ಕರ್ನಾಟಿಕ ವಿಧಾನ ಸಜೆ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ : 2513 ಉತ್ತರಿಸಬೇಕಾದ ದಿನಾಂಕ : 16,03.2021. ಸದಸ್ಯರ ಹೆಸರು : ಶ್ರೀ ತನ್ನೀರ್‌ ಸೇಠ್‌ (ಸರಸಿಂಹರಾಜ) ಉತ್ತರಿಸುವ ಸಚಿವರು : ಯುವ ಸಬಲೀಕರಣ ಮತ್ತು ಕ್ರೀಡಾ ಹಾಗೂ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರು. ಕ್ರ ಪ್ರಶ್ನೆ ಉತ್ತರ Reply ಅ) | ಮೈಸೂರು ನಗರವನ್ನ ಹವ ಸಬಲೀಕರಣ [Ther 5 ಗಂ proposal ಅಂತರರಾಷ್ಟೀಯ ಮತ್ತು ಕ್ರೀಡಾ ಇಲಾಖೆಯ | fಂr construction of ಮಟ್ಟಿದ ಕ್ರಿಕೆಟ್‌ ವತಿಯಿಂದ ಮೈಸೂರು | ॥nternational Level ಕ್ರೀಡಾಂಗಣ ನಿರ್ಮಿಸುವ ! ನಗರದಲ್ಲಿ Cricket Stadium in ಪ್ರಸ್ತಾವನೆ ಸರ್ಕಾರದ ಅಂತರರಾಷ್ಟೀಯ Mysore by the ಮುಂದಿದೆಯೇ; (ವಿವರ ಮಟ್ಟದ ಕ್ರಿಕೆಟ್‌ | Department of Youth ನೀಡುವುದು) ಕೀಡಾಂಗಣ ನಿರ್ಮಿಸುವ | Empowerment and ಪ್ರಸ್ತಾವನೆ ಪ್ರಸ್ತುತ | Sports, at present. ಇರುವುದಿಲ್ಲ. ಆ) |2021-22ಸೇ ಸಾಲಿನ | ಮೇನ ಉತ್ತರದಿಂದ ಈ | From above answer, ಆಯವ್ಯಯದಲ್ಲಿ ಸದರಿ ಪುಶ್ನೆ ಉದ್ಭವಿಸುವುದಿಲ್ಲ. | hs question does ಕಾಮಗಾರಿಗೆ not arise. ನಿಗದಿಪಡಿಸಿರುವ ಅನುದಾನವೆಷ್ಟು? ವೈಎಸ್‌ಡಿ ಇವಿಬಿ/6/2021, ME (ಡಾ|| ನಾರಾಯಣ ಗೌಡ) ಯುವ ಸಬಲೀಕರಣ ಮತ್ತು ಕ್ರೀಡಾ ಹಾಗೂ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರು. ಕರ್ನಾಟಕ ವಿಧಾನಸಭೆ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ 2452 ಸದಸ್ಯರ ಹೆಸರು ಶ್ರೀ ಗಣೇಶ್‌ ಜೆ.ಎನ್‌. (ಕಂಪ್ಲಿ) 16.03.2021 ಉತ್ತರಿಸಬೇಕಾದ ದಿನಾಂಕ ಉತ್ತರಿಸಬೇಕಾದ ಸಚಿವರು ಮಾನ್ಯ ಮುಖ್ಯಮಂತ್ರಿಯವರು Kokokkokokk ಪ್ರಶ್ನೆ ಉತ್ತರ ಅ) ಕಂಪ್ಲಿ ವಿಧಾನಸಭಾ ಕ್ಷೇತದ ಇಟಗಿ ಗ್ರಾಮದಲ್ಲಿ ॥ಂKv ವಿದ್ಯುತ್‌ ಉಪಕೇಂದ್ರ ಮಂಜೂರಾತಿಯಾಗಿರುವುದು ಸರ್ಕಾರದ ಗಮನಕ್ಕಿದೆಯೇ; ಕಂಫ್ಲಿ ವಿಧಾನಸಭಾ ಕ್ಷೇತ್ರದ ಇಟಗಿ ಗ್ರಾಮದಲ್ಲಿ 110 ಕೆ.ವಿ. ವಿದ್ಯುತ ಉಪಕೇಂದ್ರ ಸ್ಥಾಪಿಸುವ ಪ್ರಸ್ತಾವನೆಯು ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತದ ಆ) ಹಾಗಿದ್ದಲ್ಲಿ, ಉಪಕೇಂದ್ರದ ಕಾಮಗಾರಿ ಕಾರ್ಯ ಯಾವ ಹಂತದಲ್ಲಿದೆ; ಯಾವಾಗ ಪೂರ್ಣಗೊಳಿಸಲಾಗುವುದು? (ಪೂರ್ಣ ಮಾಹಿತಿ ನೀಡುವುದು) ತಾಂತ್ರಿಕ ಸಮನ್ವಯ ಸಮಿತಿ ಸಭೆಯಲ್ಲಿ ಅನುಮೋದನೆಗೊಂಡಿದ್ದು, ವಿಸ್ತತ ಯೋಜನಾ ವರದಿಯನ್ನು ಸಿದ್ಧಪಡಿಸಲಾಗುತ್ತಿದೆ. ಸಂಖೆ: ಎನರ್ಜಿ 74 ಪಿಪಿಎಂ 2021 ಶೆ (ಜಿ.ಎಸ್‌.ಯಔಯೂರಪು ಮುಖ್ಯಮಂತ್ರಿ ಕರ್ನಾಟಕ ವಿಧಾನ ಸಭೆ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ: 2419 ಉತ್ತರಿಸಬೇಕಾದ ದಿನಾಂಕ 16/03/2021 ಸದಸ್ಯರ ಹೆಸರು ಶ್ರೀ ಅಭಯ್‌ ಪಾಟೀಲ್‌ (ಬೆಳಗಾಂ ದಕ್ಷಿಣ) ಉತ್ತರಿಸುವ ಸಚಿವರು ಯುವ ಸಬಲೀಕರಣ ಮತ್ತು ಕ್ರೀಡಾ ಹಾಗೂ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರು. kk ಕ್ರ.ಸಂ. | ಪ್ರಶ್ನೆ ಉತ್ತರ Reply ಅ) ರಾಜ್ಯದಲ್ಲಿ ಯಾವ ಯಾವ ನಗರ, | ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ | In 29 district headquarters and in 121 taluk ಪಟ್ಟಣ ಹಾಗೂ ಗ್ರಾಮಗಳಲ್ಲಿ ನೂತನ ಕ್ರೀಡಾಂಗಣಗಳನ್ನು ನಿರ್ಮಿಸುವ ಉದ್ದೇಶವನ್ನು ಹೊಂದಲಾಗಿದೆ; ಈ ಕುರಿತು ಯಾರು ಯಾರು ಗಣ್ಯರುಗಳು ಪ್ರಸ್ತಾವನೆಗಳನ್ನು ಸಲ್ಲಿಸಿದ್ದಾರೆ; ವತಿಯಿಂದ 29 ಜಿಲ್ಲಾ ಕೇಂದ್ರಗಳಲ್ಲಿ ಮತ್ತು 121 ತಾಲ್ಲೂಕು ಕೇಂದ್ರಗಳಲ್ಲಿ ಕ್ರೀಡಾಂಗಣಗಳನ್ನು ನಿರ್ಮಿಸಲಾಗಿದೆ. ಉಳಿದ ಜಿಲ್ಲಾ ಕೇಂದ್ರಗಳು, ತಾಲ್ಲೂಕು ಕೇಂದ್ರಗಳಲ್ಲಿ ಕ್ರೀಡಾಂಗಣಗಳನ್ನು ಹಾಗೂ ಹೋಬಳಿ ಕೇಂದ್ರಗಳು ಮತ್ತು ಗ್ರಾಮ ಮಟ್ಟದಲ್ಲಿ ಆಟದ ಮೈದಾನಗಳನ್ನು ನಿವೇಶನ ಲಭ್ಯತೆ ಆಧರಿಸಿ ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಕುರಿತು ಗಣ್ಯರು ಸಲ್ಲಿಸಿರುವ ಪ್ರಸ್ತಾವನೆಗಳ ವಿವರಗಳನ್ನು ಅನುಬಂಧದಲ್ಲಿ ನೀಡಲಾಗಿದೆ. headquarters Stadia have been constructed by Youth Empowerment and Sports Department. It is intended to construct Stadia in the remaining district and taluk headquarters, and playfields at hobli and village level based on the availability of suitable land. The proposals submitted by people’s representatives and departments for construction of stadia and creation of sports infrastructure is enclosed in Annexure. ಆ) ಬೆಳಗಾವಿ ದಕ್ಷಿಣ ಮತ ಕ್ಷೇತ್ರದ ಯಳ್ಳೂರು ಗ್ರಾಮದಲ್ಲಿ 'ಶ್ರೀಡಾಂಗಣ ನಿರ್ಮಿಸುವ ಉದ್ದೇಶವು ಸರ್ಕಾರಕ್ಕೆ ಇದೆಯೇ; ಹೌದು. ಸದರಿ ನಿವೇಶನದಲ್ಲಿ ಪೆವಿಲಿಯನ್‌ ಕಟ್ಟಡ, ಗ್ಯಾಲರಿ, ಸಿಂಥೆಟಿಕ್‌ ಅಥ್ಲೆಟಿಕ್‌ ಟ್ರ್ಯಾಕ್‌, ಸಿಂಥೆಟಿಕ್‌ ಹಾಕಿಟರ್ಫ್‌, ಸಿಂಥೆಟಿಕ್‌ ಫುಟ್ಹಾಲ್‌ ಟರ್ಫ್‌, ಈಜುಕೊಳ ಮತ್ತು ವಿವಿದೋದ್ದೇಶ ಒಳಾಂಗಣ ಕ್ರೀಡಾಂಗಣ ಒಳಗೊಂಡಂತೆ ಕ್ರೀಡಾ ಮೂಲಸೌಕರ್ಯಗಳನ್ನು ರೂ.50.00 ಕೋಟಿ ವೆಚ್ಚದಲ್ಲಿ ಕಲ್ಪಿಸಲು ಭಾರತ ಸರ್ಕಾರದ ಖೇಲೋಇಂಡಿಯಾ ಯೋಜನೆಯಡಿ ಅನುದಾನ ಕೋರಿ, ಪ್ರಸ್ತಾವನೆಯನ್ನು ದಿನಾಂಕ: 17- 02-2021 ರಂದು ಭಾರತ ಸರ್ಕಾರದ ಯುವ ವ್ಯವಹಾರ ಮತ್ತು ಸಚಿವಾಲಯಕ್ಕೆ ಸಲ್ಲಿಸಲಾಗಿದೆ. ಕ್ರೀಡಾ Yes. A detailed proposal of Rs 50.00 crores for construction of pavilion building, gallery, synthetic athletic track, synthetic hockey turf, synthetic football turf, swimming pool, multi- purpose infrastructure has been submitted to Ministry of Youth Affairs and Sports, Government of India indoor hall and other sporting for sanction under Khelo India scheme on 17- 02-2021. ) ಇ) ಹಾಗಿದ್ದಲ್ಲಿ. ಎಷ್ಟು ಎಕರೆ ಪ್ರದೇಶದಲ್ಲಿ ಕ್ರೀಡಾಂಗಣವನ್ನು ನಿರ್ಮಿಸಲಾಗುವುದು; (ವಿವರ ನೀಡುವುದು) ಬೆಳಗಾವಿ ದಕ್ಷಿಣ ಮತಕ್ಷೇತ್ರದ ಯಳ್ಳೂರು ಗ್ರಾಮದಲ್ಲಿ ಕ್ರೀಡಾ ಸೌಲಭ್ಯಗಳನ್ನು ಸೃಜಿಸಲು ಸೂಕ್ತವಾದ 54 ಎಕರೆ ಸರ್ಕಾರಿ ನಿವೇಶನ ಲಭ್ಯವಿರುತ್ತದೆ. ಈ ನಿವೇಶವು ಬೆಳಗಾವಿ ನಗರದ ಎಲ್ಲಾ ಭಾಗಗಳಿಗೆ ಉತ್ತಮ ಸಂಪರ್ಕ ಕಲ್ಪಿಸುವ ಬೆಳಗಾವಿ ರಿಂಗ ರಸ್ತೆ ಸಮೀಪದಲ್ಲಿದೆ. ವಿಧಾನ ಸಭೆಯ ಅಂದಾಜುಗಳ ಸಮಿತಿಯ ಸನ್ಮಾನ್ಯ ಅಧ್ಯಕ್ಷರ [55 “acres of land suitable for sports infrastructure is available in Yellur Village South Vidhanasablia Constituency. This land parcel is located in Belagavi near the Belagavi Ring Road with casy access to all parts of Belagavi city. The Senior Officers of the Department of Youth Empowerment and Sports have conducted a site inspection in the presence of the ಉಪಸ್ಥಿತಿಯಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದು ಅಂತರ_ ರಾಷ್ಟ್ರೀಯ ಕ್ರೀಡಾ ಸೌಲಭ್ಯಗಳನ್ನು ಹೊಂದಿದ ಕೇಂದ್ರವಾಗಿ ರೂಪಿಸಲು ಸೂಕ್ತವಾಗಿರುವುದು ಕಂಡು ಬಂದಿರುತ್ತದೆ, ಸದರಿ ನಿವೇಶನವನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಮಂಜೂರು ಮಾಡಿ ಹಸ್ತಾಂತರಿಸಲು ಕಂದಾಯ ಇಲಾಖೆಯು ಕ್ರಮವಹಿಸಿದ್ದು ನಿವೇಶನ ಪುಂಜೂರಾಗಬೇಕಾಗಿದೆ. ಕ್ರೀಡಾ Hon'ble the Estimates Committee of the Legislative Assembly and Chairman of the land has been found to be suitable for The initiated development as a Sports Hub. Revenue Department has measures io sanction the identified land to Depantment of Youth Empowerment and Sports and the sanction is awaited. ಈ) ಈ ಕ್ರೀಡಾಂಗಣದ ನಿರ್ಮಾಣಕ್ಕೆ ಹಾಕಿಕೊಂಡಿರುವ ಸರ್ಕಾರದ ರೂಪುರೇಷಗಳೇನು? (ವಿವರ ನೀಡುವುದು) ಬೆಳಗಾವಿ ದಕ್ಷಿಣ ಷತ್ಷಪ್ರವ ಯಳ್ಳೂರು ಗ್ರಾಮದಲ್ಲಿ ಕ್ರೀಡಾ ಸಂಕೀರ್ಣ ನಿರ್ಮಿಸಲು ರೂ.50 ಕೋಟಿ ಪನ್ನ ಭಾರತ ಸರ್ಕಾರದ ಖೇಲೋಇಂಡಿಯಾದಡಿ ಸಂಕೀರ್ಣಗಳನ್ನು ಜಿಲ್ಲಾ ಕೇಂದ್ರಗಳಲ್ಲಿ ನಿರ್ಮಿಸುವ ಯೋಜನೆಯಲ್ಲಿ ಅನುದಾನ ಕೋರಿ, ಪ್ರಸ್ತಾವನೆಯನ್ನು ದಿನಾಂಕ: 17-02-2021 ರಂದು ಭಾರತ ಸರ್ಕಾರದ ಯುಷ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯಕ್ಕೆ ಸಲ್ಲಿಸಲಾಗಿದೆ. ಕೇಂದ್ರ ಪುರಸ್ಕೃತ ಯೋಜನೆಯಾದ ಖೇಲೋಇಂಡಿಯಾ ಯೋಜನೆಯಡಿ ರೂ.50 ಕೋಟಿಗಳ ಅನುದಾನ ಲಭ್ಯತೆಗೆ ಅನುಗುಣವಾಗಿ ಕ್ರೀಡಾ ನಿರ್ಮಾಣ ಕೆಲಸ ಕೈಗೊಳ್ಳಲಾಗುವುದು A detailed project of Rs 50.00 crores has been submitted to Ministry of Youth Affairs and Sports, Government of India under construction of stadia complex at district headquarters in Khelo India scheme on 17-02-2021. The works will be taken up as per the availability of grants of Rs.50 crores under Khelo India scheme. ವೈಎಸ್‌ ಡಿ-ಇಬಿಬಿ/34/2021. ಯುವ ಸಬಲೀಕರಣ ಮತ್ತು ಕ್ರೀಡಾ ಹಾಗೂ ಯೋಜನೆ ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರು, ಷಕ ಅನುಬಂಧ f ಕ್ರೀಡಾಂಗಣ ನಿರ್ಮಾಣ ಕುರಿತು ಜನಪ್ರತಿನಿಧಿಗಳಿಂದ ಮತ್ತು ಇತರರಿಂದ ಸ್ವೀಕರಿಸಿರುವ ಪ್ರಸ್ತಾವನೆಗಳ ವಿವರ: ಕ್ರ. ಹಸ ೨" | ಜಿಲ್ಲೆಯಹೆಸರು ತಾಲ್ಲೂಕು ಕಾಮಗಾರಿ ವಿವರ Kl ಸಂ # 3 ಜನಪ್ರತಿನಿಧಿಗಳ ವಿವರ ; | ಮಂಡ್ಯ Bi ಬೆಸಗರಹಳ್ಳಿ, ಶಿವಾರಗುಡ್ಡ ನವೋದಯ ಶ್ರೀ ಮರಿತಿಬ್ಬೇಗೌಡ, ಮಾನ್ಯ ks ವಿದ್ಯಾಲಯದಲ್ಲಿ ಆಟದ ಮೈದಾನ ನಿರ್ಮಾಣ | ವಿಧಾನ ಪರಿಷತ್‌ ಸದಸ್ಯರು. 2 | ಮಂಡ್ಯ a ಬೂಕಸಕೆರೆ ಗ್ರಾಮದಲ್ಲಿ ಕ್ರೀಡಾಂಗಣ ಜಿಲ್ಲಾಧಿಕಾರಿಗಳು, ಮಂಡ್ಯಜಿಲ್ಲೆ, ನಿರ್ಮಾಣ ಮಂಡ್ಯ 2..| ಮೈಸೂರು ಟಿ. ನರಸೀಪುರ ಕೆ.ಹೆಚ್‌.ಬಿ. ಕಾಲೋನಿಯಲ್ಲಿ ಒಳಾಂಗಣ ಡಾ|| ಯತಿಂದ್ರಎಸ್‌. ಕ್ರೀಡಾಂಗಣ ನಿರ್ಮಾಣ ಮಾನ್ಯಶಾಸಕರು, ವರುಣಕ್ಷೇತ್ರ I ಶ್ರೀ. ಸಾ.ರಾ. ಮಹೇಶ್‌, ಮಾನ್ಯ 4 | ಮೈಸೂರು |ಕೆಆರ್‌ನಗರ | ಈಜುಕೊಳ ನಿರ್ಮಾಣ ia _ ಶಾಸಕರು. Kam ಶ್ರೀ ಸಾರಾ. ಮಹೇಶ್‌, 5 | ಮೈಸೂರು [ಕೆ.ಆರ್‌ನಗರ | ಒಳಾಂಗಣ ಕ್ರೀಡಾಂಗಣ ನಿರ್ಮಾಣ ರ ಮಾನ್ಯಶಾಸಕರು. ಶ್ರೀಸಿದ್ದರಾಮಯ್ಯ, ಸನ್ಮಾನ್ಯ 6 | ಬಾಗಲಕೋಟ | ಬಾದಾಮಿ ತಾಲ್ಲೂಕು ಕ್ರೀಡಾಂಗಣ ನಿರ್ಮಾಣ il EE. WA ಮಾಜಿ ಮುಖ್ಯಮಂತ್ರಿಗಳು. ಶ್ರೀಸಿದ್ದರಾಮಯ್ಯ, ಸನ್ಮಾನ್ಯ ಗುಳೇದ ಗುಡ್ಡಪಟ್ಟಣದಲ್ಲಿ ಪ್ರೀಡಾಂಗಣ ಶೀಸಿದ್ದರಾಮಯ್ಯ, ಸನ್ಮಾನ್ಯ 7 | ಬಾಗಲಕೋಟ | ಬಾದಾಮಿ WE ಮಾಜಿ ಮುಖ್ಯಮಂತ್ರಿಗಳು ಹಾಗೂ ನಿರ್ಮಾಣ a: ಕ್ರಿಕೆಟ್‌ ಕ್ಷಬ್‌ ಅಸೋಸಿಯೆಷನ್‌ ಶ್ರೀ ಬಿ.ವೈ. ರಾಘವೇಂದ್ರ, ಮಾನ್ಸ 8 | ಶಿವಮೊಗ್ಗ ಶಿರಾಳಕೊಪ್ಪ ತಾಲ್ಲೂಕು ಕ್ರೀಡಾಂಗಣ ನಿರ್ಮಾಣ 3 EK ್ಫ pA ಲೋಕಸಭಾ ಸದಸ್ಯರು ಶ್ರೀಬಿ. ಕೆ. ಸಂಗಮೇಶ್ವರ, 9 | ಶಿವಮೊಗ್ಗ ಭದ್ರಾವತಿ ಕನಕ ಮಂಟಪ ಆಟದ ಮೈದಾನ ಅಭಿವೃದ್ಧಿ ಮಾನ್ಯಶಾಸಕರು, al Wi NS lg ಭಾ ಶ್ರೀ. ಎ.ಬಿ. ಪಾಟೀಲ, ಮಾಜಿ 10 | ಬೆಳಗಾವಿ ಹುಕ್ಕೇರಿ ಸಂಕೇಶ್ವರ ಪಟ್ಟಣದಲ್ಲಿ ಕ್ರೀಡಾಂಗಣ ನಿರ್ಮಾಣ a i N ಸಚಿವರು. ಶ್ರೀ ರಾಜಾ ವೆಂಕಟಪ್ಪ ನಾಯ 1 | ರಾಯಚೂರು [ಮಾಸ್ತಿ ತಾಲ್ಲೂಕುಕ್ರೀಡಾಂಗಣನಿರ್ಮಾಣ MN Li ನ ಮಾನ್ಯಶಾಸಕರು - ಶ್ರೀಎನ್‌. ವೈ. ಗೋಪಾಲಕೃಷ್ಣ, 12 | ಬಳ್ಳಾರಿ ಕೂಡ್ತಿಗಿ ತಾಲ್ಲೂಕು ಕ್ರೀಡಾಂಗಣ ನಿರ್ಮಾಣ - i y ಷೆ ಮಾನ್ಯ ಶಾಸಕರು. ಬಡಗಕಾರಂದೂರು ಗ್ರಾಮದಲ್ಲಿ ಒಳಾಂಗಣ | ಶ್ರೀ ಹರೀಶ್‌ ಪೂಂಜ, ಮಾನ್ಯ 13 | ದಕ್ಷಿಣಕನ್ನಡ | ಬೆಳ್ತಂಗಡಿ ” ; is ಕ್ರೀಡಾಂಗಣ ನಿರ್ಮಾಣ ಶಾಸಕರು ip) RA ಶ್ರೀ ಸಿದ್ದಗಂಗಾ ಮಠದ ಅವರಣದಲ್ಲಿ ಶ್ರೀ ಸಿದ್ದಗಂಗಾ ~ 14 | ತುಮಕೂರು ತುಮಕೊರು ಒಳಾಂಗಣ ಶ್ರೀಡಾಂಗಣ ಮತ್ತು ಹೊರಾಂಗಣ ವಿದ್ಯಾಸಂಸ್ಥೆ"ರಿ) ಕ್ರೀಡಾಂಗಣ ನಿರ್ಮಾಣ i ಬೆಳಗಾವಿಯಲಿ ಯವನಿಕಾ ಸಭಾಂಗಣ ಶ್ರೀ ಅಭಯ್‌ ಪಾಟೇಲ್‌, ' 15 | ಬೆಳಗಾವಿ ಬೆಳಗಾವಿ KE ನಿರ್ಮಾಣ ಮಾನ್ಯಶಾಸಕರು. | ಶ್ರೀ ಅಭಯ್‌ ಪಾಟೇಲ್‌, 16 | ಬೆಳಗಾವಿ ಬೆಳಗಾವಿ ಯುವ ಭವನ ನಿರ್ಮಾಣ ಮಾನ್ಯಶಾಸಕರು. ಬೆಳಗಾವಿ ದಕ್ಷಿಣಕ್ಷೇತ್ರದ ಯಳ್ಳೂರು ಗ್ರಾಮದಲ್ಲಿ ಶ್ರೀ ಅಭಯ್‌ ಪಾಟೇಲ್‌, ” | ಬೆಳಗಾವಿ ಬೆಳಗಾವಿ ಸ ಕ್ರೀಡಾಂಗಣ ನಿರ್ಮಾಣ ಮಾಸ್ಯಶಾಸಕರು. ಡಾ|! ಅಂಜಲಿ ಹೇಮಂತ್‌ ವಿವಿದೋದ್ದೇಶ ಒಳಾಂಗಣ ಕ್ರೀಡಾಂಗಣ 18 | ಬೆಳಗಾವಿ ಖಾನಾಪುರ ನಿಂಬಾಳ್ಕರ್‌, ಮಾನ್ಯ ವಿಧಾನ ನಿರ್ಮಾಣ ಸಭಾ ಸದಸ್ಯರು, ಖಾನಾಪುರ ಶ್ರೀ ಮಹಾಂತೇಶ ಶಿವಾನಂದ 19 | ಬೆಳಗಾವಿ ಬೈಲಹೊಂಗಲ ಈಜುಕೊಳ ಮತ್ತು ಕುಸ್ತಿ ಅಂಕಣ ನಿರ್ಮಾಣ ಕೌಜಲಗಿ, ಮಾಸ್ಯಶಾಸಕರು, ಬೈಲಹೊಂಗಲ ಕ್ಷೇತ್ರ ತಾಲ್ಲೂಕು ಶ್ರೀಡಾಂಗಣಕ್ಕೆ ಪ್ರೇಕ್ಷಕರ ಗ್ಯಾಲರಿ, ಮಲ್ಪಿಜಿಮ್‌, ಹೊನಲು ಬೆಳಕು | ಶ್ರೀ ಉಮೇಶ್‌ ಕತ್ತಿ, ಮಾನ್ಯ 20 | ಬೆಳಗಾವಿ ಹುಕ್ಕೇರಿ % ವ್ಯವಸ್ಥೆ, ಕಬಡ್ಡಿ ಮ್ಯಾಟ್‌ ಹಾಗೂ ಶಾಸಕರು. ಒಳಾಂಗಣ ಶ್ರೀಡಾಂಗಣ ಶ್ರೀರಮೇಶ್‌ ಜಾರಕಿಹೊಳಿ, 2 | ಬೆಳಗಾವಿ ಗೋಕಾಕ್‌ ಒಳಾಂಗಣ ಕ್ರೀಡಾಂಗಣ ನಿರ್ಮಾಣ ಮಾನ್ಯ ಶಾಸಕರು, ಗೋಕಾಕ್‌ ನೇಜ ಗ್ರಾಮದ ಶ್ರೀಚಂದ್ರವ್ವಾ ತಾಯಿ ದೇವೆ ಶ್ರೀ ಅಣ್ಣಾಸಾಹೇಬ ಎಸ್‌.ಜೊಲ್ಲೆ, 22 | ಬೆಳೆಗಾವಿ ಚಿಕ್ಕೋಡಿ ಸಾಗರುರಿ ಮಠ ಕುಸ್ಲಿ ಮೈದಾನದ ಗ್ಯಾಲರಿ Fk ಮಾನ್ಯ ಲೋಕಸಭಾ ಸದಸ್ಯರು ಕಟ್ಟಡೆ ?| | ಶ್ರೀ ಅಸಂದ ಚಂದ್ರಶೇಖರ 23 | ಬೆಳಗಾವಿ ಸವದತ್ತಿ ಟೆನ್ನಿಸ್‌ ಆಟದ ಮೈದಾನ ಮಾಮನಿ, ಮಾನ್ಯ ಉಪಸಭಾಧ್ಯಕ್ಷರು, ವಿಧಾನಸಭೆ ಶ್ರೀ ಶ್ರೀಮಂತ ಬಾಳಾ ಸಾಹೇಬ 24 | ಬೆಳಗಾವಿ ಕಾಗವಾಡ ತಾಲ್ಲೂಕು ಕ್ರೀಡಾಂಗಣ ನಿರ್ಮಾಣ ಪಾಟೀಲ, ಮಾನ್ಯ ಕೈಮಗ್ಗ ಮತ್ತು ಜವಳಿ ಸಚಿವರು ಚಿತ್ರದುರ್ಗ ನಗರ ಸಭಾ ವ್ಯಾಪ್ತಿಯಲ್ಲಿರುವ Rp ಶ್ರೀ ಜಿ.ಹೆಚ್‌. ತಿಪ್ಪಾರೆಡ್ಡಿ, ಮಾನ್ಯ 25 | ಚಿತ್ರದುರ್ಗ ಚಿತ್ರದುರ್ಗ ಖಾಲಿ ಜಾಗದಲ್ಲಿ ಒಳಾಂಗಣ ಕ್ರೀಡಾಂಗಣ £ ನಿ ಶಾಸಕರು, ಚಿತ್ರದುರ್ಗ ಹಾಗೂ ಗ್ರಂಥಾಲಯ ನಿರ್ಮಾಣ 3) 3 ತಾಲ್ಲೂಕು ಕ್ರೀಡಾಂಗಣದಲ್ಲಿ ಒಳಾಂಗಣ ಶ್ರೀ. ಪ್ರಭು ಬಿ. ಚವ್ಲಾಣ್‌, ಮಾನ್ಯ ಔರಾದ ಕ್ರೀಡಾಂಗಣ ನಿರ್ಮಾಣ ಪಶುಸಂಗೋಪನೆ ಸಚಿವರು ಕೊಟ್ಟೂರಿನಲ್ಲಿ ತಾಲ್ಲೂಕು ಕ್ರೀಡಾಂಗಣ | ಶ್ರೀ ಭೀಮನಾಯ್ಮಎ ಸ್‌, ಹಗರಿಬೊಮ್ಮನಹಳ್ಳಿ - ನಿರ್ಮಾಣ ಮಾಸ್ಯಶಾಸಕರು. PR | ತಾಲ್ಲೂಕು ನಾ ಒಳಾಂಗಣ ಶ್ರೀ. ಮುರುಗೇಶ ಆರ್‌. ನಿರಾಣಿ, e ಕ್ರೀಡಾಂಗಣ ನಿರ್ಮಾಣ ಮಾನ್ಯ ಶಾಸಕರು ತಾಲ್ಲೂಕು ಕ್ರೀಡಾಂಗಣದಲ್ಲಿ ಕ್ರೀಡಾ ವಸತಿ ಶ್ರೀ ಬಿ.ಎನ್‌. ಬಚ್ಚೇಗೌಡ, ಮಾನ್ಯ ದೇವನಹಳ್ಳಿ ೭ % ‘ ನಿಲಯ ನಿರ್ಮಾಣ ಲೋಕಸಭಾ ಸದಸ್ಯರು. ಕೆ.ಆರ್‌.ಪುರ ಪೂರ್ವ ತಾಲ್ಲೂಕು ಕೆಆರ್‌ಪುರಸಕಾನಿ | 1 ik ಶ್ರೀ ಬಿ.ಎ. ಬಸವರಾಜ, ಮಾನ್ಯ ಕಾಲೇಜಿನ ರಾಜೀವ್‌ ಗಾಂಧಿ ಕ್ರೀಡಾಂಗಣ - ನಗರಾಭಿವೃದ್ಧಿ ಸಚಿವರು ಅಭಿವೃದ್ಧಿ X ಸರ್ಕಾರಿ ಹಳೆಕೋಟಿ ಪ್ರೌಢಶಾಲಾ ಶ್ರೀ ಬಿ.ಜೆಡ್‌. ಜಮೀರ್‌ ಅಹಮದ್‌ ಚಾಮರಾಜಪೇಟೆ - ಆವರಣದಲ್ಲಿ ಕ್ರೀಡಾಂಗಣ ನಿರ್ಮಾಣ ಖಾನ್‌, ಮಾನ್ಯ ಶಾಸಕರು. ತಾವರೆಕೆರೆ ಹೋಬಳಿ, ಚನ್ನೆನಹಳ್ಳಿ ಶ್ರೀ ಎಸ್‌.ಟಿ. ಸೋಮಶೇಖರ್‌, ಯಶವಂತಪುರ ಈ ಗ್ರಾಮಪಂಚಾಯಿಯಲ್ಲಿ ಕ್ರೀಡಾಂಗಣ ನಿರ್ಮಾಣ ಮಾನ್ಯ ಸಹಕಾರ ಸಚಿವರು. [ES RS ವಾರ್ಡ್ಗಂ.93ರ ಎಂ.ವಿ. ಜಯರಾಂ ರಸ್ತೆ ಶ್ರೀ ರಿಜ್ಚಾನ್‌ ಅರ್ಷದ್‌, ಮಾನ್ಯ ಶಿವಾಜಿನಗರ ಕೊಡವ ಸಮಾಜ ಪಕ್ಕದಲ್ಲಿ ಕ್ರೀಡಾ ಸಂಕೀರ್ಣ |” ಶಾಸಕರು, ಶಿವಾಜಿನಗರ ನಿರ್ಮಾಣ ರ ಹೊರಾಂಗಣ & ಒಳಾಂಗಣ ಕ್ರೀಡಾಂಗಣ ಶ್ರೀ. ಶರಣಬಸಪ್ಪ ದರ್ಶನಾಪುರ, ಹಾಕ ನಿರ್ಮಾಣ ಮಾನ್ಯ ವಿಧಾನಸಭಾ ಸದಸ್ಯರು. ಶ್ರೀ ಮೃತ್ಯುಂಜಯ ಶಿವಾಚಾರ್ಯ ಕಲಾ ಮತ್ತು ) ಶ್ರೀ ಎಂ.ಪಿ. ರೇಣುಕಾಚಾರ್ಯ, ಹೊನ್ನಾಳಿ ವಾಣಿಜ್ಯ ಕಾಲೇಜು, ಹಿರೇಕಲ್ಕಠ ಇಲ್ಲಿ ಮಾನ್ಯ ಮುಖ್ಯಮಂತ್ರಿಗಳ | ಕ್ರೀಡಾಂಗಣ ನಿರ್ಮಾಣ ರಾಜಕೀಯ ಕಾರ್ಯದರ್ಶಿಗಳು ಶ್ರೀ. ಎಂ.ಪಿ. ರೇಣುಕಾಚಾರ್ಯ, ” ನ್ಯಾಮತಿ ತಾಲ್ಲೂಕು ಕ್ರೀಡಾಂಗಣ ನಿರ್ಮಾಣ ಮಾನ್ಯ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳು, ವೈದ್ಯಕೀಯ ಕಾಲೇಜು ಆವರಣದಲ್ಲಿ ಶ್ರೀ ಎಸ್‌. ಸುರೇಶ್‌ ಕುಮಾರ್‌, ಚಾಮರಾಜನಗರ | ಹೊರಾಂಗಣ ಮತ್ತು ಒಳಾಂಗಣ ಕ್ರೀಡಾಂಗಣ ಮಾನ್ಯ ಪ್ರಾಥಮಿಕ ಮತ್ತು ಪ್ರೌಢ ನಿರ್ಮಾಣ ಶಿಕ್ಷಣ ಸಚಿವರು. § | ಶ್ರೀ ಶಿವಾನಂದ ಎಸ ಫಾಣಾಲ್ಯ ಬಸವನಬಾಗೇವಾಡಿ | ತಾಲ್ಲೂಕು ಕ್ರೀಡಾಂಗಣ ನಿರ್ಮಾಣ ಮಾನ್ಯ ಶಾಸಕರು, ಬ.ಬಾಗೇವಾಡಿ 4) ಶ್ರೀ ಅರವಿಂದ ಕುಮಾರೆ ಅರ _ 39 | ಬೀದೆರ್‌ ಕಮಲನಗರ ತಾಲ್ಲೂಕು ಕ್ರೀಡಾಂಗಣ ಮಂಜೂರು ಮಾಸ್ಯ ಸದಸ್ಯರು, ವಿಧಾನಪರಿಷತ್‌ ಕೆರಡ್ಯಾಳ ಹತ್ತಿರ ಶ್ರೀ ಚನ್ನಬಸವೇಶ್ವರ ಪೂಜ್ಯ ಡಾ॥ ಬಸವಲಿಂಗಪಟ್ಟ 40 | ಬೀದರ್‌ ಭಾಲ್ಕಿ ಗುರುಕುಲ ಆವರಣದಲ್ಲಿ ಕ್ರೀಡಾಂಗಣ ದೇವರು, ಹಿರೇಮತ ಸಂಸ್ಥಾನ ನಿರ್ಮಾಣ ಭಾಲ್ಕಿ ಬೊಮ್ಮನಹಳ್ಳಿ, ಅರಳೇಶ್ವರ, ಆಡೂರು ಶ್ರೀ ಸಿ.ಎಂ. ಉದಾಸಿ, ಮಾನ್ಯ ಗ್ರಾಮಗಳ ಪ್ರೌಢಶಾಲೆ ಮತ್ತು ಪದವಿ ಪೂರ್ವ 4 | ಹಾವೇರಿ ಹಾನಗಲ್‌ Kl ಶಾಸಕರು ಹಾಗೂ ಅಧ್ಯಕ್ಷರು, ಕಾಲೇಜು ಮೈದಾನದ ಸಮತಟ್ಟು ಮತ್ತು | ಣೇ ಅಂದಾಜು ಸಮಿತಿ ಕಾಂಪೌಂಡು ನಿರ್ಮಾಣ ಹಿರೇಬಾಸೂರು, ಬೊಮ್ಮನಹಳ್ಳಿ ಮತ್ತು ಶ್ರೀ ಸಿ.ಎಂ. ಉದಾಸಿ, ಮಾನ್ಯ 42 | ಹಾವೇರಿ ಹಾನಗಲ್‌ ತಿಳುವಳ್ಳಿ ಸರ್ಕಾರಿ ಕಾಲೇಜಿನ ಮೈದಾನವನ್ನು ಶಾಸಕರು ಹಾಗೂ ಅಧ್ಯಕ್ಷರು, ಸಮತಟ್ಟು ಮಾಡಿ, ಕಾಂಪೌಂಡು ನಿರ್ಮಾಣ ಅಂದಾಜು ಸಮಿತಿ ಶ್ರೀ ಬಿ.ಸಿ. ಪಾಟೇಲ್‌, ಮಾಸ್ಯ ಕೃಷಿ ದುರ್ಗಾದೇವಿ ದೇವಸ್ಥಾನದ ಬಳಿ ಕ್ರೀಡಾಂಗಣ 43 | ಹಾವೇರಿ ಹಿರೇಕೆರೂರು ಸಚಿವರು ಹಾಗೂ ಕೊಪ್ಪಳ ಜಿಲ್ಲಾ ನಿರ್ಮಾಣ K ಉಸ್ತುವಾರಿ ಸಚಿವರು ಹಿರೇಹುಲ್ಲಾಳ ಗ್ರಾಮದ ಸರ್ಕಾರಿ ಈ ಶ್ರೀ ಸಿ.ಎಂ. ಉದಾಸಿ, ಮಾನ್ಯ 44 | ಹಾವೇರಿ ಹಾನಗಲ್‌ ಪ್ರೌಢಶಾಲೆಯ ಮೈದಾಸ ಸಮತಟ್ಟು ಮತ್ತು ಸಹ ಶಾ ಕಾಂಪೌಂಡು ಗೋಡೆ ನಿರ್ಮಾಣ ಶ್ರೀ ಎಸ್‌.ವಿ. ರಾಮಚಂದ್ರ, ಕಳಸ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಾನ್ಯ ಶಾಸಕರು ೩ 45 | ಚಿಕ್ಕಮಗಳೂರು ಮೂಡಿಗೆರೆ ಆಪರಣದಲ್ಲಿ ಕ್ರೀಡಾಂಗಣ ನಿರ್ಮಾಣ ಪ್ರಾಂಶುಪಾಲರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕಳಸ 25 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೊನಲು ಲ. ಶ್ರೀ ಎಚ್‌.ಕೆ.ಪಾಟೀಲ, ಮಾನ್ಯ 46 | ಗದಗೆ ಗದಗ ಬೆಳಕಿನ ಶ್ರೀಡಾಂಗಣ ನಿರ್ಮಾಣ ತಲಾ ರೂ ಶಾಸಕರು, ಗದಗ. 5,00 ಲಕ್ಷಗಳ A ಶ್ರೀ ಜೆ.ಎನ್‌. ಗಣೇಶ, ಮಾನ್ಯ 41 | ಬಳ್ಳಾರಿ ಕೆಂಪ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಾಣ % ಶಾಸಕರು, ಕೆಂಪ್ಲಿ ಶ್ರೀ ಜೆ.ಎನ್‌. ಗಣೇಶ, ಮಾನ್ಯ 48 | ಬಳ್ಳಾರಿ ಕುರುಗೋಡು ಒಳಾಂಗಣ ಕ್ರೀಡಾಂಗಣ ನಿರ್ಮಾಣ ಶಾಸಕರು, ಕಂಪ್ಲಿ ಶ್ರೀ. ಹೆಚ್‌.ಡಿ. ಕುಮಾರಸ್ವಾಮಿ, 49 | ರಾಮನಗರ ಚನ್ನಪಟ್ಟಣ ಕ್ರೀಡಾಂಗಣ ನಿರ್ಮಾಣ ಸನ್ಮಾಸ್ಯ ಮಾಜಿ ಮುಖ್ಯಮಂತ್ರಿಗಳು 5) ಸಿರ | ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅವರಣದಲ್ಲಿ ಪ್ರೀಡಾಂಗಣ ನಿರ್ಮಾಣ ಸನ್ಮಾಸ್ಯ ಮುಖ್ಯಮಂತ್ರಿಗಳು, ಶ್ರೀ ಬಿ.ಎಸ್‌. ಯಡಿಯೂರುಪ್ಪ, ಕೋಟ ಗ್ರಾಮದಲ್ಲಿರುವ ವಿವೇಕ ಸಂಸ್ಥೆ ಕ್ರೀಡಾಂಗಣ ಅಭಿವೃದ್ಧಿಗಾಗಿ ಮಾನ್ಯಶಾಸಕರು, ಉಡುಪಿ ಸರ್ಕಾರಿ ಪದವಿ ಪೂರ್ವ ಕಾಲೇಜು, ಕರ್ಜೆ ಇಲ್ಲಿ ಕ್ರೀಡಾಂಗಣ ನಿರ್ಮಾಣ ಪೂಜಾರಿ, ಮಾನ್ಯ ಶಾಸಕರು. ಶ್ರೀ ಕೋಟ ಶ್ರೀನಿವಾಸ ಸಾಣೂರು ಮತ್ತು ಮುನಿಯಾಲು ಗ್ರಾಮದಲ್ಲಿ ಕಬ್ಬಡ್ಡಿ ಮತ್ತು ವಾಲಿಬಾಲ್‌ ಸ್ಟೇಟಿಯಂ ನಿರ್ಮಾಣ ಶ್ರೀವಿ. ಸುನಿಲ್‌ ಕುಮಾರ್‌, ಮಾನ್ಯ ಶಾಸಕರು, ಕಾರ್‌ಕಳ ದೊಡ್ಡಬಳ್ಳಾಪುರ ಬೆಳವಂಗಲ ಮತ್ತು ಮದುರೆ ಹೋಬಳಿಗಳಿಗೆ ಕ್ರೀಡಾಂಗಣ ನಿರ್ಮಾಣ ಶ್ರೀ ವೆಂಕಟರಮಣಯ್ಯ, ಮಾನ್ಯ ಶಾಸಕರು, ದೊಡ್ಡಬಳ್ಳಾಪುರ ದೊಡ್ಡಬಳ್ಳಾಪುರ ಭಗತ್‌ ಸಿಂಗ್‌ ತಾಲ್ಲೂಕು ಕ್ರೀಡಾಂಗಣದಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಾಣ ಶ್ರೀ ವೆಂಕಟರಮಣಯ್ಯ, ಮಾನ್ಯ ಶಾಸಕರು, ದೊಡ್ಡಬಳ್ಳಾಪುರ ಕರ್ನಾಟಕ ವಿಧಾನ ಸಭೆ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ ಸದಸ್ಯರ ಹೆಸರು ಉತ್ತರಿಸುವ ಸಚಿವರು 1697 ಶ್ರೀ ಪರಮೇಶ್ವರ ನಾಯಕ್‌ ಪಿ.ಟಿ ಮಾನ್ಯ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರು ಉತ್ತರಿಸಬೇಕಾದ ದಿನಾಂಕ 16.03.2021 ಪ್ರಶ್ನೆ ಉತ್ತರ 1” ಹೈದ್ರಾಬಾದ್‌-ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ'ಯ ಹೆಸರನ್ನು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ” ಎಂದು ಮರುನಾಮಕರಣ ಮಾಡುವಂತೆ ಕೋರಿ, ಅ ಪ್ರದೇಶದ ಚುನಾಯಿತ ಸಂವಿಧಾನದ ಅನುಚ್ಛೇದ 37 ಜೆ ರನ್ವಯ | ಪ್ರತಿನಿಧಿಗಳು, ಗಣ್ಯರು ಹಾಗೂ ಸಂಘ ಸಂಸ್ಥೆಗಳ ಕೋರಿಕೆಯನುಸಾರ ಸ್ಥಾಪಿಸಲಾದ ಹೈದರಾಬಾದ ಕರ್ನಾಟಕ | ಹಾಗೂ "ಹೈದ್ರಾಬಾದ್‌-ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ'ಯ ಪ್ರದೇಶಾಭಿವೃದ್ಧಿ ಮಂಡಳಿಯನ್ನು ಕಲ್ಯಾಣ | ಹೆಸರಿನಲ್ಲಿನ "ಹೈದ್ರಾಬಾದ್‌ ಪದವು ಹಾಲಿ ಅಪ್ಪಸ್ತುತವಾಗಿರುವ ಕರ್ನಾಟಕ ಪ್ರದೇಶಾಭಿವೃದ್ಧಿ ಎಂದು | ಹಿನ್ನೆಲೆಯಲ್ಲಿ ಸದರಿ ಮಂಡಳಿಯ ಹೆಸರನ್ನು "ಕಲ್ಯಾಣ ಕರ್ನಾಟಕ ಸ ಮರುನಾಮಕರಣಗೊಳಿಸಿರುವ ಉದ್ದೇಶವೇನು; | ಪ್ರದೇಶ ಅಭಿವೃದ್ಧಿ ಮಂಡಳಿ" ಎಂದು ಮರುನಾಮಕರಣವನ್ನು ಮರುನಾಮಕರಣದಿಂದ ಹೈದರಾಬಾದ್‌ | ದಿನಾಂಕ: 07.09.2019ರಂದು ಮಾಡಲಾಗಿರುತ್ತದೆ. ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ ಸಿಗುವ ವಿಶೇಷ ಸೌಲಭ್ಯವನ್ನು ನೀಡಲು ಕಲ್ಯಾಣ ಕರ್ನಾಟಕವೆಂದು ವಿಶೇಷ ಸೌಲಭ್ಯಗಳೇನು; ಮರುನಾಮಕರಣ ಮಾಡಿರುವುದಿಲ್ಲ. ಕಲ್ಯಾಣ ಕರ್ನಾಟಕ-ವೆಂಬುದು ಕರ್ನಾಟಕದ ಅಸ್ಮಿತೆಯನ್ನು ಬಿಂಬಿಸುತ್ತದೆ. ಆದ್ದರಿಂದ ಹೈದರಾಬಾದ್‌ ಕರ್ನಾಟಕಕ್ಕೆ ಕಲ್ಯಾಣ ಕರ್ನಾಟಕವೆಂದು ಮರುನಾಮಕರಣ ಮಾಡಲಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿಗ ಪ್ರಸಕ್ತ | ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಪ್ರಸ್ತಕ ಸಾಲಿನ' ಸಾಲಿನ ಆಯವ್ಯಯದಲ್ಲಿ ಮೀಸಲಿರಿಸಿದ ಆಯವ್ಯದಲ್ಲ ರೂ.131.86 ಕೋಟಿಗಳ ಅನುದಾನ ಹಂಚಿಕೆಯಾಗಿದ್ದು, ಅನುದಾನವೆಷ್ಟು ST ರೂ.103186 ಕೋಟಿಗಳ ಅನುದಾನವನ್ನು ಮಂಡಳಿಗೆ ಹಾಗೂ ೪) ರೂ.100.00 ಕೋಟಿಗಳನ್ನು ಕಲ್ಯಾಣ ಕರ್ನಾಟಕ ಮಾನವ ಬಿಡುಗಡೆಗೊಂಡ ಅನುದಾನವೆಷ್ಟು; ಸಂಪನ್ಮೂಲ. ಕೃಷಿ ಹಾಗೂ ಸಾಂಸ್ಕೃತಿಕ ಸಂಘಕ್ಕೆ ಬಿಡುಗಡೆ ಮಾಡಲಾಗಿದೆ. Page 1of2 ಫ ಬ್‌ ಸಂ. ಪನ್ನ ಉತ್ತರ ಬಿಡುಗಡೆಯಾಗದಿದ್ದಲ್ಲಿ, ವಿಳಂಬಕ್ಕೆ | ಅನುದಾನ ಬಿಡುಗಡೆಯಾಗಿರುತದೆ. ಯಾವುದೇ ಇ 3 ಕಾರಣಗಳೆನು; ವಿಳಂಬವಾಗಿರುವುದಿಲ್ಲ. | ಅನುದಾನ ಬಿಡುಗಡೆಗೆ ಸರ್ಕಾರ ಕೈಗೊಂಡ ಈ) -ಅನ್ನಯಿಸುವುದಿಲ್ಲ- ಕ್ರಮಗಳೇನು? ಪಿಡಿಎಸ್‌ 24 ಹೆಚ್‌ಕೆಡಿ 2021 § W (ಡಾ॥ ನಾರಾಯಣಗೌಡ) ಸಚಿವರು, Page 20f2 ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ. ಕರ್ನಾಟಿಕ ವಿಧಾನ ಸಚಿ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ T1688 ಮನ್ಯ ಸದಸ್ಯರ ಹೆಸರು ಶ್ರೀ ಶಿವಶಂಕರ ರೆಡ್ಡಿ ಎನ್‌.ಹೆಚ್‌ (ಣೌರಿಬಿದನೂರು) ಉತ್ತರಿಸಬೇಕಾದ ದಿನಾಂಕ" 16-03-2021 ಉತ್ತರಿಸಬೇಕಾದವರು ಮಾನ್ಯ ಅಬಕಾರಿ ಸಚಿವರು | kk ಕ್ರಸಂ. ಪ್ರಕ್ನೆ AEN ಉತ್ತರ WN ಅ) | ಗೌರಿಬಿದನೂರು ತಾಲ್ಲೂಕಿನಲ್ಲಿ ತೊಂಡೆಬಾವಿ,' | ಗೌರಿಬಿದನೂರು ತಾಲ್ಲೂಕನ ಇಡಗೂರು ಗ್ರಾಮದಲ್ಲೆ ಇಡಗೂರು, ನಾಮಗೊಂಡ್ರ, ವೆಂಕಟಾಪುರ ಗ್ರಾಮಗಳಲ್ಲಿ ಎಂಎಸ್‌.ಐ.ಎಲ್‌ ಮದ್ಯ ಮಾರಾಟಿ ಮಳಿಗೆ ಸ್ಥಾಪಿಸುವ ಪ್ರಸ್ತಾವನೆ ಸರ್ಕಾರದ ಮುಂದೆ ಇದೆಯೇ? ಎಂ.ಎಸ್‌.ಐ.ಎಲ್‌ ಮದ್ಯ ಮಾರಾಟ ಮಳಿಣಿ ಸ್ಥಾಪಿಸಲು ದಿನಾಂಕ: 10-03-2021ರ ಅಬಕಾರಿ ಆಯುಕ್ತರ ಕಛೇರಿಯ ಆದೇಶದನ್ವಯ ಪೂರ್ವಾನುಮತಿ ನೀಡಲಾಗಿದೆ. ಗೌರಿಬಿದನೂರು ತಾಲ್ಲೂಕಿನ ತೊಂಡೆಬಾವಿ, ನಾಮಗೊಂಡ್ಡ ಮತ್ತು ವೆಂಕಟಾಪುರ ಗ್ರಾಮಗಳಲ್ಲಿ ಎಂ.ಎಸ್‌.ಐ.ಎಲ್‌ ಮದ್ಯ ಮಾರಾಟ ಮಳಿಗೆ ಸ್ಥಾಪಿಸುವ ಪ್ರಸ್ತಾವನೆ ಸರ್ಕಾರದ ಮುಂದೆ ಇರುವುದಿಲ್ಲ. ಹಾಗಿದ್ದಲ್ಲಿ ಅನುಮತ ನೀಡಲು ವಿಳಂಬವಾಗುತ್ತಿರುವುದಕ್ಕೆ ಕಾರಣಗಳೇನು: | ಎಂ.ಎಸ್‌.ಐ.ಎಲ್‌ ಸಂಸ್ಥೆಗೆ 200ರ ಮಂಜೂರಾಗಿದ್ದ 48 ಸಿಎಲ್‌-11ಸಿ ಸನ್ನದುಗಳ ಕೋಟಾದಡಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಒಟ್ಟು 14 ಸನ್ನದುಗಳ ಕೋಟಾ ನಿಗದಿಪಡಿಸಲಾಗಿದೆ. ಇವುಗಳಲ್ಲಿ ಗೌರಿಬಿದನೂರು ವಿಧಾನ ಸಭಾ ಕೇಶಕ್ಕೆ 2 ಸಿಎಲ್‌-11ಿ ಸನ್ನದುಗಳು ನಿಗದಿಯಾಗಿದ್ದು, ಇವುಗಳಲ್ಲಿ ನಗರ ಪ್ರದೇಶಕ್ಕೆ ಒಂದು (ಬಿ.ಹೆಚ್‌. ರಸ್ತೆ ಗೌರಿಬಿದನೂರು ನಗರ) ಹಾಗೂ ಗ್ರಾಮೀಣ ಪ್ರದೇಶಕ್ಕೆ ಒಂದು (ನರಸಾಪುರ ಗ್ರಾಮ)ಸಿಎಲ್‌-1ಿ ಸನ್ನದನ್ನು ಮಂಜೂರು ಮಾಡಲಾಗಿದೆ. ಎಂ.ಎಸ್‌.ಐ.ಎಲ್‌ ಸಂಸ್ಥೆಗೆ 2016ರಲ್ಲಿ ಮಂಜೂರಾಗಿದ್ದ 900 ಸಿಎಲ್‌-11ಸಿ ಸನ್ನದುಗಳ ಕೋಟಾದಡಿ ಚಿಕ್ಕಬಳ್ಳಾಪುರ ಜಿಳ್ಲೆಗೆ ಒಟ್ಟು 20 ಸನ್ನದಗಳ ಕೋಟಾ ನಿಗದಿಪಡಿಸಲಾಗಿದೆ. ಇವುಗಳಲ್ಲಿ 15 ಸನ್ನದು ಗಳಿಗೆ ಅನುಮತಿ ನೀಡಲಾಗಿದ್ದು, 5 ಸನ್ನದಗಳು ಬಾಕಿ ಉಳಿದಿವೆ. [= ಗೌರಿಬಿದನೂರು ವಿಧಾನ ಸಭಾ ಕೇತಕ್ಕೆ 4 ಸಿಎಲ್‌-11ಸಿ ಸನ್ನಮಗಳು ನಿಗದಿಯಾಗಿದ್ದು, ಇವುಗಳನ್ನು ಮೇಳ್ಯಾ, ತರಿದಾಳು, ಕಾಮಗಾನಹಳ್ಳಿ ಮತ್ತು ಇಡಗೂರು ಗ್ರಾಮಗಳಿಗೆ ಮಂಜೂರು ಮಾಡಲಾಗಿದೆ. ಇ) | ಕ ಪ್ರಸ್ತಾವನೆಗಳಲ್ಲಿ ಮಂಜೂರಾತಿ ಅರ್ಹತೆಗೆ ಏನಾದರು ತೊಡಕುಗಳು ಇದೆಯೇ: ಇ ಈ ಕೂಡಲೇ ಅನುಮತಿ ನೀಡದಿರಲು ಕಾರಣಗಳೇನು? (ವಿವರ ನೀಡುವುದು) ಧ್ಯ ನ ೬ ರ ಆಇ 19 ಇಲ್‌ ಕ್ಯೂ 2021 ಕರ್ನಾಟಕ ಸ ಎಹಾನನ ಭೆ ಉತ್ತರಿಸಬೇಕಾದ ದಿನಾಂಕ 2420 ಶ್ರೀ ತಮ್ಮಣ್ಣ ಡಿ.ಸಿ. (ಮದ್ದೂರು) 16.03.2021. ಪ್ರಶ್ನೆ ಉತ್ತರ 2019-20 ಹಾಗೂ 2020-21 ನೇ ಸಾಲಿನಲ್ಲಿ ಜಲಸಂಪನ್ಮೂಲ ಇಲಾಖೆಯ ವ್ಯಾಪ್ತಿಯಲ್ಲಿ | ಬರುವ ನೀರಾವರಿ ನಿಗಮಗಳಿಗೆ ನಿಗದಿಪಡಿಸಿರುವ ಅನುದಾನ ಎಷ್ಟು ಜಲಸಂಪ ನೂಲ ಇಲಾಖೆಗೆ ಆಯವ್ಯಯದಲ್ಲಿ ಒದಗಿಸಲಾದ ಅನುದಾನವನ್ನು ನಿಗಮವಾರು ಹಂಚಿಕ ಮಾಡಲಾಗುತ್ತಿದ್ದು, 2019-20 ಹಸ 2020-21 ನೇ ಸಾಲಿನಲ್ಲಿ ನಿಗಮಗಳಿಗೆ | ಹಂಚಿಕೆ ಮಾಡಲಾದ ಅನುದಾನದ ವಿವರಗಳು ಈ ಕೆಳಕಂಡಂತಿವೆ: ಬ Te ಅನುದಾನದಡಿ ಈವರೆಗೆ ವೆಚ್ಚವಾಗಿರುವ | (ಡೂ. ಕೋಟಿಗಳಲ್ಲಿ) ಅನುದಾನ ಎಷ್ಟು ಬಿಡುಗಡೆ ಆಗಿರುವ ನ ಪಕಷ್ಠ ಸ: J. pe) ೨ ಅನುದಾನ ಎಷ್ಟು (ನಿಗಮವಾರು ಹಾಗೂ | ಸಂ. ಫಗ | ತ pe) ವಿಭಾಗವಾರು ಪ್ರತ್ಯೇಕವಾಗಿ ವಿವರ TT ನೀಡುವುದು) | [1 ಕೃಷ್ಣಾ ಜಭಾಗ್ಗ ನರ , | ಬ್ರಿ ಉಲಿ A NES 4201.44 {| 396182 | 424436 2 ರ್ನಾರ ನೀರಾ ep re 5836.51 | 562170 | 6309.41 ವಿಶ್ವೇಶ್ವರಯ್ಯ "ಜಲ ej ) pa 3373.52 | 3358.80 | 3388.65 ಈ ಮ 3194.57 | 3073.60 | 3017.07 | ಮ ನ ಪರಿಷತ ಬಿಡುಗಡೆ ಷೆಚ್ಚ x || 3 ಫೆಬವರಿ | ಫೆಬ್ರವರಿ K ಕ್ರ po ಸಂ. ನಿಗಮ ಆಯವ್ಯಯ 2021ರ | 2021ರ iad ಅಂತ್ಯಕ್ಕೆ ಅಂತ್ಯಕ್ಕೆ K) Kk — T0027 7 ಕೃಷ್ಣಾ ಹಾಗ್‌ ಇಪ 1|ಲಣ ರ ಸ ಇತ 6641.40 |} 454450 | 5376.40 7 ರಾಟ್‌ ನಾರ್‌ . \ $0.95 (os as 5310.50 | 442713 | 4480.9 3ಪಕ್ಯಕ್ಸಕಷ್ಯ ಇ 9|.. 4 79 ಇ 2491.51 | 2305.79 | 1962.79 7 TR ನಾ ನಿಗಮ ನಿಯಮಿತ 2812.79 2247.83 1733.55 kd ಚ್ಚವು ಪ್ರಾರಂಭಿಕ ಮೊತ್ತವನ್ನು ಒಳಗೊಂಡಿರುತ್ತದೆ. ಯಾವ ಯಾವ ನಿಗಮಗಳ ವ್ಯಾಪ್ತಿಯಲ್ಲಿ | ವಿವರಗಳನ್ನು ಅನುಬಂಧದಲ್ಲಿ ನೀಡಲಾಗಿದೆ. 2 ಯೋಜನೆಯ ಅಂದಾಜಿಗಿಂತ ವೆಚ್ಚ ಹೆಚ್ಚಾಗಿದೆ ಅಥವಾ ಕಡಿಮೆಯಾಗಿದೆ? (ಸದರಿ ಯೋಜನೆಗಳ ವಿವರ ನೀಡುವುದು) ಜಸಂಇ 56 ಎಂಎಲ್‌ಎ 2021 ವಿಧಾನ ಸಭೆ ಸದಸ್ಯರಾದ ಮಾನ್ಯ ಶ್ರೀ ತಮ್ಮಣ್ಣ ಡಿ.ಸಿ. (ಮದ್ದೂರು) ಇವರ ಚುಕ್ಕೆ ಗುರುತಿನ ಪ್ರಶ್ನೆ ಸಂ: 2420 ಕ್ಕೆ ಅಮಬಂಧ (ರೂ ಕೋಟೆಗಳಲ್ಲಿ) ಂಶೋಜನೆಗಳು ಇತ್ತೀಚಿನ ಅಂದಾಜು ಮೊತ್ತ ದಿ13.2021 ರಲ್ಲಿದ್ದಂತೆ ವೆಚ್ಚ {Cumutative} ಕೃ.ಮೇ.ಯೋ. ಹಂತ -3 (ಕಾಮಗಾರಿಗಳು & —— ಭೂಸ್ವಾಧೀನ, ಪು ೬ ಪು) 51148.94 1227243 ರಾಮಥಾಳ (ಮರೋಳ) ಏತ ನೀರಾವರಿ ಯೋಜನೆ 1100.00 1056.17 | ಸನ್ನತಿ ಏತ ನೀರಾವರಿ ಯೋಜನೆ 673.90 331.69 ಬೂದಿಹಾಳ-ಪೀರಾಖೂರೆ ಏತ ನೀರಾವರಿ ಯೋಜನೆ 840.00 41474 ನಂದವಾಡಗಿ ಏತ ಸೀಲಾವರಿ ಯೋಜನೆ 1530.00 718.03 275.00 271.11 ಜೀದರ ಜಲ್ಲೆ ಮಾಂಜ್ರಾ ನದಿಗೆ ಅಡ್ಡಲಾಗಿ 4 ಸರಣಿ ಬ್ಯಾರೇಜುಗಳೆ ನಿರ್ಮಾಣ 300.00 288.56 ಮಲಪ್ರಭಾ ಸದಿಗೆ ಅಡ್ಡಲಾಗಿ ಅಡವಿಹಾಳ- ಕೂಡಲಸಂಗಮ ಸೇತುವೆ ನಿರ್ಮಾಣ 59.80 30.24 ಭೀಮಾ ನದಿಗೆ ಅಡ್ಡಲಾಗಿ 4 ಬ್ಯಾರೇಜುಗಳಗೆ ವರ್ಟಕಲ್‌ ಗೇಟುಗಳ ಅಳಪಡಿಕೆ 197.00 177.44 | 10 [8ರ ಕೊಲ್ಡಾರ್‌ ಸೇತುವೆ ಪುನಃಶ್ಚೇತನ 31.00 723 ನಾರಾಯಣಪೂರ ಎಡದಂಡೆ ಕಾಲುವೆ ಜಾಲದ ಆಧುಸೀಕರಣ (ಎಸ್‌.ಎಲ್‌.ಚಿ.ಸಿ.-ಇ.ಆರ್‌.ಎಂ.) - 4699.00 3901.62 ಎ.ಐ.ಬ.ಪಿ. ಯೋಜನೆ ಆಲಮಣ್ಣ ಎಡದಂಡೆ ಕಾಲುವೆ ಆಧುನೀಕರಣ ಯೋಜನೆ 112.43 62.07 ನಾರಾಯಣಪೂರ ಬಲದಂಡೆ ಕಾಲುವೆ ] 13 |ಕ.ಮೀ.೦.೦೦ ರಿಂದ ೨5.೦೦ ವರೆಗಿಸ 825.00 713.44 ಆಧುನೀಕರಣ ಯೋಜನೆ 4 ಯಾದಗಿರ್‌ ಜಲ್ಲೆಯಡಿ ಯರಗೋಳ & ಇತರೆ ಕೆರೆ ತುಂಬುವ ಯೋಜನೆ ಮತ್ತು ರಸ್ತೆ ಕಾಮಗಾರಿಗಳು 45.44 36.65 ಭೀಮಾ ನದಿಯುಂದ ಸೀರನ್ನು ಎತ್ತಿ ಯಾದಗಿರಿ ಜಲ್ಲೆಯ 8೮ ಕೆರೆ ತುಂಬುವ ಯೋಜನೆ 320.00 250.88 ಪಾಗರಬೆಟ್ಟ ಏತ ನೀರಾವರಿ ಯೋಜನೆ 170.70 42.02 ee ದಕ್ಷಣ ಏತೆ ನೀರಾವರಿ ಯೋಜನೆ- 238.00 2132 18 |ಯಳ್ಞಗುತ್ತಿ ಏತ ನೀರಾವರಿ ಯೋಜನೆ 35.00 12.02 F 19 ಚಡಚಣ ಏತ ನೀರಾವರಿ ಯೋಜನೆ 0 263.84 ಕರ್ನಾಟಕ ನೀರಾವರಿ ನಿಗಮ 1 ಘಟಪ್ರಭಾ ಆಧುನೀಕರಣ 573,13 451.05 (ರೂ ಕೋಟೆಗಳಲ್ಲಿ) ಯೋಜನೆಗಳು ದ:13.2021 ರಲ್ಲಿದ್ದಂತೆ ವೆಚ್ಚ (Cumulative) y ಅಂದಾಜು ಮೊತ್ತ ೨ [ಮುರುಗೋಡು ಏನೀಯೋ 2253 19.09 3 ಚಚಡಿ ಏನೀಯೋ 51.00 5.88 & 4 |ಡೂಡಗಂಗಾ 309.80 267.82 y 5 [ಬಳ್ಳಾರಿ ನಾಲಾ 635.35 213.20 6 |8ಣಯೇ 79.00 85.09 | R 7 ಶ್ರೀ ವೀರಭದ್ರೇಶ್ವರ ಏನೀಯೋ 544.00 187.79 | $ [ಬಸವೇಶ್ವರ (ಕೆಂಪವಾಡ) ಏನೀಯೋ 1319.27 809.12 [73 [ಪoಜ-ಅಬರೇಶ್ಷರೆ ಏನೀಯೋ 3572.00 2374.09 10 |ವೆಂಕಟೇಪ್ವರ ಏನೀಯೋ 174.42 61.99 | 17 ಕೆರೆಗಳನ್ನು SB se ಕೆನಿಗಳನ್ನು | 91.40 84.38 12 [ಕಿತ್ತೂರು ಕೆರೆ ತುಂಜಸುವ ಯೋಜನೆ 248.20 0.00 | 13 |ಕುಲಹಳ್ಳ ಹೊನ್ನೂರು ಏನೀಯೋ 7 73.75 10.91 ಸಾಲಾಮುರ ಏನೀಯೋ i 566.00 71.66 ಗೊಡಚಿನಮಣ್ಣ ಏನೀಯೋ 101.18 37.87 | ಕಾಯಪಾಗ ತಾಮ್ಲೂಕನ ಕುಡಪ ಕ್ಲೇತ್ರೆದ1೦ 3438 ನಾ 97.09 ಸುಲ್ದಾನಪುರ ಅ್ರಡ್ಸ್‌ ಕಂ ಬ್ಯಾರೇಜ್‌ 20.46 0.00 | 8 [Goಗಣ ಬ್ಯಾರೇಜ್‌ —2o | 24 | 3 ಮಲಪ್ರಭಾ ಆಧುನೀಕರಣ | 2120.00 | 1028.41 20 |ಶಿಗ್ದಾಂವ್‌ ಏನೀಯೋ | 532.00 363.27 ೫ [ತಸನಾಲಾ ತಿರುವು ಯೋಜನೆ 985.80 273.33 | 22 ಬಂಡೂರು ನಾಲಾ ತಿರುವು ಯೋಜನೆ - 791.50 0.57 i 23 |ಸವಣೂರು ಏನೀಯೋ 690.00 203.02 34 |ನಡ್ಗನವಾವಿ ಕೆರೆ ತುಂಅಸುವ ಯೋಜನೆ 1257 1076 25 |ತುಪ್ಪರಿಹಳ್ಳ ಏನೀಯೋ [ 22.50 8.38 26 |ಹಲಯಾಳ ಏನೀಯೋ 220.35 79.39 217 |ಬೇಡ್ತಿ ಏನೀಯೋ 125.00 29.57 [| | 2 ಭಾಸ ಕೆರೆ ತುಂಬಸುವ [ 144 55 | 66.99 3 ಪಾಗಾವಾಡಿ ತತ ತುಂಜನುವ ಯೋಜನೆ | 378.92 2707 [ ಮುಂಡಗೋಡು ತಾಲ್ಲೂಕಿನ ರ ಗ್ರಾಮ ; 1 30 |ಪಂಚಾಯುತಿಗಳಲ್ಲ 84 ಕೆರೆಗಳನ್ನು ತುಂಜಸುವ 225.00 0.00 ಯೋಜನೆ (ಹಂತ-೦) | | 31 [ಹಂಗರಗಿ ಕರೆ ತುಂಜಸುವ ಯೋಜನೆ 143.35 0.00 3 ಘಂಗಾ ಮಲ್ಬಂಡೆ ಯೋಜನೆ 3395.02 | 3069.42 3 —doms & 272.00 91.63 34 |ಗೋಂಧಿ ಆಧುನೀಕರಣ ಯೋಜನೆ H 128.985 1 193.58 | L 35 ತುಂಗಾ ಆಧುನೀಕರಣ ಯೋಜನೆ 309.00 239.18 (ರೂ ಕೋಟಿಗಳಲ್ಲಿ) A i os ಸತ್ತ |5:13.2021 ರಲ್ಲಿದ್ದಂತೆ ವೆಚ್ಚ {Cumulative} ಕಚವಿ ಕೆರೆ ತುಂಜಸುವ ಯೋಜನೆ 16.50 5.30 ವಾರಾಹಿ TF 1789.50 912.48 ಸಾಸ್ಟೇಹಳ್ಳ ಕೆರೆ ತುಂಬಸುವ ಯೋಜನೆ 44160 251.14 “I ತಾಲ್ಲೂಕಿನ 6೦ ಕೆರೆಗಳನ್ನು 1] dd | 227.00 81.21 ರಾಣೆಬೆನ್ನೂರು ದೊಡ್ಡಕೆರೆ ಮತ್ತು ಇತರೇ 3 ಕೆರೆಗಳನ್ನು ತುಂಜಸುವ ಯೋಜನೆ 32.50 25.04 — — ಗುಡ್ಡದಮಾದಾಪುರೆ ಕೆರೆ ತುಂಜಸುವ ಯೋಜನೆ [ 23.00 18.86 ಹಿರೇಕೆರೂರು ಪಟ್ಟಣದ ದುರ್ಗಾದೇವಿ ಮತ್ತು ಬಹುಗ್ರಾಮ ಕೆರೆಗಳನ್ನು ತುಂಜಸುವ ಯೋಜನೆ 24.00 16 pe [mae ಜಿಲ್ಲೆಯ ಅಸುಂಡಿ ಕೆರೆ ಮತ್ತು ಇತರೇ 17 | ” |ನಣ್ಣ ನೀರಾವರಿ ಕೆರೆಗಳನ್ನು ತುಂಜಸುವ ಯೋಜನೆ 91.50 ಸಸ | 44 ಬನವಾಸಿ ಕೆರೆ ತುಂಬನುವ ಯೋಜನೆ i 6258 Wi 0.00 45 |ಮಡ್ಡೂರು ಕೆರೆ ತುಂಜಸುವ ಯೋಜನೆ 38.00 15.04 46 | ಉಡುಗಣಿ-ತಾಳಗುಂದ-ಹೂಸೂರು ಕೆರೆ | ತುಂಜಸುವ ಯೋಜನೆ 850.00 4 4 ಮೂಡಿ ಕರೆ ತುಂನುವ ಮಾನೆ $4 285.00 123.60 48 |ಮೂಗೂರು ಕೆರೆ ತುಂಜಸುವ ಯೋಜನೆ 105.00 55.37 ಹೊಸಹಳ್ಳಿ ಕೆರೆ ತುಂಬಸುವ ಯೋಜನೆ 250.00 104.61 ಭರಮಸಾಗರ ಕೆರೆ ತುಂಜಸುವ ಯೋಜನೆ 522.11 190.56 ಜಗಳೂರು ಕೆರೆ ತುಂಜಸುವ ಯೋಜನೆ 660.00 180.22 ಬಾಳಂಜಡು ಕೆರೆ ತುಂಜಸುವ ಯೋಜನೆ 386.55 45,73 ಆಣೂರು ಕೆರೆ ತುಲಜಸುವ ಯೋಜನೆ 212.00 108.25 ಬುಡಪನಹಳ್ಳ ಕೆರೆ ತುಂಬಸುವ ಯೋಜನೆ 157.00 125.43 ಹಿರೇಕೌಂಶಿ ಕೆರೆ ತುಂಬಸುವ ಯೋಜನೆ 117.55 2.25 ಸೌಕೂರು ಏನೀಯೋ 73.71 19.09 ಎಣ್ಣೆಹೊಳೆ ಏನೀಯೋ 108.00 31.07 — ಸರ್ವಜ್ಞ ಕೆರೆ ತುಂಬಸುವ ಯೋಜನೆ 185.00 0.31 ಕಸಬ (ಕಲ್ಲುವಡ್ಡಹಳ್ಳು ಐನೀಯೋ 1517 | 0.00 ಬೆಣ್ಣೆತೋರಾ ಆಧುನೀಕರಣ 600.24 fu 750.60 ಅಮರ್ಜ ಯೋಜನೆ 280.00 347.25 ಭೀಮಾ ಏನೀಯೋ 964.00 914.48 ಕಾರಂಜ 725.00 747.76 64 |ಕಾರಂಜ ಆಧುನೀಕರಣ 538.39 391.80 ಗಂಡೋರಿಸಾಲಾ ಆಧುನೀಕರಣ 92.00 89.24 (ರೂ ಕೋಟಿಗಳಲ್ಲಿ) 1 1 ಸ ಮ 3 ಮೊತ್ತ 132021 ರಲ್ಲಿದ್ದಂತೆ ವೆಚ್ಚ {Cumulative} 66 |ಮೇಲ್ಲಂಡೆ ಮುಲ್ಲಾಮಾರಿ ಆಧುನೀಕರಣ 68.80 | 45.86 6 ಆರ್‌&೩ಆರ್‌ ಪ್ಯಾಕೇಜ್‌ಗಳನ್ನು ಒಳಗೊಂಡಂತೆ 7 ಕೆಟಿದಂಡೆ ಮುಲ್ಲಾಮಾರಿ ಆಧುನೀಕರಣ 12476 71.43 (8 ಕೊಂಗಳ ಬ್ಯಾರೇಜ್‌ನಿಂದ ಚುಲ್ಣನಾಲಾ ಜಲಾಶಯ ಮತ್ತು ಕೆರೆಗಳನ್ನು ತುಂಜಸುವ ಯೋಜನೆ 34191 180.13 ಮಾಣಿಕೇಶ್ವರ ಮತ್ತು ಹಾಲಹಳ್ಳಿ ಬ್ಯಾರೇಹ್‌ನಿಂದ | 6 |ನೀರು ಒದಗಿಸುವ ಮೂಲಕ ಕಾರಂಜ ಯೋಜನೆ 126.85 0.00 ಅಚ್ಚುಕಟ್ಟಸ್ನು ಫ್ಥಿರಗೊಳಸುವುದು. 7 ಭೀಮಾ ನದಿಯ ಹೆಚ್ಚುವರಿ ನೀರನ್ನು ಅಮರ್ಜಾ | ಜಲಾಶಯಕ್ಕೆ ತುಂಜಚಸುವ ಯೋಜನೆ 450.00 147.78 - —T- 7% |ಪಿಂಗೆಲಾಲೂರು ಏನೀಯೋ 5768.04 2857.70 72 |ತುಂಗಭಡ್ರಾ ಕಾಲುವೆ ಆಧುನೀಕರಣ i; 3161.35 ] 2603.41 | 7 ವಿಜಯನಗರ ಕಾಲುವೆ ಆಧುನೀಕರಣ 456.63 86.40 | 74 |ಅಚಪಂಡಿ-ಬೆಟಗೇರಿ ಏನೀಯೋ 87.10 | 73.79 -} ಶಿರಹಣ್ಣ ತಾಲ್ಲೂಕಿನ ಇಟಗಿ ಗ್ರಾಮದ ಬಳ 75 |ಕೆರೆಗಳನ್ನು ತುಂಜಸುಪುದು ಮತ್ತು ಕುಡಿಯುವ 140.00 0.00 ನೀರನ್ನು ಒದಗಿಸುವುದು —— fj ಹಗರಿಬೊಮ್ಮನಹಳ್ಳ ಯೋಜನೆಯಡಿ ತುಂಗಭದ್ರಾ 16 |ಸದಿಯುಂದ ಮಾಲವಿ ಜಲಾಶಯಕ್ಷೆ ನೀರನ್ನು 144.95 98.98 ತುಂಬಸುವ ಯೋಜನೆ 77 ಬಹುದ್ದೂರ್‌ ಬಂಡಿ ಏನೀಯೋ 80.00 22.13 78 |ತಿಮ್ಮಾಪುರ ಏನೀಯೋ 1 9200 | 58.48 ll 5% [ಡಾವಲಾಷುರ ಮತ್ತು ಇತರ ಕೆರೆಗಳು i 5091 I 85.09 ೫ ಹೊಸಪೇಟಿ (ಪಾಪಿನಾಯಕನಹಳ್ಳ) ಕೆರೆ ತುಂಜಸುವ y ್ಸ ಯೋಜನೆ 243.35 0.00 4 |ದಣಿಕಲ್‌ ಜಲಾಶಯವನ್ನು ತುಂಬಸುಪ ಯೋಜನೆ 189.22 0.00 82 |ಸುಗ್ಗಳ್ಳಿ ಆಲದಮ್ಮನ ಕೆರೆ ತುಂಬಸುವ ಯೋಜನೆ 10.00 0.00 4 ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ | | 1 |ಫದ್ರಾ ಮೇಲ್ಲಂಡೆ ಯೋಜನೆ 21473.67 L 4247.33 | 2 [ಎತ್ತಿನಹೊಳೆ ಯೋಜನೆ 24785.00 7796.32 ಧಾಷೇರಿ ನೀರಾವರಿ ನಿಗಮ ನಿಯಮಿತ | (ರೂ ಕೋಟಿಗಳಲ್ಲಿ) | ಶ್ರಷಂ ಯೋಜನೆಗಳು ದಿ1.3.2021 ರಲ್ಲಿದ್ದಂತೆ ವೆಚ್ಚ {Cumulative} 1 _ ಯಗಜ ಯೋಜನೆಯಡಿಯಲ್ಲ ಬರುವ ಕಾಮಸಮುದ ಬ್ರಾಂಚ್‌ ಕೆನಾಲ್‌ - ಸೆರಪಳ ರ ರಿಂದ 35 ಕಿ.ಮೀ. ವರೆಗಿನ ನಾಲಾ ಕಾಮಗಾರಿ 81.00 69.48 2 ಕಾಚೇನಹಳ್ಳ ಏತ ಸೀರಾವರಿ ಯೋಜನೆಯ 3ನೇ ಬ 141.50 0.36 ಚಿಕ್ಕಮಗಳೊರು ತಾಲ್ಲೂಕಿನ ಮಳಲೂರು ಏತ ನೀರಾವರಿ ಯೊಜನೆಯಡಿಯಲ್ಲ 5೨೨ ಹೆ. ಪ್ರದೇಶಕ್ಷೆ ನೀರಾವರಿ ಸೌಲಭ್ಯ ಕಲ್ತ್ಪಸುವ ಯೋಜನೆ 1 5.95 4.08 ಹೊಳೇನರಸೀಪುರ ತಾಲ್ಲೂಕು. ಕಟೆಬೆಳಕಗುಳ ಸಮೀಪ ಹೇಮಾವತಿ ನದಿಗೆ ಅಡ್ಡಲಾಗಿ ಕಟ್ಟರುವ ಶ್ರೀರಾಮದೇವರ ಅಣಿಕಲ್ಟೆಯ ಪುನರ್‌ ನಿರ್ಮಾಣ. ಹಾಗೂ ಇಸ್ನಿತರೆ ಅಭವೃದ್ಧಿ ಕಾಮಗಾರಿಗಳು 122.00 84.33 ರಾಮನಗರ ತಾಲ್ಲೂಕು ಕೈಲಾಂಚ ಹೋಬಳ ಹಾಗೂ ಕನಕಪುರ ತಾಲ್ಲೂಕು ಕಸಖಾ ಹೋಬಳ ಮತ್ತು ಸಾತಸೂರು ಹೋಬಳಆಯ ೭7 ಕೆರೆಗಳನ್ನು ತುಂಜಸುವ ಯೋಜನೆ 155.00 127.99 ಪಿರಿಯಾಪಟ್ಟಣ ತಾಲ್ಲೂಕಿನ ಮುತ್ತಿನಮುಳುಸೂಗೆ ಗ್ರಾಮದ ಐಳ ಕಾವೇರಿ ಸದಿಯುಂದ ಸೀರನ್ನು ಎತ್ತಿ 7೨ ಗ್ರಾಮಗಳೆಲ್ಲ ಬರುಖ 133 ಕೆರೆಗಆಗೆ ಮತ್ತು 17 ಕಟ್ಟೆಗಳಣೆ ಕುಡಿಯುವ ನೀರಿಗಾಗಿ ಸೀರು ತುಂಜಸುವ ಯೋಜನೆ ಮತ್ತಿನ ಸೋಗೆ ಯೋಜನೆ) 295.00 126.21 [ವಾ ತಾಲ್ಲೂಕಿನ ಹುರ ಹಾಗೂ 25 | ಕೆರೆಗಳಣೆ ನೀರು ತುಂಬಸುವ ಯೋಜನೆ 45.00 26.22 ಚಾಮರಾಜನಗೆರ ಹಾಗೂ ಸಂಜಸೆಗೂಡು ತಾಲ್ಲೂಕಿಸ 24 ಕೆರೆಗೆಳಗೆ ನೀರು (ಸುತ್ತೂರು) ತುಂಬಸುವ ಯೋಜನೆ 233.00 157.96 ರಾಮನಗರ ಜಲ್ಲೆ ಕನಕಪುರ ತಾಲ್ಲೂಕಿನ ಪ್ಯಾಪ್ತಿಯಲ್ಲ ಬರುವ ಶ್ರೀನಿವಾಸನಹಳ್ಳ. ನಾರಾಯಣಪುರ ಕೆರಳಾಲುಸಂದ್ರ ಮತ್ತು ಇತರೆ ಕೆರೆಗಳಗೆ ಟ.ಬೇಕುಫ್ಪೆ ಗ್ರಾ ಮದ ಬಳ ಅರ್ಕಾವತಿ ಸದಿಯುಂದ ಕುಡಿಯುವ ಸೀರಿಗಾಗಿ ನೀರು ತುಂಜಸುವ ಯೋಜನೆ 27.00 13.69 ರಾಮನಗರ ಜಲ್ಲೆ ಕನಕಪುರ ತಾಲ್ಲೂಕಿನ ಗೆರಳಾಪುರ ಮತ್ತು ಇತರೆ 12 ಕೆರೆಗಳಗೆ ಅರ್ಕಾವತಿ ನದಿಯುಂದ ಕೂತಗಳ ಗ್ರಾಮದ ಹತ್ತಿರ ಸೀರನ್ನು ಎತ್ತಿ ಕುಡಿಯುವ ನೀರಿಗಾಗಿ ಸೀರು ತುಂಬಸುವ ಯೋಜನೆ 70.00 45.03 (ಡೂ ಕೋಟಿಗಳಲ್ಲಿ) K ಯೋಜನೆಗಳು ಇತ್ತೀಚಿನ ಅಂದಾಜು ಮೊತ್ತ {Cumulative} ದಿ13.2021 ರಲ್ಲಿದ್ದಂತೆ ವೆಚ್ಚ 2] ಮಂಡ್ಯ ಜಲ್ಲೆ ಮದ್ದೂರು ತಾಲ್ಲೂಕು ಕಸಬಾ ಹೋಬಳಯಲ್ಲ ಬರುವ 6 ಸಂಖ್ಯೆ ಕುಂಠಿತ ಏತ ನೀರಾವರಿ ಯೋಜನೆಗೆಕ ಅಚ್ಚುಕಟ್ಟುಗಳಗೆ ಮಸಶ್ಲೇತಸ ಮತ್ತು 16 ಕೆರೆಗಳಗೆ ಇಗ್ಗಲೂರು ಬ್ಯಾರೇಜ್‌ನಿಂಧ ಬನ್ನೆಹಳ್ಳ ಹತ್ತಿರ ಏತ ನೀರಾವರಿ ಮೂಲಕ ಸೀರು ತುಂಜಸುವ ಯೋಜನೆ. 77.00 22.99 - ಪಾಂಡವಪುರ ತಾಲ್ಲೂಕಿನ ಅಸ್ನತ್ವದಲ್ಲರುವ ಪಾ] 22.00 255 ಚಾಮರಾಜನಗರ ಜಲ್ಲೆಯ ಕೊಳ್ಳೇಗಾಲ ತಾಲೂರಿನ ಸ] 129.00 31.20 120.00 50.06 ಸೋಮವಾರಪೇಟೆ ತಾಲ್ಲೂಕಿನ ಕಟ್ಟೇಪುರ ಗ್ರಾಮದ p ದೊಡ್ಡಬೆಲೆ ತ್ಯಾಜ್ಯ ಸೀರು ಶುದ್ದೀಕರಣ ಘಟಕದ ಹತ್ತಿರದಿಂದ ರಾಮನಗರ ತಾಲ್ಲೂಕಿನ ಅಡದಿ ಹೋಬಳ ಹಾಗೂ ಕನಕಪುರ ತಾಲ್ಲೂಕಿನ ಹಾರೋಹಳ್ಳಿ ಹೋಬಆಯ ಕೆರೆಗಆಗೆ ನೀರು ತುಂಬಸುವ ಯೋಜನೆ | 146.00 13.48 ರಾಮನಗರ ಜಲ್ಲೆ, ಚನ್ನಪಟ್ಟಣ. ರಾಮನಗರ. ಮಾಗಡಿ ಮತ್ತು ಕನಕಪುರ ತಾಲೂಕುಗಳಗೆ ಕುಡಿಯುವ ನೀರು ಸರಬರಾಜು ಮಾಡಲು ಸತ್ಯಗಾಲದ ಸಮೀಪದಲ್ಲ ಕಾವೇರಿ ನದಿಯಿಂದ ಇಣ್ಗಲೂರು ಹತ್ತಿರದ ಹೆಚ್‌.ಡಿ.ದೇವೇಗೌಡ ಬ್ಯಾರೇಜ್‌ಗೆ ಗುರುತ್ತಾಕರ್ಷಣೆ ಮೂಲಕ ನೀರು ಹರಿಸುವ ಯೋಜನೆ 540 182.20 le, ಮೈಸೂರು ಜಲ್ಲೆ ಕೆ.ಆರ್‌. ನಗರ ತಾಲ್ಲೂಕಿನ ಹಾಡ್ಯ ಗ್ರಾಮಡ ಬಳ ಕಾವೇರಿ ನದಿಯಿಂದ ಲಪ್ಪ್‌ ಮುಖೇನ | ನೀರನ್ನು ಎತ್ತಿ ಕೆ.ಆರ್‌.ನಗರ ತಾಲ್ಲೂಕಿನ 12 ಕೆರೆಗಳಗೆ ಕುಡಿಯುವ ನೀರಿಗಾಗಿ ಸೀರು ತುಂಬಸುವ ಯೋಜನೆ 15.00 0.00 ಕಜನಿ ಸದಿಯುಂದ ಹೆಚ್‌.ಡಿ.ಕೋಟೆ ತಾಲ್ಲೂಕಿನ ಅಬ್ಣಜಾಲ ಗ್ರಾಮದ ಬಳ ಕಜಸಿ ನದಿಯಬುಂದ ನೀರನ್ನು ಎತ್ತಿ ಕುಡಿಯುವ ನೀರನ್ನು ಒದಗಿಸುವ ಸಲುವಾಗಿ 39 ಕೆರೆಗಳಗೆ ನೀರನ್ನು ತುಂಜಸುವ ಯೋಜನೆಯ 68.00 44.68 | | 45.00 | 0.00 20 ಮದ್ದೂರು ತಾಲ್ಲೂಕು ತಗ್ಗಹಳ್ಳಿ ಅಣಿಕಟ್ಟನ ವ. ಚನ್ನರಾಯಪಟ್ಟಣ ತಾಲ್ಲೂಕಿನ [ನುಗ್ದೇಹ ಕುಡಿಯುವೆ ನೀರಿನ ಯೋಜನೆ 17.60 15.72 (ರೂ ಕೋಟಿಗಳಲ್ಲಿ) ಯೋಜನೆಗಳು ಇತ್ತೀಚಿನ ಅಂದಾಜು ಮೊತ್ತ ದಿ:13.2021 ರಲ್ಲಿದ್ದಂತೆ ವೆಚ್ಚ {Cumulative} 21 ಜನಿವಾರ ಕೆರೆಯಿಂದ ನೀರನ್ನು ಎತ್ತಿ ಶವಣಖೆಳಗೊಳ - ಹಿರಿಸಾವೆ ಹೋಬಳ ಮತ್ತು ಕೆ.ಆರ್‌.ಪೇಟೆ ತಾಲ್ಲೂಕಿನ ಸಂತೇಖಾಚನಹಳ್ಟ ಹೋಬಳಯಲ್ಲನ ಕೆರೆಗಳನ್ನು ತುಂಜಸುವ ಯೋಜನೆ . 56.00 52.63 ಚನ್ನರಾಯಪಟ್ಟಣ ಅಮಾನಿಕೆರೆಯಿಂದ ಅಫ್ಟ್‌ ಮುಖೇನ ನೀರನ್ನು ಎತ್ತಿ ಚನ್ನರಾಯಪಟ್ಟಣ ತಾಲ್ಲೂಕಿನ 25 ಕೆರೆಗಳನ್ನು ಕುಡಿಯುವ ನೀರಿಗಾಗಿ ನೀರು ತುಂಜಸುವ ಯೋಜನೆ i 70.00 19.92 24 ಹಾಸನ ಜಲ್ಲೆ ಚನ್ನರಾಯಪಟ್ಟಣ ತಾಲ್ಲೂಕು ಕಸಬಾ ಹೋಖಳ ಗೊಲ್ಲರಹೊಸಹಳ್ಳ ಗ್ರಾಮದ ವ್ಯಾಪ್ತಿಯ ಹೇಮಾವತಿ ಎಡದಂಡೆ ನಾಲೆಯಬುಂದ ಗೊಲ್ಲರಹೊಸಹಳ್ಳ ಮತ್ತು ಕುರುವಂಕ ಕೆರೆಗಳಗೆ ಕುಡಿಯುವ ನೀರಿಗಾಗಿ ನೀರನ್ನು ತುಂಟಸುವ ಯೋಜನೆಯ 0.90 0.09 24. ಹಾಸನ ಜಲ್ಲೆ ಹೊಳೆನರಸೀಪುರ ತಾಲ್ಲೂಕಿನ ರಂಗೇಸಹಳ್ಳ ಮತ್ತು ಇತರೆ ೭೦ ಕೆರೆಗಳಗೆ ಕುಡಿಯುವ ನೀರಿಗಾಗಿ ನೀರು ತುಂಬಸುವ ಯೋಜನೆ ರಂಗೇನಹಳ್ಳ ಏತ ಸೀರಾವರಿ ಯೋಜನೆ 46.50 19.70 (8)ಆನೆಕೆರೆ ಶಂಭುದೇವರ ಕೆರೆಯಿಂದ ನೀರನ್ನು ಎತ್ತಿ ಚನ್ನರಾಯಪಟ್ಟಣ ತಾಲ್ಲೂಕು ದಂಡಿಗನ ಹೋಬಳಯ ಆಲಗೊಂಡಸಹಳ್ಳ ಏತ ನೀರಾವರಿ ಯೋಜನೆಯ ಅಡಿಯಲ್ಲ ಬರುವ 3೦೦ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಲು ಹಾಗೂ ಚನ್ನರಾಯಪಟ್ಟಣ ತಾಲ್ಲೂಕು ದಂಡಿಗನಹಳ್ಳ ಹೋಬಳ ವ್ಯಾಪ್ತಿಯ ೭6 ಕೆರೆಗಳನ್ನು ಕುಡಿಯುವ ಸೀರಿಗಾಗಿ ತುಂಬಸುವ ಯೋಜನೆ. 47.00 44.51 26 (ರ) ಹೇಮಾವತಿ ಸದಿುಂದ ಸೀರನ್ನು ಎತ್ತಿ ಹಾಸನ ಜಲ್ಲೆ ಚನ್ನರಾಯಪಣ್ಣಣ ತಾಲ್ಲೂಕಿನ ಆನೆಕೆರೆ ಶಂಭುದೇವರ ಕೆರೆ ತುಂಬಸುವ ಯೋಜನೆ 26.00 4.00 27 oy ಹೊಳೆಸರಸೀಪುರ ತಾಲ್ಲೂಕು ಮಾವಿನಕೆರೆ ಗ್ರಾಮದ ಹತ್ತಿರ ಹೇಮಾವತಿ ನದಿುಂದ ನೀರನ್ನು ಎತ್ತಿ ಹಾಸನ ತಾಲ್ಲೂಕಿನ ದುದ್ದ ಹಾಗೂ ಶಾಂತಿ ಗ್ರಾಮ ಹೋಬಳಗಳ 160 ಕೆರೆಗಳು ಹಾಗೂ 10 ಕಲ್ಲೆಗಳಗೆ ಕುಡಿಯುವ ನೀರಿಗಾಗಿ ನೀರನ್ನು ಹರಿಸುವ ಯೋಜನೆ 333 82.00 (ರೂ ಕೋಟಿಗಳಲ್ಲಿ) ಯೋಜನೆಗಳು ದಿ:13.202 ರಲ್ಲಿದ್ದಂತೆ ವೆಚ್ಚ {Cumulative} 28 ಬಾಗೂರು ಸವಿಲೆ ಸುರಂಗ ನಿರ್ಗಮನಸೆ ಕಾಲುವೆಯಿಂದ ನೀರನ್ನು ಎತ್ತಿ ಹಾಸನಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಬಾಗೂರು ಹೋಬಳಯ 19 ಕೆರೆಗಳಗೆ ಕುಡಿಯುವ ನೀರಿಗಾಗಿ ನೀರು ತುಂಟಸುವ ಯೋಜನೆ 32.00 29 ಹೇಮಾವತಿ ನದಿಯಿಂದ ಗುಡ್ಡೇಹೊಸಹಳ್ಳ ಗ್ರಾಮದ ಐಳಯುಂದ ಅಫ್ಸ್‌ ಮುಖೇನ ನೀರನ್ನು ಎತ್ತಿ ಕೆ.ಆರ್‌. ಪೇಟೆ . ನಾಗಮಂಗಲ ಹಾಗೂ ಚನ್ನರಾಯಪಟ್ಟಣ ತಾಲ್ಲೂಕಿನ 69 ಕೆರೆಗಳನ್ನು ಕುಡಿಯುವ ನೀರಿಗಾಗಿ ನೀರು ತುಂಬಸುವ ಯೋಜನೆ 212.00 10.40 ಹಾಸನ ಜಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಚಾಕೇನಹಳ್ಳ ಕೆರೆಗೆ ಹೇಮಾವತಿ ನದಿಯುಂದ ನೀರನ್ನು ಎತ್ತಿ ಕುಡಿಯುವ ನೀರಿಗಾಗಿ ಸೀರು ತುಂಜಸುವುದ 54.00 0.00 ವಲ್ರನಕಲ್ಟೆ. ಸಿ.ಕಟ್ಣಗೇನಹಳ್ಳ ಹಾಗೂ ಟ್ಛ ಕೆರೆಗಳಗೆ ಹೇಮಾವತಿ ಯೋಜನೆಯ ಕುಡಿಯುವ ನೀರು ಒದಗಿಸುವುದು. 2.20 1.20 32 ಚಿಕ್ಕನಾಯಕನಹಳ್ಳ ಹಾಗೂ ಸುತ್ತಮುತ್ತಅಸ ಗ್ರಾಮಗಳಗೆ ಕುಡಿಯುವ ನೀರಿನ ಯೋಜನೆ. 102.60 49.78 ಗುಚ್ಛ ತಾಲ್ಲೂಕಿನ 19 ಕೆರೆಗಳಗೆ ಹಾಗೂ ಒಕ್ಕೇಗುಡ್ಡ ಹಾಗೂ ಇತರೆ ಹೋಬಳಗಳ 3೦ ಗ್ರಾಮಗಳಗೆ ಕುಡಿಯುವ ನೀರು ಒದಗಿಸುವುದು. & 28.16 21.46 34 ಮಾಗಡಿ/ಕುಣಿಗಲ್‌ ತಾಲ್ಲೂಕಿನ 84 ಕೆರೆಗಳಗೆ ನೀರು ಹೆರಿಸಿ ೭8೨ ಗ್ರಾಮಗಳಗೆ ಕುಡಿಯುವ ನೀರು ಒದಗಿಸುವ ಯೋಜನೆ (ಶ್ರೀರಂಗ ಕು.ನೀ.ಯೋ. ಯೋಜನೆ) 217.50 166.04 ' [7 |ಸಾಗಮಂಗಲ ತಾಲ್ಲೂಕಿನ ಬಳ್ಕೂರು ಹೋಬಳಲಯ ನಾಗಮಂಗಲ ಶಾಖಾ ಸಾಲೆಯ ವಿತರಣಾ ನಾಲೆ- 10 ರ 7 ನೇ ಉಪ ವಿತರಣ ನಾಲೆಯುಂದ'ಬ್ಯಾಲದ ಕೆರೆ ಮತ್ತು ಇತರೆ ಕೆರೆಗಳಗೆ ನೀರು ತುಂಬಸುವೆ ಯೋಜನೆ 273 1.27 5.00 8 ತುಮಕೂರು ಜಲ್ಲೆ ಭದ್ರಾಪುರ ಕೆರೆ ತುಂಜಸುವ ಯೊ ತಿಪಟೂರು ತಾಲ್ಲೂಕಿನ ರಜತಾದ್ರಿಮರ ಗ್ರಾಮದ ಡಾ 3.30 ಹೆನಗೋಡು ಶ್ರೇಣಿ ಅಣೆಕಟ್ಟು ನಾಲಾ ಆಧುನೀಕರಣ | 151.65 3 ವಿರಿಜಾ ಅಣೆಕಟ್ಟು ಅಡಿಯಲ್ಲ ಬರುವ ಹಾರೋಹಳ್ಳಿ | ಹೈ ಲೆವಲ್‌ ಕೆನಾಲ್‌ನ ಆಧುಸೀಕರಣ 27.8 ( (ರೂ ಕೋಟೆಗಳಲ್ಲಿ) ಸಸಂ ಯೋಜನೆಗಳು ಇತ್ತೀಚಿನ ಅಂದಾಜು ಮೊತ್ತ 32021 ರಲ್ಲಿದ್ದಂತೆ ವೆಚ್ಚ {Cumulative} ! 40 ಮಾಧವಮಂತ್ರಿ ಅಣೆಕಟ್ಟು ಸಾಲೆಯ ಸರ: 21೦೦ ರಿಂದ ೭೨.೭೦ ಕಿ.ಮೀ ವರೆಗೆ ನಾಲಾ ಆಧುನೀಕರಣ 8.27 8 4 |ರಾಮಸಮುದ್ದ ಅಣಿಕಟ್ಟು ಅಡಿ ಬರುವ ಕಲ್ಲಹಳ್ಳ — | L- . |ಶಾಖಾ ನಾಲೆ ಆಧುನೀಕರಣ 1.97 1.54 ರಾಮಸಮುದ್ರ ಅಣಿಕಟ್ಟು ಅಡಿ ಬರುವ ಸೌತೇನವಣ್ಯ wa | ಶಾಖಾ ನಾಲೆ ಆಧುನೀಕರಣ 1.32 _ ೫ pe ರಾಮಸಮುದ್ರ ಅಣಿಕಟ್ಟು ಶಾಖಾ ನಾಲೆ a ld gl ಆಧುನೀಕರಣ B _ UE | ಬಂಗಾರದೊಡ್ಡಿ ಅಣೆಕಟ್ಟು ನಾಲಾ ಆಧುನೀಕರಣ 14.00 0.01 ತಾರಕ ಬಲದಂಡೆ ನಾಲೆಯ ಸರಪಳಜ 10 ರಿಂದ 36 ಕಿ.ಮೀ 14.50 4.25 ಹೆಬ್ಬಳ್ಳ ಎಡದಂಡೆ ನಾಲೆ ಸರ: ೦ ಯೊಂದ 27.೭೦ ಕಿ.ಮೀ 15.25 0.07 . | r 4 |ಕಾರಂಗಿ ಎಡದಂಡೆ ನಾಲೆಯ ಸರಪಣ ಆ.೨೦ | ರಿಂದ 149 ಕಿ.ಮೀ 62.15 42 [ 48 |ಸರ್‌ ಕಾಟನ್‌, ಹಂಪಾಯರ ಮತ್ತು ಗುಪ್ಪಮ್ಮ ಕಾಲುವೆ 2.3 13.85 ] 49 [ಕಣ್ಣ ನಾಲೆಗಳ ಆಧುನೀಕರಣ 40.5 8.34 ವಿಶ್ಞೇಶ್ವರಯ್ಯ ಸಾಲ ಜಾಲದ ೭ನೇ ಹಂತದ 50 ಪ್ಯಾಕೇಜ್‌ -1 ಎ 300 12.24 ಹೊಸಹೊಳಲು ಹೈ ಲೆವೆಲ್‌ ಸಾಲೆ ಸರ:೦ ರಿ೦ದ 11 ಕಿ.ಮೀ 6.25 2.14 ಹೇಮಾವತಿ ಬಲ ಮೇಲ್ದಂಡೆ ನಾಲೆ ಸರ: ೦.೦೦ ಯಿಂದ ೨6.8 ಕಿ.ಮೀ 380.07 211.86 ಹೇಮಾವತಿ ಬಲದಂಡೆ ನಾಲೆ ಸರ:೦.೦೦ ರಿಂದ ೨2.೩೮ ಕಿ.ಮೀ 422.75 109.81 | ತುಮಕೂರು ಶಾಖಾ ನಾಲೆಯ ಸರ:೦.೦೦ ಯಿಂದ ] 54 70.೦೦ ಕಿ.ಮೀ ಹಾಗೂ ವೈ-ಅಲೈನ್ಯಂಬ್‌ 15.727 ಯಿಂದ 21175 ಕಿ.ಮೀ ವರೆಗೆ ರ-ಮೋಡೆಆಂಗ್‌ 475 54.65 ಕಾಮಗಾರಿ | 55 ಮಂಡ್ಯ ಜಲ್ಲೆ ಮಳವಳ್ಳ ತಾಲ್ಲೂಕಿನ ಪುರಿಗಾಆ ಸಮಗ್ರ ಹನಿ/ತುಂತುರು ನೀರಾವರಿ ಯೋಜನೆ 593.00 328.00 ರಾಮನಗರ ಜಲ್ಲೆ, ಕನಕಪುರ ತಾಲ್ಲೂಕಿನ ಅರೆಕೊಪ್ಪ ಹನಿ ನೀರಾವರಿ ಯೋಜನೆ 4.94 0.00 ಸ ಮೈಸೂರು ಜೆಲ್ಲೆ ಟ.ಸರಸೀಷುರ ತಾಲ್ಲೂಕಿನ 57 |ತಲಕಾಡು ಗ್ರಾಮದ ಬಳಯ ಮಾಧವಮಂತ್ರಿ 62.21 13.48 ಅಣಿಕಲ್ಟನ ಅಭವೃದ್ಧಿ ಕಾಮಗಾರಿ (ಈೂ ಕೋಟೆಗಳಲ್ಲಿ) ಯೋಜನೆಗಳು ದಿ1.3.2021 ರಲ್ಲಿದ್ದಂತೆ ವೆಚ್ಚ {cumulative} py 58 ಕೊಡಗು ಜಲ್ಲೆಯ ಭಾಗಮಂಡಲದ ಹತ್ತಿರ ಮಡಿಕೇರಿ-ತಲಕಾವೇರಿ ಮತ್ತು ನಾಪೊಳ್ಳು- ತಲಕಾವೇರಿ ರಸ್ತೆಗಳ ಛೇದಕದಲ್ಲ ಕಾವೇರಿ ನದಿಗೆ ಅಡ್ಡಲಾಗಿ ಮೇಲು ಸೇತುವೆ ನಿರ್ಮಿಸುವ ಕಾಮಗಾರಿ 29.62 6.38 ಕೃಷ್ಣರಾಜಸಾಗರ ಅಣೆಕಟ್ಟೆಯ ದಕ್ಷಿಣದ್ವಾರದ ಬಳ ಮಹಾನುಭಾವರಾದ ನಾಲ್ವಡಿ ಕೃಷ್ಣರಾಜ ಒಡೆಯರು ಹಾಗೂ ಸರ್‌.ಎಂ ವಿಶ್ವೇಶ್ವರಾಯ ರವರ ಮತ್ಗಳಿ ಹಾಗೂ ಮಂಟಪ ಸ್ಥಾಪನೆಯ ಕಾಮಗಾರಿ 8.50 296 ರಾಮನಗರ ಜಲ್ಲೆ. ಕನಕಪುರ ತಾಲ್ಲೂಕಿನ ಹೆಗ್ಗಸೂರು ಹನಿ ನೀರಾವರಿ ಯೋಜನೆ T 0.001 ದೊಡ್ಡಾಲಹಳ್ಳಿ ಹನಿ ನೀರಾವರಿ ಕಾಮಗಾರಿ [ [ 5.12 62 ಮಂಡ್ಯ ಜಿಲ್ಲೆ ಮಳವಳ್ಳ ತಾಲ್ಲೂಕು ಹೆಬ್ಬಳ್ಳ ಚೆನ್ನಯ್ಯ ನಾಲೆಯ ಬಾಧಿತ ಅಚ್ಚುಕಟ್ಟು ಪದೇಶಕ್ಕೆ ನೀರೊದಗಿಸುವ ಏತ ನೀರಾವರಿ ಕಾಮಗಾರಿ (ತಿಟ್ಟುಮಾರನಹಳ್ಳಿ ಏತ ನೀರಾವರಿ ಯೋಜನೆ) 44 ೦.೧೦1 63 ಮಂಡ್ಯ ಜಲ್ಲೆ ಮದ್ದೂರು ತಾಲ್ಗುಕು ಹೊಸ ಶಾಖೆಯ ನಾಲೆಯ ಸರಪಳ 47.೦೦.ಕಿ.ಮೀ ಯಿಂದ ಮುಂದಿನ ಭಾಗದ ಭಾದಿತ ಅಚ್ಚುಕಟ್ಟು ಪ್ರದೇಶಕ್ಷೆ ಸೀರನ್ನು ಒದಗಿಸಲು ಹೆಬ್ಬಳ್ಳದಿಂದ ಸೀರನ್ನು ಎತ್ತುವ ಯೋಜನೆ. (ಸಿ.ಎ.ಕೆರೆ) 17.74 ಕಾವೇರಿ ನದಿಗೆ ಅಡ್ಡಲಾಗಿ ಶ್ರೀರಂಗಪಟ್ಟಣ ತಾಲ್ಲೂಕಿನ ಕಾರೇಕುರ ಗ್ರಾಮದ ಹತ್ತಿರ ಮೇಲು ಸೇತುವೆ ನಿರ್ಮಾಣ ಕಾಮಗಾರಿ 8.20 '|ಠಾಮನಗರ ಜಲ್ಲೆ. ರಾಮನಗರ ತಾಲ್ಲೂಕಿನ ಖಯ ಜಲಾಶಯಕ್ಕೆ ಡ್ಯೈವರ್ಷನ್‌ ಕಾಲುವೆ ಮತ್ತು ಪಿಯರ್‌ ನಿರ್ಮಿಸುವ ಯೋಜನೆ 10.45 Wo. ೫ 19) ಕರ್ನಾಟಕ ವಿಧಾನ ಸಭೆ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ 2483 2) ಮಾನ್ಯ ಸದಸ್ಯರ ಹೆಸರು ಶ್ರೀ ಬೆಳ್ಳಿಪ್ರಕಾಶ್‌ (ಕಡೂರು) 3) ಉತ್ತರಿಸುವ ದಿನಾಂಕ 16/03/2021 4) ಉತ್ತರಿಸುವ ಸಚಿವರು ಮಾನ್ಯ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನೆ ಸಚಿವರು ws ಮ 3 ಖೈ ಪಶ್ನೆ ಉತ್ತರ ಈ ಡಾರ್ಟ್‌ ನಕನನ್ನಹ ಹೋಬಳಿಯು ಹೆಚ್ಚು ಹಳ್ಳಿಗಳಿಂದ ಕೂಡಿದ್ದು, ಹೊಲೀಸ್‌ ಠಾಣೆ ಇಲ್ಲದೇ ಸಾರ್ವಜನಿಕರಿಗೆ ಹೌದು ತೊಂದರೆಯಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ ; KONE SCT ಚಕ್ಕಮಗಳಾರು ಚಕ್ನಹ್‌ ಇಡಾರ ನ ಪೊಲೀಸ್‌ ಠಾಣೆಯನ್ನು ಪ್ರಾರಂಭಿಸುವ ಹಿರೇನಲ್ಲೂರು ಗ್ರಾಮದಲ್ಲಿ ಹೊಸದಾಗಿ ಹೊಲೀಸ್‌ ಪ್ರಸ್ತಾವನೆ ಸರ್ಕಾರದ ಮುಂದಿದೆಯೇ ;|ಠಾಣೆ ತೆರೆಯುವ ಪ್ರಸ್ತಾವನೆಯು ರಾಷ್ಟ್ರೀಯ ಹಾಗಿದ್ದಲ್ಲಿ ಯಾವ ಹಂತದಲ್ಲಿದೆ ; | ಹೊಲೀಸ್‌ ಆಯೋಗದ ಮಾರ್ಗಸೂಚಿಯನ್ವಯ (ಮಾಹಿತಿ ನೀಡುವುದು) ನಿಗದಿಪಡಿಸಿದ ಮಾನದಂಡಗಳನ್ನು ಪೂರೈಸಿದಲ್ಲಿ ಹೊಲೀಸ್‌ ಠಾಣೆ ತೆರೆಯುವ ಪ್ರಸ್ತಾವನೆಯನ್ನು - ಪರಿಶೀಲಿಸಲಾಗುವುದು. ಇ) ಹಾಸ ಪಾಶ್‌ ಠಾಣೆಗಳನ್ನು ಮಂಜೂರು] ಹೊಸ ಪೊಪಾಸ್‌ ಠಾಣೆಯನ್ನು `ಮಂಜಾರು ಮಾಡಲು ನಿಗದಿಪಡಿಸಿರುವ ಮಾನದಂಡ | ಮಾಡಲು ನಿಗದಿಪಡಿಸಿರುವ ಮಾನದಂಡಗಳು:- ಗಳೇನು; (ವಿವರ ನೀಡುವುದು) ಪಿಬ ಹೊಲೀಸ್‌ ಠಾಣೆ ತೆರೆಯಲು ವಾರ್ಷಿಕವಾಗಿ 700 ಅಪರಾಧ ಪ್ರಕರಣಗಳು (ಸಂಜ್ಞೇಯ ಐ.ಪಿ.ಸಿ. ಪ್ರಕರಣಗಳು) ಪಿ.ಎಸ್‌.ಐ. ಹೊಲೀಸ್‌ ಠಾಣೆ ತೆರೆಯಲು 1) ವ್ಯಾಪ್ತಿ - 75 ಮೈಲಿಗಳು 1 150 ಚ.ಕಿ.ಮೀ. 2) ವಾರ್ಷಿಕ 300 ಅಪರಾಧ ಪ್ರಕರಣಗಳು 3) ಜನಸಂಖೆ, 50,000 ರಿಂದ 60,000 (201ನೇ ಸಾಲಿನ ಜನಗಣತಿ ಪ್ರಕಾರ) ಸಂಚಾರ ಹೊಲೀಸ್‌ ಠಾಣೆ ತೆರೆಯಲು 150 ರಿಂದ 250 ಅಪಘಾತ ಪ್ರಕರಣಗಳು (ಈ) |ಕಡೂರು ಪಟ್ಟಣದಲ್ಲಿ`ಸುಗಮ `ಸಂಜಾರಕಡಾಹ ಪಟ್ಟಣದಲ್ಲಿ ಸೆಂಜಾರ' ಪೊಶೇಸ್‌'ಠಾಷೆ ಕಾರ್ಯಕ್ಕೆಗೊಳ್ಳಲು ಸಂಚಾರಿ ಪೊಲೀಸ್‌ ಸೃಜಿಸುವ ಪ್ರಸ್ತಾವನೆಯನ್ನು ಪರಿಶೀಲಿಸ ಠಾಣೆ ಮಂಜೂರು ಮಾಡುವ ಪ್ರಸ್ತಾವನೆ | ಲಾಗುವುದು. ಸರ್ಕಾರದ ಮುಂದಿದೆಯೇ; ಹಾಗಿದ್ದಲ್ಲಿ ಸಂಚಾರಿ ಪೊಲೀಸ್‌ ಠಾಣೆ ಪ್ರಾರಂಭಿಸುವ ಕುರಿತು ಸರ್ಕಾರ ಕೈಗೊಂಡಿರುವ ಕ್ರಮಗಳೇನು ; 2)... ಸ (ಉ) | ಸಂಚಾರ ನಿಯಂತ್ರಣಕ್ಕೆ ಠಾಣೆಯಲ್ಲಿ ಸಿಬ್ಬಂದಿಗಳ ಕೊರತೆ ಇರುವುದು ಸರ್ಕಾರದ ಗಮನಕ್ಕೆ ನೀಡುವುದು) ಹಾಗಿದ್ದಲ್ಲಿ, ಸಿಬ್ಬಂದಿಗಳ ನೇಮಕಕ್ಕೆ ಸರ್ಕಾರ ಕೈಗೊಂಡಿರುವ ಕಮಗಳೇನು? (ವಿವರ ಹೊಶೇಸ್‌Tಸಂಜಾರ ನಿಯಂತ್ರಣಕ್ಕಾಗಿ ಪೊಲೀಸ್‌ ಸಿಬ್ಬಂದಿಗಳೆ ಬ ಕೊರತೆ ಕಂಡುಬಂದ ಕಡೆಗಳಲ್ಲಿ ಗೃಹ ರಕ್ಷಕ ; | ದಳದ ಸಿಬ್ಬಂದಿಗಳ ಸೇವೆಯನ್ನು ಸಂಚಾರ ನಿಯಂತ್ರಣಕ್ಕಾಗಿ ಉಪಯೋಗಿಸಿಕೊಳ್ಳಲಾಗುತ್ತಿದೆ. ಇದಲ್ಲದೆ, ವಿವಿಧ ವೃಂದಗಳ ಸಿಬ್ನಂದಿ/ ಅಧಿಕಾರಿಗಳ ನೇಮಕಾತಿ ಪ್ರಕ್ರಿಯೆ ಜಾರಿಯಲ್ಲಿರುತ್ತದೆ. ಸಂಖ್ಯೆ: ಹೆಚ್‌ಡಿ 46 ಪಿಓಪಿ 2021 Nee, (ಬಸವರಾಜ ಬೊಮ್ಮಾಯಿ) ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನೆ ಸಚಿವರು. ಕರ್ನಾಟಿಕ ವಿಧಾಸ ಸಭೆ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ ಉತ್ತರಿಸಬೇಕಾದ ದಿನಾಂಕ ಸದಸ್ಯರ ಹೆಸರು ಉತ್ತರಿಸುವ ಸಚಿವರು 2435 16.03.2021. ಡಾ|| ಯತೀಂದ್ರ ಸಿದ್ದರಾಮಯ್ಯ (ವರುಣ) ಯುವ ಸಬಲೀಕರಣ ಮತ್ತು ಕ್ರೀಡಾ ಹಾಗೂ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರು. ಕ್ರಸ ಪ್ರಶ್ನೆ ಉತ್ತರ 1 |ವರುಣ ವಿಧಾನ ಸಭಾ ¥ ಕ್ಲೇತ್ರದಲ್ಲಿ ಈವರೆಗೆ ಎಷ್ಟು | ವರುಣ ವಿಧಾನ ಸಭಾ ಕ್ಲೇತ್ರದಲ್ಲಿ ಕಳೆದ ಮೂರು ಗರಡಿ ಮನೆಗಳನ್ನು | ವರ್ಷಗಳಲ್ಲಿ ಟಿ. ನರಸೀಪುರದ ಶ್ರೀರಾಮಪುರ ನಿರ್ಮಿಸಲಾಗಿದೆ: (ಕಳದ ಬೀದಿಯ ಶ್ರೀ ರಾಮಾಂಜನೇಯ ಗರಡಿ ಮೂರು ವರ್ಷಗಳ ಮಾಹಿತಿ ಮನೆಯನ್ನು 2019-2020ನೇ ಸಾಲಿನಲ್ಲಿ ನೀಡುವುದು) ರೂ.10.00೦ಕ್ಷಗಳ ವೆಚ್ಚದಲ್ಲಿ ನಿರ್ಮಿಸಲಾಗಿದೆ. ನಂಜನಗೂಡು ತಾಲ್ಲೂಕು ಹಾಡ್ಯ ಗ್ರಾಮದಲ್ಲಿ ಗರಡಿಮನೆ ನಿರ್ಮಾಣಕ್ಕೆ 2019-20ನೇ ಸಾಲಿನಲ್ಲಿ ರೂ.10.00 ಲಕ್ಷ ಅನುದಾನವನ್ನು ನಿರ್ಮಿತಿ ಕೇ೦ದ್ರ, ಮೈಸೂರು ಇವರಿಗೆ ಬಿಡುಗಡೆ ಮಾಡಲಾಗಿದ್ದು, ಸೂಕ್ತ ವಿವೇಶನದ ಅಲಭ್ಯತೆ ಹಿನ್ನೆಲೆಯಲ್ಲಿ ಕಾಮಗಾರಿ ಪ್ರಾರಂಭಗೊಂಡಿರುವುದಿಲ್ಲ. During previous three years in Varuna Constituency, construction of Wrestling hall at Sriramapura Beedi T. Narasipura Taluk, is completed at a cost of Rs.10.00 Lakhs during 2019- 20. Construction of wrestling Hall at Haadya Village, Nanjangud Taluk at a cost of Rs. 10.00 Lakhs released to Nirmithi Kendra, Mysuru, during 2019-20. is not started due to non availability of land. ಅಪೂರ್ಣಗೊಂ೦ಡ ಗರಡಿ ಮನೆಗಳು ಎಷ್ಟು; ಈ ರೀತಿ ಅಪೂರ್ಣಗೊಂ೦ಡ ಗರಡಿ ಮನೆ ಕಾಮಗಾರಿ ಗಳನ್ನು ಯಾವಾಗ ಪೂರ್ಣ ಗೊಳಿಸಲಾಗುವುದು; ವರುಣ ವಿಧಾನ ಸಭಾ ಕ್ಲೇತ್ರದಲ್ಲಿ ಅಪೂರ್ಣಗೊಂಡಿರುವ ಗರಡಿ ಮನೆಗಳು ಇರುವುದಿಲ್ಲ. ಆದರೆ, ಮೈಸೂರಿನ ವರುಣ ಕ್ಷೇತ್ರ ವ್ಯಾಪ್ತಿಯಲ್ಲಿನ ನಂಜನಗೂಡು ತಾಲ್ಲೂಕಿನ ಹಾಡ್ಯ ಗ್ರಾಮದಲ್ಲಿ ಗರಡಿಮನೆ ನಿರ್ಮಾಣಕ್ಕೆ ರೂ.10.00 ಲಕ್ಷ ಅನುದಾನ ಬಿಡುಗಡೆಯಾಗಿದ್ದು, ನಿವೇಶನ ಅಲಭ್ಯತೆಯ ಕಾರಣ ಕಾಮಗಾರಿ ಪ್ರಾರಂಭಿಸಿರುವುದಿಲ್ಲ. ನಿವೇಶನ ಲಭ್ಯವಾದ ಕೂಡಲೇ ಕಾಮಗಾರಿ ಪ್ರಾರಂಭಿಸಲಾಗುವುದು. No incomplete wrestling Hall in Varuna Assembly Constituency. However, an amount of Rs.10.00 lakhs has been released for construction of wrestling Hall at Haadya Village, Nanjangud Taluk in Varuna Constituency but the work is not started due to non availability of land. Construction of this wrestling Hall will be started once the land is made available. ಎಷ್ಟು ಗರಡಿ ಮನೆಗಳಿಗೆ | ಕಳೆದ ಮೂರು ವರ್ಷಗಳಲ್ಲಿ ವರುಣ ವಿಧಾನ ಸಭಾ ಜಶೀಡಾ ಸಲಕರಣೆಗಳನ್ನು | ಕ್ಷೇತ್ರದ ಯಾವುದೇ ಗರಡಿ ಮನೆಗಳಿಗೆ ಕ್ರೀಡಾ ವಿತರಣೆ ಮಾಡಲಾಗಿದೆ; | ಸಲಕರಣೆಗಳನ್ನು ಒದಗಿಸಿರುವುದಿಲ್ಲ. ಎಷ್ಟು ಮೊತ್ತ ವೆಚ್ಚ | ಮಾಡಲಾಗಿದೆ; (ಮಾಹಿತಿ No Sports materials have been provided to Wrestling halls in the previous three years in ನೀಡುವುದು) Varuna Constituenc y. ಬಾಕಿ ಇರುವ ಗರಡಿ|2020-21ನೇ ಸಾಲಿನಲ್ಲಿ ಮೈಸೂರು ಜಿಲ್ಲೆಯ 14 ಮನೆಗಳಿಗೆ ಯಾವ|ಗರಡಿ ಮನೆಗಳಿಗೆ ಒಟ್ಟು ರೂ.490 ಲಕ್ಷಗಳ ಕಾಲಮಿತಿಯಲ್ಲಿ ವೆಚ್ಚಿದಲ್ಲಿ ವಿವಿಧ ಅಲಗೆ ಸಾಧನಾ ಸಲಕರಣೆಗಳನ್ನು ವಿತರಣೆ | ಉಪಕರಣಗಳನ್ನು ಒದಗಿಸುವ ಬಗ್ಗೆ ಜಿಲ್ಲಾ ಮಾಡಲಾಗುವುದು? ಪಂಚಾಯತ್‌ ವಲಯದಲ್ಲಿ ಅನುದಾನ (ಮಾಹಿತಿ ನೀಡುವುದು) ಮಂಜೂರಾಗಿದ್ದು, ಶೀಘ್ರದಲ್ಲಿ, ಸದರಿ ಸಾಮಗಿಗಳನ್ನು ಅರ್ಹ ಗರಡಿ ಮನೆಗಳಿಗೆ ವಿತರಿಸಲಾಗುವುದು. Under Zifla Panchayath grants Rs. 4.90 Lakhs has been granted for the year 2020-21 to provide equipments to 14 wrestling halls in Mysuru District and the equipments will be distributed to eligible wrestling halls at the earliest. ವೈಎಸ್‌ಡಿ-ಇಬಿಬಿ/35/2021. pW (ಡಾ|| ನಾರಶಯಣ ಗೌಡ) ಯುವ ಸಬಲೀಕರಣ ಮತ್ತು ಕ್ರೀಡಾ ಹಾಗೂ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರು. ಕರ್ನಾಟಕ ವಿಧಾನ ಸಭೆ 01. ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ ; 2456 02. ಮಾನ್ಯ ವಿಧಾನ ಸಭೆಯ ಸದಸ್ಯರ ಹೆಸರು : ಶ್ರೀಮತಿ ಸೌಮ್ಯ ರೆಡ್ಡಿ (ಜಯನಗರ) 03. ಉತ್ತರಿಸುವ ದಿನಾಂಕ : 16.03.2021 04. ಉತ್ತರಿಸುವ ಸಚಿವರು. : ಮಾನ್ಯ ಗೃಹ ಸಚಿವರು ಸಂ. ಪ್ರ ಉತರ AY ) ಅ) ರಾಜ್ಯ ಇತ್ತೀ ಅತ್ಯಾಚಾರ [ರಾಜ್ಯದಲ್ಲಿ ಇತ್ತೀಚಿಗೆ ಆತ್ಕಾಚಾರ "ಪ್ರಕರಣಗಳು ಪ್ರಕರಣಗಳು ಹೆಚ್ಚಾಗುತ್ತಿರುವುದು | ಪರದಿಯಾಗಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ. ಸರ್ಕಾರದ ಗಮನಕ್ಕೆ ಬಂದಿದೆಯೇ; | ಕಳದ 03 ವರ್ಷಗಳಲ್ಲಿ ರಾಜ್ಯದಲ್ಲಿ ದಾಖಲಾದ ಅತ್ಯಾಚಾರ ಪ್ರಕರಣಗಳ ವಿವರ ಕೆಳಕಂಡಂತಿರುತ್ತದೆ. [OTST [TES 485 497 76 EEE —————— ಆ) |ಶಾಲಾ- ಕಾಲೇಜು | ೫ ರಾಜ್ಯದ ಪ್ರತಿಯೊಂದು ಜಿಲ್ಲೆಗಳಲ್ಲಿ ಮಹಿಳೆಯರ ಮತ್ತು ವಿದ್ಯಾರ್ಥಿನಿಯರಿಗೆ ಹಾಗೂ ಮಕ್ಕಳ ರಕ್ಷಣೆಗಾಗಿ ವಿಶೇಷ ಪಡೆಗಳು ಮಹಿಳೆಯರಿಗೆ ಸ್ವಯಂ ರಕ್ಷಣಾ | ಕಾರ್ಯನಿರ್ವಹಿಸುತ್ತಿರುತ್ತವೆ. ಕೌಶಲ್ಯವನ್ನು ಕಲ್ಲಿಸುವ ನಿಟ್ಟಿನಲ್ಲಿ | 5 ಸದರಿ ವಿಶೇಷ ಪಡೆಗಳಲ್ಲಿ ವಿಶೇಷವಾಗಿ ಮಹಿಳಾ ಸರ್ಕಾರವು ಹಾಕಿಕೊಂಡಿರುವ [| ಫ್ಲೂಲೀಸ್‌ ಸಿಬ್ಬಂದಿಗಳನ್ನು ನಿಯೋಜಿಸಿದ್ದು ಯೋಜನೆಗಳು ಅಥವಾ | ಅವರುಗಳಿಂದ ಎಲ್ಲಾ ಶಾಲಾಕಾಲೇಜುಗಳ ಹತ್ತಿರ ಕೈಗೊಂಡಿರುವ ಕ್ರಮಗಳು ಏನು; ಮತ್ತು ಮಹಿಳೆಯರು & ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ (ವಿವರ ನೀಡುವುದು) ್ಯ ್ಯ _ ಸೇರುವ ಪ್ರದೇಶಗಳು ಹಾಗೂ ಜನನಿಬಿಡ ಸ್ಥಳಗಳಲ್ಲಿ ವಿಶೇಷ 'ಗಸ್ತು ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ. > ಸದರಿ ಸಿಬ್ಬಂದಿ ರವರು ತೆರೆದ ಮನೆ ಯೋಜನೆಯ ಮೂಲಕ ಮಕ್ಕಳಿಗಾಗಿ ಹಾಗು ಜನ ಸಂಪರ್ಕ ಸಭೆಯ ಮೂಲಕ ಮಹಿಳೆಯರಿಗೆ ಸ್ಥಯಂ ರಕ್ಷಣೆಯ ಬಗ್ಗೆ ಕರಾಟೆ ಮತ್ತು ಕೆಲವು ಕೌಶಲ್ಯಗಳ ಬಗ್ಗೆ ಪ್ರಾತ್ಯಕ್ಷಿಕೆಯ ಮೂಲಕ ಜಾಗೃತಿ ಮೂಡಿಸಲಾಗುತ್ತಿರುತ್ತದೆ. > ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಬೆಂಗಳೂರು ನಗರದಲ್ಲಿ “ವೀರವನಿತೆ” ತಂಡವನ್ನು ರಚಿಸಿ, ಸದರಿಯವರಿಗೆ 6 ತಿಂಗಳು ನುರಿತ ತಜ್ಞರಲ್ಲಿ ಸ್ವಯಂ ರಕ್ಷಣೆ ಮತ್ತು ಮಾರ್ಷಿಯಲ್‌ ಆರ್ಟ್ಸ್‌ ಬಗ್ಗೆ ತರಬೇತಿ ನೀಡಿ, ನಂತರ ಸದರಿ ಯವರುಗಳನ್ನು 3 ತಂಡಗಳನ್ನಾಗಿ ರಚಿಸಿ ಮೇಲಾಧಿಕಾರಿಗಳ ನೇತೃತ್ವದಲ್ಲಿ ನಗರದ ವಿವಿಧ ಶಾಲಾ-ಕಾಲೇಜುಗಳು ಮತ್ತು ಮಹಿಳೆಯರು ಹೆಚ್ಚಾಗಿ ಕೆಲಸ ನಿರ್ವಹಿಸುವ ಗಾರ್ಮೆಂಟ್‌ಗಳು, ಮಾಲ್‌ ಮತ್ತಿತರ ಕಡೆಗಳಲ್ಲಿ ಸದರಿಯವರುಗಳಿಗೆ ಸ್ವಯಂ ರಕ್ಷಣೆಯ ಬಗ್ಗೆ ಮಾಹಿತಿ ಹಾಗೂ ತರಬೇತಿಗಳನ್ನು ನೀಡಲಾಗಿರುತ್ತದೆ. ಇತರೆ ದೇಶಗಳಲ್ಲಿ ಶೀಘ್ರವೇ ಶಿಕ್ಷೆಯನ್ನು ವಿಧಿಸುತ್ತಿದ್ದು ಇಲ್ಲಿ ಶಿಕ್ಷೆಯನ್ನು ನಿಧಾನಗತಿಯಲ್ಲಿ ವಿಧಿಸುತ್ತಿರಲು ಕಾರಣಗಳೇನು? 3 HD7 SDN 2021 ಇ) re ಪ್ರಾರನಗಗ ಸರಬಂಧಸರತ3] ರಾಜ್ಯದಲ್ಲಿ ಮಹಿಳೆಯರ ಮತ್ತು ``ಮಕ್ಕಳ ಮೇಲಿನ] ಅಪರಾಧಗಳ ಕುರಿತಂತೆ ದಂಢ ವಿಧಿ (ತಿದ್ದುಪಡಿ) ಅಧಿನಿಯಮ ಸುಗ್ರಿವಾಜ್ಞೆ-2018 ಅನ್ನು ಜಾರಿಗೊಳಿಸಲಾಗಿರುತ್ತದೆ. ಈ ದಂಡ ವಿಧಿ (ತಿದ್ದುಪಡಿ) ಯಲ್ಲಿ ( ಭಾರತೀಯ ದಂಡ ಸಂಹಿತೆ, 1860, ಭಾರತೀಯ ಸಾಕ್ಷ್ಯ ಅಧಿನಿಯಮ, 1872, ಭಾರತ ದಂಡ ಪ್ರಕ್ರಿಯಾ ಸಂಹಿತೆ, 1973, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ, 2012) ಗಳಿಗೆ ತಿದ್ದುಪಡಿಯನ್ನು ಮಾಡಲಾಗಿದ್ದು, ಈ ತಿದ್ದುಪಡಿಯಲ್ಲಿ ಅತ್ಯಾಚಾರ, ಲೈಂಗಿಕ ಕಿರುಕುಳದಂತಹ ಅಪರಾಧಗಳಿಗೆ ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸಲಾಗಿರುತ್ತದೆ ಹಾಗೂ ತನಿಖಾ ಅವಧಿಯನ್ನು 90 ದಿನದಿಂದ 60 ದಿನಗಳಿಗೆ ಇಳಿಸಲಾಗಿದೆ. ಈ ಸಂಬಂಧ ಎಲ್ಲಾ ಘಟಕಾಧಿಕಾರಿಗಳಿಗೆ ಪೊಲೀಸ್‌ ಪ್ರಧಾನ ಕಛೇರಿಯ ಸುತ್ತೋಲೆ ಸಂ.ಅಪರಾಧ- 3(1)/38/2018, ದಿನಾಂಕ: 06/07/2018 ರಂದು ಸುತ್ತೋಲೆಯನ್ನು ಹೋರಡಿಸಲಾಗಿರುತ್ತದೆ. ಈ ಸಂಭಂಧ ತನಿಖೆಯನ್ನು ಯಾವುದೇ ವಿಳಂಬವಿಲ್ಲದೇ ಶೀಘ್ರವಾಗಿ ಪೂರ್ಣಗೊಳಿಸಿ ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಹ ಸಲ್ಲಿಸಲಾಗುತ್ತಿದೆ. ಮುಂದುವರೆದು ಮಹಿಳೆಯರ ಮತ್ತು ಮಕ್ಕಳ ಸುರಕ್ಷತೆಗಾಗಿ “ ಪಿಂಕ್‌ ಹೊಯ್ದಳ” ಮತ್ತು 112 ಗಸ್ತು ವಾಹನ ದಿನದ 24 ಗಂಟೆಯೂ ಸಹ ಗಸ್ತು ಕಾರ್ಯ ನಿರ್ವಹಿಸುತ್ತಿದೆ. ಮಹಿಳೆಯರ ಮತ್ತು ಮಕ್ಕಳ ಸುರಕ್ಷತೆಗಾಗಿ ರಾಜ್ಯದ ವಿವಿಧೆಡೆಗಳಲ್ಲಿ 33 ಹೊಸ ಮಹಿಳಾ ಪೊಲೀಸ್‌ ಠಾಣೆಯನ್ನು ಸೃಜಿಸಲಾಗಿದೆ. ಹೊಲೀಸ್‌ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಪೊಲೀಸ್‌ ಸಿಬ್ಬಂದಿಯ ನೇರ ನೇಮಕಾತಿಯಲ್ಲಿ ಶೇಕಡ 25% ರಷ್ಟು ಮಹಿಳಾ ಅಭ್ಯರ್ಥಿಗಳಿಗೆ ಮೀಸಲಾತಿ ಕಲ್ಪಿಸಲಾಗಿರುತ್ತದೆ. | (ಬಸವರಾಜ`ಬೊಮ್ಮಾಯಿ) ಕರ್ನಾಟಕ ವಿಧಾನಸಭೆ 2457 ಶ್ರೀ ಭೀಮಾ ನಾಯ್ಕ ಎಸ್‌. (ಹಗರಿಬೊಮ್ಮನಹಳ್ಳಿ) ಉತ್ತರಿಸಬೇಕಾದ ದಿನಾಂಕ 16.03.2021 ಉತ್ತರಿಸಬೇಕಾದ ಸಚಿವರು ಮಾನ್ಯ ಮುಖ್ಯಮಂತ್ರಿಯವರು kkk ಉತ್ತರ ಅ) ಹಗರಿಬೊಮ್ಮಹಳ್ಳಿ ವಿಧಾನಸಭಾ ಕ್ಷೇತ್ರದ ತೆಲುಗೋಳಿ ಗ್ರಾಮದಲ್ಲಿ 66 ಕೆ.ವಿ. ವಿದ್ಯುತ್‌ ಉಪಕೇಂದ್ರಕ್ಕೆ ಭೂ ಮಂಜೂರಾತಿ ಪ್ರಿಯೆ ವಿಳಂಬವಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಆ) ಬಂದಿದ್ದಲ್ಲಿ, ಪ್ರಕ್ರಿಯೆ ವಿಳಂಬಗೊಳ್ಳಲು ಕಾರಣವೇನು ಮತ್ತು ಯೋಜನೆಯು ಯಾವ ಹಂತದಲ್ಲಿದೆ? ಹಗರಿಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರದ ತೆಲುಗೋಳಿ ಗ್ರಾಮಕ್ಕೆ 66/1 ಕೆವಿ ತಂಬ್ರಹಳ್ಳಿ ಉಪಕೇಂದ್ರದ 11 ಕೆವಿ ೯10 ತೆಲುಗೋಳ NJY ಫೀಡರ್‌ ಮತ್ತು 11 82 F1 ಮುತ್ಯುರ IP 5! ಫೀಡರ್‌ ಹಾಗೂ ಗುಡ್ಡಾ 1P St ಫೀಡರ್‌ ಮುಖಾಂತರ ತೇಲುಗೋಳಿ ಹಾಗೂ ಸುತ್ತಲಿನ ಗ್ರಾಮಗಳಾದ ರಾಮೇಶ್ವರ, ಬಂಡಿ, ಕಿತ್ತನೂರು, ಮುತ್ಳುರ, ತಾಂಬಳ್ಳಿ ಉತ್ತರ ಗ್ರಾಮಗಳಿಗೆ ಸಮರ್ಪಕ . ವಿದ್ಯುತ್‌ : ಸರಬರಾಜು ಮಾಡಲಾಗುತ್ತಿದೆ. ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ತೆಲುಗೋಳಿ ಗ್ರಾಮದಿಂದ ಸುಮಾರು 10 ಕಮೀ. ದೂರದಲ್ಲಿರುವ ಜಿ.ಕೋಡಿಹಳ್ಳಿ ಗ್ರಾಮದಲ್ಲಿ 66/11 ಕೆ.ವಿ. ವಿದ್ಯುತ್‌ ಉಪಕೇಂದ್ರ ಸ್ಥಾಪಿ ಪಿಸಲು ಕವಿಪ್ರನಿನಿ ಯಿಂದ ಅನುಮೋದನೆಗೊಂಡಿದ್ದು ಜಮೀನು ಖರೀದಿ ಪ್ರಕ್ರಿಯೆಯು ಪ್ರಗತಿಯಲ್ಲಿದೆ. ಇದರಿಂದ 66/1 ಕೆ.ವಿ.ತಂಬ್ರಹಳ್ಳಿ ವಿದ್ಯುತ್‌ ಉಪಕೇಂದ್ರದ ಒತ್ತಡವನ್ನು 50% ವರೆಗೆ" ಕಡಿಮೆ ಮಾಡಬಹುದಾಗಿರುತ್ತದೆ. ಆದುದರಿಂದ, ತೆಲುಗೋಳಿ ಗ್ರಾಮದಲ್ಲಿ ಹೊಸದಾಗಿ 6611 ಕೆ.ವಿ. ವಿದ್ಧುತ್‌ ಉಪಕೇಂದ್ರವನ್ನು ಸ್ಥಾಪಿಸುವ ಅವಶ್ಯಕತೆಯಿರುವುದಿಲ್ಲ. pad . ಸಂಖ್ಯೆ: ಎನರ್ಜಿ 75 ಪಿಪಿಎಂ 2021 wok (ಬಿ.ಎಸ್‌.ಯಡಯೊರಪ್ಪ) ಮುಖ್ಯಮಂತ್ರಿ ಕರ್ನಾಟಕ ವಧಾನಸಬೆ ಚುಕ್ಕೆ ಗುರುತಿನ ಪಶ್ನೆ ಸಂಖ್ಯೆ 2439 ಸದಸ್ಯರ ಹೆಸರು ಶ್ರೀ ನಂಜೇಗೌಡ ಕೆ.ವೈ. (ಮಾಲೂರು) ಉತ್ತರಿಸಬೇಕಾದ ದಿನಾಂಕ 16.03.2021 ಉತ್ತರಿಸಬೇಕಾದ ಸಚಿವರು ಮಾನ್ಯ ಮುಖ್ಯಮಂತ್ರಿಯವರು Kok kk ಉತ್ತರ ಅ) ರಾಜ್ಯದಲ್ಲಿ ಬೇಸಿಗೆ ಕಾಲ ಹತ್ತಿರವಾಗುತ್ತಿರುವುದರಿಂದ ಸಾರ್ವಜನಿಕರಿಗೆ ಕುಡಿಯುವ ನೀರು ಮತ್ತು ಕೃಷಿಕ ರೈತರಿಗೆ ಸಮರ್ಪಕ ವಿದ್ಯುತ್‌ ಒದಗಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳೇನು (ವಿವರ ಒದಗಿಸುವುದು); ರಾಜ್ಯದಲ್ಲಿ ಜಲ ವಿದ್ಯುತ, ಉಷ್ಟ ವಿದ್ಯುತ್‌, ನವೀಕರಿಸಬಹುದಾದ (ಸೋಲಾರ್‌, ವಿಂಡ್‌, ಬಯೋಮಾಸ್‌) ವಿದ್ಯುತ್‌ ಮೂಲಗಳು ಹಾಗೂ ಸಿಜಿಎಸ್‌ ಮೂಲಗಳಿಂದ ಸಾಕಷ್ಟು ಪ್ರಮಾಣದ ವಿದ್ಯುತ್‌ ಲಭ್ಯವಿರುತ್ತದೆ. ಬೇಸಿಗೆ ಕಾಲದಲ್ಲಿ ಕುಡಿಯುವ ನೀರು ಮತ್ತು ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್‌ ಒದಗಿಸಲು ಯಾವುದೇ ತೊಂದರೆಯಿರುವುದಿಲ್ಲ. ಸಾರ್ವಜನಿಕರಿಗೆ ಕುಡಿಯುವ ನೀರಿನ ಸ್ಥಾವರಗಳಿಗೆ 24 ಗಂಟೆಗಳ ಕಾಲ 3 ಫೇಸ್‌ ವಿದ್ಯುತ್ತನ್ನು ಒದಗಿಸಲಾಗುತ್ತಿದೆ ಹಾಗೂ ರೈತರ ಕೃಷಿ ಪಂಪ್‌ಸೆಟ್‌ಗಳ ಫೀಡರ್‌ಗಳಿಗೆ ಪ್ರಸ್ತುತ ಜಾರಿಯಲ್ಲಿರುವ ಆದೇಶದಂತೆ 7 ಗಂಟೆಗಳ ಕಾಲ 3 ಫೇಸ್‌ ವಿದ್ಯುತ್‌ ಸರಬರಾಜು ಮಾಡಲಾಗುತ್ತಿದೆ. ತಾಂತ್ರಿಕ ಸಾಧ್ಯತೆ ಇರುವ ಕೃಷಿ ಪಂಪ್‌ಸೆಟ್‌ಗಳ ಫೀಡರ್‌ಗಳಿಗೆ ಹಗಲಿನ ವೇಳೆಯಲ್ಲಿಯೇ ನಿರಂತರ 7 ಗಂಟೆಗಳ ಕಾಲ 3 ಫೇಸ್‌ ವಿದ್ಯುತ್ತನ್ನು ಸರಬರಾಜು ಮಾಡಲಾಗುತ್ತಿದೆ. ಆ) ಮಾಲೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಟ್ರಾನ್ನಫಾರ್ಮರ್‌ಗಳು ಸುಟ್ಟು ಹೋದಾಗ, ಅವುಗಳನ್ನು ತ್ಸರಿತವಾಗಿ ಬದಲಾಯಿಸದೇ ವಿಳಂಬವಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಇ) ಹಾಗಿದ್ದಲ್ಲಿ, ಈ ಸಮಸ್ಯೆಯನ್ನು ಪರಿಹರಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳೇನು; ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿಯ ಕೆ.ಜಿ.ಎಫ್‌. ವಿಭಾಗ ವ್ಯಾಪ್ತಿಯ ಮಾಲೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಗರ ಪ್ರದೇಶಗಳ ಪರಿವರ್ತಕಗಳು ವಿಫಲಗೊಂಡಲ್ಲಿ 24 ಗಂಟೆಗಳ ಒಳಗಾಗಿ ಹಾಗೂ ರೈತರ ಕೃಷಿ ಪಂಪ್‌ಸೆಟ್‌ಗಳ ಪರಿವರ್ತಕಗಳು ವಿಫಲಗೊಂಡಲ್ಲಿ 72 ಗಂಟೆಗಳ ಒಳಗೆ ಕೆ.ಇ.ಆರ್‌.ಸಿ. ನಿಯಮಾನುಸಾರ ಯಾವುದೇ ರೀತಿಯ ವಿಳಂಬ ಧೋರಣೆ ಅನುಸರಿಸದೆ ಬದಲಾಯಿಸಲಾಗುತ್ತಿದೆ. ಮಾಲೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2020-21 ನೇ ಸಾಲಿನ ಫೆಬ್ರವರಿ-2021ರ ಅಂತ್ಯಕ್ಕೆ 337 ಸಂಖ್ಯೆಯ ಪರಿವರ್ತಕಗಳು ವಿಫಲಗೊಂಡಿದ್ದು, ಪರಿವರ್ತಕಗಳನ್ನು ಈಗಾಗಲೇ ಬದಲಾಯಿಸಲಾಗಿರುತ್ತದೆ. ಐಲ್ಲಾ ( ಪರಿವರ್ತಕವನ್ನು ಅಳವಡಿಸುವ ತನಕ ತಾತ್ಕಾಲಿಕವಾಗಿ ಸಮೀಪದಲ್ಲಿರುವ ಪರಿವರ್ತಕದ ತಾಂತ್ರಿಕ ಸಾಧ್ಯತೆಗನುಗುಣವಾಗಿ 17 ಜಾಲ ಸಂಪರ್ಕ ನೀಡಿ ಗ್ರಾಹಕರಿಗೆ ಯಾವುದೇ ತೊಂದರೆಯಾಗದಂತೆ ವಿದ್ಯುತ್‌ ಸರಬರಾಜು ಮಾಡಲಾಗಿರುತ್ತದೆ. ಮಾಲೂರು ಉಪವಿಭಾಗದಲ್ಲಿ ವಿಫಲಗೊಂಡಿರುವ ಪರಿವರ್ತಕಗಳನ್ನು ದುರಸ್ಥಿಗೊಳಿಸುವ ದೃಷ್ಟಿಯಿಂದ ಮಾಲೂರು ತಾಲ್ಲೂಕಿನಲ್ಲಿ ವಿದ್ಯುತ್‌ ಪರಿವರ್ತಕ ದುರಸ್ಥಿ ಕೇಂದ್ರವು ಕಾರ್ಯನಿರ್ವಹಿಸುತ್ತಿರುತ್ತದೆ. -L- ಬ್ಯಾಂಕ್‌ನ್ನು ಸ್ಥಾಪಿಸಲಾಗಿದ್ದು, 30 ಸಂಖ್ಯೆಯ ಪರಿವರ್ತಕಗಳನ್ನು ದಾಸ್ತಾನು ke ವಿಫಲವಾದ ಪರಿವರ್ತಕಗಳನ್ನು ಬದಲಾಯಿಸಲು ಮಾಲೂರಿನಲ್ಲಿ ಪರಿ ರಿವಥಕ ಫೆಬ್ರವರಿ 2021 ಅಂತ್ಯಕ್ಕೆ ವಿವಿಧ ಸಾಮರ್ಥ್ಯದ ಒಟ್ಟು ಈ) | ಟ್ರಾನ್ನ್‌ಫಾರ್ಮರ್‌ಗಳು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣಾ ಆಯೋಗ ನಿಯಮಾನುಸಾರ ನಗರ ಸುಟ್ಟು ಹೋದಾಗ ಪ್ರದೇಶಗಳಲ್ಲಿ ಪರಿವರ್ತಕಗಳು ವಿಫಲಗೊಂಡಲ್ಲಿ 24 ಗಂಟೆಗಳ ಒಳಗಾಗಿ ಹಾಗೂ ಅವುಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಪರಿವರ್ತಕಗಳು ವಿಫಲಗೊಂಡಲ್ಲಿ 72 ಗಂಟೆಗಳ ಒಳಗೆ .| ಬದಲಾಯಿಸಲು ಇರುವ ಬದಲಾಯಿಸಲಾಗುತ್ತಿದೆ. RUGS ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿಯಲ್ಲಿ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ K ವಿದ್ಯುತ್‌ ಪೂರೈಕೆಯಲ್ಲಿ pM ರೀತಿಯ Ps ಈ ಕೆಳಕಂಡ ವ್ಯವಸ್ಥೆ ಯನ್ನು H ಕೈಗೊಳ್ಳಲಾಗುತ್ತಿದೆ: * ವಿಫಲವಾದ ಪರಿವರ್ತಕವನ್ನು ಬದಲಾಯಿಸುವ ತನಕ ತಾತ್ಕಾಲಿಕವಾಗಿ ಸಮೀಪದಲ್ಲಿರುವ ESM ತಾಂತ್ರಿಕ ಸಾಧ್ಯ ತೆಗನುಗುಣವಾಗಿ LT ಜಾಲ ಸಂಪರ್ಕ ನೀಡಿ ವಿದ್ಯುಶ್‌ ಸರಬರಾಜು ಮಾಡಲಾಗುತ್ತಿದೆ. ಬೆ.ವಿ. ಕಂಪನಿಯ ವ್ಯಾಪ್ತಿಯಲ್ಲಿ ತಾಲ್ಲೂಕುವಾರು 45 ಸಂಖ್ಯೆಯ ಪರಿವರ್ತಕ ದುರಸ್ತಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು ದುರಸ್ಸಿಗೊಂಡ ಪರಿವರ್ತಕಗಳನ್ನು ತಾಲ್ಲೂಕು ಮಟ್ಟದಲ್ಲಿ ತೆರೆಯಲಾದ ಪರಿವರ್ತಕಗಳ ಬ್ಯಾಂಕ್‌ಗಳಲ್ಲಿ ಹಾಗೂ ಉಗ್ರಾಣಗಳಲ್ಲಿ ದಾಸ್ತಾನನ್ನು ಇರಿಸಲಾಗುತ್ತಿದೆ. ಬೆ.ವಿ.ಕಂಪನಿಯ ಉಪವಿಭಾಗವಾರು ಒಟ್ಟು 48 ಸಂಖ್ಯೆಯ ಪರಿವರ್ತಕಗಳ ಬ್ಯಾಂಕುಗಳನ್ನು ತೆರೆಯಲಾಗಿದ್ದು, ಸದರಿ ಪರಿವರ್ತಕ ಬ್ಯಾಂಕ್‌ಗಳಲ್ಲಿ, ದಿನಾಂಕ: 28.02. 2021ರ ಅಂತ್ಯಕ್ಕೆ ಒಟ್ಟು 774 ಸಂಖ್ಯೆಯ ವಿವಿಧ ಸಾಮರ್ಥ್ಯದ ಹೊಸ / ದುರಸ್ವಿಗೊಂಡ ಪರಿವರ್ತಕಗಳನ್ನು ದಾಸ್ತಾನು” ಇರಿಸಲಾಗಿದೆ ಹಾಗೂ ವಿಭಾಗವಾರು ಒಟ್ಟು 26 ಸಂಖ್ಯೆಯ ಉಗ್ರಾಣಗಳಿದ್ದು ದಿನಾಂಕ:28.02.2021ರ ಅಂತ್ಯಕ್ಕೆ ಒಟ್ಟು 2428 ಸಂಖ್ಯೆಯ ವಿವಿಧ ಸಾಮರ್ಥ್ಯದ ಹೊಸ / ದುರಸ್ಸಿಗೊಂಡ ಪರಿವರ್ತಕಗಳನ್ನು ದಾಸ್ತಾನು ಇರಿಸಲಾಗಿದೆ. ಉ)| ಟ್ರಾನ್ನ್‌ಫಾರ್ಮರ್‌ಗಳು * ಬೆ.ವಿ.ಕಂಪನಿಯಲ್ಲಿ ಕೆ.ಇ.ಆರ್‌.ಸಿ ನಿಯಮಾನುಸಾರ ಗ್ರಾಮೀಣ ಪ್ರದೇಶಗಳಲ್ಲಿ 72 ಸುಟ್ಟು ಹೋಗಿರುವ ಬಗ್ಗೆ ಗಂಟೆಯ ಒಳಗೆ ಮತ್ತು ನಗರ ಪ್ರದೇಶಗಳಲ್ಲಿ 24 ಗಂಟೆಗಳ ಒಳಗಾಗಿ ಇಲಾಖಾ ಅಧಿಕಾರಿಗಳಿಗೆ ವಿಫಲಗೊಂಡ ಪರಿವರ್ತಕಗಳನ್ನು ಬದಲಾಯಿಸಿ, ಉತ್ತಮ ಗುಣಮಟ್ಟದ ವಿದ್ಯುತ್‌ ಮಾಹಿತಿ ಒದಗಿಸಿದಾಗ ಸರಬರಾಜು ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಈಭೇಯಗಳ ಬೆ.ವಿ.ಕಂಪನಿಯ ವ್ಯಾಪ್ತಿಯಲ್ಲಿ ಪರಿವರ್ತಕಗಳು ವಿಫಲವಾದಲ್ಲಿ ಸಹಾಯವಾಣಿ ಭವಮಾಜರಿಗಳೇನು? ಸಂಖ್ಯೆ912 ಅಥವಾ ಸಂಬಂಧಪಟ್ಟ ಅಧಿಕಾರಿಗಿಗೆ ದೂರನ್ನು (ಮಾಹಿತಿ ಸಲ್ಲಿಸಬಹುದಾಗಿರುತ್ತದೆ. ಒದಗಿಸುವುದು) ಸಂಬಂಧಿಸಿದ ಶಾಖಾಧಿಕಾರಿಗಳು ಗ್ರಾಹಕದೂರು ಕೇಂದ್ರದಲ್ಲಿ ದಾಖಲಿಸಿದ ದೂರಿನ ಮೇರೆಗೆ ಅಥವಾ ಸ್ವಂತ ದಾಖಲಿಸಿದ ದೂರಿನ ಮೇರೆಗೆ, ಡಾಕೆಟ್‌ ನಂಬರನ್ನು ಬೆವಿಕಂನ ಗ್ರಾಹಕದೂರು ಕೇಂದ್ರದಿಂದ ಪಡೆದು ಸ್ಥಳ ಪರಿಶೀಲಿಸಿ ಪರಿವರ್ತಕ ವಿಫಲಗೊಂಡ ಬಗ್ಗೆ ಖಚಿತಪಡಿಸಿಕೊಂಡು, ಪಲಗದಂಡ ಪರಿವರ್ತಕಗಳನ್ನು ಬದಲಾಯಿಸಿ ಯಾವುದೇ ರೀತಿಯ ತೊಂದರೆಯಾಗದಂತೆ ಸಕಾಲದಲ್ಲಿ ವಿದುತ್‌ ಪೂರೈೆಸಲಾಗುತಿದೆ. ಸಂಖ್ಯೆ: ಎನರ್ಜಿ 76 ಪಿಪಿಎಂ 2021 ೪5ರ ಹ (ಬಿ.ಎಸ್‌.ಯಡಿಯೂರಪ್ಪ) ಮುಖ್ಯಮಂತ್ರಿ ಶ್ರ ಸದಸ್ಯರ ಹೆಸರು oN ಉತ್ತರಿಸುವ ಸಚಿವರು ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ ಉತ್ತರಿಸಬೇಕಾದ ದಿನಾಂಕ ಕರ್ನಾಟಕ ವಿಧಾನ ಸಭೆ : 2407 : ಶ್ರೀ ಶಿವಣ್ಣ.ಬಿ. : 16.03.2021 ಫಿ ಸಣ್ಣ ನೀರಾವರಿ ಸಚಿವರು. ಪ್ರಶ್ನೆಗಳು ಉತ್ತರಗಳು @| Bled ಆನೇಕಲ್‌ ತಾಲ್ಲೂಕಿನ ಕೆರೆಗಳಿಗೆ ಬೆಂಗಳೂರು ನಗರದ ಸಂಸ್ಕರಿಸಿದ ನೀರನ್ನು ತುಂಬಿಸುವ ಕಾಮಗಾರಿಯು ಪ್ರಸ್ತುತ ಯಾವ ಹಂತದಲ್ಲಿದೆ? (ಪೂರ್ಣ ಮಾಹಿತಿ ನೀಡುವುದು) ಈ ತಾಲ್ಲೂಕಿನ ಕೆರೆಗಳಿಗೆ ಸಂಸ್ಕರಿಸಿದ ನೀರನ್ನು ಯಾವಾಗ ತುಂಬಿಸಲಾಗುವುದು (ಪೂರ್ಣ ಮಾಹಿತಿ ನೀಡುವುದು) ಸಣ್ಣ ನೀರಾವರಿ ಇಲಾಖೆಯಡಿ `ಜೆಂಗಳೊರು `` `ನಗರದ ಕೆ.ಸಿ.ವ್ಯಾಲಿಯ ಸಂಸ್ಕರಣ ಘಟಕದಿಂದ ದ್ವಿತೀಯ ಹಂತದಲ್ಲಿ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಏತ ನೀರಾವರಿ ಮೂಲಕ ಆನೇಕಲ್‌ ತಾಲ್ಲೂಕಿನ 67 ಕೆರೆಗಳನ್ನು ಹಾಗೂ ಕನಕಪುರ ತಾಲ್ಲೂಕಿನ ರಾವುತನಹಳ್ಳ ಮತ್ತು ಮಾವತ್ತೂರು ಕೆರೆಗಳನ್ನು ತುಂಬಿಸುವ ಕಾಮಗಾರಿಯನ್ನು ಕೈಗೊಳ್ಳಲಾಗಿರುತ್ತದೆ. ಈ ಯೋಜನೆಯಲ್ಲಿ ವಿನ್ಯಾಸಿಸಲಾಗಿರುತ್ತದೆ. 1 ಆನೇಕಲ್‌ - ಪಂಪ್‌ ಹೌಸ್‌ -। 2) ಮುತ್ತಾನಲ್ಲೂರು - ಪಂಪ್‌ ಹೌಸ್‌ - ಕೆಳಕಂಡಂತೆ 2 ಪಂಪ್‌ಹೌಸ್‌ಗಳನ್ನು ಮೇಲ್ಕಂಡ ಎರಡೂ ಪಂಪ್‌ ಹೌಸ್‌ಗಳ ನಿರ್ಮಾಣ ಕಾಮಗಾರಿಗಳು ಪೂರ್ಣಗೊಂಡಿರುತ್ತವೆ. ಆನೇಕಲ್‌ ಪಂಪ್‌ ಹೌಸ್‌ ರಿಂದ ಮುತ್ತಾನಲ್ಲೂರು ಪಂಪ್‌ ಹೌಸ್‌ ವರೆಗೆ ವಿನ್ಯಾಸಿಸಲಾಗಿದ್ದ ಏರು ಕೊಳವೆ ಮಾರ್ಗದ ನಿರ್ಮಾಣ ಕಾರ್ಯವು ಪೂರ್ಣಗೊಂಡಿರುತ್ತದೆ. ಉಳಿದಂತೆ ಮುತ್ತಾನಲ್ಲೂರು ಪಂಪ್‌ ಹೌಸ್‌ನಿಂದ ಏರುಕೊಳವೆ ಮಾರ್ಗದ ನಿರ್ಮಾಣ ಕಾರ್ಯವು ಪ್ರಗತಿಯಲ್ಲಿರುತ್ತದೆ. ಈ ಯೋಜನೆಯಲ್ಲಿ ವಿವಿಧ ವ್ಯಾಸದ 68.691 ಕಿ.ಮೀ ಉದ್ದದ ಎಂ.ಎಸ್‌. ಪೈಪು ಗಳನ್ನು ಹಾಗೂ 28406 ಕಿ.ಮಿ. ಉದ್ದದ ಹೆಚ್‌.ಡಿ.ಪಿ.ಇ. ಪೈಪುಗಳನ್ನು ಅಳವಡಿಸಲು ವಿನ್ಯಾಸಿಸಲಾಗಿದೆ. ವಿನ್ಯಾಸಿತ 68.691 ಕಿ.ಮೀ. ಉದ್ದದ ಎಂ.ಎಸ್‌. ಪೈಪುಗಳ ಪೈಕಿ 66.053 ಕಿ.ಮೀ. ಉದ್ದದ ಪೈಪುಗಳ ನಿರ್ಮಾಣ ಕಾರ್ಯವು ಪೂರ್ಣಗೊಂಡಿದ್ದು, ಉಳಿದ 2.638 ಕಿ.ಮಿ. ಪೈಪಲೈನ್‌ ಅಳವಡಿಸುವ ಕಾಮಗಾರಿ ಪ್ರಗತಿಯಲ್ಲಿದೆ ಹಾಗೂ ವಿನ್ಯಾಸಿತ 28.406 ಕಿ.ಮಿ. ಉದ್ದದ ಹೆಚ್‌.ಡಿ.ಪಿ.ಇ. ಪೈಪುಗಳ ಪೈಕಿ 24.50 ಕಿಮೀ ಉದ್ದದ ಪೈಪುಗಳನ್ನು ಅಳವಡಿಸಲಾಗಿದ್ದು, ಉಳಿದ 3.906 ಕಿ.ಮೀ. ಉದ್ದದ ಪೈಪುಗಳನ್ನು ಅಳವಡಿಸಬೇಕಾಗಿರುತ್ತದೆ. ಸದರಿ ಕಾಮಗಾರಿಗೆ ಅಗತ್ಯವಿರುವ ನೀರನ್ನು ಪೂರೈಸುವ ಸಂಸ್ಕರಿಸಿದ ನೀರಿನ ಘಟಕವು ಔBWSSB ರವರಿಂದ ನಿರ್ಮಾಣ ಹಂತದಲ್ಲಿದ್ದು, ನೀರು ಲಭ್ಯವಾದ ನಂತರ ಟ್ರಯಲ್‌ ರನ್‌ ಮಾಡಿ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಉದ್ದೇಶಿಸಲಾಗಿದೆ. ಚಂದಾಪುರ ಕರೆಯ ಬಳಿ "ಬರುವೆ `ರಾಜಾಕಾಲುಷೆ``ಅಂಚಿನಲ್ಲಿ ಏರುಕೊಳವೆ ಮಾರ್ಗ ಕೊಂಡೊಯ್ಯಲು ಚಂದಾಪುರ ಗ್ರಾಮಸ್ಥರು ಅಡಚಣೆ ಉಂಟು ಮಾಡಿರುವುದರಿಂದ ಕೆರೆ ಮತ್ತು ರಾಜಾಕಾಲುವೆಯ ಗಡಿ ಗುರುತಿಸಲು ಸರ್ವೆ ಕಾರ್ಯ ನಡೆಸಲಾಗಿದ್ದು, ಗ್ರಾಮಸ್ಥರು ಒತ್ತುವರಿ ಮಾಡಿರುವುದು ಕಂಡುಬಂದಿರುತ್ತದೆ. ಒತ್ತುವರಿ ತೆರವುಗೊಳಿಸಿ, 1.20ಕ.ಮೀ ಪೈಪ್‌ಲೈನ್‌ ಕಾಮಗಾರಿ ಯನ್ನು ಪೂರ್ಣಗೊಳಿಸಲಾಗುವುದು. ಹೊಸಹಳ್ಳಿ ಗ್ರಾಮದ ಬಳಿ 300ಮೀ. ಮತ್ತು ಎಲ್ಲಮ್ಮನ ನಗರ (ಚಂದಾಪುರ ್ಹಟಸA!। ಸರ್ವಿಸ್‌ ರಸ್ತೆ ಬಳಿ 260.ಮೀ ರಸ್ತೆ ಅಗೆದು ಪೈಪ್‌ಲೈನ್‌ ಅಳವಳವಡಿಸುವ ಕಾಮಗಾರಿಗೆ ಗ್ರಾಮಸ್ಥರು ಅಡಚಣೆ ಉಂಟು ಮಾಡಿರುವುದರಿಂದ ಕಾಮಗಾರಿಯು ಸ್ಥಗಿತಗೊಂಡಿರುತ್ತದೆ. ಚಂದಾಪುರದಿಂದ ದೊಮ್ಮಸಂದಕ್ಕೆ ಹೋಗುವ ರಸ್ತೆಯಲ್ಲಿ ಬರುವ ರಾಮಸಾಗರ ಗ್ರಾಮದ ಹತ್ತಿರ 503ಮೀ. ಉದ್ದದ ಪೈಖ್‌ ಲೈನ್‌ ಅನ್ನು ಲೋಕೋಪಯೋಗಿ ಇಲಾಖೆಯ ರಸ್ತೆಯ ಗಂಟlರೇr ನಲ್ಲಿ ಅಳವಡಿಸಲು ಲೋಕೋಪಯೋಗಿ ಇಲಾಖೆಯ ಅನುಮತಿ ಪಡೆಯಲಾಗುತ್ತಿದೆ. ಮೇಲ್ಕಂಡ ಎಲ್ಲಾ ಅಡೆತಡೆಗಳನ್ನು ನಿವಾರಿಸಿಕೊಂಡು BWSSB ರವರಿಂದ ನಿರ್ಮಾಣ ಹಂತದಲ್ಲಿರುವ ಸಂಸ್ಕರಿಸಿದ ನೀರಿನ ಘಟಕದಿಂದ ನೀರು ಲಭ್ಯವಾದ ನಂತರ ಉಬ್ಬೇಶಿತ ಕೆರೆಗಳಿಗೆ ನೀರು ತುಂಬಿಸಲು ಕ್ರಮ ವಹಿಸಲಾಗುವುದು. ಕಡತ ಸಂಖ್ಯೆ: MID 166 LAQ 2021 nel (ಜೆ.ಸಿ.ಮಾಧುಸ್ವಾಮಿ) ಸಣ್ಣ ನೀರಾವರಿ ಸಚಿವರು. ಠ ಸದಸ್ಯರ ಹೆಸರು £3 Ds ಉತ್ತರಿಸುವ ಸಚಿವರು ಚುಕ್ಕೆ ಗುರುತಿನ ಪ್ರಶ್ನೆ ಸಂಖೆ ಉತ್ತರಿಸಬೇಕಾದ ದಿನಾಂಕ ಕರ್ನಾಟಕ ವಿಧಾನ ಸಭೆ : 2493 : ಶ್ರೀ ಶರತ್‌ ಕುಮಾರ್‌ ಬಚ್ಚೇಗೌಡ. : 16.03.2021 ; ಸಣ್ಣ ನೀರಾವರಿ ಸಚಿವರು. F) ಪ್ರಶ್ನೆಗಳು ಉತ್ತರಗಳು 'ಹೊಸಕೋಟ್‌ `ನಿಧಾನಸಭಾ ಕ್ಷೇತಕ್ಕೆ 2019 ರಲ್ಲಿ ರೂ.100.00 ಕೋಟಿಗಳ ವೆಚ್ಚದಲ್ಲಿ ಮಂಜೂರಾದ ವೆಂಗಯ್ಯನಕೆರೆ ಏತ ನೀರಾವರಿಯು ಯಾವಾಗ ಪೂರ್ಣಗೊಳ್ಳಲಿದೆ? — ಬೆಂಗಳೊರು`'ಗಾಮಾಂತರ ಜಿಲ್ಲೆ ಹೊಸಕೋಟೆ `ತಾಲ್ಲೂನ 30 ಕೆರೆಗಳಿಗೆ ಕೆ.ಆರ್‌.ಪುರಂ ಎಸ್‌.ಟಿ.ಪಿ ಯಿಂದ ಸಂಸ್ಕರಿಸಿದ ತ್ಯಾಜ್ಯ ನೀರನ್ನು ತುಂಬಿಸುವ ಏತ ನೀರಾವರಿ ಯೋಜನೆ ನಿರ್ಮಾಣ ಕಾಮಗಾರಿಯನ್ನು ರೂ.100.00 ಕೋಟಿ ಅಂದಾಜು ಮೊತ್ತದೊಂದಿಗೆ ಕೈಗೊಳ್ಳಲು ಅನುಮೋದನೆ ನೀಡಲಾಗಿದ್ದು, ಈ "ಯೋಜನೆಯಿಂದ `'ತಾಲ್ಲೂಕನ ಎಷ್ಟು ಕೆರೆಗಳಿಗೆ ನೀರು ತುಂಬಿಸಲಾಗುವುದು. Ub ಸದರಿ ಯೋಜನೆಯನ್ನು ಆಗಸ್ಟ್‌- 2022 ರೊಳಗಾಗಿ ಪೂರ್ಣಗೊಳಿಸಲು ಉದ್ದೇಶಿಸಲಾಗಿತ್ತು. ಇ ಈ “ಯೋಜನೆಯಿಂದ ಕೆರೆಗಳಿಗೆ ನೀರು ತುಂಬಿಸುವ ಪ್ರಸ್ತಾವನೆಯು ಸರ್ಕಾರದ ಮುಂದಿದೆಯೇ? ಹಾಗಿದ್ದಲ್ಲಿ ಈ ಬಗ್ಗೆ ತೆಗೆದುಕೊಂಡಿರುವ ಕ್ರಮಗಳೇನು? ಇನ್ನಷ್ಟು ಈ ಯೋಜನೆಯಲ್ಲಿ ಕೆ.ಆರ್‌.ಪುರಂ 87P ಯಿಂದ ಒಟ್ಟು 40 MLD ನೀರನ್ನು ಹೊಸಕೋಟೆ ತಾಲ್ಲೂಕಿನ 30 ಕೆರೆಗಳಿಗೆ ತುಂಬಿಸಲು ಉದ್ದೇಶಿಸಲಾಗಿತ್ತು. ಆದರೆ ಕೆ.ಆರ್‌.ಪುರಂ $7P ನಲ್ಲಿ ಉತ್ಪತ್ತಿಯಾಗುವ ಒಟ್ಟು 40 MLD ನೀರಿನ ಪೈಕ 25 MLD ನೀರು ಲಭ್ಯವಾಗುತ್ತಿದ್ದು, ಮೇಡಹಳ್ಳಿ STP oo 15 MLD ನೀರನ್ನು ಹಾಗೂ ಕಾಡುಗೋಡಿ STP oದ 03 MLD ನೀರನ್ನು ಸೇರಿದಂತೆ ಒಟ್ಟಾರೆ 43 MLD ನೀರನ್ನು ಈ ಯೋಜನೆಯಡಿ ಬಳಸಿಕೊಂಡು ಹೊಸಕೋಟಿ ತಾಲ್ಲೂಕಿನ ಹೆಚ್ಚುವರಿ 8 ಕೆರೆಗಳಿಗೆ ನೀರನ್ನು ತುಂಬಿಸಲು ಉಬ್ಬೇಶಿಸಲಾಗಿದೆ. ಅದರಂತೆ ಸದರಿ ಯೋಜನೆಯನ್ನು ಪುನರ್‌ ಪರಿಶೀಲಿಸಿ ಪರಿಷ್ಠರಿಸಲಾಗಿದ್ದು, ಈ ಯೋಜನೆಯಲ್ಲಿ ಹೊಸಕೋಟೆ ತಾಲ್ಲೂಕಿನ ಒಟ್ಟು 38 ಕೆರೆಗಳನ್ನು ತುಂಬಿಸುವ ರೂ.149.85 ಕೋಟಿ ಅಂದಾಜು ಮೊತ್ತದ ಪರಿಷ್ಣ್ಯಕ ಯೋಜನೆಗೆ ಅನುಮೋದನೆ ನೀಡಲಾಗಿರುತ್ತದೆ. ಈ ಯೋಜನೆಯಲ್ಲಿ ನೀರು ತುಂಬಿಸುವ ಕೆರೆಗಳ ವಿವರಗಳನ್ನು ಅನುಬಂಧದಲ್ಲಿ ನೀಡಲಾಗಿದೆ. ಕಡತ ಸಂಖ್ಯೆಃ MID 165 LAQ 2021 i (ಜೆ.ಸಿ.ಮಾಧುಸ್ತಾಮಿ) ಸಣ್ಣ ನೀರಾವರಿ ಸಚಿವರು.