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳ ವಿತರಣೆಯಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಮಾನ್ಯ ಕಂದಾಯ ಸಚಿವರ ಗಮನ ಸೆಳೆಯುವುದು. - ಶ್ರೀ ಗೂಳಿಹಟ್ಟಿ ಡಿ. ಶೇಖರ್‌ ಅವರು - ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನಲ್ಲಿ ನೂತನವಾಗಿ ನಿರ್ಮಿಸಿರುವ ವಿವಿಧ ಸಮಾಜದ ಸಮುದಾಯ ಭವನಗಳ ನಿರ್ವಹಣೆಯನ್ನು ಮತ್ತು ಅವುಗಳ ಆದಾಯವನ್ನು ಆಯಾಯ ಸಮಾಜದವರಿಗೆ ನೀಡುವ ಬಗ್ಗೆ ಮಾನ್ಯ ಸಮಾಜ ಕಲ್ಯಾಣ ಸಚಿವರ ಗಮನ ಸೆಳೆಯುವುದು. ತ ೩೦. 11. -೭ 9 :- ಶ್ರೀ ವಿ.ಸುನೀಲ್‌ ಕುಮಾರ್‌ ಅವರು - ಕೇಂದ್ರ ರಸ್ತೆ ನಿಧಿ ಯೋಜನೆಯಲ್ಲಿ ಅನುದಾನ ಬಿಡುಗಡೆಯಾದ ಎರಡನೇ ಹಂತದ ಕಾಮಗಾರಿಗಳ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಬಗ್ಗೆ ಮಾನ್ಕ ಲೋಕೋಪಯೋಗಿ ಸಚಿವರ ಗಮನ ಸೆಳೆಯುವುದು. ಶ್ರೀ ಮುನಿರತ್ನ ಅವರು - ಬೆ೦ಗಳೂರು ಉತ್ತರ ತಾಲ್ಲೂಕಿನ ಯಶವಂತಪುರ ಹೋಬಳಿ ಜಾಲಹಳ್ಳಿ ಗ್ರಾಮದ ಸರ್ವೆ ನಂ.29ರಲ್ಲಿರುವ ಮುತ್ಕಾಲಮ್ಮ ದೇವರ ತೋಪು ಸರ್ಕಾರದ ಸ್ಪತ್ತಾಗಿದ್ದು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿರುವುದನ್ನು ತೆರವುಗೊಳಿಸಿ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಡಿಸುವ ಬಗ್ಗೆ ಮಾನ್ಯ ಕಂದಾಯ ಸಚಿವರ ಗಮನ ಸೆಳೆಯುವುದು. ಶ್ರೀ ಸಿದ್ದು ಕೆ. ಸವದಿ ಅವರು - ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಡಿಯಲ್ಲಿ ನೇಯ್ಗೆ ಮಾಡುವ ನೇಕಾರರುಗಳಿಗೆ ಸಕಾಲದಲ್ಲಿ ನೂಲಿನ ಸರಬರಾಜಿಲ್ಲದೇ ನೇಕಾರರು ತೊಂದರೆ ಅನುಭವಿಸುತ್ತಿರುವುದು ಹಾಗೂ ನೇಕಾರರ ಸಾಲ ಮನ್ನಾ ಮಾಡುವ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳ ಗಮನ ಸೆಳೆಯುವುದು. ಶ್ರೀ ಸಿ.ಟಿ. ರವಿ ಅವರು - ಚಿಕ್ಕಮಗಳೂರು ನಗರ ಉಪ್ಪಳ್ಳಿ ಬಡಾವಣೆಯ ನಿವಾಸಿಯಾದ ಮೊಹಮದ್‌ ಅನ್ವರ್‌ ಅವರನ್ನು ಹತ್ಯೆಗೈದು ಸುಮಾರು 6 ತಿಂಗಳು ಕಳೆದಿದ್ದು, ದುಷ್ಕರ್ಮಿಗಳನ್ನು ಬಂಧಿಸುವ ನಿಟ್ಟಿನಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಿ ತನಿಖೆಯನ್ನು ಚುರುಕುಗೊಳಿಸುವ ಬಗ್ಗೆ ಮಾನ್ಯ ಗೃಹ ಸಚಿವರ ಗಮನ ಸೆಳೆಯುವುದು. ಶ್ರೀ ಸುನೀಲ್‌ ಬಿಳಿಯಾ ನಾಯ್ಕ್‌ ಅವರು - ಭಟ್ಟಳ ವಿಧಾನ ಸಭಾ ಕ್ಷೇತ್ರದ ಹೊನ್ನಾವರ ತಾಲ್ಲೂಕಿನ ಮಂಕಿ ಪೋಲಿಸ್‌ ಠಾಣೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಬ್‌ ಇನ್ಸ್‌ಪೆಕ್ಟರ್‌ರವರ ದುರ್ವರ್ತನೆಯಿ೦ದ ಸಾರ್ವಜನಿಕರು ಆತಂಕಕ್ಕೆ ಒಳಗಾಗಿರುವ ಬಗ್ಗೆ ಮಾನ್ಯ ಗೃಹ ಸಜಿವರ ಗಮನ ಸೆಳೆಯುವುದು. ಶ್ರೀ ಡಿ.ವೇದವ್ಯಾಸ ಕಾಮತ್‌ ಅವರು - ಸ್ಮಾರ್ಟ್‌ ಸಿಟಿ ಯೋಜನೆಯನ್ನು ರಾಜ್ಯದ ಆರು ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸುವಲ್ಲಿ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ಮಾನ್ಯ ಉಪ ಮುಖ್ಯಮಂತ್ರಿಗಳ ಗಮನ ಸೆಳೆಯುವುದು. *. 130/ .. 12. 13. 14. 15. 16. -: 10 ;- ಶ್ರೀ ಎಸ್‌.ಎ.ರಾಮದಾಸ್‌ ಅವರು - ಕರ್ನಾಟಕದಲ್ಲಿ ಎಂ.ಬಿ.ಬಿ.ಎಸ್‌. ಪದವಿ ಪಡೆದಿರುವ ವಿದ್ಯಾರ್ಥಿಗಳು “ಕಡ್ಡಾಯ ಗ್ರಾಮೀಣ ಸೇವೆ” ಸಲ್ಲಿಸಬೇಕೆಂದು ಜಾರಿಗೆ ತರಲಾಗಿರುವ ನಿಯಮವು ಪರಿಣಾಮಕಾರಿಯಾಗಿ ಅನುಷ್ಠಾನವಾಗದೇ ಇರುವ ಬಗ್ಗೆ ಮಾನ್ಯ ವೈದ್ಯಕೀಯ ಶಿಕ್ಷಣ ಸಚಿವರ ಗಮನ ಸೆಳೆಯುವುದು. ಶ್ರೀ ಅಶ್ವಿನ್‌ ಕುಮಾರ್‌.ಎಂ. ಅವರು - ತಿ.ನರಸೀಪುರ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ರೈತರುಗಳಿಂದ ಭತ್ತವನ್ನು ಬೆಂಬಲ ಬೆಲೆ ನೀಡಿ ಖರೀದಿಸುವ ಬಗ್ಗೆ ಮಾನ್ಯ ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳು, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್‌ ಸಚಿವರ ಗಮನ ಸೆಳೆಯುವುದು. ಶ್ರೀ ತನ್ಹೀರ್‌ ಸೇಠ್‌ ಅವರು - 2018-19ನೇ ಸಾಲಿನಲ್ಲಿ ಅಲ್ಬಸಂಖ್ಯಾತರ ಕಲ್ಯಾಣ ಇಲಾಖೆಗೆ ಆಯವ್ಯಯದಲ್ಲಿ ಮೀಸಲಿರಿಸಿರುವ ಅನುದಾನವನ್ನು ಯೋಜನೆವಾರು ಬಿಡುಗಡೆ ಮಾಡಲು ಕೈಗೊಂಡಿರುವ ಕ್ರಮದ ಬಗ್ಗೆ ಮಾನ್ಯ ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳು, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್‌ ಸಚಿವರ ಗಮನ ಸೆಳೆಯುವುದು. ಶ್ರೀ ಸಿ.ಸಿ.ಪಾಟೀಲ್‌ ಅವರು - ನರಗುಂದ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಶಾಲಾ ಕೊಠಡಿಗಳ ನಿರ್ಮಾಣ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸುವ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳ ಗಮನ ಸೆಳೆಯುವುದು. ಶ್ರೀ ಎ.ಎಸ್‌.ಜಯರಾಮ್‌ (ಮಸಾಲ ಜಯರಾಮ್‌) ಅವರು - ತುರುವೇಕೆರೆ ಕ್ಷೇತ್ರ ವ್ಯಾಪ್ತಿಯಲ್ಲಿ ನರೇಗಾ ಯೋಜನೆಗೆ ಸಂಬಂಧಿಸಿದಂತೆ ಬಾಕಿ ಇರುವ 2017-18ನೇ ಸಾಲಿನ ಸಾಮಗ್ರಿ ಬಿಲ್ಲುಗಳನ್ನು ಪಾವತಿ ಮಾಡುವ ಬಗ್ಗೆ ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವರ ಗಮನ ಸೆಳೆಯುವುದು. ಎಂ.ಕೆ.ವಿಶಾಲಾಕ್ಷಿ ಕಾರ್ಯದರ್ಶಿ(ಪ್ರ) ವಿಧಾನಸಭೆಯ ಕಾರ್ಯಕಲಾಪಗಳ ಪಟ್ಟಿಯನ್ನು ಅಂತರ್ಜಾಲದ ಈ ವಿಳಾಸದಲ್ಲಿ ಪಡೆದುಕೊಳ್ಳಬಹುದು http://Kla. kar. nic.in/assembly/lob/lob. htm ಕರ್ನಾಟಕ ವಿಧಾನಸಭೆ (15ನೇ ವಿಧಾನಸಭೆ) ಮೂರನೇ ಅಧಿವೇಶನ ಪೂರಕ ಕಾರ್ಯಕಲಾಪಗಳ ಪಟ್ಟಿ ಗುರುವಾರ, ದಿನಾಂಕ 14ನೇ ಫೆಬ್ರವರಿ, 2019 (ಸಮಯ: ಬೆಳಿಗ್ಗೆ 11.00 ಗಂಟೆಗೆ) (ಐಟಂ 6 ರ ನಂತರ ಈ ಕೆಳಕಂಡ ವಿಷಯವನ್ನು ಸೇರಿಸಿಕೊಳ್ಳತಕ್ಕದ್ದು) 1. ಅರ್ಜಿಗಳನ್ನೊಪಿಸುವುದು ಶ್ರೀ ಎಂ. ಕೃಷ್ಣಾರೆಡ್ಡಿ, (ಮಾನ್ಯ ಉಪ ಸಭಾಧ್ಯಕ್ಷರು ಹಾಗೂ ಅಧ್ಯಕ್ಷರು, ಅರ್ಜಿಗಳ ಸಮಿತಿ) ಅವರು ಈ ಕೆಳಕಂಡ ಅರ್ಜಿಗಳನ್ನು ಒಪ್ಪಿಸುವುದು: 1) 2) 3 ಸ್‌ 4) ಕೆ.ಐ.ಐ.ಡಿ.ಬಿ. ಸಂಸ್ಥೆಯು ಸ್ಥಾಧೀನಪಡಿಸಿಕೊಂಡಿರುವ ಜಮೀನನ್ನು ಅಕ್ರಮವಾಗಿ ಮಾಲೀಕರಿಗೆ ಖಾತೆ ಮತ್ತು ಪಹಣಿಗಳನ್ನು ಮಾಡಿಕೊಡಲು ಸಹಕರಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ. (ಮ ಸಿಮೆಂಟ್‌ ಕಂಪನಿಯವರು ಕಾನೂನು ಉಲ್ಲಂಘಿಸಿ ನಡೆಸುತ್ತಿರುವ ಕಾರ್ಬಾನೆಯ ವಿರುದ್ದ ಕ್ರಮವಹಿಸುವ ಬಗ್ಗೆ. Res) ಚಿಕ್ಕಬಳ್ಳಾಪುರ ಜಿಲ್ಲೆ, ಗೌರಿಬಿದನೂರು ತಾಲ್ಲೂಕು, ತೊಂಡೆಬಾವಿ ಗ್ರಾಮದಲ್ಲಿ ಎಸಿಸಿ ಬೆಂಗಳೂರು ನಗರದ ಆನೇಕಲ್‌ ಯೋಜನಾ ಪ್ರಾಧಿಕಾರದಲ್ಲಿ 2016-17ನೇ ಸಾಲಿನ ಲೆಕ್ಕಪರಿಶೋಧನಾ ವರದಿಯಲ್ಲಿನ ಆಕ್ಷೇಪಣಾ ಮತ್ತು ವಸೂಲಾತಿ ಮಾಡುವಲ್ಲಿ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿ ಅಕ್ರಮ ಎಸಗಿರುವ ಬಗ್ಗೆ. ದೊಡ್ಡಬಳ್ಳಾಪುರ ಕೈಗಾರಿಕೆ ಪ್ರದೇಶದಲ್ಲಿರುವ ಮೆಸರ್ಸ್‌ ಇಂಡಿ ಮಿಮ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯು ಅಪಾಯಕರ ಮಟ್ಟದಲ್ಲಿ ಶಬ್ದ ಮಾಲಿನ್ಯ ಉಂಟುಮಾಡುತ್ತಿರುವ 2/ .. -: 2 ;- 5) ಬೆಂಗಳೂರು ನಗರದ ಕತ್ರಿಗುಪ್ಪೆ ಬನಶಂಕರಿ 3ನೇ ಹಂತದ ಭವಾನಿ ಲೇಔಟ್‌ನಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯವರು ನ್ಯಾಯಾಲಯದ ಶಾಶ್ವತ ತಡೆಯಾಜ್ಞೆ ಆದೇಶ ಮತ್ತು ಉಚ್ಛ ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿ ನ್ಯಾಯಾಂಗ ನಿಂದನೆ ಮಾಡಿ ಅಕ್ರಮವಾಗಿ ನಡೆಸುತ್ತಿರುವ ಕಾಮಗಾರಿಯನ್ನು ತಡೆಯುವ ಬಗ್ಗೆ. 6) ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಹೆರಂಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೈಗುಂದದಲ್ಲಿರುವ ಶ್ರೀ ದುರ್ಗಾಂಬಿಕ ದೇವಸ್ಥಾನದ ರಸ್ತೆಯನ್ನು ನಿರ್ಮಿಸಿಕೊಡುವ ಬಗ್ಗೆ. 7) ಬೆಂಗಳೂರು ಪೂರ್ವ ತಾಲ್ಲೂಕು, ಕುಂದಲಹಳ್ಳಿ ಸರ್ವೆ ನಂ. 118ರಲ್ಲಿನ ಟೆರ್ಲಿಂಗ್‌ ಗ್ರೂಪ್‌ ಲೈನ್‌ ಕಲ್ಯಾಣಿರವರು ಅಕ್ರಮವಾಗಿ ಕಟ್ಟಡ ಕಟ್ಟಿ ರಾಜ ಕಾಲುವೆ ಒತ್ತುವರಿ ಮಾಡಿರುವ ಬಗ್ಗೆ. 2. ಶಾಸನ ರಚನೆ 1. ವಿಧೇಯಕಗಳನ್ನು ಪರ್ಯಾಲೋಚಿಸುವುದು ಮತ್ತು ಅಂಗೀಕರಿಸುವುದು 1. ಶ್ರೀ ಈ. ತುಕಾರಾಂ (ಮಾನ್ಯ ವೈದ್ಯಕೀಯ ಶಿಕ್ಷಣ ಸಚಿವರು) ಅವರು:- ಅ) 2018ನೇ ಸಾಲಿನ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ತಿದ್ದುಪಡಿ) ವಿಧೇಯಕವನ್ನು ಪರ್ಯಾಲೋಜಿಸಬೇಕೆಂದು ಸೂಚಿಸುವುದು; ಆ) ಹಾಗೂ ವಿಧೇಯಕವನ್ನು ಅಂಗೀಕರಿಸಬೇಕೆಂದು ಸೂಚಿಸುವುದು. ಎಂ.ಕೆ.ವಿಶಾಲಾಕ್ಷಿ ಕಾರ್ಯದರ್ಶಿ(ಪು ವಿಧಾನಸಭೆಯ ಕಾರ್ಯಕಲಾಪಗಳ ಪಟ್ಟಯನ್ನು ಅಂತರ್ಜಾಲದ ಈ ವಿಳಾಸದಲ್ಲಿ ಪಡೆದುಕೊಳ್ಳಬಹುದು http://kla. kar.nic.in/assembly/lob/lob. htm ಕರ್ನಾಟಕ ವಿಧಾನಸಭೆ (15ನೇ ವಿಧಾನಸಭೆ) ಮೂರನೇ ಅಧಿವೇಶನ ಕಾರ್ಯಕಲಾಪಗಳ ಪಟ್ಟಿ ಗುರುವಾರ, ದಿನಾಂಕ 14ನೇ ಫೆಬ್ರವರಿ, 2019 (ಸಮಯ: ಬೆಳಿಗ್ಗೆ 11.00 ಗಂಟೆಗೆ) 1. ವರದಿಗಳನ್ನೊಪ್ಪಿಸುವುದು ಶ್ರೀ ಎಂ.ಕೃಷ್ಣಾರೆಡ್ಡಿ (ಮಾನ್ಯ ಉಪ ಸಭಾಧ್ಯಕ್ಷರು ಹಾಗೂ ಅಧ್ಯಕ್ಷರು, ಸದಸ್ಯರುಗಳ ಖಾಸಗಿ ವಿಧೇಯಕಗಳ ಮತ್ತು ನಿರ್ಣಯಗಳ ಸಮಿತಿ) ಅವರು 2018-19ನೇ ಸಾಲಿನ ಸದಸ್ಯರುಗಳ ಖಾಸಗಿ ವಿಧೇಯಕಗಳ ಮತ್ತು ನಿರ್ಣಯಗಳ ಸಮಿತಿಯ ಮೂರನೇ ವರದಿಯನ್ನೊಪ್ಪಿಸುವುದು. ಶ್ರೀ ಕೆ.ಜಿ.ಬೋಪಯ್ಯ (ಅಧ್ಯಕ್ಷರು, ಸಭೆಯ ಮುಂದಿಡಲಾದ ಕಾಗದ ಪತ್ರಗಳ ಸಮಿತಿ) ಅವರು 2018-19ನೇ ಸಾಲಿನ ಸಭೆಯ ಮುಂದಿಡಲಾದ ಕಾಗದ ಪತ್ರಗಳ ಸಮಿತಿಯ 34ನೇ ವರದಿಯನ್ನೊಪ್ಪಿಸುವುದು. ಶ್ರೀ ಆರ್‌.ಅಶೋಕ (ಅಧ್ಯಕ್ಷರು, ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ) ಅವರು 2018-19ನೇ ಸಾಲಿನ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯ ಮೊದಲನೇ ವರದಿಯನ್ನೊಪ್ಪಿಸುವುದು. ಶ್ರೀ ಎ.ಟಿರಾಮಸ್ಪಾಮಿ (ಅಧ್ಯಕ್ಷರು, ಸರ್ಕಾರಿ ಭರವಸೆಗಳ ಸಮಿತಿ) ಅವರು 2018-19ನೇ ಸಾಲಿನ ಸರ್ಕಾರಿ ಭರವಸೆಗಳ ಸಮಿತಿಯ ಎರಡನೇ ಮತ್ತು ಮೂರನೇ ವರದಿಗಳನ್ನೊಪ್ಪಿಸುವುದು. ಶ್ರೀ ಬಿ.ಕೆ.ಸಂಗಮೇಶ್ವರ್‌ (ಅಧ್ಯಕ್ಷರು, ಕರ್ನಾಟಕ ವಿಧಾನ ಮಂಡಲದ ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ್‌ ರಾಜ್‌ ಸಂಸ್ಥೆಗಳ ಸಮಿತಿ) ಅವರು 2018-19ನೇ ಸಾಲಿನ ಕರ್ನಾಟಕ ವಿಧಾನ ಮಂಡಲದ ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ್‌ ರಾಜ್‌ ಸಂಸ್ಥೆಗಳ ಸಮಿತಿಯ ಇಪ್ಪತ್ತೇಳನೇ ವರದಿಯನ್ನೊಪ್ಪಿಸುವುದು. ೦ ೬4 2/2 2 2. ಅರ್ಜಿಗಳನ್ನೊಪ್ಪಿಸುವುದು ಶ್ರೀ ಎಂ. ಕೃಷ್ಣಾರೆಡ್ಡಿ, (ಮಾನ್ಯ ಉಪ ಸಭಾಧ್ಯಕ್ಷರು ಹಾಗೂ ಅಧ್ಯಕ್ಷರು, ಅರ್ಜಿಗಳ ಸಮಿತಿ) ಅವರು ಈ ಕೆಳಕ೦ಡ ಅರ್ಜಿಗಳನ್ನು ಒಪ್ಪಿಸುವುದು: 1) ಬೆಂಗಳೂರು ನಗರದ ಪಾಪರೆಡ್ಡಿಪಾಳ್ಯ ವಾರ್ಡ್‌ ನಂ.129ಕ್ಕೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಬಗ್ಗೆ. 2) ಕೊಡಗು ಜಿಲ್ಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದಲ್ಲಿ ಹಣ ದುರುಪಯೋಗ ಮಾಡಿರುವ 3) ಬೆಂಗಳೂರು ನಗರದ ವಾರ್ಡ್‌ ನಂ.05 ರಲ್ಲಿನ ಯಲಹಂಕ ಶ್ರೀನಿವಾಸಪುರದ ಹೊನ್ನಪ್ಪ ಬಡಾವಣೆಗೆ ಕೊಳವೆ ಬಾವಿ ಹಾಗೂ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಬಗ್ಗೆ. 4) ಧಾರವಾಡದಿಂದ ಶಿರೂರು ಗ್ರಾಮಕ್ಕೆ ಬಸ್‌ ಸಂಚಾರ ಆರಂಭಿಸುವ ಬಗ್ಗೆ. 5) ಬಾಗಲಕೋಟೆ ಜಿಲ್ಲೆಯ ಸಸಾಲಟ್ಟಿ ಏತ ನೀರಾವರಿ ಯೋಜನೆಯನ್ನು ಪ್ರಾರಂಭಿಸುವ 6) ಕೊಡಗು ಜಿಲ್ಲೆ, ವಿರಾಜಪೇಟೆ ತಾಲ್ಲೂಕು, ಬಿಳಗುಂದ ಗ್ರಾಮದ ರಸ್ತೆಯ ಕಾಮಗಾರಿಯು ವಿಳಂಬವಾಗುತ್ತಿರುವ ಕುರಿತು. 3. ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾರ್ಪಣಾ ಪ್ರಸ್ತಾವ ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾರ್ಪಣಾ ಪ್ರಸ್ತಾವದ ಮೇಲೆ ಚರ್ಚೆ, ಸರ್ಕಾರದ ಉತ್ತರ ಹಾಗೂ ಮತಕ್ಕೆ ಹಾಕುವುದು. 4. ವಿತ್ತೀಯ ಕಾರ್ಯಕಲಾಪಗಳು ಅ) ಶ್ರೀ ಹೆಚ್‌.ಡಿ. ಕುಮಾರಸ್ಪಾಮಿ (ಮುಖ್ಯ ಮಂತ್ರಿಗಳು) ಅವರು: 2018-19ನೇ ಸಾಲಿನ ಪೂರಕ ಅಂದಾಜುಗಳನ್ನು (ಎರಡನೇ ಕಂತು) ಮಂಡಿಸುವುದು. ಆ) 2019-20ನೇ ಸಾಲಿನ ಆಯವ್ಯಯ ಅಂದಾಜುಗಳ ಮೇಲೆ ಸಾಮಾನ್ಯ ಚರ್ಚೆ, ಸರ್ಕಾರದ ಉತ್ತರ ಹಾಗೂ ಮತಕ್ಕೆ ಹಾಕುವುದು. ಇ) 2018-19ನೇ ಸಾಲಿನ ಪೂರಕ ಅಂದಾಜುಗಳ (ಎರಡನೇ ಕಂತು) ಮೇಲೆ ಚರ್ಚೆ, ಸರ್ಕಾರದ ಉತ್ತರ ಹಾಗೂ ಮತಕ್ಕೆ ಹಾಕುವುದು. *ತೆ/.. 3; 5. ಶಾಸನ ರಚನೆ 1. ವಿಧೇಯಕಗಳನ್ನು ಮಂಡಿಸುವುದು 1. ಶ್ರೀ ಹೆಚ್‌.ಡಿ. ಕುಮಾರಸ್ಥಾಮಿ (ಮಾನ್ಯ ಮುಖ್ಯಮಂತ್ರಿಗಳು) ಅವರು:- ಅ) 2019ನೇ ಸಾಲಿನ ಕರ್ನಾಟಕ ಧನವಿನಿಯೋಗ (ಲೇಖಾನುದಾನ) ವಿಧೇಯಕವನ್ನು ಮಂಡಿಸಲು ಅನುಮತಿ ಕೋರುವುದು; ಆ) ಹಾಗೂ ವಿಧೇಯಕವನ್ನು ಮಂಡಿಸುವುದು. 2. ಶ್ರೀ ಹೆಚ್‌.ಡಿ. ಕುಮಾರಸ್ಸಾಮಿ (ಮಾನ್ಯ ಮುಖ್ಯಮಂತ್ರಿಗಳು) ಅವರು:- ಅ) 2019ನೇ ಸಾಲಿನ ಕರ್ನಾಟಕ ಧನವಿನಿಯೋಗ ವಿಧೇಯಕವನ್ನು ಮಂಡಿಸಲು ಅನುಮತಿ ಕೋರುವುದು; ಆ) ಹಾಗೂ ವಿಧೇಯಕವನ್ನು ಮಂಡಿಸುವುದು. 11. ವಿಧೇಯಕಗಳನ್ನು ಪರ್ಯಾಲೋಚಿಸುವುದು ಮತ್ತು ಅಂಗೀಕರಿಸುವುದು 1. ಶ್ರೀ ಹೆಚ್‌.ಡಿ. ಕುಮಾರಸ್ವಾಮಿ (ಮಾನ್ಯ ಮುಖ್ಯಮಂತ್ರಿಗಳು) ಅವರು:- ಅ) 2019ನೇ ಸಾಲಿನ ಕರ್ನಾಟಕ ಧನವಿನಿಯೋಗ (ಲೇಖಾನುದಾನ) ವಿಧೇಯಕವನ್ನು ಪರ್ಯಾಲೋಚಿಸಬೇಕೆಂದು ಸೂಚಿಸುವುದು; ಆ) ಹಾಗೂ ವಿಧೇಯಕವನ್ನು ಅಂಗೀಕರಿಸಬೇಕೆಂದು ಸೂಚಿಸುವುದು. 2. ಶ್ರೀ ಹೆಚ್‌.ಡಿ. ಕುಮಾರಸ್ವಾಮಿ (ಮಾನ್ಯ ಮುಖ್ಯಮಂತ್ರಿಗಳು) ಅವರು:- ಅ) 2019ನೇ ಸಾಲಿನ ಕರ್ನಾಟಕ ಧನವಿನಿಯೋಗ ವಿಧೇಯಕವನ್ನು ಪರ್ಯಾಲೋಚಿಸಬೇಕೆಂದು ಸೂಚಿಸುವುದು; ಆ) ಹಾಗೂ ವಿಧೇಯಕವನ್ನು ಅಂಗೀಕರಿಸಬೇಕೆಂದು ಸೂಚಿಸುವುದು. ಅ) ಸದನದಲ್ಲಿ ಉತ್ತರಿಸುವ ಪ್ರಶ್ನೆಗಳು ಕ ನಾಲ್ಕನೇ ಪಟ್ಟಿ ಆ) ದಿನಾಂಕ: 12.02.2019ರ ಎರಡನೇ : ಮಾನ್ಯ ಭಾರಿ ಮತ್ತು ಮಧ್ಯಮ ನೀರಾವರಿ ಪಟ್ಟಿಯಿಂದ ವರ್ಗಾವಣೆಗೊಂಡ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರು ಶ್ರೀ ಎಸ್‌.ಎ. ರವೀಂದ್ರನಾಥ ಇವರ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ 21(16) ಇ) ಲಿಖಿತ ಮೂಲಕ ಉತ್ತರಿಸುವ ಪ್ರಶ್ನೆಗಳು : ನಾಲ್ಕನೇ ಪಟ್ಟಿ ಎ ಡಿ/ .. 7. ನಿಯಮ 69ರ ಮೇರೆಗೆ ಸಾರ್ವಜನಿಕ ಮಹತ್ವದ ಜರೂರು ವಿಷಯದ ಬಗ್ಗೆ ಅಲ್ಪ ಕಾಲಾವಧಿ ಚರ್ಚೆ 1. ಶ್ರೀಯುತರುಗಳಾದ ಹೆಚ್‌. ಹಾಲಪ್ಪ, ವಿಶ್ವೇಶ್ವರ ಹೆಗಡೆ ಕಾಗೇರಿ, ಅರಗ ಜ್ಞಾನೇಂದ್ರ ಮತ್ತು ಎಸ್‌. ಕುಮಾರ ಬಂಗಾರಪ್ಪ ಇವರುಗಳು - ಸಾಗರ ತಾಲ್ಲೂಕಿನ ಅರಳಗೋಡಿನಲ್ಲಿ ಕಾಣಿಸಿಕೊಂಡಿರುವ ಮಾರಣಾಂತಿಕ ಮಂಗನ ಕಾಯಿಲೆಯು ತಾಲ್ಲೂಕಿನಾದ್ಯಂತ ಹರಡುತ್ತಿದ್ದು ಅದನ್ನು ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚಿಸಲು ನೀಡಿರುವ ಸೂಚನೆಯ ಮೇಲೆ ಚರ್ಚೆ. 2. ಶ್ರೀಯುತರುಗಳಾದ ಜೆಸಿ. ಮಾಧುಸ್ವಾಮಿ, ಎಸ್‌. ಕುಮಾರ ಬಂಗಾರಪ್ಪ, ಎಸ್‌. ಸುರೇಶ್‌ ಕುಮಾರ್‌ ಮತ್ತು ಎಸ್‌.ವಿ. ರಾಮಚಂದ್ರ ಇವರುಗಳು - ರಾಜ್ಯ ಸರ್ಕಾರವು ವಿವಿಧ ಇಲಾಖೆಗಳು ಹಾಗೂ ಪಂಚಾಯಿತಿಗಳಿಗೆ ಅಂತರ್‌ಜಾಲದ ವ್ಯವಸ್ಥೆ ಅಳವಡಿಸುವ ಸಲುವಾಗಿ ತೊಡಗಿಸಿರುವ ಸುಮಾರು 800ಕ್ಕಿಂತ ಹೆಚ್ಚು ಕೋಟಿ ಸರ್ಕಾರಿ ಹಣವು ದುರುಪಯೋಗ ಆಗಿರುವ ವಿಷಯದ ಬಗ್ಗೆ ಚರ್ಚಿಸಲು ನೀಡಿರುವ ಸೂಚನೆಯ ಮೇಲೆ ಚರ್ಚೆ. ತಿ. ಶ್ರೀಯುತರುಗಳಾದ ಎ.ಟಿ.ರಾಮಸ್ವಾಮಿ, ಕೆ.ಎಸ್‌.ಲಿಂಗೇಶ್‌ ಮತ್ತು ಡಿ.ಸಿ.ಗೌರಿತಂಕರ್‌ ಇವರುಗಳು - ಬೆಂಗಳೂರು ದಕ್ಷಿಣ ತಾಲ್ಲೂಕಿನ ಬಿ.ಎಂ.ಕಾವಲು ಗ್ರಾಮದ ಸರ್ವೆ ನಂ.137ರಲ್ಲಿರುವ 310 ಎಕರೆ 18 ಗುಂಟೆ ಸರ್ಕಾರಿ ಜಾಗ ಹಾಗೂ ಬೆಂಗಳೂರು ಉತ್ತರ ತಾಲ್ಲೂಕಿನ ಸಿದ್ಧಾಪುರ ಗ್ರಾಮದ ಸರ್ವೆ ನಂ.24ರಲ್ಲಿರುವ 4 ಎಕರೆ 18 ಗುಂಟೆ ಜಮೀನು ಮತ್ತು ಇತರೆ ಸರ್ಕಾರಿ ಜಮೀನುಗಳು ಖಾಸಗಿ ವ್ಯಕ್ತಿಗಳಿಗೆ ಸೃಷ್ಟಿತ ದಾಖಲೆಗಳ ಮೂಲಕ ಪರಭಾರೆಯಾಗುತ್ತಿರುವ ವಿಷಯದ ಬಗ್ಗೆ ಚರ್ಚಿಸಲು ನೀಡಿರುವ ಸೂಚನೆಯ ಮೇಲೆ ಚರ್ಚೆ. 4. ಶ್ರೀಯುತರುಗಳಾದ ದೇವಾನಂದ ಪುಲಸಿಂಗ್‌ ಚವ್ಹಾಣ್‌, ಕೆ.ಎಸ್‌.ಲಿಂಗೇಶ್‌ ಮತ್ತು ಎಂ.ಶ್ರೀನಿವಾಸ ಇವರುಗಳು - ವಿಜಯಪುರ ಜಿಲ್ಲೆಯ ತಾಂಡಾ ಸೇರಿದಂತೆ ಇನ್ನಿತರ ಜನಾಂಗಗಳ ಜನರು ಜೀವನ ನಿರ್ವಹಣೆಗಾಗಿ ಹೊರ ರಾಜ್ಯಕ್ಕೆ ಗುಳೆ ಹೋಗುತ್ತಿರುವ ವಿಷಯದ ಬಗ್ಗೆ ಚರ್ಚಿಸಲು ನೀಡಿರುವ ಸೂಚನೆಯ ಮೇಲೆ ಚರ್ಚೆ. 5. ಶ್ರೀಯುತರುಗಳಾದ ಸಿ.ಟಿ. ರವಿ, ಕೆ.ಜಿ. ಬೋಪಯ್ಯ, ಜೆ.ಸಿ. ಮಾಧುಸ್ವಾಮಿ ಮತ್ತು ರಾಜುಗೌಡ (ನರಸಿಂಹನಾಯಕ) ಇವರುಗಳು - ಅಬಿಡೆಂಟ್‌ ವಂಚನೆ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನ ನಡೆಯುತ್ತಿದ್ದು, ಅಬಿಡೆ೦ಟ್‌, ಆಲಾ, ಇ೦ಜಾಜ್‌, ಅಜ್ಮೀರಾ ಇತ್ಯಾದಿ ಕಂಪನಿಗಳಿಂದ ವಂಚನೆಗೊಳಗಾದ ಜನರಿಗೆ ನ್ಯಾಯ ಮತ್ತು ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ಸದರಿ ಪ್ರಕರಣಗಳ ಕುರಿತು ಸಮಗ್ರ ತನಿಖೆ ನಡೆಸುವ ವಿಚಾರದ ಬಗ್ಗೆ ಚರ್ಚಿಸಲು ನೀಡಿರುವ ಸೂಚನೆಯ ಮೇಲೆ ಚರ್ಚೆ. ss Bf ಇ 5: . ಶ್ರೀಯುತರುಗಳಾದ ಆಚಾರ್‌ ಹಾಲಪ್ಪ ಬಸಪ್ಪ, ಅಮರೇಗೌಡ.ಎಲ್‌.ಪಾಟೀಲ್‌ ಬಯ್ಯಾಹುರ್‌, ಪರಣ್ಣ ಈಶ್ವರಪ್ಪ ಮುನವಳ್ಳಿ, ಕೆ.ರಾಘವೇಂದ್ರ ಬಸವರಾಜ ಹಿಟ್ನಾಳ್‌ ಮತ್ತು ಬಸವರಾಜ್‌ ದಡೆಸೂಗೂರ್‌ ಇವರುಗಳು - ಕೊಪ್ಪಳ ಏತ ನೀರಾವರಿ ಯೋಜನೆಯ ಅನುಷ್ಠಾನವು ವಿಳಂಬವಾಗುತ್ತಿರುವುದರಿ೦ದ ಅಲ್ಲಿನ ರೈತರಿಗೆ ತೊ೦ದರೆಯಾಗುತ್ತಿದ್ದು ಸದರಿ ಯೋಜನೆಗೆ ಅವಶ್ಯವಿರುವ ಅನುದಾನ ನೀಡುವ ವಿಚಾರದ ಬಗ್ಗೆ ಚರ್ಚಿಸಲು ನೀಡಿರುವ ಸೂಚನೆಯ ಮೇಲೆ ಚರ್ಚೆ. . ಶ್ರೀಯುತರುಗಳಾದ ಡಿ.ಎಸ್‌. ಸುರೇಶ್‌, ಎಸ್‌.ವಿ. ರಾಮಚಂದ್ರ ಮತ್ತು ಬೆಳ್ಳಿ ಪ್ರಕಾಶ್‌ ತ್ರ ಇವರುಗಳು - ತರೀಕೆರೆ ತಾಲ್ಲೂಕಿನ ಜಂಬದಹಳ್ಳ ಹೋದಿರಾಯನ ಹಳ್ಳ ಪಥ ಪರಿವರ್ತನೆ ಯೋಜನೆ ಕಾಮಗಾರಿಯು ಪೂರ್ಣಗೊಳ್ಳದಿರುವುದರಿಂದ ಯೋಜನೆಯ ನೀರನ್ನು ಅವಲಂಬಿಸಿರುವ ರೈತರುಗಳು ಎದುರಿಸುತ್ತಿರುವ ಸಮಸ್ಯೆಯ ಬಗ್ಗೆ ಚರ್ಚಿಸಲು ನೀಡಿರುವ ಸೂಚನೆಯ ಮೇಲೆ ಚರ್ಚೆ. . ಶ್ರೀಯುತರುಗಳಾದ ಸಿದ್ದು ಕೆ. ಸವದಿ, ಮಹಾದೇವಪ್ಪ ಶಿ.ಯಾದವಾಡ ಮತ್ತು ಅಭಯ ಪಾಟೀಲ ಇವರುಗಳು - ರಾಜ್ಯಾದ್ಯಂತ ವ್ಯಾಪಿಸಿರುವ ಮರಳು ಮಾಫಿಯಾದಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗುತ್ತಿರುವುದು ಹಾಗೂ ಕಟ್ಟಡ ಕಾಮಗಾರಿಗಳಿಗೆ ಮರಳು ಸಿಗದೇ ತೊಂದರೆಯಾಗುತ್ತಿರುವ ಬಗ್ಗೆ ಚರ್ಚಿಸಲು ನೀಡಿರುವ ಸೂಚನೆಯ ಮೇಲೆ ಚರ್ಚೆ. 8. ಗಮನ ಸೆಳೆಯುವ ಸೂಚನೆಗಳು : ಶ್ರೀ ಎಸ್‌. ಕುಮಾರ ಬಂಗಾರಪ್ಪ ಅವರು - ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ತಮಗೆ ವಹಿಸಿರುವ ಕೆಲಸ ಕಾರ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸಲು ಅನುಕೂಲವಾಗುವಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳನ್ನು ಗ್ರೂಪ್‌ 'ಬಿ' (ಗೆಜೆಟೆಡ್‌) ವೃಂದಕ್ಕೆ ಸೇರ್ಪಡೆ ಮಾಡುವ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳ ಗಮನ ಸೆಳೆಯುವುದು. - ಶ್ರೀ ಅರವಿಂದ ಚಂದ್ರಕಾಂತ ಬೆಲ್ಲದ ಅವರು - ರಾಜ್ಯದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಕ್ರೀಡಾ ಕ್ಷೇತ್ರಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳಲು ಅನುಕೂಲವಾಗುವಂತೆ ಹಾಗೂ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನು ತಯಾರು ಮಾಡುವ ನಿಟ್ಟಿನಲ್ಲಿ ಎನ್‌.ಎಸ್‌.ಎ. (ನ್ಯಾಷನಲ್‌ ಸ್ಪೋರ್ಟ್ಸ್‌ ಅಕಾಡೆಮಿ) ತರಬೇತಿದಾರರನ್ನು ಎಲ್ಲಾ ಆಟದ ಮೈದಾನಗಳಲ್ಲಿ ನೇಮಕ ಮಾಡುವ ಬಗ್ಗೆ ಮಾನ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರ ಗಮನ ಸೆಳೆಯುವುದು. ಎ. 6/ .. -: 6 :- ತಿ. ಶ್ರೀ ನಿಸರ್ಗ ನಾರಾಯಣಸ್ವಾಮಿ ಎಲ್‌.ಎನ್‌. ಅವರು - ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಮಾಣಕ್ಕಾಗಿ ಜಮೀನುಗಳನ್ನು ಕಳೆದುಕೊಂಡ ರೈತರುಗಳಿಗೆ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸರ್ಕಾರಿ ಜಮೀನುಗಳನ್ನು ಗುರುತಿಸಿ ನಿವೇಶನಗಳನ್ನು ಹಂಚಿಕೆ ಮಾಡುವ ಬಗ್ಗೆ ಮಾನ್ಯ ಕಂದಾಯ ಸಚಿವರ ಗಮನ ಸೆಳೆಯುವುದು. 4. ಶ್ರೀ ಅಬ್ಬಯ್ಯ ಪ್ರಸಾದ್‌ ಅವರು - ಧಾರವಾಡ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ತಹಸೀಲ್ದಾರ್‌ ಕಛೇರಿಗಳಲ್ಲಿ ವಿಧವಾ ವೇತನ, ವೃದ್ಧಾಪ್ಯ ವೇತನ, ವಿಕಲಚೇತನ ಪಿಂಚಣಿ ಹಾಗೂ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳ ವಿತರಣೆಯಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಮಾನ್ಯ ಕಂದಾಯ ಸಚಿವರ ಗಮನ ಸೆಳೆಯುವುದು. 5. ಶ್ರೀ ಗೂಳಿಹಟ್ಟಿ ಡಿ. ಶೇಖರ್‌ ಅವರು - ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನಲ್ಲಿ ನೂತನವಾಗಿ ನಿರ್ಮಿಸಿರುವ ವಿವಿಧ ಸಮಾಜದ ಸಮುದಾಯ ಭವನಗಳ ನಿರ್ವಹಣೆಯನ್ನು ಮತ್ತು ಅವುಗಳ ಆದಾಯವನ್ನು ಆಯಾಯ ಸಮಾಜದವರಿಗೆ ನೀಡುವ ಬಗ್ಗೆ ಮಾನ್ಯ ಸಮಾಜ ಕಲ್ಯಾಣ ಸಚಿವರ ಗಮನ ಸೆಳೆಯುವುದು. 6. ಶ್ರೀ ವಿ.ಸುನೀಲ್‌ ಕುಮಾರ್‌ ಅವರು - ಕೇಂದ್ರ ರಸ್ತೆ ನಿಧಿ ಯೋಜನೆಯಲ್ಲಿ ಅನುದಾನ ಬಿಡುಗಡೆಯಾದ ಎರಡನೇ ಹಂತದ ಕಾಮಗಾರಿಗಳ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಬಗ್ಗೆ ಮಾನ್ಯ ಲೋಕೋಪಯೋಗಿ ಸಚಿವರ ಗಮನ ಸೆಳೆಯುವುದು. 7. ಶ್ರೀ ಮುನಿರತ್ನ ಅವರು - ಬೆಂಗಳೂರು ಉತ್ತರ ತಾಲ್ಲೂಕಿನ ಯಶವಂತಪುರ ಹೋಬಳಿ ಜಾಲಹಳ್ಳಿ ಗ್ರಾಮದ ಸರ್ವೆ ನಂ.29ರಲ್ಲಿರುವ ಮುತ್ಯಾಲಮ್ಮ ದೇವರ ತೋಪು ಸರ್ಕಾರದ ಸ್ಪತ್ತಾಗಿದ್ದು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿರುವುದನ್ನು ತೆರವುಗೊಳಿಸಿ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಡಿಸುವ ಬಗ್ಗೆ ಮಾನ್ಯ ಕಂದಾಯ ಸಚಿವರ ಗಮನ ಸೆಳೆಯುವುದು. 8. ಶ್ರೀ ಸಿದ್ದು ಕೆ. ಸವದಿ ಅವರು - ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಡಿಯಲ್ಲಿ ನೇಯ್ಗೆ ಮಾಡುವ ನೇಕಾರರುಗಳಿಗೆ ಸಕಾಲದಲ್ಲಿ ನೂಲಿನ ಸರಬರಾಜಿಲ್ಲದೇ ನೇಕಾರರು ತೊಂದರೆ ಅನುಭವಿಸುತ್ತಿರುವುದು ಹಾಗೂ ನೇಕಾರರ ಸಾಲ ಮನ್ನಾ ಮಾಡುವ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳ ಗಮನ ಸೆಳೆಯುವುದು. 9. ಶ್ರೀ ಸಿ.ಟಿ. ರವಿ ಅವರು - ಚಿಕ್ಕಮಗಳೂರು ನಗರ ಉಪ್ಪಳ್ಳಿ ಬಡಾವಣೆಯ ನಿವಾಸಿಯಾದ ಮೊಹಮದ್‌ ಅನ್ವರ್‌ ಅವರನ್ನು ಹತ್ಯೆಗೈದು ಸುಮಾರು 6 ತಿ೦ಗಳು ಕಳೆದಿದ್ದು, ದುಷ್ಕರ್ಮಿಗಳನ್ನು ಬಂಧಿಸುವ ನಿಟ್ಟಿನಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಿ ತನಿಖೆಯನ್ನು ಚುರುಕುಗೊಳಿಸುವ ಬಗ್ಗೆ ಮಾನ್ಯ ಗೃಹ ಸಚಿವರ ಗಮನ ಸೆಳೆಯುವುದು. ಗ 10. 11, 12. 13. 14. 15. 16. 17. 2 7:- ಶ್ರೀ ಸುನೀಲ್‌ ಬಿಳಿಯಾ ನಾಯ್ಕ್‌ ಅವರು - ಭಟ್ಟಳ ವಿಧಾನ ಸಭಾ ಕ್ಷೇತ್ರದ ಹೊನ್ನಾವರ ತಾಲ್ಲೂಕಿನ ಮಂಕಿ ಪೋಲಿಸ್‌ ಠಾಣೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಬ್‌ ಇನ್ಸ್‌ಪೆಕ್ಟರ್‌ರವರ ದುರ್ವರ್ತನೆಯಿಂದ ಸಾರ್ವಜನಿಕರು ಆತಂಕಕ್ಕೆ ಒಳಗಾಗಿರುವ ಬಗ್ಗೆ ಮಾನ್ಯ ಗೃಹ ಸಚಿವರ ಗಮನ ಸೆಳೆಯುವುದು. ಶ್ರೀ ಡಿ.ವೇದವ್ಯಾಸ ಕಾಮತ್‌ ಅವರು - ಸ್ಮಾರ್ಟ್‌ ಸಿಟಿ ಯೋಜನೆಯನ್ನು ರಾಜ್ಯದ ಆರು ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸುವಲ್ಲಿ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ಮಾನ್ಯ ಉಪ ಮುಖ್ಯಮಂತ್ರಿಗಳ ಗಮನ ಸೆಳೆಯುವುದು. ಶ್ರೀ ಎಸ್‌.ಎ.ರಾಮದಾಸ್‌ ಅವರು - ಕರ್ನಾಟಕದಲ್ಲಿ ಎಂ.ಬಿ.ಬಿ.ಎಸ್‌. ಪದವಿ ಪಡೆದಿರುವ ವಿದ್ಯಾರ್ಥಿಗಳು “ಕಡ್ಡಾಯ ಗ್ರಾಮೀಣ ಸೇವೆ” ಸಲ್ಲಿಸಬೇಕೆಂದು ಜಾರಿಗೆ ತರಲಾಗಿರುವ ನಿಯಮವು ಪರಿಣಾಮಕಾರಿಯಾಗಿ ಅನುಷ್ಠಾನವಾಗದೇ ಇರುವ ಬಗ್ಗೆ ಮಾನ್ಯ ವೈದ್ಯಕೀಯ ಶಿಕ್ಷಣ ಸಚಿವರ ಗಮನ ಸೆಳೆಯುವುದು. ಶ್ರೀ ಅಶ್ಟಿನ್‌ ಕುಮಾರ್‌.ಎಂ. ಅವರು - ತಿ.ನರಸೀಪುರ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ರೈತರುಗಳಿಂದ ಭತ್ತವನ್ನು ಬೆಂಬಲ ಬೆಲೆ ನೀಡಿ ಖರೀದಿಸುವ ಬಗ್ಗೆ ಮಾನ್ಯ ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳು, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್‌ ಸಚಿವರ ಗಮನ ಸೆಳೆಯುವುದು. ಶ್ರೀ ತನ್ವೀರ್‌ ಸೇಠ್‌ ಅವರು - 2018-19ನೇ ಸಾಲಿನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಆಯವ್ಯಯದಲ್ಲಿ ಮೀಸಲಿರಿಸಿರುವ ಅನುದಾನವನ್ನು ಯೋಜನೆವಾರು ಬಿಡುಗಡೆ ಮಾಡಲು ಕೈಗೊ೦ಡಿರುವ ಕ್ರಮದ ಬಗ್ಗೆ ಮಾನ್ಯ ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳು, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್‌ ಸಚಿವರ ಗಮನ ಸೆಳೆಯುವುದು. ಶ್ರೀ ಸಿ.ಸಿ.ಪಾಟೀಲ್‌ ಅವರು - ನರಗುಂದ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಶಾಲಾ ಕೊಠಡಿಗಳ ನಿರ್ಮಾಣ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸುವ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳ ಗಮನ ಸೆಳೆಯುವುದು. ಶ್ರೀ ಎ.ಎಸ್‌.ಜಯರಾಮ್‌ (ಮಸಾಲ ಜಯರಾಮ್‌) ಅವರು - ತುರುವೇಕೆರೆ ಕ್ಷೇತ್ರ ವ್ಯಾಪ್ತಿಯಲ್ಲಿ ನರೇಗಾ ಯೋಜನೆಗೆ ಸಂಬಂಧಿಸಿದಂತೆ ಬಾಕಿ ಇರುವ 2017-18ನೇ ಸಾಲಿನ ಸಾಮಗ್ರಿ ಬಿಲ್ಲುಗಳನ್ನು ಪಾವತಿ ಮಾಡುವ ಬಗ್ಗೆ ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವರ ಗಮನ ಸೆಳೆಯುವುದು. ಶ್ರೀ ಉಮಾನಾಥ ಎ. ಕೋಟ್ಯಾನ್‌ ಅವರು - ದಕ್ಷಿಣ ಕನ್ನಡ ಮತ್ತು ಉಡುಪಿ ಹಾಗೂ ಕಾರವಾರ ಜಿಲ್ಲೆಗಳಲ್ಲಿ ಕೆಂಪು ಕಲ್ಲುಗಳನ್ನು ತೆಗೆಯಲು ವಿಧಿಸಿರುವ ನಿರ್ಬಂಧಗಳನ್ನು ಸಡಿಲಿಸುವ ಬಗ್ಗೆ ಮಾನ್ಯ ಗಣಿ ಮತ್ತು ಭೂ ವಿಜ್ಞಾನ ಸಚಿವರ ಗಮನ ಸೆಳೆಯುವುದು. 8/.. -: 8 ;- 9. ಖಾಸಗಿ ಸದಸ್ಯರ ಕಾರ್ಯಕಲಾಪಗಳು ಶ್ರೀ ಅಭಯ್‌ ಪಾಟೀಲ್‌ ಅವರು ಈ ಕೆಳಕಂಡ ನಿರ್ಣಯಗಳನ್ನು ಮಂಡಿಸುವುದು: 1) 2) “ಬೆಳಗಾವಿ ಹಾಗೂ ಉತ್ತರ ಕರ್ನಾಟಕದ ಪರಿಸರದಲ್ಲಿ ಹಲವಾರು ಶೈಕ್ಷಣಿಕ ವಿದ್ಯಾ ಸಂಸ್ಥೆಗಳು ಇದ್ದು, ಇಲ್ಲಿ ಹೆಚ್ಚು ವಿದ್ಯಾವಂತ ಯುವಕರು ನಿರುದ್ಯೋಗಿಗಳಾಗಿದ್ದು, ಉದ್ಯೋಗವನ್ನು ಅರಸಿ ಇತರ ರಾಜ್ಯಗಳಿಗೆ ವಲಸೆ ಹೋಗುತ್ತಿರುವುದನ್ನು ತಪ್ಪಿಸಲು ಹಾಗೂ ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ಬೆಳಗಾವಿಯಲ್ಲಿ ಒಂದು ಬೃಹತ್‌ ಪ್ರಮಾಣದ ಐಟಿ ಪಾರ್ಕ್‌ನ್ನು ಸ್ಥಾಪಿಸುವುದು ಅವಶ್ಯಕವಾಗಿದ್ದು, ರಾಷ್ಟ್ರೀಯ ಹೆದ್ದಾರಿ ಸಂಖ್ಯೆ4 ಕೈ ಹೊಂದಿಕೊಂಡಿರುವ ಬೆಳಗಾವಿ ಗ್ರಾಮದ ಸರ್ವೇ ನಂ.1304 ರಿಂದ 1349 ರವರೆಗೆ ಇರುವ ಸುಮಾರು 744 ಎಕರೆ 34 ಗುಂಟೆಯಷ್ಟು ಜಮೀನು ರಾಜ್ಯ ಸರ್ಕಾರಕ್ಕೆ ಸೇರಿದ್ದು, ಈ ಸ್ಥಳದಲ್ಲಿ ಬೃಹತ್‌ ಪ್ರಮಾಣದ ಐಟಿ ಪಾರ್ಕ್‌ನ್ನು ಸ್ಥಾಪಿಸಲು ರಾಜ್ಯ ಸರ್ಕಾರವು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಈ ಸದನವು ಒತ್ತಾಯಿಸುತ್ತದೆ.” “ನಮ್ಮ ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿರುವ ಗಣ್ಯ ವ್ಯಕ್ತಿಗಳ ಹಾಗೂ ಅವರ ಐತಿಹಾಸಿಕ ಸ್ಮಾರಕಗಳನ್ನು ನಿರ್ಮಿಸುವ ಮುಖಾಂತರ ಇಂದಿನ ಯುವ ಪೀಳಿಗೆಗೆ ಅದನ್ನು ಪರಿಚಯಿಸುವುದು ಹಾಗೂ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಥರಿಸಿಕೊಳ್ಳುವುದು ಈ ಸಂದರ್ಭದಲ್ಲಿ ಅತ್ಯಂತ ಅವಶ್ಯಕವಾಗಿರುತ್ತದೆ. ಆದ್ದರಿಂದ ಈ ವೀರಯೋಧರುಗಳ ಜೀವನ ಚರಿತ್ರೆಗಳನ್ನು ಮಾದರಿ ರೂಪದಲ್ಲಿ ಸ್ಥಾಪಿಸುವ, ವಿಜ್ಞಾನಿಗಳ ಮತ್ತು ಸ್ವತಂತ್ರ ಭಾರತಕ್ಕೆ ಹೋರಾಡಿದ ಮಹಾನ್‌ ವ್ಯಕ್ತಿಗಳ ಜನ್ಮಸ್ಥಳ, ಕರ್ಮಭೂಮಿ, ಜೀವನ ಚರಿತ್ರೆ ಹಾಗೂ ಸ್ಮಾರಕಗಳ ಪ್ರತಿರೂಪತೆಯ ಪಳೆಯುಳಿಕೆಗಳನ್ನು ಒಂದೇ ಪರಿಸರದಲ್ಲಿ ಸ್ಥಾಪಿಸುವುದರಿಂದ ಇಂದಿನ ಯುವಕರಲ್ಲಿ ದೇಶಾಭಿಮಾನವನ್ನು ಹೆಚ್ಚಿಸುವುದರ ಜೊತೆಗೆ ಉತ್ತರ ಕರ್ನಾಟಕದ ಭಾಗದಲ್ಲಿ ಬೆಳಗಾವಿಯನ್ನು ಮಾದರಿ ಪ್ರವಾಸೋದ್ಯಮ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲು ಅವಕಾಶವಾಗುವುದರಿಂದ ಬೆಳಗಾವಿ ತಾಲ್ಲೂಕಿನ ಮಚ್ಚೆ ಗ್ರಾಮದ ಸರ್ವೇ ನಂ.559, 560, 561 ಹಾಗೂ 583ರಲ್ಲಿರುವ ಸುಮಾರು 317 ಎಕರೆ ಸರ್ಕಾರಿ ಜಮೀನಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಂಯುಕ್ತ ಅನುದಾನದಲ್ಲಿ ಐತಿಹಾಸಿಕ ಸ್ಮಾರಕಗಳ ಮಾದರಿಗಳನ್ನು (ರಿಫ್ಲಿಕಾಗಳನ್ನು) ನಿರ್ಮಿಸಬೇಕೆಂದು ಈ ಸದನವು ಒತ್ತಾಯಿಸುತ್ತದೆ.” ಎಂ.ಕೆ.ವಿಶಾಲಾಕ್ಷಿ ಕಾರ್ಯದರ್ಶಿ(ಪ್ರ) ವಿಧಾನಸಭೆಯ ಕಾರ್ಯಕಲಾಪಗಳ ಪಟ್ಟಿಯನ್ನು ಅಂತರ್ಜಾಲದ ಈ ವಿಳಾಸದಲ್ಲಿ ಪಡೆದುಕೊಳ್ಳಬಹುದು http://kla.kar.nic.in/assembly/lob/lob. htm ಬ ಫೆ. ರ ಮ್ಲ ಪಲ ಂಓೂಿ ಮ ಟಟ ೮"ಇ-- 4 `ಕರ್ನಾಟಕ ವಿಧಾನಸಭೆ . 8437168686 ೩೫15848117೫ ೩೦581181೬9 ಸ 0004 3200383351330320ಜರ ಕಂ ಇ020೫ನರಗ ವ ಯಯ (ು್ದ 29:56053403203 3223303101 ರಬರಾಅಣಕಾಲಾಂ ತಬ ಭಾ 45/:852ನ5 2 23324ತಾಸಬಂ ತೆ ..! ಸಂಖ್ಯೆ:ಕವಿಸಸ/ಶಾರಶಾ/18/2018 ವಿಧಾನಸಭೆ ಸಚಿವಾಲಯ, ವಿಧಾನ ಸೌಧ, ಬೆಂಗಳೂರು. ದಿನಾಂಕ: 25.01.2019 ಮಾನ್ಯರೆ, ವಿಷಯ: ಕರ್ನಾಟಕ ವಿಧಾನಸಭೆಯ ಅಧಿವೇಶನದ ದಿನಾ೦ಕ ಮತ್ತು ಸಮಯದ ಬಗ್ಗೆ. ಸೇಸ್ಟೇಜೇಸೇಸೇಸೇ ಕರ್ನಾಟಕದ ಮಾನ್ಯ ರಾಜ್ಯಪಾಲರು ಭಾರತ ಸಂವಿಧಾನದ ಅನುಚ್ಛೇದ 1741ರಲ್ಲಿ ಪ್ರದತ್ತವಾದ ಅಧಿಕಾರವನ್ನು ಉಪೋಗಿಸ್ಯ ಕರ್ನಾಟಕ ವಿಧಾನಸಭೆಯು ಬುಧವಾರ, ದಿನಾಂಕ: 06ನೇ ಫೆಬ್ರವರಿ, 2019ರಂದು “ಗ್ಗ 11.00ಗಂಟೆಗೆ ಬೆಂಗಳೂರಿನ ವಿಧಾನಸೌಧದಲ್ಲಿರುವ ವಿಧಾನಸಭೆಯ ಸ ಸಭಾಂಗಣದಲ್ಲಿ ಸೇರಲು ಆದೇಶಿಸಿರುತ್ತಾರೆಂದು ತಮಗೆ ತಿಳಿಸಲಿಚ್ಛಿಸುತ್ತೇನೆ. ಆದುದರಿಂದ, ಸದರಿ ಸಭೆಗೆ ತಾವು ಹಾಜರಾಗಬೇಕೆ೦ದು ಕೋರುತ್ತೇನೆ. ತಮ್ಮ ವಿಶ್ವಾಸಿ, (ಎಂ.ಕೆ. ವಿಶಾಲಾಕ್ಟಿ) ಕಾರ್ಯದರ್ಶಿ(ಪು. ಕರ್ನಾಟಕ ವಿಧಾನಸಭೆ. ಗೆ: 1, ವಿಧಾನಸಭೆಯ ಎಲ್ಲಾ ಮಾನ್ಯ ಸದಸ್ಯರುಗಳಿಗೆ. 2. ದಿನಾಂಕ 25ನೇ ಜನವರಿ, 2019ರ ರಾಜ್ಯ ವಿಶೇಷ ಪತ್ರಾಂಕಿತದಲ್ಲಿ ಪ್ರಕಟಿಸಿ ಈ ಸಚಿವಾಲಯಕ್ಕೆ 50 ಪ್ರತಿಗಳನ್ನು ಕಳುಹಿಸಿಕೊಡುವಂತೆ ಕರ್ನಾಟಕ ರಾಜ್ಯದ ಪತ್ರಾಂಕಿತ ಸಂಗ್ರಹಕಾರರನ್ನು ಕೋರಲಾಗಿದೆ. ಪ್ರತಿಗಳು: ್ಲ(.. ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ, ಅಪರ ಮುಖ್ಯ ಕಾರ್ಯದರ್ಶಿಯವರಿಗೆ, ಬೆ೦ಗಳೂರು. 2. ಎಲ್ಲಾ ಇಲಾಖಾ ಪ್ರಧಾನ ಕಾರ್ಜದರ್ಶಿಗಳಿಗೆ 1 ಕಾರ್ಯದರ್ಶಿಗಳಿಗೆ, ಬೆ೦ಗಳೂರು. 3 ಭಾರತ ಸರ್ಕಾರದ ಕಾನೂನು ಇಲಾಖೆಯ ಕಾರ್ಯದರ್ಶಿಯವರಿಗೆ, ನವದೆಹಲಿ. 4. ಭಾರತ ಸರ್ಕಾರದ ಸಂಸದೀಯ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿಯವರಿಗೆ, ನವದೆಹಲಿ. 5. ಭಾರತ ಸರ್ಕಾರದ ಗೃಹ ಇಲಾಖೆಯ ಕಾರ್ಯದರ್ಶಿಯವರಿಗೆ, ನವದೆಹಲಿ. 6. ಮಾನ್ಯ ರಾಜ್ಯಪಾಲರ `“ಾರ್ಯದರ್ಶಿ, ರಾಜಭವನ, ಬೆ೦ಗಳೂರು. 7. ಮಹಾ ಪ್ರಧಾನ ಕಾರ್ಯದರ್ಶಿ, ಲೋಕಸಭೆ, ನವದೆಹಲಿ. 8. ಮಹಾ ಪ್ರಧಾನ ಕಾರ್ಯದರ್ಶಿ, ರಾಜ್ಯಸಭೆ, ನವದೆಹಲಿ. ೦, ಕಾರ್ಯದರ್ಶಿ, ಭಾರತ ಚುನಾವಣಾ ಓಟೋಗ, ನವದೆಹಲಿ. 10, ಸ್ಥಾನಿಕ ಆಯುಕ್ತರು, ಕರ್ನಾಟಕ ಭವನ, ನವದೆಹಲಿ. 11... ಕಾರ್ಯದರ್ಶಿ, ಕರ್ನಾಟಕ ವಿಧಾನ ಪರಿಷತ್ತು, ಬೆ೦ಗಳೂರು. 12. ಅಡ್ಡೊಕೇಟ್‌ ಜನರಲ್‌, ಕರ್ನಾಟಕ, ಬೆಂಗಳಸರು. 13. ಮಹಾಲೇಖಪಾಲರು, ಕರ್ನಾಟಕ, ಬೆ೦ಗಳೂರು. 14, ಎಲ್ಲಾ ರಾಜ್ಯ ವಿಧಾನಮಂಡಲಗಳ ಕಾರ್ಯದರ್ಶಿಗಳಿಗೆ. 15. ಆಯುಕ್ತರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಬೆ೦ಗಳೂರು. 16. ನಿರ್ದೇಶೆಕರು, ದೂರದರ್ಶನೆ ಕೇಂದ್ರ, ಬೆ೦ಗಳೂರು. 17. ನಿರ್ದೇಶಕರು, ಆಕಾಶವಾಣಿ, ಬೆಂಗಳೂರು. 18, ನಿರ್ದೇಶಕರು, ಮುದ್ರಣ ಮತ್ತು ಲೇಖನ ಸಾಮಗ್ರಿಗಳ ಇಲಾಖೆ, ಬೆ೦ಗಳೂರು. 19. ಮಾನ್ಯ ಸಭಾಧ್ಯಕ್ಷರವರ ಆಪ್ಪ ಸಾರ್ಯದರ್ಶಿ, ಕರ್ನಾಟಕ ವಿಧಾನಸಭೆ, ಬೆ೦ಗಳೂರು. 20, ಮಾನ ಉಪ ಸಭಾಧ್ಯಕ್ಷರ ತ್ರಪ್ತ ಕಾರ್ಯದರ್ಶಿ, ಕರ್ನಾಟಕ ವಿಧಾನಸಭೆ, ಬೆ೦ಗಳೂರು. 21, ಮಾನ್ನ ವಿರೋಧ ಪಕ್ಷದ ನಾಯಕರ ಆಪ್ತ ಕಾರ್ಯದರ್ಶಿ, ಕರ್ನಾಟಕ ವಿಧಾನಸಭೆ, ಬೆ೦ಗಳೂರು. 22, ಮಾನ್ಯ ಸರ್ಕಾರಿ ಮುಖ್ಯ ಸಚೇತಕರ ಅಪ್ಪ ಕಾರ್ಯದರ್ಶಿ, ಕರ್ನಾಟಕ ವಿಧಾನಸಭೆ, ಬೆ೦ಗಳೂರು. 23, ಮಾನ್ನ ವಿರೋಧ ಪಕ್ಷದ ಮುಖ್ಯ ಸ ಸಚೇತಕರ ಆಪ್ತ ಕಾರ್ಯದರ್ಶಿ, ಕರ್ನಾಟಕ ವಿಧಾನಸಭೆ, ಬೆ೦ಗಳೂರು. 24. ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿಗಳ ಆಪ್ತ “ಕಾರ್ಯದರ್ಶಿಗಳು, ಕರ್ನಾಟಕ ಭವನ, ನವದೆಹಲಿ. 25. ಕರ್ನಾಟಕ ವಿಧಾನಸಭೆಯ ಎಲ್ಲಾ ಅಧಿಕಾರಿಗಳಿಗೆ - ಮಾಹಿತಿಗಾಗಿ. ಸಾ [10.(/5/1601/18/2018 [60151816 ಗಿ55೦17101/ 5607608118 '/160878 50ಟ6೮/8,867681[0. 086: 25,01,209, 268 51(/1136877, 5೮0: 56551075 ೦? (68778808 6೦151801/೮ ಗಿ5561700/ 6016 876 0776 - 1೧077800 160. ಸಜ ಜ್ಯ ಜಂ ೫% 7೧ 0೮೦15೮ ೦1 076 00೦೪65 00770776೮೮ ಟ೧೮0/ ಗಿ11೦೮ 174(1) 0 076 0೦೧5೦೧ 0" 17018, 071016 60677೦7 ೦" (60/7212 185 5ಟ737107೮0ೆ 073೮ (0272121828 ಓ೦೮151201೪ಆ ಗಿ೨೦೮॥7॥॥/ 10 11೦೮೬ 21 18,00 ೩.೧73. ೦೧ `ೆ/ಆ011೮502)/ 07೮ 6% ನಂ೧ಟ2೧// 2019 17 (7ಆ 1೦೧151304೮ ಗಿ5೦೮710// 0೧೩೧30೮ / 160272 5೦682, 8೮೧೦೩1೪೪. 76665 )/0೦೬ ₹0 (0೧01/ 8676 06 7766000. 00/5 781(78೬1/, ಓಂ: ಡಂ (ಲೂಟಿ ಗಯ ೩ ಊಧಯ್ಯ[ (ಗಿ/,1(. 1/1511ಸ1ಡ16511) 560687/(1/0), (21178122 16615186 ಗಿ5561701/. 70: 1. ಗಿ! ೮ ೦7101೮ [10770615 ೦? (068/7308 ೦೮151006 55677011, 2... 36 0೦07011೦!/ (0871721803 687606-0/1(7 3 76೦೮9! ₹೦ 0001190 17 07೮ ಗ೧/8-0761೧8೧/ (5876076 68056 (76 255 780080/, 2019 8೧6 ₹0 56706 50 ೦0/0165 0 015 56016081 €೦॥% 10; 1... 71೧6 0110" 50076180/ ೩೧೮ ಗಿ6011071 01ಆ" 56076027105 10 ೮೦೪೮೧777611 ೦7 (02/7282, 867081/ಟ. 2... 7776 017೧೮/0೩| 56076131165 / 56೦7€[2[165 10 60%6777767( ೦" 81 260೫ಗ:7776೧15, 86೧081೬0. 3... 76 56076/8// ₹೦ 60೦೫6/771671 ೦7 17618, 111೧15[7/ ೦" 8%, !/ 061, 4, 776 5607610807 10 60/6777760 ೦ 17018, |11೧15(೧/ ೦ 00111877671007/ ಸಿ15, 1೮॥/ 2611, 5, 7೧6 56076080/ 1೦ 60167777601 ೦ 1೧012, [ಗೆ111507/ ೦ 1017೮ ಗಿ1815, (1೮% 06(]. 6... 76 5607602/7/ 1೦ 107015 0೫೮77೦7 ೦" (68772213, 867081, 7... 7೧6 5607618// ೮67೮/21 ೦೬ 58078, ೫೮% 061], 8. 7೧6 56೧6(2/7/ 676/81, ೧81/8 58008, 0೮% 2611, 9, 77೧೮ 56076180/, 51೮೮೦೧1 0೦777715510 ೦ 77018, 11೮॥/ 2೮1], 10, 776 ೧೮51೮೮೧1 0೦777715510761, (48778008 870/81, [೮// 2, 11. 76 56076077; (6877812/08 [೮66191811/೮ 0೦ಟ೧೦॥, 8676210. 12. 7೧೮ ಗಿ೮1೦೦೩0೮ 667೮/೩1, (0317721819, 86703111, 13, 776 ಗಿ೦೦೦ಟ೬೧7೫೧/: 6676/21, (628/7812, 8670810. 14. 7176 56೦68/1696 ೧ 81 (೧೮ 5816 ೮61518೬765, 15, 77 00777155107, 0೮608ಗು776೧ ೦" 1710177801 & 00110 ೧೮1೩೦೧೨5, 86೧081೪. 6, 7೮ 01೮೦೭೦1, 2೦೦/೮೫50 16೮70178, ಔ86೧681೬7ಆ. 17. 7೧6 2160101, 81 77018 ೧2010, 867081೬, 18, 776 0160001, 8ಗ0706/ 5(800೧6// 8೧6 800110810೧9, 867681. 19. 77೧6 7.5 10 107'01ಆ 576807, (2877218108 1೮(618ಆ ಓ5೦೦೮1701/, 867೧0811. 20. 776 0.5 ॥0 100'೧01ಆ 0600/ 5೧68667, (0281781212 (೦01518011೮ ಗಿ5೦61770)/, 86೧0811. 21. 776 8,5 10 68667 ೦ ೦00೦511007, (08172182 ೮61518101೮ 1556770//, 86೧681, 22. 776 7,5 ₹೦ 60067777671 071೮? 1/೧1, (6877888 1೮೧1518016 ಗಿ55೮1701/, 86೧081೬. 23. 776 7,5 ॥0 ೦000೦51100 ೧೦ಗು/ ೮71೮" '/೧10, (08773120 [6015180116 ಗಿ55೦೮7701/, 867081. 24, 777೮ 7/1/8106 56076181065 10೦ 506081 7೦0/6567130%065 ೦" 6006/777760(£ ೦" ((2/788(0, 168/7883 5೫೬/೩೧, ೫೮೦%/ 0೮111. 25. ಓ|1 (೧೮ ೦1೦6/95 ೦ (08178212 ೮೮15180೮ ಗಿ55೮7710)/ 5607618118 - 1೦೯ 11707718000, ಎಎ ಎಂ“ ್ಪಂ ವ ರೌ .....* |. ಕರ್ನಾಟಕ ವಿಧಾನಸಭ “ಟು ಹ ಯಜ. ತ (ೀ ಹದಿನೈದನೇ ವಿಧಾನಸಭೆ & ಮೂರನೇ ಅಧಿವೇಶನ ತಾತ್ಕಾಲಿಕ ಕಾರ್ಯಕ್ರಮ ಪಟ್ಟಿ ಫೆಬವರಿ 2019 ಬುಧವಾರ, ದಿನಾಂಕ 06 7. ಬೆಳಿಗ್ಗೆ 11.00 ಗಂಟೆಗೆ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾನ್ಯ ರಾಜ್ಯಪಾಲರ ಭಾಷಣ ಗುರುವಾರ, ದಿನಾಂಕ 07 ೭. ಸರ್ಕಾರಿ / ಖಾಸಗಿ ಕಾರ್ಯಕಲಾಪಗಳು ಶುಕ್ರವಾರ, ದಿನಾಂಕ 08 :.. ಮಧ್ಯಾಹ್ನ 12.30 ಗಂಟೆಗೆ 2019-20ನೇ ಸಾಲಿನ ಆಯವ್ಯಯ ಮಂಡನೆ ಶನಿವಾರ, ದಿನಾಂಕ 09 7. ಸಾರ್ವತ್ರಿಕ ರಜೆ ದಿನ ಭಾನುವಾರ, ದಿನಾಂಕ 10 2. ಸಾರ್ವತ್ರಿಕ ರಜೆ ದಿನ ಸೋಮವಾರ, ದಿನಾಂಕ 11 ು.. ಸರ್ಕಾರಿ ಕಾರ್ಯಕಲಾಪಗಳು ಮಂಗಳವಾರ, ದಿನಾಂಕ 12 ು.. ಸರ್ಕಾರಿ ಕಾರ್ಯಕಲಾಪಗಳು ಬುಧವಾರ, ದಿನಾಂಕ 13 ು.. ಸರ್ಕಾರಿ ಕಾರ್ಯಕಲಾಪಗಳು ಗುರುವಾರ, ದಿನಾಂಕ 14 ು.. ಸರ್ಕಾರಿ / ಖಾಸಗಿ ಕಾರ್ಯಕಲಾಪಗಳು ಶುಕ್ರವಾರ, ದಿನಾಂಕ 15 2. ಸರ್ಕಾರಿ ಕಾರ್ಯಕಲಾಪಗಳು ಮುಂದಿನ ಕಾರ್ಯಕ್ರಮಗಳೇನಾದರೂ ಇದ್ದಲ್ಲಿ, ತದನಂತರ ತಿಳಿಸಲಾಗುವುದು. ಸಭಾಧ್ಯಕ್ಷ ರ ಆದೇಶಾನುಸಾರ, ಎಂ.ಕೆ. ವಿಶಾಲಾಕ್ಟಿ ಕಾರ್ಯದರ್ಶಿ(ಪ). ಕರ್ನಾಟಕ ವಿಧಾನ ಸಭೆ. ಬೆ೦ಗಳೂರು ದಿನಾಂಕ: 25.01.2019 ವಿಧಾನಸಭೆಯ ಎಲ್ಲಾ ಮಾನ್ಯ ಸದಸ್ಯರುಗಳಿಗೆ. ಯ ಎ ವಪ 1೭6187೧1411. 11 6:151,111178. 1558೯1111,]/ ಜ್ಞ ಕ ನಳ ಬ ಎ 22. ಜರ ಚ ರಾತಾತಾ್‌ ೫೫೩೪೪೪೫೪ 3೬೬& 16616808), 111360), 16ಬ/, 5೯68), ೮೬168), 10768), 172೦86), 1606165687, 111056), 111687, ಟ್‌ 27930/0019 535/5335/355355555555534 ೪2558 ಇನ ನಾ ಾ39553005823ಹ2 35ರ ಹಮ ಎ ಉಂ ಸ್ಭ ಬ ಮ ಪಉ ಬ ಯ ಎ 0೦ ದಬ ಮಯ ಮ... 4 11111171111 45501/1013 11181) 5551೦೫ 71೦11510741, 7000೧11171೯ 68006 070 06% 68106 (76 07% 68106 06 08% 68166 (೧0 099 68166 (736 10% 68/06 170 11% 68106 170 12% 6೩106 (76 13% 6406 176 149 68106 070 15% 1೯01೬4೧1 2019 ಲೆ01111 5055101 (0೧೪೫೦೫11೧೫5 ಗಿಗೆಗ1:055) ೩೭11.00 ೩.1೫. (1110181 / 7೦0-00110181 13115111055 1]-೮50111811011 ೧8 1102೮! 101 (11೮ 70೩1 2019-20 ೩೬ 12.30 [.111. (೮1೮1೩1 1101108 (೮1೮೯೩1 1101108 (811181 13115111055 (1118183 05111055 (111181 0115111055 (111181 / 110೧11-01110181 13115111055 (1[1181 80115111055 1111107 21081811110, 1 ೫7), ೫111 ಲ 11111112100 12108. 308೩, ಜ94: 25.01.2010 '1'0: 13% ೦1608 08 (16 5081601, 11,16, 71511/41,116511] 5೦೦7೮1೫71(1/0), 16811781818 10815181176 5501701). 11 (116 110/1'116 ಗಿ101111)0155 ೧8 1,0€15181116 455೮111017. 2... €(.4%೪ಔಟ ಯ ಟ್ಟ ಎಂ ೮೯ 4 ಸಂಖ್ಯೆ: ಕವಿಸಸ/ಶಾರಶಾ/18/2018 ವಿಧಾನಸಭೆಯ ಸಚಿವಾಲಯ, ವಿಧಾನಸೌಧ, ಬೆಂಗಳೂರು. ದಿನಾಂಕ:14.02.2019 ಅಧಿಸೂಚನೆ ಬುಧವಾರ, ದಿನಾಂಕ 06ನೇ ಫೆಬ್ರವರಿ, 2019 ರಂದು ಪ್ರಾರಂಭವಾದ ಹದಿನೈದನೇ ವಿಧಾನಸಭೆಯ ಮೂರನೇ ಅಧಿವೇಶನವನ್ನು ಗುರುವಾರ, ದಿನಾಂಕ 14ನೇ ಫೆಬ್ರವರಿ, 2019ರಂದು ಅನಿರ್ಧಿಷ್ಟ ಕಾಲದವರೆಗೆ ಮುಂದೂಡಲಾಗಿದೆ. (೧0 (ಗ (00೬. ೬ಗೈಟ್ಟ (ಎಂ.ಕೆ.ವಿಶಾಲಾಕಿ) ಕಾರ್ಯದರ್ಶಿ(ಪು, K ಕರ್ನಾಟಕ ವಿಧಾನಸಭೆ. 1. ವಿಧಾನಸಭೆಯ ಎಲ್ಲಾ ಮಾನ ಸದಸ್ಯರಿಗೆ. 2. ದಿನಾಂಕ 14ನೇ ಫೆಬ್ರವರಿ, 2019ರ ರೌಜ್ಯ ಪತ್ರದಲ್ಲಿ ಪ್ರಕಟಿಸಿ ಈ ಸಚಿವಾಲಯಕ್ಕೆ 50 ಪ್ರತಿಗಳನ್ನು [ae ಕಳುಹಿಸಿಕೊಡುವಂತೆ ಕರ್ನಾಟಕ ರಾಜ್ಯದ” ಪತ್ರಾ ್ರಾಂಕಿತ ಸಂಗ್ರಹಕಾರರನ್ನು ಕೋರಲಾಗಿದೆ. ಸ್ಟ 6 x & NE ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ, ಅಪರ ಮುಖ್ಯ ಕಾರ್ಯದರ್ಶಿಯವರಿಗೆ. ಎಲ್ಲಾ ಇಲಾಖಾ ಪ್ರಧಾನ ಕಾರ್ಯದರ್ಶಿಗಳಿಗೆ / ಕಾರ್ಯದರ್ಶಿಗಳಿಗೆ, ಬೆ೦ಗಳೂರು. ಭಾರತ ಸರ್ಕಾರದ ಕಾನೂನು ಇಲಾಖೆಯ ಕಾರ್ಯದರ್ಶಿಯವರಿಗೆ, ನವದೆಹಲಿ. ಭಾರತ ಸರ್ಕಾರದ ಸಂಸದೀಯ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿಯವರಿಗೆ, ನವದೆಹಲಿ. ಭಾರತ ಸರ್ಕಾರದ ಗೃಹ ಇಲಾಖೆಯ ಕಾರ್ಯದರ್ಶಿಯವರಿಗೆ. ನವದೆಹಲಿ. ಮಾನ್ಯ ರಾಜ್ಯಪಾಲರ ಕಾರ್ಯದರ್ಶಿಯವರಿಗೆ, ರಾಜಭವನ, ಬೆಂಗಳೂರು. ಮಹಾ ಪ್ರಧಾನ ಕಾರ್ಯದರ್ಶಿ, ಲೋಕಸಭೆ, ನವದೆಹಲಿ. ಮಹಾ ಪ್ರಧಾನ ಕಾರ್ಯದರ್ಶಿ, ರಾಜ್ಯಸಭೆ, ನವದೆಹಲಿ. ಕಾರ್ಯದರ್ಶಿ, ಭಾರತ ಚುನಾವಣಾ ಆಯೋಗ, ನವದೆಹಲಿ. A ಸ್ಥಾನಿಕ ಆಯುಕ್ತರು, ಕರ್ನಾಟಕ ಭವನ, ನವದೆಹಲಿ. ಕಾರ್ಯದರ್ಶಿ, ಕರ್ನಾಟಕ ವಿಧಾನ ಪರಿಷತ್ತು, ಬೆಂಗಳೂರು. 12. ಅಡ್ಡೊಕೇಟ್‌ ಜನರಲ್‌, ಕರ್ನಾಟಕ, ಬೆ೦ಗಳೂರು. 13. ಮಹಾಲೇಖಪಾಲರು, ಕರ್ನಾಟಕ, ಬೆಂಗಳೂರು. 14. ಎಲ್ಲಾ ರಾಜ್ಯ ವಿಧಾನಮಂಡಲಗಳ ಕಾರ್ಯದರ್ಶಿಗಳಿಗೆ. 15. ಆಯುಕ್ತರು, ವಾರ್ತಾ ಇಲಾಖೆ, ಬೆಂಗಳೂರು. 16. ನಿರ್ದೇಶಕರು, ದೂರದರ್ಶನ ಕೇಂದ್ರ ಬೆಂಗಳೂರು. 17. ನಿರ್ದೇಶಕರು, ಆಕಾಶವಾಣಿ, ಬೆಂಗಳೂರು. 18. ನಿರ್ದೇಶಕರು, ಮುದ್ರಣ ಮತ್ತು ಲೇಖನ ಸಾಮಗ್ರಿಗಳ ಇಲಾಖೆ, ಬೆಂಗಳೂರು. 19, ಸಭಾಧ್ಯಕ್ಷರ ಆಪ್ತ ಕಾರ್ಯದರ್ಶಿ, ಕರ್ನಾಟಕ ವಿಧಾನಸಭೆ, ಬೆ೦ಗಳೂರು. 20. ಉಪ ಸಭಾಧ್ಯಕ್ಷರ ಆಪ್ತ ಕಾರ್ಯದರ್ಶಿ, ಕರ್ನಾಟಕ ವಿಧಾನಸಭೆ, ಬೆ೦ಗಳೂರು. 21. ಮಾನ್ಯ ವಿರೋಧ ಪಕ್ಷದ ನಾಯಕರ ಆಪ್ತ ಕಾರ್ಯದರ್ಶಿಯವರಿಗೆ, ವಿಧಾನಸಭೆ, ಬೆಂಗಳೂರು. 22. ಸರ್ಕಾರದ ಮುಖ್ಯ ಸಚೇತಕರ ಆಪ್ತ ಕಾರ್ಯದರ್ಶಿ, ಕರ್ನಾಟಕ ವಿಧಾಸಭೆ, ಬೆ೦ಗಳೂರು. 23, ವಿರೋಧ ಪಕ್ಷದ ಮುಖ್ಯ ಸಚೇತಕರ ಆಪ್ತ ಕಾರ್ಯದರ್ಶಿ, ಕರ್ನಾಟಕ ವಿಧಾನಸಭೆ, ಬೆಂಗಳೂರು. 24. ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿಯಿಂದ ಆಪ್ತ ಕಾರ್ಯದರ್ಶಿ, ಕರ್ನಾಟಕ ಭವನ, ನವದೆಹಲಿ. 25. ಕರ್ನಾಟಕ ವಿಧಾನ ಸಭೆಯ ಎಲ್ಲಾ ಅಧಿಕಾರಿಗಳು ಹಾಗೂ ಶಾಖೆಗಳಿಗೆ - ಮಾಹಿತಿಗಾಗಿ. kkk ಹ ಣ್‌ ಛು No.KLAS//LGA/18/2018 Legislative Assembly Secretariat, Vidhana Soudha, Bengaluru. Date: 14.02.2019 NOTIFICATION The Meeting of the Third Session of the Fifteenth Legislative Assembly, which commenced on Wednesday, the 06" February, 2019 is adjourned sine-die on Thursday, the 14% February, 2019. 10:೧೮. ಸಭ! ಇ! fa (M.K.VISHALAKSHI) Secretary(1/c), Karnataka Legislative Assembly. To, All the Hon”ble Members of Karnataka Legislative Assembly. 2. The Compiler, Karnataka Gazette-with a request to publish in the Extra-ordinary Gazette dated the 14% February, 2019 and to send 50 copies to this Secretariat. Copy to: 1. The Chief Secretary and Additional Chief Secretaries to Government of Karnataka 2. The Principal Secretaries! Secretaries to Government of all Departments. 3. The Secretary to Government of India, Ministry of Law, New Delhi. 4. The Secretary to Government of India, Ministry of Parliamentary Affairs, New Delhi. 5. The Secretary to Government of India, Ministry of Home Affairs, New Delhi. 6. The Secretary to Hon'ble Governor of Karnataka, Bengaluru 7. The Secretary General, Lok Sabha, New Delhi. 8. The Secretary General, Rajya Sabha, New Delhi. 9. The Secretary, Election Commission of India, New Delhi. 10. The Resident Commissioner, Karnataka Bhavan, New Delhi. 11. The Secretary, Karnataka Legislative Council, Bengaluru. 12. The Advocate General, Karnataka, Bengaluru. 13. The Accountant General, Karnataka, Bengaluru. 14. The Secretaries of all the State Legislatures. 15. The Commissioner, Department of Information, Bengaluru. 16. The Director, Doordarshan Kendra, Bengaluru. 17. The Director, All India Radio, Bengaluru. 18. The Director, Printing, Stationery and Publications, Bengaluru. 19. The Private Secretary to Speaker, Kamataka Legislative Assembly, Bengaluru. 20. The Private Secretary to Deputy Speaker, Karnataka Legislative Assembly, Bengaluru. 21. The Private Secretary to Leader of Opposition, Karnataka Legislative Assembly, Bengaluru. 22. The P.S. to Govt. Chief Whip, Karnataka Legislative Assembly, Bengaluru. 23. The P.S. to Opposition Party Chief Whip, Karnataka Legislative Assembly, Bengaluru. 24. The P.S. to Special Representative of Government of Karnataka, Karnataka Bhavan, New Delhi. 25. All the Officers & Branches of Kamataka Legislative Assembly Secretariat - for information. ಸರತ ಸಂತೇ