ಕರ್ನಾಟಕ ವಿಧಾನ ಸಭೆ . ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 2091 1 2. ಸದಸ್ಯರ ಹೆಸರು ಶ್ರೀ ಲಿಂಗೇಶ ಕೆ.ಎಸ್‌. (ಬೇಲೂರು) 3 ಉತ್ತರಿಸಬೇಕಾದ ದಿನಾಂಕ 19-03-2021 4. ಉತ್ತರಿಸುವ ಸಚೆವರು ಸಹಕಾರ ಸಚೆವರು 3 ಪ್ರಶ ಉತ್ತರ ಸಂ. ನ್‌ ವ ಅ) | ಕರ್ನಾಟಕ ರಾಜ್ಯ ಉಗ್ರಾಣ ನಿಗಮದಿಂದ | ಬಂದಿದೆ. ಬೇಲೂರಿನಲ್ಲಿ ಉಗ್ರಾಣ ನಿಗಮದ ಶಾಖೆಯನ್ನು ತೆರೆಯದಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ ; ಕರ್ನಾಟಕ ರಾಜ್ಯ ಉಗ್ರಾಣ ನಿಗಮವು `ಜೇಲೂರಿನ್ಲಿ ಆ) | ಬಂದಿದ್ದಲ್ಲಿ, ಇಲ್ಲಿಯವರೆಗೆ ಉಗ್ರಾಣ ನಿಗಮ |ಉಗ್ರಾಣ ನಿರ್ಮಾಣ ಮಾಡಲು ನಿಗಮದ ಸ್ವಂತ ಜಮೀನು ಶಾಖೆಯನ್ನು ತೆರೆಯದಿರಲು ಕಾರಣವೇನು 9 ಇರುವುದಿಲ್ಲ. ನಿಗಮವು ಹಾಸನ ಜಿಲ್ಲೆಯ ಕೇಂದ್ರಸ್ಥಾನದಲ್ಲಿ 51,734 ಮೆ.ಟನ್‌, ಜಾವಗಲ್‌ನಲ್ಲಿ 9,591 ಮೆ.ಟನ್‌, ಗಂಡಸಿಯಲ್ಲಿ 7,228 ಮೆ.ಟನ್‌, ಹೊಳೆನರಸೀಪುರದಲ್ಲಿ 7,836 ಮೆ.ಟನ್‌ ಮತ್ತು ಅರಕಲಗೂಡಿನಲ್ಲಿ 9,770 ಮೆ.ಟನ್‌ ಸಾಮರ್ಥ್ಯದ ಉಗ್ರಾಣಗಳೊಂದಿಗೆ ಕಾರ್ಯನಿರ್ವಹಿಸುತ್ತದೆ. ಇದಲ್ಲದೆ ಬೇಲೂರಿಗೆ ಹತ್ತಿರವಿರುವ ಚಿಕ್ಕಮಗಳೂರು ಕೇಂದ್ರಸ್ಥಾನದಲ್ಲೂ ಸಹ ನಿಗಮವು 18,500 ಮೆ.ಟನ್‌ ಸಾಮರ್ಥ್ಯದ ಉಗ್ರಾಣಗಳನ್ನು ಹೊಂದಿದ್ದು ಇದರ ಸದುಪಯೋಗವನ್ನು ರೈತರು ಮತ್ತು ವ್ಯಾಪಾರಿಗಳು ಪಡೆಯಬಹುದಾಗಿದೆ. Teer ಹಾಗೊ ವೈವಹಾರಸ್ಥರಿಗೆ]ಕರ್ನಾಟಕೆ ರಾಜ್ಯ ಉಗ್ರಾಣ ನಿಗಮದ ಸದ್ಯದ ` ಆರ್ಥಿಕ] ಅನುಕೂಲವಾಗುವಂತೆ ಬೇಲೂರು ತಾಲ್ಲೂಕಿನಲ್ಲಿ | ಪರಿಸ್ಥಿತಿ ಹಾಗೂ ಬೇಲೂರಿನಲ್ಲಿ ಉಗ್ರಾಣ ನಿರ್ಮಾಣ ಉಗ್ರಾಣ ನಿಗಮದ ಶಾಖೆಯನ್ನು ಯಾವಾಗ | ಮಾಡಲು ನಿಗಮದ ಸ್ಥಂತ ಜಮೀನು ಇಲ್ಲದೇ ತೆರೆಯಲಾಗುವುದು? (ಸಂಪೂರ್ಣ ವಿವರ | ಇರುವುದರಿಂದ ಬೇಲೂರಿನಲ್ಲಿ ಉಗ್ರಾಣ ನಿರ್ಮಾಣ ನೀಡುವುದು) ಮಾಡುವ ಪ್ರಸ್ತಾವನೆಯು ಇರುವುದಿಲ್ಲ. No. CO 16 WHC 2021 ಐಸಿ. ನ (ಎಸ್‌. ಟಿ. ಸೋಮಶೇಖರ್‌) ಸಹಕಾರ ಸಚಿವರು ಕರ್ನಾಟಕ ವಿಧಾನಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ ಸದಸ್ಯರ ಹೆಸರು ಉತ್ತರಿಸುವವರು 2284 ಶ್ರೀ ನಾಗೇಂದ್ರ ಎಲ್‌. (ಚಾಮರಾಜ) ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಹಾಗೂ ' ಸಾರ್ವಜನಿಕ ಉದ್ದಿಮೆಗಳ ಸಚಿವರು 19.03.2021 ಪಶ್ನೆ ಉತ್ತರ ಮೈಸೂರಿನಲ್ಲಿರುವ “ಫಾಲ್‌ಕಾನ್‌” ಕಾರ್ಬಾನೆಯನ್ನು ಮುಚ್ಚಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ: | ಮೈಸೂರಿನಲ್ಲಿರುವ “ಫಾಲ್‌ಕಾನ್‌” ಕಾರಾನೆಯು ಖಾಸಗಿ ಬಂದಿದ್ದಲ್ಲಿ, ಈ ಕಾರಾನೆಯನ್ನು | ಕಂಪನಿಯಾಗಿದ್ದು, ಸಧ್ಯ ಮುಚ್ಚಿರುತ್ತದೆ. ಮುಚ್ಚಿರುವುದಕ್ಕೆ ಸೂಕ್ತ ಕಾರಣವೇನು; ಈ ಕಾರ್ಸಾನೆಯನ್ನು | ಈ ಕಾರ್ಬಾನೆಯನ್ನು ಮುಚ್ಚಿರುವುದರಿಂದ 555 ಮಂದಿ ಕಾರ್ಮಿಕರು ಮುಚ್ಚಿರುವುದರಿಂದ ಸಾವಿರಾರು | ಕೆಲಸ ಕಳೆದುಕೊಂಡಿರುತ್ತಾರೆ. ಕಾರ್ಮಿಕರು ಕೆಲಸವಿಲ್ಲದೆ ಬೀದಿ ಪಾಲಾಗಿರುವುದು ಸರ್ಕಾರದ ಇಲಾಖೆಯಲ್ಲಿರುವ ಮಾಹಿತಿಯಂತೆ, ಸದರಿ ಪ್ರಕರಣವು NCLT ಗಮನಕ್ಕೆ ಬಂದಿದೆಯೇ; ಬಂದಿದ್ದಲ್ಲಿ ಕಾರ್ಮಿಕರಿಗೆ ಯಾವ ಪರಿಹಾರವನ್ನು ನೀಡಲಾಗಿದೆ; ಈ ಕಾರಾನೆಯನ್ನು ಪುನರ್‌ ಪ್ರಾರಂಭಿಸುವ ಪ್ರಸ್ತಾವನೆ ಸರ್ಕಾರದ ಮುಂದಿದೆಯೇ; ಇಲ್ಲದಿದ್ದಲ್ಲಿ ಸೂಕ್ತ ಕಾರಣ ತಿಳಿಸುವುದು? ಯಲ್ಲಿದ್ದು, NCLT ಯು ಕಂಪನಿಯನ್ನು 1iquidate ಮಾಡಲು ಆದೇಶಿಸಿದ್ದು, ಅದರಂತೆ Oಗcial Liquidator ಮುಂದಿನ ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ಸಿಐ 111 ಎಸ್‌ಪಿಐ 2021 3 (ಜಗದೀಶ್‌ ಶೆಟ್ಟರ) ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವರು ಕರ್ನಾಟಕ ವಿಧಾನ ಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 2285 ವಿಧಾನ ಸಭೆ ಸದಸ್ಯರ ಹೆಸರು : ಶ್ರೀ ಪ್ರಿಯಾಂಕ್‌ ಎಂ.ಖರ್ಗೆ (ಚಿತ್ತಾಪುರ) ಉತ್ತರಿಸಬೇಕಾದ ದಿನಾಂಕ : 19.03.2021 ಉತ್ತರಿಸುವ ಸಚಿವರು : ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖಾ ಸಚಿವರು, ಕ್ರ. ಪ್ರಶ್ನೆ ಉತ್ತರ ಅ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಸರ್ಕಾರದ ನ್ಯಾಯಬೆಲೆ ಅಂಗಡಿ ಮುಖಾಂತರ ಬಡವರಿಗೆ ನೀಡುವ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಬ್ಲಾಕ್‌ನಲ್ಲಿ ಖರೀದಿಸಿ, ಅದನ್ನು ರೀ ಪಾಲೀಶ್‌ ಮಾಡಿ ಅಕ್ರಮವಾಗಿ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಕ ಯಾವುದೇ ಪ್ರಕರಣಗಳ'` ದಾಖಲಾಗಿರುವುದಿಲ್ಲ.. ಬಂದಿದೆಯೇ; ಬಂದಿದ್ದಲ್ಲಿ ಅಕ್ರಮ ಮಾರಾಟಗಾರರ ಮೇಲೆ ಸರ್ಕಾರದ ಕ್ರಮ ಕೈಗೊಂಡಿದೆಯೇ; ಆ ಕಲಬುರಗಿ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಈ ರೀತಿ ಅನ್ನ ಭಾಗ್ಯ ಯೋಜನೆಯ ಅಕ್ಕಿಯನ್ನು ಬ್ಲಾಕ್‌ನಲ್ಲಿ ಖರೀದಿಸಿ, ಅದನ್ನು ರೀ- ಪಾಲಿಶ್‌ ಮಾಡಿ ಅಕ್ರಮವಾಗಿ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವವರಿಗೆ ಸಂಬಂಧಪಟ್ಟಂತೆ ಉದ್ಭವಿಸುವುದಿಲ್ಲ. ಯಾರ ಯಾರ ಮೇಲೆ ಎಷ್ಟು ಪ್ರಕರಣಗಳು ದಾಖಲಾಗಿವೆ; (ಹೆಸರು ಸಮೇತ ಸಂಪೂರ್ಣ ವಿವರ ನೀಡುವುದು) ಆನಾಸ 26 ಆನಾಸ 2021 (ಇ-ಆಫೀಸ್‌) ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖಾ ಸಚಿವರು. ಕರ್ನಾಟಿಕ ವಿಧಾನ ಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 2299 ಸದಸ್ಯರ ಹೆಸರು ಉತ್ತರಿಸುವ ದಿನಾಂಕ : ಶ್ರೀ ದೊಡ್ಡಗೌಡರ ಮಹಾಂತೇಶ್‌ ಬಸವಂತರಾಯ (ಕಿತ್ತೂರು) : 19.03.2021. ಉತ್ತರಿಸುವ ಸಚಿವರು : ಮಾನ್ಯ ಸಣ್ಣ ಕೈಗಾರಿಕೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಸಚಿವರು ಪ್ರ.ಸಂ ಪ್ರಶ್ನೆ ಉತ್ತರ (ಅ) | ಕಿತ್ತೂರು ತಾಲ್ಲೂಕಿಗೆ ವಾರ್ತಾ | ಕಿತ್ತೂರು ತಾಲ್ಲೂಕಿಗೆ ವಾರ್ತಾ ಭವನ ನಿರ್ಮಾಣಕ್ಕೆ ಪ್ರಸ್ತಾವನೆ ಭವನ ನಿರ್ಮಾಣಕ್ಕೆ ಪ್ರಸ್ತಾವನೆ | ಇರುವುದಿಲ್ಲ. ಇರುವುದು ನಿಜವೇ; ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ತಾಲ್ಲೂಕು ಮಟ್ಟದಲ್ಲಿ ಯಾವುದೇ ಕಚೇರಿಗಳನ್ನು ಹೊಂದಿರುವುದಿಲ್ಲ. ಆಯಾ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುವ ಜಿಲ್ಲಾ ಕಚೇರಿಗಳ ಮೂಲಕವೇ ಎಲ್ಲಾ ತಾಲ್ಲೂಕಿನಲ್ಲಿ ಹಮ್ಮಿಕೊಳ್ಳುವ ಕಾರ್ಯಕ್ರಮಗಳ ಕುರಿತು ವ್ಯಾಪಕ ಪ್ರಚಾರ ಕೈಗೊಳ್ಳಲಾಗುತ್ತಿದೆ. (ಆ) ಹಾಗಿದ್ದಲ್ಲಿ, ಕಿತ್ತೂರು ತಾಲ್ಲೂಕಿಗೆ ವಾರ್ತಾ ಭವನ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಲು ಸರ್ಕಾರದ ಕ್ರಮವೇನು? ಪ್ರಶ್ನೆ ಉದೃವಿಸುವುದಿಲ್ಲ. KClI-PIP/85/2021-INFO-KC-SEC eR (ಸಿ.ಸಿ.ಪಾಟೀ ಮಾನ್ಯ ಸಣ್ಣ ಕೈಗಾರಿಕೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಸಚಿವರು ಕರ್ನಾಟಕ ವಿಧಾನ ಸಭೆ ಮಾನ್ಯ ವಿಧಾನ ಸಭೆ ಸದಸ್ಯರು ಶ್ರೀ ಎಸ್‌.ಎನ್‌ ನಾರಾಯಣಸ್ಥಾಮಿ ಕೆ.ಎಂ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 2305 ಉತ್ತರಿಸಬೇಕಾದ ದಿನಾಂಕ 19.03.2021 ಕ್ರಸಂ. ಪಶ್ನೆ ಉತ್ತರ ಅ) ಕೋಲಾರ 'ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್‌ ನಿಯಮಿತ (೦೮) ಮುಖಾಂತರ ವ್ಯವಸಾಯ ಹಾಗೂ ವಾಣಿಜ್ಯ ಉದ್ದೇಶಕ್ಕೆ ವಿತರಿಸಿರುವ ಸಾಲಗಳಲ್ಲಿ ಅಕ್ರಮವಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಹೌದು:ಸರ್ಕಾರದ ಗಮನಕ್ಕೆ ಬಂದಿರುತ್ತದೆ. ಆ) ಸದರಿ ಬ್ಯಾಂಕುಮುಖಾಂತರ'| ಬಂಗಾರಪೇಟೆ ಮತ್ತು ಕೆ.ಜಿ.ಎಫ್‌ ತಾಲ್ಲೂಕಿನ ಸಹಕಾರ ಬಂಗಾರಪೇಟೆ ತಾಲ್ಲೂಕು ಹಾಗೂ | ಸಂಘಗಳ ಮುಖಾಂತರ ವ್ಯವಸಾಯ ಹಾಗೂ ವ್ಯಾಪಾರದ ಕೆ.ಜಿ.ಎಫ್‌ ತಾಲ್ಲೂಕುಗಳಿಗೆ 2018 ರಿಂದ | ಉದ್ದೇಶಕ್ಕಾಗಿ ರೈತರ ಸಹಕಾರ ಸಂಘಗಳಿಗೆ ಹಾಗೂ 2021ನೇ ಸಾಲಿನವರೆಗೆ ವ್ಯವಸಾಯ | ಸಂಘ ಸಂಸ್ಥೆಗಳಿಗೆ 2018 ರಿಂದ 2021ನೇ ಸಾಲಿನವರೆಗೆ ಹಾಗೂ ವ್ಯಾಪಾರದ ಉದ್ದೇಶಕ್ಕೆ ವಿತರಿಸಿರುವ ಸಾಲದ ವಿವರ ಫಲಾನುಭವಿವಾರು ಫಲಾನುಭವಿಗಳಿಗೆ, ರೈತರು ಸೊಸೈಟಿಗಳು ಹಾಗೂ ಸಂಘ ಸಂಸ್ಥೆಗಳಿಗೆ ವಿತರಿಸಿರುವ ಸಾಲಗಳೆಷ್ಟು (ಫಲಾನುಭವಿಗಳ ಸಮೇತ ಮಾಹಿತಿ ನೀಡುವುದು) ತಾಲ್ಲೂಕುವಾರು ಮತ್ತು ಸಾಲವಾರು ವಿವರಗಳನ್ನು ಸಿ.ಡಿ. ರೂಪದಲ್ಲಿ ನೀಡಲಾಗಿದೆ. ಸದರ`ಬ್ಯಾಂಕನಂದ ವಾಣಿಜ್ಯ ಉದ್ದೇಶಕ್ಕೆ | ಸೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರೆ ಹಾಗೂ ಯಾವ ಯಾವ ಉದ್ದೇಶಗಳಿಗಾಗಿ ಯಾವ ಯಾವ ಸಂಘ ಸಂಸ್ಥೆಗಳಿಗೆ ಹಾಗೂ ಇನ್ನಿತರ ಸಂಸ್ಥೆ ಮತ್ತು ವೈಯುಕ್ತಿಕವಾಗಿ ನೀಡಿರುವ ಸಾಲಗಳೆಷ್ಟು ಅವರು ಪಡೆದಿರುವ ಸಾಲದ ಮೊತ್ತ ಎಷ್ಟು? ಬ್ಯಾಂಕಿನಿಂದ ವಾಣಿಜ್ಯ ಹಾಗೂ ಇನ್ನಿತರೆ ಉದ್ದೇಶಗಳಿಗೆ ನೀಡಿರುವ ಸಾಲದ ವಿವರಗಳನ್ನು ಫಲಾನುಭವಿವಾರು ಮಾಹಿತಿಯನ್ನು ಸಿ.ಡಿ. ರೂಪದಲ್ಲಿ ನೀಡಲಾಗಿದೆ. : ಸಿಒ 92 ಸಿಎಲ್‌ಎಸ್‌ 2021 I (ಎಸ್‌.ಟಿ. ಸೋಮಶೇಖರ್‌) ಸಹಕಾರ ಸಚಿವರು ಕರ್ನಾಟಕ ವಿಧಾನ ಸಭೆ ಮಾನ್ಯ ವಿಭಾನ ಸಭೆ ಸದಸ್ಯರು : ಶ್ರೀ ಎಸ್‌.ಎನ್‌ ನಾರಾಯಣಸ್ವಾಮಿ ಕೆ.ಎಂ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 2306 ಉತ್ತರಿಸಬೇಕಾದ ದಿನಾಂಕ : 19.03.2021 ಕ್ರಸಂ ಪ್ರ್ನೆ ಉತ್ತರ ಅ7ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ನಿಯಮಿತ (ಡಿಸಿಸಿ) ಕೋಲಾರ ಜೆಲ್ಲೆಯ ಬಂಗಾರಪೇಟೆ ತಾಲ್ಲೂಕು ಮತ್ತು ಕೆ.ಜಿ.ಎಫ್‌ ಸರ್ಕಾರದ ಗಮನಕ್ಕೆ ಬಂದಿರುವುದಿಲ್ಲ. ತಾಲ್ಲೂಕುಗಳಲ್ಲಿರುವ ಸೊಸೈಟಿಗಳಲ್ಲಿ ಅಕ್ರಮ ನಡೆಯುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; | ಆ ಬಂಗಾರಪೇಟೆ ವ ಕೆ.ಜಿ.ಎಫ್‌ ಬಂಗಾರಪೇಷೆ ತಾಲ್ಲೂಕಿನಲ್ಲಿ "ಒಟ್ಟು 16 ವ್ಯವಸಾಯ ಸೇವಾ ತಾಲ್ಲೂಕಿನಲ್ಲಿ ವಿ.ಎಸ್‌.ಎಸ್‌.ಎನ್‌ | ಸಹಕಾರ ಸಂಘಗಳು ಮತ್ತು ಕೆಜಿಎಫ್‌ ತಾಲ್ಲೂಕಿನಲ್ಲಿ 09, ಸೊಸೈಟಿಗಳು ಎಷ್ಟು ಅದರ | ವ್ಯವಸಾಯ ಸೇವಾ ಸಹಕಾರ ಸಂಘಗಳು ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ನೋಂದಣಿಯಾಗಿರುತ್ತವೆ. ಈ ವ್ಯವಸಾಯ ಸೇವಾ ಸಹಕಾರ ಯಾರು; (ಸಂಪೂರ್ಣ ಮಾಹಿತಿ | ಸಂಘಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೀಡುವುದು) ಮುಖ್ಯಕಾರ್ಯನಿರ್ವಾಹಣಾಧಿಕಾರಿಗಳ ವಿವರಗಳನ್ನು ಸಿಡಿ ರೂಪದಲ್ಲಿ ನೀಡಲಾಗಿದೆ. ಇ ಪ್ರತಿ ಸೊಸೈಟಿ`ಮುಖಾಂತಕ"208 [ಬಂಗಾರಪಾಷ ಮತ್ತ ಸನ ನನ ಸೊಸೈಟಿಗಳ ರಿಂದ ಇಲ್ಲಿಯವರೆಗೆ ರೈತರ ಸಾಲ, | ಮುಖಾಂತರ ರೈತರು ಹಾಗೂ ಸ್ತೀ ಶಕ್ತಿ ಸಂಘಗಳಿಗೆ ಕಳೆದ 3 ಹಾಗೂ ಸ್ತೀ ಶಕ್ತಿ ಸಂಘಗಳ ಸಾಲ | ವರ್ಷಗಳಿಂದ ವಿತರಿಸಿರುವ ಫಲಾನುಭವಿವಾರು, ಎಷ್ಟು (ಪ್ರತಿ ಫಲಾನುಭವಿಯ | ತಾಲ್ಲೂಕುವಾರು ಮತ್ತು ಸಾಲವಾರು ವಿವರವನ್ನು ಸಿಡಿ ಮಾಹಿತಿ ನೀಡುವುದು) ರೂಪದಲ್ಲಿ ನೀಡಲಾಗಿದೆ. ಈ ಸೊಸೈಟಿ" ಮುಖಾಂತರ ಸಾಲ ಗನನಗಾಕಪಾಷ ಮತ್ತು ಕೆ.ಜಿ.ಎಫ್‌ ತಾಲ್ಲೂಕಿನ ಸೊಸೈಟಿಗಳ ಪಡೆದಿರುವ ರೈತರ ಹಾಗೂ ಸ್ತೀ ಶಕ್ತಿ | ಮುಖಾಂತರ ರೈತರು ಹಾಗೂ ಸ್ತೀ ಶಕ್ತಿ ಸಂಘಗಳಿಗೆ ಕಳೆದ ಸಂಘಗಳ ಫಲಾನುಭವಿಗಳಿಗೆ | 3 ವರ್ಷಗಳಿಂದ ಸರ್ಕಾರದಿಂದ ಜಮಾ ಆಗಿರುವ ಬಡ್ಡಿ ಸರ್ಕಾರದಿಂದ ವಿಧಿಸಲಾಗಿರುವ ಬಡ್ಡಿ | ಮತ್ತು ರೈತರ ಸಾಲದ ಫಲಾನುಭವಿವಾರು ತಾಲ್ಲೂಕುವಾರು ಮತ್ತು ರೈತರ ಸಾಲದ ಪ್ರಕರಣಗಳೆಷ್ಟು ಮತ್ತು ಸಾಲವಾರು ವಿವರಗಳನ್ನು ಸಿಡಿ ರೂಪದಲ್ಲಿ (ಪ್ರತಿ ಫಲಾನುಭವಿಯ ಮಾಹಿತಿ | ನೀಡಲಾಗಿದೆ. ನೀಡುವುದು) ಸಂಖ್ಯೆ: ಸಿಓ 93 ಸಿಎಲ್‌ಎಸ್‌ 2021 (ಎಸ್‌.ಟಿ. ಸೋಮಶೇಖರ್‌) ಸಹಕಾರ ಸಚಿವರು ಕರ್ನಾಟಕ ವಿಧಾನಸಭೆ ಚುಕ್ಕೆ ಗುರುತಿಲ್ಲದ ಪಶ್ನೆ ಸಂಖ್ಯೆ: 2314 ಸದಸ್ಯರ ಹೆಸರು ಶ್ರೀ ಅಮರೇಗೌಡ ಲಿಂಗನಗೌಡ ಪಾಟೀಲ್‌ ಬಯ್ಯಾಪುರ್‌ (ಕುಷ್ಠಗಿ) ಉತ್ತರಿಸಬೇಕಾದ ದಿನಾಂಕ 19.03.2021. ಉತ್ತರಿಸುವವರು ಸಣ್ಣ ಕೈಗಾರಿಕೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಸಚಿವರು. ಪಶ್ನೆ ಉತ್ತರ ಕಾಪಾ `ಜಕ್ಲ ಕಾಷ್ಠಾ ತಾಲ ಷ್ಣ ಗ್ರಾಮದಲ್ಲಿರುವ ಸರ್ವೆ ನಂ.2 ರಲ್ಲಿನ ಒಟ್ಟು 10-07 ಎಕರೆ ಜಮೀನನ್ನು ಕೆ.ಐ.ಎ.ಡಿ.ಬಿ. ಮೂಲಕ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ ಇವರಿಗೆ ಹಂಚಿಕೆ ಮಾಡುವಲ್ಲಿ ವಿಳಂಬವಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಹೌದು, ಸರ್ಕಾರದ ಗಮನಕ್ಕೆ ಬಂದಿರುತ್ತದೆ. ಆ) ಬಂದಿದ್ದಲ್ಲಿ ಸದರಿ ಜಮೀನನ್ನು ಹಸ್ತಾಂತರ ಮಾಡುವಲ್ಲಿ ಯಾವ ರೀತಿಯ ವಿಳಂಬವಾಗುತ್ತಿದೆ; ಇದರ ಹಿಂದೆ ಪಟಭದ್ರ ತಾಸಕ್ತಿಗಳ ಕೈವಾಡವಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಕೊಪ್ಪಳ ಜಿಲ್ಲೆ ಕುಷ್ಠಗಿ ತಾಲ್ಲೂಕಿನ `ಕುಷ್ಠಗಿ`ಗ್ರಾಮದೆ ಸರ್ವೆ ನಂ.2 ರಲ್ಲಿ ಒಟ್ಟು 10.07 ಎಕರೆ ಜಮೀನನ್ನು ಭೂಸ್ವಾಧೀನ ಪಡಿಸಿಕೊಳ್ಳುವ ಸಲುವಾಗಿ, 1987 ರಲ್ಲಿ ನಿಗಮವು ಜಮೀನಿನ ಮೌಲ್ಯ ರೂ.5,58,880/- ಅನ್ನು ಕೆ.ಐ.ಎ.ಡಿ.ಬಿ. ಸಂಸ್ಥೆಗೆ ಪಾವತಿಸಲಾಗಿರುತ್ತದೆ. ಕೆ.ಐ.ಎ.ಡಿ.ಬಿ. ಸಂಸ್ಥೆಯು ಹೊರಡಿಸಿರುವ ಪ್ರಸ್ತಾವಿತ ಜಮೀನು ಸ್ಥಾಧೀನದ ಅಧಿಸೂಚನೆಯಲ್ಲಿ, ಮೊದಲ ಅಧಿಸೂಚನೆ 28(1)ರಲ್ಲಿ ನಂತರ ಅಂತಿಮ ಅಧಿಸೂಚನೆ 28(4)ರಲ್ಲಿ ಹಾಗೂ ಜೆ.ಎಂ.ಸಿ.ಯಲ್ಲಿ ಹಾಗೂ ಹಸ್ತಾಂತರ ಪತ್ರದಲ್ಲಿ ಸರ್ವೆ ನಂಬರುಗಳು ಬೇರೆ ಬೇರೆಯಾಗಿ ನಮೂದಾಗಿರುವುದರಿಂದ ಗೊಂದಲ ಉಂಟಾಗಿ ವಿಳಂಬವಾಗಿರುತ್ತದೆ. ಇ) ಸದರಿ ಜಮೀನನ್ನು ಸರಳವಾದ ರೀತಿಯಲ್ಲಿ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ದಿ ನಿಗಮ ನಿಯಮಿತ ಇವರಿಗೆ ಯಾವಾಗ ಹಂಚಿಕೆ ಮಾಡಲು ಇಲಾಖೆಯು ಕ್ರಮವನ್ನು ವಹಿಸುತ್ತದೆ; ಹಾಗೂ ಇದಕ್ಕಾಗಿ ನಿಗದಿಪಡಿಸಿದ ಅನುದಾನ ಎಷ್ಟು ನಿಗಮಕ್ಕೆ 8ಐ.ಡಔ.ಎ.ಬಿ. ಸಂಸ್ಥೆಯು ವ್ಯಾಜ್ಯ ''ಮುಕ್ತ '`'ಜಮೀನಿನ ಸ್ವಾಧೀನವನ್ನು ನೀಡುವ ವಿಷಯ ಕುರಿತಂತೆ ಮಾನ್ಯ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸ ಸಚಿವರ ಅಧ್ಯಕ್ಷತೆಯಲ್ಲಿ ಿ: 1.0. 021 ರಂದು ಸಚಿ ನಡೆಸಿ ಚರ್ಚಿಸಿ ವಿವಾದಗ್ರಸ್ತ ಜಮೀನನ್ನು ವಿವಾದ ಮುಕ್ತಗೊಳಿಸಿಕೊಔಲು ಕೆ.ಐ.ಎ.ಡಿ.ಬಿ ಸಂಸ್ಥೆ ಸ್ಥೆಗೆ ಸೂಚಿಸಲಾಗಿರುತ್ತದೆ. ನಿಗಮವು ಸದರಿ ಜಮೀನಿಗೆ ರೂ.5,58,880/- ಅನ್ನು ಕೆ.ಖ.ಎ.ಡಿ.ಬಿ.ಸಂಸ್ಥೆಗ ಪಾವತಿಸಿರುತ್ತದೆ. ಈ) ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿಯು ಈ ಉದ್ದೇಶಕ್ಕಾಗಿ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ ಇವರಿಗೆ ಎಷ್ಟು ಅನುದಾನವನ್ನು ಭೂಸ್ವಾಧೀನ ಕಾರ್ಯಕ್ಕಾಗಿ ಹಣ ಪಾವತಿ ಮಾಡಿದೆ ಕರ್ನಾಟಕಕೈಗಾರಿಕೆ ಇನಾಕವ್ಯನ್ಯ ಮಂಡಳಿಯು `ಈ ಉದ್ದೇಶಕ್ಕಾಗಿ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ ಇವರಿಗೆ ಭೂಸ್ಸಾಧೀನ ಕಾರ್ಯಕ್ಕಾಗಿ ಯಾವುದೇ ಅನುದಾನ ಪಾವತಿಸಿರುವುದಿಲ್ಲ. 43 ಸಿಎಸ್‌ಸಿ 2021 ವಾರ್ತಾ ಮತ್ತು ಸ ಸಾರ್ವಜನಿಕ ಸಂಪರ್ಕ ಸಚಿವರು. ಕರ್ನಾಟಿಕ ವಿಧಾನ ಸಭೆ 1. ಚುಕ್ಕೆ ಗುರುತಿಲ್ಲದ ಪ್ರಶ್ನೆ : 2879 ಪ ಮಾನ್ಯ ಸದಸ್ಯರ ಹೆಸರು : ಡಾ॥। ಯತೀಂದ್ರ ಸಿದ್ದರಾಮಯ್ಯ 3. ಉತ್ತರಿಸುವ ದಿನಾಂಕ : 19.03.2021 4. ಉತ್ತರಿಸುವ ಸಚಿವರು : ಮಾನ್ಯ ಪೌರಾಡಳಿತ ಮತ್ತು ಸಕ್ಕರೆ ಸಚಿವರು. ಕ್ರಸಂ ಪ್ರಶ್ನೆ ಉತ್ತರ (ಅ) |ರಾಜ್ಯದಲ್ಲಿ ಕಳೆದ 3 ವರ್ಷಗಳಲ್ಲಿ ಪ್ರಸ್ತುತ ರಾಜ್ಯದಲ್ಲಿ ಸಕ್ಕರೆ ನಿಧಿ ಇರುವುದಿಲ್ಲ. ಆದ್ದರಿಂದ ಈ ನಿಧಿಗೆ ಸಕ್ಕರೆ ಕಾರ್ಬಾನೆಗಳು | ಸಕ್ಕರೆ ಕಾರ್ಬಾನೆಗಳು ಯಾವುದೇ ಮೊತ್ತವನ್ನು ಪಾವತಿಸಿರುವುದಿಲ್ಲ. ಪಾವತಿಸಬೇಕಿರುವ ಸಕ್ಕರೆ ವಿಧಿಯ | ಆದರೆ ಸಕ್ಕರೆ ಕಾರ್ಬಾನೆಗಳು ನುರಿಸುವ ಪ್ರತಿ ಟನ್‌ ಕಬ್ಬಿಗೆ ರೂ5/- ಮೊತ್ತವೆಷ್ಟು; ಕಳೆದ 3 ವರ್ಷಗಳಲ್ಲಿ | ರಂತೆ ರಸ್ತೆ ಕರ ಸಂಗ್ರಹಿಸಿ ಸರ್ಕಾರಕ್ಕೆ ಪಾವತಿಸಲಾಗುತ್ತಿತ್ತು. ಈ ರೀತಿ ವಸೂಲು ಮಾಡಿದ ಮೊತ್ತವೆಷ್ಟು; ಸಂಗ್ರಹವಾದ ಮೊತ್ತದಿಂದ ಆಯಾ ಸಕ್ಕರೆ ಕಾರ್ಬಾನೆಗಳ ವ್ಯಾಪ್ತಿಯ (ಜಿಲ್ಲಾವಾರು ಮಾಹಿತಿ ನೀಡುವುದು) ರಸ್ತೆಗಳನ್ನು ಅಭಿವೃದ್ಧಿಪಡಿಸಲು ಸರ್ಕಾರವು ಆಯವ್ಯಯದಲ್ಲಿ (ಆ) | ಸಕ್ಕರೆ ನಿಧಿಯನ್ನು ಯಾವ ಉದ್ದೇಶಕ್ಕೆ | ಅನುದಾನ ಒದಗಿಸುತ್ತದೆ. ಕೇಂದ್ರ ಸರ್ಕಾರವು 2೧16-17ನೇ ವಿನಿಯೋಗಿಸಲಾಗಿದೆ; ಎಷ್ಟು ವೆಚ್ಚ ಮಾಡಲಾಗಿದೆ; (ಜಿಲ್ಲಾವಾರು ಮಾಹಿತಿ ನೀಡುವುದು) ಸಾಲಿನಿಂದ ಸರಕು ಮತ್ತು ಸೇವಾ ತೆರಿಗೆಯನ್ನು (657 ಜಾರಿಗೆ ತಂದ ನಂತರ ಯಾವುದೇ ರಸ್ತೆ ಕರವನ್ನು ಸಂಗ್ರಹಿಸುತ್ತಿ. ಲ್ಲ. ಈ ಯೋಜನೆಗೆ ರಾಜ್ಯ ಸರ್ಕಾರವು ಕಳೆದ 3 ವರ್ಷಗಳಲ್ಲಿ ನೀಡಿರುವ ಅನುದಾನದ ವಿವರ ಈ ಕೆಳಕಂಡಂತಿದೆ. ಜಿಲ್ಲೆ ಬಿಡುಗಡೆ / ವೆಚ್ಚ ಮಾಡಲಾದ ಮೊತ್ತ (ರೂ ಲಕ್ಷಗಳಲ್ಲಿ) 2018-19 2019-20 ಬೆಳಗಾವಿ 782.78 424.45 ಬಾಗಲಕೋಟಿ 661.36 228.81 ಮೈಸೂರು 54.34 8.60 ಮಂಡ್ಯ 9.75 187.10 ವಿಜಯಪುರ 140.19 130.30 ದಾವಣಗೆರೆ 20.45 0 ಉತ್ತರ ಕನ್ನಡ 0 20.34 ಒಟ್ಟು 1668.87 999.60 2020-21ನೇ ಸಾಲಿನಲ್ಲಿ ಕೋವಿಡ್‌-19 ಸಾಂಕ್ರಾಮಿಕ ರೋಗದ ಕಾರಣ ರಾಜ್ಯ ಸರ್ಕಾರದಿಂದ ಈ ಯೋಜನೆಗೆ ಯಾವುದೇ ಅನುದಾನ ಬಿಡುಗಡೆಯಾಗಿರುವುದಿಲ್ಲ. ವರುಣ ವಿಧಾನ ಸಭಾ ಕ್ಲೇತ್ರದಲ್ಲಿ ಸಕ್ಕರೆ ವಿಧಿಯಿಂದ ಕಳೆದ 3 ವರ್ಷಗಳಲ್ಲಿ ತೆಗೆದುಕೊಂಡ ಕಾಮಗಾರಿಗಳು ಯಾವುವು? (ವಿವರ ನೀಡುವುದು) ಕಳೆದ ಮೂರು ವರ್ಷಗಳಲ್ಲಿ ಬನ್ನಾರಿ ಅಮ್ಮನ್‌ ಶುಗರ್‌ |ಲಿ. ಅಳಗಂಚಿ, ನಂಜನಗೂಡು ತಾಲ್ಲೂಕು ಈ ಕಾರ್ಬಾನೆಗೆ 2018-19ನೇ ಸಾಲಿನಲ್ಲಿ ರೂ.10.84 ಲಕ್ಷಗಳನ್ನು ವರುಣ ಕ್ಷೇತ್ರದ ರಸ್ತೆ ಅಭಿವೃದ್ಧಿ ಕಾಮಗಾರಿಗಾಗಿ ಬಿಡುಗಡೆ ಮಾಡಲಾಗಿದೆ. 2019-20 ಮತ್ತು 2020-21ನೇ ಸಾಲಿನಲ್ಲಿ ಯಾವುದೇ ಅನುದಾನ ಸಿಐ 8 ಸಿಓಎಫ್‌ 2021 ಬಿಡುಗಡೆ ಮಾಡಿರುವುದಿಲ್ಲ , L909 (ಎನ್‌, ನಾಗರಾಜು. ಎಂ.ಟಿ.ಬಿ) ಪೌರಾಡಳಿತ ಮತ್ತು ಸಕ್ಕರೆ ಸಚಿವರು ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ | 2887 ಸದಸ್ಯರ ಹೆಸರು | ಶ್ರೀ ಅಶೋಕ್‌ ನಾಯಕ್‌ ಕೆ.ಬಿ. ಉತ್ತರಿಸಬೇಕಾದ ದಿನಾಂಕ ಕ್ರ.ಸಂ. ಪ್ರಶ್ನೆಗಳು ಉತ್ತರ ಅ) | ಶಿವಮೊಗ್ಗ ಗ್ರಾಮಾಂತರ ವಿಧಾನ | ಶಿವಮೊಗ್ಗ ಗ್ರಾಮಾಂತರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2018- | 2018-19ನೇ ಸಾಲಿನಿಂದ ಜನವರಿ 2021ರ ಅಂತ್ಯದವರೆಗೆ 19ನೇ ಸಾಲಿನಿಂದ ಇದುವರೆಗೆ ಗಣಿ |ಗಣಿ ಬಾಧಿತ ಪ್ರದೇಶದಲ್ಲಿ ಮೂಲಭೂತ ಸೌಕರ್ಯಕ್ಕೆ ಪ್ರದೇಶಗಳಲ್ಲಿ ಮೂಲಭೂತ | ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್‌ನಿಂದ ಒಟ್ಟು ರೂ. 6.63 ಸೌಕರ್ಯ ಕಲ್ಲಿಸಲು ಡಿ.ಎಂ.ಎಫ್‌. | ಲಕ್ಷಗಳ ಕ್ರಿಯಾ ಯೋಜನೆಯು ಅನುಮೋದನೆ ನಿಧಿಯಿಂದ ಅನುದಾನ ಬಿಡುಗಡೆ | ಗೊಂಡಿದ್ದು, ಅದರಂತೆ, ಕೈಗೊಂಡ ಕಾಮಗಾರಿಗಳು ಮಾಡಲಾಗಿದೆಯೇ; ಪೂರ್ಣಗೊಂಡಿದ್ದು, ರೂ. 6.63 ಲಕ್ಷ ಮೊತ್ತ ಬಿಡುಗಡೆ ಮಾಡಲಾಗಿರುತ್ತದೆ. ಆ) |ಡಿ.ಎಂ.ಎಫ್‌. ನಿಧಿಯಿಂದ ಅನುದಾನ | ಕಂಡಿಕೆ (ಅ) ರಂತೆ ಕಮವಹಿಸಿದೆ. ಬಿಡುಗಡೆ ಮಾಡದಿದ್ದಲ್ಲಿ ಕಾರಣವೇನು; ಅನುದಾನ ಬಿಡುಗಡೆಗೆ ಸರ್ಕಾರ ಕೈಗೊಂಡ ಕ್ರಮಗಳೇನು; ಇ)" |ಡಿ.ಎಂ.ಎಫ್‌. ನಿಧಿಯಿಂದ ಗಣಿ|ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್‌ ನಿಧಿಯಿಂದ ಗಣಿ ಪ್ರದೇಶಗಳಲ್ಲಿ ಮೂಲಭೂತ | ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಕ್ಕೆ ಈಗಾಗಲೇ ಸೌಕರ್ಯ ಕಲ್ಪಿಸಲು ಅನುದಾನ [ಕಂಡಿಕೆ (ಅ)ರಲ್ಲಿ ವಿವರಿಸಿದಂತೆ ಕ್ರಮವಹಿಸಲಾಗಿದೆ. ಬಿಡುಗಡೆ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿದೆಯೇ; ಇದ್ದಲ್ಲಿ. ಯಾವಾಗ ಅನುದಾನ ಬಿಡುಗಡೆ ಮಾಡಲಾಗುವುದು? ಸಂಖ್ಯೆ ಸಿಐ 190 ಎಂಎಂಎನ್‌ 2021 ಯಜ (ಮುರುಗೇಶ್‌ "ಔರ್‌. ನಿರಾಣಿ) ಗಣಿ ಮತ್ತು ಭೂವಿಜ್ಞಾನ ಸಚಿವರು. ಕರ್ನಾಟಕ ವಿಧಾನಸಭೆ ಚುಕ್ತೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 29೦1 ಸದಸ್ಯರ ಹೆಸರು ಶ್ರೀ ಬಾಲಕೃಷ್ಣ ಸಿ.ಎನ್‌ (ಶಪ್ರವಣಬೆಕಗಣೊಳ) ಉತ್ತರಿಸಬೇಕಾದ`ದನಾಂಕ 19-08-2021 ಉತ್ತರಿಸುವ'ಸಜವರು ಮಾನ್ಯ ಪೌರಾಡಳತ ಹಾಗೊ'ಸ್ಕ್‌ರೆ ಸಚವರು NC ಪಶ್ನೆ ಉತ್ತರ ಹಿಂದಿನ ಸರ್ಕಾರದಲ್ಲ ಚನ್ನರಾಯಪಟ್ಟಣ ಪುರಸಭೆಗೆ ಬಡುಗಡೆ ಮಾಡಿದ ರಾಜ್ಯ ಹಣಕಾಸು ಆಯೋಗ (ಎಸ್‌.ಎಫ್‌.ಸಿ) ಅನುದಾನವೆಷ್ಟು; (ವಿವರ ನೀಡುವುದು) a ಬಡುಗಡೆ ಮಾಡಿದ ರಾಜ್ಯ ಹಣಕಾಸು ಆಯೋಗ (ಎಸ್‌.ಎಫ್‌.ಸಿ) ಅನುದಾನವನ್ನು ಪ್ರಸ್ತುತ ಸರ್ಕಾರವು ತಡೆ ಹಿಡಿದಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಹಾಗಿದ್ದಲ್ಲಿ ತಡೆಹಿಡಿಯಲು ಕಾರಣಗಳೇನು; ಚನ್ನರಾಯೆಪ್ಠಣ ಮರಸಭೆಗೆ ಎಸ್‌ಎಫ್‌ ಮುಕ್ತನಿಧಿ ಹಾಗೂ ಕುಡಿಯುವ ನೀರು ಅನುದಾನದಡಿ ಬಡುಗಡೆಯಾದ ಅನುದಾನದ ವಿವರ ಈ ಕೆಳಕಂಡಂತಿದೆ, (ರೂ ಲಕ್ಷಗಳೆಲ್ಲ) ಜಅಡುಗಡೆಯಾದ ಅನುಬಾನ 64.81 81.06 2೦.೦೦ ವರ್ಷ 2018-19 | 2019-20೦ 2018-19 ಚನ್ನರಾಯಪಟ್ಟಣ ಪುರಸಭೆಗೆ ಎಸ್‌ ಎಫ್‌ ನಿ ವಿಶೇಷ ಅನುದಾನ ರೂ. 5೦೦.೦೦ ಲಕ್ಷಗಳು ಮಂಜೂರಾಗಿದ್ದು, ಕಾಮಗಾರಿಗಳು ಆರಂಭವಾಗದಿದ್ದರಿಂದ ಆರ್ಥಿಕ ಇಲಾಖೆಯ ನಿರ್ದೇಶನದಂತೆ ಸರ್ಕಾರದ ಪತ್ರ ಸಂಖ್ಯೆ: ನಅಇ ೭೦2೦ ಎಸ್‌,ಎಫ್‌.ಸಿ ೭2೦1೨, ದಿನಾಂಕ: 13.09.೭೦19 ರನ್ಟಯ ತಡೆ ಹಿಡಿಯಲಾಗಿರುತ್ತದೆ. ಇ) ತಡೆ `ಹಡಿದಿರುವ ಅನುದಾನವನ್ನು ಬಡುಗಡೆ ಮಾಡಲು ಸರ್ಕಾರ ಕ್ರಮ ಕೈಗೊಳ್ಳಲಾಗಿದೆಯೇ; ಈ) ಕ್ರಮಕ್ಕೆಗೊಂಡಿದ್ದಲ್ಲ, ಈ ತೆಗೆದುಕೊಂಡಿರುವ ಕ್ರಮಗಳೇನು? ಪಕ ಅನುದಾನ ಲಭ್ಯತೆಗನುಗುಣವಾಗಿ ಹಂತ ಹಂತವಾಗಿ ಅನುದಾನ ಜಡುಗಡೆ ಮಾಡಲಾಗುವುದು. ಕಡತ ಸಂಖ್ಯೆ:ನಅಇ 160 ಎಸ್‌.ಎಫ್‌.ಸಿ 2021 ಪೌರಾಡಳಿತ ಹಾಗೂ ಸಕ್ಕರೆ ಸಚಿವರು ಕರ್ನಾಟಕ ವಿಧಾನ ಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ ಕ ಲ್ಯ 0] ವಿಧಾನ ಸಭೆ ಸದಸ್ಯರ ಹೆಸರು ನ ರಿಸಚೇಕಾದ ದಿನಾಂಕ ರಿ 2903 ಶ್ರೀ ಶಿವಣ್ಣ ಬಿ. (ಆನೇಕಲ್‌) 19.03.2021 ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖಾ ಸಚಿವರು. ಮತ್ತು ಬಿ.ಪಿ.ಎಲ್‌ ಕಾರ್ಡುಗಳಿಗಾಗಿ ಅರ್ಜಿ ಸಲ್ಲಿಸಿದವರ ಸಂಖ್ಯೆ ಎಷ್ಟು? (ಪೂರ್ಣ ಮಾಹಿತಿ ನೀಡುವುದು) ಕ್ರ. ಪ್ರಶ್ನೆ ಉತ್ತರ ಸಂ ಅ ಆನೇಕಲ್‌ ತಾಲ್ಲೂಕಿನಲ್ಲಿರುವ ಎ.ಪಿ.ಎಲ್‌ | ಬೆಂಗಳೂರು ನಗರ ಜಿಲ್ಲೆಯ ಆನೇಕಲ್‌ ತಾಲ್ಲೂಕಿನಲ್ಲಿ ಆದ್ಯಶೇತರ ಮತ್ತು ಬಿ.ಪಿ.ಎಲ್‌ ಕಾರ್ಡುಗಳನ್ನು ಹೊಂದಿರುವ | ಮತ್ತು ಆದ್ಯತಾ ಪಡಿತರ ಚೀಟಿಗಳನ್ನು ಹೊಂದಿರುವ ಕುಟುಂಬಗಳ ಕುಟುಂಬಗಳೆಷ್ಟು; “(ಪೂರ್ಣ ಮಾಹಿತಿ | ವಿವರ ಈ ಕೆಳಕಂಡಂತಿರುತ್ತದೆ. ನೀಡುವುದು) ಅಂತ್ಯೋದಯ | ಆದ್ಯತಾ ಅದ್ಯತೇತರ ಒಟ್ಟು ಅನ್ನ ಪಡಿತರ ಪಡಿತರ ಪಡಿತರ ಚೀಟಿಗಳು ಚೀಟಿಗಳು ಚೀಟಿಗಳು 3815 97842 9060 110717 ಆ ಪ್ರಸ್ತುತ ಆನೇಕಲ್‌ ತಾಲ್ಲೂಕಿನಲ್ಲಿ ಎ.ಪಿ.ಎಲ್‌ | ಬೆಂಗಳೂರು ನಗರ ಜಿಲ್ಲೆಯ ಆನೇಕಲ್‌ ತಾಲ್ಲೂಕಿನಲ್ಲಿ 2019- 20ನೇ ಸಾಲಿನಿಂದ ಈವರೆವಿಗೂ ಹೊಸ ಆದ್ಯತೇತರ ಮತ್ತು ಆದ್ಯತಾ ಪಡಿತರ ಚೀಟಿಗಳಿಗಾಗಿ ಸಲ್ಲಿಸಿರುವ ಅರ್ಜಿಗಳ ವಿವರ ಈ ಕೆಳಕಂಡಂತಿರುತ್ತದೆ. ಆದ್ಯತೆಳಿ ಪಡಿತ | ಚೀಟಿಗಳು | 36565 | ಆನಾಸ 117 ಡಿಆರ್‌ಎ 2021 (ಇ-ಆಫೀಸ್‌) ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖಾ ಸಚಿವರು. Ne] ಕರ್ನಾಟಿಕ ವಿಧಾನ ಸಭೆ ಮಾನ್ಯ ವಿಧಾನ ಸಭೆ ಸದಸ್ಯರ ಹೆಸರು ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : ಉತ್ತರಿಸಬೇಕಾದ ದಿನಾಂಕ ಉತ್ತರಿಸುವ ಸಚಿವರು ಶ್ರೀ ಶಿವಣ್ಣ.ಬಿ (ಆನೇಕಲ್‌) 2904 ದಿನಾಂ೦ಕ:19-03-2021 ಮಾನ್ಯ ಪೌರಾಡಳಿತ ಹಾಗೂ ಸಕ್ಕರೆ ಸಚಿವರು ಕ್ರಮ ಪುಶ್ನೆ: ಉತ್ತರ ಸಂಖ್ಯೆ ಅ) ಆನೇಕಲ್‌ ತಾಲ್ಲೂಕಿನ ನಗರ| ಆನೇಕಲ್‌ ತಾಲ್ಲೂಕಿನ ನಗರ ಸ್ಮಳೀಯ ಸಂಸ್ಥೆಗಳಿಗೆ ಸ್ಥಳೀಯ ಸಂಸ್ಥೆಗಳಿಗೆ ನಗರೋತ್ಥಾನ | ನಗರೋತ್ಕಾನ (ಮುನಿಸಿಪಾಲಿಟಿ) ಹಂತ-3ರ ಯೋಜನೆಯಡಿ ಬಿಡುಗಡೆಯಾದ |! ಯೋಜನೆಯಡಿಯಲ್ಲಿ ಒಟ್ಟು ರೂ.3776.70 ಲಕ್ಷಗಳು ಅನುದಾನದ ಮೊತ್ತವೆಷ್ಟು; (ಮಾಹಿತಿ | ಬಿಡುಗಡೆಯಾಗಿದ್ದು, ವಿವರಗಳು ಈ ನೀಡುವುದು). ಕೆಳಕಂಡಂತಿರುತ್ತದೆ. (ರೂ.ಲಕ್ಷಗಳಲ್ಲಿ) ನಗರ ಬಿಡುಗಡೆಯಾದ ಅನುದಾನದ ಸ್ಥಳೀಯ ವಿವರ ಸಂಸ್ಥೆ 2018- 2019- |.2020- ಹೆಸರು 19 20 21 ಹೆಬ್ಬಗೋಡಿ 734 TET TIA ಆನೇಕಲ್‌ 3457 TEN T3770 ಅತಿಚಿಲೆ 305 TSH TRS ಬೊಮ್ಮಸಂದ್ರ] 3035 | 335 [24457 ಚಂದಾಪುರ | 3053 | 30369 107 ಒಟ್ಟು 359.41 | 271121] | 706.08 ಆ) 2021-22ನೇ ಆರ್ಥಿಕ ವರ್ಷಕ್ಕೆ ನಗರೋತ್ಥಾನ ಯೋಜನೆಯಡಿ ಐಷ್ಟು ಅನುದಾನವನ್ನು ನಗರ| ನಗರೋತ್ಠಾನ (ಮುನಿಸಿಪಾಲಿಟಿ) ಹಂತ-3ರ ಸ್ಥಳೀಯ ಸಂಸ್ಥೆಗಳಿಗೆ | ಯೋಜನೆಯಡಿ 2021-22ನೇ ಸಾಲಿನ ಆಯ- ಮೀಸಲಿಡಲಾಗುವುದು; ವ್ಯಯದಲ್ಲಿ ರೂ.200.00 ಕೋಟಿಗಳನ್ನು ಇ) ಸದರಿ ಪ್ರಸ್ತಾವನೆ ಸರ್ಕಾರದ ನಿಗಧಿಪಡಿಸಲಾಗಿದೆ. ಮುಂದಿದೆಯೇ? (ಪೂರ್ಣ ಮಾಹಿತಿ ನೀಡುವುದು). ್ಲ ಕಡತ ಸಂಖ್ಯ:ನಅಇ 29 ಸಮಸ 2021 ) AAO fe (ಎನ್‌. ನಾಗರಾಜ್‌ ಎಂ:ಔ.ಬಿ) ಪೌರಾಡಳಿತ ಹಾಗೂ ಸಕ್ಕರೆ ಸಚಿವರು ಕರ್ನಾಟಕ ಸರ್ಕಾರ | ವಿಧಾನ ಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 3054 ಸದಸ್ಯರ ಹೆಸರು ಶ್ರೀ ನಿಸರ್ಗ ನಾರಾಯಣ ಸ್ವಾಮಿ ಎಲ್‌.ಎನ್‌.(ದೇವನಹಳ್ಳಿ) ಉತ್ತರಿಸಬೇಕಾದ ದಿನಾಂಕ 19-03-2021 ಕ್ರ.ಸಂ. ಪ್ರಶ್ನೆಗಳು ಉತ್ತರ [ ಅ | ರಾಜ್ಯದಲ್ಲಿ ಸಾರ್ಪಜನಿಕ ಉದ್ದಿಮೆಗಳಲ್ಲಿ ಸ್ಥಳೀಯ ಜನರಿಗೆ ಸರಿಯಾಗಿ ಉದ್ಯೋಗ ನೀಡದಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; (ಮಾಹಿತಿ ನೀಡುವುದು) ಕರ್ನಾಟಕ ರಾಜ್ಯದಲ್ಲಿ ಸಾರ್ವಜನಿಕ ಉದ್ದಿಮೆಗಳ ವ್ಯಾಪ್ತಿಯಲ್ಲಿ ಪ್ರಸ್ತುತ ಒಟ್ಟು 60 ಸಾರ್ವಜನಿಕ ಉದ್ದಿಮೆಗಳಿದ್ದು, ಈ ಪೈಕಿ | ಶೇ.80 ಕಿಂತ ಹೆಚ್ಚಿನ ಉದ್ದಿಮೆಗಳು ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ಉದ್ದಿಮೆಗಳು ಸರ್ಕಾರ ಅನುಮೋದಿಸಿರುವ ವೃಂದ ಮತ್ತು ನೇಮಕಾತಿ ನಿಯಮಗಳನ್ವಯ, ನೇಮಕಾತಿಗಳನ್ನು ಮಾಡಿಕೊಳ್ಳುತ್ತಿದ್ದು, ರಾಜ್ಯದ ಎಲ್ಲಾ ಅರ್ಹ ಆ |ಹಾಗಿದ್ದಲ್ಲಿ. ಸ್ಥಳೀಯರಿಗೆ ಉದ್ಯೋಗ ನೀಡಲು ಸರ್ಕಾರ ಉದ್ಯಮಕ್ಕೆ ಅನುಮತಿ ನೀಡುವ ಉದ್ಯೋಗಾಕಾಂಕ್ಷಿಗಳು ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಸಾರ್ವಜನಿಕ ಉದ್ದಿಮೆಗಳು ರಾಜ್ಯ ಸರ್ಕಾರ ಸ್ವಾಮ್ಯದ ಸಂಸ್ಥೆಗಳಾಗಿದ್ದು, ಇವುಗಳಲ್ಲಿ ಎಲ್ಲಾ ಹಂತಗಳಲ್ಲಿ ಶೇ.100 ರಷ್ಟು ಸಮಯದಲ್ಲಿ ವಿಧಿಸುವ ಇ ಷರತ್ತುಗಳೇನು; | ಕನ್ನಡಿಗರನ್ನು ನೇಮಕಾತಿ ಮಾಡಿಕೊಳ್ಳುವಂತೆ ಸರ್ಕಾರ ನಿಯಮಾನಳಿಗಳೇನು; (ಮಾಹಿತಿ ನೀಡುವುದು) | ಆದೇಶಿಸಿರುತ್ತದೆ. ಇ | ಸರ್ಕಾರದ ನಿಯಮಗಳು ಹಾಗೂ ಷರತ್ತುಗಳನ್ನು | ಅನ್ವಯಿಸುವುದಿಲ್ಲ. ಪಾಲಿಸದ ಉದ್ದಿಮೆದಾರರ ಮೇಲೆ ಸರ್ಕಾರ ಯಾವ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ? (ಮಾಹಿತಿ ನೀಡುವುದು) ಪಾಉ 4 ಎಲ್‌ಎಸಿ 2021 ay 9 (ಜಗದೀಶ ಶೆಟ್ಟರ) ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವರು ಕರ್ನಾಟಕ ವಿಧಾನ ಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸ೦ಖ್ಯೆ: 3055 ಸದಸ್ಯರ ಹೆಸರು : ಶ್ರೀ ವಿಸರ್ಗ ನಾರಾಯಣಸ್ವಾಮಿ ಎಲ್‌.ಎನ್‌ (ದೇವನಹಳ್ಳಿ) ಉತ್ತರಿಸುವ ದಿನಾಂಕ 1 19:03:2021, ಉತರಿಸುವ ಸಚಿವರು : ಮಾನ್ಯ ಸಣ್ಣ ಕೈಗಾರಿಕೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಸಚಿವರು ಈ. ಪ್ರಶ್ನೆ ಉತ್ತರ ಅ) | ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಈ ವಿಷಯವು ವಾರ್ತಾ ಮತ್ತು ಸಾರ್ವಜನಿಕ ಹೆಚ್ಚಾಗಿ ಅನಧಿಕೃತ ಜಾಹೀರಾತು | ಸಂಪರ್ಕ ಇಲಾಖೆಯ ವ್ಯಾಪ್ತಿಗೆ ಒಳಪಡುವುದಿಲ್ಲ. ಫಲಕಗಳನ್ನು ಅಳವಡಿಸಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೆಳ ಗ್ರಾಮ ಪಂಚಾಯಿತಿಗಳು/ಸ್ಮಳೀಯ ಸಂಸ್ಥೆಗಳ (ಮಾಹಿತಿಯನ್ನು ವಿಧಾನಸಭಾ | ವ್ಯಾಪ್ತಿಯಲ್ಲಿ ಜಾಹೀರಾತು ಫಲಕಗಳನ್ನು ಕ್ಲೇತ್ರವಾರು ನೀಡುವುದು) ಅಳವಡಿಸಲು ಅನುಮತಿ ನೀಡುವ ಅಧಿಕಾರವು ಆಯಾ ಜಿಲ್ಲಾಡಳಿತ ಮತ್ತು ಸ್ಮಳೀಯ ಗ್ರಾಮ ಪಂಚಾಯಿತಿಯ ಖ್ಯಾಪ್ರಿಗೆ ಬರುವುದು. ಅನಧಿಕೃತ ಜಾಹೀರಾತು ಫಲಕಗಳನ್ನು ತೆರವುಗೊಳಿಸುವ ಅಧಿಕಾರವು ಸಹ ಆಯಾ ಜಿಲ್ಲಾಡಳಿತ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿಗೆ ಒಳಪಟ್ಟಿರುತದೆ ಮತ್ತು ಜಾಹೀರಾತು ಫಲಕಗಳಿಂದ ತೆರಿಗೆ ಸಂಗ್ರಹಿಸುವ ಅಧಿಕಾರ ಹೊಂದಿರುತ್ತದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಸರ್ಕಾರದ ಜನಪರ ಯೋಜನೆಗಳು ಹಾಗೂ ಕಾರ್ಯಕ್ರಮಗಳಿಗೆ ಸಂಬಂಧಿಸಿದ ವಿನ್ಯಾಸಗಳನ್ನು ಸಿದ್ಧಪಡಿಸಿ ಸರ್ಕಾರ/ ಇಲಾಖೆಯ ಸ್ವಾಮ್ಯದಲ್ಲಿರುವ ಹೆದ್ದಾರಿ ಫಲಕಗಳ ಮೂಲಕ ಪ್ರಚಾರ ಕಾರ್ಯ ಮಾಡುತ್ತಿದೆ. ಆ) |ಹಾಗಿದಲ್ಲಿ, ಅನಧಿಕೃತ ಜಾಹೀರಾತು ಫಲಕಗಳನ್ನು ಅಳವಡಿಸುವುದನ್ನು ಅನ್ವಯಿಸುವುದಿಲ್ಲ. ತಡೆಗಟ್ಟಿಲು ಸರ್ಕಾರ ಯಾವ ಕಠಿಣ ಕ್ರಮಗಳನ್ನು ಕೈಗೊಂಡಿದೆ; ಇ) |ಈ ರೀತಿ ಅನಧಿಕೃತ ಜಾಹೀರಾತು ಅನ್ವಯಿಸುವುದಿಲ್ಲ ಫಲಕಗಳನ್ನು ಅಳವಡಿಸಿರುವುದರಿಂದ ಸರ್ಕಾರಕ್ಕೆ ತೆರಿಗೆ ನಷ್ಟವಾಗುವುದಿಲ್ಲವೇ; (ಮಾಹಿತಿ ನೀಡುವುದು) ಈ) | ಹಾಗಿದ್ದರೆ ಬೆಂಗಳೂರು ಗ್ರಾಮಾಂತರ ಅನ್ವಯಿಸುವುದಿಲ್ಲ ಜಿಲ್ಲೆಯಲ್ಲಿ ಗುರ್ತಿಸಿರುವ ಅನಧಿಕೃತ ಜಾಹೀರಾತು ಫಲಕಗಳೆಷ್ಟು? (ವಿಧಾನಸಭಾ ಕ್ಲೇತ್ರವಾರು ವಿವರ ನೀಡುವುದು) KCI-PIP/90/2021-INFO-KC-SEC ಮಾನ್ಯ ಸಣ್ಣ ಕೈಗಾರಿಕೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಸಚಿವರು 1 ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ ಸದಸ್ಯರ ಹೆಸರು ಉತ್ತರಿಸುವ ದಿನಾಂಕ ಉತ್ತರಿಸುವ ಸಚವರು ಕರ್ನಾಟಕ ವಿಧಾನಸಭೆ : 3oರಂ೨ : ಶ್ರೀ ಹೂಲಗೇರಿ ಡಿ.ಎಸ್‌. (ಆಂಗಸುಗೂರು) : 19.08.2021 : ಮಾನ್ಯ ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವರು ಪ್ರಶ್ನೆ ಉತ್ತರ ರಾಯಚೂರು ಜಲ್ಲೆಯ | ಅಂಗಸುಗೂರು ತಾಲ್ಲೂಕಿನಲ್ಲ ಕೆ.ಐ.ಎ.ಡಿ.ಬ. ವತಿಬುಂದ ಸಣ್ಣ | ಅಂಗಸುಗೂರು ತಾಲ್ಲೂಕಿಸಲ್ಲ ಕೈಗಾರಿಕಾ ಪ್ರದೇಶ / ಕರ್ನಾಟಕ ಕೈಗಾರಿಕಾ ಪ್ರದೇಶಾಭವೃದ್ಧಿ ಮಂಡಳ ವತಿಬುಂದ ರಾಯಚೂರು ಜಲ್ಲೆ, ಕೈಗಾರಿಕೆಗಳನ್ನು ಪ್ರಾರಂಭಸಲು ಲ್ಯಾಂಡ್‌.ಬ್ಯಾಂಕ್‌ ಸ್ಥಾಪನೆಗಾಗಿ ಕೆ.ಐ.ಎ.ಡಿ.ಬ. ಸರ್ಕಾರ ತೆಗೆದುಕೊಂಡ ವತಿಯಂದ ಪ್ರಸ್ತುತ ಯಾವುದೇ ಜಮೀನನ್ನು ಕ್ರಮಗಳೇನು? ಭೂಸ್ಥಾಧೀನಪಡಿಸಿರುವುದಿಲ್ಲ. (ಆ) | ಸದರಿ ತಾಲ್ಲೂಕಿನಲ್ಲ ಕೆ.ಐ.ಎ.ಡಿ.ಟ. ಸದರಿ ತಾಲ್ಲೂಕಿನಣ್ಣ ಕೆ.ಐ.ಎ.ಡಿ.ಚ. ವತಿಯಿಂದೆ Land Banking ಮಾಡಲು ಸರ್ಕಾರ ಕೈಗೊಂಡ ಕ್ರಮಗಳೇನು? | ಸರ್ಕಾರದ ಮುಂದೆ ಇರುವುದಿಲ್ಲ. ವತಿಯಂದ ಲ್ಯಾಂಡ್‌.ಬ್ಯಾಂಕ್‌ ಮಾಡುವ ಪ್ರಸ್ತಾವನೆ ಸಂಖ್ಯೆ: ಹಿಪ ೨೨ ಐಎಪಿ (ಇ) 2೦೦೭1 [3 Ws (ಜಗದೀಶ ಶೆಟ್ಟರ) ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವರು ಚುಕ್ಕೆ ಗುರುತಿಲ್ಲದ ಪ್ರಶ್ನೆ ಕರ್ನಾಟಕ ವಿಧಾನ ಸಚೆ - ಸಂಖ್ಯೆ ಸದಸ್ಯರ ಹೆಸರು ಉತ್ತರಿಸುವ ದಿನಾಂಕ ಉತ್ತರಿಸುವ ಸಚಿವರು 3060 ಶ್ರೀ ಸುರೇಶ್‌ ಗೌಡ (ನಾಗಮಂಗಲ) 19/03/2021 ಮಾನ್ಯ ಪೌರಾಡಳಿತ ಮತ್ತು ಸಕ್ಕರೆ ಸಚಿವರು. ಸಮಸ್ಯೆಗಳನ್ನು ಪರಿಹರಿಸಲಾಗುವುದು? [ಕಸಂ. ಪ್ರಶ್ನೆ ಉತ್ತರೆ ಈ) ನಾಗವರಗವ ಪಟ್ಟಣ ಪೆಂಚಾಯಿತಿಯಿಂದ'7ನಾಗಮಂಗಲ ಪಕ ಪಾವಾ ಸರತ ಪುರಸಭೆಯಾಗಿ ಮೇಲ್ಬರ್ಜೆಗೊಂಡ | ಪ್ರದೇಶಗಳ ದಾಖಲೆಗಳನ್ನು ಸಂಬಂಧಪಟ್ಟ ಗ್ರಾಮ ನಂತರ ಹೊಸದಾಗಿ ಸೇರ್ಪಡೆಯಾದ | ಫ್ರಂಭಾಯುತಿಗಳಿಂದ ಹಸಾಂತರ ಮಾಡಿಕೊಳ್ಳಲಾಗಿದೆ. ಪ್ರದೇಶಗಳ ದಾಖಲೆಗಳನ್ನು - ” ಪಂಚಾಯಿತಿಯವರು ಪುರಸಭೆಗೆ ನೀಡದೇ ಇರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; (ಆ) |ದಾಖಿಲಾತಿಗಳ ವರ್ಗಾವಣೆಯಾಗಡೆ] ಹೊಸದಾಗಿ ಸರ್ಷಡಸಾರಡ ಪ್ರದೇಶಗಳಲ್ಲಿ ನಗರೋತ್ಥಾನ ಇರುವುದರಿಂದ ಹೊಸದಾಗಿ | (ಮುನಿಪಾಲಿಟಿ) 3ನೇ ಹಂತದ ಯೋಜನೆಯಡಿ 2018- 19ನೇ ಸೇರ್ಪಡೆಗೊಂಡ ಪ್ರದೇಶಗಳಲ್ಲಿ ಅಭಿವೃದ್ಧಿ | ಸಾಲಿನ ಬಾಬ್ದು ಅನುಮೋದನೆಯಾಗಿರುವ ed es ia ಕ್ರಿಯಾಯೋಜನೆಯಂತೆ ಒಳಚೆರಂಡಿ ಕಾಮಗಾರಿಗಳು ಮತ್ತು ಗಮನಕ್ಕೆ ಬಂದಿದೆಯೇ; ಕುಡಿಯುವ ನೀರಿನ ಬೋರ್‌ವೆಲ್‌ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ ಮಂಡ್ಯ ಜಿಲ್ಲೆ ರವರು ವರದಿ ಮಾಡಿರುತ್ತಾರೆ. (ಇ) ಬಂದಿದ್ದಲ್ಲಿ ಯಾವ ಕಾಲ | ನಾಗಮಂಗಲ ಪುರಸಭೆಗೆ ಸಾರ್ಷಡೆಗಾರಡ ಪ್ರದೇಶಗಳಿಗೆ ಮಿತಿಯೊಳಗಾಗಿ ದಾಖಲೆಗಳನ್ನು | ಸಂಬಂಧಿಸಿದಂತೆ ದಾಖಲಾತಿಗಳನ್ನು ಸಂಬಂಧಪಟ್ಟ ಗ್ರಾಮ ವರ್ಗಾವಣೆ ಮಾಡಿಕೊಂಡು ಈ [ಫ್ರಂಜಾಯುತಿಗಳಿಂದ ದಿ10-07-2019, 11-07-2019, D:06-11-2019, G:13-07-2020, Oಿ:20-07-2020, ದಿ:07-08-2020, ದಿ:29-08-2020 ಮತ್ತು :07-01- 2021ರಲ್ಲಿ ಹಸ್ತಾಂತರ ಮಾಡಿಕೊಳ್ಳಲಾಗಿದೆ ಎಂದು ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ, ಮಂಡ್ಯ ಜಿಲ್ಲೆ ರವರು ವರದಿ ಮಾಡಿರುತ್ತಾರೆ. ದ ನಅಇ/49/ಎಲ್‌ಎಕ್ಕೂ/2021 WE pe ೦ ಟಿ ಬಿ) ಪೌರಾಡಳಿತ ಮತ್ತು ಸ ಸಚಿವರು ಕರ್ನಾಟಕ ವಿಧಾನ ಸಚಿ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 3069 ವಿಧಾನ ಸಭೆ ಸದಸ್ಯರ ಹೆಸರು ಶ್ರೀ ರಾಮಲಿಂಗಾ ರೆಡ್ಡಿ (ಬಿ.ಟಿ.ಎಂ ಲೇಔಟ್‌) ಉತ್ತರಿಸಬೇಕಾದ ದಿನಾಂಕ 19.03.2021 ಉತ್ತರಿಸುವ ಸಚಿವರು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖಾ ಸಚಿವರು. ಕ್ರ.ಸಂ ಪ್ರಶ್ನೆ ಉತ್ತರ ಅ ರಾಜ್ಯದಲ್ಲಿ ಹಾಲಿ ಚಲಾವಣೆಯಲ್ಲಿರುವ | ದಿನಾಂಕ: 01/03/2021 ರಲ್ಲಿದ್ದಂತೆ ರಾಜ್ಯದಲ್ಲಿ ಬಿ.ಪಿ.ಎಲ್‌ ಕಾರ್ಡ್‌ಗಳ ಸಂಖ್ಯೆ ಎಷ್ಟು; 10,90,951 ಅಂತ್ಯೋದಯ ಅನ್ನ ಪಡಿತರ ಚೀಟಿಗಳು ಹಾಗೂ 1,16,83,545 ಆದ್ಯತಾ ಪಡಿತರ ಚೀಟಿಗಳು ಸೇರಿ ಒಟ್ಟು 1,27,74,496 ಆದ್ಯತಾ ಪಡಿತರ ಚೀಟಿಗಳು .|] ಚಾಲ್ತಿಯಲ್ಲಿರುತ್ತವೆ. ಆ ಇವುಗಳ ಪೈಕಿ ಎಷ್ಟು ನಕಲಿ ಕಾರ್ಡ್‌ಗಳಿರುವುದು | ಪಡಿತರ ಚೀಟಿಗಳಲ್ಲಿ ಸದಸ್ಯರ ಹೆಸರನ್ನು ಆಧಾರ್‌ ಸಂಖ್ಯೆಗೆ ಪತ್ತೆಯಾಗಿದೆ; ಜೋಡಿಸಿದ ನಂತರ ನಕಲಿ ಪಡಿತರ ಚೀಟಿಗಳು ಇರುವುದಿಲ್ಲ. ಆದರೆ ಅನರ್ಹರು ಆದ್ಯತಾ ಪಡಿತರ ಚೀಟಿಗಳನ್ನು ಹೊಂದಿರುವ ದೂರುಗಳಿದ್ದು, ಈ ಬಗ್ಗೆ ರಾಜ್ಯದಲ್ಲಿ ನಿರಂತರವಾಗಿ ಅನರ್ಹ ಪಡಿತರ ಚೀಟಿಗಳನ್ನು ಪತ್ತೆ ಹಚ್ಚುವ ಕಾರ್ಯ ಜಾರಿಯಲ್ಲಿರುತ್ತದೆ. ಇ ಇಲ್ಲಿಯವರೆಗೆ ಎಷ್ಟು ಜನ ಈ ನಕಲಿ ಕಾರ್ಡ್‌ ಉದ್ಭವಿಸುವುದಿಲ್ಲ. ಗಳನ್ನು ಹಿಂತಿರುಗಿಸಿರುತ್ತಾರೆ; ಈ ಬಿ.ಪಿ.ಎಲ್‌ ಕಾರ್ಡ್‌ಗಳನ್ನು ನೀಡುವ ಮಾರ್ಗಸೂಚಿಯನ್ನು ಬದಲಾಯಿಸಲು ಸರ್ಕಾರದ ಇಲ್ಲ, ಉದ್ದೇಶಿಸಿದೆಯೇ? ಆನಾಸ 118 ಡಿಆರ್‌ಎ 2021 (ಇ-ಆಫೀಸ್‌) ಗ್ರಾಹತರ' ವ್ಯವಹಾರಗಳ ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖಾ ಸಚಿವರು. ಕರ್ನಾಟಕ ವಿಧಾನಸಭೆ 1 ಚುಕ್ಕೆ ಗುರುತಿಲ್ಲದ ಪ್ರಶ್ನೆ ಸ 2. ಮಾನ್ಯ ಸ ಸದಸ್ಯರ ಹೆ 3 ಉತ್ತರಿಸಬೇಕಾದ ದಿನಾಂಕ 4. ಉತ್ತರಿಸುವ ಸಚೆವರು 3082 ಶ್ರೀ ಸುಬ್ಬಾರೆಡ್ಡಿ ಎಸ್‌.ಎನ್‌, ಬಾಗೇಪಲ್ಲಿ. 19.03.2021 ಸಹಕಾರ ಸಚಿವರು ಕ್ರಸಂ. ಪಶ್ನೆ ಉತ್ತರ ಅ ಬಾಗೇಪಲ್ಲಿ ಹಾ ಹಾಲಿ ಎ.ಪಿ.ಎಂ.ಸಿ ಮಾರುಕಟ್ಟೆ ಸ್ಥಳಾವಕಾಶದ ಬಂದಿದೆ ಕಾರಣದಿಂದ ಹೊಸದಾಗಿ ಟೊಮೋಟೊ |ಬ್ರಾಗೀಪಲಿ ಕೃಷಿ ಉತ್ಸನ್ನ ಮಾರುಕಟ್ಟೆ ಸಮಿತಿಯ ಮಾರುಕಟ್ಟೆ ಪ್ರಾರಂಭ ಮಾಡಲು (ಎ.ಪಿ.ಎಂ.ಸಿ) ಮಾರುಕಟ್ಟೆ "ಪ್ರಾಂಗಣದಲ್ಲಿ ಹಾಲಿ ಇರುವ ಪ್ರಸ್ತಾವನೆ ಸರ್ಕಾರಕ್ಕೆ ಬಂದಿದೆಯೇಳಿ |; ಎಕರೆ ಜಾಗದಲ್ಲಿ ತರಕಾರಿ ವಹಿವಾಟು ನಡೆಯುತ್ತಿದ್ದು, ಬಂದಿದ್ದಲ್ಲಿ ಸದರಿ ಪ್ರಸ್ತಾವನೆ ಯಾವ | ಟ್ಹೂಮೋಟೋ ವಹಿವಾಟಿಗೆ ಸಳಾವಕಾಶರ ಕರೆ ಹಂತದಲ್ಲಿದೆ ; ಇರುವುದನ್ನು ಮನಗಂಡು ಹೊಸದಾಗಿ ಟೊಮೋಟೊ ಮಾರುಕಟ್ಟೆ ಪ್ರಾರಂಭ ಮಾಡಲು 9 ಎಕರೆ 20 ಗುಂಟೆ ಜಮೀನನ್ನು ಮಂಜೂರು ಮಾಡಲಾಗಿದೆ. ಆ |ಈ `ಹೊಸ `ಮಾರುಕಷ್ಪಸ್ಥಾಪ್‌ಗ] ಬಂದಿದೆ ಜಮೀನನ್ನು ಇಲಾಖೆಗೆ ಹಸ್ತಾಂತರ ಮಾಡಿರುವುದು ಸರ್ಕಾರದ ಗಮನಕ್ಕೆ | ಸಸ್ಯ ಮಾರುಕಟ್ಟೆ ಸ್ಥಾಪನೆಗೆ ಹಸ್ತಾಂತರ ಮಾಡಿರುವ 09 ಬಂದಿದೆಯೇ ; ಎಕರೆ 20 ಗುಂಟೆ ಜಮೀನನ್ನು ದಿನಾಂಕ:23.09.2019 ಗ ಸಮಿತಿಯ ಸ್ವಾಧೀನಕ್ಕೆ ಪಡೆಯಲಾಗಿರುತ್ತೆ. | ಇ'/ಬಂದೆದ್ದ್ಲಿ ಹಾಸ 'ಮಾಹಾಷ್ಟ 7ನ ವರದಿಯನ್ನು ಸಿದ್ದಪಡಿಸಿ" ಅವಶ್ಯಕತೆ ಹಾಗೂ ಸ್ಥಾಪನೆಗೆ ಎಷ್ಟು ಹಣ ಬಿಡುಗಡೆ ಕೇಂದ್ರ/ರಾಜ್ಯ ಸರ್ಕಾರದ ” ಅನುದಾನದ. ಲಭ್ಯತೆಗೆ ಮಾಡಲಾಗುವುದು? ಅನುಗುಣವಾಗಿ ಹೊಸ ಟೊಮೋಟೋ ಮಾರುಕಟ್ಟೆಯಲ್ಲಿ (ವಿವರ ನೀಡುವುದು) ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಆಧ್ಯತೆಯ ಮೇರೆಗೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಸದರಿ ಯೋಜನೆಗೆ ಪ್ರಸ್ತುತ ಯಾವುದೇ ಹಣ ಬಿಡುಗಡೆಮಾಡಿರುವುದಿಲ್ಲ. —L ಸಂಖ್ಯೆ:ಸಿಒ 112 ಎಂಆರ್‌ 2021 A (ಎಸ್‌.ಟಿ.ಸೋಮಶೇಖರ್‌) ಸಹಕಾರ ಸಚಿವರು ಕರ್ನಾಟಕ ಉತ್ತರ | ಗನ್‌ | ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲ್ಲೂಕಿನಲ್ಲಿ | [3 ೪ [s) [a] [xe] [sc ಜೆಲೆಟಿನ್‌ ಪೌಡರ್‌ ಮತ್ತು ಕೇಪ್‌ ತಯಾರು ವಿಧಾನ ಸಂಖ್ಯೆ[3084 /ಶ್ರೀ ಸುಬ್ಬಾರೆಡ್ಡಿ ಎಸ್‌.ಎನ್‌ | 19.03.2021. § ಕ್ರಸಂ ಪಶ್ನೆ ಅ) | ಚಿಕ್ಕಬಳ್ಳಾಪುರ ಜಿಲ್ಲೆ ರಾಗೇಪಲ್ಲಿ | ತಾಲ್ಲೂಕಿನಲ್ಲಿ ಜಿಲೆಟಿನ್‌ ಪೌಡರ್‌ ಮತ್ತು ಕೇಪ್‌ ತಯಾರು ಮಾಡುತ್ತಿರುವ ಕಾರಾನೆ ಸ್ಥಾಪನೆ ಮಾಡಲು ಪರವಾನಿಗೆ ನೀಡಲಾಗಿದೆಯೇ; | ಆ) [ಹಾಗಿದ್ದಲ್ಲಿ ಈ ಕಾರಾನೆಯನ್ನು | ಯಾವಾಗ ಪ್ರಾರಂಭ ಮಾಡಲಾಗಿದೆ; ಈ ಘಟಕದಲ್ಲಿ ಯಾವ ಯಾವ ವಸ್ತುಗಳ ಸಂಗಹ ಮಾಡಲು ಮತ್ತು ತಯಾರು ಮಾಡಲು ಅನುಮತಿ ನೀಡಲಾಗಿದೆ; %) | ಈ ಘಟಕ ಸ್ಥಾಪನೆಗೆ ಅನುಮತಿ ನೀಡಲಾಗಿದೆಯೇ; (ಸಂಪೂರ್ಣ ವಿವರ ನೀಡುವುದು) ಈ) ಈ ಸ್ಥಳವು ಗ್ರಾಮಗಳ ಬಳಿ ಇರುವ ಕಾರಣ ಗ್ರಾಮಸ್ಥರುಗಳು ಭಯ ಬೀತರಾಗಿರುವುದರಿಂದ ಘಟಕವನ್ನು ಸ್ಥ ಳಾಂತರ ಮಾಡಲು ಸರ್ಕಾರ ಕೈಗೊಂಡಿರುವ ಕ್ರಮವೇನು? ಸಂಖ್ಯೆ ಸಿಐ 194 ಎಂಎಂಎನ್‌ 202] ಮಾಡುತ್ತಿರುವ ಕಾರ್ಬಾನೆ ಸ್ಥಾಪನೆ ಮಾಡಲು ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಯಾವುದೇ ಪರವಾನಿಗೆ ನೀಡಿರುವುದಿಲ್ಲ. NE) sd ಅಸ್ವಯಿಸುವುದಿಲ್ಲ ಅನ್ವಯಿಸುವುದಿಲ್ಲ. ಅನ್ತಯಿಸುವುದಿಲ್ಲ RANE (ಮುರುಗೇಶ್‌ ಆರ್‌. ನಿರಾಣಿ) ಗಣಿ ಮತ್ತು ಭೂವಿಜ್ಞಾನ ಸಚಿವರು ಕರ್ನಾಟಕ ವಿಧಾನ ಸಭೆ 1 ಚುಕ್ಕೆಗುರುತಿಲ್ಲದ ಪ್ರಶ್ನೆ ಸಂಖ್ಯೆ : 3101 2. ಮಾನ್ಯ ಸದಸ್ಯರ ಹೆಸರು : ಶ್ರೀ ಬಂಡೆಪ್ಪ ಖಾಶೆಂಪುರ್‌ 3. ಉತ್ತರಿಸಬೇಕಾದ ದಿನಾಂಕ : 19.03.2021 4. ಉತ್ತರಿಸುವ ಸಚಿವರು : ಮಾನ್ಯ ಪೌರಾಡಳಿತ ಮತ್ತು ಸಕ್ಕರೆ ಸಚಿವರು ಕ್ರ. ಪ್ರಶ್ನೆ ಉತ್ತರ ಸಂ i (ಅ) | ಬೀದರ್‌ ಸಹಕಾರಿ ಸಕ್ಕರೆ ಕಾರ್ಬಾನೆ ಬೀದರ್‌ ಸಹಕಾರಿ ಸಕ್ಕರೆ ಕಾರ್ಬಾನೆಯು ಆರ್ಥಿಕ ಸಂಕಪ್ಪ ಹಾಗೂ (BSSK) ಪ್ರಸ್ತುತ ಕಾರ್ಯ | ಇತರೆ ಕಾರಣಗಳಿಂದಾಗಿ 2019-20ನೇ ಹಂಗಾಮಿನಿಂದ ಕಬ್ಬು ಅರೆಯುವ ನಿರ್ವಹಿಸುತ್ತಿದೆಯೇ; ಕಾರ್ಯವನ್ನು ಸ್ಥಗಿತಗೊಳಿಸಿರುತದೆ. (ಆ) | ಈ ಕಾರ್ಬಾಸೆಯಲ್ಲಿ ಕಾರ್ಯ | ಕಾರ್ಬಾನೆಯ ಕಬ್ಬು ಅರೆಯುವ ಕಾರ್ಯವು ಕಳೆದೆರಡು ವರ್ಷ್ಹಗಳಿಂದ ನಿರ್ವಹಿಸುತ್ತಿರುವ ನೌಕರರಿಗೆ | ಸ್ಥಗಿತಗೊಂಡಿರುವುದರಿಂದ ನೌಕರರಿಗೆ ಕಳೆದ 35 ತಿಂಗಳುಗಳಿಂದ ಸಕಾಲದಲ್ಲಿ ವೇತನವನ್ನು | ವೇತನ ಮತ್ತು ಭತ್ಯೆಗಳನ್ನು ಪಾಪತಿಸಿರುವುದಿಲ್ಲ. ಈ ಮೊತ್ತವು ಪಾವತಿಸಲಾಗುತ್ತಿದೆಯೇ; ಅಂದಾಜು ರೂ.37.00 ಕೋಟಿಗಳಪ್ಲಿರುತ್ತದೆ. (ಇ) | ಸದರಿ ಕಾರ್ಯಾನೆಯಲ್ಲಿ ಕಾರ್ಯ] ಕಾರ್ಲಾನೆಯು 1968-69ನೇ ಸಾಲಿನಲ್ಲಿ ಸ್ಥಾಪನೆಗೊಂಡಿದ್ದು 52 ನಿರ್ವಹಣೆಯಲ್ಲಿ ಆಗಿ೦ದ್ದಾಗ್ಗೆ | ವರ್ಷಗಳಷ್ಟು ಹಳೆಯ ಕಾರ್ಬಾನೆಯಾಗಿರುತ್ತದೆ. ಕಾರ್ಬಾನೆ ಸಕ್ಕರೆ ಅಡಚ್‌ಣೆಯುಂಟಾಗುತ್ತಿರುವುದು ಘಟಕವನ್ನು ಮಾತ್ರ ಹೊಂದಿದ್ದು, ಇತರೆ ಉಪ ಉತ್ಪನ್ನಗಳಾದ ಸರ್ಕಾರದ ಗಮನಕ್ಕೆ ಬಂದಿದೆಯೇ: ಸಹವಿದ್ಯುತ್‌! ಡಿಸ್ಟಿಲರಿ/ ಎಥನಾಲ್‌ ಘಟಕಗಳನ್ನು ಹೊಂದಿರುವುದಿಲ್ಲ. ಕಾರ್ಬಾನೆ 3500 ಟಿಸಿಡಿ ಸಾಮರ್ಥ ಹೊಂದಿದ್ದು, ಪ್ರಸ್ತುತ (ಈ) | ಬಂದಿದ್ದಲ್ಲಿ, ಸದರಿ ಕಾರ್ಲಾನೆಯನ್ನು ಕಾರ್ಬಾನೆಯಲ್ಲಿರುವ ಯಂತ್ರೋಪಕರಣಗಳು ತುಲಬಾ ಪುನಶ್ಚೇತನಗೊಳಿಸಲು ಸರ್ಕಾರವು ಹಳೆಯದಾಗಿದ್ದು, ಕಬ್ಬು ಅರೆಯುವ ಸಾಮರ್ಥ್ಯವನ್ನು ಪೂರ್ಣ ಅಗತ್ಯ ಕ್ರಮ ಕೈಗೊಳ್ಳುವುದೇ? (ವಿವರ ಪ್ರಮಾಣದಲ್ಲಿ ಉಪಯೋಗಿಸಿಕೊಳ್ಳಲು ವಿಫಲವಾಗಿರುತ್ತದೆ. ಕಾರ್ಬಾನೆ ನೀಡುವುದು) ದುಡಿಯುವ ಬಂಡವಾಳದ ಕೊರತೆ, ತಾಂತ್ರಿಕ ಮತ್ತು ಆಡಳಿತಾತ್ಮಕ ಕಾರಣಗಳಿಂದಾಗಿ ಕಬ್ಬು ಅರೆಯುವ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ. 4 ಸದರಿ ಕಾರ್ಬಾನೆಗೆ 2017-18ನೇ ಸಾಲಿನಲ್ಲಿ ರೂ.10.00 ಕೋಟಿ ಸಾಲ ಪಡೆಯಲು ರಾಜ್ಯ ಸರ್ಕಾರದ ಖಾತರಿ ನೀಡಲಾಗಿದೆ ಮತ್ತು 2018-19ನೇ ಸಾಲಿನಲ್ಲಿ ರೂ.20.00 ಕೋಟಿಗಳ ದುಡಿಯುವ ಬಂಡವಾಳ ಸಾಲದ ರುಪದಲ್ಲಿ ಒದಗಿಸಲಾಗಿದೆ. ರಾಜ್ಯ ಸರ್ಕಾರವು ಈ ಕಾರ್ಬ್ಯಾನೆಗೆ ಇದುವರೆಗೆ ಒಟ್ಟು ರೂ.53.94 ಕೋಟಿಗಳಷ್ಟು ಸಾಲ ಹಾಗೂ ರೂ.464 ಕೋಟಿಗಳಷ್ಟು ಪೇರು ಬಂಡವಾಳ ಸೇರಿದಂತೆ ಒಟ್ಟಿ ರೂ.58.58 ಕೋಟಿಗಳಷ್ಟು ಆರ್ಥಿಕ ನೆರವನ್ನು ನೀಡಿದ್ದರೂ, ಸಹ ಕಾರಾನೆಯನ್ನು ಲಾಭದಾಯಕವಾಗಿ ನಡೆಸಲು ಸಾಧ್ಯವಾಗಿರುವುದಿಲ್ಲ. ಕಾರಾನೆ ಪ್ರಸ್ತುತ ಹೊಂದಿರುವ ಒಟ್ಟು ಸಾಲ ಮತ್ತು ಜವಾಬ್ದಾರಿಗಳು ರೂ.27487 ಕೋಟಿಗಳಪ್ಪಿದ್ದು, ಕ್ರೋಢೀಕೃತ ನಷ್ಟ ರೂ.307.00 ಕೋಟಿಗಳಪ್ಮಾಗಿರುತ್ತದೆ. ಆರ್ಥಿಕ ಸಂಕಷ್ಟದಿಂದ ಹಾಗೂ ಇತರೆ ಕಾರಣಗಳಿಂದ ಸ್ಥಗಿತಗೊಂಡಿರುವ ಸಹಕಾರಿ ಸಕ್ಕರೆ ಕಾರ್ಬಾನೆಗಳನ್ನು ಖಾಸಗಿಯವರಿಗೆ ಗುತ್ತಿಗೆ ನೀಡುವ ಮೂಲಕ ಪುನಶ್ನೇತನಗೊಳಿಸುವುದು ರಾಜ್ಯ ಸರ್ಕಾರದ ಪ್ರಚಲಿತ ವನೀತಿಯಾಗಿರುತ್ತದೆ. ಈ ಕಾರ್ನಾನೆಯನ್ನು ಸಹ ಖಾಸಗಿಯವರಿಗೆ ಗುತ್ತಿಗೆ ನೀಡುವುದರ ಬಗ್ಗೆ ಕಾರ್ಬಾನೆಯ ವ್ಯವಸ್ಥಾಪಕ ನಿರ್ದೇಶಕರಿಂದ ವರದಿ ಕೋರಲಾಗಿರುತ್ತಡೆ. ವರದಿ ಬಂದ ನಂತರ ಸಾಧಕ-ಬಾಧಕಗಳನ್ನು ಪರಿಶೀಲಿಸಿ ಪುನಶ್ವೇತನಗೊಳಿಸುವ ಬಗ್ಗೆ ಕ್ರಮವಹಿಸಲಾಗುವುದು. ಸ೦ಖ್ಯೆ: ಸಿಐ 107 ಸಿಓಎಫ್‌ 2021 ASV ASCE (ಎನ್‌. ನಾಗರಾಜg೧.ಟಿ 4) ಪೌರಾಡಳಿತ ಮತ್ತು ಸಕ್ಕರೆ ಸಚಿವರು. ಕರ್ನಾಟಕ ವಿಧಾನ ಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 3102 | ಸದಸ್ಯರ ಹೆಸರು ಶ್ರೀ ಬಂಡೆಪ್ಪಾ ಖಾಶಂಪೂರ್‌ ಉತ್ತರಿಸಬೇಕಾದ ದಿನಾಂಕ 19.03.2021 ಉತ್ತರಿಸುವ ಸಚಿವರು ಗಣಿ ಮತ್ತು ಭೂವಿಜ್ಞಾನ ಸಚಿವರು ್ನೆ ತ್ತರ 3 ಪ್ರ ಬೀದರ್‌ ಜಿಲ್ಲೆಯಲ್ಲಿ ಪ್ರಸ್ತುತ ಕಾರ್ಯ ನಿರ್ವಹಿಸುತಿರುವ ಕಲ್ಲು pe) ಕೈಗಾರಿಕಾ ಘಟಕಗಳೆಷ್ಟು ಬೀದರ್‌ ಜಿಲ್ಲಾ ವ್ಯಾಪ್ತಿಯಲ್ಲಿ ಪ್ರಸ್ತುತ 33 ಕಟ್ಟಡ ಕಲ್ಲುಗಣಿ ಗುತ್ತಿಗೆಗಳು ಮತ್ತು 34 ಕ್ರಷರ್‌ ಘಟಕಗಳು ಕಾರ್ಯ ನಿರ್ವಹಿಸುತ್ತಿರುತ್ತವೆ. ಆ) ಈ ಘಟಕಗಳು ಸರ್ಕಾರದಿಂದ ಅವಶ್ಯ ಪರವಾನಿಗೆಯನ್ನು ಪಡೆದು ಕಾರ್ಯನಿರ್ವಹಿಸುತ್ತಿವೆಯೇ; ಕರ್ನಾಟಕ ಉಪಖನಿಜ ರಿಯಾಯಿತಿ ನಿಯಮಗಳು, 1994 ಹಾಗೂ ಕರ್ನಾಟಕ ಕಲ್ಲುಪುಡಿ ಮಾಡುವ ಘಟಕಗಳ ನಿಯಂತ್ರಣ ಅಧಿನಿಯಮ, 2011 ರಂತೆ ಲೈಸೆನ್ಸ್‌ ಪಡೆದು ಕಾರ್ಯನಿರ್ವಹಿಸುತ್ತಿರುತ್ತವೆ. ಇ) ಪರವಾನಿಗೆ ಪಡೆಯದೇ ಕಾರ್ಯ ನಿರ್ವಹಿಸುತ್ತಿರುವ ಘಟಕಗಳನ್ನು ಸಕ್ರಮಗೊಳಿಸಲು ಸರ್ಕಾರವು ಅಗತ್ಯ ಕ್ರಮ ಕೈಗೊಳ್ಳುವುದೇ? (ವಿವರ ನೀಡುವುದು) ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆಯನ್ನು ಸಕ್ರಮ ಮಾಡುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದೆ ಇರುವುದಿಲ್ಲ. ಸಂಖ್ಯೆ ಸಿಐ 198 ಎಂಎಂಎನ್‌ 2021 Ee (ಮುರುಗೇಶ್‌ ಆರ್‌ ನರಾಣಿ) ಗಣಿ ಮತ್ತು ಭೂವಿಜ್ಞಾನ ಸಚಿವರು. ಕರ್ನಾಟಿಕ ವಿಧಾನ ಸಚಿ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 3104 : ಶ್ರೀ ಬಂಡೆಪ್ಪ ಖಾಶೆಂಪುರ್‌ ಸದಸ್ಯರ ಹೆಸರು ಉತ್ತರಿಸುವ ದಿನಾಂಕ (ಬೀದರ್‌ ದಕ್ಷಿಣ) : 19.03.2021. ಉತ್ತರಿಸುವ ಸಚಿವರು : ಮಾನ್ಯ ಸಣ್ಣ ಕೈಗಾರಿಕೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಸಚಿವರು ಕ್ರ. ಪ್ರಶ್ನೆ ಉತ್ತರ ಸಂ. ಅ) | ವಾರ್ತಾ ಇಲಾಖೆಗೆ ಕಳೆದ ಮೂರು ವರ್ಷಗಳಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಒದಗಿಸಲಾಗಿರುವ ಅನುದಾನವೆಷ್ಟು ; ಕಳೆದ ಮೂರು ವರ್ಷಗಳಲ್ಲಿ ಒದಗಿಸಲಾಗಿರುವ ಅನುದಾನದ ವಿವರ ಕೆಳಕಂಡಂತಿದೆ :- (ರೂ.ಲಕ್ಷಗಳಲ್ಲಿ) ಆರ್ಥಿಕ ಒದಗಿಸಲಾದ ವರ್ಷ ಅನುದಾನ 2018-19 24559.00 2019-20 16246.20 2020-21 16281.00 ಆ) | ಈ ಇಲಾಖೆಗೆ ಒದಗಿಸಿರುವ ಅನುದಾನದಲ್ಲಿ ಇಲಾಖೆಗೆ ಒದಗಿಸಿರುವ ಅನುದಾನದಲ್ಲಿ ಸರ್ಕಾರಿ ಸರ್ಕಾರಿ ಕಾರ್ಯಕ್ರಮಗಳು ಮತ್ತು ಯೋಜನೆಗಳ | ಕಾರ್ಯಕ್ರಮಗಳು ಮತ್ತು ಯೋಜನೆಗಳ ಜಾಹೀರಾತುಗಳಿಗೆ ಒದಗಿಸಲಾದ ಮೊತ್ತವೆಷ್ಟು ; ಜಾಹೀರಾತುಗಳಿಗೆ ಒದಗಿಸಲಾದ ಮೊತ್ತ ಕೆಳಕಂಡಂತಿದೆ :- ಆರ್ಥಿಕ ಒದಗಿಸಲಾದ 2018-19 4000.00 . | 2019-20 4000.00 2020-21 9600.00 ಇ) |ಕಳೆದ ಮೂರು ವರ್ಷಗಳಲ್ಲಿ ಸರ್ಕಾರಿ ಕಳೆದ ಮೂರು ವರ್ಷಗಳಲ್ಲಿ ಸರ್ಕಾರಿ ಕಾರ್ಯಕ್ರಮಗಳು ಮತ್ತು ಯೋಜನೆಗಳ ಕಾರ್ಯಕ್ರಮಗಳು ಮತ್ತು ಯೋಜನೆಗಳ ಪ್ರಚಾರಕ್ಕಾಗಿ ಇಲಾಖೆಯು ವೆಚ್ಚ ಮಾಡಿರುವ ಪ್ರಚಾರಕ್ಕಾಗಿ ಇಲಾಖೆಯು ವೆಚ್ಚ ಮಾಡಿರುವ ಮೊತ್ತವೆಷ್ಟು ? (ವಿವರವಾದ ಮಾಹಿತಿಯನ್ನು | ಮೊತ್ತದ ಏವರ ಕೆಳಕಂಡಂತಿದೆ ದಡ ನೀಡುವುದು). ವರ್ಷ ¥ + 2018-19 7607.00 2019-20 6280.00 2020-21 10290.00 KCI-PIP/87/2021-INFO-KC-SEC ER (ಸಿ.ಸಿ.ಪಾಟೀಲ್‌) ಮಾನ್ಯ ಸಣ್ಣ ಕೈಗಾರಿಕೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಸಚಿವರು ಕರ್ನಾಟಕ ವಿಧಾನ ಸಭೆ 1 ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 2. ಸದಸ್ಯರ ಹೆಸರು 3. ಉತ್ತರಿಸುವ ದಿನಾಂಕ 4. ಉತ್ತರಿಸುವ ಸಚವರು 3116 : ಶ್ರೀ ಬೆಳ್ಳಿಪುಕಾಶ್‌ (ಕಡೂರು) : 19.03.2021 : ಮಾನ್ಯ ಬೃಹತ್‌ ಮತ್ತು ಮಧ್ಗಮ ಕೊಗಾರಿಕೆ ಸಚಿವರು - p) ಪ್ರಶ್ನೆ ಉತ್ತರ ಕಡೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೈಗಾರಿಕಾ ಪ್ರದೇಶಾಭವೃದ್ಧಿ ಕುರಿತು ಸರ್ಕಾರದ ಮುಂದೆ ಪ್ರಸ್ತಾವನೆ ಇದೆಯೇ; (ವಿವರ ನೀಡುವುದು) ಚಿಕ್ಕಮಗಳೂರು ಜಲ್ಲೆ. ಕೆಡೂರು ತಾಲ್ಲೂಕು. ಕಸಬಾ ಹೋಬ, ನಗದಿಯತ್‌ಕಾವಲ್‌ / ತಂಗಅಕಾವಲ್‌ ಗ್ರಾಮಗಳ ಒಟ್ಟು 236-38 ಎಕರೆ ಪ್ರದೇಶಕ್ಕಾಗಿ | ಜಮೀನನ್ನು ಕೈಗಾರಿಕಾ (ಆ) ಹಾಗಿದ್ದಲ್ಲ, ಪ್ರಸ್ತಾವನೆ ಯಾವ ಹಂತದಲ್ಲದೆ; ಈ ವಿಧಾನಸಭಾ ಕ್ಷೇತ್ರದಲ್ಲ ಕೈಗಾರಿಕಾ ವಸಾಹತು ನಿರ್ಮಾಣ ಮಾಡಲು ಸರ್ಕಾರ ಸ್ಥ ಗುರುತ್ತಿಸಲಾಗಿದೆಯೇ: ಹಾಗಿದ್ದಲ್ಲ. ಕೈಗಾರಿಕಾ ಪ್ರದೇಲಾಭವ್ಯದ್ಧಿಗ ಸರ್ಕಾರ ನಿಗಧಿಪಡಿಸಿರುವ ಮಾನದಂಡಗಳೇನು; (ವಿವರ ನೀಡುವುದು) ಭೂಸ್ಥಾಧೀನಪಡಿಸಿಕೊಳ್ಳಲು ಕೆ.ಐ.ಎ.ಡಿ. ಕಾಯ್ದೆ ಕಲಂ | 28(4)ರಡಿ ಅಂತಿಮ ಅಧಿಸೂಚನೆಯನ್ನು ದಿನಾಂಕ: | 25.1.2೦17ರಂದು ಹೊರಡಿಸಲಾಗಿದೆ. ಈ ಪೈಕಿ ಆಂ-1ರ ಎಕರೆ ಹಿಡುವಳ ಜಮೀನಿನ ಭೂಸ್ಥಾಧೀನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಈ ಜಮೀನನ್ನು ಕೆ.ಐ.ಎ.ಡಿ.ಚ.ಯ ಸುಪರ್ದಿಗೆ ಪಡೆಯಲಾಗಿದೆ. ದಿನಾಂಕ: ೦೨.೦7.೭೦19ರಂದು (ಇ) ಪ್ರಸಕ್ತ ಸಾಅನಲ್ಲ ಕೈಗಾರಿಕಾ ಪ್ರದೇಶಾಭವೃಧ್ಧಿ ಕುರಿತು ಸರ್ಕಾರ ಕ್ರಮ ಕೈಗೊಳ್ಳುವುದೆಣ; ಹಾಗಿದ್ದಲ್ಲ, ಕಡೂರು ತಾಲ್ಲೂಕಿನಲ್ಲ ಯಾವಾಗ ಕೈಗಾರಿಕಾ ಪ್ರದೇಶವನ್ನು ನಿರ್ಮಾಣ ಮಾಡಲಾಗುವುದು? (ಸೆಂಪೂರ್ಣ ವಿವರಗಳನ್ನು ನೀಡುವುದು) ಉಳಕೆ 154-23 ಎಕರೆ ಸರ್ಕಾರಿ ಜಮೀನನ್ನು ಕೆ.ಐ.ಎ.ಡಿ.ಜ.ಗೆ ಮಂಜೂರು ಮಾಡಿ ಹಸ್ತಾಂತರಿಸುವಂತೆ ಚಿಕ್ಕಮಗಳೂರು ಜಲ್ಲೆ ಇವರನ್ನು ಸದರಿ ಜಮೀನು ಮಂಡಳಗೆ | | ಜಲ್ಲಾಧಿಕಾರಿ, | ಕೋರಲಾಗಿದ್ದು, | ಹಸ್ತಾಂತರವಾದ ಕೂಡಲೇ ಕೈಗಾರಿಕಾ ಪ್ರದೇಶವನ್ನು | ಅಭವೃದ್ಧಿಪಡಿಸಲಾಗುತ್ತದೆ. ಸಂಖ್ಯೆ: ಸಿಐ ೨6 ಐಎಪಿ (ಇ) 2೦೭1 (ಜಗದೀಪ ಶೆಟ್ಟರ) ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವರು ಕರ್ನಾಟಕ ವಿಧಾನ ಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 2 3117 ವಿಧಾನ ಸಭೆ ಸದಸ್ಯರ ಹೆಸರು : ಶ್ರೀ ಆನಂದ್‌ ಸಿದ್ದು ನ್ಯಾಮಗೌಡ (ಜಮಖಂಡಿ) ಉತ್ತರಿಸಬೇಕಾದ ದಿನಾಂಕ : 19.03.2021 ಉತ್ತರಿಸುವ ಸಚಿವರು : ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖಾ ಸಚಿವರು. .ಸಂ ಪ್ರಶ್ನೆ ಉತ್ತರ ಜಮಖಂಡಿ ವಿಧಾನಸಭಾ ಕ್ಷೇತ್ರದಲ್ಲಿರುವ kk ಪತ್ತು . RE ಜಮಖಂಡಿ ವಿಧಾನಸಭಾ ಕ್ಷೇತ್ರದಲ್ಲಿರುವ ಆದ್ಯತಾ (ಬಿಪಿಎಲ್‌) ಮತ್ತು ಆದ್ಯತೇತರ (ಎಪಿಎಲ್‌) ಪಡಿತರ ಚೀಟಿಗಳ ವಿವರ ಕೆಳಗಿನಂತಿದೆ. ನೀಡುವುದು) ಹೋಬಳಿ ಆದ್ಯತಾ | ಆದ್ಯತೇತರ [ಒಟ್ಟು ಹೆಸರು ಜಮಖಂಡಿ [2987 34136 [7089 44212 ಸಾವಳಗಿ 1179 21514 | 3867 | 26560 ಒಟು (4166 (55650 (10956 70772 ಪ್ರತಿ ತಿಂಗಳು ಬಿಪಿಎಲ್‌ ಪಡಿತರ ಚೀಟಿದಾರರಿಗೆ ವಿತರಣೆ ಮಾಡುತ್ತಿರುವ | ಪ್ರತಿ ಅಂತ್ಯೋದಯ ಪಡಿತರ ಚೀಟಿಗೆ 35 ಕೆಜಿ ಅಕ್ಕಿ ಆದ್ಯತಾ ಪಡಿತರ ಅಕ್ಕಿಯ ಪ್ರಮಾಣ ಎಷ್ಟು; ಪ್ರತಿ ತಿಂಗಳು | ಚೀಟಿಯ ಪ್ರತಿ ಸದಸ್ಯರಿಗೆ 5 ಕೆ.ಜಿ ಅಕ್ಕಿಯನ್ನು ವಿತರಿಸಲಾಗುತ್ತಿದೆ, ಅನ್ನಭಾಗ್ಯ ಯೋಜನೆಯಲ್ಲಿ ವಿತರಣೆ ಪ್ರತಿ ತಿಂಗಳು ಅನ್ನಭಾಗ್ಯ ಯೋಜನೆಯಡಿಯಲ್ಲಿ 10624.40 ಕ್ವಿಂ. ಮಾಡುತ್ತಿರುವ ಅಕ್ಕಿಯ ಪ್ರಮಾಣ ಎಷ್ಟು; | ಪ್ರಮಾಣದ ಅಕ್ಕಿಯನ್ನು ವಿತರಣೆ ಮಾಡಲಾಗುತ್ತಿದೆ. ಜಮಖಂಡಿ ತಾಲ್ಲೂಕಿನಲ್ಲಿರುವ ಸರ್ಕಾರಿ | ಜಮಖಂಡಿ ತಾಲ್ಲೂಕಿನಲ್ಲಿರುವ ಸಕಾರಿ ನ್ಯಾ B [3 [eS [a Oo sl ೪ pk pel [A [3 CL ನ್ಯಾಯ ಜಿಲೆ ಅಂಗಡಿಗಳು ಎಷ್ಟು; | ಕೆಳಗಿನಂತಿದೆ. (ಹೋಬಳಿವಾರು ಮಾಹಿತಿ ನೀಡುವುದು) ತರು ನ್ಯಾಯಬೆಲೆ ಅಂಗಡಿಗಳ ಸಂಖ್ಯೆ ಜಮಖಂಡಿ 43 ಸಾವಳಗಿ 24 ಒಟ್ಟು 67 ವಿತರಣೆ ಮಾಡುತ್ತಿರುವ ಅಕ್ಕಿಯ | ವಿತರಣೆ. ಮಾಡುತ್ತಿರುವ ಅಕ್ಕಿಯ ಪ್ರಮಾಣಷನ್ನು ಕಡಿಮೆ ಪ್ರಮಾಣವನ್ನು ಕಡಿಮೆ ಮಾಡಲು | ಮಾಡಲಾಗಿರುವುದಿಲ್ಲ. ಕಾರಣವೇನು? ಆಸಾಸ 122 ಡಿಆರ್‌ಎ 2021 (ಇ-ಆಫೀಸ್‌) ಆಹಾರೆ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳೆ ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖಾ ಸಚಿವರು. ಕರ್ನಾಟಕ ವಿಧಾನ ಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 3122 ವಿಧಾನ ಸಭೆ ಸದಸ್ಯರ ಹೆಸರು : ಶ್ರೀ ಹ್ಯಾರಿಸ್‌ ಎನ್‌.ಎ, (ಶಾಂತಿನಗರ) ಉತ್ತರಿಸಬೇಕಾದ ದಿನಾಂಕ : 19.03.2021 ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖಾ ಸಚಿವರು. ಕ್ರ ಪ್ರಶ್ನೆ ಉತ್ತರ ಸಂ HE ಅ ರಾಜ್ಯದಲ್ಲಿ ಬಿಪಿಎಲ್‌ ಕಾರ್ಡ್‌ ನೀಡುವ ಕುರಿತು ಜಾರಿಯಲ್ಲಿರುವ ಅರ್ಹತಾ ನಿಯಮಗಳಲ್ಲಿ ಇಲ್ಲ ಬದಲಾವಣೆಗಳನ್ನು ತರುವ ಪ್ರಸ್ತಾವನೆ ಸರ್ಕಾರದ ಮುಂದಿದೆಯೇ; ವಾದ ೪. 7 ಶಿ. Qj ಆ ಕಳೆದ ಎರಡು ವರ್ಷಗಳಲ್ಲಿ ಅರ್ಹತೆಯನ್ನು | ಕಳೆದ ಎರಡು ವರ್ಷಗಳಲ್ಲಿ ಒಟ್ಟು 329926 ಆದ್ಯತಾ ಪಡಿತರ ಹೊಂದಿರುವ ಎಷ್ಟು ಫಲಾನುಭವಿಗಳಿಗೆ ಬಿಪಿಎಲ್‌ ಚೀಟಿಗಳನ್ನು ವಿತರಿಸಲಾಗಿದೆ, ಕಾರ್ಡ್‌ ನೀಡಲಾಗಿದೆ; ಅನರ್ಹ ಕಾರ್ಡ್‌ ಹೊಂದಿರುವ 5139 ಅಂತ್ಯೋದಯ ಅನ್ನ ಪಡಿತರ ಚೀಟಿಗಳು ಹಾಗೂ ವಷ್ಟು ಫಲಾನುಭವಿಗಳ ಕಾರ್ಡ್‌ಗಳನ್ನು ಅಕ್ರಮ | 160464 ಅನರ್ಹ ಆದ್ಯತಾ ಪಡಿತರ ಚೀಟಿಗಳನ್ನು ಪತ್ತೆ ಹಚ್ಚಿ ಕಾರ್ಡ್‌ಗಳೆಂದು ಗುರುತಿಸಿ, ರದ್ದುಪಡಿಸಲಾಗಿದೆ; ರದ್ದುಪಡಿಸಲಾಗಿದೆ. ಇ ಅರ್ಹ ಫಲಾನುಭವಿಗಳಿಗೆ ತ್ವರಿತಗತಿಯಲ್ಲಿ ಕಾರ್ಡ್‌ ಆದ್ಯತೇತರ ಪಡಿತರ ಚೀಟಿಗಳನ್ನು ತಕ್ಷಣವೇ ವಿತರಿಸಲಾಗುತ್ತಿದೆ. ನೀಡಲು ಸರ್ಕಾರದ ಕ್ರಮಗಳೇನು? ಆದ್ಯತಾ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ ಅರ್ಹ ಕುಟುಂಬಗಳ ವಾಸಸ್ಥಳ ತನಿಖೆ ಮಾಡಿದ ನಂತರ ಪಡಿತರ ಚೀಟಿಯನ್ನು ವಿತರಣೆ ಮಾಡಲಾಗುತ್ತದೆ ex) ಅನಾಸ 123 ಡಿಆರ್‌ಎ 2021 (ಇ-ಆಫೀಸ್‌) (ಉಮೇ ಅಹಾರ, ನಾಗರೆಕ ಷರೆಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖಾ ಸಚಿವರು. ಕರ್ನಾಟಕ ವಿಧಾನ ಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ ಫ 3125 ವಿಧಾನ ಸಭೆ ಸದಸ್ಯರ ಹೆಸರು : ಶ್ರೀ ಖಾದರ್‌ ಯು.ಟಿ. (ಮಂಗಳೂರು) ಉತ್ತರಿಸಬೇಕಾದ ದಿನಾಂಕ : 19.03.2021 ಉತ್ತರಿಸುವ ಸಚಿವರು : ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖಾ ಸಚಿವರು, ಕ್ರ. ಪ್ರಶ್ನೆ ಉತ್ತರ ಅ [ ರಾಜ್ಯದಲ್ಲಿ ಎ.ಪಿಎಲ್‌ ಪಡಿತರ ಚೀಟಿ | ಯಾವುದೇ ವ್ಯಕ್ತಿ ಆದ್ಯತೇತರ ಪಡಿತರ ಚೀಟಿ ಹೊಂದಿದ್ದು. ಹೊಂದಿದ್ದು, ಬಿ.ಪಿ.ಎಲ್‌ ಪಡಿತರ ಚೀಟಿ ಪಡೆಯಲು | ಆದ್ಯತಾ ಪಡಿತರ ಚೀಟಿಗೆ ಅರ್ಹರಾಗಿದ್ದರೆ, ಅಂತಹವರು ಸಕ್ಷಮ ಅರ್ಹರಾಗಿರುವವರು ಬಿಪಿಎಲ್‌ ಗೆ ಅರ್ಜಿ | ಪ್ರಾಧಿಕಾರಕ್ಕೆ ಸಕಾಲ ಯೋಜನೆಯಡಿ ಅರ್ಜಿ ಸಲ್ಲಿಸಿ ತಾವು ಸಲ್ಲಿಸಬೇಕಾದರೆ ಪ್ರಸ್ತುತ ಹೊಂದಿರುವ ಪಡಿತರ | ಹೊಂದಿರುವ ಪಡಿತರ ಚೀಟಿಯನ್ನು ರದ್ದು ಮಾಡಲು ಚೀಟಿಯನ್ನು ರದ್ದುಪಡಿಸಿ, ಹೊಸತಾಗಿ ಅರ್ಜಿ | ಕೋರಬಹುದು. ಆನಂತರ ಹೊಸದಾಗಿ ಪಡಿತರ ಚೀಟಿಗೆ ಆನ್‌ | ಸಲ್ಲಿಸುವಂತೆ ತಿಳಿಸುತ್ತಿರುವುದು ನಿಜವೇ; | ಲೈನ್‌ ಅರ್ಜಿ ಸಲ್ಲಿಸಬೇಕು. ಅಥವಾ ಆದ್ಯತಾ ಪಡಿತರ ಚೀಟಿಗೆ ಹಾಗಿದ್ದಲ್ಲಿ, ಜಿ.ಪಿಎಲ್‌ ಅರ್ಜಿ ಸಲ್ಲಿಸಲು| ಹೊಸದಾಗಿ ಆನ್‌ಲೈನ್‌ ಅರ್ಜಿ ಸಲ್ಲಿಸುವಾಗ ಜಾಲ್ತಿಯಿರುವ ಅವಕಾಶ ಮಾಡಿಕೊಟ್ಟಿದ್ದರೂ ಎ.ಪಿ.ಎಲ್‌ | ಆದ್ಯತೇತರ ಪಡಿತರ ಜೀಟಿಯಲ್ಲಿರುವ ಹೆಸರು ತೆಗೆದು ಹಾಕಲು ರದ್ದುಪಡಿಸಲು ತಂತ್ರಾಂಶದಲ್ಲಿ ಈಗ|ಸಹ ತಂತ್ರಾಂಶದಲ್ಲಿ ಅವಕಾಶ ಕಲ್ಪಿಸಲಾಗಿದೆ. ಅವಕಾಶಗಳಿಲ್ಲವೆಂದು ತಿಳಿದುಬಂದಿದ್ದು, ಹೀಗಾದಲ್ಲಿ ಅರ್ಹರು ಹೇಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತದೆ? (ಮಾಹಿತಿ ನೀಡುವುದು) ಆನಾಸ 124 ಡಿಆರ್‌ಎ 2021 (ಇ-ಆಫೀಸ್‌) WN (ಉಮೇಖಿದ ಆಹಾರ, ನಾಗರಿಕ ಸ್ರದಜಬೆರೌಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖಾ ಸಚಿವರು. ಕರ್ನಾಟಕ ವಿಧಾನಸಭೆ [ಚುಕ್ಕೆ ಗುರುತಾದ ಪ್‌ ಸಂಖ್ಯೆ: "T30 ಮಗ ಸದಸ್ಯರ ಹೆಸರು ್ಥ ಶ್ರೀ ವೆಂಕಟರಮಣಯ್ಯ ಟಿ. (ದೊಡ್ಡಬಳ್ಳಾಪುರ) ಉತ್ತರಿಸೆಚೇಕಾದ್‌'ದನಾಂ್‌ 19-03-207] ಉತ್ತಕಸ್‌ವವರ :—/ಪಾರಾಡ್‌ತ ಮತ್ತ ಸ್ಥರಸಚವರು 3] ಪ್‌ ತತ್ತರ ಅ) | ದೊಡ್ಡಬಳ್ಳಾಪುರ ನಗರಸಭೆಯ `ಫೂಳಚ ದೊಡ್ಡಬಳ್ಳಾಪುರ ನಗರಸಭೆಯ ಫಾ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಶುದ್ಧ ಗಾಳಿ ವಾಸಿಸಲು ತೊಂದರೆಯಾಗತ್ಲಿರುವುದರ ದೊರೆಯದೇ ಪಾಸಿಸಲು ನಗರಸಭೆ ಗಮನಕ್ಕೆ ಬಂದಿರುತ್ತದೆ. ತೊಂದರೆಯಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ನೀರು ನೀರು. ಶುದ್ಧೀಕರಣ ಸಂಸ್ಕರಣ ಘಟಕದ ಕೆಟ್ಟ ಶುದ್ಧೀಕರಣ ಘಟಕದ ಕೆಟ್ಟ ವಾಸನೆಯಿಂದ ಗ್ರಾಮದ ವಾಸನೆಯಿಂದ ಮಜರಾಹೊಸಹಳ್ಳಿ ಗ್ರಾಮದ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಶುದ್ಧ ಗಾಳಿ ದೊರೆಯದೇ ಬಗ್ಗೆ ಆಧುನೀಕರಿಸಲು ಹಾಗು ಮೇಲ್ದರ್ಜೆಗೇರಿಸಲು ದುರಸ್ಥಿಪ ಪಡಿಸಿ ಚಾಲನೆ ನೀಡಲಾಗಿರುತ್ತದೆ ಕಮಕೈಗೊಳ್ಳಲಾಗುತ್ತಿದೆ. ಹಾಗಾ ನಾರ್ಯನರ್ವಭಸತ್ತರವ [ನಗರ ಸಾರ ಸಸ್ಯ ಡಾಡ್ಯವವನನದ್ದಾ ಪ್ರಾ ಕೊಳಚೆ ನೀರು ಶುದ್ಧೀಕರಣ ಘಟಕವನ್ನು ಕಾರ್ಯ ನಿರ್ವಹಿಸದೇ ಇದ್ದ ಮೋಟಾರ್‌ಗಳನ್ನು ಮತ್ತು ಸರ್ಕಾರ ಕೈಗೊಂಡಿರುವ ಕ್ರಮಗಳೇನು ಶುದ್ದೀಕರಣ ಘಟಕದ ಪಾಂಡ್‌ಗಳಲ್ಲಿ ತುಂಬಿಕೊಂಡಿರುವ ಹೂಳನ್ನು ಹೊರ ತೆಗೆಯಲು ನಹ ಪ್ರಕ್ರಿಯೆಯಲ್ಲಿರುತ್ತದೆ. ಮುಂದುವರೆದು ಸ್‌.ಟಿ.ಪಿ ಘಟಕವನ್ನು ಆಧುನೀಕರಿಸಿ kes ಬೇಕಾಗುವ ಸ ಸಮಗ್ರ ಯೋಜನಾ ವರದಿ" ತಯಾರಿಸಲು ನುರಿತ ತಜ್ಞರೊಂದಿಗೆ ಚರ್ಜೆಸಿ ಸಂಖ್ಯೆ: ನಅಇ 49 ಜಿಐಎಲ್‌ 202] k EAS PL ೦.ಟಿ.ಬಿ) ಪೌರಾಡಳಿತ ಮತ್ತು ಸಕ್ಕರೆ ಸಚಿವರು ಕರ್ನಾಟಕ ವಿಧಾನಸಭೆ 1 ಹುಕ್ಣೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : ಇ14೨ 2. ಸದಸ್ಯರ ಹೆಸರು : ಶ್ರೀ ಮಸಾಲ ಜಯರಾಮ್‌ (ತುರುವೇಕೆರೆ) ಇ. ಉತ್ತರಿಸುವ ದಿನಾಂಕ : 19.03.2021 .4. ಉತ್ತರಿಸುವ ಸಜವರು : ಮಾನ್ಯ ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವರು ಕ್ರಸಂ ಪ್ರಶ್ನೆ | ಉತ್ತರ (ಅ) | ತುರುವೇಕೆರೆ ತಾಲ್ಲೂಕಿನಣ್ಪ ಕೆ.ಐ.ಎ.ಡಿ.ಅ. | ಕರ್ನಾಟಕ ಕೈಗಾರಿಕಾ ವತಿಯಿಂದ ಕೈಗಾರಿಕಾ ಪ್ರದೇಶವನ್ನು ಪ್ರದೇಶಾಭವೃದ್ಧಿ ಮಂಡಳ ವತಿಯಂದ ಅಭವೃದ್ಧಿಪಡಿಸಲು ಸಲ್ಲಸಲಾದ | ತುಮಕೂರು ಜಲ್ಲೆ, ತುರುವೇಕೆರೆ ಪ್ರಸ್ತಾವನೆಯು ಪ್ರಸ್ತುತ ಯಾವ | ತಾಲ್ಲೂಕಿನಲ್ಲ ಕೈಗಾರಿಕಾ ಪ್ರದೇಶ ಸ್ಥಾಪನೆ ಹಂತದಛ್ಲದೆ; | ಮಾಡುವ ಪ್ರಸ್ತಾವನೆ ಸರ್ಕಾರದ ಮುಂದೆ ಇರುವುದಿಲ್ಲ. (ಆ) | ಈ ಬಗ್ಗೆ ಕೈಗೊಂಡಿರುವ ಕ್ರಮಗಳೇನು ಹಾಗೂ ಇದಕ್ಕೆ ಇರುವ | ಉದ್ಭವಿಸುವುದಿಲ್ಲ. ಮಾನದಂಡಗಳೇನು? (ಸಂಪೂರ್ಣ | ಮಾಹಿತಿ ನೀಡುವುದು) | ೧೫s ಸಂಖ್ಯೆ: ಸಿಐ ೨8 ಐಎಪಿ (ಇ) 2೦೦1 (ಜಗದೀಪ ಶೆಟ್ಟರ) ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವರು ಕರ್ನಾಟಕ ವಿಧಾನ ಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 13152 ಸದಸ್ಯರ ಹೆಸರು ಶ್ರೀ ರಾಜೇಗೌಡ ಟ.ಡಿ ಉತ್ತರಿಸಬೇಕಾದ ದಿನಾಂಕ | 19.03.2021. ಉತ್ತರಸುವ ಸಚವರು [ಗೇ ಮತ್ತ ಘೂವಿಜ್ಞಾನ ಸಚವರು ಕ್ರ ಸಂ. ಪ್ರಶ್ನೆಗಳು ಉತ್ತರ ಅ) | ಇತ್ತಿಚೆಗೆ ಬಡವರಿಗಾಗಿ ಫ್ರೀ ಸ್ಯಾಂಡ್‌ | ಗ್ರಾಮ ಪಂಚಾಯಿತಿ ವ್ಯಾಪ್ತಿಯ 1,1 ೬11ನೇ ಶ್ರೇಣಿಯ ಪಾಲಿಸಿ ತರಲು ಚಿಂತನೆ | ಹಳ್ಳಗಳ ಪಾತ್ರಗಳಲ್ಲಿ ದೊರೆಯುವ ಮರಳನ್ನು ಉಚಿತವಾಗಿ ನಡೆಸುತ್ತಿರುವುದಾಗಿ ತಿಳಿಸಿದ್ದು, ಈ ತೆಗೆದು ಎತ್ತಿನ ಗಾಡಿ ಮತ್ತು ಟ್ರ್ಯಾಕರ್‌ ಗಳ ಮೂಲಕ ಯೋಜನೆ ಜಾರಿಗೆ ತರುವ ಪ್ರಸ್ತಾವನೆ | ಸಾಗಾಣಿಕೆ ಮಾಡಿ ಸ್ಥಳೀಯ ಯಾವುದೇ ಸಾರ್ವಜನಿಕ ಸರ್ಕಾರದ ಮುಂದಿದೆಯೇ; (ವಿವರ ಮತ್ತು ಸರ್ಕಾರಿ ಕಾಮಗಾರಿಗಳಿಗೆ ಬಳಸಿಕೊಳ್ಳಲು ನೀಡುವುದು) ಅನುಮತಿ ನೀಡುವ ಕುರಿತು ಪರಿಶೀಲಿಸಲಾಗುತ್ತಿದೆ. ಆ) |ಇದರಿಂದ ರಾಜ್ಯದಲ್ಲಿ ''ಮರಳು] ಮರಳಿನ ಪೂರೈಕೆಯಲ್ಲಿ ವೃತ್ಯಯವಾದಲ್ಲಿ ಮಾತ್ರ ಮರಾನ ಅಭಾವ ಸೃಷ್ಟಿಯಾಗುವುದಿಲ್ಲವೆ; ಅಭಾವ ಸೃಷ್ಟಿಯಾಗುವ ಸಾಧ್ಯತೆ ಇರುತ್ತದೆ. ಕಾಮಗಾರಿಗಳಿಗೆ ಅವಶ್ಯಕತೆಗೆ ಅನುಗುಣವಾಗಿ ಉಚಿತವಾಗಿ ಮರಳು ನೀಡುವುದೆರಿಂದ ಮರಳಿನ ಅಭಾವ ಸೃಷ್ಟಿಯಾಗುವ ಸಾಧ್ಯತೆ ಇರುವುದಿಲ್ಲ. ಇ) |ಮರಳು ಅಭಾವ ಎದುರಾದಲ್ಲಿ ಅಗತ್ಯಕ್ಕೆ ತಕ್ಕಂತೆ ಉಚಿತವಾಗಿ ಮರಳು ನೀಡುವುದರಿಂದ ಸರ್ಕಾರ ಯಾವ ರೀತಿಯ ಕಮ | ಮರಳಿನ ಅಭಾವ ಸೃಷ್ಟಿಯಾಗುವ ಸಾಧ್ಯತೆ ಇರುವುದಿಲ್ಲ. ಕೈಗೊಳ್ಳಲಿದೆ; ಈ) [ಈ ಯೋಜನೆಯ ರೂಪು- | ಈಗಾಗಲೇ ಆಂಧಪದೇಶ ರಾಜ್ಯದಲ್ಲಿ ಸ್ಥಳೀಯ ರೇಷೇಗಳೇನು; ಯಾವ | ಕಾಮಗಾರಿಗೆ ಉಚಿತವಾಗಿ ಮರಳು ನೀಡುತ್ತಿರುವ ಮರಳು ಕಾಲಮಿತಿಯೊಳಗೆ ಯೋಜನೆ | ನೀತಿ ಕುರಿತು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅನುಷ್ಠಾನಗೊಳಿಸಲಾಗುತ್ತದೆ? ಅಧಿಕಾರಿಗಳ ತಂಡವು ಭೇಟಿ ನೀಡಿ, ಪರಿಶೀಲಿಸಿ, ಅಧ್ಯಯನ ನಡೆಸಿ, ವರದಿ ನೀಡಿರುತ್ತದೆ. ಸದರಿ ವರದಿಯನ್ನಾಧರಿಸಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸ್ಥಳೀಯ ಕಾಮಗಾರಿಗಳಿಗೆ ಉಚಿತವಾಗಿ ಮರಳು ನೀಡುವ ಕುರಿತು ಸಾಧಕ ಭಾದಕಗಳ | ಬಗ್ಗೆ ಕುಲಂಕಶವಾಗಿ ಚರ್ಚಿಸಿ ಕಮ ಕೈಗೊಳ್ಳಲಾಗುವುದು. ಸಂಖ್ಯೆ ಸಿಐ 207 ಎಂಎಂಎನ್‌ 2021 (Mss W (ಮುರುಗೇಶ್‌-ಆರ್‌. ನಿರಾಣಿ) ಗಣಿ ಮತ್ತು ಭೂವಿಜ್ಞಾನ ಸಚಿವರು. ಕರ್ನಾಟಕ ವಿಧಾನಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 3156 ಸದ್‌ ೈರ ಹೆಸರು : ಶ್ರೀ ಶಿವಲಿಂಗೇಗೌಡ ಕೆ.ಎಂ. (ಅರಸೀಕೆರೆ) ಉತ್ತರಿಸಬೇಕಾದ ದಿನಾಂಕ : 19.03.2021. ಉತ್ತರಿಸುವವರು : ಸಣ್ಣ ಕೈಗಾರಿಕೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಸಚಿವರು. ಕ್ರಸಂ. ಪ್‌ ತ್ತರ ಅ) | ರಾಜ್ಯದಲ್ಲಿ ಸಣ್ಣ ಕೈಗಾರಿಕೆ ಇಲಾಖೆಯಿಂದ ರಾಜ್ಯದಲ್ಲಿ ಸಣ್ಣ ಕೈಗಾರಿಕೆ ಇಲಾಖೆಯಂದ್‌ನರ್ಮಾದ ವಿಶ್ವ `ಷೆಡ್‌ಗಳು ನಿರ್ಮಿಸಿದ್ದ ವಿಶ್ವ ಷೆಡ್‌ಗಳು ಮತ್ತು ಇತರೆ ಮತ್ತು ಇತರೆ ಪೆಡ್‌ಗಳನ್ನು ಬೇರೆಯವರಿಗೆ ಕೊಡುವ ಉದ್ದೇಶ "ಇರುತ್ತದೆ. ಷೆಡ್‌ಗಳನ್ನು ಬೇರೆಯವರಿಗೆ ಕೊಡುವ ಉದ್ದೇಶ ಸರ್ಕಾರಕ್ಕಿದೆಯೇ; ಆ) |ಹಾಗಿದ್ದಲ್ಲಿ ಕಾರಣಗಳೇನು; ಗ್ರಾಮೀಣ ಕುಶಲಕರ್ಮಿಗಳಿಗೆ ಉತ್ತೇಜನ ನೀಡುವ ನಟ್ಟ 3 ಸಾಲಿನಲ್ಲಿ ಸರ್ಕಾರದ ವಿಶ್ವ ಯೋಜನೆ ಅಡಿಯಲ್ಲಿ ಕ.ಎಸ್‌.ಎಸ್‌ 'ಐ.ಡಿ.ಸಿ. ನಿಗಮದ ಮೂಲಕ 809 ವಿಶ್ವ/ಕಾಯರ್‌ ಮಳಿಗೆಗಳನ್ನು ನಿರ್ಮಿಸಲಾಗಿರುತ್ತದೆ. ಕೆಲವು ಮಳಿಗೆಗಳನ್ನು ಈ ಹಿಂದೆ ಬಾಡಿಗೆ ಆಧಾರದಲ್ಲಿ ಸಾಲಾಗಿ ಬಾಡಿಗೆಯೂ ಸರಿಯಾಗಿ ಪಾವತಿಯಾಗದ ಕಾರಣ, ನಿಗಮಕ್ಕೆ ವಾಪ ಸ್‌ ಪಡೆಯಲಾಗಿರುತ್ತದೆ. ಹಾಗಾಗಿ ಒಟ್ಟು 361 ಮಳಿಗೆಗಳು ಸಕಯಾನಡಃ ನಿಗಮದಲ್ಲಿ ಖಾಲಿ ಉಳಿದಿರುತ್ತವೆ. ಇದುವರೆಗೂ ಹಂಚಿಕೆ ಆಗದೇ ಇರುವ ಕಾರಣ, ಮಹಾಲೇಖಪಾಲರವರಿಂದ ಆಕ್ಷೇಪಣೆಗಳು ಬಂದಿರುತ್ತವೆ. ಮುಂದುವರೆದು, ವಿಶ್ವ ಮಳಿಗೆಗಳು ಅತಿ ಹಿಂದುಳಿದ ಗ್ರಾಮೀಣ ಪ್ರದೇಶಗಳಲ್ಲಿ ನಿರ್ದಿಸಲಾಗಿದ್ದು ಮತ್ತು ಹಲವು ಮಳಿಗೆಗಳನ್ನು ಗ್ರಾಮಪಂಚಾಯಿತಿಗೆ ಸೇರಿರುವ ಜಾಗದಲ್ಲಿ ನಿರ್ಮಿಸಲಾಗಿರುವ ಕಾರಣ, ವಾಲಿ ಇರುವ 361 ವಿಶ್ವ | ಮಳಿಗೆಗಳನ್ನು ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್‌ರಾಜ್‌ (RDPR) ಇಲಾಖೆಗೆ ಹಸ್ತಾಂತರಿಸಲು ನಿಗಮದ ಮಂಡಳಿ ಸಭೆಯಲ್ಲಿ ನಿರ್ಣಯಿಸಲಾಗಿರುತ್ತದೆ. ಇ) | ರಾಜ್ಯದಲ್ಲಿರುವ ವಿಶ್ವ `ಷೆಡ್‌ಗಳ ಸಂಖ್ಯೆ [ರಾಜ್ಯದಲ್ಲಿರುವ ವಶ ಮಳಿಗೆಗಳ ಒಟ್ಟು ಸಂಖ್ಯೆ 809 ಇರುತ್ತದೆ. ಎಷ್ಟು; (ಸಂಪೂರ್ಣ ಮಾಹಿತಿ ಮಾಹಿತಿಯನ್ನು ಅನುಬಂಧ-1ರಲ್ಲಿ ನೀಡಿದೆ. ನೀಡುವುದು) ಈ) | ಯಾವ ಯಾವ ಜಿಲ್ಲೆಗಳಲ್ಲಿ `ಎಷ್ಟು`ಪಶ್ನ [ನಗವರ ವಹಾರ ರಾಶ ವಿಶ್ವ ಮಳಿಗೆಗಳ `ಜಿಲ್ಲಾವಾರು ವ ಷೆಡ್‌ಗಳು ಇವೆ? (ವಿವರ ನೀಡುವುದು) ವಿವರಣಾಪಟ್ಟಿಯನ್ನು ಅನುಬಂಧ-1ರಲ್ಲಿ ನೀಡಲಾಗಿದೆ. ಸಿಐ 42 ಸಿಎಸ್‌ಸಿ 2021 ಕರ್ನಾಟಕ ವಿಧಾನ ಸಭೆ ಜಾರಿಗೊಳಿಸಿರುವ ಮರಳು ನೀತಿಯಲ್ಲಿ ಇರುವ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಕರಾವಳಿ ಭಾಗದ 3 ಜಿಲ್ಲೆಗಳಿಗೆ ಮರಳು ನೀತಿಯನ್ನು ಜಾರಿಗೊಳಿಸುವಲ್ಲಿ ಸರ್ಕಾರ ನಿಲುವೇನು? ಕ ಪ್ರತ್ಯೇಕ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ | 3162 ಸದಸ್ಯರ ಹೆಸರು ಶ್ರೀ ರಘುಪತಿ ಭಟ್‌ ಕೆ ಉತ್ತರಿಸಬೇಕಾದ ದಿನಾಂಕ 19.03.2021 ಉತ್ತರಿಸುವ ಸಚಿವರು ಗಣಿ ಮತ್ತು ಭೂವಿಜ್ಞಾನ ಸಚಿವರು ಕ್ರಸಂ ಪ್ರಶ್ನೆಗಳು ಉತ್ತರ ಅ) | ರಾಜ್ಯದ ಕರಾವಳಿ ಭಾಗದಲ್ಲಿ ಪ್ರತ್ಯೇಕ | ಕರಾವಳಿ ಜಿಲ್ಲೆಗಳಿಗೆ ಸಂಬಂಧಪಟ್ಟಂತೆ ಪ್ರತ್ಯೇಕ ಮರಳು ಮರಳು ನೀತಿ ರೂಪಿಸುವಲ್ಲಿ ಇಲಾಖೆ | ನೀತಿ ರೂಪಿಸುವ ಬಗ್ಗೆ ಸರ್ಕಾರದಿಂದ ಸಾಧಕ ಕೈಗೊಂಡ ಕ್ರಮಗಳೇನು; ಈ ಹಿಂದೆ | ಬಾಧಕಗಳ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ. ಸಚಿವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿರುವಂತೆ ಪ್ರಸ್ತಾವನೆ ಪ್ರಸ್ತುತ ಯಾವ ಹಂತದಲ್ಲಿದೆ; (ಸಂಪೂರ್ಣ ವಿವರಗಳನ್ನು ಒದಗಿಸುವುದು) ಆ) [ರಾಜ್ಯದ ಕರಾವಳಿ ಭಾಗದಲ್ಲಿ ಮರಳು Ke ತೆಗೆಯುವಲ್ಲಿ ಕರಾವಳಿ ನಿಯಂತ್ರಣ ವಲಯ (೦2) ಮತ್ತು ಕರಾವಳಿ ಗಮನಿಸಲಾಗಿರುತ್ತದೆ. ನಿಯಂತ್ರಣ ವಲಯ (Non CRZ) ಎಂದು ಗುರುತಿಸಿರುವುದನ್ನು ಗಮನಿಸಲಾಗಿದೆಯೇ; ಇ) |ಪ್ರಸ್ತುತ ರಾಜ್ಯದ ಕರಾವಳಿ ಭಾಗದ | ಕರಾವಳಿ ಜಿಲ್ಲೆಗಳಿಗೆ ಸಂಬಂಧಪಟ್ಟಂತೆ ಪ್ರತ್ಯೇಕ ಮರಳು ' ಜಿಲ್ಲೆಗಳಲ್ಲಿ ಮರಳು ತೆಗೆಯುವಲ್ಲಿ | ನೀತಿ ರೂಪಿಸುವ ಬಗ್ಗೆ ಸಾಧಕ ಬಾಧಕಗಳ ಕುರಿತು ಪರಿಶೀಲನೆ ನಡಸಲಾಗುತ್ತಿದೆ. ಸಂಖ್ಯೆ ಸಿಐ 208 ಎಂಎಂಎನ್‌ 2021 KN dh (wr (ಮುರುಗೇತ್‌ಆೆರ್‌. ನಿರಾಣಿ) ಗಣಿ ಮತ್ತು ಭೂವಿಜ್ಞಾನ ಸಚಿವರು. ಕರ್ನಾಟಕ ವಿಧಾನ ಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 3266 ವಿಧಾನ ಸಭೆ ಸದಸ್ಯರ ಹೆಸರು ಶ್ರೀಮತಿ ಲಕ್ಷ್ಮೀ ಆರ್‌.ಹೆಬ್ಬಾಳ್ಯರ್‌ (ಬೆಳಗಾಂ ಗ್ರಾಮಾಂತರ) ಉತ್ತರಿಸಬೇಕಾದ ದಿನಾಂಕ 19.03.2021 ಉತ್ತರಿಸುವ ಸಚಿವರು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖಾ ಸಚಿವರು. ಕ್ರ. ಪ್ರಶ್ನೆ ಉತ್ತರ ಸಂ ಅ 'ಅನ್ನಭಾಗ್ಯ' ಯೋಜನೆಯಡಿ ಪ್ರತಿ ತಿಂಗಳು ಎಷ್ಟು | ಕೇಂದ್ರ ಸರ್ಕಾರದಿಂದ ರಾಷ್ಟ್ರೀಯ ಆಹಾರ ಭದ್ರತೆ ಕಾಯಿದೆಯಡಿ | ಪ್ರಮಾಣದ ಅಕ್ಕಿಯನ್ನು ಖರೀದಿಸುತ್ತದೆ; ರಾಜ್ಯಕ್ಕೆ ಪ್ರತಿ ಮಾಹೆ 217403 ಎಂ.ಟಿ ಅಕ್ಕಿಯನ್ನು ಪ್ರತಿ ಕೆ.ಜಿ ಗೆ ರೂ3/- ದರದಲ್ಲಿ ಖರೀದಿಸಲಾಗುತ್ತಿದೆ, ಇದನ್ನು | ಹೊರತುಪಡಿಸಿ ಹೆಚ್ಚುವರಿಯಾಗಿ ಅಗತ್ಯವಿರುವ ಅಂದಾಜು | 15000 ಮೆ.ಟನ್‌ ಅಕ್ಕಿ ಯನ್ನು ಭಾರತ ಆಹಾರ ನಿಗಮದ ಮುಕ್ತ | ಮಾರುಕಟ್ಟೆ (ಓಎಂಎಸ್‌ ಎಸ್‌) ಯೋಜನೆಯಡಿ ಪ್ರತಿ ಕೆಜಿ ಗೆ | ಸರಾಸರಿ'ದರ ರೂ 22/-ರಂತೆ ಖರೀದಿಸಲಾಗುತ್ತಿದೆ, ಆ ಪ್ರತಿ ತಿಂಗಳು 'ಅನ್ನಭಾಗ್ಯ' ಯೋಜನೆಯ ಅಕ್ಕಿ | ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಖರೀದಿಗಾಗಿ ಪ್ರತಿ ತಿಂಗಳು | ಖರೀದಿಗಾಗಿ ಖರ್ಚಾಗುವ ಹಣವೆಮ್ಟ ರೂ, 1528588 ಲಕ್ಷಗಳು ವೆಚ್ಚವಾಗುತ್ತದೆ. ಇ | ಯಾವ-ಯಾವ ರಾಜ್ಯಗಳಿಂದ ಎಷ್ಟೆಷ್ಟು ಪ್ರಮಾಣ | ಇತರೆ ರಾಜ್ಯಗಳಿಂದ ಅಕ್ಕಿಯನ್ನು ಖರೀದಿಸುತ್ತಿರುವುದಿಲ್ಲ ಕೇಂದ್ರ | ಅಕ್ಕಿಯನ್ನು ಖರೀದಿಸಲಾಗುತ್ತದೆ: ಸರ್ಕಾರದಿಂದ ಹಂಚಿಕೆಯಾಗುವ ಎನ್‌ ಎಫ್‌ ಎಸ್‌ ಎ ಅಕ್ಕಿ ಪ್ರಮಾಣವನ್ನು ಮತ್ತು ಓಎಂಎಸ್‌ ಎಸ್‌ ರಡಿ ಖರೀದಿಸುವ ಅಕ್ಕಿ | ಪ್ರಮಾಣವನ್ನು ಭಾರತ ಅಹಾರ ನಿಗಮದಿಂದ | ಖರೀದಿಸಲಾಗುತ್ತಿದೆ, PS Peeper ಅಕ್ಕಿಯನ್ನು | ಕೇಂದ್ರ ಸರ್ಕಾರದಿಂದ ರಾಷ್ಟ್ರೀಯ ಆಪಾರ ಭದ್ರತೆ ಇರುವವ | ಖರೀದಿಸಲಾಗುತ್ತದೆ? ರಾಜ್ಯಕ್ಕೆ ಪ್ರತಿ ಮಾಹೆ 217403 ಎಂ.ಟಿ ಅಕ್ಕಿಯನ್ನು ಪ್ರತಿ ಕೆ.ಜಿ ಗೆ ರೂ3/- ದರದಲ್ಲಿ ಹಂಚಿಕೆ ನೀಡಲಾಗುತ್ತಿದೆ. ಇದನ್ನು ಹೊರತುಪಡಿಸಿ ಹೆಚ್ಚುವರಿಯಾಗಿ ಅಗತ್ಯವಿರುವ ಅಂದಾಜು 15000 ಮಟನ್‌ ಅಕ್ಕಿ ಯನ್ನು ಭಾರತ ಆಹಾರ ನಿಗಮದ ಮುಕ್ತ ಮಾರುಕಟ್ಟೆ (ಓಎಂಎಸ್‌ ಎಸ್‌) ಯೋಜನೆಯಡಿ ಪ್ರತಿ ಕೆಜಿ ಗೆ ಸರಾಸರಿ ದರ ರೂ 22/-ರಂತೆ ಖರೀದಿಸಲಾಗುತ್ತಿದೆ ೨. ಆನಾಸ 127ಡಿಆರ್‌ಎ 2021 (ಇ-ಆಫೀಸ್‌) ಕರ್ನಾಟಕ ವಿಧಾನ ಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 3270 ಶ್ರೀ ಶಿವಲಿಂಗೇಗೌಡ ಕೆ.ಎಂ. (ಅರಸಿಕೇರೆ) 19.03.2021 ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖಾ ಸಚಿವರು. ಕ್ರ. ಪ್ರಶ್ನೆ ಉತ್ತರ ಸಂ ಅ ನಾಫೆಡ್‌ ರಾಗಿ ಕೇಂದ್ರ ಇಲ್ಲಿಯವರೆಗೂ ಎಷ್ಟು | ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಆಹಾರ ಮತ್ತು ನಾಗರಿಕ ರಾಗಿಯನ್ನು ಖರೀದಿ ಮಾಡಲಾಗಿದೆ; ಇದರ | ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆಯ ವತಿಯಿಂದ ಸಾಗಾಣಿಕೆ ವೆಚ್ಚ ಎಷ್ಟು; ನಾಫೆಡ್‌ ಸಂಸ್ಥೆಯನ್ನು ಖರೀದಿ ಏಜೆನ್ಸಿಯಾಗಿ ನೇಮಿಸಿರುವುದಿಲ್ಲ. ಹಾಸನ ಜಿಲ್ಲೆಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತ ವನ್ನು ಖರೀದಿ ಏಜೆನ್ಸಿಯಾಗಿ ನೇಮಿಸಲಾಗಿದೆ. ಸದರಿ ಸಂಸ್ಥೆಯಿಂದ ದಿನಾಂಕ; 14103/2021 ರವರೆಗೆ 5,42,217 ಕ್ವಿಂಟಾಲ್‌ ರಾಗಿಯನ್ನು ರೈತರಿಂದ ಖರೀದಿಯಾಗಿರುತ್ತದೆ ಹಾಗೂ ಇದಕ್ಕೆ ಸಾಗಾಣಿಕೆ ವೆಚ್ಚ ರೂ. 1,71,07,685/- ಆಗಿರುತ್ತದೆ. ಆ ಸಾಗಣಿಕೆ ಸರಬರಾಜು ಸರಿ ಇಲ್ಲದೆಯೇ ರೈತರು ಸರ್ಕಾರದ ಗಮನಕ್ಕೆ ಬಂದಿದೆ, ಕಷ್ಟಪಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಇ ಬಂದಿದ್ದಲ್ಲಿ, ತೆಗೆದುಕೊಂಡಿರುವ ಕ್ರಮಗಳೇನು; ನ್ಯೂನತೆಯನ್ನು ಸರಿಪಡಿಸಲಾಗಿದೆ. | ನಾಫೆಡ್‌ ರಾಗಿ ಕೇಂದ್ರದಲ್ಲಿ ಮಧ್ಯವರ್ತಿಗಳ ಯಾವುದೇ ದೂರುಗಳು ಸ್ಟೀಕೃತವಾಗಿರುವುದಿಲ್ಲ ಹಾವಳಿಗೆ ಸರ್ಕಾರದ ತೆಗೆದುಕೊಂಡಿರುವ ಕ್ರಮಗಳೇನು; ಆನಾಸ 35 ಆರ್‌ಪಿಆರ್‌ 2021 (ಇ-ಆಫೀಸ್‌) ke ರ್‌ ಉಮೆ] ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖಾ ಸಚಿವರು. ಕರ್ನಾಟಕ ವಿಧಾನಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ ; 1674 ಮಾನ್ಯ ಸದಸ್ಯರ ಹೆಸರು ಡಾ॥ ಶ್ರೀನಿವಾಸಮೂರ್ತಿ ಕೆ. 19.03.2021 ಸಹಕಾರ ಸಚಿವರು ಸರ ಪ ಉತ್ತರ [ಅT7ನೆಲಮಂಗಲವಧಾನಸ ನ ಕ್ಷೇತದಲ್ಲಿರುವ ಸಂತೆ (ರು ಮಾರುಕಟ್ಟೆ) ಕೇಂದ್ರಗಳೆಷ್ಟು ಹಾಗೂ ಸಂತೆಗಳ ಅಭಿವೃದ್ಧಿಗಾಗಿ ಸರ್ಕಾರ ಯಾವ ಯೋಜನೆ ರೂಪಿಸಲಾಗಿದೆ; (ವಿವರ ನೀಡುವುದು) ನೆಲಮಂಗಲ `ನಧಾನಸಜಾ ಕ್ಷೇತ್ರದಲ್ಲಿ (ನೆಲಮಂಗಲ, (2)ತ್ಕಾಮಗೊಂಡ್ಲು, (3)ದಾಬಸಪೇಟೆ, (4)ನರಸೀಪುರ ಈ 4 ಸಂತೆ (ಕರು ಮಾರುಕಟ್ಟೆ) ಕೇಂದ್ರಗಳಿದ್ದು, ಈ ಸಂತೆಗಳು ಪುರಸಭೆ ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವುದರಿಂದ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ "ಯಾವುದೇ ಯೋಜನೆ ರೂಪಿಸಿರುವುದಿಲ್ಲ. ಆ seul ನ ಆಯವ್ಯಯೆದಲ್ಲಿ ಸಂತೆಗಳ ಭಿವೃದ್ಧಿ ತಲಾ ಒಂದು A ಅಭಿವೃದ್ಧಿಪಡಿಸಲಾಗುವುದು ಎಂದು ಘೋಷಣೆ ಮಾಡಲಾಗಿದ್ದು, ಈ ಯೋಜನೆ ಯಾವ ಕಾಲಮಿತಿಯೊಳಗೆ ಕಾರ್ಯರೂಪಕ್ಕೆ ಬರುತ್ತದೆ; T2020 ಸಾಲಿನಲ್ಲಿ" ಒಂದು ` ಕೋಟಯಂತ3 ರರ ಗಾಮೀಣ ಸಂತೆಗಳನ್ನು 5 ವರ್ಷಗಳ ಅವಧಿಯಲ್ಲಿ ಅಭಿವೃ ದ್ದಿಪಡಿಸಲು ಆಯವ್ಯಯದಲ್ಲಿ ಘೋಷಣೆಯಾಗಿದ್ದು, ಈ ಸಾಲಿನಲ್ಲಿ ಯಾವುದೇ ಅನುದಾನ ಹಂಚಿಕೆಯಾಗದಿರುವುದರಿಂದ, 2019-20ನೇ ಸಾಲಿನ ಡಬ್ಬ್ಯೂಐ.ಎಫ್‌ ಹೆಚ್ಚುವರಿ ಯೋಜನೆಯಡಿ 135 ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ 150 ಸಂಖ್ಯೆ ಗ್ರಾಮೀಣ ಸಂತೆಗಳನ್ನು ರೂ. 154.00 ಕೋಟಿಗಳಲ್ಲಿ ಕೈಗೊಳ್ಳಲು. ಅನುಮೋದನೆಗಾಗಿ ನಬಾರ್ಡ್‌ ಸಂಸ್ಥೆಗೆ ಪ್ರಸ್ತಾವನೆ " "ಸಲ್ಲಿಸಲಾಗಿದ್ದು, ನಬಾರ್ಡ್‌ ಸಂಸ್ಥೆಯಿಂದ ಅನುಮೋದನೆ ದೊರೆಯದ ಕಾರಣ, ಈ ಯೋಜನೆಯನ್ನು ಅನುಷ್ಠಾನಗೊಳಿಸಿರುವುದಿಲ್ಲ. ಇ E720 ಮಾರುಕಟ್ಟೆ (ಸಂತೆ) `ಅಭಿವೃದ್ಧಗಾಗ ಪ್ರಸಕ್ತ ಸಾಲಿನಲ್ಲಿ ನೆಲಮಂಗಲ ಕ್ಷೇತಕ್ಕೆ [ |ಅನುದಾನ ನೀಡಲಾಗುವುದೇ; ಯಾವುದೇ ಅನುದಾನ ನೀಡಿರುವುದಿಲ್ಲ ಈ [ನಗರ `ಪದೆಣ ಶದಲ್ಲಿರುವ ಮಾರುಕಟ್ಟೆಗಳ] ಅಭಿವೃದ್ಧಿಗಾಗಿ ಸರ್ಕಾರ ಯಾವ ಯೋಜನೆಗಳನ್ನು ರೂಪಿಸಲಾಗಿದೆ ; (ಯಾವ ಮವ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು) Fl ಅನುದಾನಕ್ಕನುಗುಣವಾಗ 3 ಅವಶ್ಯಕವಿರುವ] ಅಭಿವೃ! ಕಾಮಗ್ಸರಿಗಳಾಡ ಮುಚ್ಚುಹರಾಜುಕಟ್ಟ pr PN ಅಂಗಡಿಗಳು, ಶೌಚಾಲಯ, ಕುಡಿಯುವ ನೀರಿನ ಸೌಲಭ್ಯ, ರಸ್ತೆ ಚರಂಡಿ, ಆಹಾರ ಧಾನ್ಯಗಳ ಶುದ್ದೀಕರಣ ಘಟಕ, ರೈತಭವನ, ಶ್ರಮಿಕಭವನ, ವಿದ್ಯುತ್‌, ತೂಕದ ಯಂತ್ರ, ಕ್ಯಾಂಟೀನ್‌. ಇತ್ಯಾದಿ ಕಾಮಗಾರಿಗಳನ್ನು” ಆದ್ಯತೆಯ ಮೇರೆಗೆ ಕೈಗೊಳ್ಳಲಾಗುತ್ತಿದೆ. 295 ಉ [ನೆಲಮಂಗಲ ``ಕೇತೆದಲ್ಲಿ ಮಾರುಕಟ್ಟೆ ನಿರ್ಮಾಣ ಮಾಡುವ ಸರ್ಕಾರಕ್ಕಿದೆಯೇೆ; ಇದ್ದಲ್ಲಿ ಮಂಜೂರು ಮಾಡಲಾಗುವುದು 9 ಎಪಿಎಂಸಿ ಉದ್ದೇಶ ಯಾವಾಗ ಸಲವಮಂಗಲ ತಾಲ್ಲೂಕ. ಸೋಂಪುರ ಹೋಬಳಿ" ಯಡೇಹ್ಳಿ ಗ್ರಾಮ ಸರ್ವೆ ನಂ. 61 ರಲ್ಲಿ 6 ಎಕರೆ 10 ಗುಂಟೆ ಜಮೀನು ಮಂಜೂರಾಗಿದ್ದು, ಸದರಿ ಜಮೀನಿನಲ್ಲಿ ಸೋಂಪುರ ಉಪ ಮಾರುಕಟ್ಟೆ ನಿರ್ಮಾಣ ಮಾಡಲು 2020-21ನೇ ಸಾಲಿನಲ್ಲಿ ನಬಾರ್ಡ್‌ ಸಂಸ್ಥೆಯ ಡಬ್ಬ್ಯೂಖ.ಎಫ್‌ 2014-15ರ ಯೋಜನೆಯಡಿಯಲ್ಲಿ ರೂ.413.00 ಲಕ್ಷಗಳ ಮೊತ್ತದಲ್ಲಿ ಕಾಂಪೌಂಡ್‌ ಗೋಡೆ, ಸಿ.ಸಿ.ರಸ್ತೆ ಮತ್ತು ಚರಂಡಿ ನಿರ್ಮಾಣ ಮಾಡುವ ಕಾಮಗಾರಿಯನ್ನು ಪ್ರಾರಂಭಿಸಲಾಗಿದೆ. ಸಂಖ್ಯೆಸಿಒ 110 ಎಂಆರ್‌ ಆ 2021 N೨9 pe (ಎಸ್‌.ಟಿ.ಸೋಮಶೇಖರ್‌) ಸಹಕಾರ ಸಚಿವರು 1833 ಕ್ಕೆ ಗು ಹು ) ಸದಸ್ಯರ ಹೆಸರು ಶ್ರೀ ಸಂಜೀವ ಮಠಂದೂರ್‌ (ಪುತ್ತೂರು) ಉತ್ತರಿಸುವ ದಿನಾಂಕ 19/03/2021 ಉತ್ತರಿಸುವ ಸಚಿವರು ಮಾನ್ಯ ಪೌರಾಡಳಿತ ಮತ್ತು ಸಕ್ಕರೆ ಸಚಿವರು. ಕೆಸಂ. ಪಶ್ನೆ ಉತ್ತರ I) "ರಾಜ್ಯದಲ್ಲಿ ಗಾಮ ಪಂಜಾಯತ್‌ಗಳನ್ನು | ಗಾಮ ಪಂಜಾಯತ್‌ಗಳನ್ನು ಪಜ] ಪಟ್ಟಣ ಪಂಚಾಯಿತಿಗಳಾಗಿ | ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸಲು ಕರ್ನಾಟಕ ಮೇಲ್ದರ್ಜೆಗೇರಿಸಲು ಇರುವ | ಪುರಸಜೆ ಅಧಿನಿಯಮ 1964 ಕಲಂ 349 ರನ್ವಯ ಮಾನದಂಡಗಳೇನು; (ಸಂಪೂರ್ಣ | ಈ ಕೆಳಕಂಡ ಮಾನದಂಡಗಳನ್ನು ಮಾಹಿತಿ ಒದಗಿರುಸುವುದು) ಅನುಸರಿಸಲಾಗುವುದು. * ಅಂತಹ ಪ್ರದೇಶದ ಜನಸಂಖ್ಯೆಯು 10,000ಕ್ಕೆ ಕಡಿಮೆ ಇಲ್ಲದಂತೆ ಹಾಗೂ 2000ಕ್ಕೆ ಹೆಚ್ಚಿಲ್ಲದಂತಿರಬೇಕು. * ಅಂತಹ ಪ್ರದೇಶದ ಜನಸಂಖ್ಯೆಯು ಜನಸಾಂದ್ರತೆಯು ಆ ಪ್ರದೇಶದ ಒಂದು ಚ.ಕಿ.ಮೀ ಎಸ್ಲೀರ್ಣಕ್ಕೆ 400 ಕ್ಕಿಂತ ಕಡಿಮೆ ಇಲ್ಲದಿರುವುದು. * ಕೃಷಿಯೇತರ ಚಟುವಟಿಕೆಗಳಲ್ಲಿನ ಉದ್ಯೋಗಧಕಾಶಗಳ ಶೇಕಡಾವಾರು ಪ್ರಮಾಣವು ಒಟ್ಟು ಉದ್ಯೋಗದ ಪ್ರಮಾಣಕ್ಕಿಂತ ಶೇ. 50 ಕ್ಕಿಂತ ಕಡಿಮೆ ಇಲ್ಲದಿರುವುದು... ಮುಂದುವರೆದು, ದಿ:19.03.2015 ರ ಸಚಿವ ಸಂಪುಟ ಸಭೆಯ ನಿರ್ಣಯದಂತೆ 15,000ಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಗ್ರಾಮ ಪಂಚಾಯಿತಿಗಳನ್ನು ಮಾತ್ರ ಮೇಲ್ದರ್ಜೆಗೇರಿಸಲು | ಕ್ರಮವಹಿಸಲಾಗಿರುತ್ತದೆ. ಈ ನ್‌ ಸಾಶನ್ಸ್‌ ಎಷ್ಟು ಗಾಮ 200ನೇ ಸಾಲಿನಲ್ಲಿ 77 ಗ್ರಾಮ ಪಂಚಾಯಿತಿಗಳನ್ನು ಪಂಚಾಯತ್‌ಗಳನ್ನು ಪಟ್ಟಣ | ಪಟ್ಟಣ ಪಂಚಾಯಿತಿಗಳಾಗಿ ಮೇಲ್ದರ್ಜೆಗೇರಿಸಲು ಪಂಜಾಯತಿಗಳಾಗಿ ಮೇಲ್ವರ್ಜೆಗೇರಿಸಲು | ಪ್ರಸ್ತಾವನೆ ಬಂದಿದ್ದು, ಇವುಗಳಲ್ಲಿ ಈ ಕೆಳಕಂಡ 17 ಪ್ರಸ್ತಾವನೆ ಬಂದಿದೆ; ಇವುಗಳಲ್ಲಿ ಎಷ್ಟು | ಗ್ರಾಮ ಪಂಚಾಯಿತಿಗಳನ್ನು ಪಟ್ಟಣ ಗ್ರಾಮ ಪಂಚಾಯತ್‌ಗಳನ್ನು ಪಟ್ಟಣ | ಪಂಚಾಯಿತಿಗಳನ್ನಾಗಿ ಮೇಲ್ಲರ್ಜೆಗೇರಿಸಲಾಗಿದೆ. ಪಂಜಾಯತಿಗಳಾಗಿ, 1. ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಮೇಲ್ದರ್ಜೆಗೇರಿಸಲಾಗಿದೆ? (ಸಂಪೂರ್ಣ | 2, ವಿಜಯಪುರ ಜಿಲ್ಲೆಯ 3ಹೋಟ ಮಾಹಿತಿ ಒದಗಿರುಸುವುದು) 3. ಕಲಬುರಗಿ ಜಿಲ್ಲೆಯ ಕಮಲಾಪೂರ 4. ಉಡುಪಿ ಜಿಲ್ಲೆಯ ಬೈಂದೂರು wm ಕಲಬುರಗಿ ಜಿಲ್ಲೆಯ ಯಡ್ರಾಮಿ 2p: ದಾವಣಗೆರೆ ಜಿಲ್ಲೆಯ ನ್ಯಾಮತಿ ಬಾಗಲಕೋಟೆ ಜಿಲ್ಲೆಯ ಲೋಕಾಪುರ ಬಾಗಲಕೋಟೆ ಜಿಲ್ಲೆಯ ಶಿರೂರ ದಕ್ಷಣ ಕನ್ನಡ ಜಿಲ್ಲೆಯ ಬಜಪೆ & ಮಳವೂರು 10. ಶಿವಮೊಗ್ಗ ಜಿಲ್ಲೆಯ . ಆನವಟ್ಟಿ, ಕಬಟೂರು, ಸಮನವಳ್ಳಿ ಮತ್ತು ತಲ್ಲೂರು 11. ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು, ಸಿದ್ದಿಪುರ, ಎಮ್ಮೆಹಟ್ಟಿ ಮತ್ತು ಹನುಮಂತಾಪುರ 12. ಬೆಳಗಾವಿ ಜಿಲ್ಲೆಯ ಯರಗಟ್ಟಿ 13. ಬೆಳಗಾವಿ ಜಿಲ್ಲೆಯ ಕಾಗವಾಡ 14. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬಾಶೆಟ್ಟಿಹಳ್ಳಿ 15. ರಾಯಚೂರು ಜಿಲ್ಲೆಯ ಜಾಲಹಳ್ಳಿ 16. ಕೋಲಾರ ಜಿಲ್ಲೆಯ ವೇಮಗಲ್‌-ಕುರುಗಲ್‌ 17. ರಾಮನಗರ ಜಿಲ್ಲೆಯ ಹಾರೋಹಳ್ಳಿ woo ಮುಂದುವರೆದು, ಉಳಿದ ಈ ಕೆಳಕಂಡ 10 ಗ್ರಾಮ ಪಂಚಾಯಿತಿಗಳನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸಲು ಕರಡು ಅಧಿಸೂಚನೆ ಹೊರಡಿಸಲಾಗಿದೆ. 1 ಬೆಳಗಾವಿ ಜಿಲ್ಲೆಯ ಅಂಕಲಗಿ ಮತ್ತು ಅಕ್ಕತಂಗೇರಹಾಳ ವಿಜಯಪುರ ಜಿಲ್ಲೆಯ ಬಬಲೇಶ್ವರ ಮೈಸೂರು ಜಿಲ್ಲೆಯ ಕಡಕೋಳ ಮೈಸೂರು ಜಿಲ್ಲೆ ಶ್ರೀರಾಂಪುರ ಮೈಸೂರು ಜಿಲ್ಲೆಯ ಬೋಗಾದಿ ಮೈಸೂರು ಜಿಲ್ಲೆಯ ರಮ್ಮನಹಳ್ಳಿ ಬೆಳಗಾವಿ ಜಿಲ್ಲೆಯ ಪೀರನವಾಡಿ ಬೆಳಗಾವಿ ಜಿಲ್ಲೆಯ ಮಚ್ಚೆ . ಉತ್ತರ ಕನ್ನಡ ಜಿಲ್ಲೆಯ ಮಂಕಿ 10. ದಕ್ಷೀಂ ಕನ್ನಡ ಜಿಲ್ಲೆಯ ಮನ್ಸಬೆಟ್ಟು, ಕನ್ನಿಗೋಳಿ, ಕಟೀಲು pea HN ಸಂಖ್ಯೆ; ನಅಇ/50/ಎಲ್‌ಎಕ್ಕೂ.2021 (ಎನ್‌. ನಾಗರಾಜು ಎಂಟಿಬಿ ಪೌರಾಡಳಿತ ಮತ್ತು ಸಕ್ಕರೆ ಸಚಿವರು ಕರ್ನಾಟಕ ವಿಧಾನ ಸಭೆ ಮಾನ್ಯ ವಿಧಾನ ಸಭೆ ಸದಸ್ಯರು : ಶ್ರೀ ಸಂಜೀವ್‌ ಮಠಂದೂರ್‌ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 1834 ಉತ್ತರಿಸಬೇಕಾದ ದಿನಾಂಕ : 19.03.2021 ಪ್‌ ಪತ್ತ 2018-19ನೇ ಸಾಲಿಗೆ 2018-29ನೇ ಸಾಲಿನ್‌ ಸಹಕಾರ ಸಂಘಗಳ ರೂ.100 ಲಕ್ಷಗಳೆ ಸಾಲಮನ್ನಾ ದಕ್ಷಿಣ ಕನ್ನಡ ಯೋಜನೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 58,380 ರೈತರ ಅರ್ಹತೆ ಗುರುತಿಸಿ ಜಿಲ್ಲೆಯಲ್ಲಿ ಎಷ್ಟು ಸಾಲಮನ್ನಾ ಮಾಡಲಾಗಿದೆ. ರೈತರ ಸಾಲಮನ್ನಾ ದಿ:10.07.2018 ಕೈ ಬೆಳೆ ಸಾಲ ಹೊರಬಾಕಿ ಹೊಂದಿದ ರೈತರ ಪೈಕ ಮಾಡಲಾಗಿರುತ್ತದೆ 5,720 ರೈತರು ಯೋಜನೆಯಲ್ಲಿ ಅರ್ಹತೆ ಹೊಂದದೇ ಇರುವುದರಿಂದ ಮತ್ತು ಹಾಗೂ ಎಷು, ರೈತರ ಮ 4 i ಣು ಬ" ದಾಖಲೆಗಳನ್ನು ಸಲ್ಲಿಸದೇ ಇರುವುದರಿಂದ ಸಹಕಾರ ಸಂಘಗಳು ತಂತ್ರಾಂಶದಲ್ಲಿ ಸಾಲಮನ್ನಾ ಮಾಡಲು | ವರನ್ನು ಅನರ್ಹ ಮಾಡಿ ತಿರಸ್ಕರಿಸಿದೆ. 3,520 ರೈತರ ಸಾಲಮನ್ನಾ ಅರ್ಹತೆ ಬ್ಲಾಹಿಸದುತದೇ ಗುರುತಿಸಲು ಈ ಕೆಳಕಂಡ ಕಾರಣಗಳಿಗೆ ಬಾಕಿ ಇರುತ್ತವೆ. (RRR JT ನಾರ TI ಸಂಪೂರ್ಣ ವಿವರ ಸಂ ಗುರುತಿಸಲು ಬಾಕಿ ನೀಡುವುದು) ರೈತರ ಸಂಖ್ಯೆ 17 ನಾಪಕಗತ ಸ ಇದ್ದ ಸಾರಷನ್ನ್‌ ೦ ಕೋಶದಿಂದ ಹಸಿರು ಪಟ್ಟಿ ನೀಡಲು ಬಾಕಿ ಇರುತ್ತದೆ. 2"ಸಹೆಕಾರ ಸಂಘಗಳು ರೈತರ ಮಾಹಿತಿಯನ್ನು] ತಪ್ಪಾಗಿ ಅಳವಡಿಸಿದ್ದು, ಅವುಗಳನ್ನು ಸರಿಪಡಿಸುವ ವಿವರ 3 ಪಡಿತರ ಚೀಟಿಗಳು ಸದಾಗಿ ಮಾಡಿಸಿದ್ದು, 1054 ನಂತರದಲ್ಲಿ ಸಣ್ಣ ಪುಟ್ಟ ಬದಲಾವಣೆಯಾಗಿರುವುದರಿಂದ ಸಾಲಮನ್ನಾ ವಿಶೇಷ ಕೋಶದಿಂದ ಹಸಿರು ಪಟ್ಟ ನೀಡಲು L ಬಾಕಿ ಇರುವ ರೈತರ ಸಂಖ್ಯೆ 4 ರೂ.1.00 ಲಕ್ಷಗಳಿಗಿಂತ ಹಚ್ಚಿನ ಸಾಲವನ್ನು 520 ಸರ್ಕಾರ ಕಾಲಾವಕಾಶ ನೀಡಿದ ಅವಧಿಯಲ್ಲಿ ಮರುಪಾವತಿಸಿದ್ದು, ಹಸಿರು ಪಟ್ಟಿ ನೀಡಲು ಬಾಕಿ ಇರುವ ರೈತರ ಸಂಖ್ಯೆ 5 ಆಧಾರ್‌ ಕಾರ್ಡ್‌, ಪೆಡಿತರ ಚೀಟಿ, ಆರ್‌ಟಿಸಿ 361 ದಾಖಲೆಗಳು ಸರಿಇಲ್ಲದೇ ಇರುವ ಮತ್ತು ಅಧಿಕಾರಿಗಳು ಪರಿಶೀಲಿಸಲು ಬಾಕಿ ಇರುವ ರೈತರ ಸಂಖ್ಯೆ ಒಟ್ಟು 3,520 ತಾಲ್ಲೂಕುವಾರು ವಿವರಗಳು ಕೆಳಕಂಡಂತಿರುತ್ತವೆ- ಸಾಲ'ಮೆನ್ನಾ ಸಾಲ ಮೆನ್ನಾ ಅರ್ಹತೆ" ಕ್ರ ಸಂ.| ತಾಲ್ಲೂಕು ಮಾಡಲಾದ ಗುರುತಿಸಲು ಬಾಕಿ ಇರುವ ರೈತರ ಸಂಖ್ಯೆ ರೈತರ ಸಂಖ್ಯೆ 1 ಮಂಗಳೊರು 2,282 154 2 ಮೂಡಬಿದ್ರೆ 981 66 3 ಬಂಟ್ವಾಳ 12,455 739 4 1ಚೆಳಂಗಡಿ 14,651 864 5 ಪತ್ತಾರ 284 751 "1 6 ಕಡಬ 5,574 375 7 ಸುಳ್ಯ 9,163 571 ಒಟ್ಟು 58,380 3,520 ಸಾಲ ಮನ್ನಾ ಇದುವರೆಗೆ `'ಅರ್ಹತೆ''ಗುರುತಿಸಿದ'`ಎಲ್ಲಾ 58,380 ರೈತರಿಗೂ ಸಹ್‌' ಹಣ ಯೋಜನೆಯಲ್ಲಿ ಬಿಡುಗಡೆ ಮಾಡಲಾಗಿದೆ. ತಾಲ್ಲೂಕುವಾರು ಹಣ ಬಿಡುಗಡೆ ಮಾಡಿದ ರೈತರ ಇಲ್ಲಿಯವರೆಗೆ ಎಷ್ಟು ವಿವರ ಕೆಳಕಂಡಂತಿರುತ್ತದೆ. ರೈತರಿಗೆ ಹಣ (ರೂ.ಕೋಟಿಗಳಲ್ಲಿ) ಬಿಡುಗಡೆಯಾಗಲು ಸಾಲ ಮನ್ನಾ I 3 ತಾಲ್ಲೂಕು ಮಾಡಲಾದ ಅನುದಾನ ಬಿಡುಗಡೆ (ತಾಲ್ಲೂಕುವಾರು | ರೈತರ ಸಂಖ್ಯೆ ಸಂಪೂರ್ಣ ವಿವರ 1 ನೀಡುವುದು) 2 Tಮೊಡಬಿ 3 | ಬಂಟ್ಲಾಳ 4 | ಬೆಳಂಗಡಿ 5 ಪುತ್ತೂರು 6 |ಕಡಬ [7ಸುಳ್ಳೆ [ ಒಟ್ಟು] 58380 432.81 : ಸಿಒ 90 ಸಿಎಲ್‌ಎಸ್‌ 2021 ನೆ PaN BA (ಎಸ್‌.ಟಿ. ಸೋಮಶೇಖರ್‌) ಸಹಕಾರ ಸಚಿವರು ಕರ್ನಾಟಕ ವಿಧಾನ ಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ ಸದಸ್ಯರ ಹೆಸರು ಉತ್ತರಿಸುವ ದಿನಾಂಕ ಉತ್ತರಿಸುವ ಸಚವರು 20೨4 19.03.2021 : ಶ್ರೀ ಗೌರಿಶಂಕರ್‌ ಡಿ.ಸಿ. (ತುಮಕೂರು ಗ್ರಾಮಾಂತರ) : ಮಾಸ್ಯ ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚವರು ಪ್ರಶ್ನೆ ಉತ್ತರ (ಅ) ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ವ್ಯಾಪ್ರಿಯಣ್ಲ ಬರುವ ಕೈಗಾರಿಕ ಪ್ರದೇಶಗಳ ಅಭವೃದ್ಧಿಗಾಗಿ ವಿವಿಧ ಯೋಜನೆಗಳಡಿ ಮತ್ತು ಲೆಕ್ಕ ಶೀರ್ಷಿಕೆಗಳಡಿ ಕಳೆದ 3 ವರ್ಷಗಳಣ್ಣ ಸರ್ಕಾರ ಮಂಜೂರು ಮಾಡಿ ಜಡುಗಡೆ ಮಾಡಿರುವ ಅನುದಾನದ ಮೊತ್ತವೆಷ್ಟು; (ಸಂಪೂರ್ಣ ವಿವರ ನೀಡುವುದು) ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಣ್ಲ ಬರುವ ಕೈಗಾರಿಕಾ ಪ್ರದೇಶಗಳ ಅಭವೃದ್ಧಿಗಾಗಿ 2೦1೨-೨೦ನೇ ಸಾಅನ ಸ್ಲಿಷ್ಠಕರ ಮೂಲಭೂತ ಸೌಕರ್ಯ ಅಭವ್ಯದ್ಧ ಯೋಜನೆಯಡಿ ರೂ.60.೦೦ ಲಕ್ಷಗಳನ್ನು ಬಡುಗಡೆ ಮಾಡಲಾಗಿದೆ. (ಆ) ಬಡುಗಡೆ ಮಾಡಿರುವ ಅನುದಾನದಲಣ್ಲ ಯಾವ ಯಾವ ಅಭವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ; (ಸಂಪೂರ್ಣ ಮಾಹಿತಿ ನೀಡುವುದು) | ವಿದ್ಯುತ್‌, ಮೂಲಭೂತ (3) ಕಳೆದ 3 ವರ್ಷಗಳಲ್ಲ ಪ್ರಾರಂಭವಾಗಿರುವ ಕಾಮಗಾರಿಗಳು ಪ್ರಸ್ತುತ ಯಾವ ಹಂತದಲ್ಪವೆ: ಇವುಗಳಲ್ಲ ಪೂರ್ಣಗೊಂಡಿರುವ, ಅಪೂರ್ಣಗೊಂಡಿರುವ ಹಾಗೂ ಪ್ರಗತಿ ಹಂತದಲ್ಲರುವ ಕಾಮಗಾರಿಗಳು ಯಾವುವು; (ಸಂಪೂರ್ಣ ಪಿವರ ನೀಡುವುದು) ತುಮಕೂರು ಜಿಲ್ಲೆ, ವಸಂತನರಸಾಪುರ ಕೈಗಾರಿಕಾ ಪ್ರದೇಶದ ಸೌಕರ್ಯ ಉನ್ನತಿಕರಣ ಕಾಮಗಾರಿಯ ಗುತ್ತಿಗೆ ಮೊತ್ತ ರೂ.73.2೭ ಲಕ್ಷಗಳಗೆ ಮೆ॥ ಲಕ್ಷೀನಾರಾಯಣ ಎಲೆಕ್ಟಿಕಲ್ಸ್‌ ರವರಿಗೆ ನೀಡಲಾಗಿದ್ದು, ಈ ಕಾಮಗಾರಿಯು ಪೂರ್ಣಗೊಳ್ಳುವ ಹಂತದಲ್ಲದೆ. (ಈ) | ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲ ಬರುವ ಕೈಗಾರಿಕಾ ಪ್ರದೇಶಗಳ ನಿರ್ವಹಣೆಗೆ (Maintenance) ಯಾವ ಯಾವ ಸಂಸ್ಥೆಗಳಗೆ, ಯಾವ ಯಾವ ಕಾಮಗಾರಿಗಳಗೆ ಹಾಗೂ ಯಾವ ಯಾವ ಯೋಜನೆಗಳಿಗೆ, ಎಷ್ಟು ಅವಧಿಗೆ ನೀಡಲಾಗಿದೆ (ಸಂಪೂರ್ಣ ವಿವರ ನೀಡುವುದು)? 1 ತುಮಕೂರು ಜಲ್ಲೆ. ಹಿರೇಹಳ್ಳಿ, ಅಂತರಸನಹಳ್ಳಿ 1 ಮತ್ತು 2ನೇ ಹಂತ, ಕುಣಿಗಲ್‌ 1 ಮತ್ತು 2೭ನೇ ಹಂತ, ಸತ್ಯಮಂಗಲ ಕೈಗಾರಿಕಾ ಪ್ರದೇಶಗಳ ಜೀದಿದೀಪ ದುರಸ್ತಿ ಮತ್ತು ವಾರ್ಷಿಕ ನಿರ್ವಹಣಿ ಕಾಮಗಾರಿಯನ್ನು ಸೆಫ್ಟೆಂಬರ್‌-2೦೭೦ ರಿಂದ ಸೆಫ್ಟೆಂಬರ್‌-2೦21 ರವರೆಗೆ ನಿರ್ವಹಿಸಲು ಗುತ್ತಿಗೆ ಮೊತ್ತ ರೂ.8.07 ಬಕ್ಷಗಳಗೆ ಮೆ। ಚಂದನಾ ಎಲೆಕ್ಟಿಕಲ್ಸ್‌ ರವರಿಗೆ ನೀಡಲಾಗಿದೆ. 2) ತುಮಕೂರು ಜಲ್ಲೆ. ವಸಂತನರಸಾಪುರ 1 ಮತ್ತು 2ನೇ ಹಂತ ಕೈಗಾರಿಕಾ ಪ್ರದೇಶದ ಜದಿದೀಪ ದುರಸ್ತಿ ಮತ್ತು ವಾರ್ಷಿಕ ನಿರ್ವಹಣೆ ಕಾಮಗಾರಿಯನ್ನು ಅಕ್ಟೋಬರ್‌- 2೦೭೦ರಿಂದ ಅಕ್ಟೋಬರ್‌-೨೦೭1ರವರೆಗೆ ನಿರ್ವಹಿಸಲು ಗುತ್ತಿಗೆ ಮೊತ್ತ ರೂ.31.2೦ ಲಕ್ಷಗಳಗೆ ಮೆಃ ಜಿ.ಎಸ್‌. ಎಲೆಕ್ಟಿಕಲ್ಸ್‌ ರವರಿಗೆ ನೀಡಲಾಗಿದೆ. ಸಂಖ್ಯೆ: ಸಿಪ 8೨ ಐಎಪಿ (ಇ) 2೦೭1 ati (ಅಗದೀಶ ಶೆಟ್ಟರ) ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವರು ಮಾನ್ಯ ವಿಧಾನ ಸಭೆ ಸದಸ್ಯರು ಕರ್ನಾಟಕ ವಿಧಾನ ಸಭೆ ಶ್ರೀ ಅಪ್ಪಚ್ಚು (ರಂಜನ್‌) ಎಂ.ಪಿ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 2288 ಉತ್ತರಿಸಬೇಕಾದ ದಿನಾಂಕ 19.03.2021 ಕ್ರಸಂ ಪ್ರಶ್ನೆ ಉತ್ತರ ಅ) ಕೊಡಗು "ಜಕ್ಲೆಯಳ್ಲ ಸಹಾರ ಸಗ ಕಾ ಲಕ್ಷಗಳ ಸಾಲಮನ್ನಾ "ಯೋಜನೆ ಸರ್ಕಾರದ ಸಾಲಮನ್ನಾ ಘೋಷಣೆಯಾದ ಸಂದರ್ಭದಲ್ಲಿ ಕೊಡಗು ಜಿಲ್ಲೆಯ ಸಹಕಾರ ಸಂಘಗಳಲ್ಲಿ ಯೋಜನೆಯ ಸೌಲಭ್ಯ ದಿನಾಂಕ:10.07.2018ಕ್ಕೆ 32,903 ರೈತರು ಬೆಳೆ ಸಾಲ ಹೊರಬಾಕಿ ಹೊಂದಿದ್ದರು. ಘೋಷಣೆಯಾದ ಸಂದರ್ಭದಲ್ಲಿ ಸಹಕಾರ ಸಂಘದ ಮೂಲಕ ಎಷ್ಟು ಜನ ರೈತರು ಬೆಳೆಸಾಲ ಪಡೆದಿದ್ದರು; ಆ) |ಈ ಪೈಕ ಎಷ್ಟು ಜನಕಗೆ'ಈ ಪೈಕ ಇದುವರೆಗ27555 ರೈತರಿಗೆ ಸಾಲಮನ್ನಾ ಸೌಲಭ್ಯ ದೊರೆತಿರುತ್ತದೆ: ಸಾಲಮನ್ನಾ ಯೋಜನೆಯ ಸೌಲಭ್ಯ ದೊರೆತಿದೆ; ಇ) ಉಳಿಕೆ ಕೈತ 7508 ರೈತರ ಪೈ3,750 ರೈತರು "ಯೋಜನೆಯಲ್ಲಿ "ಅರ್ಹತ ಯಾವಾಗ ಸಾಲಮನ್ನಾ ಯೋಜನೆಯ ಸೌಲಭ್ಯ ನೀಡಲಾಗುತ್ತದೆ? (ಸಂಪೂರ್ಣ ನೀಡುವುದು) ವಿವರ ಹೊಂದದೇ ಇರುವುದರಿಂದ ಮತ್ತು ದಾಖಲೆಗಳನ್ನು ಸಲ್ಲಿಸದೇ ಇರುವುದರಿಂದ ಸಹಕಾರ ಸಂಘಗಳು ತಂತ್ರಾಂಶದಲ್ಲಿ ಇವರನ್ನು ಅನರ್ಹ ಮಾಡಿ ತಿರಸ್ಕರಿಸಿರುತ್ತವೆ. ಉಳಿದ 1,128 ರೈತರ ಸಾಲ ಮನ್ನಾ ಅರ್ಹತೆ ಗುರುತಿಸಲು ಈ ಕೆಳಕಂಡ ಕಾರಣಗಳಿಗೆ ಬಾಕಿ ಇರುತ್ತವೆ. ಅರ್ಹತೆ ಗುರುತಿಸಲು ಬಾಕ ಇರುವ ಅರ್ಹತೆ ಗುರುತಿಸಲು ಕಾರಣಗಳು ಬಾಕಿ ರೈತರ ಸಂಖ್ಯೆ ದಾಖರೆಗಹ ಸರ ಇದ್ದು, ಸಾಲಮನ್ನಾ F ವಿಶೇಷ ಕೋಶದಿಂದ ಹಸಿರು ಪಟ್ಟಿ ನೀಡಲು ಬಾಕಿ ಇರುತ್ತದೆ. 2 ಸಹಕಾರ ಸಂಘಗಳ ರೈತರ ಮಾಹಿತಿಯನ್ನು ತಪ್ಪಾಗಿ ಅಳವಡಿಸಿದ್ದು, ಅವುಗಳನ್ನು ಸರಿಪಡಿಸುವ ವಿವರ. “J, let 150 [EW ES TE CN ET ಮಾಡಿಸಿದ್ದು, ನಂತರದಲ್ಲಿ ಸಣ್ಣ ಪುಟ್ಟ ಬದಲಾವಣೆಯಾಗಿರುವುದರಿಂದ ಸಾಲ ಮನ್ನಾ ವಿಶೇಷ ಕೋಶದಿಂದ ಹಸಿರುಪಟ್ಟಿ ನೀಡಲು ಬಾಕಿ ಇರುವ ರೈತರ ಸಂಖ್ಯೆ 4 ರೂ.1.00 ಲಕ್ಷಗಳಿಗಿಂತ ಹೆಚ್ಚಿನ 0 | ಸಾಲವನ್ನು ಸರ್ಕಾರ ಕಾಲಾವಕಾಶ ನೀಡಿದ ಅವಧಿಯಲ್ಲಿ ಮರುಪಾವತಶಿಸಿದ್ದು ಹಸಿರು ಪಟ್ಟಿ ನೀಡಲು ಬಾಕಿ ಇರುವ ರೈತರ ಸಂಖ್ಯೆ 7ಆಧಾರ್‌ ಕಾರ್ಡ್‌, ಪಡಿತರ ಚೀಟಿ, 463 ಆರ್‌ಟಿಸಿ ದಾಖಲೆಗಳು ಸರಿಇಲ್ಲದೇ ಇರುವ ಮತ್ತು ಅಧಿಕಾರಿಗಳು ಪರಿಶೀಲಿಸಲು ಬಾಕಿ ಇರುವ ರೈತರ ಸಂಖ್ಯೆ ಒಟ್ಟು 1128 ಸಹಕಾರ ಸಂಘಗಳು ರೈತರ ಮಾಹಿತಿಯನ್ನು ತಪ್ಪಾಗಿ ಅಳವಡಿಸಿರುವ ಖಾತೆಗಳನ್ನು ಸರಿಪಡಿಸಲು ತಂತ್ರಾಂಶದಲ್ಲಿ ಅವಕಾಶ ಕಲ್ಪಿಸುವಂತೆ ಸಾಲ ಮನ್ನಾ ವಿಶೇಷ ಕೋಶಕ್ಕೆ ಪತ್ರ ಬರೆದಿದ್ದು, ಸರಿಪಡಿಸಲು ಕ್ರಮವಹಿಸಲಾಗಿದ್ದು, ಆದಷ್ಟು ಶೀಘ್ರದಲ್ಲಿ ಸಾಲ ಮನ್ನಾ ಯೋಜನೆಗೆ ಅರ್ಹತೆ ಗುರುತಿಸಲಾಗುತ್ತದೆ. ಸಂಖ್ಯೆ: ಸಿಒ 91 ಸಿಎಲ್‌ಎಸ್‌ 2021 (ಎಸ್‌.ಟಿ. ಸೋಮಶೇಖರ್‌) ಸಹಕಾರ ಸಚಿವರು ಉತ್ತರಿಸುವ ದಿನಾಂಕ ಕರ್ನಾಟಕ ವಿಧಾನಸಭೆ 2304 ಶ್ರೀ ಎಸ್‌.ಎನ್‌. ವಾರಾಯಣಸ್ವಾಮಿ ಕೆ.ಎಂ. (ಬಂಗಾರಪೇಟೆ) ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವರು 19.03.2021 ಪಶ್ನೆ ಉತ್ತರ | ಕೋಲಾರ ಜಿಲ್ಲೆಯಲ್ಲಿ ಕೈಗಾರಿಕೆಗಳ ಅಭಿವೃದ್ಧಿ ಗಾಗಿ ಸರ್ಕಾರ ಕೈ ಕೈಗೊಂಡ ಕ್ರಮೆಗಳು ಯಾವುವು; [3 ಕೈಗಾರಿಕೆಗಳ ಅಭಿವೃದ್ಧಿಗಾಗಿ ಸರ್ಕಾರವು ಈ ಹಿಂದೆ ಜಾರಿಗೆ ತಂದಿದ್ದ ಕೈಗಾರಿಕಾ ನೀತಿ 2014-19 ಅನುಷ್ಠಾನಗೊಳಿಸುತ್ತಿದೆ ಮತ್ತು ಪ್ರಸ್ತುತ ಹೊಸ ಕೈಗಾರಿಕಾ ನೀತಿ 2020- 25ನ್ನು ದಿನಾಂಕ 13.08. 2020ರ೦ದ ಜಾರಿಗೊಳಿಸಲಾಗಿರುತ್ತದೆ. ಸದರಿ ನೀತಿಗಳನ್ವಯ ವಿವಿಧ ಪ್ರೋತ್ಸಾಹ ಮತ್ತು ರಿಯಾಯಿಗಳನ್ನು ಕಲ್ಲಿಸಲಾಗಿರುತ್ತದೆ. ದೇಶ ವಿದೇಶಗಳ ಹಲವಾರು ಪ್ರತಿಷ್ಠಿತ ಕಂಪನಿಗಳೊಂದಿಗೆ. ಕರ್ನಾಟಕದಲ್ಲಿ ಬಂಡವಾಳ ಹೂಡಲು ಮಾನ್ಯ ಕೈಗಾರಿಕಾ ಸಚಿವರ/ಪ್ರಧಾನ ಕಾರ್ಯದಶಿಗಳಸೆ ೈಗಾರಿಕಾಭಿವೃದ್ಧಿ ಆಯುಕ್ತರ ನೇತೃತ್ವದಲ್ಲಿ ಸರಣಿ ಸಭೆಗಳನ್ನು ನಡೆಸಲಾಗುತ್ತಿದೆ. ಕೈಗಾರಿಕೆಗಳನ್ನು ಪ್ರಾರಂಭಿಸಲು ಬೇಕಾಗಿರುವ ಭೂಮಿ ಖರೀದಿ ಪ್ರಕ್ರಿಯೆ ಸರಳೀಕರಣಗೊಳಿಸಲಾಗಿದೆ. —ತೈಗಾರಿಕೆಗಳನ್ನು ಪ್ರಾರಂಭಿಸಲು -ಬೇಕಾಗನಿಕುಪ-ಎನ್‌-ಓಸಿ ಗಳನ್ನು ಪಡೆಯಲು 3 ವರ್ಷಗಳವರೆಗೆ ಸಮಯವನ್ನು ವಿಸ್ತರಿಸಿ ಕರ್ನಾಟಕ ಕೈಗಾರಿಕೆಗಳ (ಸೌಲಭ್ಯ) ಅಧಿನಿಯಮಂ20072ಕ್ಕೆ ತಿದ್ದುಪಡಿ ತರಲಾಗಿದೆ. ಕೈಗಾರಿಕೆಗಳನ್ನು ಶೀಘ್ರವಾಗಿ ಅಡತಡೆಗಳಿಲ್ಲದೆ, ಪ್ರಾರಂಭಿಸಲು ಇಸ್‌ ಆಫ್‌ ಡೂಯಿಂಗ್‌ ಬಿಸಿನಸ್ಸ್‌ ಜಾರಿಗೊಳಿಸಲಾಗಿದೆ. ಜಿಲ್ಲೆಯಲ್ಲಿ ಬೃಹತ್‌ ಕೈಗಾರಿಕೆಗಳನ್ನು ಸ್ಥಾಪಿಸಲು ಮತ್ತು ಜಿಲ್ಲೆಯ ನಿರುದ್ಯೋಗಿ ಯುವಕರಿಗೆ ಉದ್ಯೋಗ ಒದಗಿಸಲು ಸರ್ಕಾರ ಕೈಗೊಂಡ ಕ್ರಮವೇನು; > ಕೋಲಾರ ಜಿಲ್ಲೆಯಲ್ಲಿ 2013-14 ರಿಂದ ಪ್ರಸ್ತುತದವರೆಗೆ ಬೃಹತ್‌ ಕೈಗಾರಿಕೆಗಳನ್ನು ಸ್ಥಾಪಿಸಲು SHLCC & SLWCC ಸಮಿತಿ/ಸಭೆಗಳಲ್ಲಿ ಅನುಮೋದನೆ ನೀಡುತಿದ್ದು. ಒಟ್ಟು 195 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಇವುಗಳಿಂದ ಒಟ್ಟು ರೂ.10123.61 ಕೋಟಿ ಬಂಡವಾಳ ಹೊಡಿಕೆಯಾಗಲಿದ್ದು, 45088 ಜನರಿಗೆ ಉದ್ಯೋಗ ಸೃಜನೆಯಾಗಿಲಿದೆ. > ನಿರುದ್ಯೋಗ ಯುವಕರಿಗೆ ಉದ್ಯೋಗ ಒದಗಿಸಲು ಕೇಂದ್ರ ಸರ್ಕಾರದ ಸಾಲ ಸಹಾಯಧನ ಯೋಜನೆಯಾದ ಪಿ.ಎಂ.ಇ.ಜಿ.ಪಿ ಯೋಜನೆಯನ್ನು ಅನುಷ್ಣಾ ಕಿನ ಮಾಡುತ್ತಿದ್ದು, ಪ್ರಸಕ್ತ ಸಾಲಿನಲ್ಲಿ 36 ಘಟಕಗಳಿಗೆ ಟ್‌ 3,15,5೨9 000/- ಸಾಲ 'ಮಂಜೂರಾತಿಯಾಗಿರುತ್ತದೆ. ಕೆ.ಜಿ.ಎಫ್‌.ನ ಭಾರತ್‌ ಗೋಲ್ಡ್‌ ಮೈನ್ಸ್‌ ಲಿ. ಕೈಗಾರಿಕೆಯ ಒಡೆತನದಲ್ಲಿರುವ ಸುಮಾರು 2 ಸಾವಿರಕ್ಕಿಂತ ಅಧಿಕ ಕೈಗಾರಿಕೆಗಳನ್ನು ರಾಜ್ಯ ಸರ್ಕಾರದ ಪಶಕ್ಕೆ ಪಡೆದು ಕೋಲಾರ ಜಿಲ್ಲೆಯ ಕೈಗಾರಿಕಾ ವಲಯವನ್ನಾಗಿ ಅಭಿವೃದ್ಧಿಪಡಿಸಲು ಸರ್ಕಾರ ಕೈಗೊಂಡ ಕ್ರಮಗಳೇನು (ಸಂಪೂರ್ಣ ಮಾಹಿತಿ ನೀಡುವುದು)? " ಸನ್ಮಾನ್ಯ ಮುಖ್ಯಮಂತಿಗಳು ದಿನಾಂಕ 09.07.2020ರ ಪತ್ರದಲ್ಲಿ ಕರ್ನಾಟಕ ಸರ್ಕಾರವು ಕೆ.ಜಿ.ಎಫ್‌.ನಲ್ಲಿ ಕೈಗಾರಿಕಾ ನೋಡ್‌/ಟೌನ್‌ಶಿಪ್‌ನ್ನು ಅಭಿವೃದ್ಧಿಪಡಿಸಲು ಬಿ.ಜಿ.ಎಂ.ಎಲ್‌ ಕಂಪನಿಯ ಒಡೆತನದಲ್ಲಿರುವ ಬಳಸಿಕೊಳ್ಳದೇ ಉಳಿದಿರುವಂತಹ 3,2122 ಎಕರೆ ಭೂಮಿಯನ್ನು ನೀಡುವಂತೆ ಮಾನ್ಯ ಗಣಿ, ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರಗಳ ಕೇಂದ್ರ ಸಚಿವರನ್ನು ಕೋರಿರುತ್ತಾರೆ. ದಿನಾಂಕ 28.08.2020 ರಂದು ಸನ್ಮಾನ್ಯ ಮುಖ್ಯಮಂತ್ರಿಗಳು ಹಾಗೂ ಮಾನ್ಯ ಗಣಿ, ಕಲ್ಲಿದ್ದಲು ಹಾಗು ಸಂಸದೀಯ ವ್ಯವಹಾರಗಳ ಕೇಂದ್ರ ಸಚಿವರ ಜಂಟಿ ಅಧ್ಯಕ್ಷತೆಯಲ್ಲಿ ಬಿ.ಜಿ.ಎಂ.ಎಲ್‌ ಕಂಪನಿಯ ಒಡೆತನದಲ್ಲಿರುವ ಭೂಮಿಯನ್ನು ಉಪಯೋಗಿಸುವ ಕುರಿತು ಸಭೆ ನಡೆಸಲಾಗಿದ್ದು, ಈ ಕೆಳಕಂಡ ಶೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ. 1. Exploration survey be taken up by the MECL at their cost to be completed within six months of the entire unexplored area of BGML. 2. The State Government to take up total station survey of the entire BGML land to be completed within three months. 3. If the land identified to be not suitable for mineral exploitations, the same would be considered for grant to the State Government for development of Industrial Township to the extent of clear vacant land. ಕೋಲಾರ ಜಿಲ್ಲಾಧಿಕಾರಿಗಳ ಕಚೇರಿ ವತಿಯಿಂದ ಖಾಸಗಿ ಏಜೆನ್ಸಿ ಮೂಲಕ ಬಿ.ಜಿ.ಎಂ.ಎಲ್‌ ಭೂಮಿಯ ಡ್ರೋನ್‌ ಸರ್ವೆ ಮಾಡಿಸಲಾಗಿದ್ದು ಜಿಲ್ಲಾಧಿಕಾರಿಯವರಿಗೆ ವರದಿ ಸಲ್ಲಿಸಲಾಗಿದೆ. ಮೆ: ಎಂ.ಇ.ಸಿ.ಎಲ್‌ ಸಂಸ್ಥೆಯು ಸರ್ವೆಯನ್ನು ಕೈಗೆತ್ತಿಕೊಂಡಿರುವುದು ತಿಳಿದುಬಂದಿದ್ದು, ಮಾರ್ಚ್‌ 2021 ರೊಳಗೆ ಸರ್ವೆ ಕಾರ್ಯವನ್ನು ಸಿಐ 112 ಎಸ್‌ಪಿಐ 2021 ಮುಗಿಸಬೇಕಾಗಿರುತ್ತದೆ. NS (ಜಗದೀಶ್‌ ಶೆಟ್ನರ) ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವರು ಕರ್ನಾಟಕ ವಿಧಾನ ಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 2307 ವಿಧಾನ ಸಭೆ ಸದಸ್ಯರ ಹೆಸರು ಶ್ರೀ ಎಸ್‌.ಎನ್‌. ನಾರಾಯಣಸ್ವಾಮಿ ಕೆ.ಎಂ. (ಬಂಗಾರಪೇಟೆ) ಉತ್ತರಿಸಬೇಕಾದ ದಿನಾಂಕ 19.03.2021 ಉತ್ತರಿಸುವ ಸಚಿವರು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖಾ ಸಚಿವರು ಕ | ಪ್ರಶ್ನೆ ಉತ್ತರ ಸಂ | ಆ | ರಾಜ್ಯಾದ್ಯಂತ ಹಾಲಿ ಕಾರ್ಯನಿರ್ವಹಿಸುತ್ತಿರುವ ರಾಜ್ಯಾದ್ಯಂತ ಹಾಲಿ 20009 ನ್ಯಾಯಬೆಲೆ ಅಂಗಡಿಗಳು | ನ್ಯಾಯಬೆಲೆ ಅಂಗಡಿಗಳ ಸಂಖ್ಯ ಎಷ್ಟು; ಕಾರ್ಯನಿರ್ವಹಿಸುತ್ತಿವೆ, ಆ ತಲಾ ಎಷ್ಟು ಕಾರ್ಡುದಾರರಿಗೆ ಸೊಸೈಟಿಯನ್ನು | ಕರ್ನಾಟಕ ಅಗತ್ಯ ವಸ್ತುಗಳ ಸಾರ್ವಜನಿಕ ವಿತರಣಾ ಪದ್ಧತಿ | ಮಂಜೂರು ಮಾಡಲಾಗುವುದು; ನಿಯಂತ್ರಣ ಆದೇಶ 2016 ರ ಕಲಂ 11 ರಂತ ನಗರ | ಪ್ರದೇಶಗಳಲ್ಲಿ ಕನಿಷ್ಠ 800 ಪಡಿತರ ಚೀಟಿಗಳಿಗೆ ಹಾಗೂ | ಗ್ರಾಮಾಂತರ ಪ್ರದೇಶಗಳಲ್ಲಿ ಕನಿಷ್ಠ 500 ಪಡಿತರ ಚೀಟಿಗಳಿಗೆ 1 | ನ್ಯಾಯಬೆಲೆ ಅಂಗಡಿಗಳನ್ನು ಮಂಜೂರು ಮಾಡಬಹುದು. ಇ | ಹಾಲಿ ಕಾರ್ಯನಿರ್ವಹಿಸುತ್ತಿರುವ ಸೊಸೈಟಿಗಳಿಂದ | ರಾಜ್ಯದಲ್ಲಿ ಸಾರ್ವಜನಿಕ ವಿತರಣಾ ಪದ್ಧತಿಯಡಿ ಪಡಿತರ | ಹೂರದ ಊರಿನಿಂದ ಬಂದ ವಲಸಿಗರಿಗೆ ಆಹಾರ | ಫಲಾನುಭವಿಗಳ ಆಧಾರ್‌ ಸಂಖ್ಯೆಯನ್ನು ಅವರ ಪಡಿತರ | ಸಾಮಗ್ರಿಗಳನ್ನು ಪಡೆಯಲು | ಚೀಟಿಯೊಂದಿಗೆ ಜೋಡಣೆ ಮಾಡಲಾಗಿದೆ. ಒಂದು ದೇಶ ಒಂದು ತೊಂದರೆಯಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೋ; ಪಡಿತರ ಚೀಟಿ ಯೋಜನೆಯನ್ವಯ ಪೋರ್ಟಬಿಲಿಟಿ ಪ್ಯವಸ್ಥೆಯನ್ನು ರಾಜ್ಯದಲ್ಲಿ ಜಾರಿಗೊಳಿಸಲಾಗಿದೆ. ಈ ಯೋಜನೆಯಡಿ ಹೊರ ರಾಜ್ಯಗಳ ಹಾಗೂ ರಾಜ್ಯದಲ್ಲಿನ ಪಡಿತರ ಫಲಾನುಭವಿಗಳು ರಾಜ್ಯದ ಯಾವುದೇ ಸ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಪಡೆದುಕೊಳ್ಳಲು ಅವಕಾಶವಿರುತ್ತದೆ. ಪೋರ್ಟಬಿಲಿಟಿಯಡಿ ನ್ಯಾಯಬೆಲೆ ಅಂಗಡಿಗೆ ಆಹಾ ಮಾಡುವರು ಅದರಂತೆ ಗೋದಾಮುಗಳಿಂದ ಯಾವುದೇ ತೊಂದರೆ ಉಂಟಾಗಿರುವುದಿಲ್ಲ. ಈ ಂತಹ ಸಮಸ್ಯೆಗಳು ಕಂಡು ಬಂದಲ್ಲಿ, ಹೊಸ g | | ನ್ಯಾಯಬೆಲೆ ಅಂಗಡಿಗಳಿಗೆ ಲೈಸೆನ್ಸ್‌ ಏತರಿಸಲು [ಸ ಸರ್ಕಾರದ ಕ್ರಮಕೈಗೊಳ್ಳವುದೇ? ದೃವಿಸುವುದಿಲ್ಲ. ಆನಾಸ 27 ಆನಾಸ 2021 (ಇ-ಆಫೀಸ್‌) (ಉಮೇ ಸಾಗರ್ರಿಕಸ ಗೂ ಆಹಾರ, ಗ್ರಾಹಕರ ವ್ಯವಹಾರಗಳ ಹಾ ಕಾನೂನು ಮಾಪನಶಾಸ್ತ್ರ ಇಲಾಖಾ ಸಚಿಪರು. ಕರ್ನಾಟಕ ~ ನಸಭೆ ಠ್‌ ಒದಗಿಸುವುದು) ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 2310 ಸದಸ್ಮರ ಹೆಸರು ಶ್ರೀ ಅಜಯ್‌ ಧರ್ಮ ಸಿಂಗ್‌ ಡಾ। (ಜೇವರ್ಗಿ) ಉತ್ತರಿಸಬೇಕಾದ ದಿನಾಂಕ 19.03.2021. ಉತ್ತರಿಸುವವರು ಸಣ್ಣ ಕೈಗಾರಿಕೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಸಚಿವರು. ಕ್ರಸಂ. ಪ್ರಶ್ನೆ ಇ ಉತ್ತರೆ me ಅ) | ಕಲ್ಪವೃಕ್ಷ ಕಾಯಕ ಯೋಜನೆಯಡಿ ನಾರಿನ | ಕಲ್ಪವೃಕ್ಷ ಕಾಯಕ ಯೋಜನೆಯ ತೆಂಗಿನ ಸಾರಿನ ಕೈಗಾರಿಕೆಗಳಿಗಾಗಿ ಸರ್ಕಾರಿ ಕೈಗಾರಿಕೆಗಳಿಗಾಗಿ : ಮೀಸಲಿಟ್ಟಿರುವ ಸಹಾಯ'| ಆದೇಶ ಸಂಖ್ಯೆ ಸಿಐ 62 ಸಿಎಸ್‌ಸಿ :2019, ಬೆಂಗಳೂರು | ಧನದ ಮೊತ್ತವೆಷ್ಟು; | ದಿನಾಂಕ:29/05/2020ರಲ್ಲಿ, 3 ವರ್ಷಗಳಿಗೆ ರೂ.00.00 ಕೋಟಿಗಳ ಆಯವ್ಯಯ ಅಂದಾಜಿಸಿದ್ದು 2020-21ನೇ ಸಾಲಿನಲ್ಲಿ ರೂ.5.00 ಕೋಟಿಗಳ ಸಹಾಯಧನವನ್ನು ಮೀಸಲಿಟ್ಟಿದೆ. ಆ) |ಸದರಿ ಯೋಜನೆಯಡಿ ಯಾವ ಕೈಗಾರಿಕಾ | ಕಲ್ಪವೃಕ್ಷ ಕಾಯಕ ಯೋಜನೆಯಡಿ ನಾರಿನ ಕೈಗಾರಿಕೆಗಳಿಗಾಗಿ ನೀಡಲಾಗುತ್ತಿರುವ ಘಟಕಗಳಿಗೆ ಯಾವ ಮೊತ್ತದ ಸಹಾಯ | ಸಹಾಯಧನ ವಿಷರಗಳು ಕೆಳಕಂಡಂತಿದೆ. | ಧನವನ್ನು ನೀಡಲಾಗುತ್ತಿದೆ (ಸಂಪೂರ್ಣ | ವಿವರ ನೀಡುವುದು); F ಕ್‌ ಸಹಾಯಧನ ಪ್ರಮಾಣ 1ಗರಷ್ಠ ಮತ) (ಮಾ ಅಕ್ಷಗಳಲ್ಲಿ ] W 1 ಪಿತಷ್ಠ ಪರಿಶಿಷ್ಠ ಜಾತಿ/ಪರಿಶಿಷ್ಟ | ಜಾತಿ/ಪರಿಶಿಷ್ಠ | | ಉದ್ದಿಮೆಯ ಸಾಮಾ ಆ ತೈಸಂ| ಕ್‌ ಸಾಮಾನ್ಯ ಫ್ರಗಡ ಅಥವಾ | ಪಂಗಡ ಮತ್ತು | | ಮಹಿಳೆ ಮಹಿಳೆ TH | ಗರಿಷ್ಠ ಗರಿಷ್ಟ 1 % $k ್ಕ ಮಿತಿ ಮಿತಿ ಮಿತಿ ! iE ಸೂಕ್ಷ ಘ್‌ ನ್‌್‌ (ಸ್ಥಸಹಾಯ ] ಸಂಘ/ |60|4000 |45| 4200 | 45 | RR | s f FITTS 7 +5 |210.00 | +5 1220.00 | 4 (Thrust 45 | 250.00 | +5 | 265.00 +5 280.00 | IL Sector) | I ಮಧಮ ] 1 | 5; WS) 30 | 300.00 | +5 | 310.00 +5 | 320.00 ಕೈಗಾರಿಕೆ | pr ಮಧೆಮ | 8 | 3) | ಕೈಗಾರಿಕೆ | 2 <1 3 35 | 350.00 | +5 | 365.00 +5 | 380.00 ಇ) ಕಳೆದ ಮೂರು ವರ್ಷಗಳ | ಕೈಗಾರಿಕಾ ಅಭಿವೃದ್ಧಿಗಾಗಿ ರಾ p ಭ | ಪ್ರದೇಶಗಳಲ್ಲಿ ಕೈಗಾರಿಕಾ ಸಾಪಿಸಲಾಗಿದೆ ಈ) [ರಾಜದಲ್ಲಿ ನಾರಿನ ಕೈಗಾರಿಕೆಗಳನ್ನು | ರಾಜ್ಮದಲ್ಲಿ ನಾರಿನ ಕೈಗಾರಿಕೆಗಳನ್ನು ತೆರೆಯೆಲು ಉತ್ತಮ ಅವಕಾಶನಿರುವುದನ್ನು | ತೆರೆಯಲು ಉತ್ತಮ ಅವಕಾಶವಿದ್ದರೂ ಹೆಚ್ಚು | ಮನಗಂಡು ಸರ್ಕಾರ ಕಲ್ಪವೃಕ್ಷ ಕಾಯಕ ಯೋಜನೆಯನ್ನು ಜಾರಿಗೆ ತಂದಿದ್ದು, | ನಲಿ೧ಮಖಿವ ಸ ಸ py ಪ ಡು ತೆಂಗು ಬೆಳೆಯುವ ಜಿಲ್ಲೆಯಲ್ಲಿಯೇ ಇದರೆ | $ಛಕ್ಷಂಡಂತೆ ಸಹಾಯಧನ ನೀಡಲಾಗುತ್ತಿದೆ. ಉದ್ಯಮಕ್ಕೆ ಹಿನ್ನಡೆಯಾಗಿರುವುದನ್ನು ಯಾವ k ರೀತಿ ಉತ್ತೇಜನ ನೀಡಲು ಕ್ರಮಗಳನ್ನು ದ / ಸಹಾಯಧನ ಪ್ರಮಾಣ (ಗರಿಷ್ಠ ಮಿತಿ) (ರೂ. ಲಕ್ಷಗಳ) ಕೈಗೊಳ್ಳಲಿದೆ? ಪರಿಶಿಷ್ಠ ರಿಶಿಷ್ಠ | | ಜಾತಿ/ಪರಿಶಿಷ್ಠ ಜಾತಿ/ಪರಿಶಿಷ್ಟ ಉದಿಮೆಯ ಸಾಮಾ $ ೪ i NE ಸಾಮಾನ್ಯ ಫ್ಹಗಡ ಅಥವಾ ಪಂಗಡ ಮತ್ತು | | ಮಹಿಳೆ | ಮಹಿಳೆ ್ನ ik T-AoR =] | x | ತ್ತ ಗೆ | | ಗಂಪ್ಸಮಿತಿ ನ ಮಿತಿ ಮಿತಿ | | ಸೂಕ್ಷ್ಮ ಘಟಕ | | | (ಸ್ನ ಸಹಾಯ | 44.00 | 1 ಪ 60 40.0 514200 |45 | ಸಂಘ/ಸಹಕಾರಿ RS [| ಸಂಘ) | | 7 7 ಸೊಕ್ಷ ಘಟಕ 1350 | 4000 14517 4200 |5| 4400 3 ಸ್ರ ಕೈಗಾರಿಕೆ 40 7 200.00 | 45 | 210.00 | 45 | 220.00 |] ಸಣ್ಣ ಕೈಗಾರಿಕೆ KE 8 ET ಘಾ 4 (Thrust |45| 250.00 | +5 | 26500 | +5 | 280.00 | | Sector) _ 1! ಜ್‌. 4 | ಣ್‌ ಮಧ್ದಮ | | | ಜ್‌ s ಸ 30 | 300.00 | +5 | 310:00 +5 | 320.00 ಕೈಗಾರಿಕೆ | | | | ಮಧವಮ |] 1 | | | ಕೈಗಾರಿಕೆ | | ್ಥ | 6 35 | 350.00 | +5 | 365:00 +5 | 380.00 (Thrust | | | Sector) |_| | | ತೆಂಗಿನ ನಾರಿನ ಕೈಗಾರಿಕಾ ಘಟಕಗಳಿಗೆ ಕಳೆದ 3 ವರ್ಷಗಳ ಸರಾಸರಿ ವಹಿವಾಟಿನ ಮೇಲೆ ಶೇ.10ರಷ್ಟನ್ನು ಮಾರುಕಟ್ಟೆ ಅಭಿವೃದ್ಧಿ ಸಹಾಯಧನವನ್ನು ನೀಡಲಾಗುತ್ತಿದೆ. ಕನಿಷ್ಠ 120 ದಿನಗಳು ಕಾರ್ಯನಿರ್ವಹಿಸುವ ತೆಂಗಿನ ನಾರಿನ . ಕುಶಲಕರ್ಮಿಗಳಿಗೆ ರೂ.10,000/-ಗಳ ಪ್ರೋತ್ಲಾಹ ಮಜೂರಿ ನೀಡುವುದರ ಮೂಲಕ ತೆಂಗಿನ ನಾರಿನ ಉದ್ಯಮಕ್ಕೆ ಉತ್ತೇಜನ ನೀಡಲಾಗುತ್ತಿದೆ. , Ng (೩.ಸ. ಪಾಟೇಲ್‌) ಸಣ್ಣಿ ಕೈಗಾರಿಕೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಸಚಿವರು." ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ ಸದಸ್ಯರ ಹೆಸರು ಕರ್ನಾಟಕ ವಿಧಾನಸಭೆ 2317 ಶ್ರೀ ಗುತ್ತೇದಾರ್‌ ಸುಭಾಷ್‌ ರುಕ್ಕಯ್ಯ (ಅಳಂದ) ಉತ್ತರಿಸುವವರು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವರು ಉತ್ತರಿಸುವ ದಿನಾಂಕ 19.03.2021 ಪಕ್ನೆ ಉತ್ತರ ಕಲ್ಯಾಣ ಕರ್ನಾಟಕ ಭಾಗದಲ್ಲಿ |1. ರಾಜ್ಯದಲ್ಲಿ ಹೊಸ ಕೈಗಾರಿಕಾ ನೀತಿ-2020-25ನ್ನು ಜಾರಿಗೆ ನಿರುದ್ಯೋಗ ಸಮಸ್ಯೆಯನ್ನು ತಂದಿದ್ದು,ಈ ನೀತಿಯಡಿ ಕಲ್ಯಾಣ ಕರ್ನಾಟಕದ ಎಲ್ಲಾ ಬಗೆಹರಿಸಲು ಬೃಹತ್‌ ಹಾಗೂ ತಾಲ್ಲೂಕುಗಳನ್ನು ವಲಯ-1 (ಅತ್ಯಂತ ಹಿಂದುಳಿದ ತಾಲ್ಲೂಕು) ಮಧ್ಯಮ ಕೈಗಾರಿಕೆ ಸ್ಥಾಪನೆಗೆ ಎಂದು ವರ್ಗೀಕರಿಸಲಾಗಿದೆ. ಇದರಿಂದ ಈ ಭಾಗದ ಉತ್ತೇಜನ ನೀಡಲು ತಾಲ್ಲೂಕುಗಳಲ್ಲಿ ಸ್ಥಾಪನೆಯಾಗುವ ಕೈಗಾರಿಕೆಗಳಿಗೆ ಇತರೆ ಸರ್ಕಾರದಿಂದ ಯಾವ ಕಮ ಕೈಗೊಳ್ಳಲಾಗಿದೆ; ತಾಲ್ಲೂಕುಗಳಿಗಿಂತ ಹೆಚ್ಚು ಪ್ರೋತ್ಲಾಹ ಮತ್ತು ರಿಯಾಯಿತಿಗಳು ದೊರೆಯಲಿವೆ. . ಕರ್ನಾಟಕ ರಾಜ್ಯ ನೂತನ ಕೈಗಾರಿಕಾ ನೀತಿ 2020-25ರಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಈ ಕೆಳಕಂಡಂತೆ ಪ್ರೋತ್ಸಾಹ ಮತ್ತು ರಿಯಾಯಿತಿ ಸೌಲಭ್ಯಗಳನ್ನು ನೀಡಲು ಅವಕಾಶ ಕಲ್ರಿಸಿದೆ. * ಮುದ್ರಾಂಕ ಶುಲ್ಕ ವಿನಾಯಿತಿ ಮತ್ತು ನೋಂದಣಿ ಶುಲ್ಕ ರಿಯಾಯಿತಿ © ಐಟಿಪಿ ಘಟಕ ಸಹಾಯಧನ. 6 ಅಂಕರ್‌ ಘಟಕ ಸಹಾಯಧನ. ೪ ಭೂ ಪರಿವರ್ತನಾ ಶುಲ್ಕ ಮರುಪಾವತಿ. * ವಹಿವಾಟಿನ ಮೇಲೆ ಸಹಾಯಧನ. € ಖಾಸಗಿ ಕೈಗಾರಿಕಾ ಪಾರ್ಕ್‌ ಅಭಿವೃದ್ಧ್ದಿದಾರರಿಗೆ ಪ್ರೋತ್ಸಾಹಗಳು. € ಫಾರ್ಮ ಪಾರ್ಕ್‌ ಮೆಡಿಕಲ್‌ ಡಿವೈಸ್‌ ಪಾರ್ಕ್‌ಗಳಿಗೆ ಪೋತ್ಸಾಹಗಳು. * ಆರೋಗ್ಯ ರಕ್ಷಣೆ ಉದ್ದಿಮೆದಾರರಿಗೆ ಬೆಂಬಲ. * ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳ ಸ್ಥಾಪನೆಗೆ ಬೆಂಬಲ. 0 ಕೌಶಲ್ಯಾಭಿವೃದ್ಧಿ: ಗೆ ಬೆಂಬಲ. ಮುಂದುವರೆದಂತೆ, ವಿವಿಧೆ ವಲಯಗಳ ಕೈಗಾರಿಕಾಭಿವೃದ್ಧಿಗೆ ಕರ್ನಾಟಕ ಏರೋಸ್ಪೇಸ್‌ ನೀತಿ 2013-23, ಕರ್ನಾಟಕ ಎಲೆಕ್ಸಿಕಲ್‌ ವೆಹಿಕಲ್‌ ಮತ್ತು ಎನರ್ಜಿ ಸ್ಟೋರೆಜ್‌ ಪಾಲಿಸಿ-2017 ಮತ್ತು ಹೊಸ ಚೆಕ್ಸಟೈಲ್‌ ಮತ್ತು ಗಾರ್ಮೆಂಟ್‌ ನೀತಿ 2019-24 ಜಾರಿಯಲ್ಲಿದ್ದು, ಸದರಿ ನೀತಿಗಳಲ್ಲಿ ಸಹ ವಿವಿಧ ಪ್ರೋತ್ಸಾಹ ಮತ್ತು ರಿಯಾಯಿತಿ ನೀಡಲು ಅವಕಾಶ ಕಲ್ಪಿಸಿದೆ. ಸದರಿ ಕೈಗಾರಿಕೆ ಸ್ಥಾಪನೆಗಾಗಿ ಎಷ್ಟು ಅನುದಾನವನ್ನು ಮೀಸಲಿರಿಸಲಾಗಿದೆ; (ವಿವರ ನೀಡುವುದು) ಕೈಗಾರಿಕಾ ಘಟಕಗಳಿಗೆ ಕೈಗಾರಿಕಾ ನೀತಿ 2020-25ರಡಿ ಬಂಡವಾಳ ಹೂಡಿಕೆ ಸಹಾಯಧನ, ಇಟಿಪಿ ಘಟಕ ಸಹಾಯಧನ, ಅಂಕರ್‌ ಘಟಕ ಸಹಾಯಧನ, ಭೂ ಪರಿವರ್ತನಾ ಶುಲ್ಕ ಮರುಪಾವತಿ ಮಂಜೂರು ಮಾಡಲು ಅವಕಾಶವಿದ್ದು ಅರ್ಹ ಕೈಗಾರಿಕೆಗಳಿಗೆ ಮಂಜೂರಾತಿ ನಂತರ ಸರ್ಕಾರದಿಂದ ಅನುದಾನ ಲಭ್ಯತೆ ಆಧರಿಸಿ ಅಯವ್ಯಯದ ಮೂಲಕ ಅನುದಾನ ಪಡೆದು ಬಿಡುಗಡೆ ಮಾಡಲಾಗುವುದು. ಆಳಂದ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬೃಹತ್‌ ಹಾಗೂ ಮಧ್ಯಮ ಕೈಗಾರಿಕೆಗಳಿಲ್ಲದೇ ಇರುವುದರಿಂದ ಈ ಭಾಗದ ನಿರುದ್ಯೋಗಿಗಳು ಬೆಂಗಳೂರು ಹಾಗೂ ಇತರೆ ಮಹಾನಗರಗಳಿಗೆ ವಲಸೆ ಹೋಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಬಂದಿದ್ದಲ್ಲಿ, ನಿರುದ್ಯೋಗದ ಸಮಸ್ಯೆ ಬಗೆಹರಿಸುವ ದೃಷ್ಟಿಯಿಂದ ಆಳಂದ ತಾಲ್ಲೂಕಿನಲ್ಲಿ ಬೃಹತ್‌ ಹಾಗೂ ಮಧ್ಯಮ ಕೈಗಾರಿಕೆಗಳನ್ನು ಸ್ಥಾಪಿಸಲು ರೈತರು ತಮ್ಮ ಜಮೀನುಗಳನ್ನು ನೀಡಲು ಮುಂದೆ ಬಂದಿದ್ದು, ಈ ಬಗ್ಗೆ ಸರ್ಕಾರದಿಂದ ಯಾವ ಕ್ರಮ ಕೈಗೊಳ್ಳಲಾಗುವುದು? . (ವಿವರ ನೀಡುವುದು) ಹೌದು. ಅಳಂದ ತಾಲ್ಲೂಕಿನಲ್ಲಿ ಬೃಹತ್‌ ಹಾಗೂ ಮಧ್ಯಮ ಕೈಗಾರಿಕೆಗಳನ್ನು ಸ್ಥಾಪಿಸಲು ಕೈಗಾರಿಕೊದ್ಯಮಿಗಳು ಮುಂದೆ ಬಂದಲ್ಲಿ ಇಲಾಖೆಯಿಂದ ಬೆಂಬಲ ಸೇವೆ ಒದಗಿಸಲಾಗುವುದು. ಸಿಐ 113 ಎಸ್‌ಪಿಐ 2021 7 (ಜಗದೀಶ್‌ ಶೆಟ್ಟರ) ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವರು ಕರ್ನಾಟಿಕ ವಿಧಾನಸಭೆ ಮಾನ್ಯ ವಿಧಾನ ಸಭೆಯ ಸದಸ್ಯರ ಹೆಸರು ಚುಕ್ಕೆ ಗುರುತಿಲ್ಲದ ಪ್ರಶ್ನೆ ಸ೦ಖ್ಯೆ ಉತ್ತರಿಸಬೇಕಾದ ದಿನಾಂಕ ಉತ್ತರಿಸಬೇಕಾದ ಸಚಿವರು ಡಾ।| ಯತೀಂದ್ರ ಸಿದ್ದರಾಮಯ್ಯ (ವರುಣ) 2880 19.03.2021 ಸಹಕಾರ ಸಚಿವರು ಕ್ರ.ಸಂ. ಉತ್ತರ ಅ) ಪ್ರಶ್ನೆ ರಾಜ್ಯದಲ್ಲಿ ಸರ್ಕಾರೇತರ | ನೋಂದಾಯಿತ ಗೃಹ ನಿರ್ಮಾಣ ಸಹಕಾರ ಸಂಘಗಳು ಖಾಸಗಿ ಬಡಾವಣೆಗಳನ್ನು ರಜಿಸಿ, ನಿವೇಶನಗಳನ್ನು ಹಂಚಿಕೆ ಮಾಡುತ್ತಿರುವುದು ಸರಿಯಷ್ಮೆ, ಆದರೆ ಕೆಲವು ಗೃಹ ನಿರ್ಮಾಣ ಸಂಘಗಳು 10-12 ವರ್ಷಗಳು ಕಳೆದರೂ ಸಹ ನಿವೇಶನ ಹಂಚಿಕೆ ಮಾಡದೆ ವಿಳಂಬ ಮಾಡಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಗೃಹ ನಿರ್ಮಾಣ ಸಹಕಾರ ಸಂಘಗಳು ಕರ್ನಾಟಿಕ ಸಹಕಾರ ಸಂಘಗಳ ಅಧಿನಿಯಮ 1959 ರಡಿ ನೊಂದಾಯಿತಗೊಂಡು ಕಾರ್ಯನವಿರ್ವಹಿಸಬೇಕಾಗಿದೆ. ಈ ರೀತಿ ನೊಂದಣಿಯಾದ ಗೃಹ ನಿರ್ಮಾಣ ಸಹಕಾರ ಸಂಘಗಳು 10-12 ವರ್ಷಗಳು ಕಳೆದರೂ ಸಹ ನಿವೇಶನ ಹಂಚಿಕೆ ಮಾಡದೆ ವಿಳಂಬ ಮಾಡಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ. ಆ) |ನೋಂದಣಿಯಾಗಿ 10 ವರ್ಷಕ್ಕೂ ಮೇಲ್ಬಟ್ಟ ಸದಸ್ಯರಿಗೆ ನಿವೇಶನ ಹಂಚಿಕೆ ಮಾಡದೆ ಬಾಕಿ ಉಳಿಸಿಕೊಂಡಿರುವ ಸಂಘಗಳು ಎಷ್ಟು; ಈ ಸಂಘಗಳ ಮೇಲೆ ಯಾವ ಕುಮ ತೆಗೆದುಕೊಳ್ಳಲಾಗಿದೆ; (ಜಿಲ್ಲಾವಾರು ಮಾಹಿತಿ ನೀಡುವುದು) ರಾಜ್ಯದಲ್ಲಿನ ಒಟ್ಟು 265 ಗೃಹ ನಿರ್ಮಾಣ ಸಹಕಾರ ಸಂಘಗಳು 10 ವರ್ಷಕ್ಕೂ ಮೇಲ್ಪಟ್ಟ ತನ್ನ ಸದಸ್ಯರಿಗೆ ನಿವೇಶನ ಹಂಚಿಕೆ ಮಾಡಿರುವುದಿಲ್ಲ. ಈ ಸಂಘಗಳ ಪೈಕಿ 33 ಗೃಹ ನಿರ್ಮಾಣ ಸಹಕಾರ ಸಂಘಗಳ ವಿರುದ್ದ ಸಹಕಾರ ಸಂಘಗಳ ಅಧಿನಿಯಮ 1959 ರ ಕಲಂ 64 ರ ವಿಚಾರಣೆಗೆ, 08 ಗೃಹ ನಿರ್ಮಾಣ ಸಹಕಾರ ಸಂಘಗಳ ವಿರುದ್ದ ಕಲಂ 65 ರ ಪರಿವೀಕ್ಷಣೆಗೆ ಆದೇಶಿಸಲಾಗಿದೆ. ಮುಂದುವರೆದು ನಿವೇಶನ ಹಂಚಿಕೆಯಲ್ಲಿ ವಿಳಂಬ/ಮೋಸ ವಂಚನೆ ಸಂಬಂಧ ಸಹಕಾರ ಸಂಘಗಳ ಅಧಿನಿಯಮ 1959 ರ ಪ್ರಕರಣ 69 ರಡಿ 02 ಅಧಿಭಾರ ಪ್ರಕರಣಗಳು ದಾಖಲಾಗಿರುತ್ತವೆ. 256 ದಾವಾ ಪ್ರಕರಣಗಳು ಸಹಕಾರ ಸಂಘಗಳ ಅಧಿನಿಯಮ 1959 ರ ಪ್ರಕರಣ 70 ರಡಿ ದಾಖಲಾಗಿರುತ್ತವೆ. ಜಿಲ್ಲಾವಾರು ಮಾಹಿತಿಯನ್ನು ಅನುಬಂಧ-1 ರಲ್ಲಿ ನೀಡಲಾಗಿದೆ. ಇ) .| ತೊಂದರೆಯಾಗಿರುವುದು ಮತ್ತು ಮನೆ ಈ ರೀತಿ ವಿಳಂಬದಿಂದ ನಿವೇಶನ ಆಕಾಂಕ್ಷಿಗಳಿಗೆ ನಿರ್ಮಾಣ ವೆಚ್ಚ ಸಹ ಹೊರೆಯಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಬಂದಿದಲ್ಲಿ, ನಿಗದಿತ ಕಾಲಮಿತಿಯಲ್ಲಿ ನಿವೇಶನ ಹಂಚಿಕೆ ಮಾಡಲು ಯಾವ ರೀತಿಯ ಕ್ರಮ ತೆಗೆದುಕೊಳ್ಳಲಾಗುವುದು? (ವಿವರ ನೀಡುವುದು) ಗೃಹ ನಿರ್ಮಾಣ ಸಹಕಾರ ಸಂಘಗಳು ನಿವೇಶನ ನೀಡುವ ಉದ್ದೇಶವನ್ನು ಹೊಂದಿದ್ದು, ಸದರಿ ಉದ್ದೇಶಕ್ಕನುಗುಣವಾಗಿ ಬಡಾವಣೆಗಳನ್ನು ಅಭಿವೃದ್ಧಿಪಡಿಸಿ ನಿವೇಶನಗಳನ್ನು ಕಾಲಮಿತಿಯಲ್ಲಿ ಹಂಚಿಕೆ ಮಾಡುವ ಜವಾಬ್ದಾರಿಯು ಸಂಘದ ಆಡಳಿತ ಮಂಡಳಿಯದ್ಮಾಗಿರುತ್ತದೆ. ಸರ್ಕಾರದಿಂದ ನಿವೇಶನ ಹಂಚಿೆಗೆ ಸಂಬಂಧಿಸಿದಂತೆ ಕಾಲಮಿತಿಯನ್ನು ನಿಗದಿಪಡಿಸಲಾಗಿರುವುದಿಲ್ಲ. ಕಾಲಮಿತಿಯಲ್ಲಿ ನಿವೇಶನ ಹಂಜಿಕೆ ಮಾಡದ ಬಗ್ಗೆ ಬಾಧಿತ ಸದಸ್ಯರು ಕರ್ನಾಟಿಕ ಸಹಕಾರ ಸಂಘಗಳ ಅಧಿನಿಯಮ 1959 ರ ಪ್ರಕರಣ 70 ರಡಿ ದಾವಾ ದಾಖಲಿಸಿ ಪರಿಹಾರ ಕಂಡು ಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಸಿಒ 13 ಸಿಹೆಚ್‌ಎಸ್‌ 2021 (ಇ) A sls ನಾ ಸಹಕಾರ ಸಚಿವರು ಅನುಬಂಧ -1 [CN [3 [) ಜಲ್ಲೆ ಹೆಸರು ಪ್ರಕರಣ 64 ರಡಿವಿಚಾರಣೆಗೆ ಆದೇಶಿಸಿರುವ ಪ್ರಕರಣಗಳ ಸಂಖ್ಯೆ ಪ್ರಕರಣ 65 ರಡಿ ಪರಿವೀಕ್ಷಣೆಗೆ ಆದೇಶಿಸಿರುವ ಪ್ರಕರಣಗಳ ಸಂಖ್ಯೆ ಪ್ರಕರಣ 6೨ ರಡಿ ದಾಖಲಾಗಿರುವ ಅಧಿಬಾರ ಪ್ರಕರಣಗಳ ಸಂಖ್ಯೆ ಪ್ರಕರಣ 7೦ ರಡಿ ದಾಖಲಾಗಿರುವ ದಾವಾ ಪ್ರಕರಣಗಳ ಸಂಖ್ಯೆ 1) ಬೆಂಗಳೂರು ಬೆಂಗಳೂರು ಗ್ರಾಮಾಂತರ ಅಲ್ಲೆ | »|0|MN ತುಮಕೂರು ಜಲ್ಲೆ |ಚತ್ರದುರ್ಗ ಅಲ್ಲೆ | ಪ್ರಕ ಜಿಲ್ಲೆ 6|ಶಿವಮೊಣ್ಗ ಜಲ್ಲೆ 7 ಕೋಲಾರ ಜಲ್ಲೆ [ಜಳ್ಳಲಳ್ಳಾಯರ ಜಲ್ಲೆ 9 ರಾಮನಗರ ಜಿಲ್ಲೆ oj]oj]o]0oj|y0|0|0|0 oj])o]oj]0])0|0]|0|0 10 ಮೈಸೂರು ಠ ಸಾ [e] | —| 2| ಮಂಡ್ಯ [6] ಹಾಸನ ಚಿಕ್ಕಮಗಳೂರು ಕೊಡಗು ಎಂ 16|ದಕ್ಷಿಣ ಕನ್ನಡ 17| ಉಡುಪಿ oj|oj|lo|Njyo|o0|o olojloloj]oj]oj]ojyoj]oj|ojyo|0|0|0|0|0 ಬೆಳಗಾವಿ wu & [A] ವಿಜಯಪುರ ಬಾಗಲಕೋಟ 21|ಧಾರವಾಡ 7 — ಗದಗ [ಘಾಪಾರ ಕಾರವಾರ ಬಳ್ಳಾರಿ wu l= ಜೀದರೆ ಕಲಬುರಗಿ ಕೊಪ್ಪಳ 29|ರಾಯಚೂರು -— A ಯಾದಗಿರಿ 1 ololo]o]o]ojyoj]oj]o|0j|0|0|0|0|0|0 HT Ht! Jen oj]oj]oj]ojyo]o]oj|oj]oj|0j0j|0 ಒಟ್ಟು [A] W wlolojloj]o|ojoj|o0]0j|0|0|0|0 nlololololo]o]o]o]o]oj]o]o]oj]oj|o]o|oj|oj]o|o|o|o0j|0|]0|0|0|0|0|0 2೮56 ಸಹಕಾರ ಸಂಘಗಳ ಅಪರ ಬಂದ (ವಸತಿ ಮ ಮತ್ತು ಇತರೆ) ಸಹಕಾರ ಸಂಘಗಳ ನಿಬಂಧಕರ ಕಛೇರಿ. ನಂ. ಅಲಿ ಆಸ್ಕರ್‌ ರಸ್ತ, ಬೆಂಗಳೂರು-560 052. ಕರ್ನಾಟಕ ವಿಧಾನ ಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 2885 ವಿಧಾನ ಸಭೆ ಸದಸ್ಯರ ಹೆಸರು : ಶ್ರೀ ಅಶೋಕ್‌ ನಾಯಕ್‌ ಕೆ.ಬಿ. (ಶಿವಮೊಗ್ಗ ಗ್ರಾಮಾ ಮಾಂತರ) ಉತ್ತರಿಸಬೇಕಾದ ದಿನಾಂಕ : 19.03.2021 ಉತ್ತರಿಸುವ ಸಚಿವರು : ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖಾ ಸಚಿವರು. ಕ್ರ.ಸಂ ಪ್ರಶ್ನೆ ಉತ್ತರ ಶಿವಮೊಗ್ಗ ಜಿಲ್ಲೆಯಲ್ಲಿ ಎಷ್ಟು | ಶಿವಮೊಗ್ಗ ಜಿಲ್ಲೆಯಲ್ಲಿ 571 ನ್ಯಾಯಬೆಲೆ ಆಂಗಡಿಗಳು ನ್ಯಾಯಬೆಲೆ ಅಂಗಡಿಗಳು | ಕಾರ್ಯನಿರ್ವಹಿಸುತ್ತಿವೆ. ನ್ಯಾಯಬೆಲೆ ಅಂಗಡಿಯ ವಿವರ ಈ ಕೆಳಗಿನಂತಿದೆ; ಕಾರ್ಯನಿರ್ವಹಿಸುತ್ತಿವೆ. ಕ್ರ.ಸಂ ತಾಲ್ಲೂಕಿನ ಹೆಸರು 7 ಚಾಲ್ತಿಯಲ್ಲಿರುವ ನ್ಯಾಯಬೆಲೆ ಅಂಗಡಿಗಳ (ತಾಲ್ಲೂಕುವಾರು ಮಾಹಿತಿ ಸಂಖೆ . ಸು೦ಖ್ಯಿ tl) ನೀಡುವುದು) 1 ಶಿವಮೊಗ್ಗ ಪಡಿತರ ಪ್ರದೇಶ 66 2 | ಶಿವಮೊಗ್ಗ ಗ್ರಾಮಾಂತರ | 64 3 ಭದ್ರಾವತಿ ಪಡಿತರ ಪ್ರದೇಶ 51 4 ಭದ್ರಾವತಿ ಗ್ರಾಮಾಂತರ 79 5 ಸಾಗರ 60 6 ಶಿಕಾರಿಪುರ 82 7 |ಸೊರಬ 69 | 8 ತೀರ್ಥಹಳ್ಳಿ 57 9 ಹೊಸನಗರ 43 ಒಟ್ಟು 571 [) ಈ ನ್ಯಾಯಬೆಲೆ ಅಂಗಡಿಗಳಲ್ಲಿ ಎಷ್ಟು | ಶಿವಮೊಗ್ಗ ಜಿಲ್ಲೆಯಲ್ಲಿ ಸಹಕಾರ ಸಂಘಗಳಿಗೆ 186 ನ್ಯಾಯಬೆಲೆ ಅಂಗಡಿಗಳನ್ನು ಸಹಕಾರಿ ಸಂಸ್ಥೆಗಳಿಗೆ | ಅಂಗಡಿಗಳು ಹಾಗೂ ಖಾಸಗಿಯವರಿಗೆ 385 ನ್ಯಾಯಬೆಲೆ ಅಂಗಡಿಗಳನ್ನು ಹಾಗೂ ಖಾಸಗಿಯವರಿಗೆ ವಹಿಸಲಾಗಿದೆ; | ವಹಿಸಲಾಗಿದೆ. ತಾಲ್ಲೂಕುವಾರು ವಿವರ ಈ ಕೆಳಗಿನಂತಿದೆ TT - 2 (ತಾಲ್ಲೂಕುವಾರು, ನ್ಯಾಯಬೆಲೆ || ಕ್ರ.ಸಂ ತಾಲ್ಲೂಕಿನ ಸಹಕಾರಿ ಖಾಸಗಿ ಅಂಗಡಿವಾರು ಮಾಹಿತಿ ನೀಡುವುದು) ಹಸಥು ಸಂಘದಿಂದ ನ್ಯಾಯಬೆಲೆ ನ್ಯಾಯಬೆಲೆ ಅಂಗಡಿಗಳ ಅಂಗಡಿಗಳ ಸಂಖ್ಯೆ ಸಂಖ್ಯೆ 4 ಶಿವಮೊಗ್ಗ 4 62 ಪಡಿತರ ಪ್ರದೇಶ 2 | ಶಿವಮೊಗ್ಗ 23 41 ಗ್ರಾಮಾಂತರ TT 3 ಭದ್ರಾವತಿ ಪಡಿತರ 4 47 ಪ್ರದೇಶ 4 | ಭದ್ರಾಪತಿ 32 47 ಗ್ರಾಮಾಂತರ 5 |ಸಾಗರ 25 35 6 | ಶಿಕಾರಿಪುರ 35 47 7 ಸೊರಬ 24 45 8 | ತೀರ್ಥಹಳ್ಳಿ 24 33 9 ಹೊಸನಗರ [ 15 28 ಒಟ್ಟು 186 385 ಕರ್ನಾಟಕ ನ್ಯಾಯಚಿಲೆ ರಾಜ್ಯದ ಗಲ ತಾಂಡಗಳಲ್ಲು ಅಂಗಡಿಗಳನ್ನು ಪ್ರಾರಂಭಿಸುವ ಪ್ರಸ್ತಾವನೆ ಮುಂದಿದೆಯೇ; ಇದ್ದಲ್ಲಿ, ಪ್ರಾರಂಭಿಸಲಾಗುವುದು? ಸರ್ಕಾರದ ಯಾವಾಗ ಹೌದು. ಕರ್ನಾಟಕ ಅಗತ್ಯ ವಸ್ತುಗಳ ಕಾಯ್ದೆ ಸಾರ್ವಜನಿಕ ವಿತರಣಾ ಪದ್ಧತಿಯ ( ನಿಯಂತ್ರಣ) ಆದೇಶ 2016 ರ ೦॥೩u8೮ 11(2)ರಂತೆ ಗ್ರಾಮಾಂತರ ಪ್ರದೇಶದಲ್ಲಿ ಕನಿಷ್ಠ 500 ಪಡಿತರ ಜೀಟಿಗಳಿಗೆ ಹಾಗೂ ನಗರ/ಪಟ್ಟಣ ಪ್ರದೇಶಗಳಲ್ಲಿ 800 ಪಡಿತರ ಚೀಟಿಗಳಿಗೆ ನ್ಯಾಯಬೆಲೆ ಅಂಗಡಿಗಳನ್ನು ಇದಲ್ಲದೆ ವಿಶೇಷ ಸಂದರ್ಭಗಳಲ್ಲಿ ಗುಡ್ಡಗಾಡು ಪ್ರದೇಶ, ತಾಂಡಗಳು ಇತ್ಯಾದಿ ಪ್ರದೇಶಗಳಲ್ಲಿ ಕಡಿಮೆ ಸಂಖ್ಯೆ ತೆರೆಯಲು ಅವಕಾಶವಿರುತ್ತದೆ. ಪಡಿತರ ಚೀಟಿಗಳಿದ್ದರೂ ನ್ಯಾಯಬೆಲೆ ಅಂಗಡಿ ತೆರೆಯಲು ಅವಕಾಶವಿದ್ದು, ಅಗತ್ಯಕ್ಕೆ ಅನುಗುಣವಾಗಿ 100 ಪಡಿತರ ಚೀಟಿಗಳಿಗೆ ಒಂದು ನ್ಯಾಯಬೆಲೆ ಅಂಗಡಿಯನ್ನು ತೆರೆಯಬಹುದು. ಈ ಬಗ್ಗೆ ಜಿಲ್ಲೆಗಳ ಹಂತದಲ್ಲಿ ಜಂಟಿ/ ಉಪನಿರ್ದೇಶಕರು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಇವರಿಂದ ಕ್ರಮವಹಿಸಲಾಗುತ್ತದೆ. ಆನಾಸ 29 ಆನಾಸ 2021 (ಇ-ಆಫೀಸ್‌) \ (ಉಮೆ 7% ಆಹಾರ, ವ ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖಾ ಸಚಿವರು. ಕರ್ನಾಟಿಕ ವಿಧಾನಸಭೆ ಮಾನ್ಯ ವಿಧಾನಸಭೆ ಸದಸ್ಯರ ಹೆಸರು : ಶ್ರೀ ಮಂಜುನಾಥ್‌ ಎ. (ಮಾಗಡಿ) ಚುಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 2892 ಉತ್ತರಿಸಬೇಕಾದ ದಿನಾಂಕ 19.03.2021 ಉತ್ತರಿಸಬೇಕಾದ ಸಚಿವರು ಸಹಕಾರ ಸಚಿವರು ಪ್ರ. ಪ್ರಶ್ನೆ ಉತ್ತರ ಸಂ. ಅ) | ಮಾಗಡಿ ವಿಧಾನಸಭಾ ಕ್ಲೇತದ | ದಿ ಮೈಕೊ ಅಸೋಸಿಯೇಟ್ಸ್‌ ಹೌಸಿಂಗ್‌ ಕೋ-ಅಪರೇಟೇವ್‌ ರಾಮನಗರ ತಾಲ್ಲೂಕು, ಬಿಡದಿ | ಸೊಸೈಟಿ ಲಿ, ವಿಲ್ಲನ್‌ ಗಾರ್ಡನ್‌, ಬೆಂಗಳೂರು ಈ ಸಂಘವು ಹೋಬಳಿ, ಬಾನಂದೂರು ಗ್ರಾಮದ ವಿವಿಧ ಸರ್ವೆ ನಂಬರ್‌ಗಳಲ್ಲಿ ಸುಮಾರು 33 ಎಕರೆ ಕೃಷಿ ಜಮೀನನ್ನು ದಿ ಮೈಕೊ ಅಸೋಸಿಯೇಟ್ಸ್‌ ಹೌಸಿಂಗ್‌ ಕೋ- ಅಪರೇಟೇವ್‌ ಸೊಸೈಟಿ ಲ್ಲಿ ವಿಲ್ಲನ್‌ ಗಾರ್ಡನ್‌, ಬೆಂಗಳೂರು ಇವರು ನಿವೇಶನ ತನ್ನ ಬೈಲಾ ಉದ್ದೇಶಗಳ ಅವಕಾಶಗಳಿಗೆ ಒಳಪಟ್ಟು ಮಾಗಡಿ ವಿಧಾನ ಸಭಾ ಕ್ಷೇತ್ರದ ರಾಮನಗರ ತಾಲ್ಲೂಕು, ಬಿಡದಿ ಹೋಬಳಿ, ಬಾನಂದೂರು ಗ್ರಾಮದ ವಿವಿಧ ಸರ್ವೆ ನಂಬರ್‌ಗಳಲ್ಲಿ 33 ಎಕರೆ ಕೃಷಿ ಜಮೀನನ್ನು ಅಭಿವೃದ್ಧಿದಾರರ ಮುಖೇನ ಕರಾರು ಒಪ್ಪಂದ ಮಾಡಿಕೊಂಡು ಭೂ ಮಾಲೀಕರಿಂದ ಜಮೀನು ಖರೀದಿಸಿದ್ದು, ಸರ್ಕಾರದ ಗಮನಕ್ಕೆ ಹಂಚಿಕೆ ಮಾಡಲು ಅಕ್ರಮವಾಗಿ | ಬಂದಿರುತ್ತದೆ. ಖರೀದಿಸಿರುವುದು ಸಾಭಿತಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಆ) |2014-15, 2015-16, ಹಾಗೂ 2016-17 ನೇ] ಸಂಘದ 2014-15 2015-16, ಹಾಗೂ 2016-17 ನೇ ಸಾಲಿನ ಲೆಕ್ಕಪರಿಶೀಲನೆಯಲ್ಲಿ ಸದರಿ | ಸಾಲುಗಳ ಲೆಕ್ಕಪರಿಶೋಧನೆಯನ್ನು ಸನ್ನದು ಸೊಸೈಟಿಯಲ್ಲಿ ಹಣ | ಲೆಕ್ಕಪರಿಶೋಧಕರು ನಿರ್ವಹಿಸಿದ್ದು, ಲೆಕ್ಕಪರಿಶೋದಕರು ದುರುಪಯೋಗವಾಗಿರುವುದು ಕಂಡು | ಲೆಕ್ಕಪರಿಶೋಧನಾ ವರದಿಯಲ್ಲಿ ಹಣ ದುರುಪಯೋಗವನ್ನು ಬಂದಿದ್ದು, ಈ ಬಗ್ಗೆ ಮರು ಲೆಕ್ಕ| ವರದಿ ಮಾಡಿರುವುದಿಲ್ಲ ಆದರೆ 2013-14, 2014-15 ಮತ್ತು ಪರಿಶೀಲನೆಗಾಗಿ ಜಂಟಿ ನಿಬಂಧಕರು, | 2015-16ನೇ ಸಾಲುಗಳ ಲೆಕ್ಕಪರಿಶೋದನೆಯನ್ನು ಒಬ್ಬರೇ ಬೆಳಗಾವಿ ಇವರ ಹೆಸರನ್ನು | ಲೆಕ್ಕಪರಿಶೋಧಕರು ಸತತವಾಗಿ ಮೂರು ವರ್ಷ ಅಂತಿಮಗೊಳಿಸಿ ಆದೇಶ | ನಿರ್ವಹಿಸಿದ್ದರಿಂದ ಮೂರನೇ ವರ್ಷದ ಅಂದರೆ 2015-16ನೇ ಹೊರಡಿಸಲಾಗಿದೆಯೇ; ಸಾಲಿನ ಲೆಕ್ಕಪರಿಶೋದನಾ ವರದಿಯನ್ನು ಅಸಿಂಧುಗೊಳಿಸಿ ಬೇರೊಬ್ಬ ಲೆಕ್ಕಪರಿಶೊಧಕರಿಗೆ ಹಂಚಿಕೆ ಮಾಡಲಾಗಿದೆ. ಮುಂದುವರೆದು, ಸಂಘದ ವಿರುದ್ಧ ದೂರು ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಸದರಿ ಸಂಘದ 2016-17, 2017-18 ಮತ್ತು 2018- 19ನೇ ಸಾಲುಗಳ ಮರುಲೆಕೃಪರಿಶೋಧನೆ ಕೈಗೊಳ್ಳಲು ಸಹಕಾರ ಸಂಘಗಳ ಜಂಟಿ ನಿರ್ದೇಶಕರು ಬೆಳಗಾವಿ ಇವರನ್ನು ನೇಮಿಸಿ ದಿನಾಂಕ: 12-11-2020 ರಂದು ಆದೇಶ ಹೊರಡಿಸಲಾಗಿರುತ್ತದೆ. ಇ) |ದಿ ಮೈಕೋ ಅಸೋಸಿಯೇಟ್ಸ್‌ ಹೌಸಿಂಗ್‌ ಕೋ-ಆಪರೇಟಿವ್‌ ಸೊಸೈಟಿ ಲಿ. ವಿಲ್ದಸ್‌ ಗಾರ್ಡನ್‌, ಬೆಂಗಳೂರು ಇವರ ಹಣದುರುಪಯೋಗ ಕುರಿತು ಮರು ಲೆಕ್ಕ ಪರಿಶೀಲನೆಗಾಗಿ ಜಂಟಿ ನಿಬಂಧಕರು, ಬೆಳಗಾವಿ ಇವರ ಆದೇಶವನ್ನು ಮಾರ್ಪಡಿಸಿ ಖಾಸಗಿ ಲೆಕ್ಕಪರಿಶೋಧಕರಾದಂತಹ ಬೆನಕಪ್ಪ ಮತ್ತು ಕಂಪನಿಯವರಿಗೆ ಮರು ಆದೇಶ ಹೊರಡಿಸಲಾಗಿದೆಯೆಣ; ಹೌಯ ಈ) [ದ ಮೈಕೊ ಅಸೋಸಿಯೇಟ್ಸ್‌ ಹೌಸಿಂಗ್‌ | ಸಂಘವು ಜಮೀನನ್ನು ಭೂ ಮಾಲೀಕರಿಂದ ಮತ್ತು ಕೋ-ಅಪರೇಟೇವ್‌ ಸೊಸೈಟಿ ಲಿ,| ಅಭಿವೃದ್ಧಿದಾರರ ಮೂಲಕ ಕ್ರಯ ಮುಖೇನ ಜಮೀನು ಖರೀದಿ ವಿಲ್ಸನ್‌ ಗಾರ್ಡನ್‌, ಬೆಂಗಳೂರು ಇವರ | ಮಾಡಿರುವುದರಿಂದ ರೈತರಿಗೆ ಅನ್ಯಾಯವಾಗಿರುತ್ತದೆ ಎಂದು ಹಣದುರುಪಯೋಗದಿಂದ ಜಮೀನನ್ನು | ಅಭಿಪ್ರಾಯಿಸಲಾಗುವುದಿಲ್ಲ. ಕಳೆದುಕೊಂಡ ರೈತರಿಗೆ | ಜಮೀನು ಮಾರಾಟ ಮಾಡಿದ ರೈತರು ಭೂ ಮಾರಾಟ ಮತ್ತು ಅನ್ಯಾಯವಾಗಿರುವುದರಿಂದ ಈ ಕುರಿತು | ಹಣ ಪಾವತಿ ಸಂಬಂಧ ಬಾಧಿತರಾಗಿದ್ದಲ್ಲಿ, ಸಕ್ಷಮ ಅಧಿಕಾರ ಸರ್ಕಾರ ತೆಗೆದುಕೊಂಡ ಕ್ರಮಗಳೇನು; ಹೊಂದಿರುವ ಸಿವಿಲ್‌ ನ್ಯಾಯಾಲಯದಲ್ಲಿ ವ್ಯಾಜ್ಯ ಹೂಡಿ ಪರಿಹಾರ ಕಂಡುಕೊಳ್ಳಬಹುದಾಗಿದೆ. ಸಂಖ್ಯೆ:ಸಿಒ 15 ಸಿಹೆಚ್‌ಎಸ್‌ 2021 (ಇ) ಎರಿ ಸಮ್‌ (ಎಸ್‌.ಟಿ.ಸೋಮಶೇಖರ್‌) ಸಹಕಾರ ಸಚಿವರು ಕರ್ನಾಟಕ ವಿಧಾನ ಸಜೆ 3053 [ಶೀ ನಿಸರ್ಗ ನಾರಾಯಣ ಸಾಮಿ ಎಲ್‌.ಎನ್‌. ಕೈಗೊಂಡಿರುವ ಸೂಕ್ತ ಕ್ರಮಗಳೇನು; (ಮಾಹಿತಿ ನೀಡುವುದು) ಉತ್ತರಿಸಬೇಕಾದ ದಿನಾಂಕ 19.03.2021 | ಉತ್ತರಿಸುವ ಸಚಿವರು ಗಣಿ ಮತ್ತು ಭೂವಿಜ್ಞಾನ ಸಚಿವರು 5.ಸಂ. ಪ್ರಶ್ನೆ ಉತ್ತರ" ಅ) | ರಾಜ್ಯದಲ್ಲಿ ನಡೆಯುತ್ತಿರುವ ಅಕ್ತಮ | ಅಕಮವಾಗಿ ಗಣಿಗಾರಿಕೆ ನಡೆಸುತ್ತಿರುವವರ ವಿರುದ್ಧ ಗಣಿಗಾರಿಕೆ ತಡೆಗಟ್ಟಲು ಸರ್ಕಾರವು | ತಂದಿರುವ ಗಣಿ ಮತ್ತು ಖನಿಜ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ, 1957 ಮತ್ತು ಕರ್ನಾಟಕ ಉಪಖನಿಜ ರಿಯಾಯಿತಿ ನಿಯಮಗಳು, 1994ರಂತೆ ಮೊಕದ್ದಮೆಗಳನ್ನು ದಾಖಲಿಸಿ, ದಂಡ ವಿಧಿಸಿ ಸಂಗ್ರಹಿಸಲು ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುತ್ತಿದೆ. ಅನಧಿಕೃತ ಕಲ್ಲುಗಣಿಗಾರಿಕೆ ಕ್ರಮಗಳ ವಿವರ ಕೆಳಕಂಡಂತಿದೆ: ಸಂಬಂಧ ಕೈಗೊಂಡ (ಪೂರ್ಣ ವಿವರವನ್ನು ನೀಡುವುದು) ಕಲ್ಲು ಗಣಿಗಾರಿಕೆ :- (ರೂ.ಲಕ್ಷಗಳಲ್ಲಿ) ತ್ರ ವರ್ಷ ಪತ್ತೆ ಹಚ್ಚಿದ [ ದಾಖಲಿಸಿರುವ | ವಸೂಲಾದ 4: ಸಂ ಪ್ರಕರಣಗಳು | ಮೊಕದ್ದಮೆಗಳ ದಂಡ ಸಂಖ್ಯೆ lL |2018-19 413 108 1213.37 2. |2019-20 266 117 908.70 3. |2020-21 580 99 781.06 ಒಟ್ಟು | 15 324 29033 ಆ) | ಪೂರ್ಣ ಪ್ರಮಾಣದಲ್ಲಿ 'ಅಕಮ]|* ಸರ್ಕಾರದ ಅಧಿಸೂಚನೆ ಸಂಖ್ಯೆ ಸಿಐ 21 ಎಂಎಂಎನ್‌ ಗಣಿಗಾರಿಕೆ ತಡೆಯದೇ (2) 2014, ದಿನಾಂಕ 21.01.2014 ರಂತೆ ಗಣಿ ಮತ್ತು ಅನಾಹುತಗಳು ಪದೇಪದೇ ಖನಿಜ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ, 1957ರ | ನಡೆಯುತ್ತಿದ್ದು, ಸರ್ಕಾರವು, ಈ| ಕಲಂ 21) ಹಾಗೂ 22 ರಡಿ ಮತ್ತು ಕರ್ನಾಟಕ ನಿಟ್ಟಿನಲ್ಲಿ ಕೈಗೊಂಡಿರುವ ಉಪಖನಿಜ ರಿಯಾಯಿತಿ ನಿಯಮಗಳು, 1994ರ ಪರಿಣಾಮಕಾರಿ ಕಮಗಳೇಮ ನಿಯಮ 43 ಮತ್ತು 46 ರಂತೆ ಅನಧಿಕೃತ ಗಣಿಗಾರಿಕೆ, ಸಾಗಾಣಿಕೆ ಮತು ದಾಸಾನು ವಿರುದ್ದ ಕಮವಹಿಸಲ್ಲು, pr far) ಅ ಮಖ ಕಂದಾಯ, ಅರಣ್ಯ, ಪೊಲೀಸ್‌ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಅಧಿಕಾರವನ್ನು ಪತ್ಕಾಯೋಜಿಸಲಾಗಿದೆ. ಪಿ ps ಅನಧಿಕೃತ ಕಲ್ಲು ಗಣಿಗಾರಿಕೆ / ಸಾಗಾಣಿಕೆಯನು. ನಿಯಂತ್ರಿಸಲು ಜಿಲ್ಲಾ ಟಾಸ್ಕ್‌ ಘೋರ್ಸ್‌ (ಗಣಿ) ಸಮಿತಿಯಿಂದ ರಾಜ್ಯದಲ್ಲಿ ಆಯಕಟ್ಟನ ಪ್ರದೇಶಗಳಲ್ಲಿ ತನಿಖಾ ಠಾಣೆಗಳನ್ನು ತೆರೆದು ಕಾರ್ಯ ನಿರ್ವಹಿಸಲಾಗುತ್ತಿದೆ. ಅಲ್ಲದೆ ಆಯಾ ಜಿಲ್ಲಾ ವ್ಯಾಪಿಗಳಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಚಾಲಿತ ದಳವನ್ನು ರಚಿಸಿಕೊಂಡು ಅನಧಿಕೃತ ಕಲ್ಲು ಗಣಿಗಾರಿಕೆ/ ಸಾಗಾಣಿಕೆಯನ್ನು ನಿಯಂತ್ರಿಸಲಾಗುತ್ತಿದೆ. ಕಲ್ಲು ಗಣಿಗಾರಿಕೆಗೆ ಗುತ್ತಿಗೆ / ಲೈಸನ್ಸ್‌ ಮಂಜೂರು ಮಾಡುವ ಪೂರ್ವದಲ್ಲಿ ಕೇಂದ್ರ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಮಂತ್ರಾಲಯದ ಆದೇಶದಂತೆ ಸಂಬಂಧಪಟ್ಟ ಅರ್ಜಿದಾರರಿಂದ ಕಡ್ಡಾಯವಾಗಿ ಕ್ಷಾರಿ ಯೋಜನೆ ಮತ್ತು ಪರಿಸರ ಅನುಮತಿ ಪತ್ರ ಪಡೆದು ಗುತ್ತಿಗೆ / ಲೈಸನ್ಸ್‌ ಗಳನ್ನು ಮಂಜೂರು ಮಾಡಲಾಗುತ್ತದೆ. ರಾಜ್ಯ ವ್ಯಾಪ್ತಿಯಲ್ಲಿನ DM ನಿಂದ ಅನುಮತಿ ಪಡೆದು ಕಲ್ಲು ಗಣಿಗುತ್ತಿಗೆ ಕಾರ್ಯ ನಿರ್ವಹಿಸುವುದನ್ನು ಕಡ್ಡಾಯಗೊಳಿಸಲಾಗಿರುತ್ತದೆ. ಇ) |ಅಕಮ ಗಣಿಗಾರಿಕೆ “ತಡೆಗಟ್ಟುವಲ್ಲಿ ಹೊಲೀಸ್‌, ಕಂದಾಯ, ಗ್ರಾಮ ಪಂಚಾಯಿತಿ ಮತ್ತು ಗಣಿಗಾರಿಕೆ ಇಲಾಖೆಯ ಕರ್ತವ್ಯ ಹಾಗೂ ಕ್ರಮಗಳೇನು? ನಿರ್ವಹಿಸಬೇಕಾದ (ಪೂರ್ಣ ಮಾಹಿತಿ ನೀಡುವುದು) ಸರ್ಕಾರದ ಅಧಿಸೂಚನೆ ಸಂಖ್ಯೆ ಸಿಐ 21 ಎಂಎಂಎನ್‌ (2) 2014, ದಿನಾಂಕ 21.01.2014 ರಂತೆ ಗಣಿ ಮತ್ತು ಖನಿಜ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ, 1957ರ ಕಲಂ 21 ಮತ್ತು 22 ರಡಿ ಮತ್ತು ಕರ್ನಾಟಕ ಉಪಖನಿಜ ರಿಯಾಯಿತಿ ನಿಯಮಗಳು, 1994ರ ನಿಯಮ 43 ಮತ್ತು 46 ರಂತೆ | ಅನಧಿಕೃತ ಗಣಿಗಾರಿಕೆ, ಸಾಗಾಣಿಕೆ ಮತ್ತು ದಾಸ್ತಾನು ವಿರುದ್ಧ ಕ್ರಮವಹಿಸಲು, ಕಂದಾಯ, ಅರಣ್ಯ ಪೊಲೀಸ್‌ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಅಧಿಕಾರವನ್ನು ಪ್ರತ್ಯಾಯೋಜಿಸಲಾಗಿದೆ. ಅದರಂತೆ ಸದರಿ ಇಲಾಖೆಯ ಅಧಿಕಾರಿಗಳು ಅಕ್ರಮ ಗಣಿ ಚಟುವಟಿಕೆ ತಡೆಗಟ್ಟಲು ಕ್ರಮವಹಿಸಬೇಕಾಗಿರುತ್ತದೆ. ಸಂಖ್ಯೆ ಸಿಐ 192 ಎಂಐಎಂಎನ್‌ 2021 CN (ಮುರುಗ ಘ್‌ ಪಠ ನಿರಾಣಿ) ಗಣಿ ಮತ್ತು ಭೂವಿಜ್ಞಾನ ಸಚಿವರು ಕರ್ನಾಟಕ ವಿಧಾನಸಭೆ ಚುಕ್ಕೆ ಗುರುತಿಲ್ಲದ ಪ್ಲೆ ಸಂಖ್ಯೆ ಸದಸ್ಕರ ಹೆಸರು ಉತ್ತರಿಸುವವರು 3054 ಶ್ರೀ ನಿಸರ್ಗ ನಾರಾಯಣಸ್ವಾಮಿ ಎಲ್‌.ಎನ್‌. (ದೇವನಹಳ್ಳಿ) ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವರು ಉತ್ತರಿಸುವ ದಿನಾಂಕ 19.03.2021 ಪಶ್ನೆ ಉತ್ತರ ರಾಜ್ಯದಲ್ಲಿ ಸಾರ್ವಜನಿಕ | ಡಾ: ಸರೋಜಿನಿ ಮಹಿಷಿ ವರದಿಯ ಪ್ರಕಾರ ರಾಜ್ಯದಲ್ಲಿ ಉದ್ದಿಮೆಗಳಲ್ಲಿ ಸ್ಥಳೀಯ ಜನರಿಗೆ ಚಾಲ್ತಿಯಲ್ಲಿರುವ 50 ಕ್ಕಿಂತ ಹೆಚ್ಚು ಕಾರ್ಮಿಕರುಳ್ಳ ಸಜಜನರ ಸರಿಯಾಗಿ ಉದ್ಯೋಗ ಹಾಗೂ ಖಾಸಗಿ ಬೃಹತ್‌. ಮಧ್ಯಮ ಮತ್ತು ಸಣ್ಣ ಕೈಗಾರಿಕಾ ನೀಡದಿರುವುದು ಸರ್ಕಾರದ | ಘಟಕಗಳಲ್ಲಿ ಎ ಮತ್ತು ಬಿ ವರ್ಗಗಳಲ್ಲಿ ಕಮವಾಗಿ ಶೇಕಡ 65 ಗಮನಕ್ಕೆ ಬಂದಿದೆಯೇ; (ಮಾಹಿತಿ | ಮತ್ತು ಶೇಕಡ 80 ಹಾಗೂ ಸಿ ಮತ್ತು ಡಿ ವರ್ಗಗಳಲ್ಲಿ ಶೇಕಡ 100 ನೀಡುವುದು) ರಷ್ಟು ಉದ್ಯೋಗಗಳನ್ನು ಕನ್ನಡಿಗರಿಗೆ /ಸ್ಥಳೀಯರಿಗೆ ಒದಗಿಸುವ ಬಗ್ಗೆ ಅಗತ್ಯ ಕ್ರಮಗಳನ್ನು ವಹಿಸಲಾಗುತ್ತಿದೆ. ಡಿಸೆಂಬರ್‌ 2020ರ ತ್ರೈಮಾಸಿಕ ಅಂತ್ಯಕ್ಕೆ ಡಾ: ಸರೋಜಿನಿ ಮಹಿಷಿ ವರದಿಯನ್ವಯ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ವ್ಯಾಪ್ತಿಯಲ್ಲಿ ಕ್ರೂಢೀಕರಿಸಿರುವ ಮಾಹಿತಿಯಂತೆ ರಾಜ್ಯದಲ್ಲಿನ 50 ಕ್ಕಿಂತ ಹೆಚ್ಚು ಕಾರ್ಮಿಕರುಳ್ಳ ಒಟ್ಟು 1413 ಖಾಸಗಿ ಉತ್ಪಾದನಾ ಕೈಗಾರಿಕಾ ಘಟಕಗಳಲ್ಲಿ ಒಟ್ಟಾರೆ ಶೇಕಡ 94 ರಷ್ಟು ಉದ್ಯೋಗಗಳನ್ನು ಕನ್ನಡಿಗರಿಗೆ/ಸ್ಥಳೀಯರಿಗೆ ನೀಡಲಾಗಿದೆ. ಹಾಗಿದ್ದಲ್ಲಿ, ಸ್ಥಳೀಯರಿಗೆ ಉದ್ಯೋಗ ಡಾ: ಸರೋಜಿನಿ ಮಹಿಷಿ ವರದಿಯನ್ವಯ ರಾಜ್ಯದಲ್ಲಿ ನೀಡಲು ಸರ್ಕಾರ ಉದ್ಯಮಕ್ಕೆ | ಚಾಲ್ತಿಯಲ್ಲಿರುವ 50 ಕ್ಕಿಂತ ಹೆಚ್ಚು ಕಾರ್ಮಿಕರುಳ್ಳ ಬೃಹತ್‌, ಮಧ್ಯಮ ಅನುಮತಿ ನೀಡುವ ಸಮಯದಲ್ಲಿ | ಮತ್ತು ಸಣ್ಣ ಕೈಗಾರಿಕಾ ಘಟಕಗಳಲ್ಲಿ ಕನ್ನಡಿಗರಿಗೆ /ಸ್ಥಳೀಯರಿಗೆ ವಿಧಿಸುವ ಷರತ್ತುಗಳೇನು; ಉದ್ಯೋಗಗಳನ್ನು ಒದಗಿಸುವಂತೆ ರಾಜ್ಯ ಮಟ್ಟದ ಏಕಗವಾಕ್ಷಿ ಸಮಿತಿ ನಿಯಮಾವಳಿಗಳೇನು; (ಮಾಹಿತಿ | ಸಭೆಗಳು ಹಾಗೂ ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆಗಳಲ್ಲಿ ನೀಡುವುದು) ಹೊಸ ಕೈಗಾರಿಕಾ ಘಟಕಗಳನ್ನು ಸ್ಥಾಪಿಸಲು ಒಪ್ಪಿಗೆಯನ್ನು ನೀಡುವ ಸಂದರ್ಭದಲ್ಲಿ ಷರತ್ತನ್ನು ವಿಧಿಸಲಾಗುತ್ತಿದೆ. ಸದರಿ ಷರತ್ತಿನನ್ನಯ ಕನ್ನಡಿಗರಿಗೆ/ಸ್ಥಳೀಯರಿಗೆ ಉದ್ಯೋಗ ನೀಡಿರುವ ಬಗ್ಗೆ ಜಿಲ್ಲಾ ಮಟ್ಟದಲ್ಲಿ ನಿಗದಿತ ನಮೂನೆಯಲ್ಲಿ ಮಾಹಿತಿಯನ್ನು ಕ್ರೂಢೀಕರಿಸಿ ಪರಿಶೀಲಿಸಲಾಗುತ್ತಿದೆ. ಮುಂದುವರೆದಂತೆ, ಕೈಗಾರಿಕಾ ನೀತಿ 2020-25ರನ್ವಯ ಸರ್ಕಾರದಿಂದ ಪ್ರೋತ್ಸಾಹ ಮತ್ತು ರಿಯಾಯಿತಿಗಳನ್ನು ಪಡೆಯುವ ಕೈಗಾರಿಕಾ ಘಟಕಗಳು “ಡಿ” ವರ್ಗದ ಉದ್ಯೋಗಗಳಲ್ಲಿ ಶೇಕಡ 100 ರಷ್ಟು ಹಾಗೂ ಘಟಕೆದ್‌`ಒಟ್ಟಾರೆ ಉದ್ಯೋಗೆಗಳಲ್ಲಿ 'ಶೇಕಡ 70 ರಷ್ಟುನ್ನು ಕನ್ನಡಿಗರಿಗೆ/ಸ್ಥಳೀಯರಿಗೆ ನೀಡುವ ನಿಬಂಧನೆಯಿದ್ದು ಅದರಂತೆ ಉದ್ಯೋಗಗಳನ್ನು ನೀಡಿದ ಘಟಕಗಳಿಗೆ ಮಾತ್ರ ಅರ್ಹ ಪ್ರೋತ್ಸಾಹ ಮತ್ತು ರಿಯಾಯಿತಿಗಳನ್ನು ಮಂಜೂರು ಮಾಡಲಾಗುತ್ತಿದೆ. ಸರ್ಕಾರದ ನಿಯಮಗಳು ಹಾಗೂ ಷರತ್ತುಗಳನ್ನು ಪಾಲಿಸದ ಉದ್ದಿ; ಮೆದಾರರ ಮೇಲೆ ಸರ್ಕಾರ ಯಾವ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ? (ಮಾಹಿತಿ ನೀಡುವುದು) ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಯುವ ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆಗಳಲ್ಲಿ ಜಿಲ್ಲೆಯಲ್ಲಿ ಚಾಲ್ತಿಯಲ್ಲಿರುವ 50 ಕ್ಕಿಂತ ಹೆಚ್ಚು ಕಾರ್ಮಿಕರುಳ್ಳ ಬೃಹತ್‌, ಮಧ್ಯಮ ಮತ್ತು ಸಣ್ಣ ಕೈಗಾರಿಕಾ ಘಟಕಗಳಲ್ಲಿ ಕನ್ನಡಿಗರಿಗೆ /ಸ್ಥ; ಳೀಯರಿಗೆ ಉದ್ಯೋಗಗಳನ್ನು ಒದಗಿಸಿರುವ ಬಗ್ಗೆ ಪರಿಶೀಲಿಸಲಾಗುತ್ತದೆ. ನ್ಯೂನ್ಯತೆಗಳು ಕಂಡುಬಂದ ಕೈಗಾರಿಕೆಗಳಿಗೆ ಕೂಡಲೇ ಸರಿಪಡಿಸಲು ಸೂಚನೆಗಳನ್ನು ನೀಡಲಾಗುತ್ತದೆ. ಸಿಐ 114 ಎಸ್‌ಪಿಐ 2021 NYy (ಜಗದೀಶ್‌ ಶೆಟ್ಟರ) ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಜಿವರು ಕರ್ನಾಟಕ ವಿಧಾನ ಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 3058 ಸದೆಸ್ಯರ ಹೆಸರು ಶ್ರೀ.ಹೂಲಗೇರಿ ಡಿ.ಎಸ್‌. (ಲಿಂಗಸುಗೂರು) ಉತ್ತರಿಸಬೇಕಾದ ದಿನಾಂಕ 19.03.2021 ಉತ್ತರಿಸುವವರು ಮಾನ್ಯ ಗಣಿ ಮತ್ತು ಭೂವಿಜ್ಞಾನ ಸಚಿವರು | ಕ್ರ.ಸಂ. ಪ್ರಶ್ನೆ ಉತ್ತರ ಅ) | ರಾಜ್ಯದಲ್ಲಿ ಲಿಥಿಯಂ ಖನಿಜ ಯಾವ] ಭಾರತೀಯ ಸವಣ್ನನಾ ಇಲಾಖಯ 1988ರಲ್ಲಿ ಸದರಿ ಪ್ರದೇಶದ rad Es ಪ್ರಾಥಮಿಕ ಸರ್ವೆ/ ಸ್ಥಳಾನ್ವೇಷಣೆ ಕೈಗೊಂಡು ವರನಿಯನ್ನು ಪ್ರಚುರ ಮಾಡಲಾಗುತಿದೆಯೇ, ಸದರಿ | ಸಡಿಸಿರುತ್ತದೆ. ಕೇಂದ್ರ ಸರ್ಕಾರದ ಸಾರ್ವಜನಿಕ ಉದ್ದಿಮೆಯಾದ ಖನಿಜಗಳಿಂದಾಗುವ ಉಪಯೋಗಗಳೇನು, | ಮೆ.ಎನ್‌ಎಂಡಿಸಿ ಲಿಮಿಟಿಡ್‌ ಸಂಸ್ಥೆಯು ರಾಯಃಸೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಅಮರೇಶ್ವರ, ಗುಂಟಗೋಳ ಮತ್ತು ಲಿಂಗಸುಗೂರು ಕಾಯ್ದಿರಿಸಿದ ಅರಣ್ಯ ಪ್ರದೇಶದಲ್ಲಿ 25 ಚದರ ಕಿಲೋ. ಮೀಟರ್‌ ಪ್ರದೇಶಕ್ಕೆ ಲಿಧಿಯಂ ಖನಿಜಕ್ಕೆ ಮೀಸಲಿರಿಸಲು ಕೋರಿ ಅರ್ಜಿ | ಸಲ್ಲಿಸಿರುತ್ತದೆ. ಖನಿಜಾನ್ಟೇಷಣೆ ಕಾರ್ಯವು ಕೈಗೊಳ್ಳಬೇಕಾಗಿರುತ್ತದೆ. ಲಿಥಿಯಂ ಖನಿಜವನ್ನು ಗಾಜು, ಸೆರಾಮಿಕ್ಸ್‌, ಔಷಧಗಳು ಅಲ್ಯುಮಿನಿಯಂ ಮತ್ತು ಮೆಗ್ನೀಷಿಯಂ ಸಮ್ಮಿಶ್ರ ಲೋಹಗಳ ತಯಾರಿಕೆ ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಬ್ಯಾಟರಿಗಳ ತಯಾರಿಕೆಯಲ್ಲಿ ಉಪಯೋಗಿಸಲಾಗುತ್ತದೆ. ಆ) | ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನಲ್ಲಿರುವ ಜನಸಾಮಾನ್ಯರುಗಳಿಗೆ ಮರಳು ಸರಬರಾಜುವಿನಲ್ಲಿ ಆಗುತ್ತಿರುವ ತೊಂದರೆಗಳ ಬಗ್ಗೆ ಸರ್ಕಾರ ತೆಗೆದುಕೊಂಡ ಕ್ರಮಗಳೇನು; ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕು ಸಾರ್ವಜನಿಕ ಹಾಗೂ ಸರ್ಕಾರಿ ಕಾಮಗಾರಿಗಳಿಗೆ ಮರಳಿನ ಕೊರತೆ ನೀಗಿಸಲು ಜಿಲ್ಲೆಯಲ್ಲಿ ಈ ಕೆಳಗಿನಂತೆ ಕ್ರಮಗಳನ್ನು ಕೈಗೊಳ್ಳಲಾಗಿರುತ್ತದೆ. | * ಕರ್ನಾಟಕ ಉಪಖನಿಜ ರಿಯಾಯಿತಿ ನಿಯಮಾವಳಿ-2016ರ ನಿಯಮ 31-7ರಂತೆ ರಾಯಚೂರು ಜಿಲ್ಲಾ ವ್ಯಾಪ್ತಿಯಲ್ಲಿ 27 ಮರಳು ಬ್ಲಾಕ್‌ಗಳನ್ನು ಟೆಂಡರ್‌ ಕಂ-ಇ-ಹರಾಜು ಮೂಲಕ ಮಂಜೂರು ಮಾಡಲಾಗಿದ್ದು ಸದರಿ ಮರಳು ಬ್ಲಾಕ್‌ಗಳಿಂದ ಲಿಂಗಸುಗೂರು ತಾಲ್ಲೂಕಿನ ಸಾರ್ವಜನಿಕ ಹಾಗೂ ಸರ್ಕಾರಿ ಸಾಮಗಾರಿಗಳಿಗೆ ಮರಳು ಪೂರೈಕೆಯಾಗುತ್ತಿರುತ್ತದೆ. * ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕು ವ್ಯಾಪ್ತಿಯಲ್ಲಿ 4 ಎಂ-ಸ್ಯಾಂಡ್‌ ' ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಸದರಿ ಘಟಕಗಳಿಂದ ಸಹ ಲಿಂಗಸುಗೂರು ತಾಲ್ಲೂಕಿಸ ಸಾರ್ವಜನಿಕೆ ಹಾಗೂ ಸರ್ಕಾರಿ ಕಾಮಗಾರಿಗಳಿಗ' ಮರಳು ಪೂರೈಕೆಯಾಗುತ್ತಿರುತ್ತದೆ. * ಅಲ್ಲದೇ ಹೊಸ ಮರಳು ವೀತಿ-2020 ರಂಪ ರಾಯಚೂರು ಜಿಲ್ಲಾ ವ್ಯಾಪ್ತಿಯ ಕೃಷ್ಣ ಹಾಗೂ ತುಂಗಭದ್ರ ನದಿ ಪಾತ್ರದಟ್ಲಿನ 12 ಮರಳು ಬ್ಲಾಕ್‌ಗಳನ್ನು ಮತ್ತು ಗೂಗಲ್‌ ಬ್ಯಾರೇಜ್‌ ಹಿನ್ನಿರಿನ ಪ್ರದೇಶದಲ್ಲಿ ಫೂಳಿನಿಂದ ಮರಳು ತೆಗೆಯಲು ಈಗಾಗಲೇ ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತ ಇವರಿಗೆ ಅಧಿಸೂಚನೆ ಹೊರಡಿಸಿ ಆಶಯ ಪತ್ರ ನೀಡಲಾಗಿದ್ದು, ಸದರಿ ಸಂಸ್ಥೆಗೆ ಮರಳು ಗಣಿಗಾರಿಕೆ ನಡೆಸಲು ಕಾರ್ಯದೇಶ ನೀಡಿದ ನಂತರ ಸದರಿ ಪ್ರದೇಶಗಳಿಂದಲೂ ಸಹ ಲಿಂಗಸುಗೂರು ತಾಲ್ಲೂಕಿನ ಸಾರ್ವಜನಿಕ ಹಾಗೂ ಸರ್ಕಾರಿ ಕಾಮಗಾರಿಗಳಿಗೆ ಮರಳು ಪೂರೈಸಲು ಕ್ರಮವಹಿಸಲಾಗಿದೆ ಹಣ್ಣ ಚಿನ್ನದ ಗಣಿ ಕಂಪನಿ ಪತಿಯಿಂದೆ ಕಟ್ಟಿ ಇ) ಹಟ್ಟಿ ಚಿನ್ನದ ಗಣಿ ಕಂಪನಿಯ ಸುತ್ತಮುತ್ತಲಿನ ಗ್ರಾಮಗಳನ್ನು ಹಾಗೂ ಸುತ್ತಮುತ್ತಲಿನ ಗ್ರಾಮಗಳನ್ನು | ಪ್ಯವೃದ್ಧಿಗೊಳಿಸಲು ಕಂಪನಿಯ ವತಿಯಿಂದ ಹಮ್ಮಿಕೊಂಡಿರುವ ಅಭಿವೃದ್ಧಿಗೊಳಿಸಲು ಹಮ್ಮಿಕೊಂಡಿರುವ k ಕಾರ್ಯಕ್ರಮಗಳೇನು; ಕಾರ್ಯಕ್ರಮಗಳು ಈ ಕೆಳಗಿನಂತಿವೆ. * ಗ್ರಾಮಗಳಲ್ಲಿ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಹಣಕಾಸಿನ ನೆರವನ್ನು ಒದಗಿಸಲಾಗಿರುತ್ತದೆ. * ಶಾಲೆಗಳ ಅಭಿವೃದ್ಧಿಗಾಗಿ ಕಟ್ಟಡ ನಿರ್ಮಾಣ / ಮೂಲಭೂತ ಸೌಲಭ್ಯಗಳ ಉನ್ನತೀಕರಣಗೊಳಿಸಲು ಹಣಕಾಸಿನ ನೆರವನ್ನು ಒದಗಿಸಲಾಗಿರುತ್ತದೆ. * ಕೆಲವು ಗ್ರಾಮಗಳಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಹಣಕಾಸಿನ | ನೆರವನ್ನು ಒದಗಿಸಲಾಗಿರುತ್ತದೆ. * ರಸ್ತೆಗಳ ಅಭಿವೃದ್ಧಿಗಾಗಿ ಹಾಗೂ ಇನ್ನಿತರ ಸೌಲಭ್ಯಗಳಿಗಾಗಿ ಕಂಪನಿಯ ವತಿಯಿಂದ ಹಣಕಾಸಿನ ನೆರವನ್ನು ಒದಗಿಸಲಾಗಿರುತ್ತದೆ. ತ) [ಹಟ್ಟಿ ಚಿನ್ನ ಗಣಿ ಕಂಪನಿ 'ವತಿಯಿಂದ ಹಟ್ಟಿ | ಈ ಬಗೆಗಿನ ಪ್ರಸ್ತಾವನೆಯನ್ನು ಹಟ್ಟಿ ಚಿನ್ನದ ಗಣಿ ಕಂಪನಿ ವತಿಯಿಂದ ಬಸ್‌ ನಿಲ್ದಾಣದಿಂದ ಗುಡದನಾಳ ಕ್ರಾಸ್‌ & ದಿನಾಂಕೆಃ28.11.2013 ಮತ್ತು ದಿನಾಂಕಃ17.12.2019ರಂದು lt ಬೈಪಾಸ್‌ ರಸ್ತ Ne 0: 1 ಖು ನಾಂಕ:17.12.2019ರ೦! ಮಾಡಲು ಸರ್ಕಾರ ತೆಗೆದುಕೊಂಡ ಲೋಕೋಪಯೋಗಿ ಇಲಾಖೆಗೆ ಸಲ್ಲಿಸಿದ್ದು, ಈ ಬಗ್ಗೆ ಲೋಕೋಪಯೋಗಿ ಕ್ರಮಗಳೇನು; ಇಲಾಖೆಯಿಂದ ಕ್ರಮವಹಿಸಬೇಕಾಗಿದೆ. ಉ) | ರಾಯಚೂರು ಜಿಲ್ಲೆಗೆ ೧೪೯ ಹಾಗೂ ಇತರೆ | ರಾಜ್ಯದಲ್ಲಿ ಗಣಿ ಹಾಗೂ ಕಲ್ಲುಗಣಿಗಾರಿಕೆಯಿಂದ ರಾಜಧನದ ಮೇಲೆ ಯೋಜನೆಗಳ ಮುಖಾಂತರ 2020-21ನೇ ಸಾಲಿನಲ್ಲಿ ಮಂಜೂರಾಗಿರುವ ಅನುದಾನ ಎಷ್ಟು; ಇದರಲ್ಲಿ ಲಿಂಗಸುಗೂರು ವಿಧಾನಸಭಾ ಕ್ಷೇತ್ರಕ್ಕೆ ಮಂಜೂರಾಗಿರುವ ಅನುದಾನ ಎಷ್ಟು?. ಶೇ.30ಮತ್ತು ಶೇ.10 ಅನುಗುಣವಾಗಿ ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿ (ಡಿಎಂಎಫ್‌)ಯನ್ನು ಸಾಲಿನಿಂದ ಸಂಗ್ರಹಿಸಲಾಗುತ್ತಿದೆ. ರಾಯಚೂರು ಜಿಲ್ಲೆಯಲ್ಲಿ ಸಾಲಿನಿಂದ ಸಾಲಿನ ಜನವರಿ-2021 ರವರಗೆ ರೂ.39.62 ಕೋಟಿ ಸಂಗ್ರಹಿಸಲಾಗಿದೆ. ಲಿಂಗಸುಗೂರು ವಿಧಾನಸಭಾ ಕ್ಷೇತ್ರಕ್ಕೆ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಸನಿಂದ ರೂ.440 ಕೋಟಿ ಮೊತ್ತ ಕ್ರಿಯಾ ಯೋಜನೆಯು ಅನುಮೋದನೆಗೊಂಡಿರುತ್ತದೆ. 2015-16ನೇ 2015-16ನೇ 2020-21ನೇ ಸಂಖ್ಯೆ: ಸಿಐ 45 ಪಿಎಂಸಿ 2021 (NAAN (ಮುರುಗೇಶ್‌ ಆರ್‌-ನೆರಾಣಿ) ಗಣಿ ಮತ್ತು ಭೂವಿಜ್ಞಾನ ಸಚಿವರು ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ ಸದಸ್ಯರ ಹೆಸರು ಉತ್ತರಿಸುವ ದಿನಾಂಕ ಉತ್ತರಿಸುವ ಸಚಿವರು 3067 ಡಾ। ಶ್ರೀನಿವಾಸಮೂರ್ತಿ ಕೆ. (ನೆಲಮಂಗಲ) 19/03/2021 ಮಾನ್ಯ ಪೌರಾಡಳಿತ ಮತ್ತು ಸಕ್ಕರೆ ಸಚಿವರು. (ಕ್ರಸಂ. ™F py ಪ್ನೆ ಉತ್ತರ ಹೊರಡಿಸಲಾಗಿದೆಯೇ; ನೀಡುವುದು) ಹ 'ಸನವಾಗಲ ನಗರಸಚಿಯ ವ್ಯಾಪ್ತಿಯಲ್ಲಿ 31 | 201ರ ವನಗಣತಯನ್ನಾಧರಿಸಿ`ನೆಲಮಂಗಲ ನಗರಸಭೆಗೆ ಕ್ಷತ್ರ ವಾರ್ಡಗಳನ್ನು ವಿಂಗಡಿಸಿ, ರಾಜ್ಯ ಪತ್ರ (ವಿವರ ಪುನರ್‌ ವಿಂಗಡಣೆ ಕೈಗೊಂಡು 31 ವಾರ್ಡ್‌ಗಳನ್ನು ವಿಂಗಡಿಸಿ ಜಿಲ್ಲಾಧಿಕಾರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಇವರು ಅಧಿಸೂಚನೆ ಸಂಖ್ಯೆ ಇಎಲ್‌ಎನ್‌(ಪಂ)ಸಿಆರ್‌:01/2020-21 ದಿನಾಂಕ 1101.2021ರಂದು ರಾಜ್ಯಪತ್ರದಲ್ಲಿ ಪ್ರಕಟಿಸಿ. ಭಾಧಿತರಾಗಬಹುದಾದಂತಹ ವ್ಯಕ್ತಿಗಳಿಂದ ಆಕ್ಷೇಪಣೆ/ಸಲಹೆಗಳನ್ನು ಸಲ್ಲಿಸಲು ಅವಕಾಶ ಕಲ್ಲಿಸ ಲಾಗಿದೆ. ಸಗರ 3 ನಿಗದಿಪಡಿಸಲಾಗುವುದು; ವಾರ್ಡಗಳಿಗೆ 2011ರ ವನಗಣತಯನ್ನಾಧರಿಸಿ`ನೆಲಮಂಗಲ ನಗ ಕೇತ್ರ ಮೀಸಲಾತಿಯನ್ನು ಯಾವ ಕಾಲಮಿತಿಯಲ್ಲಿ ಪುನರ್‌ ವಿಂಗಡಣೆ ಅಂತಿಮಗೊಳಿಸಿ ಅಧಿಸೂಚನೆ ಹೊರಡಿಸಿದ ನಂತರ ವಾರ್ಡ್‌ಗಳ ಒಟ್ಟು ಜನಸಂಖ್ಯೆ, ಪರಿಶಿಷ್ಟ ಜಾತಿ ಜನಸಂಖ್ಯೆ ಮತ್ತು ಪರಿಶಿಷ್ಟ ಪಂಗಡದ ಜನಸಂಖ್ಯಾ ಏವರಗಳನ್ನು ಜಿಲ್ಲಾಧಿಕಾರಿ, ಬೆಂಗಳೂರು ಗ್ರಾಮಾಂತರ ಜಲ್ಲೆ ರವರಿಂದ 'ಫಡೆದು ಪರಿಶೀಲಿಸಿ ವಾರ್ಡ್‌ಗಳಿಗೆ ಮೀಸಲಾತಿ ನಿಗದಿಪಡಿಸಲು ಕ್ರಮವಹಿಸಬೇಕಾಗಿರುತ್ತದೆ. 4 Tಪಾಸರಾತ ನಿಗದಿಪಡಿಸಲು ಮಾನದಂಡಗಳೇನು; ಇರುವ ಕ್ರಮವಹಿಸಲಾಗುವುದು. ಸರನ್‌ ಪರಸಘ ಷ್‌ ರ ತಲ TE] (Karnataka Act 22 of 1964) ಹಾಗೂ ಅಧಿಸೂಚನೆ ಸಂಖ್ಯೆ: ಸಂವ್ಯಶಾಇ 13 ಶಾಸನ 2012, ಬೆಂಗಳೂರು, ದಿನಾಂಕ:30.08.2012 ರನ್ವಯ (Karnataka Act No. 32 of 2012) ಹಾಗೂ ಮಾರ್ಗಸೂಚಿ ಸಂಖ್ಯೆೇನಅಇ 240 ಎಂಎಲ್‌ಆರ್‌ 2013 ದಿನಾಂಕ:18.12.2013 ಮತ್ತು ತಿದ್ದುಪಡಿ ಆದೇಶ ಸಂಖ್ಯೇನಅಇ 21 ಎಂಎಲ್‌ಆರ್‌ 2016 ದಿನಾಂಕ:09.02.2016ರಲ್ಲಿ ಸ್ಪಷ್ಟಪಡಿಸಿರುವಂತೆ, ನಗರಸಭೆಗೆ ವಾರ್ಡುವಾರು ಮೀಸಲಾತಿಯನ್ನು ನಿಗದಿಪಡಿಸಲು -2- (ಈ) ] ನೆಲಮಂಗಲ ಸಗರ ನೂತನವಾಗಿ [ಮಾನ್ಯ ಉಚ್ಛ ನ್ಯಾಯಾಲಯ, `ಚಿಂಗಳಾರು ಇಲ್ಲಿ ದಾಖಿಲಿಸಿದ್ದೆ. ಚುನಾವಣೆ ನಡೆಸಲು ಉಚ್ಛೆ | ರ ಅರ್ಜಿ ಸಂಖ್ಯೆ 11725/2020 c/w 6398/2020 ನ್ಯಾಯಾಲಯವು ಎರಡು ತಿಂಗಳ ಒಳಗಾಗಿ ಪ್ರಕರಣದಲ್ಲಿ ದಿನಾಂಕ 05/01/2021ರಂದು ನೀಡಿರುವ ಚುನಾವಣಾ ಪ್ರಕ್ರಿಯೆ ನಡೆಸಲು ತೀರ್ಪಿನಲ್ಲಿ ನೆಲಮಂಗಲ ನಗರಸಭೆಗೆ ಜುನಾವಣೆ ನಡೆಸಲು ಸೂಚಿಸಲಾಗಿರುವುದರಿಂದ ಸರ್ಕಾರ | ನಿರ್ದೇಶನ ನೀಡಿದ್ದು, ಸದರಿ ಆದೇಶದ ವಿರುದ್ಧ ಉಚ್ಛ ಚುನಾವಣೆ ನಡೆಸಲು ಯಾವ ಕ್ರಮವನ್ನು ನ್ಯಾಯಾಲಯ, Wd ಇಲ್ಲಿ ರಿಟ್‌ ain] ಸಂಖ್ಯೆ: ತೆಗೆದುಕೊಳ್ಳಲಾಗಿದೆ; 227/2021 ಅನ್ನು ದಾಖಲಿಸಲಾಗಿದೆ. ರಿಟ್‌ ಪು ಪ್ರಕರಣವು ನ್ಯಾಯಾಲಯದಲ್ಲಿ ಬಾಕಿ ಇರುತ್ತದೆ. ಈ ಪ್ರಕರಣ ನ್ಯಾಯಾಲಯದಲ್ಲಿ ಇತ್ಯರ್ಥವಾದ ನಂತರ ನಿಯಮಾನುಸಾರ ಪರಿಶೀಲಿಸಿ ನೆಲಮಂಗಲ ನಗರಸಭೆಗೆ ಚುನಾವಣೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಸದರನ್‌ ಪ್ರಸ್ತ್ರತ `ಸನವಾರಗಲ ನಗನದ ನನ್ನನ್‌ ಇನ್ತಾರ್ಟ ತೊಂದರೆಯಾಗಿರುವುದು ಗಮನಕ್ಕೆ ಬಂದಿದೆಯೇ; ದೆ | ಕೈಗೊಳ್ಳಲಾಗುವು 9 ಇರುವುದರಿಂದ ಸಾರ್ವಜನಿಕರಿಗೆ ತುಂಬಾ ಜನೆ ಚುನಾವಣೆ ಮಾಡಲು ಕ್ರಮ ಇಲ್ಲದೇ ಇರುವುದರಿಂದ ಆಡಳಿತಾತ್ಮಕ ಹಿತದೃಷ್ಟಿಯಿಂದ ಮುಂದಿನ ಹೊಸ ಚುನಾಯಿತ ಕೌನ್ಸಿಲ್‌ ಅ ತ್ಯಕ್ಕೆ ಬರುವವರೆಗೂ ಕಾರ್ಯನಿರ್ವಹಣೆಗಾಗಿ ಜಿಲ್ಲಾಧಿಕಾರಿಗಳು, ಬೆಂಗಳೂರು ಗ್ರಾಮಾಂತರ ಜಿಲ್ಲೆ ರವರನ್ನು ಆಡಳಿತಾಧಿಕಾರಿಯಾಗಿ ನೇಮಿಸಲಾಗಿದೆ. ಸರ್ಕಾರದ ಹಾಗಿದ್ದಲ್ಲಿ ಸಂಖ್ಯೆ ನಅಇ/51/ಎಲ್‌ಎಕ್ಕೂ2021 Hp ACEO i (ಎನ್‌. ನಾಗರಾಔ ಎಂ ಟ ಬಿ) ಪೌರಾಡಳಿತ ಮತ್ತು ಸಕ್ಕರೆ ಸಚಿವರು ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ ವಿಧಾನ ಸಭೆ ಸದಸ್ಯರ ಹೆಸರು ಉತ್ತರಿಸಬೇಕಾದ ದಿನಾಂಕ ಉತ್ತರಿಸುವ ಸಚಿವರು ಕರ್ನಾಟಕ ವಿಧಾನ ಸಭೆ 3083 ಶ್ರೀ ಸುಬ್ಬಾರೆಡ್ಡಿ ಎಸ್‌.ಎನ್‌. (ಬಾಗೇಪಲ್ಲಿ) 19.03.2021 ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖಾ ಸಚಿವರು. ಕುಟುಂಬಗಳ ಸಂಖ್ಯೆ ಎಷ್ಟು; ಕ್ರ. ಪ್ರಶ್ನೆ ಉತ್ತರ ಸಂ ಅ ಬಾಗೇಪಲ್ಲಿ ವಿಧಾನ ಸಭಾ | ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 64,768 ಕ್ಷೇತ್ರವ್ಯಾಪ್ತಿಯಲ್ಲಿ ಒಟ್ಟು ಗ್ಯಾಸ್‌ | ಕುಟುಂಬಗಳು ಗ್ಯಾಸ್‌ ಸಂಪರ್ಕವನ್ನು ಹೊಂದಿವೆ. ಸಂಪರ್ಕವಿರುವ ಕುಟುಂಬಗಳ ಸಂಖ್ಯೆ L ಎಷ್ಟು; ಆ ಗ್ಯಾಸ್‌ ಸಂಪರ್ಕ 'ಇಲ್ಲದೇ ಇರುವ ಅನ್ವಯಿಸುವುದಿಲ್ಲ. ಇ ಇ ಬಾಗೇಪಲ್ಲಿ ವಿಧಾನ ಸಭಾ ಕ್ಷೇತ್ರದಲ್ಲಿ ಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಈ ಕೆಳಕಂಡ ಒಟ್ಟು 6 ಅನಿಲ ಇರುವ ಒಟ್ಟು ಗ್ಯಾಸ್‌ ಸಂಪರ್ಕ ವಿತರಕರ | ವಿತರಕರಿರುತ್ತಾರೆ. ಸಂಖ್ಯೆ ಎಷ್ಟು; (ವಿವರ ನೀಡುವುದು) 1. ಶ್ರೀ ಪಾಸವಿ ಭಾರತ್‌ ಗ್ಯಾಸ್‌ ಗ್ರಾಮೀಣ್‌ ವಿತರಕ್‌, ಚೇಳೂರು ಗಾಮ. 2. ಶ್ರೀ ಮದ್ದೇಮ್ಮ ಇಂಡಿಯನ್‌ ಗ್ರಾಮೀಣ್‌ ವಿತರಕ್‌, ಚಾಕವೇಲು ಗ್ರಾಮ. 3. ಎಸ್‌.ಎಲ್‌.ವಿ. ಗ್ಯಾಸ್‌ ಏಜೆನ್ಸಿ ಬಾಗೇಪಲ್ಲಿ, ಬಾಗೇಪಲ್ಲಿ ತಾಲ್ಲೂಕು 4. ಶ್ರೀ ಭೈರವೇಶ್ವರ ಇಂಡಿಯನ್‌ ಗ್ರಾಮೀಣ್‌ ವಿತರಕ್‌, ತಿಮ್ಮಂಪಲ್ಲಿ ಗ್ರಾಮ 5. ಶ್ರೀ ಎಸ್‌.ವೈ.ಎ. ಹೆಚ್‌.ಪಿ. ಗ್ಯಾಸ್‌ ಗ್ರಾಮೀಣ್‌ ವಿತರಕ್‌, ಜೂಲ ಪಾಳ್ಗ ಗ್ರಾಮ. 6. ಗುಡಿಬಂಡೆ ಇಂಡಿಯನ್‌ ಗ್ರಾಮೀಣ್‌ ವಿತರಕ್‌, ಗುಡಿಬಂಡೆ, ಈ ಈ ಎಲ್ಲ ವಿತರಕರು ಗ್ಯಾಸ್‌ ಕಾ ಹೌದು. ಗಳಲ್ಲಿ ಎಲ್ಲಾ ಸುರಕ್ಷತೆಗಳನ್ನು | 1. ಅಗ್ನಿ ಅವಘಡಗಳು ಸಂಭವಿಸಿದಾಗ ಸುರಕ್ಷತೆಗಾಗಿ ಗೋದಾಮುಗಳಲ್ಲಿ ಅಸುಸರಿಸುತ್ತಿದ್ದಾರೆಯೇ? (ವಿವರ Fire Extingusher ಗಳನ್ನು ಇಟ್ಟಿರುತ್ತಾರೆ. ನೀಡುವುದು) 2. ಪ್ರತಿ ಸಿಲಿಂಡರ್‌ ನಡುವೆ ಅಂತರ ಬಿಟ್ಟು ಜೋಡಿಸಲಾಗಿರುತ್ತದೆ, 3. ಗ್ಯಾಸ್‌ ಗೋದಾಮುಗಳಲ್ಲಿ ಸಿಲಿಂಡರ್‌ ಸಂಗ್ರಹಿಸುವ ಸ್ಥಳ ಮತ್ತು ಅಕ್ಕಪಕ್ಕದಲ್ಲಿ ಸ್ವಚ್ಛವಾಗಿ ಇಟ್ಟಿರುತ್ತಾರೆ. . ಸುರಕ್ಷತೆಗಾಗಿ ಬಕೆಟ್‌ಗಳಲ್ಲಿ ಮರಳನ್ನು ತುಂಬಿಡಲಾಗಿರುತ್ತದೆ. 5. ಸಿಲಿಂಡರ್‌ಗಳನ್ನು ಸಾಗಿಸುವ ವಾಹನಗಳನ್ನು ಗೋದಾಮಿನ ಕಾಂಪೌಂಡ್‌ ಹೊರಗೆ ನಿಲ್ಲಿಸಿ ಸಾಗಿಸಿಕೊಳ್ಳಲಾಗುತ್ತದೆ. 6. ಅನಿಲ ಸಿಲಿಂಡರ್‌ಗಳ ಗೋದಾಮುಗಳನ್ನು ಜನನಿಭಿಡ ಪ್ರದೇಶಗಳಿಂದ ದೂರದಲ್ಲಿ ಸ್ಥಾಪಿಸಲಾಗುತ್ತದೆ. 7. Mastic Flooring ಅನ್ನು ಅಳವಡಿಸಿರುತ್ತಾರೆ. 8. Electric Goods ಅನ್ನು ಇಟ್ಟಿರುವುದಿಲ್ಲ. 9. Testing Kit ಅನ್ನು ಇಟ್ಟಿರುತ್ತಾರೆ, ಕಡತ ಸಂಖ್ಯೆ: ಆನಾಸ 40 ಎಫ್‌ಪಿಪಿ 2021 (ಇ-ಆಫೀಸ್‌) ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖಾ ಸಚಿವರು. ಕರ್ನಾಟಿಕ ವಿಧಾನಸಭೆ ಮಾನ್ಯ ವಿಧಾನಸಭೆಯ ಸದಸ್ಯರು : ಶ್ರೀ ದೇವಾನಂದ್‌ ಫುಲಸಿಂಗ್‌ ಚವಾಣ್‌ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 3091 ಉತ್ತರಿಸಬೇಕಾದ ದಿನಾಂಕ : 19.03.2021 ಪ್ರ. ಪ್ರಶ್ನೆ ಉತ್ತರ ಸಂ. [ ಅ) 2016-17 ಮತ್ತು 2017-18ನೇ ಮಘ ಹೌದು, ಲೆಕ್ಕಪರಿಶೋಧನಾ ವರದಿಯಲ್ಲಿ | 2017-18ನೇ ಸಾಲಿನ ಲೆಕ್ಕಪರಿಶೋಧನಾ ವರದಿಯಲ್ಲಿ ನಮೂದಿಸಿರುವಂತೆ ವಿಜಯಪುರ | ಈಶ್ವರ ಕೋ-ಆಪರೇಟಿವ್‌ ಕೆಡಿಟ್‌ ಸೊಸೈಟಿ ಮಿ ಜಿಲ್ಲೆಯ ಶ್ರೀ ಈಶ್ವರ ಪತ್ತಿನ ಸಹಕಾರ ವಿಜಯಪುರ ಇಲ್ಲಿ ರೂ.28,78,03,825.30 ಮೊತ್ತದ ಹಣ ಸಂಘದಿಂದ ಠೇವಣಿದಾರರಿಗೆ ದಮುರುಪಯೋಗವಾಗಿರುವುದು ಸಾಬೀತಾಗಿರುತ್ತದೆ. ಸುಮಾರು ರೂ.36 ಕೋಟಿಗಳಷ್ಟು ವಂಚನೆಯಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಬಂದಿದಲ್ಲಿ ಠೇವಣಿದಾರರಿಗೆ ನ್ಯಾಯ ಒದಗಿಸಲು ಸರ್ಕಾರದ ಕೈಗೊಂಡ ಕ್ರಮಗಳೇನು; (ವಿವರವಾದ ಮಾಹಿತಿ ನೀಡುವುದು) 1; ಈ ಬಗ್ಗೆ ಕೆಳಕಂಡ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಂಘದಲ್ಲಿ ಹಣದುರುಪಯೋಗ ಆರೋಪಕ್ಕೆ ಸಂಬಂಧಪಟ್ಟಂತೆ ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959ರ ಪ್ರಕರಣ 64ರಡಿಯಲ್ಲಿ ವಿಚಾರಣೆ ನಡೆಸಲಾಗಿದೆ. ವಿಚಾರಣೆಯಲ್ಲಿ ಹಣದುರುಪಯೋಗವಾಗಿರುವುದು ಸಾಬೀತಾಗಿದೆ. ಪ್ರಕರಣ 68 ರಡಿಯಲ್ಲಿ ಸಂಘಕ್ಕೆ ನಿರ್ದೇಶನ ನೀಡಿ ಹಣದುರುಪಯೋಗ ಮಾಡಿರುವ ಅಧ್ಯಕ್ಷರು, ಕಾರ್ಯದರ್ಶಿ, ಆಡಳಿತ ಮಂಡಳಿ ಸದಸ್ಯರ ವಿರುದ್ಧ ಸಿವಿಲ್‌ ಮತ್ತು ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲು ಹಾಗೂ ಹಣ ವಸೂಲಾತಿಗೆ ಕಾನೂನು ಕ್ರಮ ಜರುಗಿಸಲು ನಿರ್ದೇಶನ ನೀಡಲಾಗಿದೆ. ಸಂಘದ ಆಡಳಿತ ಮಂಡಳಿಯ ಸದಸ್ಯರ ವಿರುದ್ಧ ಪ್ರಕರಣ 29-ಸಿ ರಡಿ ಕ್ರಮ ಕೈಗೊಂಡು, ಎಲ್ಲಾ ಆಡಳಿತ ಮಂಡಳಿ ಸದಸ್ಯರನ್ನು ಅನರ್ಹಗೊಳಿಸಲಾಗಿದೆ. ಪ್ರಕರಣ 31 ರಡಿಯಲ್ಲಿ ಸಂಘಕ್ಕೆ ವಿಶೇಷಾಧಿಕಾರಿ ನೇಮಿಸಲಾಗಿದೆ. ಸಂಘದ ಆಡಳಿತ ಮಂಡಳಿಯ ಸದಸ್ಯರ ವಿರುದ್ಧ ವಿಜಯಪುರ ಗಾಂಧಿಚೌಕ ಪೊಲೀಸ್‌ ಠಾಣೆಯಲ್ಲಿ ಪ್ರಥಮ ಮಾಹಿತಿ ವರದಿ (ಗ) ಸಂಖ್ಯೆ:23/2017 ದಾಖಲಾಗಿದೆ. ಕ್ರಿಮಿನಲ್‌ ಮೊಕದ್ದಮೆ ದಾಖಲಾಗಿದೆ. ಆಡಳಿತ ಮಂಡಳಿ ಸದಸ್ಯರ ಸ್ಥಿರಾಸ್ತಿಯನ್ನು ಪ್ರಕರಣ 103 ರಡಿಯಲ್ಲಿ ಜಪ್ತಿ ಪೂರ್ವ ಆದೇಶ ಹೊರಡಿಸಲಾಗಿದೆ. ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ರ ಪ್ರಕರಣ 69ರಡಿಯಲ್ಲಿ ಅಧಿಬಾರ ಪ್ರಕರಣ ವಿಚಾರಣೆಯಲ್ಲಿದೆ. ಖೇ ಆ) 2೫1ರಿಂದ ಇಲ್ಲಿಯವರೆಗೆ ಅಂದರೆ'' ಸಂಘದ ಆಡಳಿತ ಮಂಡಳಿ ಸದಸ್ಯರ ಸ್ಮರಾಸ್ತಿಯನ್ನು ' 18ರಂದು ಸಂಘದ ಪದಾಧಿಕಾರಿಗಳ |! ಕರ್ನಾಟಿಕ ಸಹಕಾರ ಸಂಘಗಳ ಅಧಿನಿಯಮ 1959ರ ಸ್ಮರಾಸ್ತಿ ಮೇಲೆ ಬೋಜಾ (ಸಾಲ) ಇದ್ದು, ಇಲ್ಲಿಯವರೆಗೆ ಅವುಗಳ ಲಿಲಾವು' ಜಪ್ಲಿ (ಹರಾಜು) ಪ್ರಕ್ರಿಯೆ ಆಗಿರುವುದಿಲ್ಲ ಇದಕ್ಕೆ ಕಾರಣವೇಮ ಅಧಿಬಾರ ಪ್ರಕರಣ ದಾಖಲಿಸಿದ್ದು ವಿಚಾರಣೆ ಸಡೆಯುತ್ತಿದೆ. ವಿಚಾರಣೆ ತೀರ್ಪಿನ ನಂತರ ರೀತ್ಯಾ ಹರಾಜು ಪ್ರಕ್ರಿಯ ಆರಂಭಿಸಃ ಇ 'ಈಶ್ಸರ ಪತ್ತಿನ ಸಹಕಾರ ಸಂಘದ ಪ್ರಕರಣದ ಒಟ್ಟು 18 ಆರೋಪಿತರುಗಳ ಪೈಕಿ ಎ-3, ಪದಾಧಿಕಾರಿಗಳು ಹಣ ಎ-1, ಎ13 ಮತ್ತು ಬ-14 ರವರುಗಳು ಮೃತ; ದುರುಪಯೋಗಪಡಿಸಿಕೊಂಡ ಬಗೆ.' ಪಟ್ಕೆದ್ದ ಎ4 ರಿಂದ 11 ಮತ್ತು ಎ-ರಿಂಡ | ಲೆಕ್ಕಪರಿಶೋಧನಾ ಇಲಾಖೆಯ 18ರವರೆಗಿನ್ನ ಆರೋಪಿಗಳ ವಿರುದ್ಧ ಅಪರಾಧ ಫರದಿಯಲ್ಲಿ ಉಲ್ಲೇಖವಿರುವುದು ಹಾಗೂ ' ಕೃತ್ಯಗಳನ್ನು ಸಾಬೀತು ಪಡಿಸುವಂತ ಯಾವುದೇ, , ಸಾಕ್ನಾಧಾರಗಳು | ಸಾಕ್ಷಿಗಳು ಾಧಡುಸತನು. | ; ಮೇಲೆ ಮೊಕದ್ದಮೆ ದಾಖಲಿಸದೆ ಸಿ.ಐ.ಡಿ. ! ಅಭಿಯೋಗ ಗಿ ಪರಿಗಣಿಸಿ ಉಳಿದ! ಕೇವಲ ಅಧ್ಯಕ್ಷ ಮತ್ತು! ಅರೋಫಿ ಎ-1 ನಾಗಪ್ಪ ಹಂಚಿನಾಳೆ ಮತ್ತು ಎ-2' ಕಾರ್ಯದರ್ಶಿ ಮೇಲೆ ಮಾತ್ರ ಚಾರ್ಜ್‌ಶೀಟ್‌ | ಮಲ್ಲಪ್ಪ ಪಟ್ಟಣಶೆಟ್ಟಿ ದಾಖಲಿಸಿರುವುದು ಸರ್ಕಾರದ ಗಮನಕ್ಕೆ ಧುಡಪಟ್ಠ್ಟ ಮೇರೆಗೆ ಸದರಿ ” | ಈಶ್ವರ 'ಹತ್ತಿನ `ಸಹಕಾರ ಸಂಘ ನಿ ಕಡತ ಸಂಖ್ಯೆ: ಸಿಒ 27 ಸಿಆರ್‌ಸಿ 2021 ಕರ್ನಾಟಕ ವಿಧಾನಸಭೆ ಬಂದಿದ್ದಲ್ಲಿ, ಒತ್ತುವರಿ ತೆರವುಗೊಳಿಸಲು ಸರ್ಕಾರ ಕೈಗೊಂಡ ಕ್ರಮಗಳೇನು ; 1. ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 3092 2. ಮಾನ್ಯ ಸದಸ್ಯರ ಹೆಸರು : ಶ್ರೀ ದೇವಾನಂದ್‌ ಘುಲಸಿಂಗ ಚವಾಣ್‌ 3. ಉತ್ತರಿಸಬೇಕಾದ ದಿನಾಂಕ : 19.03.2021 4. ಉತ್ತರಿಸುವ ಸಚಿವರು : ಸಹಕಾರ ಸಚಿವರು ಕಸಂ] ಪ್‌ ಉತ್ತರ ಅ] ಚಡಚಣ ಉಪ ಮಾರುಕಟ್ಟೆಯಲ್ಲಿ ] ಚಡಚಣ ಉಪ-ಮಾರುಕಟ್ಟೆಯಲ್ಲಿ ಜಮೀನು ಜಮೀನು ಒತ್ತುವರಿಯಾಗಿರುವುದು ಒತ್ತುವರಿಯಾಗಿರುವುದು ಸರ್ಕಾರದ ಗಮನಕ್ಕೆ ಸರ್ಕಾರದ ಗಮನಕ್ಕೆ ಬಂದಿದೆಯೇ; ಬಂದಿಲ್ಲ. ಆದಾಗ್ಯೂ ಸಹ ಸಮಿತಿಯ ವತಿಯಿಂದ ಭೂ-ಮಾಪನ ಇಲಾಖೆಯಿಂದ ಸರ್ವೇ ಮಾಡಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ. al ಚೆಡಚೆಣ ಉಪೆ ಸರ್ಕಾರದಿಂದ ಮಂಜೂರಾದ ಜಮೀನು ಎಷ್ಟು ಇದರಲ್ಲಿ ಎಷ್ಟು; ನಿವೇಶನಗಳನ್ನು ರಚನೆ ಮಾಡಲಾಗಿದೆ; ಇದರಲ್ಲಿ ಹಂಚಿಕೆಯಾದ ನಿವೇಶನಗಳು ಎಷ್ಟು; ಹಂಚಿಕೆಯಾಗದಿರುವ ನಿವೇಶನಗಳು ಎಷ್ಟು ಖಾಲಿ ಉಳಿದಿರುವ ನಿವೇಶನಗಳು ಎಷ್ಟು; ಹಂಚಿಕೆ ಮಾಡಲಾಗಿರುವ ನಿವೇಶನಗಳಲ್ಲಿ ಎಷ್ಟು ಜನ ವ್ಯಾಪಾರಿಗಳು ಕಟ್ಟಡ ನಿರ್ಮಾಣ ಮಾಡಿದ್ದಾರೆ; ಕಟ್ಟಡ ನಿರ್ಮಾಣ ಮಾಡದವರ ಮೇಲೆ ಕೈಗೊಂಡ ಕ್ರಮಗಳೇನು; (ವಿವರವಾದ ಮಾಹಿತಿ ನೀಡುವುದು) ಮಾರುಕ್ಟಗ ಚಡಚಣ ಉಪೆ-ಮಾರುಕಟ್ಟಿಗ ಸರ್ಕಾರದಿಂದ ಮಂಜೂರಾದ 6 ಎಕರೆ 11 ಗುಂಟೆ ಜಮೀನಿನಲ್ಲಿ 60 ನಿವೇಶನಗಳನ್ನು ರಚನೆ ಮಾಡಲಾಗಿದ್ದು, ಅದರಲ್ಲಿ 52 ನಿವೇಶನಗಳನ್ನು ಹಂಚಿಕೆ ಮಾಡಲಾಗಿರುತ್ತದೆ. (ನಿವೇಶನ ಸಂ:41 ಮತ್ತು 42ನ್ನು ವಿಲೀನಗೊಳಿಸಲಾಗಿದೆ) ನಿವೇಶನ ಹಂಚಿಕೆ ಪಡೆದುಕೊಂಡಿರುವ 18 ವರ್ತಕರು ಅಂಗಡಿ-ವ- ಗೋದಾಮುಗಳನ್ನು ನಿರ್ಮಿಸಿಕೊಂಡಿದ್ದು, ಉಳಿದ 34 ವರ್ತಕರು ಗೋದಾಮುಗಳನ್ನು ನಿರ್ಮಿಸಿಕೊಂಡಿರುವುದಿಲ್ಲ. 06 ನಿವೇಶನಗಳು ಹಂಚಿಕೆಯಾಗದೇ ಸಮಿತಿಯ ವಶದಲ್ಲಿ ಇರುತ್ತವೆ. 02 ನಿವೇಶನಗಳನ್ನು ಪಾರ್ಕಿಂಗ್‌ಗಾಗಿ ಕಾಯ್ದಿರಿಸಲಾಗಿರುತ್ತದೆ. ನಿವೇಶನದಲ್ಲಿ ನಿಯಮಾನುಸಾರನಿಗಧಿತ ಅವಧಿಯಲ್ಲಿ ಕಟ್ಟಡ ನಿರ್ಮಾಣ ಮಾಡಿಕೊಳ್ಳದ ಹಂಚಿಕೆದಾರರ ವಿರುದ್ದ ಆಸ್ತಿ ಹಂಚಿಕೆ ನಿಯಮಾವಳಿ-2004ರ ಅನುಸಾರ ಕ್ರಮ ಕೈಗೊಳ್ಳಲಾಗುತ್ತಿದೆ. ಚಡಚಣ ಕೃಷಿ ಉಪೆ-ಮಾರುಕಟ್ಟೆಯಲ್ಲಿ ರಚನೆ ಮಾಡಲಾಗಿರುವ ಒಟ್ಟು ನಿವೇಶನಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮೀಸಲಿರಿಸಿದ ನಿವೇಶನಗಳು ಎಷ್ಟು (ವಿವರವಾದ ಮಾಹಿತಿ ನೀಡುವುದು) ಜೆಡಚಣ ಕೃಷಿ ಉಪ-ಮಾರುಕಟ್ಟೆ "ಪ್ರಾಂಗಣದಲ್ಲಿ ನಿವೇಶನ ಹಂಚಿಕೆಯನ್ನು ಅಗತ್ಯಕ್ಕೆ ಅನುಗುಣವಾಗಿ ಹಂಚಿಕೆ ಮಾಡುವ ಸಂದರ್ಭದಲ್ಲಿ ಆಸ್ತಿ ಹಂಚಿಕೆ ನಿಯಮ-2004ರ, ನಿಯಮ-17ರನ್ವಯ ಮೀಸಲಾತಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ಪ್ರಾಂಗಣದಲ್ಲಿ ನಿರ್ಮಿಸಿರುವ ಒಟ್ಟಾರೆ ನಿವೇಶನದ ಸಂಖ್ಯೆಗೆ ಮೀಸಲಾತಿ ಅವಕಾಶವಿಲ್ಲ. ಪ್ರತಿ ಬಾರಿ ಹಂಚಿಕೆ ಪ್ರಕ್ರಿಯೆ ಕೈಗೊಂಡ ವೇಳೆಯಲ್ಲಿ ಮೀಸಲಾತಿ ನೀಡಲು ಅವಕಾಶ ಕಲ್ಪಿಸಿದೆ. 39 ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ಕಳೆದ ಮೂರು ವರ್ಷಗಳಲ್ಲಿ ವಿವಿಧ ಮೂಲಗಳಿಂದ ಸಂಗ್ರಹವಾದ ಮೊತ್ತವೆಷ್ಟು ಇದರಲ್ಲಿ ಕೈಗೊಂಡ ಕಾಮಗಾರಿಗಳಾವುವು? [ಈ ಎ.ಪಿ.ಎಂ.ಸಿ ಕಾಯಿದೆ ಒಬ್ಬ ವರ್ತಕನಿಗೆ ಗಮನಕ್ಕೆ ಬಂದೆದೆ. ಒಂದು ನಿವೇಶನ ಅಥವಾ ಒಂದು ಮ್ಯ ಬೃಗ್ಸಿ ನಿರ್ದೇಶಕರ ಕಛೇರಿ ಪತ್ರ ಮಳಿಗೆಯನ್ನು ಗುತಿಗೆ ಆಧಾರದ ಮೇಲೆ ನ್‌ ೩ ಸಂಖ್ಯೇಕ್ಷಮಾಇ/ ಅಭಿವಿ-3/ ಲೀಷಲ್ಲೆ! 411/ 2020, ನೀಡಬೇಕೆಂಬ ನಿಯಮವಿದರೂ ಸಹ ಕಲ ಈ ದ ದಿನಾಂಕ:10.03.2021 ರಲ್ಲಿ ಸಹಾಯಕ ನಿರ್ದೇಶಕರು ಎರಡರಿಂದ ಮೂರು ನಿವೇಶನ ಮತು ಸ »|ಕ್ಷಷಿ ಮಾರಾಟ ಇಲಾಖೆ ಇವರಿಂದ ವಿವರವಾದ ಮಳಿಗೆಗಳನು ಹಂಚಿಕೆ ಮಾಡಿರುವುದು | ೪ ೩ ವರದಿಯನು, ಕೋರಿದ್ದು, ವರದಿ ಬಂದ ನಂತರ ಸರ್ಕಾರದ ಗಮನಕ್ಕೆ ಬಂದಿದೆಯೇ; ೩ ದ ತ್ರೆ ಪರಿಶೀಲಿಸಿ ನಿಯಮಾನುಸಾರ ಕಮ ಬಂದಿದ್ದಲ್ಲಿ, ನಿಯಮ ಬಾಹಿರವಾಗಿ | ್ಸಾಗು ವದು wl ಹಂಚಿಕೆ ಮಾಡಿದವರ ವಿರುದ್ಧ ಸರ್ಕಾರ ಗೊ ೪ K ಕೈಗೊಂಡ ಕ್ರಮಗಳೇನು ; (ವಿವರವಾದ ಮಾಹಿತಿ ನೀಡುವುದು) | ಉ |]ಚೆಡೆಚೆಣ ಹೊಸ ತಾಲ್ಲೂಕಾಗಿ ಚಡಚಣ ಹೊಸ ತಾಲ್ಲೂಕಾಗಿ ರಚನೆಯಾಗಿರುವುದರಿಂದ ಇಂಡಿ ಕೃಷಿ ರಚನೆಯಾಗಿರುವುದರಿಂದ ಇಂಡಿ ಕೃಷಿ ಉತ್ಪನ್ನ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ಮಾರುಕಟ್ಟೆ ಸಮಿತಿಯಿಂದ ಚಡಚಣ ಉಪ ಚಡಚಣ ಉಪ ಮಾರುಕಟ್ಟೆಯನ್ನು | ಮಾರುಕಟ್ಟೆಯನ್ನು ಬೇರ್ಪಡಿಸಿ ಚಡಚಣದಲ್ಲಿ ಹೊಸ ಬೇರ್ಪಡಿಸಿ ಚಡಚಣದಲ್ಲಿ ಹೊಸ ಕೃಷಿ | ಕೃಷಿ ಉತ್ಪನ್ನ ಮಾರುಕಟ್ಟೆಯಾಗಿ ರಚನೆ ಮಾಡುವ ಉತ್ಪನ್ನ ಮಾರುಕಟ್ಟೆಯಾಗಿ ರಚನೆ | ಕುರಿತು ಯಾವುದೇ ಪ್ರಸ್ತಾವನೆ ಸ್ಟೀಕೃತವಾಗಿರುವುದಿಲ್ಲ. ಮಾಡಲು ರೈತರು ಅಪೇಕ್ಷಿ ವ್ಯಕ್ತಪಡಿಸುತ್ತಿದ್ದು, ಇದಕ್ಕೆ ಸರ್ಕಾರದ ನಿಲುವೇನು ; (ವಿವರವಾದ ಮಾಹಿತಿ ನೀಡುವುದು) ಊ | ಚಡಚಣ ಉಪ್‌`'ಮಾರುಕಟ್ಟೆ' ಹಾಗೂ] ಚಡಚಣ ಉಪೆ-ಮಾರುಕಟ್ಟೆಯಿಂದ ಕಳೆದ ಮೂರು ವರ್ಷಗಳಲ್ಲಿ ವಿವಿಧ ಮೂಲಗಳಿಂದ ಸಂಗ್ರಹವಾದ ಮೊತ್ತದ ವಿವರ ಕ್ರಸಂ ವರ್ಷ ಆದಾಯ | 01 2017-18 | 78, 04,050-00 | 02 2018-19 44,72,375-00 03 2019-20 ಗಣ 51,958-00 | ಚಡಚಣ ಉಪ ಮಾರುಕಟ್ಟೆ ಪ್ರಾಂಗಣದಲ್ಲಿ ಕೈಕೊಂಡ ಅಭಿವೃದ್ದಿ ಕಾಮಗಾರಿಗಳ ವಿವರ. 1) ಚಡಚಣ ಉಪ-ಮಾರುಕಟ್ಟೆ ಪ್ರಾಂಗಣದಲ್ಲಿ ಸಿ.ಸಿ ರಸ್ತೆ ಮತ್ತು ಆರ್‌.ಸಿ.ಸಿ ಚರಂಡಿ ನಿರ್ಮಾಣ. 2) 100 ಮೀಟರ್‌ ಕಂಪೌಂಡ ಗೋಡೆ ನಿರ್ಮಾಣ. 3) ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ. 4) ಶೌಚಾಲಯ ನಿರ್ಮಾಣ. 5) ಆರ್ಜ್‌ಗೇಟ್‌ ನಿರ್ಮಾಣ. ಸಂಖ್ಯೆಸಿಒ 113 ಎಂಆರ್‌ಇ 2021 ನಿ ೧. dorm (ಎಸ್‌.ಟಿ. ಸೋಮಶೇಖರ್‌) ಸಹಕಾರ ಸಚಿವರು ಕರ್ನಾಟಕ ವಿಧಾನ ಸಭೆ 1 ಹುಕ್ಗೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 3103 2. ಸದಸ್ಯರ ಹೆಸರು : ಶ್ರೀ ಬಂಡೆಪ್ಪ ಖಾಶೆಂಪುರ್‌ (ಅದರ್‌ ದಕ್ಷಿಣ) 3. ಉತ್ತರಿಸುವ ದಿನಾಂಕೆ : 19.03.2021 4. ಉತ್ತರಿಸುವ ಸಚಿವರು : ಮಾಸ್ಯ ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವರು ಕ್ರ.ಸಂ ಪ್ರಶ್ನೆ ಉತ್ತರ (ಅ) | ಚೀದರ್‌ ಜಲ್ಲೆಯಲ್ಲರುವ ಕರ್ನಾಟಕ ಕೈಗಾರಿಕಾ ಪ್ರದೇಶಾವೃದ್ಧಿ ಮಂಡಳ ವತಿಯಂದ ಕೈಗಾರಿಕಾ ಪ್ರದೇಶಗಳು ಅದರ ಜಲ್ಲೆಯಲ್ಲರುವ ಕೈಗಾರಿಕಾ ಪ್ರದೇಶಗಳ ವಿವರ ಹಾಗೂ ಯಾವುವು ಹಾಗೂ ಸದರಿ | ವಿಸ್ತೀರ್ಣ ಈ ಕೆಳಕಂಡಂತಿದೆ:- ಕೈಗಾರಿಕಾ ಪ್ರದೇಶಗಳ ಕ್ತ. F Se PS R ಗಾರಿಕಾ ಪ್ರದೇ ವಸಕರ್ನವೆಷ್ಟು; ಸಂ (ಎಕರೆಗಳಲ್ಲ) + 1. | ನೌಲಾದ ೨3.58 2. | ನೌಬಾದ ಆಬೋನಗರ 1ನೇ ಹಂತ || | 288 . | ನೌಬಾದ ಆಟೋನಗರ ೭ನೇ ಹಂತ 4. | ಕೋಲ್ಪಾರ 1ನೇ ಹಂತ 8ಂ9ರ.೨8 5. | ಕೋಲ್ಹಾರ ೭ನೇ ಹಂತ 600.0೦ 6. | ಹುಮನಾಬಾದ್‌ 482.3 7. | ಬಸವಕಲ್ಯಾಣ ಟು 96.56 8. | ಬಸವಕಲ್ಯಾಣ ಆಟೋನಗರ ಹಿಟ್ಟು 2196.ರರ (ಆ) | ಸದರಿ ಕೈಗಾರಿಕಾ ಸದರಿ ಕೈಗಾರಿಕಾ ಪ್ರದೇಶದಲ್ಲ ಒಟ್ಟು 1387 ನಿವೇಶನಗಳನ್ನು ಪ್ರದೇಶಗಳಲ್ಲ ಎಷ್ಟು ಹಂಚಿಕೆ ಮಾಡಲಾಗಿದೆ. ಕ್ಯಾರಿ! ಜೀದರ್‌ ಜಲ್ಲೆ. ಕೊಲ್ಲಾರ ಕೈಗಾರಿಕಾ ಪ್ರದೇಶದ ೭ನೇ ನಿವೇಶನಗಳನ್ನು ಪಂಜಿಕೆ ಹಂತದಣ್ಲ 152.57 ಎಕರೆ ವಿಸ್ತೀರ್ಣದ ಜಮೀನು ಖಾಆ ಉಳದಿದ್ದು, ಮಾಡಲಾಗಿದೆ ಮತ್ತು ಬಾಕಿ | ಈ ಜಮೀನನ್ನು ಈ ಕೆಳಕಂಡ ಉದ್ದೇಶಕ್ಸಾಗಿ ಮೀಸಆಡಲಾಗಿದೆ:- ಇಧುನೆ ನುಖೇಶನಸಸನೆಷ್ಟು: ಕ್ರ. | ಕೈಗಾರಿಕಾ | ವಿಸ್ತೀರ್ಣ ಷರಾ ಸಂ. | ಪ್ರದೇಶ | (ಎಕರೆಗಳಲ್ಲ) (ಮೀಸಅಟ್ಟ ಉದ್ದೇಶ) 1 ಕೋಲ್ಲಾರ | ೮೦.೦೦ ಏರ್‌ಘೋರ್ಸ್‌ 2. |ಕೈಗಾರಿಕಾ [| £0.೦೦ ಅರ್ರಿಕಲ್ಲರಲ್‌ ಇಕ್ಟಿಪ್‌ಮೆಂಟ್ಸ್‌ ಪ್ರದೇಶ ಈ 2k 42.57 ಮಹಿಳಾ ಪಾರ್ಕ್‌ 4. ಹಂತ 10.00 ಆಟೋನಗರ ಡನೇ ಹಂತ ಒಟ್ಟು 152.57 (ಇ) | ಈ ಕೈಗಾರಿಕಾ ಜದರ ಜಲ್ಲೆಯಲ್ಲನ ಕೈಗಾರಿಕಾ ಪ್ರದೇಶಗಳ ನಿವೇಶನಗಳ ಪ್ರದೇಶಗಳಣ್ಲ ಕೈಗಾರಿಕಾ | ದರದ ವಿವರ ಈ ಕೆಳಕಂಡಂತಿದೆ:- ನಿವೇಶನಗಳ ದರ ಎಷ್ಟು» | ಗ್ಞಾ ನಿವೇಶನದ ದರ px ಗಾರಿಕಾ ಪ್ರದೇಶ (ಕೈಗಾರಿಕಾವಾರು ಸಂ ಕೈ ಪ (ರೂ. ಲಕ್ಷಗಳಲ್ಲಿ) ವಿವರವಾದ eed Ooo ಮಾಹಿತಿಯನ್ನು 2. | ನೌಬಾದ ಆಟೋನಗರ 1ನೇ ಹಂತ 80.0೦ ನೀಡುವುದು) 3. | ನೌಬಾದ ಆಟೋನಗರ 2ನೇ ಹಂತ 4. | ಕೋಲ್ಡಾರ 1ನೇ ಹಂತ 37.00 5. | ಕೋಲ್ತಾರ ೭ನೇ ಹಂತ 37.00 6. | ಹುಮನಾಬಾದ್‌ 28.00 7 ಬಸವಕಲ್ಯಾಣ 2ರ.೦೦ [=] ಬಸವಕಲ್ಯಾಣ ಆಟೋನಗರ ಕ ಸಂಖ್ಯೆ: ಸಿಐ ೨೮ ಐಎಪಿ (ಇ) ೭೦೦1 (ಅಗದೀಶ ಶೆಟ್ಟರ) ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚವರು ಕರ್ನಾಟಿಕ ವಿಧಾನ ಸಭೆ ಮಾನ್ಯ ವಿಧಾನ ಸಭೆಯ ಸದಸ್ಯರು ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ ಉತ್ತರಿಸಬೇಕಾದ ದಿನಾಂಕ : ಶ್ರೀ ಬೆಳ್ಳಿಪ್ರುಕಾಶ್‌ :3114 19.03.2021 ಘ್ರ. ಸು೦. ಪ್ರಶ್ನೆ ಉತ್ತರ | ಅ) ಚಿಕೃಮಗಳೂರು ಜಿಲ್ಲೆಯಲ್ಲಿ ಹಾಲು ಒಕ್ಕೂಟ ಇಲ್ಲದೇ ಇರುವುದರಿಂದ ಹೈನುಗಾರಿಕೆ ನಡೆಸುತ್ತಿರುವ ರೈತರಿಗೆ ತೊಂದರೆಯಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಹಾಗಿದ್ದಲ್ಲಿ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಹಾಲು ಒಕ್ಕೂಟಿ ಸ್ಥಾಪನೆ ಮಾಡುವ ಕುರಿತು ಪ್ರಸ್ತಾವನೆ ಸರ್ಕಾರದ ಮುಂದಿದೆಯೇ; ಸರ್ಕಾರದ ಗಮನಕ್ಕೆ ಬಂದಿದೆ. ಸನ್ಮಾನ್ಯ ಮುಖ್ಯಮಂತಿಗಳು ಕರ್ನಾಟಿಕ ಸರ್ಕಾರ ಇವರ ಅಧ್ಯಕ್ಷತೆಯಲ್ಲಿ ದಿನಾಂ೦ಕ:30.08.2019ರಂದು ಸಡೆದ ಸಭೆಯಲ್ಲಿ ಚಿಕ್ಕಮಗಳೂರು ಜಿಲ್ಲೆಗೆ ಪ್ರತ್ಯೇಕವಾಗಿ ಹಾಲು ಒಕ್ಕೂಟ ಸ್ಥಾಪಿಸಬೇಕೆಂಬ ಬೇಡಿಕೆ ಬಗ್ಗೆ ಚರ್ಚಿಸಲಾಗಿದೆ. ಆ) ಈ ಜಿಲ್ಲೆಯಲ್ಲಿ ಹಾಲು ಒಕ್ಕೂಟಿ ಸ್ಥಾಪನೆ ಕುರಿತಂತೆ ಸರ್ಕಾರಕ್ಕಿರುವ ತೊಂದರೆಗಳೇನು; ಸರ್ಕಾರಕ್ಕೆ ಯಾವುದೇ ತೊಂದರೆಗಳಿರುವುದಿಲ್ಲ. ಇ) ಈ) ಈ ಕುರಿತು ಪ್ರಸ್ತಾವನೆ ಹಂತದಲ್ಲಿದೆ; ಯಾವಾಗ ಸ್ಥಾಪನೆ ಮಾಡಲಾಗುವುದು; ಸ್ಥಾಪನೆ ಮಾಡದೇ ಇದಲ್ಲಿ ಕಾರಣಗಳೇನು; (ಪೂರ್ಣ ವಿವರಗಳನ್ನು ನೀಡುವುದು) ಯಾವ] ಚಿಕೃಮಗಳೂರು ಜಿಲ್ಲೆಯಲ್ಲಿ ಹಾಲು ಒಕ್ಕೊಟಿದ ಸ್ಥಾಪನೆಗೆ ಸಖರಾಯ ಪಟ್ಟಿಣದಲ್ಲಿ ತೋಟಗಾರಿಕೆ ಇಲಾಖೆಗೆ ಸೇರಿದ ಸುಮಾರು 30 ಎಕರೆ ಪ್ರದೇಶವನ್ನು ಜಿಕೃಮಗಳೂರು ' ಜಿಲ್ಲಾಡಳಿತದಿಂದ ಗುರುತಿಸಲಾಗಿದೆ. | ಒಕ್ಕೂಟಿದ ಸ್ಥಾಪನೆಗೆ ತಾಂತ್ರಿಕ ಕಾರ್ಯಸಾಧ್ಯತೆಗಳ Wiability) ಬಗ್ಗೆ ವರದಿ ಪಡೆದುಕೊಳ್ಳಲು ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳಿಯ (N೦೦) ನಿವೃತ್ತ ಅಧಿಕಾರಿ ಶ್ರೀಕಂಠಾರಾಧ್ಯ ರವರನ್ನು ನಿಯೋಜಿಸಲಾಗಿದ್ದು, | ವರದಿಯನ್ನು ನಿರೀಕ್ಷಿಸಲಾಗಿದೆ. ಹಾಸನ ಹಾಲು ಒಕ್ಕೂಟಿಕ್ಸ ಯಾವ ಯಾವ ಜಿಲ್ಲೆಗಳು ಸೇರ್ಪಡೆಗೊಂಡಿವೆ; ಪ್ರತಿದಿನ ಸರಾಸರಿ ಎಷ್ಟು ಹಾಲು ಸರಬರಾಜಾಗುತ್ತಿದೆ; ಸರಬರಾಜು ಆದ ಹಾಲು ಮಾರಾಟಕ್ಕಾಗಿ ಪ್ರತಿದಿನ ಸರಾಸರಿ ಎಷ್ಟು ಪೂರೈಕೆಯಾಗುತ್ತಿದೆ; (ಜಿಲ್ಲಾವಾರು ಪೂರ್ಣ ಮಾಹಿತಿ ನೀಡುವುದು) ಹಾಸನ ಸಹಕಾರ ಹಾಲು ಒಕ್ಕೂಟಿವು ಹಾಸನ, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳನ್ನು ಒಳಗೊಂಡಿದೆ. 2020-21ನೇ ಸಾಲಿನ ಫೆಬ್ರವರಿ ಅಂತ್ಯಕ್ಕೆ ಒಕ್ಕೂಟದ ಹಾಲು ಸಂಗ್ರಹಣೆ ಮತ್ತು ಹಾಲು ಮಾರಾಟದ ಜಿಲ್ಲಾವಾರು ವಿವರಗಳು ಈ ಕೆಳಗಿನಂತಿರುತ್ತದೆ. ಕಈ.] ಜಿಲ್ಲೆ ದಿನವಹಿ ಸಂ ಸರಾಸರಿ ಹಾಲು ಶೇಖರಣೆ | (ೆ.ಜಿ.ಗಳಲ್ಲಿ) ದಿನವಹಿ ಸರಾಸರಿ ಹಾಲು ಮಾರಾಟಿ (ಲೀ.ಗಳಲ್ಲಿ) [1 [ಹಾಸನ 836552 58065 j 2 | ಕೊಡಗು 17113 43725 3 | ಚಿಕ್ಕಮಗಳೂರು | 122960 46311 ಒಟ್ಟು 976625 148101 ಹಾಸನ ಹಾಲು ವ್ಯಾಪ್ತಿಯಲ್ಲಿರುವ ಹಾಲು ಮೆತ್ತು ಹಾಲಿನ ಉತ್ಪನ್ನಗಳನ್ನು ಅತೀ ಹೆಚ್ಚು ಮಾರಾಟಿ ಮಾಡಲಾಗುತ್ತಿರುವ ಬಗ್ಗೆ ಜಿಲ್ಲಾ/ವರ್ಷವಾರು ಕಳೆದ ಮೂರು ವರ್ಷಗಳ ಮಾಹಿತಿಯನ್ನು ನೀಡುವುದು? ಒಕ್ಕೂಟಿ ಜಿಲ್ಲೆಗಳಲ್ಲಿ ಕಳೆದ ಮೂರು ವರ್ಷಗಳ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟದ ವಿವರ. ಹಾಸನ ಜಿಲ್ಲೆ: ವಿವರ 2018- | 2019- | 2020-21 19 20 | (ಫೆಬ್ರವರಿ ಅಂತ್ಯಕ್ಕೆ) ಹಾಲು (ದಿನವಹಿ ಲೀ.ಗಳಲ್ಲಿ) 55578 | 57420 | 58065 ಮೊಸರು (ದಿನವಹಿ ಕೆ.ಜಿ.ಗಳಲ್ಲಿ) | 11403 | 12852 | 11696 ಮಜ್ಮಿಗೆ ದಿನವಹಿ ಲೀ.ಗಳಲ್ಲಿ) 1306 | 1205 490 ತುಪ್ಪ (ದಿನವಹಿ ಕೆ.ಜಿ.ಗಳಲ್ಲಿ) 189 237 254 ಪೇಡ (ದಿನವಹಿ ಕೆ.ಜಿ.ಗಳಲ್ಲಿ) 27 2 | 37 ಕೊಡಗು ಜಿಲ್ಲೆ: ವಿವರ 2018- [ 2019- | 2020-21 19 20 | (ಫೆಬ್ರವರಿ ಅಂತ್ಯಕೆ) ಹಾಲು (ದಿನವಹಿ ಲೀ.ಗಳಲ್ಲಿ) 46039 | 45889 | 43725 ಮೊಸರು (ದಿನಜಹಿ ಕೆ.ಜಿ.ಗಳಲ್ಲಿ) ಮಜ್ಜಿಗೆ (ದಿನವಹಿ ಲೀ.ಗಳಲ್ಲಿ) ತುಪ್ಪ (ದಿನವಹಿ ಕೆ.ಜಿ.ಗಳಲ್ಲಿ) 99 124 133 ಪೇಡ (ದಿನವಹಿ ಕೆ.ಜಿ.ಗಳಲ್ಲಿ) 14 15 19 ಚಿಕಮಗಳೂರು ಜಿಲ್ಲೆ: ವಿವರ 2018- | 2019- | 2020-21 ಕಡತ ಸಂಖ್ಯೆ: ಸಿಒ 65 ಸಿಸಿಬಿ 2021 19 20 | (ಫೆಬ್ರವರಿ ಅಂತ್ಯ) ಹಾಲು (ದಿನವಹಿ ಲೀ.ಗಳಲ್ಲಿ) 46761 | 41020 | 46311 ಮೊಸರು (ದಿನವಹಿ ಕೆ.ಜಿ.ಗಳಲ್ಲಿ) | 7437 | 8381 7628 ಮಜ್ಜಿಗೆ ದಿನವಹಿ ಲೀ.ಗಳಲ್ಲಿ) 852 | 786 320 ತುಪ್ಪ (ದಿನವಹಿ ಕೆ.ಜಿ.ಗಳಲ್ಲಿ) 123 | 155 166 ಪೇಡ (ದಿನವಹಿ ಕೆ.ಜಿ.ಗಳಲ್ಲಿ) 18 19 24 ಖನಿ KN $9 PN 7 (ಎಸ್‌. ಟಿ. ಸೋಮಶೇಖರ್‌) ಸಹಕಾರ ಸಜಿವರು. ಕರ್ನಾಟಕ ವಿಧಾನ ಸಚಿ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 3115 ವಿಧಾನ ಸಭೆ ಸದಸ್ಯರ ಹೆಸರು ಶ್ರೀ ಬೆಳ್ಳಿಪ್ರಕಾಶ್‌ (ಕಡೂರು) ಉತ್ತರಿಸಬೇಕಾದ ದಿನಾಂಕ : 19.03.2021 ಉತ್ತರಿಸುವ ಸಚಿವರು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನು ಮಾಪನಶಾಸ್ತ ನ್ಟ ಇಲಾಖಾ ಸಚಿವರು, ಕ್ರ | ಪ್ರಶ್ನೆ ಉತ್ತರ ಸಂ | ಅ | ರಾಜ್ಯದಲ್ಲಿ ಪಡಿತರ ಚೀಟಿಗಳನ್ನು ನಿಯಮಿತವಾಗಿ ಆದ್ಯತೇತರ ಪಡಿತರ ಚೀಟಿಗಳನ್ನು ತಕ್ಷ ಕ್ಷಣವೇ ವಿತರಿಸಲಾಗುತ್ತಿದೆ. | (ರೆಗ್ಯೂಲರ್‌) ವಿತರಣೆ ಮಾಡದೇ ಇರುವುದರಿಂದ | ಆದ್ಯತಾ ಪಡಿತರ ಚೀಟಿಗಳನ್ನು ವಿತರಿಸುವ ಮುನ್ನ ವಾಸಸ್ಥಳ, ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದು | ಅರ್ಹತೆ ಮತ್ತು ನೆ ಜನೆಗಳನ್ನು ಪರಿಸೀಲಿಸುವ ಅವಶ್ಯಕತೆ ಇದೆ. ಸರ್ಕಾರದ ಗಮನಕ್ಕೆ ಬಂದಿದೆಯೇ; ಕೋವಿಡ್‌-19ರ ಹಿನ್ನೆಲೆಯಲ್ಲಿ ಬಯೋಮೆಟ್ರಿಕ್‌ ವ್ಯವನ್ನೆಯನ್ನು ಬಳಸುವುದಕ್ಕೆ ಅಡಚಣೆಯಾದ ಕಾರಣದಿಂದ ಪಡಿತರ ಚೀಟಿಯನ್ನು ಹೊಸದಾಗಿ ನೀಡುವ ಕಾರ್ಯವನ್ನು | ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಆದರೆ ಸಕಾಲ ಯೋಜನೆಯಡಿ ಪಡಿತರ ಚೀಟಿಯನ್ನು ಸದಸ್ಯರ ಸೇರ್ಪಡೆ ಮತ್ತು ತಿದ್ದುಪಡಿ ಮಾಡಲು ಅವಕಾಶ ಕಲ್ಪಿಸಲಾಗಿರುತ್ತದೆ. ಎಲ್ಲಾ | ಅರ್ಹ ಫಲಾನುಭವಿಗಳಿಗೆ '" ಪಡಿತರ ಚೀಟಿಯನ್ನು ಶೀಘುವೇ ವಿತರಿಸಲಾಗುವುದು. - ಆ ಇದರಿಂದಾಗಿ ಅರ್ಹ ಫಲಾನುಭವಿಗಳು ಪಡಿತರ | ಆಸ್ಪತ್ರೆಗಳಲ್ಲಿ ಚಿಕಿತ್ಸೆ ಹಾಗೂ ಮುಂತಾದ ಸೌಲಭ್ಯಗಳಿಂದ ವಂಚಿತರಾಗುತ್ತಿರುವುದನ್ನು ತಡೆಯಲು ಸರ್ಕಾರದ ತೆಗೆದುಕೊಂಡಿರುವ ಕ್ರಮಗಳೇನ ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆಯಿಂದ ಅರ್ಹ ಫಲಾನುಭವಿಗಳಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ವಯ ಆಹಾರಧಾನ್ಯಗಳ ವಿತರಣೆಗಾಗಿ ಮಾತ್ರ ಪಡಿತರ ಚೀಟಿಯನ್ನು ನೀಡಲಾಗುತ್ತಿದೆ, pS) ಅರ್ಹ ರ ಹೊಸದಾಗಿ ಪಡಿತರ ಚೀಟಿಗಳನ್ನು ವಿತರಣೆ ಮಾಡಲು ಸಕಾರದ ಕಾಲಮಿತಿಯೇನಾದರೂ ನಿಗದಿಪಡಿಸಿದೆಯೇ; ಹಾಗಿದ್ದಲ್ಲಿ, ಯಾವಾಗ ವಿತರಣೆ | ಮಾಡಲಾಗುವುದು; ವಿತರಿಸುವ ಸ್ಥಳ ಪರಿಶೀಲನೆ ಕಾಗಿರುವುದರಿಂದ ಕೊವೀಡ್‌-19 ರ ಹಿನ್ನೆಲೆಯಲ್ಲಿ ಸ್ಥಳಾ ಪರಿಶೀಲನಾ ಕಾರ್ಯವನ್ನು ಕೈಗೊಳ್ಳಬೇಕಾಗಿರುವ ಕಾರಣ ಪಡಿತರ ಚೀಟಿ ವಿತರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ki | ಬಿಪಿಎಲ್‌, ಎಪಿಎಲ್‌ ಹಾಗೂ ಅಂತ್ಯೋದಯ ಪಡಿತರ ಚೀಟಿಗಳಿಗೆ ಅರ್ಜಿ ಸಲ್ಲಿಸಿದ್ದವರ ಸಂಖ್ಯೆ ಫಲಾನುಭವಿಗಳಿಗೆ ಪಡಿತರ po ಎಷ್ಟು ಎಷ್ಟು ಚೀಟಿಗಳನ್ನು ವಿತರಣೆ ಮಾಡಲಾಗಿದೆ; ವಿತರಣೆ ಬಾಕಿ ಎಷ್ಟಿದೆ; ಬಾಕಿ ಇರಲು ಕಾರಣಗಳೇನು? (ಪೂರ್ಣ ಏವರ ನೀಡುವುದು) | | ಕಡೂರು ವಿಧಾನ ಸಭಾ ಕ್ಷೇತ್ರದಲ್ಲಿ ಹೊಸದಾಗಿ | 4 ಕಡೂರು ವಿಧಾನ ಸಭಾ ಕ್ಷೇತ್ರದಲ್ಲಿ 2019-20 ಹಾಗೂ 2020- 21ನೇ ಸಾಲಿನಲ್ಲಿ ಈ ಕೆಳಕಂಡಂತೆ ಹೊಸ ಆದ್ಯತಾ/ಆದ್ಯತೇತರ ಪಡಿತರ ಚೀಟಿ ಕೋರಿ ಅರ್ಜಿ ಸಲ್ಲಿಕೆ/ವಿತರಣೆ!ಬಾಕಿ ಇರುತ್ತದೆ. ವರ್ಗ 2019-20ನೇ ಪತರ್‌ ಮಾ ಸಾಲಿನಲ್ಲಿ ಸಲ್ಲಿಸಿದ ಅರ್ಜಿಗಳು 145 $55 286 FI 236 374 1955 IK 1095 ಕರ 2020-2ಣೇ ವಿತರಣೆ ಬಾಕ ಸಾಲಿನಲ್ಲಿ ಸಲ್ಲಿಸಿದ ಅರ್ಜಿಗಳು 385 0 385 35 0 32 420, 0 420 | ಆದ್ಯತೇತರ ಪಡಿತರ ಚೀಟಿಗಳನ್ನು ತಕ್ಷಣವೇ ವಿತರಿಸಲಾಗುತ್ತಿದೆ. ಆದ್ಯತಾ ಪಡಿತರ ಚೀಟಿಗಳನ್ನು ವಿತರಿಸುವ ಸ್ಥಳ ಪರಿಶೀಲನೆ ನಡೆಸಬೇಕಾಗಿರುವುದರಿಂದ ಕೊನೀಡ್‌-19 ರ ಹಿನ್ನೆಲೆಯಲ್ಲಿ ಸ್ಥಳಾ ಪರಿಶೀಲನಾ ಕಾರ್ಯವನ್ನು ಕೈಗೊಳ್ಳಬೇಕಾಗಿರುವ ಕಾರಣ ಪಡಿತರ ಚೀಟಿ ವಿತರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಆನಾಸ 121 ಡಿಆರ್‌ಎ 2021 (ಇ-ಆಫೀಸ್‌) ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖಾ ಸಚಿವರು. ಚುಕ್ಕೆ ಗುರುತಿಲದ ಪಶ್ನೆ ಸಂಖೆ 13124 ke ಕಾ ವ Fs) ಸದಸ್ಕರ ಹೆಸರು | ಶೀ ಖಾದರ್‌ ಯು.ಟಿ ಉತರಿಸಬೇಕಾದ ದಿನಾಂಕ 19.03.2021. ಕ್ರಸಂ. ಪ್ರಶ್ನೆಗಳು ಉತ್ತರ ಅ) | ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳು | ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನಧಿಕೃತ ಮರಳು ಗಣಿಗಾರಿಕೆ / ಅಕ್ರಮ ಸಾಗಾಟ ತಡೆಗೆ ಸರ್ಕಾರ ಕೈಗೊಂಡ ಕ್ರಮಗಳೇನು? ಸಾಗಾಣಿಕೆ ಚಟುವಟಿಕೆಗಳನ್ನು ತಡೆಗಟ್ಟಲು ಸರ್ಕಾರವು ಈ ಕೆಳಕಂಡ ಕ್ರಮಗಳನ್ನು ಕೈಗೊಂಡಿರುತ್ತದೆ: ಅನಧಿಕೃತ ಮರಳು ಗಣಿಗಾರಿಕೆ ಚಟುವಟಿಕೆಗಳನ್ನು ತಡೆಗಟ್ಟಲು ಜಿಲ್ಲಾ ಮರಳು ಸಮಿತಿ ಹಾಗೂ ತಾಲ್ಲೂಕು ಮರಳು ಸಮಿತಿಯನ್ನು ರಚಿಸಲಾಗಿರುತ್ತದೆ. ಮೇಲ್ಕಂಡ ಸಮಿತಿಯಲ್ಲಿ ಕಂದಾಯ, ಪೊಲೀಸ್‌, ಅರಣ್ಯ, ಲೋಕೋಪಯೋಗಿ, ಜಿಲ್ಲಾ ಪಂಚಾಯತ್‌, ಗಣಿ ಮತ್ತು ಭೂವಿಜ್ಞಾನ ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ಸದಸ್ಯರುಗಳಾಗಿರುತ್ತಾರೆ. ಸದರಿ ಇಲಾಖೆಗಳ ಅಧಿಕಾರಿಗಳಿಗೆ . ಅನಧಿಕೃತ ಮರಳು ಗಣಿಗಾರಿಕೆ ಚಟುವಟಿಕೆಗಳನ್ನು ತಡೆಯಲು ಗಣಿ ಮತ್ತು ಖನಿಜ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ, 1957ರ ಕಲಂ 4(1), 4(1-A), 21 ಮತ್ತು 22 ರಡಿ ಯಲ್ಲಿ ಹಾಗೂ ಕರ್ನಾಟಕ ಉಪ ಖನಿಜ (ತಿದ್ದುಪಡಿ) ರಿಯಾಯಿತಿ ನಿಯಮಾವಳಿ 1994ರ ನಿಯಮ 31°-R್ಣ ರ ಉಪ ನಿಯಮ 13 ರಡಿಯಲ್ಲಿ ಸಂಬಂಧಪಟ್ಟ ಪೊಲೀಸ್‌ ಠಾಣೆಗಳಲ್ಲಿ ಹಾಗೂ ನ್ಯಾಯಾಲಯಗಳಲ್ಲಿ ಮೊಕದ್ದಮೆ ದಾಖಲಿಸಲು ಅಧಿಕಾರ ಪ್ರಶ್ಯಾಯೋಜಿಸಲಾಗಿರುತ್ತದೆ. ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಅನಧಿಕೃತ ಮರಳು ಗಣಿಗಾರಿಕೆ / ಸಾಗಾಣಿಕೆಯನ್ನು ನಿಯಂತ್ರಿಸಲು ಜಿಲ್ಲಾ ಮರಳು ಸಮಿತಿಯಿಂದ ತಾಲ್ಲೂಕುವಾರು ಚಾಲಿತ ದಳದ ರಚಿಸಿಕೊಂಡು ಅನಧಿಕೃತ ಮರಳು ಗಣಿಗಾರಿಕೆ / ಸಾಗಾಣಿಕೆಯನ್ನು ನಿಯಂತ್ರಿಸಲಾಗುತ್ತಿದೆ. ತಂಡವನ್ನು «| ಣ ಕನ್ನಡ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಅನಧಿಕ್ಷತ ಮರಳು ಗಣಿಗಾರಿಕೆ / ಚಟುವಟಿಕೆಗಳಡಿ ಸಂಗ್ರಹಿಸಲಾದ ದಂಡದ ಮೊತ್ತ ಹಾಗೂ ಮೊಕದ್ದಮೆಗಳ ವಿವರಗಳು ಈ ಸಾಗಾಣಿಕೆ ದಾಖಲಿಸಲಾದ ಕೆಳಕಂಡಂತಿವೆ. (ರೂ. ಲಕ್ಷಗಳಲ್ಲಿ) ಅನಧಿಕೃತ ಮರಳು ಗಣಿಗಾರಿಕೆ / ಸಾಗಾಣಿಕೆ ವರ್ಷ ಪತ್ತೆ ಹಚ್ಚಿದ ವಸೂಲಾದ ದಾಖಲಿಸಿದ ಪ್ರಕರಣಗಳ | ದಂಡದ | ಮೊಕದ್ದಮೆಗಳ ಸಂಖ್ಯೆ ಮೊತ್ತ ಸಂಖ್ಯೆ 2018-19 182 37.6 130 2019-20 144 9.66 127 2020-21 (ಜನವರಿ- 29 44.21 268 2021ರ ಅಂತ್ಯಕ್ಕೆ ಒಟ್ಟು | 355 9147 | S25 ee ; ಸಂಖ್ಯೆ ಸಿಐ 202 ಎಂಎಂಎನ್‌ 2021 ಮ ರಾಣಿ) ಗಣಿ ಮತ್ತು ಭೂವಿಜ್ಞಾನ ಸಚಿವರು. ಕರ್ನಾಟಕ ವಿಧಾನಸಭೆ 3126 ಶ್ರೀ ಖಾದರ್‌ ಯು.ಟಿ (ಮಂಗಳೊರು) | 19-03-2021 [ಪಾರಾ ವಪ್ತ್ರ ಸಕ ಸಚವರು ಸಸ ಪಶ್ನೆ ಪತರ ಅ) |ನೆಗರ ಮತ್ತು "ಪಟ್ಟಣಗಳನ್ನು ಸ್ವಚ್ಛವಾಗಿಡಲು ಶ್ರಮಿಸುತ್ತಿರುವ ಪೌರ ಕಾರ್ಮಿಕರ ಸೇವಾ ಭದ್ರತೆ, ವೇತನ ಹಾಗೂ ಅವರಿಗೆ ವಸತಿ ಒದಗಿಸುವ ವಿಚಾರದಲ್ಲಿ ಸರ್ಕಾರ ಯಾವ ಕ್ರಮಗಳನ್ನು ಕೈಗೊಂಡಿದೆ? ಪೌರಕಾರ್ಮಿಕರ``ಸೇವಾ``ಭದ್ರತೆ `` ಷೇತನ್‌`ಹಾಗೂ ಅವರಿಗೆ ವಸತಿ ಒದಗಿಸುವ ವಿಚಾರದಲ್ಲಿ ಸರ್ಕಾರದ ಹಂತದಲ್ಲಿ ತೆಗೆದುಕೊಂಡಿರುವ ಕ್ರಮಗಳು ಕೆಳಕಂಡಂತಿರುತ್ತದೆ. ಸೇವಾ ಭದ್ರತೆ ಹಾಗೂ ವೇತನ: ಖಾಯಂ ಪೌರಸೇವಾ ನೌಕರರಿಗೆ ನೀಡುವಂತಹ ಎಲ್ಲಾ ಸೇವಾ ಸವಲತ್ತುಗಳನ್ನು ಖಾಯಂ ಪೌರಕಾರ್ಮಿಕರಿಗೂ ನೀಡಲಾಗುತ್ತಿದೆ, ಪೌರಕಾರ್ಮಿಕರಿಗೆ 21 ದಿನಗಳ ವಿಶೇಷ ಭತ್ಯೆ ಹಾಗೂ ಸರ್ಕಾರದ ಆದೇಶ ಸಂಖ್ಯೆ; 126 ಟಿಎಂಎಸ್‌ 2016 ದಿನಾಂಕ: 04.12.2017ರಲ್ಲಿ ಪೌರಕಾರ್ಮಿಕರನ್ನು ಒಂದು ಬಾರಿಗೆ ವಿಶೇಷ ನೇಮಕಾತಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿರುತ್ತದೆ. ಸರ್ಕಾರದ ಆದೇಶ ಸಂಖ್ಯೆ ನಅಇ 126 ಟಿಎ೦ಎಸ್‌ 2016, ದಿನಾಂಕ: 07.8.2017 ರಲ್ಲಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ 700 ಜನಸಂಖ್ಯೆಗೆ ಒಬ್ಬ ಪೌರಕಾರ್ಮಿಕರಂತೆ ನಿಗದಿಪಡಿಸಲಾಗಿದ್ದು, ಹೊರಗುತ್ತಿಗೆ ನೀಡುವುದನ್ನು ಸ್ಥಗಿತಗೊಳಿಸಿ ಸ್ಥಳೀಯ ಸಂಸ್ಥೆಗಳಿಂದ ನೇರವಾಗಿ ಸಂಭಾವನೆಯನ್ನು ನೀಡಲು ಆದೇಶಿಸಲಾಗಿರುತ್ತದೆ. ಖಾಯಂ ಪೌರಸೇವಾ ನೌಕರರಿಗೆ ಸರ್ಕಾರದ ಆದೇಶಾನುಸಾರ ಕಾಲಕಾಲಕ್ಕನುಗುಣವಾಗಿ ಹಾಗೂ ವೇತನ ಆಯೋಗದ ಆದೇಶದಂತೆ ಬದಲಾಗುವ ವೇತನದಂತೆಯೇ ಖಾಯಂ ಪೌರಕಾರ್ಮಿಕರಿಗೂ ಸಹ ವೇತನ ಪಾವತಿಸಲಾಗುತ್ತಿದೆ. ಹಾಗೂ ನೇರ ಪಾವತಿ (ಹೊರಗುತ್ತಿಗೆ ಹಾಗೂ ಗುತ್ತಿಗೆ ಪೌರಕಾರ್ಮಿಕರಿಗೆ ಕಾರ್ಮಿಕ ಇಲಾಖೆಯು ನಿಗದಿಪಡಿಸಿರುವ ಕನಿಷ್ಟ ವೇತನದ ಪ್ರಕಾರ ನಗರಸಭೆ ಗೇಡ್‌-1 ರೂ.15343/- ನಗರಸಭಿ ಗೇಡ್‌-2 ರೊ.4953/ ಪುರಸಭೆ ಮತ್ತು ಪಟ್ಟಣ ಪಂಚಾಯಿತಿ ರೂ.14563/-ವೇತನ ನೀಡಲಾಗುತ್ತಿದ್ದು ESI « PF ಸೌಲಭ್ಯವನ್ನು ಕಲ್ಲಿಸಲಾಗಿರುತ್ತದೆ. ಪೌರಕಾರ್ಮಿಕರ ವಸತಿ ಯೋಜನೆ ರಾಜದ ನಗರ ಸ್ಥಳೀಯ ಸಂಸ್ಥೆಗಳ ಅನೈರ್ಮಲ್ಯ ವಾತಾವರಣದಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿರುವ ವಸತಿ ರಹಿತ ಖಾಯಂ ಪೌರಕಾರ್ಮಿಕರು, ಲೋಡರ್‌, ಯು.ಜಿ.ಡಿ ಹೆಲ್ಪರ್‌ ಹಾಗೂ ಕ್ಷೀನರ್‌ ಗಳಿಗೆ ವಸತಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ “ಹೌರಕಾರ್ಮಿಕರ ಗೃಹಭಾಗ್ಯ ಯೋಜನೆ” ಯನ್ನು 2014-15 ರಿಂದ ಜಾರಿಗೊಳಿಸಲಾಗಿರುತ್ತದೆ. ಅರ್ಹ ಫಲಾನುಭವಿಗಳು ಸ್ವಂತ ನಿವೇಶನ ಹೊಂದಿದ್ದಲ್ಲಿ (ಬಿ.ಎಲ್‌.ಸಿ) ಮಾದರಿಯಡಿ ಅಥವಾ ನಿವೇಶನ ರಹಿತರಿಗೆ ನಗರ ಸ್ಥಳೀಯ ಸಂಸ್ಥೆಯ ಜಾಗದಲ್ಲಿ ವಸತಿ ಸಮುಚ್ಛಯ (ಎ.ಎಚ್‌.ಪಿ) ಮಾದರಿಯಡಿ ವಸತಿ ಸೌಲಭ್ಯ ಕಲ್ಲಿಸಲಾಗುತ್ತಿದೆ. ಪ್ರತಿ ಘಟಕಕ್ಕೆ ವೆಚ್ಚ ರೂ.7.50 ಲಕ್ಷಗಳಿದ್ದು, ಇದರಲ್ಲಿ ರಾಜ್ಯದ ಸಹಾಯ ಧನ ರೂ.6.00 ಲಕ್ಷಗಳು ಮತ್ತು ಕೇಂದ್ರ ಸರ್ಕಾರದ PMAY ಯೋಜನೆಯಿಂದ) ಬ್ಯಾಂಕ್‌ ಸಾಲ ಫಲಾನುಭವಿಗಳಿಂದ ರೂ.1.50 ಲಕ್ಷಗಳನ್ನು ಭರಿಸಲಾಗುತ್ತಿದೆ. ಯೋಜನೆಯಡಿ ಈವರೆಗೆ 4918 ಫಲಾನುಭವಿಗಳನ್ನು (2929 ಎ.ಎಚ್‌.ಪಿ ಮತ್ತು 1989 ಮಾಡಲಾಗಿರುತ್ತದೆ. ಬಿ.ಎಲ್‌.ಸಿ) ಸಂಖ್ಯೆ: ನಅಇ 48 ಜಿಇಎಲ್‌ 2021 1 (ಎನ್‌.ನಾಗರಾಜಿ, ಎಂ.ಔನೆ) " ಪೌರಾಡಳಿತ ಮತ್ತು ಸಕ್ಕರೆ ಸಚಿವರು ಕರ್ನಾಟಕ ನ ಸ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 3127 ಉತ್ತರಿಸುವವರು ಉತ್ತರಿಸಬೇಕಾದ ದಿನಾಂಕ ಸರು : ಶ್ರೀ ಖಾದರ್‌ ಯು.ಟಿ (ಮಂಗಳೂರು) ಮಾನ್ಯ ಸಣ್ಣ ಕೈಗಾರಿಕೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಸಚಿವರು 19.03.2021 FT ತ್ರ £} ಉತರ ಅ) ಕೈಗಾಕಕಾ ಕ್ಷತ್ರದ ಚಳವಣಗೆಗ] ಹಾಗೂ ಕೈಗಾರಿಕೆಗಳಲ್ಲಿ ಹೆಚ್ಚು ಮಂದಿಗೆ ಉದ್ಯೋಗಾವಕಾಶ ಕಲ್ಪಿಸಲು ಸರ್ಕಾರವು ಯಾವ ಕ್ರಮಗಳನ್ನು ಕೈಗೊಂಡಿದೆ? ಕಾರಾ ತ್ರ ಪನವನಗ ಹಾಗಾ ್ಯನರಾಗಳನ್ಸ ಷ್ಣ ಮರದ ಉದ್ಯೋಗಾವಕಾಶ ಕಲ್ಪಿಸಲು ಸರ್ಕಾರವು ಈ ಕೆಳಗಿನ ಯೋಜನೆಗಳನ್ನು ರೂಪಿಸಿ ಅನುಷ್ಟಾನಗೊಳಿಸಲು ಜಾರಿಗೆ ತಂದಿರುತ್ತದೆ: 1. ಕೇಂದ್ರ ಸರ್ಕಾರದ ಪ್ರಧಾನಮಂತ್ರಿಗಳ ಉದ್ಯೋಗ ಸೃಜನ ಯೋಜನೆಯಡಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಗರಿಷ್ಟ ಸಾಲ ರೂ.25.00 ಲಕ್ಷಗಳವರೆಗೆ ಬ್ಯಾಂಕ್‌ಗಳ ಮೂಲಕ ಸಾಲ ಸೌಲಭ್ಯ ಒದಗಿಸಿ ಸಣ್ಣ ಉದ್ಯಮಗಳನ್ನು ಸ್ಥಾಪಿಸಿ ಸ್ವಯಂ ಉದ್ಯೋಗ ಕೈಗೊಳ್ಳಲು ಅನುಕೂಲ ಒದಗಿಸಲಾಗುವುದು ಹಾಗೂ ಯೋಜನಾ ವೆಚ್ಚದ ಮೇಲೆ ಶೇ.15 ರಿಂದ ಶೇ.35 ರವರೆಗೆ ಗರಿಷ್ಟ ರೂ375 ಲಕ್ಷದಿಂದ ರೂ.875 ಲಕ್ಷದವರೆಗೆ ಸಹಾಯಧನ ನೀಡಲಾಗುತ್ತಿದೆ. ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಮೂಲಕ ಸೂಕ್ಷ್ಮ ಮತ್ತು ಸಣ್ಣಿ ಕೈಗಾರಿಕೆಗಳು ಸ್ಥಾಪಿಸಲು ರೂ.5.00 ಕೋಟಿಗಳವರೆಗೆ ಸಾಲ ಪಡೆದು ನಿಗದಿತ ಸಮಯದಲ್ಲಿ ಮರುಪಾವತಿ ಮಾಡಿದ ಅತಿ ಸಣ್ಣ ಮತ್ತು ಸಣ್ಣ ಕೈಗಾರಿಕಾ ಘಟಕಗಳಿಗೆ 5 ವರ್ಷಗಳ ಅವಧಿಗೆ ಶೇ6 ರಂತೆ ಬಡ್ಡಿ ಸಹಾಯಧನ ನೀಡಲಾಗುವುದು. ಪರಿಶಿಷ್ಟ ಜಾತಿಯ ಮತ್ತು ಪರಿಶಿಷ್ಟ ಪಂಗಡದ ಉದ್ಯಮಶೀಲರಿಗೆ ವಿಶೇಷ ಘಟಕ ಉಪಯೋಜನೆ ಮತ್ತು ಗಿರಿಜನ ಉಪಯೋಜನೆಯಡಿಯಲ್ಲಿ ಶೇ.75 ರಿಯಾಯಿತಿ ದರದಲ್ಲಿ ಕೈಗಾರಿಕಾ ನಿವೇಶನಗಳನ್ನು (ಗರಿಷ್ಟ 2 ಎಕರೆ) ಮತ್ತು ಕೈಗಾರಿಕಾ ಶೆಡ್‌ಗಳನ್ನು ನೀಡಲಾಗುತ್ತಿದೆ. ಪರಿಶಿಷ್ಟ ಜಾತಿಯ ಮತ್ತು ಪರಿಶಿಷ್ಟ ಪಂಗಡದ ಉದ್ಯಮಶೀಲರಿಗೆ ವಿಶೇಷ ಘಟಕ ಉಪಯೋಜನೆ ಮತ್ತು ಗಿರಿಜನ ಉಪ ಯೋಜನೆ ಯಡಿಯಲ್ಲಿ ಸ್ವಯಂ ಉದ್ಯೋಗ ಕೈಗೊಳ್ಳಲು ಗರಿಷ್ಠ ರೂ.10.00 ಲಕ್ಷ ಯೋಜನಾ ವೆಚ್ಚದ ಮೇಲೆ ಶೇ.60 ರಷ್ಟು ಗರಿಷ್ಟ ರೂ.5.00 ಲಕ್ಷ ಸಹಾಯಧನ ನೀಡಲಾಗುತ್ತಿದೆ. ಪರಿಶಿಷ್ಟ ಜಾತಿಯ ಮತ್ತು ಪರಿಶಿಷ್ಠ ಪಂಗಡದ ಮೊದಲ ಪೀಳಿಗೆಯ ಉದ್ಯಮಿದಾರರು ಬ್ಯಾಂಕ್‌/ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದು ಸ್ಥಾಪಿಸುವ ಹೊಸ ಘಟಕಗಳಿಗೆ ಗರಿಷ್ಟ ರೂ.200 ಕೋಟಿ ಯೋಜನಾ ವೆಚ್ಚದಲ್ಲಿ The Debt Equity Ratio 21 ಪ್ರಕಾರ (23 ರಷ್ಟು ಬ್ಯಾಂಕ್‌/ ಹಣಕಾಸು ಸಂಸ್ಥೆಗಳಿಂದ ಸಾಲ ಮತ್ತು 13 ಪ್ರವರ್ತಕರ ಬಂಡವಾಳ) ಘಟಕಕ್ಕೆ ಪ್ರವರ್ತಕ ಬಂಡವಾಳ ಹೂಡಿಕೆಯ 1/3 ರಲ್ಲಿ ಶೇ.50 ರಷ್ಟು ಬಡ್ಡಿರಹಿತ ಗರಿಷ್ಟ ರೂ.33.00 ಲಕ್ಷ ಸಾಫ್ಟ್‌ ಸೀಡ್‌ ಕ್ಯಾಪಿಟಲ್‌ ಆರ್ಥಿಕ ಸಹಾಯ ನೀಡಲಾಗುತ್ತಿದೆ. ಹೊಸ ಕೈಗಾರಿಕಾ ನೀತಿ 2020-25 ರನ್ವಯ ಈ ಕೆಳಗಿನ ಸಹಾಯಧನವನ್ನು ಹೊಸದಾಗಿ ಬಂಡವಾಳ ಹೂಡಿರುವ/ ವಿಸ್ತರಣೆ/ ವೈರುದ್ಧೀಕರಣ/ ಆಧುನೀಕರಣ ಕಾರ್ಯಕ್ರಮ ಕೈಗೊಂಡಿರುವ ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ನೀಡಲಾಗಿರುತ್ತದೆ: ಬಂಡವಾಳ ಹೂಡಿಕೆ ಸಹಾಯಧನ ಮುದ್ರಾಂಕ ಶುಲ್ಕ ವಿನಾಯಿತಿ ನೋಂದಣಿ ಶುಲ್ಕ ರಿಯಾಯಿತಿ ಪ್ರಮಾಣಪತ್ರ ಭೂಪರಿವರ್ತನಾ ಶುಲ್ಕ ಮರುಪಾವತಿ ಸಹಾಯಧನ ವಿದ್ಧುತ್‌ ಸಹಾಯಧನ ತ್ಯಾಜ್ಯನೀರು ಸಂಸ್ಕರಣಾ ಘಟಕ ಸ್ಥಾಪನೆ ಸಹಾಯಧನ ವಿದ್ಯುತ್‌ ತೆರಿಗೆ ವಿನಾಯಿತಿ ಪ್ರಮಾಣಪತ್ರ ರಫ್ತು ಕೈಗಾರಿಕೆಗಳಿಗೆ ಪ್ರೋತ್ಸಾಹ ತಾಂತ್ರಿಕ ಉನ್ನತೀಕರಣ, ಗುಣಮಟ್ಟ ಪ್ರಮಾಣ ಪತ್ರ ಸಹಾಯಧನ 10. ಮಳೆ ನೀರುಕೊಯ್ದು 1 ಸಂರಕ್ಷಣೆ ಇನಾಯಧನ 1. ತಂತ್ರ ತ್ರಜ್ಞಾನ ಉನ್ನತೀಕರಣಕ್ಕೆ ಬಡ್ಡಿ ಸಹಾಯಧನ, ppAANMAYNr ಕುಶಲಕರ್ಮಿಗಳಿಗೆ ಇರುವ ಯೋಜನೆಗಳು: 1 2 8. ಕುಶಲಕರ್ಮಿಗಳಿಗೆ ಶೇ.4 ಬಡ್ಡಿದರದಲ್ಲಿ ಅವಧಿ ಸಾಲ (ಟರ್ಮ್‌ ಲೋನ್‌) ಮತ್ತು ದುಡಿಮೆ ಬಂಡವಾಳ ಸಾಲ, ಕುಶಲಕರ್ಮಿಗಳ ಕರಕುಶಲ ವಸ್ತುಗಳ ವಹಿವಾಟನ ಮೇಲೆ ಶೇ.10 ರಷ್ಟು ಮಾರುಕಟ್ಟೆ ಅಭಿವೃದ್ಧಿ ನೆರವು (ಎಂಡಿಎ) . ಕರಕುಶಲ ಸಂಘಟನೆಗಳಿಗೆ, ಕರಕುಶಲ ಕಾಂಫ್ಲೆಕ್ಸಗಳಿಗೆ ಸಮೂಹ ಮೊದಲಾದವುಗಳಿಗೆ ಯಂತ್ರೋಪಕರಣಗಳು, ಬಿಡಿ ಭಾಗಗಳಿಗೆ ಶೇ.75 ರಷ್ಟು ಅನುದಾನ . ಆಯ್ದ ಅಭ್ಯರ್ಥಿಗಳಿಗೆ ಎನ್‌ಐಡಿ (ರಾಷ್ಟ್ರೀಯ ವಿನ್ಯಾಸ ಸಂಸ್ಥೆ) ಮತ್ತು ಎನ್‌ಐಎಫ್‌ಟಿ (ರಾಷ್ಟ್ರೀಯ ಫ್ಯಾಷನ್‌ ತಂತ್ರಜ್ಞಾನ ಸಂಸ್ಥೆ) ಗಳಲ್ಲಿ ಉಚಿತ ತರಬೇತಿ.(ಅಗತ್ಯಕ್ಕೆ ತಕ್ಕಂತೆ). . ಇ- ಮಾರುಕಟ್ಟೆ ಮತ್ತು ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನಗಳಂತ ಆಧುನಿಕ ಕೌಶಲ್ಯಗಳಲ್ಲಿ ಕುಶಲಕರ್ಮಿಗಳಿಗೆ ತರಬೇತಿ. . ಆಯ್ದ ಕುಶಲಕರ್ಮಿಗಳಿಗೆ ದೇಶದಾದ್ಯಂತ ಅಧ್ಯಯನ ಪ್ರವಾಸ - ಮೆಟ್ರೋ ನಿಲ್ದಾಣ, ವಿಮಾನ ನಿಲ್ದಾಣ, ಬಸ್‌ ನಿಲ್ದಾಣ, ರೈಲ್ವೇ ನಿಲ್ದಾಣ, ಪ್ರಮುಖ ಪಂಚತಾರಾ ಹೊಟೇಲುಗಳಲ್ಲಿ ಮಳಿಗೆ ದರದಲ್ಲಿ ರಿಯಾಯಿತಿ. ಕುಶಲಕರ್ಮಿಗಳು ತಮ್ಮ ಉತ್ಸನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕೆ ವೇದಿಕೆ ರಾಷ್ಟಮಟ್ಟದ ವಾರ್ಷಿಕ ಮೇಳವನ್ನು ಆಯೋಜಿಸುವುದು. ಸಿಐ 49 ಎಸ್‌ಎಸ್‌ಐ 2021 ಸಣ್ಣ ಕೈಗಾರಿಕೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಸಚಿವರು ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ ವಿಧಾನ ಸಭೆ ಸದಸ್ಯರ ಹೆಸರು ಉತ್ತರಿಸಬೇಕಾದ ದಿನಾಂಕ ಕರ್ನಾಟಕ ವಿಧಾನ ಸಭೆ 3131 ಶ್ರೀ ರೇವಣ್ಣ ಹೆಚ್‌.ಡಿ, (ಹೊಳೇನರಸೀಪುರ) 19.03.2021 ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ. ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖಾ ಸಚಿವರು, ಕ್ರ. ಪ್ರಶ್ನೆ ಉತ್ತರ ಸಂ ಅ ಹಾಸನ ಜಿಲ್ಲೆಯ 07 ವಿಧಾನಸಭಾ ಕೇತ್ರ ಧಾನಸಭಾ ನ್ನೀತ್ರ; [ಕಸಂ T7ನಿಧಾನಸಘಾ ಅಂತ್ಯೋದಯ" ಆದ್ಯತಾ ಅದ್ಯತೇತರ ವ್ಯಾಪ್ತಿಯಲ್ಲಿ ಆಹಾರ ಮತ್ತು ನಾಗರಿಕ ಕ್ಷೇತ್ರದ ಹೆಸರು | ಅನ್ನ ಪಡಿತರ | ಪಡಿತರ | ಪಡಿತರ ಸರಬರಾಜು ಇಲಾಖೆಯಿಂದ ಪಡಿತರ ಚೀಟಿಗಳ ಜೀಟಗಳ | ಚೀಟಿಗಳ KI ee ಸಂಖೆ ಸಂಖ್ಯೆ ಸಂಖ್ಯೆ p 4 FN ನನ ಹೇನು ಚೀಟಿಗಳನ್ನು ಪಡೆದಿರುವ ಫಲಾನುಭವಿಗಳ 1353 77167 337 ಸಂಖ್ಯೆ ಎಷ್ಟು; (ವಿಧಾನಸಭಾ ಕ್ಷೇತ್ರವಾರು 3535 68158 745] ~~ ಸಂಪೂರ್ಣ ಮಾಹಿತಿ ನೀಡುವುದು) 3343 ೨8865 4084 3248 ೨9824 45೨4 1908 ೨4785 | 8068 3544 63515 4221 3890 58970 6955 2348ರ T2327 33574 ಆ ಸದರಿ ವಿಧಾನಸಭಾ ಕ್ಷೇತ್ರಗಳ ik MN EEE ವ್ಯಾಪ್ತಿಯಲ್ಲಿ ಪಡಿತರ ಚೀಟಿಗಳನ್ನು ಕೇತದ ಹೆಸರು ಇರುವ ಸಂಖೆ. eA ಬ ಹಂಚಲು ಬಾಕಿ ಇರುವ ಫಲಾನುಭವಿಗಳ 1 | ಅರಕಲಗೊಡೌ್‌" "309 a ss atin 2. ಅರಸಿಕೆರೆ 503 ಸಂಖ್ಯೆ ಎಷ್ಟು; (ವಿಧಾನಸಭಾ ಕ್ಷೇತ್ರವಾರು 3 TEE 5 i ಸಂಪೂರ್ಣ ಮಾಹಿತಿ ನೀಡುವುದು) 4 | ತವಣಚೆಕಗೊೋ4 150] 5.” ಹಾಸನ 730 6. | ಹೊಳೆನರನೀಪೆರ 1373 7. | ಸಕಲೇಶಪುರ 709 ಒಟ್ಟು 3921 ಣ್ಣ ಈ ಪಡಿತರ ಚೀಟಿಗಳನ್ನು ಪಡೆಯಲು ಬಾಕಿ | ಆದ್ಯತೇತರ ಪಡಿತರ ಚೀಟಿಗಳನ್ನು ತಕ್ಷಣವೇ ವಿತರಿಸಲಾಗುತ್ತಿದೆ. ಆದ್ಯತಾ ಇರುವ ಅರ್ಜಿಗಳನ್ನು ಎಷ್ಟು ದಿನಗಳಲ್ಲಿ | ಪಡಿತರ ಚೀಟಿಗಳನ್ನು ವಿತರಿಸುವ ಸ್ಥಳ ಪರಿಶೀಲನೆ ವಿಲೇವಾರಿ ಮಾಡಲಾಗುವುದು; ನಡೆಸಬೇಕಾಗಿರುವುದರಿಂದ ಕೊವೀಡ್‌-19 ರ ಹಿನ್ನೆಲೆಯಲ್ಲಿ ಸ್ಥಳಾ ಪರಿಶೀಲನಾ ಕಾರ್ಯವನ್ನು ಕೈಗೊಳ್ಳಬೇಕಾಗಿರುವ ಕಾರಣ ಪಡಿತರ ಚೀಟಿ ವಿತರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. 3 z [2 Ks (ಸಂಪೂರ್ಣ ಮಾಹಿತಿ ನೀಡುವುದು) ಪಡಿತರ ಚೀಟಿಯನ್ನು ಹಂಚಿಕೆ ಮಾಡಲು ಮಾನದಂಡಗಳೇನು; ಈ ಪ ಚೀಟಿಗಳನ್ನು ಬಾಕಿ ಇರುವ ಪ್ರಕರಣದಲ್ಲಿ ಎಷ್ಟು ದಿನದೊಳಗೆ ವಿತರಿಸಲಾಗುವುದು? ' ಸರ್ಕಾರಿ ಆದೇಶ ಸಂ:ಆನಾಸ 116 ಡಿಆರ್‌ಎ 2015, ಬೆಂಗಳೂರು, ದಿನಾಂಕ-25.03.2017 ಮತ್ತು ಸರ್ಕಾರಿ ಆದೇಶ ಸಂ:ಆನಾಸ 116 ಡಿಆರ್‌ಎ 2015, ಬೆಂಗಳೂರು, ದಿನಾಂಕ:20.05.2017 ರಂತೆ ಕೆಳಕಂಡ ಹೊರಗಿಡುವಿಕೆ ಮಾನದಂಡಗಳ (Exclusion Critea ) ಆಧಾರದ ಮೇಲೆ ಆದ್ಯತಾ (PL) ಪಡಿತರ ಚೀಟಿಗಳನ್ನು ವಿತರಿಸಲಾಗಿದೆ. 1)ಮೇತನವನ್ನು ಗಣನೆಗೆ ತೆಗೆದುಕೊಳ್ಳದೆ ಎಲ್ಲಾ ಖಾಯಂ ನೌಕರರು ಅಂದರೆ, ಸರ್ಕಾರದ ಆಥವಾ ಸರ್ಕಾರದಿಂದ ಅನುದಾನವನ್ನು ಪಡೆಯುತ್ತಿರುವ ಸಂಸ್ಥೆಗಳು ಅಥವಾ ಸರ್ಕಾರಿ ಪ್ರಾಯೋಜಿತ, ಸರ್ಕಾರಿ ಸ್ವಾಮ್ಯದಸಂಸ್ಥೆಗಳು/ಮಂಡಳಿಗಳು!ನಿಗಮಗಳು/ಸ್ವಾಯತ್ತ ಸಂಸ್ಥೆಗಳೂ ಇತ್ಯಾದಿ: ಒಳೆಗೊಂಡಂತೆ ಆದಾಯ ತೆರಿಗೆ/ಸೇವಾ ತೆರಿಗೆ/ಪ್ಯಾಟ್‌/ವೃತಿ ತೆರಿಗೆ ಪಾವತಿಸುವ ಎಲ್ಲಾ ಕುಟುಂಬಗಳು, 2. ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್‌ ಒಣಭೂಮಿ ಅಥವಾ ತತ್ಸಮಾನ ನೀರಾವರಿ ಭೂಮಿ ಹೊಂದಿರುವ ಕುಟುಂಬಗಳು ಅಥವಾ ಗ್ರಾಮೀಣ ಪ್ರದೇಶವನ್ನು ಹೊರತುಪಡಿಸಿ ನಗರ ಪ್ರದೇಶಗಳಲ್ಲಿ 1000 ಚದರ ಅಡಿಗಿಂತಲೂ ಹೆಚ್ಚಿನ ವಿಸ್ತೀರ್ಣದ ಪಕ್ಕಾ ಮನೆಯನ್ನು ಸ್ವಂತವಾಗಿ ಹೊಂದಿರುವ ಕುಟುಂಬಗಳು. 3. ಜೀಪನೋಪಾಯಕ್ಕಾಗಿ ಸ್ವತಃ ಓಡಿಸುವ ಒಂದು ವಾಣಿಜ್ಯ ವಾಹನವನ್ನು ಅಂದರೆ ಟ್ರಾಕ್ಟರ್‌, ಮ್ಯಾಕ್ಸಿಕ್ಯಾಬ್‌ ಟ್ಯಾಕ್ಸಿ ಇತ್ಯಾದಿಗಳನ್ನು ಹೊಂದಿದ ಕುಟುಂಬವನ್ನು ಹೊರತುಪಡಿಸಿ, ನಾಲ್ಕು ಚಕ್ರದ ವಾಹನಗಳನ್ನು ಹೊಂದಿರುವ ಎಲ್ಲಾ ಕುಟುಂಬಗಳು. 4. ಕುಟುಂಬದ ವಾರ್ಷಿಕ ಆದಾಯವು ರೂ.1.20 ಲಕ್ಷಗಳಿಗಿಂತ ಹೆಚ್ಚು ಇರುವ ಕುಟುಂಬಗಳು. ಆದ್ಯತೇತರ ಪಡಿತರ ಚೀಟಿಗಳನ್ನು ತಕ್ಷಣವೇ ವಿತರಿಸಲಾಗುತ್ತಿದೆ. ಆದ್ಯತಾ ಪಡಿತರ ಚೀಟಿಗಳನ್ನು ವಿತರಿಸುವ ಸ್ಥಳ ಪರಿಶೀಲನೆ ನಡೆಸಬೇಕಾಗಿರುವುದರಿಂದ ಕೊವೀಡ್‌-19 ರ ಹಿನ್ನೆಲೆಯಲ್ಲಿ ಸ್ಥಳಾ ಪರಿಶೀಲನಾ ಕಾರ್ಯವನ್ನು ಕೈಗೊಳ್ಳಬೇಕಾಗಿರುವ ಕಾರಣ ಪಡಿತರ ಚೀಟಿ ವಿತರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಆನಾಸ 125ಡಿಆರ್‌ಎ 2021 (ಇ-ಆಫೀಸ್‌) ಆಹಾರ, ನಾಗರಿಕ ಸರಿ ಗ್ರಾಹಕರ ವ್ಯವೆಹಾರಗಳ ಹಾಗೂ pa ಕಾನೂನು ಮಾಪನಶಾಸ್ತ್ರ ಇಲಾಖಾ ಸಚಿವರು. ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ ಸದಸ್ಯರ ಹೆಸರು ಉತ್ತರಿಸುವವರು ಉತ್ತರಿಸುವ ದಿನಾಂಕ ಕರ್ನಾಟಕ ವಿಧಾನಸಭೆ 3160 ಶ್ರೀ ರಘುಪತಿ ಭಟ್‌ ಕೆ. (ಉಡುಪಿ) ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಜಿವರು 19.03.2021 (4 ಉತ್ತರ ಮ 48 | ಬೃಹತ್‌ ಕೈಗಾರಿಕೆಗಳು ಕಂಪನಿಗಳಲ್ಲಿ ಮಾಡಿಕೊಳ್ಳುವಲ್ಲಿ ಇರುವ ನಿಯಮಗಳೇನು (ಸಂಪೂರ್ಣ ವಿವರಗಳನ್ನು ಒದಗಿಸುವುದು); ಮಧ್ಯಮ ಸ್ಥ ಳೀಯರನ್ನು ನೇಮಕಾತಿ ಡಾ: ಸರೋಜಿನಿ ಮಹಿಷಿ ವರದಿಯ ಪ್ರಕಾರ ರಾಜ್ಯದಲ್ಲಿ ಚಾಲ್ತಿಯಲ್ಲಿರುವ 50ಕ್ಕಿಂತ ಹೆಚ್ಚು ಕಾರ್ಮಿಕರುಳ್ಳ ಸಾರ್ವಜನಿಕ ಮತ್ತು ಖಾಸಗಿ ಬೃಹತ್‌, ಮಧ್ಯಮ ಮತ್ತು ಸಣ್ಣ ಕೈಗಾರಿಕಾ ಘಟಕಗಳಲ್ಲಿ ಎ ಮತ್ತು ಬಿ ವರ್ಗಗಳಲ್ಲಿ ಕ್ರಮವಾಗಿ ಶೇ.65 ಮತ್ತು ಶೇ.80 ಹಾಗೂ ಸಿ ಮತ್ತು ಡಿ ವರ್ಗಗಳಲ್ಲಿ ಶೇ.100 ರಷ್ಟು ಕನ್ನಡಿಗರಿಗೆ /ಸ್ಥಳೀಯರಿಗೆ ಉದ್ಯೋಗಾವಕಾಶ ನೀಡಬೇಕಾಗಿರುತ್ತದೆ. ಅಲ್ಲದೇ, ಕೈಗಾರಿಕಾ ನೀತಿ 2014-19 ಮತ್ತು 2020-25 ರನ್ವಯ ಸರ್ಕಾರದಿಂದ ಪ್ರೋತ್ಗಾಹ ಮತ್ತು ರಿಯಾಯಿತಿಗಳನ್ನು ಪಡೆಯುವ ಕೈಗಾರಿಕಾ ಘಟಕಗಳು “ಡಿ” ವರ್ಗದ ಉದ್ಯೋಗಗಳಲ್ಲಿ ಶೇ,100 ರಷ್ಟು ಹಾಗೂ ಘಟಕದ ಒಟ್ಟಾರೆ ಉದ್ಯೋಗಗಳಲ್ಲಿ ಶೇ.70 ರಷ್ಟು ಕನ್ನಡಿಗರಿಗೆ/ ಸ್ಥಳೀಯರಿಗೆ ನೀಡುವ ನಿಬಂಧನೆಯಿದ್ದು, ಅದರಂತೆ ಉದ್ಯೋಗಗಳನ್ನು ನೀಡಿದ ಘಟಕಗಳಿಗೆ ಮಾತ್ರ ಅರ್ಹ ಪ್ರೋತ್ಸಾಹ ಮತ್ತು ರಿಯಾಯಿತಿಗಳನ್ನು ಮಂಜೂರು ಮಾಡಲಾಗುತ್ತಿದೆ. ಉಡುಪಿಯಲ್ಲಿ ಎಷ್ಟು ಕಂಪನಿಗಳು ಕಾರ್ಯಾಚರಿಸುತ್ತಿವೆ; ಎಷ್ಟು ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ; ಸ್ಥಳೀಯರಲ್ಲಿ ಎಷ್ಟು ಮಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ (ವೃಂದವಾರು ಹೆಸರು, ವಿಳಾಸ ಸಹಿತ ಸಂಪೂರ್ಣ ವಿವರಗಳನ್ನು ಒದಗಿಸುವುದು); ಕೈಗಾರಿಕೆಗಳು ಸ್ಥಳೀಯರನ್ನು ನೇಮಕಾತಿ ಮಾಡಿಕೊಳ್ಳುವ ಬಗ್ಗೆ ಸರ್ಕಾರ ಕೈಗೊಂಡ ಕ್ರಮಗಳೇನು? ಉಡುಪಿ ಜಿಲ್ಲೆಯಲ್ಲಿ ಒಟ್ಟು 25 ಬೃಹತ್‌ ಮತ್ತು ಮಧ್ಯಮ ಉದ್ದಿಮೆಗಳು ಕಾರ್ಯನಿರ್ವಹಿಸುತ್ತಿದ್ದು, ಇವುಗಳಲ್ಲಿ ಒಟ್ಟು 7262 ಜನರಿಗೆ ಉದ್ಯೋಗ ನೀಡಿದ್ದು, ಅದರಲ್ಲಿ 6480 ಸ್ಥಳೀಯ ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿರುತ್ತಾರೆ. ಘಟಕವಾರು ಅಂಕಿ ಅಂಶಗಳನ್ನು ಅನುಬಂಧ-1 ರಲ್ಲಿ ನೀಡಿದೆ. ಸಿಐ 116 ಎಸ್‌ಪಿಐ 2021 ಯೌ (ಜಗದೀಶ್‌ ಶೆಟ್ಟರ) ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಜೆವರು ಅನುಬಂಧ - 1 ಒಟ್ಟು ಸ್ಲಳೀಯ ಕ್ರ.ಸಂ ಕೈಗಾರಿಕೆಗಳ ವಿವರ “i ದ್ಯೋಗಿ WN £ ದ್ಯೋಗಿ 1 |ಮೆ: ಕೆಲ್‌ಟಿಕ್‌ ಎರ್ನಾಜೀಸ್‌ ಅ. ವಿಶ್ವನಗರ, ವರಂಗ, 73 73 ಕಾರ್ಕರ i 2 |ಮೆ: ರಾಜ್‌ ಫಿಶ್‌ ಮೀಲ್‌ ೩ ಆಯಿಲ್‌ ಕಂಪೆನಿ, 173 127 ಮಧದ್ದರಾಜ್‌ ರೋಡ್‌, ಮಲ್ವೆ, ಉಡುಪಿ. 3 |ಮೆ: ಗೋವನ್‌ ಫ್ರೆಶ್‌ ಮೆರೈನ್‌ ಎಕ್ಟ್‌ಪೊರ್ಟ್ಸ್‌ ಪ್ರೈವೇಟ್‌ 74 71 ಅಮಿಟೆಡ್‌, ಮಣೂರು, ಕೋಟ, ಉಡುಪಿ 4 | ಮೆ: ಮಸ್ಸಲ್ಪ್ಲ ಇಂಡಿಯಾ ಪ್ಯಾಕೇಜಿಂಗ್‌ ಪ್ರೈವೇಟ್‌ 109 108 ಅಮಿಟಿಡ್‌, ಬೊಮ್ಮರಬೆಟ್ಟು, ಹಿರಿಯಡ್ಡ, ಉಡುಪಿ. 5 |ಮೆ: ಬಾಳಗಾ ಫಿಶ್‌ನೆಟ್ಸ್‌, ಹನುಮಂತನಗರ, ಉಡುಪ 844 639 6 | ಮೆ: ಬೆಲ್‌-ನಿ-ಸೀಲ್‌ ವಾಲ್ವಸ್‌ ಪ್ರೈವೇಟ್‌ ಅಮಿಟೆಡ್‌, ೦೦೦ 2೦೦ ಪುತ್ತೂರು, ಉಡುಪಿ 7 | ಮೆ: ಅಶೋಕ್‌ ಇಂಪೆಕ್ಸ್‌, ಕಾಪು, ಉಡುಪಿ. 16 16 8 |ಮೆ: ಬೋಳ ರಾಘವೇಂದ್ರೆ ಕಾಮತ್‌ & ಸನ್ಸ್‌, ಕಾರ್ಕಳ 580 580 ೨ | ಮೆ: ಸಂಜೀವಿನಿ ಪೈಪ್ಸ್‌ & ಫಿಟ್ಟಂಗ್ಸ್‌ ಪ್ರೈವೇಟಿ ಅಮಿಟಿಡ್‌, 60 5೦ ಕುಂದಾಪುರ 10 | ಮೆ: ಆರ್ಮರ್‌ ಕಾರ್ಟೂನ್ಸ್‌, ಆತ್ರಾಡಿ, ಉಡುಪಿ 76 64 1 | ಮೆ: ಮೆಲ್ಲೆ ಫ್ರೆಶ್‌ ಮರೈನ್‌ ಎಕ್ಟ್‌ಪೋರ್ಟ್ಸ್‌ ಪ್ರೈ ಅ, ಉಡುಪಿ 25೦ 2೦6 12 | ಮೆ: ನಿಶನ್‌ ಫ್ರೇಶ್‌ ಎಕ್ಸ್‌ ಪೋರ್ಟ್‌, ಮಲ್ಪೆ, ಉಡುಪಿ 5೨ ರಂ 13 |ಮೆ: ಟ್ರಷರ್ಸ್‌ ಇಂಡಿಯಾ, ಬಜಾಲ್‌ ಸ್ತೀಸ್‌, ಮಣಿಪಾಲ, 100 ೨೨ ಉಡುಪಿ 14 | ಮೆ: ಮಣಿಪಾಲ ಮೀಡಿಯಾ ೬ ನೆಟ್‌ವರ್ಕ್‌ ಪ್ರೈ ಅ. 68 68 ಮಣಿಪಾಲ, ಉಡುಪಿ 15 | ಮೆ: ಸುಜ್ಞಾನ್‌ ಎನರ್ಜ ಅಮಿಟೆಡ್‌, ಪಡುಜದ್ರಿ, ಉಡುಪಿ ೦8 04 (RBU Unit) 16 | ಮೆ: ಸುಜ್ಞಾನ್‌ ಎನರ್ಜ ಅಮಿಟೆಡ್‌, ಪಡುಜದ್ರ; ಉಡುಪಿ ೦8 ೦3 (Nacelle Unit) 17 | ಮೆ: ಲ್ಯಾಮಿನಾ ಫೌಂಡ್ರೀಸ್‌. ಕುಂಟಾಡಿ ರಸ್ತೆ, ನಿಟ್ಟೆ. ಕಾರ್ಕಳ 23೦ 2೦8 18 | ಮೆ: ಬೆಸ್ಟ್‌ ಸೆಲ್ಲರ್‌ ಅಪೇರಲ್ಲ್‌ ಪ್ರೈ.ಅ., ಬಜಾಲ್‌ ಸ್ಟ್ರೀಟ್‌, ೨7ರ 85೦ ಮಣಿಪಾಲ, ಉಡುಪಿ 19 | ಮೆ: ಹಾಂಗ್ಯೋ ಐಸ್‌ ಕ್ರೀಮ್‌ ಪ್ರೈವೇಟ್‌ ಅಮಿಟೆಡ್‌, 2೦3 199 ಹೇರೂರು, ಬ್ರಹ್ಮಾವರ, ಉಡುಪಿ. K 2೦ | ಮೆ: ಯಶಸ್ವಿ ಫಿಶ್‌ಮೀಲ್‌ & ಆಯಿಲ್‌ ಕಂಪೆನಿ, ಪಿತ್ರೋಡಿ, 317 207 ಉದ್ಯಾವರ, ಉಡುಪಿ. 21 | ಮೆ: ಹ್ಯಾಷ್‌ಟೆಕ್‌ ಇಂಡಿಯಾ ಪ್ರೈ ಅ. ಉಡುಪಿ 185 171 2೭ | ಮೆ: ಬೋಕ ಸುರೇಂದ್ರ ಕಾಮತ್‌ & ಸೆನ್ಸ್‌, ಕಾರ್ಕಳ 436 415 23 | ಮೆ: ಲ್ರೈಬ್‌ಫ್ಲೆಕ್ತಿ ಇಂಟರ್‌ನ್ಯಾಷನಲ್‌ ಪ್ರೈವೇಟ್‌ ಅಮಿಟೆಡ್‌, 160 16 ಇನ್ನಾ ಗ್ರಾಮ, ಕಾರ್ಕಳ. 24 | ಮೆ: ಮಣಿಪಾಲ ಟಿಕ್ಕಾಲಾಜೀಸ್‌ ಅ. 1733 1733 ಪ್ರೆಸ್‌ ಕಾರ್ನರ್‌, ಮಣಿಪಾಲ, ಉಡುಪಿ. 2೮ರ | ಮೆ: ಉಡುಪಿ ಪವರ್‌ ಕಾರ್ಪೊರೇಶನ್‌ ಅಮಿಟೆಡ್‌, ಎಲ್ಲೂರು. 308 161 ಉಡುಪಿ. 7262 6480 ಹಟ್ಟು: ಆ ಕರ್ನಾಟಕ ವಿಧಾನಸಭೆ 3271 ಶ್ರೀ ಮಸಾಲ ಜಯರಾಮ್‌ ಉತ್ತರಿಸಬೇಕಾದ ದಿನಾಂಕ 19.03.2021 ಉತ್ತರಿಸುವ ಸಚಿವರು ಸಹಕಾರ ಸಚಿವರು ಪ್ಲೆ ಉತರ ಕಳೆದ ಮೊರು ವರ್ಷಗಳಿಂದ ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆಗೆ ಎಷ್ಟು ಅನುದಾನ ಬಿಡುಗಡೆ | ಮಾಡಲಾಗಿದೆ; ಠಈ ಪೈಕಿ ಖರ್ಚಾದ ಅನುದಾನ ಎಷ್ಟು ಯಾವ ಯಾವ ಕಾಮಗಾರಿಗಳಿಗೆ ಎಷ್ಟೆಷ್ಟು ಅನುದಾನ ಖರ್ಚಾಗಿದೆ; (ಯೋಜನೆವಾರು ಸಂಪೂರ್ಣ ಮಾಹಿತಿ ನೀಡುವುದು) ಳೆದ ``'ಮೂರು' "ವರ್ಷಗಳಿಂದ `'ತುಮಕೂರು `ಜಿಲ್ಲೆ ತುರುವೇಕೆರೆ ತಾಲ್ಲೂಕಿನ ಕೃಷಿ ಉತ್ಸನ್ನ ಮಾರುಕಟ್ಟೆಗೆ ಒದಗಿಸಿರುವ ಅನುದಾನ ಮತ್ತು ಖರ್ಚಾದ ವಿವರಗಳು ಈ ಕೆಳಕಂಡಂತಿರುತ್ತವೆ; (ರೂ. ಲಕ್ಷಗಳಲ್ಲಿ) ವರ್ಷ 7 ಯೋಜನೆಹೆಸರು ಕಾಮಗಾರಿ ಒದೆಗೂದ' 7 ವರ್ಜಾದ ಹೆಸರು ಅನುದಾನ | ಅನುದಾನ 2017-18 ರಾಷ್ಟ್ರೀಯ ಕೃಷಿ 1000 ಮಟನ್‌ ವಿಕಾಸ ಯೋಜನೆ | ಸಾಮರ್ಥ್ಗದ $ ಗೋದಾಮು 73.83 73.83 ನಿರ್ಮಾಣ ನಬಾರ್ಡ್‌ಸಂಸೆಯ ಮುಖ್ಯ ಆರ್‌.ಐ.ಡಿ.ಎಫ್‌- | ಮಾರುಕಟ್ಟೆ 21 ಪ್ರಾಂಗಣದಲ್ಲಿ 31.38 31.38 | ಆಂತರಿಕ ರಸ್ತೆಗಳ [ ಅಭಿವೃದ್ಧ 2018-19 ಯಾವುದು ಇರುವುದಿಲ್ಲ i ಕೃಷಿ | ಮಾಯಸಂದ್ರ ವಿಕಾಸ ಯೋಜನೆ ರೈತಸಂತೆ 17.226 | 17.226 ಅಭಿವೃದ್ಧಿ ಸುಜ ರೈತಸಂತೆ 17.226 17.226 ಅಭಿವೃದ್ಧಿ ಕೃಷಿ ಉತ್ಪನ್ನ ಮಾರುಕಟ್ಟೆಯಿಂದ ರೈತರಿಗೆ ಸಿಗುವ ಸೌಲಭ್ಯವೇನು; ರೈತರಿಗೆ ಮಾಹಿತಿ ತಲುಪಿಸುವಲ್ಲಿ ಕೈಗೊಂಡ ಸ್ರಮಗಳೇನು 2 (ಸಂಪೂರ್ಣ ಮಾಹಿತಿ ನೀಡುವುದು) ಕೃಷಿ ಉತ್ಪನ್ನ ಮಾರುಕಟ್ಟೆಯಿಂದ ರೈತರಿಗೆ ಸಿಗುವ ಸೌಲಭ್ಯಗಳು ಈ ಕೆಳಕಂಡಂತಿರುತ್ತವೆ; 1. ರೈತರು ಪ್ರಾಂಗಣಕ್ಕೆ ತರುವ ಉತ್ಪನ್ನಗಳಿಗೆ ಸ್ಪರ್ಧಾತ್ಮಕವಾಗಿ ಬೆಲೆ ದೊರೆಯಲು ಇ-ಟೆಂಡರ್‌ ವ್ಯವಸ್ಥೆ ಹಾಗೂ ಉತ್ಪನ್ನಗಳನ್ನು ತೂಕ ಮಾಡಲು ಎಲೆಕ್ಟಾನಿಕ್‌ ತೂಕದ ಆ ಅ ಯಂತ್ರವನ್ನು ಅಳವಡಿಸಲಾಗಿದೆ. 2. ಈ ಸಮಿತಿಯಲ್ಲಿ ರೈತರು ಬೆಳೆದ ಉತ್ಪನ್ನಗಳಿಗೆ ಅಡಮಾನ ಸಾಲ ಯೋಜನೆಯಡಿ ಸಾಲ ನೀಡುವ ವ್ಯವಸ್ಥೆ ಜಾರಿಯಲ್ಲಿದೆ. ಪಂಟ 3 ರಾಜ್ಯದ ಕೃಷ ಉತ್ಪನ್ನ ಮಾರಾಟ್ಟ ಸಮತಿಗಳಲ್ಲ ಉತ್ಪನ್ನಗಳ ಧಾರಣೆ ಕುಸಿತಗೊಂಡ ಸಮಯದಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆ ಅನುಷ್ಠಾನಗೊಳಿಸಲಾಗುತ್ತದೆ. 4. ರೈತ ಕುಟುಂಬ ಸದಸ್ಯರುಗಳಿಗೆ ಕೃಷಿ ಚಟುವಟಿಕೆಯಲ್ಲಿ ತೊಡಗಿದಾಗ ಮರಣ/ಅಂಗವಿಕಲತೆ ಉಂಟಾದಲ್ಲಿ ರೈತ ಸಂಜೀವಿನಿ ಅಪಘಾತ ವಿಮಾ ಯೋಜನೆಯಡಿ ಕನಿಷ್ಟ ರೂ.10,000-00ದಿಂದ ಗರಿಷ್ಠ ರೂ.1,00,000-00 ವರೆಗೆ ಪರಿಹಾರ ಮೊತ್ತವನ್ನು ಕಲ್ಪಿಸಲಾಗುವುದು 5. ರೈತರಿಗೆ ಪ್ರಾಂಗಣದಲ್ಲಿ ಮೂಲಭೂತಸೌಕರ್ಯಗಳಾದ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಪ್ರತ್ಯೇಕ ಶೌಚಾಲಯಗಳು, ರೈತಭವನ, ಮುಚ್ಚುಹರಾಜು ಕಟ್ಟೆ, ಶ್ರಮಿಕ ಭವನ, ಹಾಗೂ ಇನ್ನಿತರೆ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. 6. ಕೃಷಿ ಮಾರಾಟ ವಾಹಿನಿ ವೆಬ್‌ಸೈಟ್‌ ಹಾಗೂ ಉಚಿತ ದೂರವಾಣಿ ಮೂಲಕ ಟೆಂಡರ್‌ ಆದ ಕೃಷಿ ಉತ್ಪನ್ನಗಳ ಬೆಲೆ ಧಾರಣೆಯ ಮಾಹಿತಿಯನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಮೇಲ್ಕಂಡ ಯೋಜನೆಗಳ ಮಾಹಿತಿಗಳನ್ನು ಕರಪತ್ರ/ ಸುದ್ದಿ ಮಾಧ್ಯಮಗಳ ಮೂಲಕ ರೈತರಿಗೆ ತಲುಪಿಸುವ ಕ್ರಮಕೈಗೊಳ್ಳಲಾಗುತ್ತಿದೆ. ಸಂಖ್ಯೆಸಿಒ 14 ಎಂಆರ್‌ 2021 ಷಂ. st Bu (ಎಸ್‌.ಟಿ.ಸೋಮಶೇಖರ್‌) ಸಹಕಾರ ಸಚಿವರು ಕರ್ನಾಟಕ ವಿಧಾನ ಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 2312 ವಿಧಾನ ಸಭೆ ಸದಸ್ಯರ ಹೆಸರು ಪ್ರೀ ಅಜಯ್‌ ಧರ್ಮ ಸಿಂಗ್‌ ಡಾ|| (ಜೇವರ್ಗಿ) ಉತ್ತರಿಸಬೇಕಾದ ದಿನಾಂಕ 19.03.2021 ಉತ್ತರಿಸುವ ಸಚಿವರು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖಾ ಸಚಿವರು. ಕ್ರ ಪ್ರಶ್ನೆ ಉತ್ತರ ಸಂ | ಅ | ರಾಜ್ಯದಲ್ಲಿ ಪಡಿತರ ವ್ಯವಸ್ಥೆಗೆ ಅವಶ್ಯ ಪ್ರಮಾಣದ | ಸಾರ್ವಜನಿಕ ವಿತರಣಾ ಪದ್ಧತಿಯಡಿ ಪ್ರತಿ ಅಂತ್ಯೋದಯ ಪಡಿತರ ಯಾವ ಆಹಾರ ಧಾನ್ಯಗಳನ್ನು ಸರಬರಾಜು | ಜೀಟಿಗೆ 35 ಕೆ.ಜಿ. ಅಕ್ಕಿ, ಆದ್ಯತಾ ಕುಟುಂಬ ಪಡಿತರ ಚೀಟಿಯ | ಮಾಡಲಾಗುತ್ತಿದೆ (ಸಂಪೂರ್ಣ ಮಾಹಿತಿ | ಪ್ರತಿ ಸದಸ್ಯರಿಗೆ 5 ಕೆ.ಜಿ. ಅಕ್ಕಿ ಮತ್ತು ಪ್ರತಿ ಆದ್ಯತಾ ಪಡಿತರ | ಒದಗಿಸುವುದು); ಜೀಟಿಗೆ 2 ಕೆಜಿ ಗೋಧಿಯನ್ನು ಪ್ರತಿ ಮಾಹೆ ಉಜಿತವಾಗಿ | ವಿತರಿಸಲಾಗುತ್ತಿದೆ, ಏಕ ಸದಸ್ಯ ಆದ್ಯತೇತರ ಪಡಿತರ ಚೀಟಿಗೆ 5 | ಕೆಜಿ. ಅಕ್ಕಿ ಮತ್ತು ಎರಡು ಮತ್ತು ಹೆಚ್ಚಿನ ಸದಸ್ಯರಿರುವ ಆದ್ಯತೇತರ ಪಡಿತರ ಚೀಟಿಗೆ 10 ಅಕ್ಕಿಯನ್ನು ಪ್ರತಿ ಕೆ.ಜಿ. ಗೆ ರೂ 15/-ರ ಸಬ್ಬಿಡಿ ದರದಲ್ಲಿ ಪ್ರತಿ ಮಾಹೆ ವಿತರಿಸಲಾಗುತ್ತಿದೆ, ಆ | ಕಳೆಡ ಮೂರು ವರ್ಷಗಳಲ್ಲಿ ಈ ಸಂಬಂಧ[ಕಳೆದ ಮೂರು ವರ್ಷಗಳಲ್ಲಿ ಇನಭಾಗ್ಯ ಹೋವನಗ | ಸರ್ಕಾರವು ಮಾಡಿರುವ ವೆಚ್ಚವೆಷ್ಟು (ವಿವರಗಳನ್ನು ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಮಾಡಿರುವ ವೆಚ್ಚದ ವಿವರ ಈ ನೀಡುವುದು); ಕೆಳಕಂಡಂತಿದೆ. | ವರ್ಷ ವೆಚ್ಚ ಮಾಡಿರುವ ವಿವರ | (ರೂ. ಲಕ್ಷಗಳಲ್ಲಿ) | 2017-18 254171.86 | 2018-19 357004.47 | 2019-20 369895.76 ಒಟ್ಟು 981072.09 | ಇ ಸದರಿ ಪದ್ಧತಿಯನ್ನು ಸರಳಗೊಳಿಸಿ ಕೇಂದ್ರ! ಪ್ರತಿ ವರ್ಷ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಭತ್ತ, | ಸರ್ಕಾರದ ಘೋಷಿತ ಬೆಂಬಲ ಬೆಲೆಯಲ್ಲಿ ಆಹಾರ | ರಾಗಿ ಮತ್ತು ಬಿಳಿ ಜೋಳವನ್ನು ಖರೀದಿಸುತ್ತಿದ್ದು, ಖರೀದಿಸಿದ | ಧಾನ್ಯಗಳನ್ನು ರಾಜ್ಯದ ರೈತರಿಂದಲೇ ಖರೀದಿ | ಸಂಪೂರ್ಣ ಭತ್ತದ ಪರಿವರ್ತಿತ ಅಕ್ಕಿ, ರಾಗಿ ಮತ್ತು ಬಿಳಿ | ಮಾಡಲು ಸರ್ಕಾರದ ಆಲೋಚಿಸಿದೆಯೇ; ಜೋಳವನ್ನು ಸಾರ್ವಜನಿಕ ವಿತರಣಾ ಪದ್ಧತಿಯಡಿ ಪಡಿತರ ಫಲಾನುಭವಿಗಳಿಗೆ ವಿತರಿಸಲಾಗುತ್ತಿದೆ. T ' ಹಾಗಿಲ್ಲದಿದ್ದಲ್ಲಿ ಸ್ಥಳೀಯ ರೈತರಿಂದಲೇ | ಖರೀದಿಸಿದ್ದಲ್ಲಿ, ರಾಜ್ಯದ ರೈತರಿಗೆ ಹಾಗೂ ರಾಜ್ಯ ಸರ್ಕಾರಕ್ಕೆ ಅನುಕೂಲ ಮತ್ತು ಆರ್ಥಿಕ ಉಳಿತಾಯ ಆಗುವುದಿಲ್ಲವೇ; ಹಾಗಿದ್ದಲ್ಲಿ ಈ ದಿಸೆಯಲ್ಲಿ ಸರ್ಕಾರದ ಯಾವ ಕ್ರಮ ಕೈಗೊಳ್ಳಲಿದೆ? 2020-21ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಜ್ಯದ ರೈತರಿಂದ 12.1 ಲಕ್ಷ ಮೆ.ಟನ್‌ ಭತ್ತ 4 ಲಕ್ಷ ಮೆ.ಟನ್‌ ರಾಗಿ ಮತ್ತು1 ಲಕ್ಷ ಮೆ.ಟನ್‌ ಬಿಳಿ ಜೋಳವನ್ನು ಖರೀದಿಸುವ ಗುರಿಯನ್ನು ನಿಗಧಿಪಡಿಸಲಾಗಿದೆ. ಸ್ಥಳೀಯ ರೈತರಿಂದ ಖರೀದಿಸಲಾದ ಭತ್ತದ ಪರಿವರ್ತಿತ ಅಕ್ಕಿ, ರಾಗಿ ಮತ್ತು ಜೋಳವನ್ನು ಸಾರ್ವಜನಿಕ ವಿತರಣಾ ಪದ್ಧತಿಯಡಿ ಪಡಿತರ ಫಲಾನುಭವಿಗಳಿಗೆ ವಿತರಿಸಲಾಗುತ್ತಿದೆ. ಆನಾಸ 115 ಡಿಆರ್‌ಎ 2021 (ಇ-ಆಫೀಸ್‌) (ಉಮೊಳ್ಗನೆ-ಕತ್ತಿ ಟಿ ಆಹಾರ, ಹ ನೆರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖಾ ಸಚಿವರು. ಕರ್ನಾಟಕ ವಿಧಾನಸಭೆ ಹಕ್ಕ ಗರುತ್ಲಾವ ಈ ಸಾಷ್ಕ” 2095 ಸದಸ್ಯರ ಹಸರು ಶ್ರೀ ಪುಟ್ಟರಂಗಶೆಟ್ಟಿ ಸಿ. (ಚಾಮರಾಜನಗರ) ಉತ್ತರಿಸಚೇಕಾದ್‌`ದಔನಾಂಕೆ 19-03-2021. ಆ) | ಉತ್ತರಿಸುವವರು ಪೌರಾಡಳಿತ'ಮತ್ತು ಸಕ್ಕರೆ ಸಚಿವರು. ತ್ರಸ ಪಶ್ನೆ ಉತ್ತರ ಘಾ ಮ್‌ pid Fe ವ್ಯಾಪ್ತಿಯಲ್ಲಿ ಚಾಮರಾಜನಗರ ನಗರಸಭೆ ವ್ಯಾಪ್ತಿಯಲ್ಲಿ 22 ಅ) _ ಸ್ಯ ಬ | ಪಾರ್ಕ್‌ಗಳಿರುತವೆ. ವಾರ್ಡುವಾರು ವಿವರಗಳನು (ವಾರ್ಡ್‌ವಾರು ಸಂಪೂರ್ಣ ವಿವರ SeiSR wed ಇ ನೀಡುವುದು) ಲ್ಲ ಸಲ್ಲಸಿದಿ. ನಗರಸಭೆಯ "ವ್ಯಾಪ್ತಿಯಲ್ಲಿ `ಬರುವ'`ವಾರ್ಡ್‌ ಜಾಮರಾಜನೆಗರ'ನೆಗರಸಭೆಯ' ವ್ಯಾಪ್ತಿಯಲ್ಲಿ`ಬರುವ (ಉದ್ಯಾನವನ)ಗಳನ್ನು ನಗರಸಭೆಯು | ವಾರ್ಡ ನಂ.30 ರಲ್ಲಿನ ಒಂದು ಪಾರ್ಕ್‌ ಹೊರತುಪಡಿಸಿ ನಿರ್ವಹಣೆ ಮಾಡುತ್ತಿದೆಯೇ: ಮಾಡದಿದ್ದಲ್ಲಿ, ಕಾರಣವೇನು; ಉಳಿದ 21 ಪಾರ್ಕ್‌ಗಳನ್ನು ನಗರಸಭೆ ವತಿಯಿಂದಲೇ ನಿರ್ವಹಣೆ ಮಾಡಲಾಗುತ್ತಿದೆ. ಚಾಮರಾಜನಗರದ ನಗರಸಭೆಯ ವಾರ್ಡ ನಂ.30 ರಲ್ಲಿ 01 ಪಾರ್ಕ್‌ ಇದ್ದು. ಸದರಿ ಪಾರ್ಕ್‌ ವಿಸ್ಟೀರ್ಣ ಈ ಕೆಳಕಂಡಂತೆ ಇದೆ. ನೆಗರಸಭೆಯ 30ನೇ ವಾರ್ಡ್‌ನಲ್ಲಿರುವ| ವಪ ಎ (4 160) ಅಡಿ /2 ಎ 41 ಆಡಿ ಇ) | ಪಾರ್ಕ್‌ ಒಟ್ಟು ವಿಸ್ತೀರ್ಣವೆಷ್ಟು ಅದನ್ನು ಬುದ್ದ ಎ (10 +56) ಅಡಿ/2 - 6 ಅಡಿ ನಿರ್ವಹಿಸಲಾಗುತಿದೆಯೇ; ಈ ಒಟ್ಟು 47 x 63 ಅಡಿ - 2961 ಜ.ಅಡಿಗಳು ಸದರಿ ಪಾರ್ಕ್‌ನ್ನು ನಗರಸಭೆಯಿಂದ | ನಿರ್ವಹಿಸಲಾಗುತ್ತಿರುವುದಿಲ್ಲ. ಸರ್ಕಾರದ ಗಮನಕ್ಕೆ ಬಂದೆದೆ. ನಗರಸಭೆಗೆ ಸೇರಿದ 30ನೇ ಪಾರ್ಡ್‌ನಲ್ಲಿರುವ ಜಿಲ್ಲಾಧಿಕಾರಿಗಳು ರಜೆ! ಈಡರು ಈ) | ಉದ್ಯಾನವನಕ್ಕೆ ಮೀಸಲಾದ ಜಾಗವನ್ನು | ಗ್ರನ್ಪಾಂಕ: 22.01.2020 ರಂದು ಒತ್ತುವರಿಯನ್ನು ಒತ್ತುವರಿ ಮಾಡಲಾಗಿರುವುದು ಸರ್ಕಾರದ | ಧ್ರವಗಳಿಸಲು ಪೌರಾಯುಕ್ತರು ನಗರಸಭೆ, ಗಮನಕ್ಕೆ ಬಂದಿದೆಯೇ; ಚಾಮರಾಜನಗರ ರವರಿಗೆ ನಿರ್ದೇಶನ ನೀಡಿರುತ್ತಾರೆ. ಪೌರಾಯುಕ್ತರು, ನಗರಸಭೆ, ಚಾಮರಾಜನಗರ ರವರು ಒತ್ತುವರಿ ಮಾಡಿ ಕೊಂಡಿರುವವರಿಗೆ ನೋಟೀಸ್‌ನ್ನು ಜಾರಿ ಮಾಡಿ ತೆರವುಗೊಳಿಸಲು ಉ) ಹಾಗಿದ್ದಲ್ಲಿ, ಈ ಬಗ್ಗೆ ಸರ್ಕಾರದಿಂದ ಯಾವ ಕ್ರಮವನ್ನು ಕೈಗೊಳ್ಳಲಾಗಿದೆ? | ಕಮವಹಿಸಿದ್ದು, ಈ ಬಗ್ಗೆ ನ್ಯಾಯಾಲಯದ ಅಸಲು ವಾವೆ ಸಂಖ್ಯೆ 3297 ಮತ್ತು ಹೆಚ್ಚುವರಿ ಸಿವಿಲ್‌ ನ್ಯಾಯಾಲಯದ ಆರ್‌.ಎ ನಂಬರ್‌:103/2006 ರಲ್ಲಿ ಪ್ರಕರಣ ದಾಖಲಾಗಿ. ವಿಚಾರಣೆ ಹಂತದಲ್ಲಿದ್ದು, ಪ್ರಕರಣ ಇತೃರ್ಥಗೊಂಡ ನಂತರ ಪರಿಶೀಲಿಸಿ ಕ್ರಮಕ್ಕೈಗೊಳ್ಳಲಾಗುವುದು. ಸಂಖ್ಯೆ ಸಅಇ 64 ಜಿಇಎಲ್‌ 2021(2) L/L (ಎನ್‌.ನಾಗರಾಜ್‌ ಎಂಟಿಬಿ) ಪೌರಾಡಳಿತ ಮತ್ತು ಸಕ್ಕರೆ ಸಚಿವರು § —ಯುಬಾಧ- ಚಾಮರಾಜನಗರ ನಗರಸಭಾ ವ್ಯಾಪ್ತಿಯಲ್ಲಿ ಬರುವ ಪಾರ್ಕ್‌ಗಳ ಪಟ್ಟಿ ಸ id - ಪಾರ್ಕ್‌ ಹೆಸರು | ಅಗಲ 4 ಉದ್ದ ಒಟು ವಿಸೀ ಸಂ. ಸಂಖ್ಯೆ : “ಲ 12 | ಚಾಮರಾಜೇಶ್ವರ ನ್ಯಾ | 60.97 87.19 5345.97 ಪಾರ್ಕ್‌ T7 ಪಾನ ರರ Wl 150 7 08 ನ | 262 5916.76 ಪಾರ್ಕ್‌ | EEN TSR ಹೌಸಿಂಗ್‌ ಬೋರ್ಡ್‌ ಪಾರ್ಕ್‌ 275 X 3425 6923.21 ಹ 17 ಸುಧಾಮನಗರ — UV L243 95 BOM Layout | A US 1501.34 753.30 367.68 _ 80718 'ಅನಂದರಾಮಕೆಟ್ಟಿ 645,94 2380.08 ] pe | 15. ಮ್ನ | J 74458 | 725 352.41 931.00 1416.72 aa. ಎಂ. ಮಹೇಶ್‌ ರವರ 2842 ಚ.ಮೀ. ಬಾಬು, ಉದ್ಯಾನವನ | 4590.17 [7 ———ಾಾಾಸಮಾದ್ರ ಸರ್ನೆ'ನಂ. gS Y If | 3962 « 397, 5938, 3 | | 20} 27 594 (ಗಪ್ರು 624735 | 204787 | 2 i812» 66ಮಿೀ | k- 7-355 ನರ್‌ ಡ್‌ ದ್ಯಾನವನ - ! [LN CR | ಫಾಫ್‌ 0 T - ಅಡಿ)/೧ಿಎ47 ಆಡಿ 2.| 3 ಪಾರ್ಥಕಿರುವ ಉ. ದವ (70 ಅಡಿ 296 ಚ.ಅಡಿಗಳು Ka +569ಡ)/2=63 ಅಡಿ | 41 ಅಡಿ *63 ಅಡಿ | ನಗರಸಭಾ ಆಸಿ 1 ಮೂಡ್ಲುಪುರ ಕೊಳ — 100 X100 ಕ್‌ 2. ಸೋಮವಾರಪೇಟೆ ಕೊಳ - 0X 100 ಯೋಜನಾ ನಿರ್ದೇಶಕರು, ಜಿಲ್ಲಾ ನಗರಾ ಕೋಶ. ಜಿಲ್ಲಾಧಿಕಾರಿಗಳ ಕಛೇರಿ, ಜನಗರ. ಕರ್ನಾಟಕ ವಿಧಾನ ಸಭೆ wl 3 3p 5 Wp 5 ny RENT) 5 8 Hg ೨ > t [a B [) (i ki ೪ § ಜಿ 18 [Fl LN 12 ಸಿನ್ತ $ ee ೪೫ 2 6&೧ ಎಣ ನ [5 pa ಸಾ ೫ಬ 3 Be Ko) 8% 18 pe » 5 ಔತ “tS SS i [x $ I ಜಲ್ಲಿ 3೫ ANSE x > hue 3 © 8 ps) ಸೌರ B a 8 R a ee ಸ » ¢ K) py B [NN] [) ಟ್ರ £3 p | g 0 (3 OO MM [s] [=] o 13 < ) € [Ae A 4 K ಐ ಈ w) | 54 I D ps ಈ 5] F] f ಟಿ 2 13 ® ಳ್‌ uk B 5 ನನೆ 3B ಬ್‌ » 12 ಜಿ ಸ gv ಬ » fs) pS 1 #0 RR 5 ಎಣ ಗ » 1 kl 12 SN / rE 55 BE Vs RTE 5 PN: [E; SRR ಏರ ಲ pn 5೮೧A ವ vg ಬೆ Je: alk pg 13 — Nd < $ 5) | “lp ೨ No ಸಲು (sl [re |e) Ne 3 13 ೧ [Bs] ಆಣ | poe & 3೫ 6 sf Fk ( SR eM ಭಖ RG [G85 ಕ i k ib ಸ B [1 5 Mo) N |) @ 8 Ww ೫ [ B88 f ಸ ಕಟ್ಟ 3 5 PJ IE HRB , 7 f ke ಗ CR 4 |B p ಲ J f WB CRE p: ಡವ 4 § p wR | Sg 5 $y fd ಸ ಬು 1 [eo B BS ) pe 268 9 Bg. | 4 Hw 8 QP 03 ೨ ಲ {Kp i 318 ೫ () oH BH a AS ಐ ಔಡ ಇ) mw [sR 4 5 Ww (R AR e § ೩ [oN 6k wlE G6 13 py 2 Ws 13 ಗ > ಈ tp Kk I) Ke p (5 [8] 1 es FS ly [3 rR Veb 2) elas 4) wy BR > ॥ ಬಿಲ್ಲಿ #೫ R Elgg X15 u 13 SC | |e 1 ¢ d #48 a Bl » &|ಿ VR ೧ ೫G #5 bus Bla Ky 8 Me Ap Sy) Sy ಸ 3 ಷಿ ಳು ಬು < 9 ಟಿ £ Wk fk [d ೪ ಕ Pw fw RB [CRN BW 13 m/l pr BF a 2 HBB 2 8585S mW FR ೫ D [) | 3 [ನನನ | a3 32150.56 4 | ಮಂಡ 5663 210608.97 5 | ನಾಗಮಂಗಲ | 42 1410.35 | 6 | ಪಾಂಡಪಪ್ಪರ 728 24493.21 3 ಶ್ರೀರಂಗಪಟ್ಟಣ 5046 178196.52 ಒಟ್ಟು 14848 521332.86 ಓಟ್ಟು ರೂ 91,23,60,515ಗಳನ್ನು ಪಾವತಿಸಲಾಗಿರುತ್ತದೆ. 2019-20 ಭ ಖರೀದಿಸಿದ ರೈತರ ಸಂಖ್ಯೆ ತ್ತ ಭತ್ತ ಸ್ವೀಕೃತಿಯಾದ ಪ್ರಮಾಣ (ಕ್ವಿಂಟಾಲ್‌ ಗಳಲ್ಲಿ) 20109.76 40278.68 25106.77 72471.29 ನಾಗಮಂಗಲ 41 | 783.42 ಪಾಂಡವಪುರ" 1222 25825.99 ಶ್ರೀರಂಗಪಟ್ಟಣ 3785 82196.86 ಕ ಒಟ್ಟು 13428 266772.77 ಸದರಿ ಸಾಲಿನಲ್ಲಿ 13,424 ಗಳನ್ನು ಪಾವತಿಸಲಾಗಿದೆ. ತಾಂ ರೂ. 1,20,186/-ಗಳನ್ನು ಭತ್ತವನ್ನು ಪಾವತಿಸಲು ಕ್ರಮವ. ರೈತರಿಗೆ ರೂ.48,56,73,028/- ತ್ರಿಕ ದೋಷದಿಂದ 4 ಜನ ರೈತರಿಗೆ ಪಾವತಿಸಲು ಬಾಕಿಯಿದ್ದು ಸದರಿ ಹಿಸಲಾಗಿದೆ. | AS 2020-21 ಭತ್ತ ಭತ್ತ, ಸೀಕೃತಿಯಾದ ಕ್ರಸಂ | ತಾಲ್ಲೂಕು | ಖರೀದಿಸಿದ | ಪಮಾಣ | ರೈತರ ಸಂಖ್ಯೆ | (ಕ್ವಿಂಟಾಲ್‌ ಗಳಲ್ಲಿ) 1 ತೆ.ಆರ್‌.ಹೇಟಿ 1398 46657.6 Bll — 2 |ಮಮೂರು 2995 215068.32 3 ಮಳವಳ್ಳಿ 2298 72242.33 4 |ಮಂಡ್ಯ 9215 80172.64 5 | ನಾಗಮಂಗಲ 205 68179.9 ES 6 | ಪಾಂಡವಪುರ 2005 273838.69 5237.29 © pe ಲು [ed [us [Gl a) po Cl [ ಇದುವರೆಗೆ ಭತ್ತವನ್ನು ಮಾರಾಟ ಮಾಡಿದ 16 94,54,46,551 ಗಳನ್ನು ಪಾವತಿಸಿದ್ದು ಇನ್ನುಳಿದ 8314 ರೈತರಿಗೆ ರೂ.48,14,11,037/-ಗಳನ್ನುಪಾವತಿಸಲು ಕ್ರಮವಹಿಸಲಾಗುತ್ತಿದೆ. ಆನಾಸ 37 ಆರ್‌ಪಿಆರ್‌ 2021 (ಇ-ಆಫೀಸ್‌) ಗ್ರಾಹಕರ ವ್ಯವಹಾರಗಳ ಕಾನೂನು ಮಾಪನಶಾಸ್ತ ್ತ್ರ ಇಲಾಖಾ ಸಚಿವರು. ಕರ್ನಾಟಕ ವಿಧಾನ ಸಬೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 2320 ಸದಸ್ಯರ ಹೆಸರು ಶ್ರೀ ಸುರೇಶ್‌ ಗೌಡ ಉತ್ತರಿಸಬೇಕಾದ ದಿನಾಂಕ 19.03.2021 ಉತ್ತರಿಸುವ ಸಚವರು ಗಣಿ ಮತ್ತು ಭೂವಿಜ್ಞಾನ ಸಚಿವರು ಕ್ರಸಂ ಪಕ್ನೆ ಉತ್ತರ ಅ) | ನಾಗಮಂಗಲ ವಿಧಾನಸಭಾ | ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸಂಪೂರ್ಣ ಪರವಾನಗಿ ವ್ಯಾಪ್ತಿಯಲ್ಲಿ ಪರವಾನಗಿ ಪಡೆಯದೇ 02 ಕಲ್ಲುಗಣಿ ಪ್ರದೇಶಗಳಲ್ಲಿ ಪಡೆಯದೆ ಕಲ್ಲುಗಣಿಗಾರಿಕೆ ಹಾಗೂ |ಗಣಿ ಕಾರ್ಯ ನಡೆಸುತ್ತಿರುವ ಮತ್ತು 03 ಕ್ರಷರ್‌ ಘಟಕಗಳು ಕ್ರಷರ್‌ ನಡೆಸುತ್ತಿರುವವರ ಸಂಖ್ಯೆ | ಕಾರ್ಯಾಚರಣೆ ನಡೆಸುತ್ತಿರುವ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ಪನ್ನು ರ ಭನನ ವಿವರವನ್ನು ಅನುಬಂಧದಲ್ಲಿ ನೀಡಲಾಗಿದೆ. ನೀಡುವುದು) ಇ ಈ ಆ) ಪೂರ್ಣ ಪರವಾನಗಿ ಪಡೆಯಲು ದಿನಾಂಕ 12.08.2016 ರಂದು ಕರ್ನಾಟಕ ಉಪಖನಿಜ ಎಷ್ಟು ಹಂತಗಳಿವೆ; ರಿಯಾಯಿತಿ (ತಿದ್ದುಪಡಿ) ನಿಯಮಗಳು, 2016 ಜಾರಿಗೆ 'ಬಂದಿದ್ದು, ಸದರಿ ನಿಯಮಗಳಂತೆ ಸರ್ಕಾರಿ ಜಮೀನುಗಳಲ್ಲಿ ಲಭ್ಯವಿರುವ ಉಪಖನಿಜ ನಿಕ್ಷೇಪಗಳನ್ನು ಹರಾಜು ಮೂಲಕ ಮಂಜೂರು ಮಾಡಬೇಕಾಗಿರುತ್ತದೆ. ಪಟ್ಟಾ ಜಮೀನುಗಳಲ್ಲಿ ಲಭ್ಯವಿರುವ ಖನಿಜವನ್ನು ತೆಗೆಯಲು ಪಟ್ಟಾದಾರರಿಗೆ ಅಥವಾ ಪಟ್ಟಾದಾರರು ಒಪ್ಪಿಗೆ ನೀಡುವ ವ್ಯಕ್ತಿಗಳಿಗೆ ಕಂದಾಯ ಮತ್ತು ಅರಣ್ಯ ಇಲಾಖೆಯ ನಿರಾಕ್ಷೇಪಣಾ ಪತ್ರಗಳು, ಭೂಪರಿವರ್ತನೆ ಆದೇಶ ಮತ್ತು ಪರಿಸರ ಅನುಮತಿ ಪತ್ರ ಪಡೆದು ಕಲ್ಲುಗಣಣಿಗಾರಿಕೆಗೆ ಲೈಸೆನ್ಸ್‌ ನೀಡಲಾಗುತ್ತಿದೆ. ಸ್ಫೋನ್‌ ಕ್ರಷರ್‌ ಘಟಕ ಸ್ಥಾಪಿಸಲು ಕರ್ನಾಟಕ ಕಲ್ಲುಪುಡಿ ಘಟಕಗಳ ನಿಯಂತ್ರಣ ಅಧಿನಿಯಮ, 201 ಮತ್ತು ಕರ್ನಾಟಕ ಕಲ್ಲುಪುಡಿ ಘಟಕಗಳ ನಿಯಂತ್ರಣ ನಿಯಮಗಳು, 2012 ರಂತೆ ಅನುಮತಿ ನೀಡಲಾಗುವುದು. ಕ್ರಷರ್‌ ಘಟಕಕ್ಕೆ Shafter (VSI) ಅಳವಡಿಸಿಕೊಂಡಲ್ಲಿ ಎ೦-ಸ್ಕಾಂಡ್‌ ಉತ್ಪಾದನೆ ಮಾಡಬಹುದಾಗಿದೆ. Vertical Impact -2 ಹ ಕರ್ನಾಟಕ ಕಲ್ಲುಪುಡಿ ಮಾಡುವ ಘಟಕಗಳ ನಿಯಂತ್ರಣ ಅಧಿನಿಯಮ, 2011 ಹಾಗೂ ಕರ್ನಾಟಕ ಕಲ್ಲುಪುಡಿ ಮಾಡುವ ಘಟಕಗಳ ನಿಯಂತ್ರಣ ನಿಯಮಗಳು, 20122 ರಂತೆ ಜಿಲ್ಲಾ ಕಲ್ಲುಪುಡಿ ಮಾಡುವ ಘಟಕಗಳ ಲೈಸೆನ್ನಿಂಗ್‌ ಮತ್ತು ನಿಯಂತ್ರಣಾ ಪ್ರಾಧಿಕಾರಕ್ಕೆ ಕ್ರಷರ್‌ ಘಟಕಗಳನ್ನು ಪರವಾನಗಿ ನೀಡುವ ಅಧಿಕಾರ ಪ್ರತ್ಯಾಯೋಜಿಸಲಾಗಿದೆ. ಸ್ಟಾ ಪಿಸಲು ಅದರಂತೆ ಕಲಂ 6(3) ರಂತೆ ಕಂದಾಯ, ಅರಣ್ಯ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಕ್ರಷರ್‌ ಪರವಾನಗಿ ಕೋರಿ ಸಲ್ಲಿಸಿರುವ ಅರ್ಜಿತ ಪ್ರದೇಶವನ್ನು ಜಂಟಿ ಸ್ಥಳ ಪರಿಶೀಲನೆ ನಡೆಸಿ ಕಲಂ 6 ಮತ್ತು 6-Aಿ ರಲ್ಲಿನ ಎಲ್ಲಾ ಷರತ್ತುಗಳು ಪಾಲನೆಯಾದಲ್ಲಿ ವರದಿ ನೀಡಿದ ನಂತರ ಜಿಲ್ಲಾ ಕಲ್ಲುಪುಡಿ ಮಾಡುವ ಘಟಕಗಳ ಲೈಸೆನ್ಸಿಂಗ್‌ ಮತ್ತು ನಿಯಂತ್ರಣಾ ಪ್ರಾಧಿಕಾರದಿಂದ ಅರ್ಜಿತ ಪ್ರದೇಶವನ್ನು ಕ್ರಷರ್‌ ಸುರಕ್ಷಿತ ವಲಯವೆಂದು ಘೋಷಿಸಿ ಅಧಿಸೂಚನೆ ಹೊರಡಿಸಿ, ಫಾರಂ-ಬಿ1 ರಲ್ಲಿ ಅನುಪಾಲನಾ ಪ್ರಮಾಣ ಪತ್ರ ನೀಡಲಾಗುವುದು. ' ಅರ್ಜಿದಾರರು ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ Consent for Establishment (CFE) mene Consent for Operation (CFO) ಪಡೆದು ಹಾಜರುಪಡಿಸಿದ ನಂತರ ಜಿಲ್ಲಾ ಕಲ್ಲುಪುಡಿ ಮಾಡುವ ಘಟಕಗಳ ಲೈಸೆನ್ನಿಂಗ್‌ ಮತ್ತು ನಿಯಂತ್ರಣಾ ಪ್ರಾಧಿಕಾರದಿಂದ ಘಾರಂ-ಸಿ (ಕ್ರಷರ್‌ ಲೈಸೆನ್ಸ್‌ ರಲ್ಲಿ ಕ್ರಷರ್‌ ಪರವಾನಗಿ ನೀಡಲಾಗುವುದು. ರಾಜ್ಯ ಇ) |ಪರವಾನಗಿ ಪಡೆಯಲು | ಪರವಾನಗಿ ಪಡೆಯದೇ ಕಲ್ಲುಗಣಿಗಾರಿಕೆ ಮತ್ತು ಸ್ಫೋನ್‌ ಕ್ರಷರ್‌ ಕಲ್ಲುಗಣಿಗಾರಿಕೆ ನಡೆಸಿ ಸರ್ಕಾರದ | ಘಟಕ ನಡೆಸಿರುವವರಿಗೆ ಖನಿಜ ಪ್ರಮಾಣಕ್ಕೆ ವಿಧಿಸಬಹುದಾದ ಬೊಕ್ಕಸಕ್ಕೆ ನಷ್ಟ ಉಂಟು | ರಾಜಧನದ 05 ಪಟ್ಟು ದಂಡವನ್ನು ವಿಧಿಸಿ ನೋಟಿಸ್‌ ಜಾರಿ ಮಾಡುತ್ತಿರುವವರ ವಿರುದ್ಧ ಸರ್ಕಾರ | ಮಾಡಲಾಗಿರುತ್ತದೆ. ಅನಧಿಕೃತ ಗಣಿಗಾರಿಕೆ ನಡೆಸಿದವರು ಯಾವ ಕ್ರಮ ಜರುಗಿಸಿದೆ; ದಂಡವನ್ನು ಪಾವತಿಸದಿದ್ದಲ್ಲಿ ಭೂಕಂದಾಯ ರೀತ್ಯಾ ವಸೂಲಾತಿಗೆ ಸಕ್ರಮ ಜರುಗಿಸಲಾಗುತ್ತದೆ. ಈ) |ಸೀಜ್‌ ಮಾಡಿರುವ ಕ್ರಷರ್‌ ಗಳನ್ನು ಯಾರ ಅನುಮತಿ ಪಡೆಯದೇ ತಾವೇ ತೆಗೆದು ಪುನ: ಕ್ರಷರ್‌ ಗಳನ್ನು ನಡೆಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಬಂದಿರುತ್ತದೆ. ಒಲ ಈ ಉ) | ಬಂದಿದ್ದಲ್ಲಿ, ಅಂತಹವರ ವಿರುದ್ಧ ಸರ್ಕಾರ ಇಲ್ಲಿಯವರೆವಿಗೂ ಯಾವುದೇ ಕ್ರಮ ಜರುಗಿಸದಿರಲು ಕಾರಣಗಳೇನು (ವಿವರ ನೀಡುವುದು) ಜಪ್ತಿ ಮಾಡಿರುವ ಕ್ರಷರ್‌ ಗಳನ್ನು ಯಾರ ಅನುಮತ ಪಡಯಡಾ ತಾವೇ ತೆಗೆದು ಪುನ: ಕಷರ್‌ಗಳನ್ನು ನಡೆಸುತ್ತಿರುವ ಪ್ರಕರಣಗಳನ್ನು ಪತ್ತೆಹಚ್ಚಿದ್ದು, ಈ ಕೆಳಕಂಡಂತೆ ಕ್ರಮವಹಿಸಲಾಗಿದೆ. > ಮೆ। ಮಾರುತಿ ಸ್ಫೋನ್‌ ಕ್ರಷರ್‌, ಮಾಲೀಕರು ಶ್ರೀ ಕೆ.ಎಂ. ರವಿ ಬಿನ್‌ ಮರಿಯಪ್ಪ ನಾಗಮಂಗಲ ತಾಲ್ಲೂಕು ರವರು ಗೊಲ್ಲರಹಳ್ಳಿ ಗ್ರಾಮದ ಸರ್ವೆ. ನಂ.34 ರಲ್ಲಿ ಅನಧಿಕೃತ ಕ್ರಷರ್‌ ಘಟಕ ಚಾಲನೆ ಹಾಗೂ 448 ಮೆಟ್ರಿಕ್‌ ಟನ್‌ ಮತ್ತು 225 ಮೆಟ್ರಿಕ್‌ ಟನ್‌ ಕಟ್ಟಡಕಲ್ಲು ದಾಸ್ತಾನಿಗೆ ಒಟ್ಟು ರೂ.7,14,750/- ಗಳ ದಂಡ ವಿಧಿಸಿ ನೋಟಿಸ್‌ ಜಾರಿ ಮಾಡಲಾಗಿರುತ್ತದೆ. ಮೆ। ಸ್ವಾಮಿ ಅಯ್ಯಪ್ಪ ಸ್ಫೋನ್‌ ಕ್ರಷರ್‌, ಮಾಲೀಕರು ಶ್ರೀಮತಿ ಸರೋಜಮ್ಮ ನಾಗಮಂಗಲ ತಾಲ್ಲೂಕು ರವರು ಗೊಲ್ಲರಹಳ್ಳಿ ಗ್ರಾಮದ ಸರ್ವೆ. ನಂ.14 ರಲ್ಲಿ ಅನಧಿಕೃತ ಕ್ರಷರ್‌ ಘಟಕ ಚಾಲನೆ ಹಾಗೂ ಕ್ರಷರ್‌ ಘಟಕದಲ್ಲಿ 14,600 ಮೆಟ್ರಿಕ್‌ ಟನ್‌ ಕಟ್ಟಡ ಕಲ್ಲು ಪುಡಿಮಾಡಿ ದಾಸ್ತಾನು ಮಾಡಿರುವುದಕ್ಕೆ ಹಾಗೂ ಸದರಿ ದಾಸ್ತಾನನ್ನು ಸಾಗಾಣಿಕೆ ಮಾಡದಂತೆ ನೋಟಿಸ್‌ ಜಾರಿ ಮಾಡಲಾಗಿರುತ್ತದೆ. ಮೆ॥ ಬಸನೇಶ್ವ್ನರ ಸ್ಟೋನ್‌ ಕ್ರಷರ್‌, ಮಾಲೀಕರು ಶ್ರೀ ರವಿಕುಮಾರ್‌ ಬಿನ್‌ ಗಂಗಾಧರಗೌಡ, ನಾಗಮಂಗಲ ತಾಲ್ಲೂಕು ರವರು ವಡೇರಪುರ ಗ್ರಾಮದ ಸರ್ವೆ. ನಂ. 11/ಬಿಎಲ್‌2ಪಿ8 ರಲ್ಲಿ ಅನಧಿಕೃತ ಕ್ರಷರ್‌ ಘಟಕ ಚಾಲನೆ ಹಾಗೂ ಕ್ರಷರ್‌ ಘಟಕದಲ್ಲಿ 1160 ಮೆಟ್ರಿಕ್‌ ಟನ್‌ ಕಟ್ಟಡ ಕಲ್ಲು ಪುಡಿ ಮಾಡಿ ದಾಸ್ತನು ಮಾಡಿರುವುದಕ್ಕೆ ರೂ. 6,06,000/- ದಂಡ ವಿಧಿಸುವುದಕ್ಕೆ ನೋಟಿಸ್‌ ಜಾರಿ ಮಾಡಲಾಗಿರುತ್ತದೆ. ಸದರಿಯವರು ಒಟ್ಟು ದಂಡದ ಮೊತ್ತದಲ್ಲಿ ರೂ. 2,00,000/- ದಂಡವನ್ನು ಪಾವತಿಸಿರುತ್ತಾರೆ. ಸಂಖ್ಯೆ ಸಿಐ 188 ಎಂಎಂಎನ್‌ 2021 ; ಅನುಬಂಧ ಮಂಡ್ಯ ಜಿಲ್ಲೆ, ನಾಗಮಂಗಲ ತಾಲ್ಲೂಕು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪರವಾನಿಗೆ ಪಡೆಯದೇ ಇರುವ ಕಲ್ಲುಗಣಿಗಾರಿಕೆ ಗುತ್ತಿಗೆಗಳು ಭಾ ಕ್ರ. | ಕಲ್ಲುಗಣಿ ಕಲ್ಲುಗಣಿ ತಾಲ್ಲೂಕು ಗ್ರಾಮ ಸರ್ವೆ. | ವಿಸ್ತೀರ್ಣ ಷರಾ ಸಂ ಗುತ್ತಿಗೆದಾರರ ಗುತ್ತಿಗೆ | ಸಂ ಹೆಸರು ಸಂಖ್ಯೆ 01 627 ನಾಗಮಂಗಲ ಎ. ಶ್ಯಾನಭೋಗನಹಳ್ಳಿ 18 5.00 ಎಕರ | ಅನಧಿಕೃತವಾಗಿ ಕಲ್ಲುಗಣಿ ಗಾರಿಕೆ ಪ್ರದೇಶದಲ್ಲಿ ಅನಧಿಕೃತವಾಗಿ ದಾಸ್ತನಿಸಿದ್ದ 5000 ಮೆ.ಟನ್‌ ಗೆ | ಕಟ್ಟಡಕಲ್ಲಿಗ ಮೂ. 17,50,000/- ದಂಡ ವಿಧಿಸಲಾಗಿರುತ್ತದೆ 02 [ಹ್ರೀಮತಿ 676 [ನಾಗಮಂಗಲ |ಗೊಲ್ಬರಹಳ್ಳಿ 12 |1.20ಎಕರೆ [2019-20 ನೇ ಸಾಲಿನ ಲಕ್ಕ | ಸರೋಜಮ್ಮ ತಪಸಾಣೆಯಲ್ಲಿ ಪರಪಾಮಿಗೆ ಕೋಂ ಚಿನ್ನೇಗೌಡ ಪಡೆಯದೇ ಸಾಗಾಣಿಕೆ ಮಾಡಿದ 20424 ಮೆ ಟನ್‌ ಕಟ್ಟಡಕಲ್ಲಿಗೆ ಹಾಗೂ 4 ಗುತ್ತಿಗೆಯ ಹೊರಭಾಗದಲ್ಲಿ, 85,000 ಮೆ.ಟನ್‌ ಅನಧಿಕೃತ ಕಟ್ಟಡಕಲ್ಲು ಗಣಿಗಾರಿಕ ನಡೆಸಿದ್ದಕ್ಕೆ ರೂ, 3,16,27,200/- ಪಾವತಿಸಲು ನೋಟಿಸ್‌ ಜಾರಿಮಾಡಲಾಗಿದೆ ಲ ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪರವಾನಿಗೆ ಪಡೆಯದೇ ಇರುವ ಕ್ರಷರ್‌ ಘಟಕಗಳ ವಿವರ ಕ್ರಷರ್‌ ಘಟಕದ ಮಾಲೀಕರ ವಿವರ ನಲ್ಲೂಕು ಗ್ರಾಮ ಸರ್ಮೆನಂ ಮೆ: ಮಾರುತಿ ಸ್ಟೋನ್‌ ಕ್ರಷರ್‌, ನಾಗಮಂಗಲ ಸೊಲ್ಲರಹಳ್ಳಿ: 34 | € | ಮಾಲೀಕರು ಪ್ರೀ ಕೆ, ಎಂ. ರವಿ ಬಿನ್‌ ಮರಿಯಪ್ಪ \ | | - - ಮೆ: ಸ್ವಾಮಿ ಅಯ್ಯಪ್ಪ ಸ್ಟೋನ್‌ ಗೊಲ್ಲರಹಳ್ನಿ 141 ಕ್ರಷರ್‌, ಮಾಲೀಕರು ಶ್ರೀಮತಿ » ಸರೋಜಮ್ಮ, ಘಟಕದಲ್ಲಿ 14,800 ಮು.ಬಿಣ್‌ ಹ್ಹಿ ಕಬ್ಬು J: ಪುಡಿಮಾಡಿ ದಾಸ್ವಮು | ಟು CH ಸದರಿ ದಾಸ್ತವನ್ನು ಪಾಗಾರ 2ಹಿಕಿ ಮೆ: ಬಸನೇಶ್ವರ ಸ್ಫೋನ್‌ ಕ್ರಷರ್‌ ನಾಗಮಂಗಲ ವಡೇರಪುರ Wp { § [ fot J) A [5] CH 4 [1 ಮಾಲೀಕರು ರವಿಕುಮಾರ್‌ ಬಿನ್‌ ಗಂಗಾಧರ್‌ ಗೌಡ Al: [id [- [a [Wy ಸ ಸ [923 [eo ce Us ಮೆ.ಟನ್‌ ಕಟ್ಟಡ ಕಲ್ಲು ಪುಡಿಮಾಡಿ ದಾಸ್ತನು | p _ j ಮಾಡಿರುವುದಕ್ಕೆ ರೂ 6,06,000/- ದಂಡ ಸದರಿಯವರು [We] ET ISS mon Hoa) ಕರ್ನಾಟಕ ವಿಧಾನ ಸಭೆ 1. ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 2. ಮಾನ್ಯ ಸದಸ್ಯರ ಹೆಸರು 3. ಉತ್ತರಿಸಬೇಕಾದ ದಿನಾಂಕ 4. ಉತ್ತರಿಸುವ ಸಚಿವರು : 2736 : ಶ್ರೀ ಬೆಳ್ಳಿಪ್ರಕಾಶ್‌ : 19.03.2021 : ಸಹಕಾರ ಸಚೆವರು ಕ್ರಸಂ ಪ್ರಶ್ನೆ ಉತ್ತರ ಅ'[ರೈತರು "ಬೆಳೆದ ಕೃಷ`ಉತ್ಪನ್ನಗಾಗ ಸಾಕ್ಷ ಚಕ ಸಾಂದ್ರ ರ್ಕಾಕವ ಮಂಗಾರ ಹಗಾ ನಹ ದೊರೆಯದೇ ರೈತರು ತೊಂದರೆ | ಹಂಗಾಮಿಗೆ ಮುಂಚಿತವಾಗಿ ಬೆಂಬಲ ಬೆಲೆಯನ್ನು api ಗಮನಕ್ಕೆ ಘೋಷಿಸುತ್ತದೆ. ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಬಂದಿದೆಯೇ; ಹಾಗಿದ್ದಲ್ಲಿ, ABE ಸ N ವರ್ಷಗಳಿಂದ ರಾಜ್ಯದಲ್ಲಿ” ಯಾವ ಯಾವ ಕಳ ಮ ಹ Bide. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆಯನ್ನು | ನಿಷ್ಟ 58 Ru ಘೋಷಿಸಲಾಗಿದೆ ; (ವಿವರ ನೀಡುವುದು) ಅನುಷ್ಠಾನಗೊಳಿಸಲಾಗುತ್ತಿದೆ. ಕಳೆದ 0 ವರ್ಷಗಳಲ್ಲಿ ಬೆಂಬಲ ಬೆಲೆಯನ್ನು ಘೋಷಿಸಲಾಗಿರುವ ವಿವರವನ್ನು ಅನುಬಂಧದಲ್ಲಿ ಒದಗಿಸಲಾಗಿದೆ. ಆ |ಯಾವ ಮಾನದಂಡಗಳ 'ಆಧಾರದ್‌'ಮೇತೆ ಕೇಂದ್ರಸರ್ಕಾರದ ಕೃಷ''ಪಚ್ಞ ಮತ್ತಾ" ಕೃಷಿ. ಉತ್ಪನ್ನಗಳ ಬೆಂಬಲ ಬೆಲೆಯನ್ನು | ಆಯೋಗವು (CACP) ಕೃಷಿ ಉತ್ಪನ್ನಗಳಿಗೆ ಬೆಂಬಲ ನಿಗಪಡಿಸಲಾಗಿದೆ ; (ವಿವರ ನೀಡುವುದು) ಬೆಲೆಯನ್ನು ನಿಗದಿಪಡಿಸುವ ಪೂರ್ವದಲ್ಲಿ ರಾಜ್ಯವಾರು ಉತ್ಪಾದನಾ ವೆಚ್ಚ (ಉಳುಮೆ, ಕೃಷಿ ಪರಿಕರಗಳ ವೆಚ್ಚ + ಕುಟುಂಬದ ಶ್ರಮ) ಶೇ.50 ರಷ್ಟು ಹೆಚ್ಚಿಸಿ ಬೆಂಬಲ ಬೆಲೆಯನ್ನು ಘೋಷಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುತ್ತದೆ. ಅದರಂತೆ, ಕೇಂದ್ರ ಸರ್ಕಾರವು ಮುಂಗಾರು ಹಾಗೂ ಹಿಂಗಾರು ಹಂಗಾಮಿಗೆ ಮುಂಚಿತವಾಗಿ ಬೆಂಬಲ ಬೆಲೆಯನ್ನು ಘೋಷಿಸುತ್ತದೆ. ಇರಾಜ್ಯದಕ್ಷ ಸತಾ ಬರಗಾಲರಂವಾಗ ತರಗನ ರಾಜ್ಯದಲ್ಲಿ ಕಳೆದ ಸಾಲಿನ್‌ ಬರಗಾಲದಿಂದ 3ರ ಮರಗಳಲ್ಲಿ ಇಳುವರಿ ಕಡಿಮೆಯಾಗಿದ್ದರೂ ಸಹ, ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ಇಳಿಮುಖವಾಗುತ್ತಿರುವುದಕ್ಕೆ ಕಾರಣವೇನು ; ಇಳುವರಿ ಕಡಿಮೆಯಾಗಿದ್ದರೂ ಸಹ, ಕೋವಿಡ್‌-19 ಲಾಕ್‌ ಡೌನ್‌ನಿಂದ ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆಯಾಗಿ ಧಾರಣೆ ಕುಸಿತಗೊಂಡಿತ್ತು. ಆದರೆ, ಪ್ರಸ್ತುತ ಮಾರುಕಟ್ಟೆಯಲ್ಲಿ ನಿಗದಿಪಡಿಸಿರುವ ಕನಿಷ್ಠ ಬೆಂಬಲ ಬೆಲೆಗಿಂತ ಹೆಚ್ಚಿನ ಧಾರಣೆ ದೊರೆಯುತ್ತಿದೆ. ಖಿ ಹಾಗಿದ್ದಲ್ಲಿ '`'ಕೊಬ್ಬರಿಗೆ ಪ್ರಸಕ್ತ ಸಾಲಿನಲ್ಲಿ ಬೆಂಬಲ ಬೆಲೆಯನ್ನು ಘೋಷಿಸಲಾಗುವುದೇ; ಈ ಕುರಿತು ಸರ್ಕಾರದ ಕ್ರಮವೇನು? (ವಿವರ ನೀಡುವುದು) ಭಾರತ ಸರ್ಕಾರದಿಂದ 2021ನೇ ಸಾಲಿಗೆ ಪ್ರತಿ ಕಿಂಟಾಲ್‌ ಉಂಡೆ ಕೊಬ್ಬರಿಗೆ ರೂ.10,600/-ಗಳ ಕನಿಷ್ಠ ಬೆಂಬಲ ಬೆಲೆಯನ್ನು ನಿಗಧಿಪಡಿಸಿ ಘೋಷಿಸಲಾಗಿರುತ್ತದೆ. ಪ್ರಸ್ತುತ ಕೊಬ್ಬರಿಗೆ ಕನಿಷ್ಠ ಬೆಂಬಲ ಜೆಲೆಗಿಂತ ಮಾರುಕಟ್ಟೆಯಲ್ಲಿ ಹೆಚ್ಚಿನ ಧಾರಣೆಯಿರುತ್ತದೆ. ಮಾರುಕಟ್ಟೆಯಲ್ಲಿ ಕನಿಷ್ಠ ಬೆಂಬಲ ಬೆಲೆಗಿಂತ ಧಾರಣೆ ಕುಸಿತಗೊಂಡಲ್ಲಿ ಸರ್ಕಾರವು ಮಾರ್ಗಸೂಚಿಯನ್ವಯ ಅಗತ್ಯ ಕಮ ಕೈಗೊಳ್ಳಲಾಗುತ್ತದೆ. ಸಂಖ್ಯೆ:ಸಿಒ 111 ಎಂಆರ್‌ 2021 ಮನಿ PAN (ಎಸ್‌.ಟಿ. ಸೋಮಶೇಖರ್‌) ಸಹಕಾರ ಸಚಿವರು ಅನುಬಂಧ ಕೇಂದ್ರ ಸರ್ಕಾರವು ಕಳೆದ 03 ವರ್ಷಗಳಲ್ಲಿ ಘೋಷಿಸಿರುವ ಬೆಂಬಲ ಬೆಲೆಯ ವಿವರ Rs. per quintal [3 DE-HUSKED I COCONUT ಸಾರಾಟಿ ಮಂಡಳಿ ಸಿವ ಚಿಂಗೆಳೊರೂ ವಸ್ಥಾಸಕ ನಿರ್ದೇಶಕರು ಜ್ಯ ಕೃ ವ್ಯ ವ್ಯವಸ್ಥಾಪಕ ನಿರ್ದೇಶಕರ ಪರವಾಗಿ ಸರ್ನಾಟಿಕ ರಾ Scanned by CamScanmer ಕರ್ನಾಟಕ ವಿಧಾನ ಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ ವಿಧಾನ ಸಭೆ ಸದಸ್ಯರ ಹೆಸರು ಉತ್ತರಿಸಬೇಕಾದ ದಿನಾಂಕ ಉತ್ತರಿಸುವ ಸಚಿವರು ಆಹಾರ, ನಾಗರಿ ಹಾಗೂ ಕಾನೂನು ಮಾಪನಶಾಸ 2881 ಡಾ|| ಯತೀಂದ್ರ ಸಿದ್ದರಾಮಯ್ಯ (ವರುಣ) 19.03.2021 cL 2 [ek ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಕ್ರ.ಸಂ ಪ್ರಶ್ನೆ ಉತ್ತರ | ಅ ರಾಜ್ಯದಲ್ಲಿ ಪಡಿತರ ಚೀಟಿಗಳನ್ನು ಪಡೆಯಲು | ಆದ್ಯತೇತರ ಪಡಿತರ ಚೀಟಿಗಳನ್ನು ತಕ್ಷಣವೇ ವಿತರಿಸಲಾಗುತ್ತಿದೆ. ಆನ್‌ಲೈನ್‌ ವ್ಯವಸ್ಥೆ ಮಾಡಿರುವುದು ಸರಿಯಷ್ಟೆ; | ಆದ್ಯತಾ ಪಡಿತರ ಚೀಟಿಗಳನ್ನು ವಿತರಿಸುವ ಮುನ್ನ ವಾಸಸ್ಥಳ, ಆದರೆ ಆರ್ಜಿ ಸಲ್ಲಿಸಿ ಸುಮಾರು ತಿಂಗಳುಗಳು | ಅರ್ಹತೆ ಮತ್ತು ನೈಜತೆಗಳನ್ನು ಪರಿಶೀಲಿಸುವ ಅವಶ್ಯಕತೆ ಇದೆ, | ಕಳೆದರೂ ಸಹ ಪಡಿತರ ಚೀಟಿಗಳು ವಿತರಣೆಯಾಗದ | ಆದ್ಯತಾ ಪಡಿತರ ಚೀಟಿ ಅರ್ಜಿಗಳನ್ನು “ಮೊದಲು ಬಂದದ್ದು | ಕಾರಣ ತೊಂದರೆಯಾಗುತ್ತಿರುವುದು ಸರ್ಕಾರದ | ಮೊದಲು ಹೊರಗೆ” ಪದ್ಧತಿಯಡಿ ವಿಲೇವಾರಿ ಮಾಡಲಾಗುತ್ತಿದೆ, | ಗಮನಕ್ಕೆ ಬಂದಿದೆಯೇ; ಬಂದಿದ್ದಲ್ಲಿ, ಪಡಿತರ | ಕೋವಿಡ್‌ -19ರ ಹಿನ್ನೆಲೆಯಲ್ಲಿ ಬಯೋಮೆಟ್ರಿಕ್‌ ವ್ಯವಸ್ಥೆಯನ್ನು | ಚೀಟಿ ವಿರಣೆಗೆ ನಿಗದಿಪಡಿಸಿದ ಕಾಲಮಿತಿಯೇನು; 6 | ಬಳಸುವುದಕ್ಕೆ ಅಡಚಣೆಯಾದ ಕಾರಣದಿಂದ ತಾತ್ಯಾಲಿಕವಾಗಿ | ತಿಂಗಳಿಗೂ ಮೇಲ್ಪಟ್ಟು ವಿತರಣೆಗೆ ಬಾಕಿ ಇರುವ | ಆದ್ಯತಾ ಪಡಿತರ ಚೀಟಿ ವಿತರಣೆ ಕಾರ್ಯವನ್ನು | ಪಡಿತರ ಚೀಟಿಗಳು ಎಷ್ಟು; (ಜಿಲ್ಲಾವಾರು | ಸ್ಥಗಿತಗೊಳಿಸಲಾಗಿದೆ. ಆದರೆ ಸಕಾಲ ಯೋಜನೆಯಡಿ ಪಡಿತರ | ಮಾಹಿತಿ ನೀಡುವುದು) ಚೀಟಿಯಲ್ಲಿ ಸದಸ್ಯರ ಸೇರ್ಪಡೆ ಮತ್ತು ತಿದ್ದುಪಡಿ ಮಾಡಲು | ಅವಕಾಶ ಕಲ್ಪಿಸಲಾಗಿರುತ್ತದೆ, | ಆರು ತಿಂಗಳಿಗೂ ಮೇಲ್ಬಟ್ಟು ವಿತರಣೆಗೆ ಬಾಕಿಯಿರುವ ಪಡಿತರ | ಚೀಟಿಗಳ ಜಿಲ್ಲಾವಾರು ಮಾಹಿತಿಯನ್ನು ಅನುಭಂದದಲ್ಲಿ ಒದಗಿಸಲಾಗಿದೆ | ಆ ವರುಣ ವಿಧಾನಸಭಾ ಕ್ಷೇತ್ರದಲ್ಲಿ ಎಷ್ಟು ಪಡಿತರ | ವರುಣ ವಿಧಾನಸಭಾ ಕ್ಷೇತ್ರದಲ್ಲಿ ಆದ್ಯತಾ ಪಡಿತರ ಚೀಟಿಯನ್ನು | ಚೀಟಿಗಳು ವಿತರಣೆಗೆ ಬಾಕಿ ಇವೆ; ಬಾಕಿ ಇರುವ ಪಡಿತರ ಚೀಟಿಗಳನ್ನು ಎಷ್ಟು ಕಾಲಮಿತಿಯೊಳಗೆ ವಿತರಣೆ ಮಾಡಲಾಗುವುದು? (ವಿವರ ನೀಡುವುದು) ಕೋರಿ 153 ಅರ್ಜಿಗಳು ವಿಲೇವಾರಿಗೆ ಬಾಕಿ ಇರುತ್ತವೆ. ಆನಾಸ 116 ಡಿಆರ್‌ಎ 2021 (ಇ-ಆಫೀಸ್‌) ಆಹಾರ, ನಾಗರಿಕ್ರಸಶೆಬಿರಾಜು ಮತ್ತು ಗ್ರಾಹಕರ"ನ್ಯವಹಾರಗಳೆ ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖಾ ಸಚಿವರು. ಸದ ಶ್ವ 2881 ಕೈ'ಉತ್ತರ:ಸಲಿಸುವ ಬಗ್ಗೆ" ವಿತರಣೆಗೆ ಬಾಕಿ ಅರುವ ಆದ್ಯತಾ ಪಡಿತರ ಚೀಟಿ ಅರ್ಜಿಗಳ ಬವರ (ಜೆಲ್ರಾದಾರು ಶ್ರಿ ಜಿ್ಲೆಯ ಡೆಸರು ನುಮೋದಿಿಶುವ ಎಲೇವಾಂಯಾದ ಬಾಕಿ ಅರಿದ ಅರ್ನೆಗಳ KE ಸಲ್ಲಿಸಿರುವ ಅರ್ಜಿಗಳ ಸಂಖೈ ಕ ತರಸ್ಥತೆ ಅರ್ಜಿಗಳ ಸಂಖ್ಯೆ | A | ಅರ್ಮೆಗಳ ಸಂಖ್ಯೆ ಇ ಅರ್ಜಿಗಳ ಸಂಖ್ಯೆ (4-5) ಸಂಖ್ಯೆ 3-6 | 3 2 ಈ 3 3 |] 5 IW 6 | 7 1 ಬಾಗಲಕೋಟಿ 149370 | 104108 | 39136 143244 6126 2 |ಬಳ್ಳಾರಿ 197075 | 150070 38519 IN 188589 | 8486 [= — — T i 3 ಬೆಂಗಳೂರು ಪೂರ್ವ 50040 | 24967 14795 39762 10278 — —— — - —— 4 ಬೆಂಗಳೂರು ಉತ್ತರ 69388 ] 45993 16124 62117 7271 (3 - ——— 5 [ಬೆಂಗಳೂರು ದಕ್ಸಿಣ 54482 | 33874 15621 49495 4987 6 ಬೆಂಗಳೂರು ಪಶ್ಚಿಮ 100228 { 61156 29419 90575 3653 —— 7 |ಬೆಳಗಾವಿ 400451 \ 311245 72533 383778 16673 8 |ಬೆಂಗಳೂರು 147397 83173 49124 133297 [ 14100 —————————————— - 7 9 ಬೆಂಗಳೂರು ಗ್ರಾಮಾಂತರ 43710 | 28931 11394 40325 3385 - 10 |ಬೀದರ್‌ 130888 | 74374 46761 121135 9753 Hl 1 |ಚಾಮರಾಜನಗರ 59836 | 47399 10243 57642 2194 | — — 12 ಚಿಕ್ಕಬಳ್ಳಾಪುರ 59649 | ೩417889 15826 57614 2035 13 ಚಿಕ್ಕಮಗಳೂರು 62590 47626 12627 60253 2337 14 |ಚಿತ್ರಡಯುರ್ಗ 88882 & 67643 17506 85149 3733 84290 68514 13657 82171 2119 95346 | 68313 23520 91833 3513 119315 | 32829 112823 46398 8212 53110 24897 78007 3206 79841 21979 101820 4909 ಕಲಬುರಗಿ 205289 142432 46592 189024 16265 ] 22 |ಕೊಡಗು 28888 ] 22100 3164 35068 | 3624 23 [ಕೋಲಾರ 82209 | 51770 | 27134 ¥ ie 78904 eh 3305 24 |ಕೊಪ್ಸಳ 84870 | 53691 17997 81688 3182 25 |ಮಂಡ್ಯ 92031 | 72190 18021 90211 1820 26 [ನ್ನುಸೂಗು 182106 132687 42627 175314 T 692 27 |ರಾಯಚೂರು 167533 125399 gl 33631 TL 159030 8503 28 |ರಾಮಸಗರ ೩0496 31286 7252 38538 1958 29 |ಶಿಪಮೊಗ್ಗ 116319 86861 23782 110643 5676 ] 30 |ತುಮಕೂರು 147503 103757 38621 142378 i 5125 31 ಉಡುಪಿ | 24903 19908 3370 | 23278 1625 32 ಉತ್ತರಕನ್ನಡ 67087 52497 11348 1 63845 3242 33 [ವಿಜಯಾಪುರ 221018 | 156387 | 57094 213481 7537 93022 68798 19410 f 88208 4814 3712815 2643280 ಕ್ಯಾ 264765 3514045 198770 p 6 ತಿಂಗಳಿಗೂ ಹೇಲು ವಿತರಣೆ ಬಾಕಿ ರುದ ಅವ್ಯತೇತರ ಪಡಿತರ ಚೀಟಿ ಅರ್ಜಿಗಳೆ ವಿವರ (ಜಿಲ್ರಾಮಾರು) ಸಂ. = 4 ಕ್ರಸಂ. ಜೆಲ್ಲೆಯ ಹೆಸರು ARPS 3] ನ ದನ್ನತ ಅರ್ಜಿಗಳ ಸಂಖ್ಯ we ಬಾಕಿ | 1 2 3 4 5 [2 7 ಪ ನಾ 41488 32799 ig 7886 - 40585 | 803 2 Jue 20981 16495 3235 19730 1251 3 |ಚೆಲಗಳೂರು ಪೂರ್ವ 9744 1342 454 1796 ne" 7948 4 [ಬೆಂಗಳೂರು ಉತ್ತರ 10673 4506 T 1718 6224 MS 4449 5 |ದೆಂಗಳೂರು ದಕ್ಕಿಣ 8763 1220 | 340 1560 7203 } 6 |ಬೆಲಿಗಳೂರು ಪಶ್ಚಿಮ 13536 3140 551 3691 9845 7 ಬೆಳಗಾವಿ 65226 34068 9621 I 43689 21537 8 |ಬೆಂಗಳೂರು 31199 18142 4826 22968 8231 9 |ಬೆಂಗಳೂರು ಗ್ರಾಮಾಂತರ 3946 2649 742 3391 555 10 ಬೀದರ್‌ 11037 26510 1294 1 [ಚಾಮರಾಜನಗರ 4188 412 4600 695 ಬ ಚಿಕ್ಕಬಳ್ಳಾಪುರ 4412 676 5083 217 13 |ಚಿಕ್ಕಮಗಳೂರು 8757 832 9589 r 1488 14 8916 1621 10537 KS 1641 15 |ದಕ್ಟಿಣ ಕನ್ನಡ 44968 1188 46156 2946 16 ದಾವಣಗೆರೆ 10736 3401 14137 909 17 ಧಾರವಾಡ 21172 ° 1107 22279 Fi 2632 34 1 18 |ಗದಗ 7815 1089 8904 1527 19 |ಹಾಸನ 14053 3088 17141 889 7] ET ಹಾವೇರಿ 9097 789 9886 2128 ೫ [ಕಲಬುರಗಿ 21842 2137 23979 ia 3905 ಕೊಡಗು 7199 1649 us 3998 ಕೋಲಾರ 16 1609 10425 1222 ೫ |ಕೊಪ್ಪಳ 6931 716 7647 Fi 711 158 [ಮಂಡ್ಯ 11925 1269 13194 1 280 26 ಮೈಸೂರು 27883 21476 3110 24588 3297 21 |ರಾಯಚೊರು 14357 10238 3099 13337 1020 28 |ಲಾಮನಗರ 6793 4304 990 5294 1499 | 29 |ಶವಮೊಗ್ಗ 1761 15146 1000 [3 ತುಮಕೂರು ಜ್‌ 2921 | 20092 1235 31 |ಉಡುಪಿ 10706 | 236 J 10942 2245 ಉತ್ತರ ಕನ್ನಡ | 3267 ಕ್‌ 13569 I 3725 1 le 14801 37268 3529 J 722 5792 231 eee | 32900 ಕರ್ನಾಟಕ ವಿಧಾನ ಸಬೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ | 2886 ಸದಸ್ಯರ ಹೆಸರು ಶ್ರೀ ಅಶೋಕ್‌ ನಾಯಕ್‌ ಕೆ.ಬಿ. ಉತ್ತರಿಸಬೇಕಾದ ದಿನಾಂಕ 19.03.2021 ಉತ್ತರಿಸುವ ಸಚಿವರು ಗಣಿ ಮತ್ತು ಭೂವಿಜ್ಞಾನ ಸಚಿವರು ಕ್ರಸಂ. ಪ್ರಶ್ನೆಗಳು Vr ಉತ್ತರ ಅ) |ಶಿವಮೊಗ್ಗ ಜಿಲ್ಲೆಯಲ್ಲಿ ಎಷ್ಟು ಶಿವಮೊಗ್ಗ ಜಿಲ್ಲಾ ವ್ಯಾಪ್ಟಿಯಲ್ಲಿ ಕರ್ನಾಟಕ ಮರಳು ಗುತ್ತಿಗೆ ಪ್ರದೇಶಗಳಿವೆ; | ಉಪಖನಿಜ ರಿಯಾಯಿತಿ (ತಿದ್ದುಪಡಿ) ನಿಯಮಗಳು, (ತಾಲ್ಲೂಕುವಾರು ಸಂಪೂರ್ಣ [2016 ರ ನಿಯಮ 317 ರಂತೆ ಟೆಂಡರ್‌-ಕಂ-ಇ- ಮಾಹಿತಿ ನೀಡುವುದು) ಹರಾಜು ಮೂಲಕ 25 ಮರಳು ಬ್ಲಾಕುಗಳನ್ನು ಹಾಗೂ ನಿಯಮ 31-5 ರಂತೆ 05 ಮರಳು ಬ್ಲಾಕುಗಳನ್ನು ಸರ್ಕಾರಿ ಕಾಮಗಾರಿಗಳಿಗೆ ಗುತ್ತಿಗೆಗಳನ್ನು ಮಂಜೂರು ಮಾಡಲಾಗಿರುತ್ತದೆ. ವಿವರಗಳನ್ನು ಅನುಬಂಧದಲ್ಲಿ ಲಗತ್ತಿಸಿದೆ. ಆ. 2018-19 ರಿಂದ ಇಲ್ಲಿಯವರೆಗೆ ಎಷ್ಟು ಮೆಟ್ರಿಕ್‌ ಟನ್‌ ಮರಳನ್ನು ತೆಗೆದು ಸಾರ್ವಜನಿಕರಿಂದ ಹಾಗೂ ಸರ್ಕಾರದ ವಿವಿಧ ಕಾಮಗಾರಿಗಳಿಗೆ ವಿತರಿಸಲಾಗಿದೆ. 2018-19 ಸಾಲಿನಿಂದ ಫೆಬವರಿ 2021 ರ ಅಂತ್ಯಕ್ಕೆ ಒಟ್ಟು 4,12,810 ಮೆಟ್ರಿಕ್‌ ಟನ್‌ ಮರಳನ್ನು ಜಿಲ್ಲೆಯ ಸಾರ್ವಜನಿಕ ಮತ್ತು ಸರ್ಕಾರದ ಕಾಮಗಾರಿಗಳಿಗೆ ಪೂರೈಸಲಾಗಿರುತ್ತದೆ. ವಿವರಗಳು ಈ ಕೆಳಂಡಂತಿರುತ್ತದೆ. ಕ್ರ ಪೂರೈಕೆಯಾಗಿರುವ ಮರಳಿನ ವರ್ಷ ಸಂ ಪ್ರಮಾಣ (ಮೆಟ್ರಿಕ್‌ ಟನ್‌ ಗಳಲ್ಲಿ) L 2018-19 1,94,234 yA 2019-20 1,30,172 2020-21 3 (ಫೆಬವರಿ 88,404 ಅಂತ್ಯಕ್ಕೆ ಒಟ್ಟು 4,12,810 ಎಬಿ ಶಿವಮೊಗ್ಗ ಜಿಲ್ಲೆಯಲ್ಲಿ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಯುತ್ತಿದ್ದು, ಇದು ಸರ್ಕಾರದ ಗಮನಕ್ಕೆ ಬಂದಿದೆಯೇ; ಬಂದಿದ್ದಲ್ಲಿ, ಸರ್ಕಾರ ಕೈಗೊಂಡ ಕ್ರಮಗಳೇನು? (ವಿವರ ನೀಡುವುದು) ಬಂದಿರುತ್ತದೆ. ಅನಧಿಕೃತ ಮರಳು ಗಣಿಗಾರಿಕೆ ಚಟುವಟಿಕೆಗಳನ್ನು ತಡೆಗಟ್ಟಲು ಈ ಕೆಳಕಂಡಂತೆ ಕ್ರಮ ಕೈಗೊಳ್ಳಲಾಗಿರುತ್ತದೆ. * ಅನಧಿಕೃತ ಮರಳು ಗಣಿಗಾರಿಕೆ ಚಟುವಟಿಕೆಗಳನ್ನು ತಡೆಗಟ್ಟಲು ಜಿಲ್ಲಾ ಮರಳು ಸಮಿತಿ ಹಾಗೂ ತಾಲ್ಲೂಕು ಮರಳು ಸಮಿತಿಯನ್ನು ರಚಿಸಲಾಗಿರುತ್ತದೆ. * ಮೇಲ್ಕಂಡ ಸಮಿತಿಯಲ್ಲಿ ಕಂದಾಯ, ಪೊಲೀಸ್‌, ಅರಣ್ಯ, ಲೋಕೋಪಯೋಗಿ, ಜಿಲ್ಲಾ ಪಂಚಾಯತ್‌, ಗಣಿ ಮತ್ತು ಭೂವಿಜ್ಞಾನ ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ಸದಸ್ಯರುಗಳಾಗಿರುತ್ತಾರೆ. ಸದರಿ ಇಲಾಖೆಗಳ ಅಧಿಕಾರಿಗಳಿಗೆ ಅನಧಿಕೃತ ಮರಳು ಗಣಿಗಾರಿಕೆ ಚಟುವಟಿಕೆಗಳನ್ನು ತಡೆಯಲು ಗಣಿ ಮತ್ತು ಖನಿಜ (ಅಭಿವೃದ್ದಿ ಮತ್ತು ನಿಯಂತ್ರಣ) ಕಾಯ್ದೆ, 1957ರ ಕಲಂ 4(1), 4(1-A). 21 ಮತ್ತು 22 ರಡಿ ಹಾಗೂ ಕರ್ನಾಟಕ ಉಪ ಖನಿಜ ರಿಯಾಯಿತಿ (ತಿದ್ದುಪಡಿ) ನಿಯಮಗಳು, 2016 ರ ನಿಯಮ 31Rಣ ರ ಉಪ ನಿಯಮ 13 ರಡಿ ಸಂಬಂಧಪಟ್ಟ ಪೊಲೀಸ್‌ ಠಾಣೆಗಳಲ್ಲಿ ಹಾಗೂ ನ್ಯಾಯಾಲಯಗಳಲ್ಲಿ ಮೊಕದ್ದಮೆ ದಾಖಲಿಸಲು ಅಧಿಕಾರ ಪ್ರತ್ಯಾಯೋಜಿಸಲಾಗಿರುತ್ತದೆ. ಜಿಲ್ಲಾ / ತಾಲ್ಲೂಕು ಮರಳು ಸಮಿತಿಗಳಿಂದ ರಾಜ್ಯದಲ್ಲಿ ಆಯಕಟ್ಟಿನ ಪ್ರದೇಶಗಳಲ್ಲಿ ಮರಳು ತನಿಖಾ ಠಾಣೆಗಳನ್ನು ತೆರೆದು ಕಾರ್ಯ ನಿರ್ವಹಿಸಲು ಹಾಗೂ ಚಾಲಿತ ದಳವನ್ನು ರಚಿಸಿಕೊಂಡು ಅನಧಿಕೃತ ಮರಳು ಗಣಿಗಾರಿಕೆ ಚಟುವಟಿಕೆಗಳನ್ನು ನಿಯಂತ್ರಿಸಲು ನಿಯಮಾವಳಿಗಳಲ್ಲಿ ಅವಕಾಶ ಕಲ್ಪಿಸಲಾಗಿರುತ್ತದೆ. ಶಿವಮೊಗ್ಗ ಜಿಲ್ಲೆಯಲ್ಲಿ ಅನಧಿಕೃತ ಮರಳು ಗಣಿಗಾರಿಕೆ ಚಟುವಟಿಕೆಗಳನ್ನು ತಡೆಗಟ್ಟಲು ಜಿಲ್ಲಾ ಮರಳು ಸಮಿತಿಯಿಂದ ಆಯಕಟ್ಟಿನ 7 ಪ್ರದೇಶಗಳಲ್ಲಿ ಚೆಕ್‌ ಪೋಸ್ಟ್‌ಗಳನ್ನು ಸ್ಥಾಪಿಸಿ ನಿಯಂತ್ರಿಸಲಾಗುತ್ತಿದೆ. ತಾಲ್ಲೂಕು ಮಟ್ಟದಲ್ಲಿ ಚಾಲಿತ ದಳದ ತಂಡವನ್ನು ರಚನೆ ಮಾಡಿ ಅನಧಿಕೃತ ಮರಳು ಗಣಿಗಾರಿಕೆ ಪ್ರದೇಶಗಳ ಮೇಲೆ ಅನಿರೀಕ್ಷಿತ ದಾಳಿಗಳನ್ನು ಕೈಗೊಂಡು ಅನಧಿಕೃತ ಮರಳು ಗಣಿಗಾರಿಕೆ ನಿಯಂತ್ರಿಸಲಾಗುತ್ತಿದೆ. 3 ತ್ರಿ ಕಳೆದ ಮೂರು ವರ್ಷಗಳಲ್ಲಿ ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಮರಳು ಸಂಗಹಿಸಲಾದ ದಂಡದ ಮೊತ್ತ ಹಾಗೂ ದಾಖಲಿಸಲಾದ ಮೊಕದ್ದಮೆಗಳ ವಿವರಗಳು ಈ ಕೆಳಕಂಡಂತಿವೆ; ಅನಧಿಕೃತ ಗಣಿಗಾರಿಕೆ ಚಟುವಟಿಕೆಗಳಡಿ ಅನಧಿಕೃತ ಮರಳು ಗಣಿಗಾರಿಕೆ ಪತ್ತೆ ಹಚ್ಚಿದ 1 ವಸೂಲಾದ ದಾಖಲಿಸಿದ ಪ್ರಕರಣಗಳ | ದಂಡದ ಮೊತ್ತ | ಮೊಕದ್ದಮ್ಮೆಗಳ ವರ್ಷ | ಸಂಖ್ಯೆ (ರೂ. ಲಕ್ಷಗಳಲ್ಲಿ) ಸಂಖ್ಯೆ 2018-19 33 14.80 08 2019-20 53 14.08 3 2020-21 (ಫೆಬವರಿ 2021 34 18.14 4 ರ ಅಂತ್ಯಕ್ಕೆ) ಒಟ್ಟು 120 47.02 15 ಸಂಖ್ಯೆ ಸಿಐ 189 ಎಂಎಂಎನ್‌ 2021 Qs Ah) (ಮುರುಗೇಶ್‌ ಆರ್‌. ನಿರಾಣಿ) ಗಣಿ ಮತ್ತು ಭೂವಿಜ್ಞಾನ ಸಚಿವರು. ಪಶಿಪಮೊದ್ಧ ಜಿಲ್ಲೆಯಲ್ಲಿರುವ ಮಥ್ರಲಂ ಗಣಿ ಗುತ್ತಿಗೆಗಳ _ವಿವರ:- ಅಮಬಂಧ-1 ಫು ನ Pe ಗುತ್ತಿಗೆದಾರರ ಹೆಸರು ಮತ್ತು ವಿಳಾಸ ಹಿ | ಸೆ TT ರಾಧವಂದ್ರ ಗಡ ನನ್‌ “NE Ne Se 2 1/04/2017 01 | ಎಂ.ಎಸ್ರೀನಿವಾಸ ಹೆಗಡೆ.ಮೇಗರವಳ್ಳಿ ತೀರ್ಥಹಳ್ಳಿ |! ಈ ಸ ೫ | ೬28ರ ಪಕ್ಕ 10-00 A ip ಬವ ಸಃ ಹ 2 Yo] ಗ್ರಾಮ, ತೀರ್ಥಯಳ್ಳಿ ತಾಲ್ಲೂಕು, ಕಿವಮೊಗ್ಗ 5 0 | 5೮ರ ರ ನಾಗಪ್ಪ, Ks WEE ol, 9 605 100. pA 17/04/2017 ಕೋಡೂರು ಗ್ರಾ ಹೊಸನಗರ ತಾ.ಶಿವಮೊಗ 107 & 109 ರ ಪಕ್ಕ 05 ವರ್ಜ L ವ್‌ ರಾ ನೆ L ಹ Ny ಹ ES; a fe bp pA ನಂಜುವಳ್ಳಿ 27, 20, 15, 14 & (MS 17/04/2017 \ Fi Ls 2 ಬ್ಲಾಕ್‌ ಸಂಖ್ಯೆ 02 04 ರ ಪಕ್ಕ iW 05 ವರ್ಷ ೧ ನು { ಸ SS RN ME kl ನ ರ್ಯಪಾಲಕ ತರರು, k ಹ ಹ ಮ ಹ ಹಾಡೋನಹಳ್ಳಿ 105,06 10,41/ 18/04/2017 ೦೧೪ ಮೇಲ್ಲಂಃ ಜನೆ, ಕರ್ನಾ § | 4 ಮ ನೀರಾವರಿ ನಿಗಮ ನಿಯಮಿತ, ಶಿವಮೊಗ್ಗ ನ್‌ ಪ್ಳ ed y [) ಶಿವಮೊಗ್ಗ | ವ ಎನಿ ನ A NE 90, 91, 95 & 96 18/04/2017 05 | ನಾರಾಯಣ ಸ್ವಾಮಿ ನಾಯ್ದು, ಎಹ್‌ೌ-ಬ್ದಾಕ್‌, | ಮಡಿಕೆ ಚೀಲೂರು RN {0-00 ಹತ [6 ಮಃ ಗೋಪಾಳ ಗೌಡ ಬಡಾವಣೆ, ಶಿಪಮೊಗ್ಯ $ | ಕಾರ್ಯಖಾಲಕೆ ಅಭಿಯಂತರರು Ka Meni Ne ಮ್‌ KN 06 | ಪಂಚಾಯತ್‌ರಾಜ್‌ ಇಂಜಿನಿಯರಿಂಗ್‌ ಭದ್ರಾವತಿ ಸಣ್ಣಮರ 2 8 10-00 (SUS, 5 ಬ್ಲಾಕ್‌ ಸಂಖ್ಯೆ 01 ೩&೩ 154 ರ ಪಕ್ಷ 05 ವರ್ಮ ವಿಭಾಗ, ಶಿವಮೊಗ್ಗ ್ಸ | ಕಾರ್ಯಪಾಲಕ ಅಬಿಯಂತರರು, - ಸ್‌ on SS TET a ea 07 | ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ಹೊಸನಗರ | ಸ 109 ರ ಹಕ್ಕ 10-00 KR ವಿಬಾಗ ಗರ ? ಬ್ಲಾಕ್‌ ಸಂಖ್ಯೆ 01 05 ರ್ಜ ನನಿಗ್ಯಿ ಸಗರ. 7 ಪವಾರ್‌ ಹ ಬನ್‌ ದುರ್ಗಪ್ರ ನಂ. § Se ಸಶೇಷ 7 & f Wee i 08 | 353, ಅನುರ್ರಹ, ಎಲ್‌.ಬಿ.ಎಸ್‌. ನಗರ, ಬಹ ಭದ್ರರಾಜಮುರ ರ 12-00 4 i ಬ್ಲಾಕ್‌ ಸಂಖ್ಯೆ 04 05 ವರ್ಚ ಶಿವಮೊಗ್ಗ. ಪಕ್ಕ - [ಶ್ರ ಮಂಜಪ್ಪ ಹೆಚ್‌ ಬಿನ್‌ : Wa aan ಕಾ ರ್‌ 3 a” ಆವಿ ಮಃ Y pa 09 | ಧೋವಿ ಮನೆ ಸಂಬ್ಯೆ 86, ಭೂಮಿ ತೀರ್ಥದಲ್ಲಿ ಅರೇಹಳಿ 26) ರ ಪಕ 12-00 05 ವರ್ಜ ನಿಲಯ, ನೇ ಮಹಡಿ, ಎಡ ತಿರುಪ್ರ, ¥ ¥. ಕ ಉದಯಗಿರಿ ಲೇಔಟ್‌, ಹಾಸನ. JER; ವಿ ಹ WE ROS JC NEN NN ಕ ಶ್ರೀ ಹೆಚ್‌.ಆರ್‌. ಉದಯಕುಮಾರ್‌, Rs 22.10.2018 2೨! 10 | ಬುನ್‌ ಹೆಚ್‌.ಒ. ರಂಗಸ್ವಾಮಿ ,ಲಿಂಗಕಪುದ, ನ (ತ 4 04 ರ ಪಕ್ಕ ~00 05 ವರ ಬಃ ಉಂಬಳೇಬೈಲು ಅಂಚೆ, ಶಿವಮೊಗ್ಗ pe ಜ್ಯ | ಶೀ ಬಿ. ಮಂಜೇಗೌಡ ಬನ್‌ pe ಗೌಡ, WE a SERRE hy ಅ | ಕೂಡ್ತಿ 0, 0 & 04ರ | 23.10.2018 ॥ | ಶ್ರೀ ಲಕ್ಷ್ಯ ಬೈರವ ಎಂಟರ್‌ಪ್ರೈಸಸ್‌, | ಈ E | 10-00 Ky ವಿದ್ಯಾನಗರ ವಾ ಇ , ಬ್ಲಾಕ್‌ ಸಂಖ್ಯೆ 01 ಬಕ್ಕ 05 ವರ — ಪ ನೀರೇಣೌಡ, ಶಿವಮೊಗ್ಗ Sa ಹ ಮ sp ಬಿ. ಮಂಜೆ ಚೆ j | | py EE ಘಟ fy pes fk hh ಕೂಡ್ಲಿ 05,೫೬35 23.10.5014 A ನ ಶಿವ ಕ ಬ್ಲಾಕ್‌ ಸಂಖ್ಯೆ 02 ರಚ | 05 ಪರ 5 RR | | ಶ್ರೀ ಸಿ ಹನುಮಂತಪ್ಪ ಬಿನ್‌ ಚನ್ನಬಸುತ್ರ | ನ್‌್‌ lds | e ಈ ಸನ್ಯಾಸಿಕೊಡುಮಗ್ನಿ | 1% 14 & 15ರ 23.10.2018 13 | ಅಗರಬಹಳಿ ಅಂಚೆ, ಭದಾನಖತಿ ಅನಲ್ಲೂಕು, I 0-00 ಶಿವಮೊಗ Rt ಈ ಬ್ಲಾಕ್‌ ಸಂಖ್ಯೆ 02 ಇರಕ್ಕ 05 ವರ್ಷ ಜನಯ TE SE ಸ ಭದನಿಪತಿ ಪ ವಿ _, € ಖೀಲ; ನ 2. & ಸ in 13 ರಿ * | ಪನಖನಿಕೊಡುಮಗ್ಗಿ | 48 49. 50 & 51 Wie 23.10.2018 | | ಬ್ಹಾಕ್‌ ಸಂಖ್ಯೆ [0 ರ ಕ್ಕೆ 05 ಮ್‌ ಅಜಜಿ s ತ | - ಬಗೋಡಿಗೆ 2 0&0 2310.20 15 | n 10-00 _ ನ್‌ ಎ ಖಕ 05 ದ | ಸ (EG MMN - 2021 } CR CS RS ಕ a ಈ ್ಥ ಕ bs ಗುತ್ತಿಗೆದಾರರ ಯೆಸರು ಮತ್ತು ವಿಳಾಸ ಅನಲ್ಲೂಕು ಗ್ರಾಮ ಸರ್ವೆ ಸಂ. ಸೀರ್ಣ | ುರ್ಷು ೩ ಅವಧಿ ನ ನವರಂತರ್‌ ಪಂ 2090, 4 ia Su RN TN, 0-25, | ನ ಸಾ ಶ್ರೀ ರೇ ಶಿವಶಂಕರ್‌ ನಂ 209%, 4 ಮಿರ 710.201 16 | ಪೇ ತಿರುವು, ಜ್ಯುಡಿಷಿಯಲ್‌ ಲೇಔಟ್‌. ಭದವಪತಿ ಕ 127-129, 134 & 10-00 ಘ ಬ್ಲಾಕ್‌ ಸಂಖ್ಯೆ 02 N py 05 ಪರ್ಷ ಜಿಳೆ.ವಿಸೆ. ಅಂಬೆ, ಬೆಂಗಳೂರು. 3 | 135 ರ ಪಕ್ಕ ರ Jesse ಹ | SR 29.10.2018 ನೋ ೀ ಬಲ py RE ಗದ್ದ |? ರ ಬಕ 12-00 05 ಪರ್ಜೆ ಗುತ್ತಿಗೆಾರರು, ಕುರುಬಳ್ಳಿ ಅಂಚೆ, ಬ್ಲಾಕ್‌ ಸಂಖ್ಯೆ 01 9 ಶೀರ್ಥರಶಳ್ಳಿ ತಂ, ಶಿವಮೊಗ್ಗ ಜಿಲ್ಪೆ. 1 ಕಜಿ.ಆದಿತ್ಯ ಬಿನ್‌ ಕೆ.ಎಂ. 1 _ § 18 ಮ pn ಮ ಪ್ರೈಸಸ್‌ ತರ್ಥಷ್‌್ಳ ದಬ್ಞಾಗದ್ದೆ 1ರ ಹ 12-00 Sibel RL SR ಬ್ಲಾಕ್‌ ಸಂಖ್ಯೆ 03 ಖ್‌ 05 ವರ್ಷ ಶರಾವತಿ ನಗರ, ಶಿಪಮೊಗ್ಗಟೌನ್‌. ಕ eR acs SL NA (A ಮ ಶೀ ಪವೀಣ ಎಂ.ಎನ್‌. ಬಿನ್‌ - We iy ಮಳಲೂರು | ರಷ a 31.10.2018 1 ಸಿ.ಆರ್‌.ಸಾಗೇಖ್‌, ಅಬ್ದಲಗೆರೆ (ಅಂಚೆ) ed 234 ರ ಪಕ್ಕ — 05 Fe ಶಿವಮೊಗ್ಗ ಜಿಲ್ಲೆ Kd ್ಯ ಶೀ ಎನ್‌. ಕುಮಾರಸ್ವಾಮಿ ನ್‌್‌ಾಜರಾಸ್‌್‌ ನ್‌್‌ ic Km § ಮೆ! ಮಂಜುಶ್ರೀ ಟ್ರೇಡರ್‌, ನಂ. ಎಖ್‌-2, ಹೊಳಲೂರು, |-04 06 & 07ರ 05.11.2018 20 i ಶಿವಮೊಗ್ಗ 10-00 ಎಫ್‌ ಬ್ಲಾಕ್‌ ಗೋಖಲಗೌಡ ಬಡಾವಣೆ, W ಬ್ಲಾಕ್‌ ಸಂಖ್ಯೆ 02 ಪಕ್ಕ 05 ವರ್ಷ ಶಿಪಮೊಗ್ಗ. 75 ಪೋರ್‌ ಅಹದ್‌ ಬಿಎನ್‌ ಬಿನ್‌ ಬಾಷ | TR KN ಠ್‌ ಲ p f ಮುಂಡುವಳ್ಳಿ 05.11.2018 2 | ಸಾಬ್‌, ಹಳೇ ಚರ್ಚ್‌ ಐದುರು, ೪ 146 ರ ಪಕ್ಕ 12-00 ಬ್ಲಾಕ್‌ ಸಂಖ್ಯೆ 01 05 ವರ್ಷ 22 ಫೂ ದ, ಸಂಗಮೆ ಶರ ನಿಲಯ, 4ನೆ: pid ಳಿ 146 ರ ಪಕ್ಷ 12-00 L208 p4 ೦೮, ಹಿಂ €; ಅಯ, 4ನೀ Y. | ವೆ ಬ್ಲಾಕ್‌ ಸಂಖ್ಯೆ 02 ky 05ವರ್ಷ ತಿರುವು, ಬಿಬ್ಲಾಕ್‌, ಗಾಂಧಿನಗರ, ಶಿವಮೊಗ್ಗ. ಧನ ಶೀ ದಿನೇಶ್‌. 8 ೊ ಸಾ cam ST FRCS ಮಾ ನಾ ನ KA ಶ್ರೀಸನೇಶ್‌ ಪ್‌ ಮಂಣಕೆಟ್ಟಿ 13.11.2018 23) | ಇಲಾಖೆ ಗುತ್ತಿಗೆದಾರರು, ಸುಭೂಜ್‌ ರಸ್ತೆ, ಯೊಸನಗರ $ 25೩29ರ ಪಕ್ಕ 10-00 a ಕೊಪ್ಪ ಚಿಕ್ಕಮಗಳೂರು ಜಿಲ್ಲೆ. 7 ಎಸ್‌. ಎಂ. ತಿಪೇನಾಮಿಶೀ ನಿಧಿ | ನಾ Sc ES TASS ಠ್‌ CR ಬೇಗುವಳ್ಳಿ 14.11.2018 24 | ವಿನಾಯಕ ಖಾರ್‌ ಎದುರು, ಬಸವನಗುಡಿ, ತೀರ್ಥ ಶಯಳಿ 159ರ ಪಕ್ಕ 10-00 v ಬ್ಲಾಕ್‌ ಸಂಖ್ಯೆ 03 05ವರ್ಷ ಶಿವಮೊಗ್ಗ. BR ai AES 2 ಭಾ ME RR _ ಶೀ ಜಿ.ಡಿ. ಕುಮಾರ ಸಾಮಿ,ದೇವಿ ಕೃಪ, ಗುರುವಿಸಕಟ್ಟೆ 01, 41, 40 & 35 14.11.2018 gg ka ಶಿವಮೊಗ್ಗ WC k 12-00 ES Lk LR. SS 0 I ಶೀ ನಾರಾಯಣಸಾಮಿ ಎಂ.ಜೆ. "ಇಂಜಿನಿಯರ್‌ ಜೃ ಕರ್‌, ನಂಜಪ್ಪ ಬೇಗುವಳ್ಳಿ 126, 127 & 129 A ಇಂ 3 , ಪಂಜ 26, 2... ಕಜ ಪ್ರ ಸ 10-00 05 ವರ್ಷ ಲೇಔಟ್‌, ಸಯ್ಯಾದ್ರಿ ಕಾಲೇಜ್‌ ಹಿಂಭಾಗ, ಬ್ಲಾಕ್‌ ಸಂಖ್ಯೆ 01 ರ ಕ್ಕ |.ಶಿಪಮೊಗ್ಗ. ತೀರ್ಥಯಳ್ಳಿ | ಸ RN ಬಾವನ SEES SS SSS ಶೀ ಮೊಹಮದ್‌ ಮುಹೀಬ್‌ ಉಲ್ಲ, 1 p ಜ್‌ "ಉಲ ಮಳಲೂರು 03012019 21 |:ಪಂ. 98/4, 2ನೇ ತಿರುವ್ರ, ಟಿಪ್ಪು ನಗರ, " 74 ರ ಪಕ್ಕ 12-00 Me Ce ಬ್ಲಾಕ ಸರಖ್ಯೆ 0 9 05 ವರ್ಷ 'ಮೊಗ್ಗ. k ನಾನ್‌ ನಾಯ್‌ ಬಿನ್‌ ಗೋಪಾಲ ಗ್‌ (iS ಭನ NS A ನ್ಯ \ 9 45-49, 41, 42, 21.03.2019 - ಪಾಯ್‌, ಮಹಾಲಿಂಗೇಶುರ ದೇಪಸ್ನಾನ ರಸ್ತೆ ನಂಜುವಳ್ಳಿ | 28 ಲ ವ [2 ಹೊಸನಗರ ks 35, 34, 32, 20 & 12-00 05 ವರ್ಷ ಪರ್ಕಳ ಅಂಚೆ, ಉಡುಪಿ ತಾಲ್ಲೂಕು ಮತ್ತು ಬ್ಲಾಕ್‌ ಸಂಖ್ಯೆ 01 ER ಜಿಲ್ಲೆ 28 ಪಕ್ಕ ಮಾಲಕ ಅಭಿಯಂತರರು | nS ರ್‌ | | 08.09.2020 29 | ಪಂಚಂಯತ್‌ ರಿಜ್‌ ಇಂಜಿನಿಯರಿಂಗ್‌ | ಗಬಡಿ 02 ಷುನವಂ594೬3 10-00 PS | ವಿಭಾಗ, ಶಿಃಶಮೊಗ್ಗ | ಷನ Re A ಬ ಶೀ ನೆಳ್ಲಿ \ ಮಾಜ | ಭಿ SS ಬ ನ | ಹಂ! 256, - 240 2020 30 ಜಿಪಿಯದಿಂ್‌ ಬುಕ್ತಾಯರ 02 | 10-00 2 283 ಖಾಗೂ 251 Hb ಣ. ಹಿರೆ ಸೀ ih) 3 ಕರ್ನಾಟಕ ವಿಧಾನ ಸಭೆ 1 ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 2೮58 2. ಸದಸ್ಯರ ಹೆಸರು : ಶ್ರೀ ಅಶೋಕ್‌ ನಾಯಕ್‌ ಕೆ.ಜ. (ಶಿವಮೊಡದ್ಗ ಗ್ರಾಮಾಂತರ) 3. ಉತ್ತರಿಸುವ ದಿನಾಂಕ : 19.03.2021 4. ಉತ್ತರಿಸುವ ಸಚಿವರು : ಮಾನ್ಯ ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವರು ಕ್ರ.ಸಂ ಪ್ರಶ್ನೆ ಉತ್ತರ (ಅ) | ಶಿವಮೊಗ್ಗ ಜಲ್ಲೆಯಲ್ಲ ಕರ್ನಾಟಕ ಕೈಗಾರಿಕಾ ಪ್ರದೇಶಾವೃದ್ಧಿ ಮಂಡಆಯು ಇರುವ ಕೈಗಾರಿಕಾ ಶಿವಮೊಗ್ಗ ಹಲ್ಲೆಯಲ್ಲ ಒಟ್ಟು 7 ಕೈಗಾರಿಕಾ ಪ್ರದೇಶಗಳರುತ್ತವೆ. ಪಲಯಗಳೆಷ್ಟು ಹಾಣೂ | ಕೈಗಾರಿಕಾ ಪಲಯಗಳ ವಿಸ್ತೀರ್ಣ ಈ ಕೆಳಕಂಡಂತಿದೆ: ಕೈಗಾರಿಕಾ ವಲಯದ ಕ್ರ ವಿಸ್ತೀರ್ಣ _.| ವಿಪ್ಟೀರ್ಣವೆಷ್ಟು:.... 3 |-=-. ರಿಕಾ. ಪ್ರದೇಶ ಕದ (ಆಾಸಕ್ರನನಾರ' ಮಾಜ್‌ |" ನ್‌ ನಿಲತುವುಮ್ನು 2 [ನಿದಿಗೆ ೮7.೦೦ 3. |ಮಂಡಿಕಲ್ಟೂರು 4. | ಆಟೋ ಕಾಂಫ್ಲೆಕ್ಸ್‌ | ss 5. | ಸಾಂಡಾ (ಶಿಕಾರಿಪುರ) 63.48 6. | ಮಂಗಳಟೀಸು 10.35 7. | ದೇವಕಾತಿಕೊಪ್ಪ & ದೇವಕಾತಿಕೊಪ್ಪ | 25೮೦.55 ಆಟೋ ಕಾಂಪ್ಲೆಕ್ಸ್‌ ಒಟ್ಟು 823.86 e (ಆ) | ಈ ಜಲ್ಲೆಯಲ್ಲ ಹೊಸದಾಗಿ ಕೈಗಾರಿಕಾ ಶಿವಮೊಗ್ಗ ಜಲ್ಲೆ. ಸೊಗಾನೆ ಕೈಗಾರಿಕಾ ವಲಯವನ್ನು ಅಭವೃದ್ಧಿಪಡಿಸಲು ಪ್ರದೇಶದಲ್ಲನ 6೦4.೦೦ ಎಕರೆ ಜಮೀನಿನಲ್ಲ ಸರ್ವೆ ಸರ್ಕಾರ ಕೈಗೊಂಡಿರುವ ಕ್ರಮಗಳೇನು: | ಕಾರ್ಯವನ್ನು ಕೈಗೊಂಡು. ಕೈಗಾರಿಕಾ ಬಡಾವಣಿ ನಕ್ಷೆ (ಸಂಪೂರ್ಣ ಮಾಹಿತಿ ನೀಡುವುದು) ಹಾಗೂ ಯೋಜನಾ ವರದಿಯನ್ನು ಸಿದ್ಧಪಡಿಸಲಾಗುತ್ತಿದೆ. (ಇ) | ಸದರಿ ಜಲ್ಲೆಯ ಕೈಗಾರಿಕಾ ವಲಯಗಳಣ್ಗ ಇದುವರೆವಿಗೂ ಹಂಚಿಕೆಗೆ ಲಭ್ಯವಿರುವ ನಿವೇಶನಗಳ ಹಂಚಿಕೆಯಾಗದೇ ಉಳದಿರುವ ವಿವರಗಳನ್ನು ಅನುಬಂಧದಣ್ಲ ಒದಗಿಸಿದೆ. ನಿಪೇಶನಗಳೆಷ್ಟು; (ತಾಲ್ಲೂಕುವಾರು, } ಘಟಕವಾರು ಮಾಹಿತಿ ನೀಡುವುದು) (ತಂ) | ಕೈಗಾರಿಕಾ ವಲಯಗಳಲ್ಲ ಕೆ.ಐ.ಎ.ಡಿ.ಬ.ಯು ಅಭವೃಧ್ಧಿಪಡಿಸುವ ಅಭವೃದ್ಧಿಪಡಿಸಿ ನಿರುದ್ಯೋಗ ಯುವಕ | ಕೆಗಾರಿಕಾ ಪ್ರದೇಶಗಳಲ್ಲ ನಿವೇಶನ ಹಂಚಿಕೆ ಪಡೆಯುವ ಯುವತಿಯರಿಗೆ ಉದ್ಯೋಗ" ಸೀಡಲು | ಉಧ್ದಿಮೆದಾರಿಗೆ. ಮಾಡಿಕೊಡುವ - ಗುತ್ತಿಗೆ ಕರಾಠು £. ಕ್ರಮಗಳೇನು? (ಸಂಪೂರ್ಣ ಮಾಜತಿ | ಉದ್ಯೋಗ ಕಲ್ಪಸುವಂತೆ ಮತ್ತು ಭೂಮಿ ಕಳೆದುಕೊಂಡ ನೀಡುವುದು) ಪ್ರತಿ ಕುಟುಂಬದ ಒಜ್ಜ ಸದಸ್ಯರಿಗೆ ಉದ್ಯೋಗ ಕಲ್ಪಸಬೇಕೆಂಬ ಷರತ್ತನ್ನು ವಿಧಿಸಲಾಗಿರುತ್ತದೆ. ಸಂಖ್ಯೆ: ಹಿಐ ೨೭2 ಐಎಪಿ (ಇ) 2೦೦1 ಎ ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವರು Annexure -5 Fa : DETAILS OF VACANT PLOTS AVAILABLE FOR ALLOTMENT Name of the Industrial Area: Sanda Shikaripura Taluk, Shivamogga Dist., Tentative Allotment Rate - Rs: 36.00 Lakhs Per Acre Land Available for General Categor Plot No Plot Area | Remarks Sl. No. Plot No |Plot Area in| Remarks in Acres Acres TEE os SEN EN SN EN EN AN EN EN EN EN 8 ೬ 17 29 1.00 1.00 ನ 18 32 1.00 1.00 KS 19 33 1.00 BOO 1 RT CN EN NE 030 ಮ [OY NS lo] ope] pe] | + | ojo ಥ |S] Land Available for S. C/S.T TS lesins Number Acres MNSSTLELIETT BETO SEN DEVAKATHIKOPPA INDUSTRIAL AREA, Vacant Plots Plot Area in| Plot Area in Number Samtr Acres EET 7163.19 1.77 General 10952.79 27 | General 144 & 145 36421.74 9.00 General 17.39 Total Extent: 70382.42 Kamataka Industrial Areas Development Board Bengaluru - 560 001. ಕರ್ನಾಟಕ ವಿಧಾನ ಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 2893 ಸದಸ್ನರ ಹೆಸರು ಶೀ ನಿಂಬಣನವರ್‌ ಸಿ.ಎಂ. p) ರ ಐ P ಉತ್ತರಿಸಬೇಕಾದ ದಿನಾಂಕ 19.03.2021 ಉತ್ತರಿಸ ವ ಸಚಿವರು ಗಣಿ ಮತ್ತು ಭೂವಿಜ್ಞಾನ ಸಚಿವರು ಕ್ರಸಂ ಪ್ರಶ್ನೆ ಉತ್ತರ ಅ) | ರಾಜ್ಯದಲ್ಲಿ ಕಲ್ಲು ಕ್ರಷರ್‌ ಘಟಕಗಳು ಕಾರ್ಯ ನಿರ್ವಹಿಸುತ್ತಿರುವ ಬಂದಿರುತ್ತದೆ. ಪ್ರದೇಶಗಳಲ್ಲಿ ಸಾರ್ವಜನಿಕ ಬಳಕೆಯ ರಸ್ತೆಗಳು ಪಡದೇ ಪದೇ ಹಾಳಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಆ) | ಕ್ರಷರ್‌ ಘಟಕಗಳಿಂದ | ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್‌ ನಿಧಿ ವಂತಿಕೆಯನ್ನು ಗಣಿ ಸಂಗ್ರಹಿಸುತ್ತಿರುವ ಡಿ.ಎಂ.ಎಫ್‌ | ಹಾಗೂ ಕಲ್ಲುಗಣಿ ಗುತ್ತಿಗೆದಾರರಿಂದ ರಾಜಧನದ ಮೇಲೆ ವಂತಿಕೆ ಹಣವನ್ನು ಅನ್ಯ ಕಾರ್ಯಕ್ಕೆ ಬಳಸದೇ ಈ ರಸ್ತೆಗಳ ಸುಧಾರಣೆಗೆ ಪ್ರತಿ ವರ್ಷ ಬಳಕೆ ಮಾಡುವಂತೆ ಸರ್ಕಾರ ಕೈಗೊಂಡ ಕ್ರಮಗಳೇನು; 30% ಮತ್ತು ಸಂಗಹಿಸಲಾಗುತ್ತಿದೆ. ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್‌ ನಿಯಮಗಳು, 2016ರ ನಿಯಮ 18(2) ರಂತೆ ಸಂಗಹಿಸಿದ ಡಿಎಂಎಫ್‌ ಮೊತ್ತದಲ್ಲಿ 10% ಎನ್ನೋಮೆಂಟ್‌ ಗಾಗಿ ಕಾಯ್ದಿರಿಸಲು, 5% ಆಡಳಿತಾತ್ಮಕ ವೆಚ್ಚಕ್ಕೆ, ಉಳಿದ 85% ಮೊತ್ತದಲ್ಲಿ ಶೇ. 60:40 ಅನುಪಾತದಂತೆ ಗಣಿ ಭಾದಿತ ಪ್ರದೇಶಗಳಲ್ಲಿ ಈ ಕೆಳಕಂಡ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸುವುದು ಮುಖ್ಯ ಉದ್ದೇಶವಾಗಿರುತ್ತದೆ. ಶೇಕಡ 60ರ ಕಾರ್ಯಕ್ರಮಗಳು: 1. ಕುಡಿಯುವ ನೀರು 2. ಪರಿಸರ ಸಂರಕ್ಷಣೆ ಅಳತೆ ಸ್ರಿ ಆರೋಗ್ಯ, 4. ಶಿಕ್ಷಣ 5. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಂಬಂಧ 10% ರಷ್ಟು ಅನುಗುಣವಾಗಿ ಅನುಪಾತದಲ್ಲಿ ಆಯೋಜಿಸುವ ಮತ್ತು ಮಾಲಿನ್ಯ ನಿಯಂತ್ರಣದ ಕಾರ್ಯಕ್ರಮ 7 ಕೌಶಲ್ಯ ಅಭಿವೃದ್ಧಿ [3 ನೈರ್ಮಲ್ಯತೆ ಶೇಕ 40ರ - ಅನುಪಾತದಲ್ಲಿ ಆಯೋಜಿಸುವ ಕಾರ್ಯಕಮಗಳು: 1. ಭೌತಿಕ ಮೂಲಸೌಕರ್ಯ 2. ನೀರಾವರಿ £8 ಶಕ್ತಿ ಮತ್ತು ನೀರಿನ ಅಭಿವೃದ್ಧಿ 4. ಗಣಿಗಾರಿಕೆ ಜಿಲ್ಲೆಗಳಲ್ಲಿ ಪರಿಸರದ ಗುಣಮಟ್ಟ ಹೆಚ್ಚಿಸುವುದು. ಮೇಲೆ ತಿಳಿಸಿದ 40% ಅನುಪಾತದ ಮೂಲಭೂತ ಸೌಕರ್ಯದಲ್ಲಿ ರಸ್ತೆ ಸುಧಾರಣೆಗೆ ವಿನಿಯೋಗಿಸಲು ಅವಕಾಶವಿರುತ್ತದೆ. ಅದರಂತೆ ರಾಜ್ಯದಲ್ಲಿ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್‌ ವತಿಯಿಂದ ಮೂಲಭೂತ ಸೌಕರ್ಯಕ್ಕೆ ರೂ.892.93 ಕೋಟಿಗಳಿಗೆ ಕ್ರಿಯಾಯೋಜನೆಯನ್ನು ಅನುಮೋದಿಸಿದ್ದು, ಫೆಬ್ರವರಿ 2021ರ ಅಂತ್ಯಕ್ಕೆ ರೂ. 246.69 ಕೋಟಿಗಳನ್ನು ವಿನಿಯೋಗಿಸಲಾಗಿದೆ. ಇ) ಕಲಘಟಗಿ ಮತಕ್ಷೇತ್ರ ವ್ಯಾಪ್ತಿಯಲ್ಲಿ ಕಳೆದ ಮೂರು ವರ್ಷಗಳಿಂದ ಎಷ್ಟು ಡಿ.ಎಂ.ಎಫ್‌ ವಂತಿಕೆ ಹಣ ಸಂಗ್ರಹವಾಗಿದೆ ಮತ್ತು ಈ ಹಣವನ್ನು ಯಾವ ಕಾರ್ಯಕ್ಕೆ ಬಳಸಲಾಗಿದೆ. (ಸಂಪೂರ್ಣ ಮಾಹಿತಿ ನೀಡುವುದು) ಕಲಘಟಗಿ ಮತಕ್ಷೇತ್ರ ವ್ಯಾಪ್ತಿಯಲ್ಲಿ ಕಳದ ಮೂರು ವರ್ಷಗಳಿಂದ ರೂ. 187.96°'-ಲಕ್ಷಗಳ ಡಿ.ಎಂ.ಎಫ್‌ ಮೊತ್ತವನ್ನು ಸಂಗ್ರಹಿಸಲಾಗಿರುತ್ತದೆ. ವರ್ಷವಾರು ವಿವರಗಳು ಈ ಕೆಳಗಿನಂತಿವೆ; ಕಸಂ. ವರ್ಷ ಡಿ.ಎಂ.ಎಫ್‌ ಮೊತ್ತ (ರೂ.ಲಕ್ಷಗಳಲ್ಲಿ) 1 2018-19 55.42 2 2019-20 68.37 2020-21 (ಫೆಬವರಿ 6417 21ರ ಅಂತೃಕ್ಕೆ) ಒಟ್ಟು 187.96 ಕಲಘಟಗಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು ॥ ಕಾಮಗಾರಿಗಳನ್ನು ಕೈಗೊಂಡಿದ್ದು, ರೂ. 65.00 ಲಕ್ಷಗಳಿಗೆ ಜಿಲ್ಲಾ ಖನಿಜ ಪ್ರತಿಷ್ಠಾನ ಟಸ್ಟ್‌ ವತಿಯಿಂದ ಕ್ರಿಯಾಯೋಜನೆಯು ಅಸುಮೋದನೆಗೊಂಡಿರುತ್ತದೆ. ವಿವರವನ್ನು ಅನುಬಂಧದಲ್ಲಿ ನೀಡಲಾಗಿದೆ. ಈ) ವಸಿ x ಕಳೆದ ಮೂರು ವರ್ಷಗಳಲ್ಲಿ | ರಾಜ್ಯದಲ್ಲಿ 2015-16ನೇ ಸಾಲಿನಿಂದ ಡಿಎಂಎಫ್‌ | ಸಂಗ್ರಹವಾಗಿರುವ ಡಿ.ಎಂ.ಎಫ್‌ | ವಂಶಿಕೆಯನ್ನು ಸಂಗಹಿಸಲಾಗುತ್ತಿದ್ದು, ಫೆಬವರಿ 202) | ಪಂತಿಕೆ ಹಣ ಇದುವರೆಗೆ | ಅಂತ್ಯಕ್ಕೆ ರೂ.2399.099 ಕೋಟಿಗಳನ್ನು ಸಂಗ್ರಹಿಸಿದ್ದು, ಬಳಕೆಯಾಗದೇ ಇದ್ದಲ್ಲಿ: ಇದನ್ನು | ಗಣಿ ಬಾಧಿತ ಪ್ರದೇಶಗಳ ಅಭಿವೃದ್ಧಿಗಾಗಿ ರೂ. 3635.78 ಯಾವ ಕಾಲಮಿತಿಯೊಳಗೆ ಬಳಕೆ | ಕೋಟಿಗಳಿಗೆ ಕ್ರಿಯಾ ಯೋಜನೆಯನ್ನು ಜಿಲ್ಲಾ ಖನಿಜ ) | 3 My ಮಾಡಲಾಗುವುದು? (ಮಾಹಿತಿ | ಪ್ರತಿಷ್ಠಾ ಟಿಸ್‌ ವತಿಯಿಂದ ಅನುಮೋದಿಸಿದ್ದು, ಒಟ್ಟು ನೀಡುವುದು) |7257 ಕಾಮಗಾರಿಗಳನ್ನು ಕೈಗೊಂಡು, ರೂ.827.62 ಕೋಟಿಗಳನ್ನು ವಿನಿಯೋಗಿಸಿದ್ದು, 1816 ಕಾಮಗಾರಿಗಳು ಪೂರ್ಣಗೊಂಡಿರುತ್ತವೆ. ಸಂಖ್ಯೆ ಸಿಐ 191 ಎಂಎಂಎನ್‌ 2021 | (sab (ಮುರುಗೇಶ-ಆರ್‌''ಸೆರಾಣಿ) ಗಣಿ ಮತ್ತು ಭೂವಿಜ್ಞಾನ ಸಚಿವರು ಅನುಬಂಧ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕು ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್‌ ನಿಧಿಯಿಂದ ಕೈಗೊಂಡ ಕಾಮಗಾರಿಗಳ ವಿವರ C za mM 02! ಈ” ರೂ.ಲಕ್ಷಗಳಲ್ಲಿ [g ಕಾಮಗಾರಿ ವಿವರ 'ಯೋಜನಿ ತಲ್ಲೂರು ಗ್ರಾಮ ಅನುಮೋದಿತ ಖರ್ಚಾದ ಬೊತ್ತ | ಕಾಮಗಾರಿ ಯಂತ ಕ್ರಿಯಾಯೋಜನೆಯ ಮೊತ್ತೆ ಘನರವನ್ನೂ ಸ Hi Ao } | Upgradation of Gout. Higher Primary Schoo! Play ground in an ikea OE We 5 yas Begur Village of Kalaghatgi Taluka 2 | Construction of School room in Govt Higher prmary school in PANN Kit Sis 408 hb VERS Bammagatt Village of Kalaghatgi Faluks le ಮ] § (HS p Construction of room in Govt Higher Primary school in G Files Kec ES ಹ ನರರ ಮ Bassvanakoppa village Kalaghatgi Taluka 4 | 7. Improvements to road from G Basavanskappa Society to | Plyjslcal nirasttuckure Halli Saasuinakcbps 5.00 000 Yet to Start Cemetary road In G Basavanakoppa village of Kalaghatgi Taluka 5 | 8: Construction of CC roads from Aralkattl to Anganswad Pilea SS Fabghole] AS i Te centre in Devatingiktsono vilage of Kalaghatgi Tatuka 6 | 5 Construction of CC road in Kotiyavar Galli in Dasanur vilage physical Infrastructure Kaleghatgi Dasanur 5.00 0.00 Yet to Start of Kaloghatgi Taluka 10. impo; jigatti vi R 7 Provements to Road From Ganjgatti village to Badlger ont Physical Infrastructure Kalaghatgi Ganjigarti 10.00 0.0೦ Yetto Stam in Ganjigatti village of Kalaghatgi Taluka |3 ವಮ R wn —— —— —- ಎ 11 UW arian of i J il TOP ¥ heradarion of raod bohind CESS) PU Colicgs in Mishrikoti Physical infrastructure Kalaghotgi Mishrikoti 5.00 0.00 Yet to Start village to Ramapur road in Mishrikoti village of Kataghatgt Taluka £ _ L J __ th 9 12. Improvements to road from ugginakeri vilage to Govt Physical infrastructure Kotaghatgl Ugginakeri 10.00 0.00 Yet to Start schoo! In ugginokeri vlogs of Kalaghatgi Taluka 1. installation of Drinking water Pipe and Cistern in | p 10 Drinking water Su Kalaghatgl Basavarasikoppa 4.00 0.00 Yet to Start Basavarasikoppa Vilage of Kalaghatgl Taluka i ppl El R) 2. Installation of Drinking water Pipe line from Hanuman Temple | 1 to Madevappa Majargl's house in Neersagar vilage of Drinking water Supply Kalaghatgl Neersagar 3.00 0.00 Yet to Start Kalaghatgi Taluka | Grand Yotal 65.00 0.00 ನಿರ್ದೇಶಕರು ಕರ್ನಾಟಕ ವಿಧಾನ ಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 2900 ವಿಧಾನ ಸಭೆ ಸದಸ್ಯರ ಹೆಸರು ಶ್ರೀ ಪುಟ್ಟರಂಗಶೆಟ್ಟಿ ಸಿ. (ಚಾಮರಾಜನಗರ) ಉತ್ತರಿಸಬೇಕಾದ ದಿನಾಂಕ 19.03.2021 ಉತ್ತರಿಸುವ ಸಚಿವರು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖಾ ಸಚಿವರು. ಉತ್ತರ ಕ್ರ.ಸಂ ಪ್ರಶ್ನೆ ಅ ಚಾಮರಾಜನಗರ ಜಿಲ್ಲೆಯಲ್ಲಿ ಪ್ರಸ್ತುತ ಎಷ್ಟು ನ್ಯಾಯಬೆಲೆ ಅಂಗಡಿಗಳು ಕಾರ್ಯ ನಿರ್ವಹಿಸುತ್ತಿವೆ; (ವಿಷರ ನೀಡುವುದು) ಆ ಹೊಸದಾಗಿ ನ್ಯಾಯಬೆಲೆ ಅಂಗಡಿ ಮಂಜೂರು ಮಾಡಲು ಸರ್ಕಾರವು ಅನುಸರಿಸುವ ಮಾನದಂಡಗಳೇನು; (ಆದೇಶದ ಪ್ರತಿಯನ್ನು ಒದಗಿಸುವುದು) ಚಾಮರಾಜನಗರ ಜಿಲ್ಲೆಯಲ್ಲಿ ಪ್ರಸ್ತುತ 479 ನ್ಯಾಯಬೆಲೆ ಅಂಗಡಿಗಳು ಕಾರ್ಯನಿರ್ವಹಿಸುತ್ತಿದ್ದು, ತಾಲ್ಲೂಕುವಾರು ವಿಪರ ಈ ಕೆಳಕಂಡಂತಿದೆ. ತಾಲ್ಲೂಕಿನ ಹೆಸರು ನ್ಯಾಯಬೆಲೆ ಅಂಗಡಿಗಳ ಸಂಖ್ಯೆ 149 ಚಾಮರಾಜನಗರ ಒಟ್ಟು 479 ಕರ್ನಾಟಕ ಅಗತ್ಯ ವಸ್ತುಗಳ ಸಾರ್ವಜನಿಕ ವಿತರಣಾ ಪದ್ಧತಿ (ನಿಯಂತ್ರಣ) ಆದೇಶ 2016 ರ ಕಲಂ 6 ಮತ್ತು ಇದಕ್ಕೆ ಅಳವಡಿಸಿದ ತಿದ್ದಪಡಿ ಆದೇಶ ಸಂಖ್ಯೆ: ಎಫ್‌ ಸಿ ಎಸ್‌ 17 ಆರ್‌ ಪಿ ಆರ್‌ 2011(1), ದಿನಾಂಕ 21-05-2018 ಮತ್ತು ತಿದ್ದುಪಡಿ ಆದೇಶ ಸಂಖ್ಯೆ: ಎಫ್‌ ಸಿ ಎಸ್‌ 100 ಆರ್‌ ಪಿ ಆರ್‌ 2019 (ಇ- ಆಫೀಸ್‌), ದಿನಾಂಕ 18-12-2020ರ ಆದೇಶಗಳಲ್ಲಿ ನ್ಯಾಯಬೆಲೆ ಅಂಗಡಿ ಮಂಜೂರಾತಿಗೆ ಕೆಳಕಂಡ ಆದ್ಯತೆಯನ್ನು ನಿಗಧಿಪಡಿಸಲಾಗಿದ್ದು ಅದರಂತೆ ನ್ಯಾಯಬೆಲೆ ಅಂಗಡಿ ಮಂಜೂರಾತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಎ) ಸರ್ಕಾರದ ನಿಗಮಗಳು/ಗ್ರಾಮ ಪಂಚಾಯಿತಿ! ಸ್ಥಳೀಯ ನಗರ ಸಂಸ್ಥೆಗಳು ಬಿ) ಸಹಕಾರ ಸಂಘಗಳು. 1. ಟಿಎಪಿಸಿಎಂಎಸ್‌!ಕೋ-/ಅಫರೇಟಿವ್‌ ಮಾರ್ಕೆಂಟಿಂಗ್‌ ಸೊಸೈಟಿಗಳು 2. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು! ವಿ.ಎಸ್‌.ಎಸ್‌.ಎನ್‌ 3. ಹಾಫ್‌ ಕಾಮ್ಸ್‌ 4. ಅಧಿಕೃತ ನೋಂದವಣಿಯಾದ ಸಹಕಾರ ಸಂಘಗಳು 5. ಅಧಿಕೃತ ನೋಂದಣಿಯಾದ ಪ್ರಾಥಮಿಕ ಬಳಕೆದಾರರ ಸಹಕಾರ ಸಂಘಗಳು 6. ನೋಂದಣಿಯಾದ ಆದಿವಾಸಿ ವಿವಿದೋದ್ದೇಶ ಸಹಕಾರ ಸಂಘಗಳು, 7. ನೋಂದಣಿಯಾದ ನೇಕಾರರ ಸಹಕಾರ ಸಂಘಗಳು 8. ನೋಂದಣಿಯಾದ ಮಹಿಳಾ ವಿವಿದೋದ್ದೇಶ ಸಹಕಾರ ಸಂಘಗಳು 9. ನೋಂದಣಿಯಾದ ವಿವಿದೋದ್ದೇಶ ಸಹಕಾರ ಸಂಘಗಳು 10. ಅಂಗವಿಕಲ ಕಲ್ಯಾಣ ಸಹಕಾರ ಸಂಘಗಳು 11.ಸಹಕಾರ ಸಂಘಗಳು ನಡೆಸುವ ಬ್ಯಾಂಕ್‌ ಅಥವಾ ಕೋ- ಆಪರೇಟಿವ್‌ ಬ್ಯಾಂಕುಗಳು. 12. ನ್ಯಾಯಬೆಲೆ ಅಂಗಡಿ ಮಂಜೂರು ಮಾಡುವ ಗ್ರಾಮ ಅಥವಾ ಸ್ಥಳ (ಂcality) ದಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕರ್ನಾಟಕ ಸರ್ಕಾರದಿಂದ ಗುರುತಿಸಲ್ಪಟ್ಟ ಸ್ತ್ರೀ ಶಕ್ತಿ ಗುಂಪು ಮತ್ತು ಮಹಿಳಾ ಸ್ವ ಸಹಾಯ ಗುಂಪುಗಳು, ಅರ್ಜಿ ಸಲ್ಲಿಸುವ ದಿನಾಂಕಕ್ಕೆ 3 ಪರ್ಷಗಳಿಗೆ ಕಡಿಮೆ ಅಲ್ಲದ ಅವಧಿಗೆ ಅಸ್ತಿತ್ವದಲ್ಲಿದ್ದು, ಸಂಪೂರ್ಣ ಒಂದು ವರ್ಷದ ಅವಧಿಗೆ 1 ಲಕ್ಷ ರೂ.ಗಳ ಕನಿಷ್ಠ ಬ್ಯಾಂಕ್‌ ಬ್ಯಾಲೆನ್ಸ್‌ ಹೊಂದಿದ್ದು ಆಯುಕ್ತರಿಂದ ಆಗಿಂದಾಗ್ಗೆ ನೀಡಲಾಗುವ ಎಲ್ಲಾ ಹೆಚ್ಚುವರಿ ಷರತ್ತುಗಳನ್ನು ಪೂರೈಸಿರಬೇಕು ಪರಂತುಕ: ಮಹಿಳಾ ಸ್ವಸಹಾಯ ಗುಂಪು ಮತ್ತು ಸ್ತ್ರೀ ಶಕ್ತಿ ಗುಂಪುಗಳ ಅರ್ಹತೆಯನ್ನು ಅಧಿಕೃತ ಪ್ರಾಧಿಕಾರಿಯು ಕಲಂ 11ರ ಉಪ ಕಲಂ (2) ರಲ್ಲಿ ವಿವರಿಸಿದ ವಿಶೇಷ ಪ್ರದೇಶಗಳಲ್ಲಿ ಸಡಿಲಗೊಳಿಸಬಹುದಾಗಿರುತ್ತದೆ. 13. ಖಾಸಗಿ- ಎ) ವಿಕಲಚೇತನರ ವಗಔench mark disability (ಪ್ರಾರಂಭಿಕವಾಗಿ 400 ನ್ಯಾಯಬೆಲೆ ಅಂಗಡಿಗಳು) ಮತ್ತು ಬಿ) ಮಂಗಳಮುಖಿಯರ ವರ್ಗ (ಪ್ರಾರಂಭಿಕವಾಗಿ 30 ನ್ಯಾಯಬೆಲೆ ಅಂಗಡಿಗಳು) ಸಿ) ಮೇಲ್ಕಂಡ ಸಹಕಾರ ಸಂಘಗಳ ಗುಣಮಟ್ಟವನ್ನು ಅವರಿಗೆ ನಿಡಲಾಗಿರುವ ಎ ಬಿ ಮತ್ತು ಸಿ ಶ್ರೇಣಿಯ ಆಡಿಟ್‌ ವರದಿಯನ್ನು ಪರಿಗಣಿಸಲಾಗುವುದು ಡಿ) ಸದರಿ ಸಹಕಾರ ಸಂಘಗಳು 03 ವರ್ಷಗಳಿಗಿಂತ ಹಿಂದಿನವುಗಳಾಗಿರಬೇಕು ಹಾಗೂ ಕಳೆದ 2 ವರ್ಷಗಳಿಂದ ನಿರಂತರವಾಗಿ ರೂ.200000/-ದಷ್ಟು ಮೊತ್ತದ ಬ್ಯಾಂಕ್‌ ಬ್ಯಾಲೆನ್ಸ್‌ ಹೊಂದಿರಬೇಕು. ಅಗತ್ಯ ವಸ್ತುಗಳ ಸಾರ್ವಜನಿಕ ವಿತರಣಾ ಪದ್ಧತಿ (ನಿಯಂತ್ರಣ) ಆದೇಶ 2016ರ ಕಲಂ 5 ರಂತೆ ನ್ಯಾಯಬೆಲೆ ಅಂಗಡಿ ನಡೆಸಲು ಎರಡು ಮಾಹೆಗಳ ಪಡಿತರ ಪದಾರ್ಥಗಳನ್ನು ಶೇಖರಿಸುವಷ್ಟು ಸ್ಥಳಾವಕಾಶವುಳ್ಳ ಸೂಕ್ತವಾದ ವ್ಯಾಪಾರ ಹೊಂದಿರಬೇಕು ಮತ್ತು ಎರಡು ಮಾಹೆಗಳ ಪಡಿತರ ದಾಸ್ತಾನನ್ನು ಖರೀದಿಸಲು ಸಾಕಷ್ಟು ಮೊತ್ತವನ್ನು ಬ್ಯಾಂಕ್‌ ಖಾತೆಯಲ್ಲಿ ಸಹ ವಿಧಿಸಲಾಗಿದೆ. ನ ಲವ್‌ ಸ್ಥಳವನ್ನು ಹೊಂದಿರಬೇಕು ಎಂಬ ಷರತ್ತನ್ನು ಆದೇಶದ ಪ್ರತಿಯನ್ನು ಲಗತ್ತಿಸಿದೆ. ಖಿ: P} ಸರಬರಾಜು ನ್ಯಾಯಬೆಲೆ ರಾಜ್ಯದಲ್ಲಿ ಆಹಾರ ನಾಗರಿಕ ಇಲಾಖೆ ವತಿಯಿಂದ ಪ್ರತಿ ಅಂಗಡಿಯಲ್ಲಿ (Eledoriic Know Your Customer)ಯನ್ನು ಅಳಪಡಿಸುವುದನ್ನು ಕಡ್ಡಾಯ ಮಾಡಲಾಗಿದೆಯೇ; Electronic Know Your Customerಯನ್ನು ಗ್ರಾಹಕರು ಮಾಡದಿದ್ದಲ್ಲಿ ಕ್ರಮಗಳೇನು; ಸರ್ಕಾರವು ಕೈಗೊಳ್ಳುವ (Electronic Know Your Customer{EKYC) ಸ್ನು ನ್ಯಾಯಬೆಲೆ ಅಂಗಡಿಗಳಲ್ಲಿ ಅಳವದಡಿಸುವುದನ್ನು ಕಡ್ಡಾಯ ಮಾಡಲಾಗಿರುತ್ತದೆ. ಪಡಿತರ ಜೀಟಿಯಲ್ಲಿರುವ ಪ್ರತಿ ಸದಸ್ಯರ ಇರುವಿಕೆಯನ್ನು ಮತ್ತು ಅವರ ಮಾಹಿತಿಯನ್ನು ಉನ್ನತೀಕರಿಸಲು ಇ-ಕೆವೈಸಿ ಮಾಡಲಾಗುತ್ತಿದೆ. ನಂತರ ಇ-ಕೆವೈಸಿ ಮಾಡಿಸಿದ ಸದಸ್ಯರಿಗೆ ಮಾತ್ರ ಪಡಿತರವನ್ನು ಇ-ಕೆವೈಸಿ ಪ್ರಕ್ರಿಯೆಯು ಮುಗಿದ ನೀಡಲಾಗುವುದು. |} Your ಸರ್ವರ್‌ (Electronic Know Customer)ಯನ್ನು ಅಳವಡಿಸಲು ಸಮಸ್ಯೆ ಇರುವುದರಿಂದ ನ್ಯಾಯಬೆಲೆ ಅಂಗಡಿಗಳ ಪಡಿತರವನ್ನು ಸಕಾಲದಲ್ಲಿ ವಿತರಿಸಲು ಸಾಧ್ಯವಾಗದಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; (ಸಂಪೂರ್ಣ ವಿವರ ನೀಡುವುದು) ಸರ್ವರ್‌ ಸಮಸ್ಯೆಯ ಬಗ್ಗೆ ಹೂರುಗಳು ವರದಿಯಾಗಿರುವುದಿಲ್ಲ. ಯಾವುದೇ ಬಂದಿದ್ದಲ್ಲಿ, ಈ ಸರ್ವರ್‌ ಸಮಸ್ಯೆಯನ್ನು ಸರಿಪಡಿಸಲು ಸರ್ಕಾರದ ಕೈಗೊಂಡ ಕ್ರಮಗಳೇನು? (ವಿವರ ನೀಡುವುದು) ಉಧ್ಭವಿಸುವುದಿಲ್ಲ. ಆನಾಸ 36 ಆರ್‌ಪಿಆರ್‌ 2021 (ಇ-ಆಫೀಸ್‌) (ಉಮೇಶ ಆಹಾರ, ನಾಗ £) ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖಾ ಸಚಿವರು. ಕರ್ನಾಟಕ ವಿಧಾನ ಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ ; 3071 ಸದಸ್ಯರ ಹೆಸರು | ಶ್ರೀ ಯಶವಂತರಾಯಗೌಡ ವಠ್ಯಲಗೌಡ ಪಾಟೀಲ್‌ (ಇಂಡಿ) ಉತ್ತರಿಸುವ ದಿನಾಂಕ ಗ 19/03/2021 ಉತ್ತರಿಸುವ ಸಚಿವರು : ಮಾನ್ಯ ಪೌರಾಡಳಿತ ಮತ್ತು ಸಕ್ಕರೆ ಸಚಿವರು. ಕಸಂ. ಪ್ರಶ್ನೆ ಉತ್ತರೆ ಅ ರಾಜ್ಮದಲ್ಲಿ`ಪೌರಾಡೌತ್‌ ಸಂಸ್ಥೆಗಳಾದ ಪಟಣ ಪಂಜಾಯಿತಿಯನಾಗಿ ಮೇಲರ್ಜಿಗೌಕಸ ಶ್‌ನು [eS ಬ [4 a) ಸರ್ಕಾರವು ಕೈಗೊಂಡಿರುವ | ಅನುಸರಿಸಲಾಗುವುದು. ಮಾನದಂಡಗಳೇನು; (ವವರ | ೬ ಅಂತಹ ಪ್ರದೇಶದ ಜನಸಂಖ್ಯೆಯು 10,000ಕೆ ನೀಡುವುದು) ; ಕಡಿಮೆ ಇಲ್ಲದಂತೆ ಹಾಗೂ 20,00ಕ್ಕೆ ಹೆಚ್ಚಿಲ್ಲದಂತಿರಬೇಕು. * ಅಂತಹ ಪ್ರದೇಶದ ಜನಸಂಖ್ಯೆಯು ಕಡಿಮೆ ಇಲ್ಲದಿರುವುದು. ಮುಂದುವರೆದು, ದಿ:19.03.2015 ರ ಅನುಸರಿಸಲಾಗುವುದು. * ೮ ಪ್ರದೇಶದ ಜನಸಂಖ್ಯೆ 20,000 ಕ್ಕೆ ಇಲ್ಲದಂತೆ ಹಾಗೂ 50,000 ಹೆಚ್ಚಿಲ್ಲದಂತಿರಬೇಕು, ಕಿ.ಮೀ. ವಿಸ್ತೀರ್ಣಕ್ಕೆ 1500 ಕ್ಕಿಂತ ಇಲ್ಲದಿರುವುದು, ಪಟ್ಟಣ ಪಂಚಾಯಿತಿ, ಪುರಸಭೆ ಮತ್ತು | ಕರ್ನಾಟಕ ಪುರಸಭೆ ಅಧಿನಿಯಮ 1964 ಕಲಂ 349 ನಗರಸಭೆಗಳನ್ನು ಮೇಲ್ದರ್ಜೆಗೇರಿಸಲು ರನ್ನಯ ಈ ಕೆಳಕಂಡ ಮಾನದಂಡಗಳನ್ನು ಜನಸಾಂದ್ರತೆಯು ಆ ಪ್ರದೇಶದ ಒಂದು ಚ.ಕಿ.ಮೀ ವಿಸ್ತೀರ್ಣಕ್ಕೆ 400 ಕ್ಕಿಂತ ಕಡಿಮೆ ಇಲ್ಲದಿರುವುದು. * ಕೃಷಿಯೇತರ ಚಟುವಟಿಕೆಗಳಲ್ಲಿನ ಉದ್ಯೋಗವಕಾಶಗಳ ಶೇಕಡಾವಾರು ಪ್ರಮಾಣವು ಒಟ್ಟು ಉದ್ಯೋಗದ ಪ್ರಮಾಣಕ್ಕಿಂತ ಶೇ. 50 ಕಿಂತ ಸಂಪುಟ ಸಭೆಯ ನಿರ್ಣಯದಂತೆ 15.000ಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಗ್ರಾಮ ಪಂಚಾಯಿತಿಗಳನ್ನು ಮಾತ್ರ ಮೇಲ್ದರ್ಜೆಗೇರಿಸಲು ಕ್ರಮವಹಿಸಲಾಗಿರುತ್ತದೆ. ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ಕರ್ನಾಟಕ ಪುರಸಭೆಗಳ ಅಧಿನಿಯಮ 1964ರ ಕಲಂ ನಿಯಮ 3(1), 3(2) ಗಳನ್ನ್ವಯ ಈ ಕೆಳಕಂಡ ಮಾನದಂಡಗಳನ್ನು * ಅಂತಹ ಪ್ರದೇಶದ ಜನಸಂಖ್ಯೆಯ ಜನಸಾಂದ್ರತೆಯು ಆ ಪ್ರದೇಶದ ಒಂದು ಚದುರ 5) * ಹಿಂದಿನ ನಿಕಟಪೂರ್ವ ಜನಗಣತಿಯಲ್ಲಿ ಅಂತಹ ಪ್ರದೇಶದಿಂದ ಸ್ಥಳೀಯ ಆಡಳಿತಕ್ಕಾಗಿ ತೆರಿಗೆ ಮತ್ತು ತೆರಿಗೆಯಲ್ಲದ ಇತರ ಸಂಪನ್ಮೂಲಗಳಿಂದ ಉತ್ಪಾದಿತವಾದ ರಾಜಸ್ವ ವಾರ್ಷಿಕ ಒಂಬತ್ತು ಲಕ್ಷ ಅಥವಾ ವಾರ್ಷಿಕ ತಲಾ ಒಬ್ಬರಿಗೆ 45 ರೂಪಾಯಿಗಳ ದರದಂತೆ ಲೆಕ್ಕಹಾಕಲಾದ ಮೊತ್ತ ಇವೆರಡರಲ್ಲಿ ಯಾವುದು ಹೆಚ್ಚೋ ಆ ಮೊತ್ತಕ್ಕಿಂತ ಕಡಿಮೆ ಇರದ ಹೊರತು, * ಕೃಷಿಯೇತರ ಚಟುವಟಿಕೆಗಳಲ್ಲಿನ ಉದ್ಯೋಗಾವಕಾಶಗಳ ಶೇಕಡಾವಾರು ಪ್ರಮಾಣವು ಒಟ್ಟು ಉದ್ಯೋಗದ ಪ್ರಮಾಣಕ್ಕಿಂತ ಶೇ.50 ಕ್ಕಿಂತ ಕಡಿಮೆ ಇಲ್ಲದಿರುವುದು. ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ಕರ್ನಾಟಕ ಪೌರಸಭೆಗಳ ಅಧಿನಿಯಮ 1964 ರ ನಿಯಮ 3(), 32) ರನ್ವಯ ಈ ಕೆಳಕಂಡ ಮಾನದಂಡಗಳನ್ನು ಅನುಸರಿಸಲಾಗುವುದು. * ಆ ಪ್ರದೇಶದ ಜನಸಂಖ್ಯೆ 50,000 ಕೈ ಕಡಿಮೆ ಇಲ್ಲದಂತೆ ಹಾಗೂ 3 ಲಕ್ಷಕ್ಕೆ ಹೆಚ್ಚಿಲ್ಲದಂತಿರಬೇಕು, * ಅಂತಹ ಪ್ರದೇಶದ ಜನಸಂಖ್ಯೆಯ ಜನಸಾಂದ್ರತೆಯು ಆ ಪ್ರದೇಶದ ಒಂದು ಚದುರ ಕಿ.ಮೀ. ವಿಸ್ತೀರ್ಣಕ್ಕೆ 1500 ಕಿಂತ ಕಡಿಮೆ ಇಲ್ಲದಿರುವುದು, * ಹಿಂದಿನ ನಿಕಟಪೂರ್ವ ಜನಗಣತಿಯಲ್ಲಿ ಅಂತಹ ಪ್ರದೇಶದಿಂದ ಸ್ಥಳೀಯ ಆಡಳಿತಕ್ಕಾಗಿ ತೆರಿಗೆ ಮತ್ತು ತೆರಿಗೆಯಲ್ಲದ ಇತರ ಸಂಪನ್ಮೂಲಗಳಿಂದ ಉತ್ಪಾದಿತವಾದ ರಾಜಸ್ವ ವಾರ್ಷಿಕ ಒಂಬತ್ತು ಲಕ್ಷ ಅಥವಾ ವಾರ್ಷಿಕ ತಲಾ ಒಬ್ಬರಿಗೆ 45 ರೂಪಾಯಿಗಳ ದರದಂತೆ ಲೆಕ್ಕ ಹಾಕಲಾದ ಮೊತ್ತ ಇವೆರಡರಲ್ಲಿ ಯಾವುದು ಹೆಚ್ಚೋ ಆ ಮೊತ್ತಕ್ಕಿಂತ ಕಡಿಮೆ ಇರದ ಹೊರತು, * ಕೃಷಿಯೇತರ ಚಟುವಟಕೆಗಳಲ್ಲಿನ ಉದ್ಯೋಗಾವಕಾಶಗಳ ಶೇಕಡಾವಾರು ಪ್ರಮಾಣವು ಒಟ್ಟು ಉದ್ಯೋಗದ ಪ್ರಮಾಣಕ್ಕಿಂತ ಶೇ.50 ಕ್ಕಿಂತ ಕಡಿಮೆ ಇಲ್ಲದಿರುವುದು. (ಆ) | ವಿಜಯಪುರ ಜಿಲ್ಲೆಯ ಇಂಡಿ] ವಿಜಯಪುರ `ಜಿಲ್ಲೆಯ ಇಂಡಿ ತಾಲ್ಲೂಕಿನ ಅಥರ್ಗಾ, ತಾಲ್ಲೂಕಿನ ಅಥರ್ಗಾ, ಹೊರ್ತಿ, | ಹೊರ್ತಿ, ತಡವಲಗಾ ಮತ್ತು ಸಾಲೋಟಗಿ ಗ್ರಾಮಗಳು ತಡವಲಗಾ, ಸಾಲೋಟಗಿ ಮೊದಲಾದ | ಪಟ್ಟಣ ಪಂಚಾಯಿತಿಗಳಾಗಿ ಮೇಲ್ಬರ್ಜೆಗೇರಿಸಲು ದೊಡ್ಡ ಗ್ರಾಮಗಳು ಪಟ್ಟಣ | ಅರ್ಹತೆ ಹೊಂದಿರುವುದಿಲ್ಲ. ಪಂಚಾಯಿತಿಗಳಾಗಿ ಮೇಲ್ದರ್ಜೆಗೇರಲು ಅರ್ಹತೆಯನ್ನು ಹೊಂದಿಲ್ಲವೆ? 23: ಇ) ಹೊಂದಿಲ್ಲದಿದ್ದರೆ ಕಾರಣಗಳೇನು; ಸದರಿ ಗ್ರಾಮ ಪಂಚಾಯಿತಿಗಳನ್ನು ಯಾವಾಗ ಪಟ್ಟಣ ಪಂಚಾಯಿತಿಗಳಾಗಿ ಮೇಲ್ದರ್ಜೆಗೇರಿಸಲಾಗುವುದು; ಇದಕ್ಕಾಗಿ ಸರ್ಕಾರ ಕೈಗೊಳ್ಳುವ ಕಮಗಳೇನು? (ವಿವರ ನೀಡುವುದು) ವಿಜಯಪುರ" ಜಿಲ್ಲೆಯ ಇಂಡಿ `'ತಾಲೂಕಿನ್‌`'ಹೊರ್ತಿ ಗ್ರಾಮದ ಜನಸಂಖ್ಯೆ 2011ರ ಜನಗಣತಿ ಪ್ರಕಾರ 8,970 ಇದ್ದು, ಸದರಿ ಗ್ರಾಮವು ಪಟ್ಟಣ ಪಂಚಾಯತಿ ಮೆಲ್ಪರ್ಜೆಗೇರಿಸಲು ಅರ್ಹತೆ ಹೊಂದಿರುವುದಿಲ್ಲ. ಮುಂದುವರೆದು, ಅಥರ್ಗಾ ಗ್ರಾಮದ ಜನಸಂಖ್ಯೆ 10,075 ಹಾಗೂ ವಿಸ್ತೀರ್ಣ 54.66 ಚ.ಕಿ.ಮೀ ಇದ್ದು, ಜನಸಾಂಧ್ರತೆಯು ಪ್ರತಿ ಜ.ಕಿ.ಮೀ.ಗೆ 184 ಆಗುತ್ತದೆ. ತಡವಲಗಾ ಗ್ರಾಮದ ಜನಸಂಖ್ಯೆ 10,010 ಹಾಗೂ ವಿಸ್ತೀರ್ಣ 56.10 ಚ.ಕಿ.ಮೀ ಇದ್ದು, ಜನಸಾಂಧ್ರತೆಯು ಪ್ರತಿ ಚ.ಕಿಮೀಗೆ 178 ಆಗುತ್ತದೆ. ಸಾಲೋಟಗಿ ಗ್ರಾಮದ ಜನಸಂಖ್ಯೆ 12,970 ಹಾಗೂ ವಿಸ್ಲೀರ್ಣ 61.56 ಚ.ಕಿ.ಮೀ ಇದ್ದು, ಜನಸಾಂಧ್ರತೆಯು ಪ್ರತಿ ಚ.ಕಿ.ಮೀ.ಗೆ 210 ಆಗುತ್ತದೆ. ಪಟ್ಟಣ ಪಂಚಾಯಿತಿಯನ್ನಾಗಿಸಲು ನಿಗದಿಪಡಿಸಿದ ಮಾನದಂಡದನ್ನ್ವಯ ಪ್ರತಿ ಚ.ಕಿ.ಮೀ. ಗೆ 400 ಕ್ಕಿಂತ ಕಡಿಮೆ ಜನಸಾಂದ್ರತೆ ಇರುವುದರಿಂದ ಈ ಮೂರು ಗ್ರಾಮಗಳು ಪಟ್ಟಣ ಪಂಚಾಯಿತಿಯಾಗಿ ಪರಿವರ್ತಿಸಲು ಅರ್ಹತೆ ಹೊಂದಿರುವುದಿಲ್ಲ. ಕೇಂದ್ರ ಜನಗಣತಿ ನಿರ್ದೇಶನಾಲಯದ ಸೂಚನೆಯನ್ನ್ವಯ ಸರ್ಕಾರದ ಆದೇಶ ಸಂಖ್ಯೆಃ ಕಂ.ಇ 18 ಎಲ್‌.ಆರ್‌.ಡಿ 2019, ದಿನಾಂಕ 18/09/2020 ರಲ್ಲಿ ದಿನಾಂಕ 01/01/2021 ರಿಂದ ಜನಗಣತಿ ಮುಕ್ತಾಯವಾಗುವವರೆಗೂ ಯಾವುದೇ ಆಡಳಿತಾತ್ಮಕ ಗಡಿಗಳನ್ನು ಬದಲಾವಣೆ ಮಾಡದಿರಲು ಆದೇಶ ಹೊರಡಿಸಲಾಗಿರುವ ಹಿನ್ನೆಲೆಯಲ್ಲಿ ಪ್ರಸ್ತುತ ಪಟ್ಟಣ ಪಂಚಾಯಿತಿ/ಪುರಸಭೆ/ನಗರಸಭೆಯನ್ನಾಗಿ ಘೋಷಣೆ ಮಾಡಲು ಅವಕಾಶವಿರುವುದಿಲ್ಲ. ಸಂಖ್ಯೆ: ನಅಇ/52/ಎಲ್‌ಎಕ್ಕೂ2021 J ot $ (ಎನ್‌. ನಾಗರಾಜು ಎಂ ಟಿ ಬಿ) ಪೌರಾಡಳಿತ ಮತ್ತು ಸಕ್ಕರೆ ಸಚಿವರು ಕರ್ನಾಟಕ ವಿಧಾನ ಸಭೆ 1 ಚುಕ್ನೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : ಇಂ66 2. ಸದಸ್ಯರ ಹೆಸರು : ಡಾ। ಶ್ರೀನಿವಾಸಮೂರ್ತಿ ಕೆ. (ನೆಲಮಂಗಲ) 3. ಉತ್ತರಿಸುವ ದಿನಾಂಕೆ : 19.03.2021 4. ಉತ್ತರಿಸುವ ಸಜಿವರು : ಮಾನ್ಯ ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವರು ಕ್ರ.ಸಂ [ ಪ್ರಶ್ನೆ ಉತ್ತರೆ (ಅ) | ನೆಲಮಂಗಲ ವಿಧಾನಸಭಾ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳ ಕ್ಷೇತ್ರದಲ್ಲಿ ಕೆ.ಐ.ಎ.ಡಿ.ಚ. ವತಿಯಂದ ನೆಲಮಂಗಲ ವಿಧಾನಸಭಾ ಕ್ಷೇತ್ರದಲ್ಲ ಒಟ್ಟು ರ ವತಿಯಿಂದ ನಿರ್ಮಿಸಲಾದ ಕೈಗಾರಿಕಾ ಪ್ರದೇಶಗಳನ್ನು ನಿರ್ಮಿಸಲಾಗಿದೆ. ಕೈಗಾರಿಕಾ ಪ್ರದೇಶಗಳು ಎಷ್ಟು; _ (ಆ) | ಪ್ರತಿ ಕೈಗಾರಿಕಾ ಪ್ರದೇಶದಲ್ಲ ಜಮೀನು ಹಂಜಿಕೆ ಕೋರಿ ಕೈಗಾರಿಕೆಗಳನ್ನು ಸ್ಥಾಪಿಸಲು ಕೈಗಾರಿಕೋದ್ಯಮಿಗಳಂದ ಕ್ಟೀಕೃತವಾಗುವ ಬೇಡಿಕೆಗಳಗೆ ಭೂ ಸ್ಥಾಧೀನ ಪ್ರಕ್ರಿಯೆ ಅನುಗುಣವಾಗಿ ಕೆ.ಐ.ಎ.ಡಿ.ಟ.ಯ ಸಂಬಂಧಪಟ್ಟ ವಿಶೇಷ ಮಾಡಲು ಇರುವ ಭೂಸ್ವಾಧೀನಾಧಿಕಾರಿ ಮತ್ತು ಕಾರ್ಯಪಾಲಕ ಅಭಿಯಂತರ ಮಾನದಂಡಗಳೇನು: ಹಾಗೂ ಜಂಟ ನಿರ್ದೇಶಕರು. ಜಲ್ಲಾ ಕೈಗಾರಿಕಾ ಕೇಂದ್ರ (ವಿವರವಾದ ಮಾಹಿತಿ ಇವರುಗಳು ಅಂಟ ಸ್ಥಳ ತನಿಖೆ ನಡೆಸಿ. ಕೈಗಾರಿಕಾ ಪ್ರದೇಶ ನೀಡುವುದು) ಅಭವೃದ್ಧಿಪಡಿಸಲು ಜಮೀನುಗಳನ್ನು ಗುರುತಿಸಿ ಸಣ್ಲಸುವ ಸ್ಥಳ ತನಿಖಾ ವರದಿಯನ್ನು ಕೆ.ಐ.ಎ.ಡಿ.ಅ. ಸಭೆಯ ಅನುಮೋದನೆ ಪಡೆದು, ಸರ್ಕಾರದ ದಿನಾಂಕ: 18.೦3.೭೦13ರ ಸುತ್ತೋಲೆ ಸಂಖ್ಯೆ: ಸಿಐ ೮9೦ ಎಸ್‌.ಪಿಕ್ಕೂ 2೦1೭ರಣ್ಲನ ನಿರ್ದೇಶನದ ಅನುಸಾರ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಗೊಳ್ಳಲಾಗುತ್ತದೆ. (ಇ) | ನೆಲಮಂಗಲ ಕ್ಷೇತ್ರದಲ್ಲರುವ ಬೆಂಗಳೂರು ಗ್ರಾಮಾಂತರ ಜಲ್ಲೆ, ಕೈಗಾರಿಕಾ ಪ್ರದೇಶಗಳ ನೆಲಮಂಗಲದಲ್ಲರುವ ಕೈಗಾರಿಕಾ ಪ್ರದೇಶಗಳ ವಿವರಗಳು ವಿಸ್ತೀರ್ಣವೆಷ್ಟು; ಪ್ರತಿ ಕೈಗಾರಿಕಾ ಕೆಕಕಂಡಂತಿದೆ:- ಪ್ರದೇಶದಲ್ಲ ಎಷ್ಟು ರೈತರ ಜಮೀನನ್ನು ಭೂ ಸ್ವಾಧೀನ gl OO | aac || ಪಡಿಸಿಕೊಳ್ಳಲಾಗಿದೆ; (ವಿವರ ಸಂ. ಸ್ಯಾನಿಕಾ ಪ್ರೇನ (ಎಕರೆಗಳಲ್ಲ) ಒದಗಿಸುವುದು) 1 | ದಾಬಸ್‌ಪೇಟೆ ನೇ ಹಂತ 276.೦೮ 2. | ದಧಾಬಸ್‌ಪೇಟಿ ೭ನೇ ಹಂತ 66.00 a. | ದಾಬಸ್‌ಪೇಟಿ 3ನೇ ಹಂತ 1321.00 (ಸೋಂಪುರ 1 & ೭ನೇ ಹಂತ) 4. | ಧಾಬಸ್‌ಪೇಟಿ 4ನೇ ಹಂತ 844.23 (ಅವ್ಟೇರಹಳ್ಟ) 5 | ದಾಬಸ್‌ಪೇಟಿ 5ನೇ ಹಂತ 839.೨೦ ಒಟ್ಟು 3347.68 (ಲ) | ಕೈಗಾರಿಕಾ ಪ್ರದೇಪಗಳಗೆ ದಾಬಸ್‌ಪೇಟೆ 1, ೭ ಮತ್ತು ಡನೇ (ಸೋಂಪುರ 1 & ರೈತರಿಂದ ಪಡೆದೆ ಜಮೀನಿಗೆ 2ನೇ ಹಂತ) ಹಂತಗಳ ಭೂಪರಿಹಾರ ಪಾವತಿ ಕಾರ್ಯ ಪರಿಹಾರ ಮೊತ್ತವನ್ನು ಪೂರ್ಣಗೊಂಡಿರುತ್ತದೆ. ಸರಿಯ್ಯಾಗ್ಗಿಫಮವರೆಪಿದೂ ದಾಖಸ್‌ಪೇಟಿ 4 (ಅವ್ನೇರಹಳ್ಳು ಮತ್ತು ೮ನೇ ನೀಡಲಾಗಿದೆಯೆೇಣ ಹಂತದ ಜಮೀನುಗಳ ಪರಿಹಾರ ಪಾವತಿ ಕಾರ್ಯ (ಉ) | ನೀಡದಿದ್ದ್ಲ. ಯಾವ ಕಾರಣಕ್ಕೆ | ಪಗತಿಯಭಿದ್ದು. ಜಮೀನಿನ ಹಕ್ಳಿನ ಕುರಿತಂತೆ ತಕರಾರು ನೀಡಿರುವುದಿಲ್ಲ; ಮತ್ತು ಅಸಲು ದಾವೆ ದಾಖಲಾಗಿರುವ ಪ್ರಕರಣಗಳಲ್ಲ ನಿಯಮಾನುಸಾರ ಅವಾರ್ಡ್‌ ರಚಿಸಿ ಪರಿಹಾರಥನವನ್ನು ನ್ಯಾಯಾಲಯದ್ಲ ಠೇವಣಿ ಇಡಲಾಗುತ್ತಿದೆ. (ಊ) | ಎಡೆಹಳ್ಳಿಯಟ್ಣ ಕೈಗಾರಿಕಾ ಎಡೆಹಳ್ಳ ಗ್ರಾಮದಲ್ಲ ಕೈಗಾರಿಕಾ ಪ್ರದೇಶಕ್ಷಾಗಿ ಪ್ರದೇಶ ಸ್ಥಾಪಿಸಲು ಭೂ ಸ್ವಾಧೀನಪಡಿಸಿಕೊಂಡಾಗ ಪ್ರತಿ ರೈತರಿಗೆ ಪ್ರತಿ ಎಕರೆಗೆ ಎಷ್ಟು ಪರಿಹಾರ ಧನ ನೀಡಲಾಗಿದೆ? (ಹೈತವಾರು, ಸರ್ವೆ ನಂಬರ್‌.ವಾರು ಪರಿಹಾರ ದಿನಾಂಕ: ಅಂತಿಮ ಅಧಿಸೂಚನೆ ಹೊರಡಿಸಿ ಸ್ಥಾಧೀನಪಡಿಸಿಕೊಂಡಿರುವ ಒಟ್ಟು 27೮-೭೭ ಎಕರೆ ಜಮೀನಿಗೆ ಎಕರೆ ಒಂದಕ್ಕೆ ರೂ.110 ಲಕ್ಷದಂತೆ ಪೆರಿಹಾರ ಪಾವತಿಸಿದ್ದು, ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ. 12.1.19೨2ರಂದು ಮೊತ್ತವಾರು ಮಾಹಿತಿ ಕೋರಿದೆ) ಮುಂದುವರೆದು, ದಾಬಸ್‌ಪೇಟಿ ರನೇ ಹಂತಕ್ಕಾಗಿ ಎಡೆಹಳ್ಳ ಗ್ರಾಮದ 6-1 ಎಕರೆ ಜಮೀನಿಗೆ ದಿನಾಂಕ: ಇ1.೦8.2೦18ರಂದು ಅಂತಿಮ ಅಧಿಸೂಚನೆ ಹೊರಡಿಸಿದ್ದು. ಎಕರೆ ಒಂದಕ್ಕೆ ರೂ.೦೦ ಕೋಟಯಂತೆ ಪರಿಹಾರ ನಿಗದಿಪಡಿಸಲಾಗಿದೆ. 6-1 ಎಕರೆ ಜಮೀನಿನ ಪೈಕಿ ೦-34 ಗುಂಟೆ ಜಮೀನಿಗೆ ಪರಿಹಾರ ಪಾವತಿಸಲಾಗಿದೆ. ಉಳಕೆ ರ-17 ಎಕರೆ ಜಮೀನಿನ ಪೈಕಿ 4-16 ಎಕರೆ ಜಮೀನಿನ ಮಾಲಕರು ಪರಿಹಾರ ಕೋರಿ ಮನವಿ ಸಣಲ್ಲಸಿದ್ದು ಆಗತ್ಯ ದಾಖಲಾತಿಗಳನ್ನು ಹಾಜರುಪಡಿಸುವಂತೆ ಕಲಂ 2೨(೦) ರಡಿ ದಿನಾಂಕ: ೭4.೦೭.೭೦೭1ರಂದು ನೋಟೀಸ್‌ ನೀಡಲಾಗಿದೆ. ಸದರಿಯವರು ದಾಣಲಾತಿ ಹಾಜರುಪಡಿಸಿದ ಕೊಡಲೇ ನಿಯಮಾನುಸಾರ ಪರಿಹಾರ ಪಾವತಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಇನ್ನುಆದ 1-೦1 ಎಕರೆ ಜಮೀನಿನ ಮಾಆೀಕರು ಸ್ಲೇಮು ಅರ್ಜ ಸಲ್ಲಸದ ಕಾರಣ ಪರಿಹಾರ ಪಾವತಿಸಲು ಸಾಧ್ಯವಾಗಿರುವುದಿಲ್ಲ. ಸದರಿಯವರಿಗೆ ಭೂಸ್ವಾಧೀನ ಕಾಯ್ದೆ ಕಲಂ ಅ ಮತ್ತು 10 ರಡಿ ನೋಟೀಸ್‌ ನೀಡಿ ನಿಯಮಾನುಸಾರ ಐತೀರ್ಪು ರಚಿಸಿ ಪರಿಹಾರಧನವನ್ನು ನ್ಯಾಯಾಲಯದಲ್ಲಿ ಠೇವಣಿ ಇಡಲಾಗುವುದು. ಸಂಖ್ಯೆ: ಸಿಖ ೨3 ಎಪಿ (ಇ) 2೦೦೭1 ND (ಜಗದೀಶ ಶೆಟ್ಟರ) ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವರು ಕರ್ನಾಟಕ ವಿಧಾನಸಭೆ ತ್ಥಗಾಹತ್ಲಾದ ಪ್ರತ್ನ ಸಂಖ್ಯ: 3073 ಸದಸ್ಮರ ಹಸರು ಶ್ರೀ `ಯಶವಂತರಾಯಗೌಡೆ" ವಿಠ್ಗಲಗೌಡ ಪಾಟೀಲ್‌ (ಇಂಡಿ) ಉತ್ತರಿಸಬೇಕಾದ ದಿನಾಂಕ | 19-03-2021 ಪತ್ತೆಕಸವವರು 7] ಪೌರಾಡಳಿತ ಮತ್ತು ಸಕ್ಕರೆ ಸಚಿವರು FoR ಪ್ರಶ್ನೆ ಉತ್ತರ ಅ) ರಾಜ್ಯದಲ್ಲಿ ಜನ ಸ್ನೇಹಿ ಆಸ್ತಿ ತೆರಿಗೆ ಸಂಗ್ರಹ ಪದ್ಧತಿ ರೂಪಿಸುವ ಬದಲು 2021-22ನೇ ಸಾಲಿನಿಂದ ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿಯಲ್ಲಿ ಬದಲಾವಣೆ ತಂದಿರುವುದಕ್ಕೆ ಮೂಲ ಕಾರಣಗಳೇನು; ಇದಕ್ಕಾಗಿ ಕೇಂದ್ರ ಸರ್ಕಾರದ ಒತ್ತಡಗಳೇನಾದರೂ ಇದೆಯೇ; (ಸಮಗ್ರ ವಿವರಗಳನ್ನು ನೀಡುವುದು) ಕರ್ನಾಟಕ ರಾಜ್ಯವು ಜಿ.ಎಸ್‌.ಡಿ.ಪಿಯ ಶೇಕಡಾ 0.25 ರಷ್ಟು ಹೆಚ್ಚುವರಿ ಸಾಲ ಪಡೆಯಲು, 15 ನೇ ಹಣಕಾಸು ಆಯೋಗದ ಮತ್ತು ಸ್ವಚ್ಛ ಭಾರತ್‌ ಮಿಷನ್‌-2.0 ಯೋಜನೆಯ ಅನುದಾನ ಪಡೆಯುವ ನಿಟ್ಟಿನಲ್ಲಿ ಅರ್ಹರಾಗಲು ಸದರಿ ತಿದ್ದುಪಡಿ ಕಡ್ಡಾಯವಾಗಿರುತ್ತದೆ ಹಾಗೂ ನಗರ ಸ್ಪ್ಲಳೀಯ ಸಂಸ್ಥೆಗಳನ್ನು ಆರ್ಥಿಕವಾಗಿ ಸದೃಢಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ನಿರ್ದೇಶನದನ್ನ್ವಯ ಜಾಲ್ವಿ ಸಾಲಿನ ಮಾರುಕಟ್ಟೆ ಮಾರ್ಗಸೂಚಿ ಬೆಲೆಯ ಶೇಕಡಾ 25 ರಷ್ಟನ್ನು ಪರಿಗಣಿಸಿ ತೆರಿಗೆಯನ್ನು ವಿಧಿಸಲು ಕರ್ನಾಟಕ ಪೌರಸಭೆಗಳ ಅಧಿನಿಯಮ, 1964 ಮತ್ತು ಕರ್ನಾಟಕ ಮಹಾನಗರ ಪಾಲಿಕೆಗಳ ಅಧಿನಿಯಮ, 1976 ಗಳಿಗೆ ತಿದ್ದುಪಡಿಯನ್ನು ತರಲಾಗಿರುತ್ತದೆ. ಆ) ಸ್ಥಳೀಯ ಸಂಸ್ಥೆಗಳು ಆರ್ಥಿಕವಾಗಿ ಬಲಿಷ್ಯವಾಗಬೇಕು ಎಂಬ ಸದುದ್ದೇಶಕ್ಕಾಗಿ ಆಸ್ಲಿ ತೆರಿಗೆ ಸಂಗ್ರಹಕ್ಕೆ ಕಾನೂನುಗಳಿಗೆ ತಿದ್ದುಪಡಿ ತಂದಿರುವುದರಿಂದ ತೆರಿಗೆ ಸಂಗ್ರಹದಲ್ಲಿ ಆಗುವ ಗಮನಾರ್ಹ ಬದಲಾವಣೆಗಳೇನು; ಆಸ್ತಿ ತೆರಿಗೆ ಸಂಗ್ರಹಕ್ಕೆ ತಂದಿರುವ ಕಾನೂನು ತಿದ್ದುಪಡಿ ಯಾವಾಗಿನಿಂದ ಜಾರಿಯಾಗುವುದು; ನಗರ ಸ್ಥಳೀಯ ಸಂಸ್ಥೆಗಳನ್ನು ಆರ್ಥಿಕವಾಗಿ ಸದೃಢಗೊಳಿಸುವ ನಿಟ್ಟಿನಲ್ಲಿ ಆಸ್ತಿ ತೆರಿಗೆ ಲೆಕ್ಕಾಚಾರದ ವಿಷಯಕ್ಕೆ ಸಂಬಂಧಿಸಿದಂತೆ ಕಾಯ್ದೆಗಳಿಗೆ ತರಲಾಗಿರುವ ತಿದ್ದುಪಡಿಯಿಂದ ಆಸ್ತಿ ತೆರಿಗೆಯನ್ನು ಚಾಲ್ತಿ ಸಾಲಿನ ಮಾರುಕಟ್ಟೆ ಮಾರ್ಗಸೂಚಿ ಬೆಲೆಗೆ ಜೋಡಣೆ ಮಾಡಲಾಗಿದ್ದು, ಮಾರುಕಟ್ಟೆ ಮಾರ್ಗಸೂಚಿ ಬೆಲೆಯು ಪರಿಷ್ಠರಣೆಯಾದಂತೆ ಆಸ್ತಿ ತೆರಿಗೆಯಲ್ಲಿಯೂ ಹೆಚ್ಚಳವಾಗುವುದು. ಒಂದು ವೇಳೆ ಮಾರುಕಟ್ಟೆ ಮಾರ್ಗಸೂಚೆ ಬೆಲೆಯು ಪರಿಷ್ಠರಣೆಯಾಗದ ವರ್ಷದಲ್ಲಿ ನಗರ ಸ್ಥಳೀಯ ಸಂಸ್ಥೆಗಳು ಆಸ್ತಿ ತೆರಿಗೆಯನ್ನು ವಾರ್ಷಿಕವಾಗಿ ಶೇಕಡಾ 3 ರಿಂದ 5 ರಷ್ಟನ್ನು ಹೆಚ್ಚಳ ಮಾಡಬೇಕಿರುತ್ತದೆ. ಇದರಿಂದ ಪ್ರತಿ ವರ್ಷ ನಗರ ಸ್ಥಳೀಯ ಸಂಸ್ಥೆಗಳ ಆಸ್ತಿ ತೆರಿಗೆಯಲ್ಲಿ ಹೆಚ್ಚಳವಾಗುತ್ತದೆ. ಆಸ್ತಿ ತೆರಿಗೆ ಕುರಿತಂತೆ ಕಾಯ್ದೆಗಳಲ್ಲಿ ತಿದ್ದುಪಡಿಯಾಗಿರುವ ಅಂಶಗಳು 2021-22 ನೇ ಆರ್ಥಿಕ ವರ್ಷದಿಂದ ಜಾರಿಗೆ ಬರುತ್ತದೆ. ಇ) ಮುಖ್ಯಮಂತ್ರಿಗಳ “ನಗರೋತ್ಥಾನ ನಿಧಿ” ಸೇರಿದಂತೆ ರಾಜ್ಯದಲ್ಲಿನ ಇತರೆ ಮಹಾ ನಗರಪಾಲಿಕೆಗಳಿಗೆ ಸರ್ಕಾರ ಪ್ರತಿ ವರ್ಷ ನೀಡುತ್ತಿರುವ ವಿವಿಧ ಅನುದಾನಗಳ ವಿವರಗಳೇನು? (ಶೀರ್ಷಿಕೆವಾರು ಸಮಗ್ರ ವಿವರ ನೀಡುವುದು) ರಾಜ್ಯದಲ್ಲಿನ ಮಹಾನಗರಪಾಲಿಕೆಗಳಿಗೆ ಸರ್ಕಾರವು ನೀಡುತ್ತಿರುವ ಎಸ್‌.ಎಫ್‌.ಸಿ ಮುಕ್ತನಿಧ, ಎಸ್‌.ಎಫ್‌.ಸಿ ಕುಡಿಯುವ ನೀರು ಎಸ್‌.ಎಫ್‌.ಸಿ ವಿಶೇಷ ಅನುದಾನ, ಮುಖ್ಯ ಮಂತ್ರಿಗಳ ನಗರೋತ್ಥಾನ ರೂ100 ಕೋಟಿ 3ನೇ ಹಂತದ ಯೋಜನೆ, ಮಹಾನಗರಪಾಲಿಕೆಗಳ ವಿಶೇಷ ಅನುದಾನ ಹಾಗೂ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯ ಅನುದಾನಗಳ ' ವಿವರಗಳನ್ನು ಕ್ರಮವಾಗಿ ಅನುಬಂಧ-1, 2, 3, 4, 5 ಮತ್ತು 6 ರಲ್ಲಿ ನೀಡಿದೆ. ಸಂಖ್ಯೆ: ನಅಇ 56 ಜಿಇಎಲ್‌ 2021(ಇ) (ಎನ್‌.ನಾಗರಾಜ್‌ ಎಂಟಿಬಿ) ಪೌರಾಡಳಿತ ಮತ್ತು ಸಕ್ಕರೆ ಸಚಿವರು ABSTRACT REPORT SFC UNTIED PROGRAMME Head of Account Code : 3604-00-191-2-00 [ SB bi NN Jenspats 6c A ಸಷ TR TO1AL 2017-19 2018-19 1402.90 Grants Grants Aflocation Released 2019-20 2020-21 Grams | gory | ಗೀ!ಂ39೧ರೆ Alccation | Grants po Grants loeati Refensed 308.44 7 | 717.57 580.50 | 1091.30 625.98 Chiat Ror lorato of. Adminlstaice Scanned with CamScanner mew A FLU aM § HAD = SFC DRINKING WATER PROGRAMME Head of Account Code : 3604-00-191-1-51 (032) — YEAR 2017-18 Coie Name ofthe Town | ULBType | AOS | en — pr Dharwad Hh Kalaburagi en es | em — ones em em —[s | CN ಬ ಇ mew 2019-20 35.47 35.47 7.50 Chie ice. Directorate pal Adminlseation LD Scanned with CamScanner SFC SPECIAL GRANTS PROGRAMME ds Head of Account Code ; 3604-00-191-1-51 (032) 2018-19 Grants Bilocation SL.NO | 4 [pavanagere YEAR 2019-20 Grants Aitocation Grants Released ಸ Chief t Officer Brectorate il dminisration Scanned with CamScanner ಆ ಮಹಾನಗರ ಪಾಲಿಕೆಗಳ ನಗರ್ರೋ 1ರೋತ್ಸಾನ ರೂ. 100 ಕೋಟಿ 3ನೇ ಹಂತದ _ ಯೋಜನೆ ಲೆಕ್ಕಶೀರ್ಷಿಕೆ : 3604-0019135] ಮಹಾನಗರಪಾಲಿಕಿಯ ಹೆಸರು (2014-15) 10000.00 10000.00 10000.00 10000.00 00 | 000! 10000.00 000 | ETI ET Te —— [ooo] 756 | 358 Scanned with CamScanner ೌದತಿ q ಕರ್ನಾಟಕ ವಿಧಾನಸಭೆ ಚುಕ್ಕೆ ಗುರುತಿಲ್ಲದ ಪಶ್ನೆ ಸಂಖ್ಯೆ: 7308 ಸದಸ್ಯರ ಹಸರು ತ್ರೀ ಸುಬ್ಬಾರೆಡ್ಡಿ ಎಸ್‌.ಎನ್‌ (ಬಾಗೇಪಲ್ಲಿ) ಉತ್ತರಿಸಬೇಕಾದ ದನಾಂಕ | 19-03-2021 L ಉತ್ತರಿಸುವವರು | ಪೌರಾಡಳಿತ ಮತ್ತು ಸಕ್ಕರೆ ಸಚಿವರು [ಕಸ ಪ್ನೆ ಉತ್ತರ ಘ್ರ ಬಾಗೇಪಲ್ಲಿ ಪಟ್ಟಣದಲ್ಲಿ "ಇರುವ `ಪರಸಭಿಗೆ] ಬಾಗೇಪಲ್ಲಿ `ಪರಸಚಿಗೆ ಸೇರದ ಅಂಗಡ ಮಳಗ ಸೇರಿದ ಅಂಗಡಿ ಮಳಿಗೆಗಳ ಸಂಖ್ಯೆ ಎಷ್ಟು ಸಂಖ್ಯೆ 119. ಈ ಅಂಗಡಿ ಮಳಿಗೆಗಳನ್ನು ಯಾರು`ಯಾರಿಗೆ]” ಆ) | ಯಾವಾಗ ಎಷ್ಟು ವರ್ಷಗಳ ಅವಧಿಗೆ ಹಂಚಿಕೆ | ಮಾಹಿತಿಯನ್ನು ಅನುಬಂಧದಲ್ಲಿ ಸಲ್ಲಿಸಿದೆ. ಮಾಡಲಾಗಿದೆ. ಇ) ಹನು ತಹನ ಅಂಡ: ಹಳಿಗಳ ಖಾಲಿ ಇರುವ ಅಂಗಡಿ ಮಳಿಗೆಗಳ ಸಂಖೆ 62. ಸಂಖ್ಯೆ ಎಷ್ಟು ೫ ಪ ``ಅಂಗಔ ಮಳಿಗೆಗಳನ್ನು ಹೆಂಚಿಕೆ7 ಸರ್ಕಾರದ ಸುತ್ತೋಲೆ ಸಂಖ್ಯೆ: ನಅಇ 301 ಈ) | ಮಾಡಲು ಸರ್ಕಾರ ಯಾವ | ಜಿಇಎಲ್‌ 2017 ದಿನಾಂಕ: 19-07-2019 ರಂತೆ ಕ್ರಮಕೈಗೊಂಡಿದೆ? ಹಾಲಿ ಖಾಲಿ ಇರುವ ಅಂಗಡಿ ಮಳಿಗೆಗಳನ್ನು ದಿನಾಂಕ: 22-02-2021 ರಂದು ಬಹಿರಂಗ ಹರಾಜು ಮಾಡಲಾಗಿದ್ದು 22 ಅಂಗಡಿ ಮಳಿಗೆಗಳು ಮಾತ್ರ ಹರಾಜಿನಲ್ಲಿ ವಿಲೇಯಾಗಿರುತ್ತದೆ. ಉಳಿದ 62 ಅಂಗಡಿಗಳನ್ನು ಸರ್ಕಾರಿ ಸುತ್ತೋಲೆ ದಿನಾಂಕ: 19.07.2019 ರಂತೆ ಮರು ಹರಾಜು ಮೂಲಕ ಏಲೇ ಮಾಡಲು ಬಾಗೇಪಲ್ಲಿ ಪುರಸಭೆಯಿಂದ ಕ್ರಮವಹಿಸಲಾಗುತ್ತಿದೆ. ಸಂಖ್ಯೆ: ನಅಇ 46 ಜಿಇಎಲ್‌ 2021 AA AL (ಎನ್‌.ನಾಗರಾಜು, ಎಂ.ಬಿ ಪೌರಾಡಳಿತ ಮತ್ತು ಸಕ್ಕರೆ ಸಚಿವರು ಡ್‌: ಅಮಬಂಧ ಮರಪಭೆ ಪತ್ತ ಐ.ಡಿ.ಎಸ್‌.ಎಂಸಾ ಯೋಜನೆಯಡಿ ನಿರ್ಮಿಪಿರುವ ಅಂಗಣ: ಮಜದೆಗಳೆ ಬವರ i mm ತರಕ 3ನ ಕಾ ——— ವರಕ್‌ತರಡ sso Tz] Cea Forse ವಾ ಕ್‌ Toes Tees Eas | Tose ಕುಜ್‌.ವಿ.! £8 21 [NT ಕೆ.ಎಸ್‌.ಆರ್‌.ಟ.ರ ಬಸ್ಟ್‌ ಪ್ಲಾಂಡ್‌ ಏ.ಡಿ.ಎಸ್‌.ಎ೦.ಟ ಯೋಜವೆಯಲ್ಲ ನಿರ್ಮಿಪಿರುವ ಅಂಗಡಿ ಮಳಣಿಗಳ ಬವರೆ ನಡಾರ-ರಕ8 ನಢಸರ-ರಕನ ನತರ ರನತ ನತರ-ನರತತ 7 — ರ 2 ಕರರ 16-12-2016 5-2-2028 ps 15A2-2028 ಪಕ`ರಿಕ-2೦33 5-ರಕನ2ರm 2-0೭ ಪುರಪಭೆ ಮುಂಭಾಗ ವಿರ್ಮಿಪಿರುವ ಅಂಗಡಿ ಮಳದೆಗಳ ವಿವರ ಗೂಳೂರು ರಪ್ತೆ' ನಂದಿನಿ ಬಾರ್‌ ಹತ್ತಿರ ನಿರ್ಮಿಪರುವ ಅಂಗಡಿ ಮಳದೆಗಳ ಐವರ ಪುರಸಭೆ. ಖಾಗೇಪಟ್ರ ಕರ್ನಾಟಕ ವಿಧಾನ ಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ ಸದಸ್ಯರ ಹೆಸರು ಉತ್ತರಿಸುವ ದಿನಾಂಕ ಉತ್ತರಿಸುವ ಸಚವರು 3085 : ಡಾ॥ ಪರಮೇಶ್ವರ್‌ ಜ. (ಕೊರಟಗೆರೆ) 19.03.2021 ಮಾನ್ಯ ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವರು ಪ್ರಶ್ನೆ ಉತ್ತರ (ಅ) ತುಮಕೂರು ಜ॥ ಕೊರಟಗೆರೆ ತಾ॥ ಕೋಳಾಲ ಹೋ ತಂಗನಹಳ್ಳಿ ಗ್ರಾಮದ ವಿವಿಧ ಸರ್ವೆ ನಂ ಗಳಲ್ಲ M/s. BKG, M-Sand (PVT) L ರವರಿಗೆ 49 ಎ-3೦.5ರ ಗುಂ. ಜಮೀನನ್ನು ಜ-5೩nd ಘಟಕ ಸ್ಥಾಪನೆಗಾಗಿ ೫1೩೦8ಯುಂದ ಭೂಸ್ವಾಧೀನ ಮಾಡಿಕೊಂಡಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ: ಹೌದು. ತುಮಕೂರು ಜಲ್ಲೆ ಕೊರಟಗೆರೆ ತಾಲ್ಲೂಕು, ಕೋಳಾಲ ಹೋಬ, ತಂಗನಹಳ್ಳ ಗ್ರಾಮದ ವಿವಿಧ ಸರ್ವೆ ನಂಬರುಗಳ ಒಟ್ಟು 49-3೦.5 ಎಕರೆ ಜಮೀನನ್ನು ೫/5. B.K.G. M-sand Pvt (1) ವರೆ ಖM-Sand ಉತ್ಪಾದನಾ ಘಟಕ ಸ್ಥಾಪನೆಗಾಗಿ ಸ್ಥಾಧೀನಪಡಿಸಿಕೊಳ್ಳಲು ಕೆ.ಐ.ಎ.ಡಿ. ಕಾಯ್ದೆ ಕಲಂ 28(4)ರಡಿ ಅಂತಿಮ ಅಧಿಸೂಚನೆಯನ್ನು ದಿನಾಂಕ: 30೦.೦7.೭೦೭೦ರೆಂದು ಹೊರಡಿಸಲಾಗಿದೆ. (ಆ) ಏಕಘಟಕ ಸಂಕೀರ್ಣಕ್ಸಾಗಿ ಭೂಸ್ಟಾಧೀನ ಮಾಡಿಕೊಳ್ಳಲು K1ADBಯಲ್ಲನ ನಿಯಮಗಳೇನು; ಸದರಿ ನಿಯಮವನ್ನು ಈ ಪ್ರಕ್ರಿಯೆಯಿಲ್ಲ ಪಾಅಸಲಾಗಿಡೆಯೇ:; ಏಕಘಫಟಕ ಸಂಕೀರ್ಣಗಳು ತಮ್ಮ ಯೋಜನೆಗೆ ಅವಶ್ಯಕವಿರುವ ಸೂಕ್ತ ಜಮೀನನ್ನು ಗುರುತಿಸಿ ಅವರ ಉಡ್ಡೇಪಿತ ಯೋಜನೆಗೆ ಕೆ.ಐ.ಎ.ಡಿ.ಚ.ಯುಂದ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು ಮತ್ತು ತಮ್ಮ ಯೋಜನೆಯನ್ನು ಅನುಷ್ಲಾನಗೊಳಸಲು ಅವಶ್ಯವಿರುವ ಇತರೆ ಸೌಲಭ್ಯಗಳ ರಾಜ್ಯ ಉನ್ನತ ಮಟ್ಟದ ಅನುಮೋದನಾ ಸಮಿತಿ (sಜHLcಲ) / ರಾಜ್ಯ ಮಟ್ಟದ ಅಜ್ಜಯನ್ನು ಮಂಜೂರಾತಿಗಾಗಿ ಏಕಗವಾಕ್ಷಿ ಸಮಿತಿಗಳಗೆ (sLswCC) ಸಲ್ಲಸಬೇಕಾಗುತ್ತದೆ. ಯೋಜನಾ ಪ್ರವರ್ತಕರು ಜಮೀನಿನ ತಾತ್ನಾಅಕ ಬೆಲೆಯನ್ನು ಸಿರ್ದಿಷ್ಟಪಡಿಸಿದ ಅವಧಿಯೊಳಗೆ ಪಾವತಿಸುವ |. ಬಗ್ಗೆ ಕೆ.ಐ.ಎ.ಡಿ.ಜ.ಯೊಂದಿಗೆ ಕರಾರು ಪತ್ರವನ್ನು ನೆರವೇರಿಸಬೇಕಾಗುತ್ತದೆ. ಏಕಫಟಕ ಸಂಕೀರ್ಣಗಳಗಾಗಿ ಗುರುತಿಸಿದ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು ಕೆ.ಐ.ಎ.ಡಿ. ಕಾಯ್ದೆ ಕಲಂ (1), 13) ಮತ್ತು 28()ರ ಪ್ರಾಥಮಿಕ ಅಧಿಸೂಚನೆ ಪ್ರಸ್ತಾವನೆಗಳನ್ನು ಸರ್ಕಾರದ ಅನುಮೋದನೆಗಾಗಿ ಸಣ್ಲಸುವ ಮುನ್ನ ಜಮೀನಿನ ತಾತ್ಲಾಅಕ ಬೆಲೆಯ ಶೇಕಡಾ 4೦ರಷ್ಟು ಮೊತ್ತವನ್ನು ಮಂಡಳಿಯ ಸೇವಾಶುಲ್ಲದೊಂದಿಗೆ ಠೇವಣಿ ಮಾಡಬೇಕಾಗುತ್ತದೆ. ಕೆ.ಐ.ಎ.ಡಿ. ಕಾಯ್ದೆ ಕಲಂ 28(4)ರ ಅಂತಿಮ ಅಧಿಸೂಚನೆ ಪ್ರಸ್ತಾವನೆಯನ್ನು ಸರ್ಕಾರದ ಅನುಮೋದನೆಗಾಗಿ ಸಣ್ಲಸುವ ಮುನ್ನ ಜಮೀನಿನ ತಾತ್ಲಾಅಕ ಬೆಲೆಯ ಶೇಕಡಾ 6೦ರಷ್ಟು ಹಣವನ್ನು ಮಂಡಳಿಯ ಸೇವಾಶುಲ್ಗದೊಂದಿಗೆ ಠೇವಣಿ ಮಾಡಬೇಕಾಗುತ್ತದೆ. ಏಕಘಟಕ ಸಂಕೀರ್ಣಗಳ ಪರವಾಗಿ ಅಂತಿಮ ಅಧಿಸೂಚನೆಯ ಅನುಸಾರ ಸ್ವಾಧೀನಪಡಿಸಿಕೊಂಡ ಜಮೀನುಗಳ ಒಟ್ಟು ವಿಸ್ತೀರ್ಣ ೮೦ ಎಕರೆಗಿಂತ ಕಡಿಮೆಲುದ್ದಲ್ಲ, ಕೆ.ಐ.ಎ.ಡಿ.ಚ.ಯ ವಿಶೇಷ ಹಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲ ಮತ್ತು ಒಟ್ಟು ವಿಸ್ತೀರ್ಣ ರ೦ ಎಕರೆಗಿಂತ ಹೆಚ್ಚಾಗಿದ್ದಣ್ಣ ಆಯಾ ಜಲ್ಲೆಯ ಜಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲನ ಭೂದರ ನಿರ್ಧರಣಾ ಸಲಹಾ ಸಮಿತಿಯು ನಿಗದಿಪಡಿಸಿದ ದೆರಗಳಗೆ ಮಂಡಳ ಸಭೆಯ ಅನುಮೋದನೆಯನ್ನು ಪಡೆಯಲಾಗುತ್ತದೆ. ಭೂದರ ನಿರ್ಧರಣಾ ಸಲಹಾ ಸಮಿತಿಯು ನಿಗದಿಪಡಿಸಿದ ಮತ್ತು ಮಂಡಳ ಸಭೆಯು ಅನುಮೋದಿಸಿದ ದರದಂತೆ ಬಾಕಿ ಹಣವನ್ನು ಮಂಡಳಿಯ ಸೇವಾಶುಲ್ಲ ಸಹಿತ ಯೋಜನಾ ಪ್ರವರ್ತಕರು. ಕೆ.ಐ.ಎ.ಡಿ.ಬ.ಗೆ ಠೇವಣಿ ಮಾಡಿದ ನಂತರ ಸದರಿ ಜಮೀನನ್ನು ನಿಯಮಾನುಸಾರ ಹೆಂಚಿಕೆ ಮಾಡಲು ಕ್ಷಮ ಕೈಗೊಳ್ಳಲಾಗುವುದು. ಪ್ರಸ್ತಾವಿತ ಪ್ರಕರಣದಲ್ಲ ಮೇಅನ ನಿಯಮಗಳನ್ನು ಪಾಅಸಲಾಗಿದೆ. (ಇ) ರೈತರ ಜೊತೆಗೆ ಜ-Sand ಘಟಕದವರು ಎಷ್ಟು ಎಕರೆ ವಿಸ್ತೀರ್ಣಕ್ಕೆ ಒಪ್ಪಂದವನ್ನು ಮಾಡಿಕೊಂಡಿರುತ್ತಾರೆ; ಇದರಲ, ಸರ್ಕಾರಕ್ಷೆ ಸೇರಿದ ಜಾಗವೆಷ್ಟು; ಸರ್ಕಾರದ ಜಾಗವನ್ನು ಘಟಕ ಸ್ಥಾಪನೆಗಾಗಿ ನೀಡಲು ಸರ್ಕಾರದ ಒಪ್ಪಿಗೆ ಇದೆಯೇ: M/s. B.K.G. M-sand Pvt (1) ಇವರೆ ಯೋಜನೆಗಾಗಿ ಭೂಸ್ಟಾಧೀನಕ್ಷೆ ಒಳಪಟ್ಟಿರುವ ಜಮೀನಿನ ಪೈಕಿ ಒಟ್ಟು ೨-೦1 ಎಕರೆ ವಿಸ್ತೀರ್ಣದ ಭೂಮಾಲೀಕರು ಭೂಸ್ಥಾಧೀನಕ್ಷೆ ಒಪ್ಪಿಗೆ ಸೂಚಸಿರುವುದಾಗಿ ವಿಶೇಷ ಭೂಸ್ಥಾಧೀನಾಧಿಕಾರಿಯವರ ದಿನಾಂಕ: 13.೦5.2೦2೦ರ ಕಲಂ 28(3)ರ ಆದೇಶಪದಲ್ಲ ಪ್ರಸ್ತಾಪಿಸಲಾಗಿದ್ದು ಈ ವಿಸ್ತೀರ್ಣಕ್ಕೆ ಸದರಿಯವರು ಒಪ್ಪಿಗೆ ಪತ್ರ ಪಡೆದಿರುತ್ತಾರೆ. ಸದರಿ ಯೋಜನೆಗಾಗಿ ಸ್ಥಾಧೀನಪಡಿಸಿಕೊಂಡಿರುವ ಜಮೀನುಗಳ ಪೈಕಿ ತಂಗನಹಳ್ಟಿ ಗ್ರಾಮದ ಸರ್ವೆ ನಂ: 4ರ ಮೂಲತಃ ಸರ್ಕಾರಿ ಗೋಮಾಳ ಜಮೀನಾಗಿದ್ದು, ಈ | ಸರ್ವೆ ನಂಬರಿನಲ್ಲ ಅನೇಕ ಜನರಿಗೆ ಭೂಮಂಜೂರಾತಿ ಆಗಿದ್ದು, ಕಂದಾಯ ದಾಖಲಾತಿಗಳಲ್ಲ ಅವರ ಹೆಸರಿಗೆ ಖಾತೆ ಬದಲಾವಣೆಯಾಗಿರುತ್ತದೆ. ಈ ಸರ್ವೆ ಸಂಬರಿನಲ್ಲನ 1-೦೦ ಎಕರೆ ಜಮೀನು ಭೂಸ್ವಾಧೀನಕ್ಕೊಳಪಟ್ಟದ್ದು, ಈ ಪೈಕಿ ಸರ್ಕಾರಿ ಜಮೀನಿನ ವಿಸ್ತೀರ್ಣ ಮತ್ತು ಮಂಜೂರಾತಿ ನೈಜತೆಯಬುಂದ ಕೂಡಿರುವ ಪ್ರದೇಶದ ವಿಸ್ತೀರ್ಣವೆಷ್ಟು ಎಂಬ ಬಗ್ಗೆ ಜಿಲ್ಲಾಧಿಕಾರಿ, ತುಮಕೂರು ಜಲ್ಲೆ ಇವರಿಂದ ಮಾಹಿತಿ ಪಡೆದು ಸರ್ಕಾರಿ ಜಮೀನನ್ನು ನಿಯಮಾನುಸಾರ ಮಂಡಳಗೆ ಮಂಜೂರಾತಿ ಪಡೆಯಲು ಅಗತ್ಯ ಕ್ರಮವಹಿಸಲಾಗುತ್ತದೆ. (ತಂ) ಭೂ ಮಾಲೀಕರು ಸದರಿ ಖಜ-Sand ಘಟಕ ಸ್ಥಾಪನೆಗೆ ಜಮೀನು ನೀಡಲು ನಿರಾಕರಿಸಿದರೂ ಸರ್ಕಾರವು ಉದ್ದೇಕಿತ ಜಮೀನನ್ನು ಭೂಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿರುವುದರ ಮೂಲ ಉದ್ದೇಶವೇನು: ಪ್ರಸ್ಲಾವಿತ ಭೂಸ್ಥಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮಂಡಳಿಯ ವಿಶೇಷ ಭೂಸ್ಥಾಧೀನಾಧಿಕಾರಿಯವರು ಸಂಬಂಧಪಟ್ಟ ಭೂಮಾಅಕರು ಮತ್ತು ಹಿತಾಸಕ್ತದಾರರಿಗೆ ಕೆ.ಐ.ಎ.ಡಿ. ಕಾಯ್ದೆ ಕಲಂ ೭8(2)ರಡಿ ನೋಟೀಸ್‌ ನೀಡಿ ವಿಚಾರಣೆ ನಡೆಸಿದ್ದು ದಿನಾಂಕ: 13.05.2೦2೦ರಂದು ಹೊರಡಿಸಿರುವ ಕಲಂ ೭8(3)ರ ಆದೇಶದಲ್ಲ ಪ್ರಸ್ತಾಪಿಸಿರುವಂತೆ ಸದರಿ ಜಮೀನುಗಳು ಖ/s.B.K.G. M-sand Pvt (1) ಇವರ ಯೋಜನೆಗೆ ಅತ್ಯವಶ್ಯಕವಾಗಿರುವುದರಿಂದ ಸದರಿ ಜಮೀನುಗಳಗೆ ಕಲಂ ೭8(4)ರಡಿ ಅಂತಿಮ ಅಧಿಸೂಚನೆ ಹೊರಡಿಸಿ ಭೂಸ್ಪಾಧೀನಪಡಿಸಿಕೊಳ್ಳಲಾಗಿದೆ. (ಉ) ಭೂಸ್ಪಾಧೀನ ಪ್ರಕ್ರಿಯೆಯ ಸಂಬಂಧ ಎಷ್ಟು ಬಾರಿ ಭೂದರ ಪ್ರಸ್ತಾವಿತ ಜಮೀನಿಗೆ ದರ ನಿಗದಿಪಡಿಸುವ ಸಂಬಂಧ ಕರೆಯಲಾಗಿದ್ದ ಭೂದರ ನಿರ್ಧರಣಾ ಸಲಹಾ ನಿರ್ಧರಣಾ ಸಮಿತಿ ಸಭೆಯನ್ನು ಮುಂದೂಡಲಾಗಿದೆ; ಅದಕ್ಕೆ ಕಾರಣವನ್ನು ನೀಡುವುದು? ಸಮಿತಿ ಸಭೆಗಳನ್ನು ಎರಡು ಬಾರಿ ಮುಂದೂಡಲಾಗಿರುತ್ತದೆ. ದಿನಾಂಕ: ೦8.೦೨.೭೦2೦ರಂದು ಮೊದಲನೇ ಬಾರಿಗೆ ಕರೆಯಲಾಗಿದ್ದ ಸಭೆಯ ನೋಟೀೋಸ್‌ಗಳನ್ನು ಕೆಲವು ಭೂಮಾಲೀಕರು ಪಡೆಯಲು ನಿರಾಕರಿಸಿದ ಕಾರಣ ಸದರಿ ಸಭೆಯನ್ನು ಮುಂದೂಡಲಾಗಿದರುತ್ತದೆ. ದಿನಾಂಕ: 2೭6.1.೭೦೭೦ರಂದು 2ನೇ ಬಾರಿಗೆ ಕರೆಯಲಾಗಿದ್ದ ಸಭೆಯ ನೋಟೀಸ್‌ಗಳನ್ನು ಹಲವು ಭೂಮಾಲೀಕರು ಸ್ವೀಕರಿಸಿದ್ದು ಸದರಿ ದಿನದಂದು ಭೂದರ ನಿರ್ಧರಣಾ ಸಲಹಾ ಸಮಿತಿ ಅಧ್ಯಕ್ಷರಾದ ಮಂಡಳಿಯ ವಿಶೇಷ ಜಲ್ಲಾಧಿಕಾರಿಯವರು ಮತ್ತೊಂದು ಸಭೆಗೆ ಹಾಜರಾಗಬೇಕಿದ್ದ ಕಾರಣ, ಸದರಿ ಸಭೆಯನ್ನು ಮುಂದೂಡಲಾಗಿರುತ್ತದೆ. ದಿನಾಂಕ: ೦8.೦1.2೦21ರಂದು ನಡೆದ ಭೂದರ ನಿರ್ಧರಣಾ ಸಲಹಾ ಸಮಿತಿ ಸಭೆಯಲ್ಲ ಪ್ರತಿ ಎಕರೆಗೆ ರೂ.2೦.೦೦ ಲಕ್ಷದಂತೆ ಶಿಫಾರಸ್ಸು ಮಾಡಿದ್ದು, ದಿನಾಂಕ: 3೦.೦1.2೦21ರಂದು ನಡೆದ ಮಂಡಳ ಸಭೆಯಲ್ಲ ಭೂದರ ಸಲಹಾ ಸಮಿತಿ ಸಭೆಯ ಶಿಫಾರಸ್ಸಿನಂತೆ ಭೂಪರಿಹಾರ ಪಾವತಿಸಲು ನಿರ್ಣಯುಸಲಾಗಿದೆ. | | ಸಂಖ್ಯೆ: ಸಿಐ ೨4 ಐಎಪಿ (ಇ) 2೦೦21 { ೧೫ (ಜಗದೀಶ ಶೆಟ್ಟರ) ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವರು ಕರ್ನಾಟಕ ವಿಧಾನ ಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ ವಿಧಾನ ಸಭೆ ಸದಸ್ಯರ ಹೆಸರು ಉತ್ತರಿಸಬೇಕಾದ ದಿನಾಂಕ ಉತ್ತರಿಸುವ ಸಚಿವರು : 3090 ಶ್ರೀ ದೇವಾನಂದ್‌ ಪ್ರಲಸಿಂಗ್‌ ಚವಾಣ್‌ (ನಾಗಶಾಣ) 19.03.2021 ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ಮ್ಯವಹಾರಗಳ ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖಾ ಸಚಿವರು. ಕ್ರ.ಸಂ ಪ್ರಶ್ನೆ ಉತ್ತರ ಅ ರಾಜ್ಯದಲ್ಲಿ ಹೊಸದಾಗಿ ಪಡಿತರ ಗ ಅಗತ್ಯ ವಸ್ತುಗಳ ಸಾರ್ವಜನಿಕ ವಿತರಣಾ ಪದ್ಧತಿ (ನಿಯಂತ್ರಣ) ಆದೇಶ ಅಂಗಡಿಗಳನ್ನು (ನ್ಯಾಯಖೆಲೆ) | 2016 ರ ಕಲಂ 6 ಮತ್ತು ಇದಕ್ಕೆ ಅಳವಡಿಸಿದ ತಿದ್ದುಪಡಿ ಆದೇಶ ಸಂಖ್ಯೆ: ಎಫ್‌ ಪ್ರಾರಂಭಿಸಲು ಇರುವ | ಸಿಎಸ್‌ 17 ಆರ್‌ಪಿಆರ್‌ 2011(1), ದನಾಂಕ 21-05-2018 ಮತ್ತು ತಿದ್ದುಪಡಿ ಮಾನದಂಡಗಳೇನು; (ಪ್ರತಿ | ಆದೇಶ ಸಂಖ್ಯೆ: ಎಫ್‌ಸಿಎಸ್‌ 100 ಆರ್‌ಪಿಆರ್‌ 2019(ಇ-ಆಫೀಸ್‌), ದಿಸಾಂಕ 18- ಒದಗಿಸುವುದು) 12-2020ರ ಆದೇಶಗಳಲ್ಲಿ ನ್ಯಾಯಬೆಲೆ ಅಂಗಡಿ ಮಂಜೂರಾತಿಗೆ ಕೆಳಕಂಡ ಆದ್ಯತೆಯನ್ನು ನಿಗಧಿಪಡಿಸಲಾಗಿರುತ್ತದೆ. ಎ) ಸರ್ಕಾರದ ನಿಗಮಗಳು/ಗ್ರಾಮ ಪಂಚಾಯಿತಿ! ಸ್ಥಳೀಯ ನಗರ ಸಂಸ್ಥೆಗಳು ಬಿ) ಸಹಕಾರ ಸಂಘಗಳು, 1. ಟಿಎಪಿಸಿಎಂಎಸ್‌/ಕೋ-/ಅಫರೇಟಿವ್‌ ಮಾರ್ಕೆಂಟಿಂಗ್‌ ಸೊಸೈಟಿಗಳು, 2. ಪ್ರಾಧಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು! ವಿ.ಎಸ್‌.ಎಸ್‌.ಎನ್‌ 3. ಹಾಫ್‌ ಕಾಮ್ಸ್‌ 4. ಅಧಿಕೃತ ನೋಂದವಣಿಯಾದ ಸಹಕಾರ ಸಂಘಗಳು 5. ಅಧಿಕೃತ ನೋಂದಣಿಯಾದ ಪ್ರಾಥಮಿಕ ಬಳಕೆದಾರರ ಸಹಕಾರ ಸಂಘಗಳು 6. ನೋಂದಣಿಯಾದ ಆದಿವಾಸಿ ವಿವಿದ್ಧೋದ್ಧೇಶ ಸಹಕಾರ ಸಂಘಗಳು 7. ನೋಂದಣಿಯಾದ ನೇಕಾರರ ಸಹಕಾರ ಸಂಘಗಳು 8. ನೋಂದಣಿಯಾದ ಮಹಿಳಾ ವಿವಿದೋದ್ದೇಶ ಸಹಕಾರ ಸಂಘಗಳು 9. ನೋಂದಣಿಯಾದ ವಿವಿದೋದ್ದೇಶ ಸಹಕಾರ ಸಂಘಗಳು 10. ಅಂಗವಿಕಲ ಕಲ್ಯಾಣ ಸಹಕಾರ ಸಂಘಗಳು 11. ಸಹಕಾರ ಸಂಘಗಳು ನಡೆಸುವ ಬ್ಯಾಂಕ್‌ ಅಥವಾ ಕೋ- ಆಪರೇಟಿವ್‌ ಬ್ಯಾಂಕುಗಳು. 12. ನ್ಯಾಯಬೆಲೆ ಅಂಗಡಿ ಮಂಜೂರು ಮಾಡುವ ಗ್ರಾಮ ಅಥವಾ ಸ್ಥಳ (ಂcality)) ದಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖ್‌, ಕರ್ನಾಟಕ ಸರ್ಕಾರದಿಂದ ಗುರುತಿಸಲ್ಪಟ್ಟ ಸ್ತ್ರೀ ಶಕ್ತಿ ಗುಂಪು ಮತ್ತು ಮಹಿಳಾ ಸ್ವ ಸಹಾಯ ಗುಂಪುಗಳು, ಅರ್ಜಿ ಸಲ್ಲಿಸುವ ದಿನಾಂಕಕ್ಕೆ 3 ವರ್ಷಗಳಿಗೆ ಕಡಿಮೆ ಅಲ್ಲದ ಅವಧಿಗೆ ಅಸ್ತಿತ್ವದಲ್ಲಿದ್ದು, ಸಂಪೂರ್ಣ ಒಂದು ವರ್ಷದ ಅವಧಿಗೆ 1 ಲಕ್ಷ ರೂಗಳ ಕನಿಷ್ಠ ಬ್ಯಾಂಕ್‌ ಬ್ಯಾಲೆನ್ಸ್‌ ಹೊಂದಿದ್ದು ಆಯುಕ್ತರಿಂದ ಆಗಿಂದಾಗ್ಗೆ ನೀಡಲಾಗುವ ಎಲ್ಲಾ ಹೆಚ್ಚುವರಿ ಷರತ್ತುಗಳನ್ನು ಪೂರೈಸಿರಬೇಕು ಪರಂತುಕ: ಮಹಿಳಾ ಸ್ವಸಹಾಯ ಗುಂಪು ಮತ್ತು ಸ್ತ್ರೀ ಶಕ್ತಿ ಗುಂಪುಗಳ ಅರ್ಹತೆಯನ್ನು ಅಧಿಕೃತ ಪ್ರಾಧಿಕಾರಿಯು ಕಲಂ 11ರ ಉಪ ಕಲಂ (2) ರಲ್ಲಿ ವಿಷರಿಸಿದ ವಿಶೇಷ ಪ್ರದೇಶಗಳಲ್ಲಿ ಸಡಿಲಗೊಳಿಸಬಹುದಾಗಿರುತ್ತದೆ. 13. ಖಾಸಗಿ- ಎ) ವಿಕಲಚೇತನರ ವಗಣBench mark disability (ಪ್ರಾರಂಭಿಕವಾಗಿ 400 ನ್ಯಾಯಬೆಲೆ ಅಂಗಡಿಗಳು) ಮತ್ತು ಬಿ) ಮಂಗಳಮುಖಿಯರ ವರ್ಗ (ಪ್ರಾರಂಭಿಕವಾಗಿ 30 ನ್ಯಾಯಬೆಲೆ ಅಂಗಡಿಗಳು) ಸಿ) ಮೇಲ್ಕಂಡ ಸಹಕಾರ ಸಂಘಗಳ ಗುಣಮಟ್ಟವನ್ನು ಅವರಿಗೆ ನಿಡಲಾಗಿರುವ ಎ ಬಿ ಮತ್ತು ಸಿ ಶ್ರೇಣಿಯ ಆಡಿಟ್‌ ವರದಿಯನ್ನು ಪರಿಗಣಿಸಲಾಗುವುದು ಡಿ) ಸದರಿ ಸಹಕಾರ ಸಂಘಗಳು 03 ವರ್ಷಗಳಿಗಿಂತ ಹಿಂದಿನವುಗಳಾಗಿರಬೇಕು ಹಾಗೂ ಕಳೆದ 2 ವರ್ಷಗಳಿಂದ ನಿರಂತರವಾಗಿ ರೂ.200000/-ದಷ್ಟು ಮೊತ್ತದ ಬ್ಯಾಂಕ್‌ ಬ್ಯಾಲೆನ್ಸ್‌ ಹೊಂದಿರಬೇಕು. ಅಗತ್ಯ ವಸ್ತುಗಳ ಸಾರ್ವಜನಿಕ ವಿತರಣಾ ಪದ್ಧತಿ (ನಿಯಂತ್ರಣ) ಆದೇಶ 2016ರ ಕಲಂ | 5 ರಂತೆ ನ್ಯಾಯಬೆಲೆ ಅಂಗಡಿ ನಡೆಸಲು ಎರಡು ಮಾಹೆಗಳ ಪಡಿತರ ಪದಾರ್ಥಗಳನ್ನು ಶೇಖರಿಸುವಷ್ಟು ಸ್ಥಳಾವಕಾಶವುಳ್ಳ ಸೂಕ್ತವಾದ ವ್ಯಾಪಾರ ಸ್ಥಳವನ್ನು ಹೊಂದಿರಬೇಕು ಮತ್ತು ಎರಡು ಮಾಹೆಗಳ ಪಡಿತರ ದಾಸ್ತಾನನ್ನು ಖರೀದಿಸಲು ಸಾಕಷ್ಟು ಮೊತ್ತವನ್ನು ಬ್ಯಾಂಕ್‌ ಖಾತೆಯಲ್ಲಿ ಹೊಂದಿರಬೇಕು ಎಂಬ ಷರತ್ತನ್ನು ಸಹ ವಿಧಿಸಲಾಗಿದೆ. ಪಡಿತರ ಅಂಗಡಿಯನ್ನು ತೆರೆಯಲು ಕನಿಷ್ಠ ಎಷ್ಟು ಪಡಿತರ ಜೀಟಿದಾರರನ್ನು ನಿಗದಿಪಡಿಸಲಾಗಿದೆ; (ವಿವರವಾದ ಮಾಹಿತಿ ನೀಡುವುದು) ಕರ್ನಾಟಕ ಅಗತ್ಯ ವಸ್ತುಗಳ ಸಾರ್ವಜನಿಕ ವಿತರಣಾ ಪದ್ಧತಿ ನಿಯಂತ್ರಣ ಆದೇಶ 2016 ರ ಕಲಂ 11 ರಂತೆ ನಗರ ಪ್ರದೇಶದಲ್ಲಿ 800 ಪಡಿತರ ಚೀಟಿಗಳಿಗೆ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಕನಿಷ್ಠ 500 ಪಡಿತರ ಚೀಟಿಗಳಿಗೆ ಒಂದು ನ್ಯಾಯಬೆಲೆ ಅಂಗಡಿ" ಮಂಜೂರು ಮಾಡಲು ಅವಕಾಶವಿರುತ್ತದೆ. ಬುಡಕಟ್ಟು ಹಾಡಿಗಳು! ತಾಂಡಗಳು/ ಗೊಲ್ಲರಹಟ್ಟಿ ಇತ್ಯಾದಿಗಳಂತಹ ವಿಶೇಷ ಪ್ರದೇಶಗಳ ಅಗತ್ಯತೆಯನ್ನು ಪೂರೈಸಬೇಕಾಗಿದ್ದರೆ, ಅಂತಹ ಗ್ರಾಮೀಣ ಪ್ರದೇಶದಲ್ಲಿ ಅನುಗುಣವಾಗಿ 100 ಪಡಿತರ ಚೀಟಿಗಳಿಗೆ ನ್ಯಾಯಬೆಲೆ ಅಂಗಡಿಯನ್ನು ಅಗತ್ಯತೆಗೆ [ಪಂಜರ ಮಾಡಬಹುದಾಗಿರುತ್ತದೆ. ನಿಗದಿಗಿಂತಲೂ ಹೆಚ್ಚಿನ ಪಡಿತರ ಕರ್ನಾಟಕ ಅಗತ್ಯ ವಸ್ತುಗಳ ಸಾರ್ವಜನಿಕ ವಿತರಣಾ ಪದ್ಧತಿ ನಿಯಂತ್ರಣ ಆದೇಶ 2016 ರನ್ವಯ ಜಿಲ್ಲೆಗಳಲ್ಲಿ ಜಂಟಿ/ಉಪನಿರ್ದೇಶಕರುಗಳು ನ್ಯಾಯಬೆಲೆ ಅಂಗಡಿ ಚೀಟಿಯನ್ನು ಹೊಂದಿರುವ ಗ್ರಾಮಗಳಲಿ ಹೊಸ ಪಡಿತರ | ಮಂಜೂರಾತಿ ಸಕ್ಷಮ ಪ್ರಾಧಿಕಾರಿಯಾಗಿದ್ದು, ಅಗತ್ಯಕ್ಕೆ ಅಸುಸಾರ ಹೊಸ ನ್ಯಾಯಬೆಲೆ ಅಂಗಡಿಗೆ ಅರ್ಜಿ | ಆಂಗಡಿ ತೆರೆಯುವ ಬಗ್ಗೆ ಅರ್ಜಿಗಳನ್ನು ಅಹ್ಮಾನಿಸಿ ಮೇಲೆ (ಅ)ರಲ್ಲಿ ವಿವರಿಸಿರುವ ಸಲ್ಲಿಸಲಾಗುವುದೇ: ಮಾನದಂಡಗಳಂತೆ ಮಂಜೂರಾತಿಗೆ ಕ್ರಮಕೈಗೊಳ್ಳಲಾಗುವುದು. ೯% > ಕಳೆದ ಮೂರು ವರ್ಷಗಳಿಂದ | ಕಳೆದ ಮೂರು ವರ್ಷಗಳಲ್ಲಿ ನಾಗಠಾಣ ಮತಕ್ಷೇತ್ರದಲ್ಲಿ ಹೊಸ ಅಂಗಡಿಯನ್ನು ನಾಗಠಾಣ ವಿಧಾನಸಭಾ ಕ್ಷೇತ್ರದಲ್ಲಿ ಪಡಿತರ ಅಂಗಡಿಗಳನ್ನು ಸಲ್ಲಿಕೆಯಾದ ಅದರಲ್ಲಿ ಅರ್ಜಿಗಳು ಎಷ್ಟು; ತಿರಸ್ಕೃತವಾದ ಅರ್ಜಿಗಳು ಹೊಸ ಪ್ರಾರಂಭಿಸಲು ಅರ್ಜಿಗಳು ಎಷ್ಟು ಇತ್ಯರ್ಥಪಡಿಸಲಾದ ಪ್ರಾರಂಭಿಸಲು ಸಲ್ಲಿಕೆಯಾದ ಅರ್ಜಿಗಳ ವಿವರ ಕೆಳಗಿನಂತಿದೆ ಗ್ರಾಮದ ಹೆಸರು | ಅರ್ಜಿ ಸಲ್ಲಿಸಿದ ಸಂಘ/ಸಂಸ್ಥೆ | ಕೈಗೊಂಡ ಜಿಸರು ಕ್ರಮದ ವಿವರ ಮಖಣಾಪೂರ 1. ಲಾಲಬಹಾದ್ದ್ಧೂರ ಶಾಸ್ತ್ರೀ | ಮಂಜೂರು ಆಗಿದೆ. ತೋಟಗಾರಿಕೆ ಚಿಲ್ರೆಗಾರರ ಸಂಘ ಮಕನಾಪುರ ಎಷ್ಟು? (ಅರ್ಜಿಗಳ ಸಂಪೂರ್ಣ ಮಾಹಿತಿ ನೀಡುವುದು) 2. ಶ್ರೀ ಮುರುಗೇಶ್ವರ ಕುರಿ ಸಾಕಾಣಿಕೆ ಹಾಗೂ ಉತ್ಪಾದಕರ ಸಹಕಾರ ಸಂಘ, ನಿ ಮಖಣಾಪೂರ 3. ಶ್ರೀ ದೇಸು ಕೋ ಆಪರೇಟಿವ್‌ | ತಿರಸ್ಕರಿಸಿಜೆ, ಕ್ರೆಡಿಟ್‌ ಸೋಸೈಟಿ ವಿಜಯಪುರ ಮಖಣಾಪೂರ ಮಧಭಾಂಪಿ ಎಲ್‌ ಟಿ | ಕಾರ್ಯದರ್ಶಿ ಶ್ರೀ ದುರ್ಗಾದೇವಿ ಪಾಲನಾ -2 ಯುವಕರ ಸಂ ಮದಭಾವಿ| ಹಂತದ ದೆ. ಎಲ್‌.ಟಿ ನಂ2 ಹಡಗಲಿ ಶ್ರೀ ಜಗದಾಂಬದೇವಿ ಸ್ತ್ರೀ ಶಕ್ತಿ | ಪರಿಶೀಲನಾ | ಎಲ್‌ಟಿ-2 ಸಂಘ ಹಡಗಲಿ ಎಲ್‌.ಟಿ 2 ಹಂತದಲ್ಲಿದೆ. ಉಕಮನಾಳ ಕಾರ್ಯದರ್ಶಿ ಶ್ರೀ ದಿವ್ಯಾಶ್ರೀ ಶಕ್ತಿ | ಮಂಜೂರು ಸ್ವ-ಸಹಾಯ ಸಂಘ ಉಕುಮನಾಳ | ಮಾಡಿದೆ. ಕಾರ್ಯದರ್ಶಿ ಗ್ರಾಮಸಿರಿ ಪತ್ತಿನ | ತಿರಸ್ಕರಿಸಿದೆ, | ಸಹಕಾರಿ ಸಂಘ ನಿ. ಉಕುಮನಾಳ ಜೀರಂಕಲಗಿ ಪಿಕೆಪಿಎಸ್‌ ಜೀರಂಕಲಗಿ ಮಂಜೂರು | ಮಾಡಿದೆ, ಅರ್ಜನಾಳ ಪಿಕೆಪಿಎಸ್‌ ಅರ್ಜನಾಳ ಪಿಕೆಪಿಎಸ್‌ ಸಂಘದವರಿಂದ ಒಂದೇ ಅರ್ಜಿ ತಹಶೀಲ್ದಾರ ಇಂಡಿ ಇವರಲ್ಲಿ ಸ್ವೀಕೃತವಾಗಿದೆ ಪರಿಶೀಲನಾ ಹಂತದಲ್ಲಿದೆ. ಆನಾಸ 25 ಆನಾಸ 2021 (ಇ-ಆಫೀಸ್‌) ಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಕಾಸೂನು ಮಾಪನಶಾಸ್ತ್ರ ಇಲಾಖಾ ಸಜಿವರು, ಕರ್ನಾಟಕ ವಿಧಾನಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ ಸದಸ್ಯರ ಹೆಸರು ಉತ್ತರಿಸಬೇಕಾದ ದಿನಾಂಕ ಉತ್ತರಿಸುವವರು : 3099 : ಶ್ರೀ ಅಭಯ್‌ ಪಾಟೇಲ್‌ (ಬೆಳಗಾಂ ದಕ್ಷಿಣ) 19.03.2021. : ಸಣ್ಣ ಕೈಗಾರಿಕೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಸಚಿವರು. ಪಶ್ನೆ ಪತ್ತ ಬೆಳೆಗಾವಿ" ಜಿಲ್ಲೆಯಲ್ಲಿರುವ ಸಣ್ಣ ಕೈಗಾರಿಕೆಗಳು ಎಷ್ಟು ಅವು ಯಾವುವು; (ಮತಕ್ಷೇತ್ರವಾರು / ಕೈಗಾರಿಕೆಗಳ ಹೆಸರು ಮತ್ತು ವಿಳಾಸಗಳನ್ನು ತಿಳಿಸುವುದು) ಬೆಳಗಾವಿ`ಜಿಕ್ಲೆಯೆಲ್ಲಿ' ಜೂನ್‌ 220ರ ಅಂತ್ಯದವರೆಗೆ 87,840 ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ನೋಂದಣಿಯಾಗಿದ್ದು ನೋಂದಣಿಯಾಗಿರುವ ಸಣ್ಣ ಕೈಗಾರಿಕೆಗಳ ವಿವರಗಳನ್ನು ಸಿಡಿ. ರೂಪದಲ್ಲಿ ಲಗತ್ತಿಸಿದೆ. ಆ) ಸಣ್ಣ ಕೈಗಾರಿಕೆಗಳನ್ನು ವಿಸ್ತರಿಸುವ'`'ಹಾಗೂ ಹೊಸದಾಗಿ ರೂಪಿಸುವ ಉದ್ದೇಶ ಸರ್ಕಾರ ಹೊಂದಿದೆಯೇ; ಹೊಂದಿದ್ದಲ್ಲಿ, ಎಲ್ಲೆಲ್ಲಿ ಮಾಡಲಾಗುವುದು; ಬೆಳಗಾವಿ `ಜಳ್ಲೆಯಳ್ಲಿ ಸಾ ಕೃಗಾಕ್‌ ಪ್ರದಶಗಳನ್ನು ಎಸ್ತರಸಾವ ಹಾಗೂ ಹೊಸದಾಗಿ ರೂಪಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ. * ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಜಲಟ್ಟಿ ಗ್ರಾಮದಲ್ಲಿ ಹೊಸದಾಗಿ ಕೆ.ಎಸ್‌.ಎಸ್‌.ಐ.ಡಿಿ. ವತಿಯಿಂದ 15 ಎಕರೆ ಪ್ರದೇಶದಲ್ಲಿ ಕೈಗಾರಿಕಾ ವಸಾಹತುವನ್ನು ಅಭಿವೃದ್ಧಿಪಡಿಸಲಾಗಿದೆ. ಹಂಚಿಕೆಗಾಗಿ ಪತ್ರಿಕಾ ಪ್ರಕಟಣೆ ಹೊರಡಿಸಬೇಕಾಗಿದೆ * ನಿಪ್ಪಾಣಿ ತಾಲೂಕಿನ ಮಾಂಗೂರ ಗ್ರಾಮದಲ್ಲಿ ಹೊಸದಾಗಿ ಕೆ.ಎಸ್‌.ಎಸ್‌.ಐ.ಡಿ.ಸಿ. ವತಿಯಿಂದ 14 ಎಕರೆ 10 ಗುಂಟೆ ಪ್ರದೇಶದಲ್ಲಿ ಸಿಲ್ಪರ್‌ ಪಾರ್ಕ್‌ ಅಭಿವೃದ್ಧಿಪಡಿಸಲಾಗುತ್ತಿದೆ. ಅಭಿವೃದ್ಧಿ ಕಾಮಗಾರಿಗಳು ಮುಕ್ತಾಯದ ಹಂತದಲ್ಲಿದ್ದು, ಕಾಮಗಾರಿ ಪೂರ್ಣಗೊಂಡ ಬಳಿಕ ಹಂಚಿಕೆಗಾಗಿ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಲಾಗುವುದು. * ಹುಕ್ಕೇರಿ ತಾಲೂಕಿನ ಕಣಗಲಾ ಗ್ರಾಮದಲ್ಲಿ ಕೆಐಎಡಿಬಿ ವತಿಯಿಂದ 818 ಎಕರೆ 10 ಗುಂಟೆ ಪ್ರದೇಶದಲ್ಲಿ ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಕಾಮಗಾರಿಯು ಮುಕ್ತಾಯ ಹಂತದಲ್ಲಿದೆ. ಇ) ಬೆಳೆಗಾವಿ `ದಕ್ಷಣ'`'ಮತಕ್ಷೇತ್ರದಲ್ಲಿರುವ' ಸಣ್ಣ ಕೈಗಾರಿಕಾ ಪ್ರದೇಶದ ವಿಸ್ತರಣೆ ಎಷ್ಟು ಅಲ್ಲಿ ಮೂಲ ಸೌಲಭ್ಯಗಳು ಇಲ್ಲದೇ ಇರುವುದರಿಂದ ಸಾರ್ವಜನಿಕರು ಹಾಗೂ ಉದ್ಯಮಿಗಳು ತೊಂದರೆ ಅನುಭವಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಬಂದಿದ್ದಲ್ಲಿ ಈ ಬಗ್ಗೆ ಸರ್ಕಾರ ಯಾವ ಕ್ರಮ ಕೈಗೊಂಡಿದೆ; ಬೆಳಗಾವಿ `ದ್ಷಣ `'ಮತೇತ್ರದಿ ಕಎಸ್‌ಎಸ್‌ಇ.ಡಸಿ. ವತಿಯಂದ ಈ ಕೆಳಕಂಡ ಕೈಗಾರಿಕಾ ವಸಾಹತುಗಳನ್ನು ಅಭಿವೃದ್ಧಿಪಡಿಸಲಾಗಿದೆ. ಕಂ. ಕೈಗಾರಿಕಾ ವಿಸ್ಟೀರ್ಣ ಕೈಗಾರಿಕಾ ಮಹಾನಗರ ಸ ವಸಾಹತು ಎಕರೆಗಳ | ವಸಾಹತು ಪಾಲಿಕೆಗೆ ಲ್ಲಿ ಸ್ಥಾಪನೆ ಹಸ್ತಾಂತರಿಸಿದ p ವರ್ಷ ದಿನಾಂಕ ಉದ್ಯಮಬಾಗ 55.16 1958 24.04.1984 2 ತಾಂತ್ರಿಕ -— 2007 — ಕೈಗಾರಿಕಾ ಸಂಕೀರ್ಣ 3 ಅನಗೋಳ 21.00 1987 18.06.1997 41 ಅನೆಗೋಳ 4.00 2000 ಸು 2ನೇ ಹಂತ ಈ ಮೇಲೆ ತಿಳಿಸಿರುವ ಕ್ರಮ ಸಂಖ್ಯೆ 4 ರಲ್ಲಿಯ ಕ್ಕಿಗಾರಿಕಾ ವಸಾಹತು ಅನಗೋಳ 2 ನೇ ಹಂತವನ್ನು (ಸ್ಥಾಕ್‌ಯಾರ್ಡ್‌) ನಾಗರಿಕ ಮೂಲಭೂತ ಸೌಕರ್ಯಗಳಿಗಾಗಿ ಹಸ್ತಾಂತರಿಸುವ ಪ್ರಕ್ರಿಯೆ ಚಾಲನೆಯಲ್ಲಿರುತ್ತದೆ. ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಕೆ.ಎಸ್‌.ಎಸ್‌.ಐ.ಡಿ.ಸಿ. ನಿಗಮದ ಕೈಗಾರಿಕಾ ವಸಾಹತುಗಳಾದ ಅನಗೋಳ, ಉದ್ಯಮಬಾಗದಲ್ಲಿ ಒಟ್ಟು ವಸ್ಟೀರ್ಣ 80.16 ಎಕರೆಗಳಷ್ಟು ಮಾತ್ರ ಇರುತ್ತದೆ. ಬೆಳಗಾವಿ ದಕ್ಷಿಣ ಮತಕ್ಷೇತ್ರದ ವಿವಿಧ ಕೈಗಾರಿಕಾ ಪ್ರದೇಶಗಳಲ್ಲಿ ಅತೀವೃಷ್ಟಿಯಿಂದ ರಸ್ತೆಗಳು ಹಸ ಸರ್ಕಾರದ ಗಮನಕ್ಕೆ ಬಂದಿರುತ್ತದೆ.” * ಈ ಕುರಿತು ಶ್ರೀ ಅಭಯ ಪಾಟೀಲ್‌, ಮಾನ್ಯ ಶಾಸಕರು, ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರ ಇವರು ತಮ್ಮ ಪತ್ರ ದಿನಾಂಕ 1/7/2019 ಮತ್ತು 2/01೨9 ರನ್ಸ್ವಯ ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ. * ಉದ್ಯಮಬಾಗ, ಅನಗೋಳ, ಮಜಗಾಂವ ಕೈಗಾರಿಕಾ ಪ್ರದೇಶಗಳಲ್ಲಿ ಬೆಮಸಿಲ್‌ ಇವರಿಂದ ಮೂಲಭೂತ ಸೌಲಭ್ಯ ಕಲ್ಪಿಸು ರೂ. 480.00 ಲಕ್ಷಗಳ ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ. * ಮಚ್ಚೆ (ಬೆಮ್‌ಸಿಲ್‌) ಕೈಗಾರಿಕಾ ಪ್ರದೇಶದಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಲು ರೂ. 100.00ಲಕ್ಷಗಳ ಪ್ರಸ್ತಾವನೆ ಸಲ್ಲಿಸಿರುತ್ತಾರೆ. * ಸದರಿ ಪ್ರಸಾ ಸ್ತಾವನೆಯನ್ನು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು ಆರ್ಥಿಕ ARE be ASS: ಸಲ್ಲಿಸಿರುತ್ತದೆ. € ಆರ್ಥಿಕ ಇಲಾಖೆಯು ತನ್ನ ಟಿಪ್ಪಣಿ ಸಂಖ್ಯೆ: ಎಫ್‌ಡಿ 22 ವೆಚ್ಚ- 1/2019, ದಿ: 17:02.2020ರಲ್ಲಿ ಯಾವುದೇ ಹೊಸ ಪ್ರಸ್ತಾವನೆಗಳನ್ನು ಕೈಗೆತ್ತಿಕೊಳ್ಳಲು ಅನುಮೋದನೆ ನೀಡಬಾರದೆಂದು ಮತ್ತು 2019-20ನೇ ಸಾಲಿನಲ್ಲಿ ಹಂಚಿಕೆಯಾಗಿರುವ ಅನುದಾನವನ್ನು ಈ ಹಿಂದೆ ಸರ್ಕಾರದಿಂದ ಅನುಮೋದನೆಯಾಗಿರುವ ಕಾಮಗಾರಿಗಳಿಗೆ ಮಾತ್ರವೇ ವಿನಿಯೋಗಿಸಬೇಕೆಂದು ತಿಳಿಸಿರುತ್ತದೆ ಮತ್ತು ಔEMSIL ಕೈಗಾರಿಕಾ ವಸಾಹತುವು ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಕೈಗಾರಿಕಾ ವಸಾಹತು ಆಗಿರದ ಕಾರಣ ಸದರಿ ಪ್ರಸ್ತಾವನೆಯು ತಿರಸ್ಕತವಾಗಿರುತ್ತದೆ. 1-1-2018 ರಿಂದ 28-02-2021 ರ/[ದಿ: 1-1-2018 ರಿಂದ 28-2-2021 ರೆ ಅವಧಿಯಲ್ಲಿ ಚೆಳಗಾವಿ ಅವಧಿಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಯಾವ ಜಿಲ್ಲೆಯಲ್ಲಿ ವಿವಿಧ ಕಾಮಗಾರಿಗಳಿಗೆ ಕೆ.ಎಸ್‌.ಎಸ್‌.ಐ.ಡಿ.ಸಿ. ವತಿಯಿಂದ ಯಾವ ಕಾಮಗಾರಿಗಳಿಗೆ ಗುತ್ತಿಗೆ ಪ್ರಕ್ರಿಯೆಯನ್ನು ಗುತ್ತಿಗೆ ನೀಡಿದ ವಿವರ ಕೆಳಗಿನಂತಿದೆ. ನಡೆಸಲಾಗಿದೆ; ಕಾಮಗಾರಿಗಳ ಪಸ್ತುತ |[ೆ ಕೈಗಾಕಕಾ ಟೆಂಡರ್‌] ಸಮಗಾರ ಪ್ರಗತ ಹಂತವೇನು; (ಮತಕ್ಷೇತ್ರವಾರು 1 ಪ್ರತಿ ಸಂ ವಸಾಹತು/ ಮೊತ್ತ ಆದೇಶ ಕಾಮಗಾರಿವಾರು ಸಂಪೂರ್ಣ ವಿವರಗಳನ್ನು | ಮ ತ (ಅಕ್ಕಗಳಲ್ಲ).| ದಿನಾಂಕ ಮ [a ~ ಸಹಸ) a ಮುಗಿದಿರುತ್ತದೆ. ಮೂಲಭೂತ ಅಂತಿಮ ಬಿಲ್‌ ಸೌಲಭ್ಯಗಳ 151.02 25.08.2019 ಸಲ್ಲಿಸಲಾಗಿದೆ. ಉನ್ನತೀಕರಣ ಕಾಮಗಾರಿ 2] ಮಜಲಟ್ಟಿ ಚಿಕ್ಕೋಡಿ ಸಿವಿಲ್‌ ತಾಲೂಕ ಕಾಮಗಾರಿ (ರಾಯಬಾಗ ಕ್ಷೇತ್ರ) ಮುಗಿದಿದ್ದು, ದಲ್ಲಿ ಹೊಸದಾಗಿ ಅಂತಿಮ ಬಿಲ್‌ ಕೈಗಾರಿಕಾ ವಸಾಹತು ನೀಡಲಾಗಿದೆ. ಸ್ಥಾಪನೆಯ 436.48 18.05.2019 ಹೆಸ್ಕಾಂದಿಂದ ಕಾಮಗಾರಿಗಾಗಿ ವಿದ್ಯುತ ಮಂಜೂರಾತಿ ಪುಕ್ರೀಯೆ ಚಾಲನೆಯಲ್ಲಿರು ತ್ತದೆ. 31 ಕೈಗಾರಕಾ`ವಸಾಹತು ಗುತ್ತಿಗೆದಾರರು] ಉದ್ಯಮಬಾಗ, ನ್ಯಾಯಾಲಯದ ಬೆಳಗಾವಿಯಲ್ಲಿ ಲ್ಲಿ ದಾವೆ ಡಾಂಬರೀಕರಣ 187.00 KR ಹೂಡಿರುವದರಿ ಕಾಮಗಾರಿ ೦ದ ಟೆಂಡರ್‌ ಪ್ರಕ್ರಿಯೆ ಸ್ಥಗಿತಗೊಳ್ಳಲಾಗಿ ದೆ. 4 ಕೈಗಾರಿಕಾ ವಸಾಹತು ಸಿವಿಲ್‌ ಗೋಕಾಕದಲ್ಲಿ ಕಾಮಗಾರಿ ಮೂಲಭೂತ ಮುಗಿದಿದ್ದು, ಸೌಕರ್ಯಗಳ ಅಂತಿಮ ಬಿಲ್‌ ಉನ್ನತೀಕರಣ 118.47 26.08.2019 | ನೀಡಲಾಗಿದೆ. ಕಾಮಗಾರಿ ವಿದ್ಯುತ ಕಾಮಗಾರಿ ಪ್ರಗತಿ ಹಂತದಲ್ಲಿದೆ. 5 ಕೈಗಾರಿಕಾ ವಸಾಹತು ಕಾಮಗಾರಿ ದೇಸೂರ ಮುಗಿದಿದ್ದು, ಬೆಳಗಾವಿಯಲ್ಲಿ 46.14 03.03.2020 | ಅಂತಿಮ ಬಿಲ್‌ ಉನ್ನತೀಕರಣ ಸಲ್ಲಿಸಲಾಗಿದೆ. ಕಾಮಗಾರಿ 6 ಕ್ಸೆಗಾರಿಕಾ ವಸಾಹತು ಕಾಮಗಾರಿ ಸನ 102.31 20.02.2020 ಮುಗಿದಿದ್ದು, ಚಿ ್ವೀಡಿ ಉನ್ನತೀಕರಣ ಕಾಮಗಾರಿ ಅಂತಿಮ ಬಿಲ್‌ ಸಲ್ಲಿಸಲಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಕೆಐಎಡಿಬಿ ಇವರ ವತಿಯಿಂದ ವಿವಿಧ ಕಾಮಗಾರಿಗಳಿಗೆ ಗುತ್ತಿಗೆ ನೀಡಿದ ವಿವರಗಳು ಕೈಗಾರಿಕಾ ಪ್ರದೇಶ/ ಕಾಮಗಾರಿಗಳ ವಿವರ ಟೆಂಡರ್‌ ಮೊತ್ತ (ಲಕ್ಷಗಳಲ್ಲಿ) ಪತ fe RAE ಕಂಗ್ರಾಳಿ" ಜಿ:8. ಕೈಗಾರಿಕಾ ಪ್ರದೇಶದಲ್ಲಿ ರಸ್ತೆ ಮತ್ತು ಗಟಾರುಗಳನ್ನು ಮೇಲ್ದರ್ಜೆಗೇರಿಸುವುದು. 300.00 ಪೊರ್ಣಗೊಂಡಿದೆ ಹಿಂಡಾಲ್ಕೊ ರಿಸರ್ವಾಯರ್‌ ದಿಂದ ಕಾಕತಿ ಕೈಗಾರಿಕಾ ಪ್ರದೇಶಕ್ಕೆ ನೀರು ಪೂರೈಕೆ 300.00 ಪೊರ್ಣಗೊಂಡಿದೆ ಕಣಗಲಾ ಕೈಗಾರಿಕಾ ಪ್ರದೇಶದಲ್ಲಿ ರಸ್ತೆಗಳ ನಿರ್ಮಾಣ, ಚರಂಡಿ ನಿರ್ಮಾಣ, ನೀರುಪೂರೈಕೆ ಪೈಪ್‌ ಇತ್ಯಾದಿ (ಪ್ಯಾಕೇಜ ಕಣಗಲಾ ಕೈಗಾ ಪ್ರದೇಶದಲ್ಲಿ ರಸ್ತೆಗಳ ನಿರ್ಮಾಣ, ಚರಂಡಿ ನಿರ್ಮಾಣ, ನೀರುಪೂರೈಕೆ ಪೈಪ್‌ ಲೈನ್‌ ಇತ್ಯಾದಿ(ಪ್ಯಾಕೇಜ 2) 4845.45 4531.69 ಕಾಮಗಾರಿ ಪ್ರಗತಿಯಲ್ಲಿದೆ. ಕಾಮಗಾರಿ ಪ್ರಗತಿಯಲ್ಲಿದೆ. ಕಣಬರ್ಗಿ ಪ್ರದೇಶದಲ್ಲಿಯ ರಸ್ತೆ ಹಾಗೂ ಗಟಾರಗಳ ಮೇಲ್ನರ್ಜೆಗೇರಿಸುವುದು. ಚರಂಡಿ ಪೈಪ್‌ಲೈನ್‌ ಕೈಗಾರಿಕಾ ನವೀಕರಿಸುವುದು. 1530.00 ಉ) ಬೆಳಗಾವಿ ದಕ್ಷಿಣ ಮತಕ್ಷೇತ್ರದ 1-1-2018 ರಿಂದ 28-02-2021 ಅವಧಿಯಲ್ಲಿ ಸಣ್ಣ ಕೈಗಾರಿಕಾ ಪ್ರದೇಶದಲ್ಲಿ ರಸ್ತೆ 1 ಚರಂಡಿ / ಕುಡಿಯುವ ನೀರಿನ ಸೌಲಭ್ಯವನ್ನು ಕಲ್ಪಿಸಲಾಗಿದೆಯೇ; ಹಾಗಿದ್ದಲ್ಲಿ, ಎಷ್ಟು ಮೊತ್ತದಲ್ಲಿ ಯಾವ ಯಾವ ಕಾಮಗಾರಿಗಳನ್ನು ಕೈಕೊಳ್ಳಲಾಗಿದೆ? ಳು ರ * ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಕೆ.ಎಸ್‌.ಎಸ್‌.ಐ.ಡಿ.ಸಿ. ಯ ಒಟ್ಟಾರೆ ಪ್ರದೇಶವಿದ್ದು, ಉದ್ಯಮಬಾಗ ಪ್ರದೇಶವನ್ನು ಹೊರತುಪಡಿಸಿ) ಸುಮಾರು 80.16 ಎಕರೆಗಳಿಷ್ಠಿದ್ದು, ಈ ಹಿಂದೆಯೇ 1984 ಮತ್ತು 1997 ಅನುಕ್ರಮವಾಗಿ ಕೈಗಾರಿಕಾ ವಸಾಹತುವಿನ ಮೂಲಭೂತ ಸೌಕರ್ಯಗಳ ನಿರ್ವಹಣೆಗಾಗಿ ಮೂರು ಹಾಗೂ ಕೈಗಾರಿಕಾ ಅನಗೋಳ ಕಾಮಗಾರಿ ಪ್ರಗತಿಯಲ್ಲಿದೆ. ಕೈಗಾರಿಕಾ ವಸಾಹತುಗಳು ಮಹಾನಗರ ಅದರಲ್ಲಿ (ಸ್ಥಾಕ್‌ಯಾರ್ಡ್‌ ಪಾಲಿಕೆಗೆ ಹಸ್ತಾಂತರಿಸಲಾಗಿರುತ್ತೆದೆ. ದಿನಾಂಕ: 0.012018 ರಂದ 28.02.2021 ರ ಅವಧಿಯಲ್ಲಿ ಯಾವುದೇ ರಸ್ತೆ / ಚರಂಡಿ / ಕುಡಿಯುವ ನೀರಿನ ಸೌಲಭ್ಯದ ಕಾಮಗಾರಿಗಳನ್ನು ಕೆ.ಎಸ್‌.ಎಸ್‌.ಐ.ಡಿ.ಸಿ. ಯಿಂದ ಕೈಗೊಂಡಿರುವುದಿಲ್ಲ. *e ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಬೆಮಸಿಲ್‌ ಇವರಿಂದ ಅಭಿವೃದ್ಧಿ ಪಡಿಸಲಾದ ಅನಗೋಳ, ಉದ್ಯಮಬಾಗ, ಮಚ್ಚೆ ಕೈಗಾರಿಕಾ ಪ್ರದೇಶಗಳನ್ನು ಮೂಲಭೂತ ಸೌಕರ್ಯಗಳ ನಿರ್ವಹಣೆಗಾಗಿ ಮಹಾನಗರ ಪಾಲಿಕೆಗೆ ಹಸ್ತಾಂತರಿಸಲಾಗಿದೆ. ದಿನಾಂಕ: 1.1.2018 ರಿಂದ 28.2.2021 ರ ಅವಧಿಯಲ್ಲಿ ಯಾವುದೇ ರಸ್ತೆ / ಚರಂಡಿ, ಕುಡಿಯುವ ನೀರಿನ ಸೌಲಭ್ಯದ ಕಾಮಗಾರಿಗಳನ್ನು ನಗರ ಪಾಲಿಕೆ / ಇಲಾಖೆವತಿಯಿಂದ ಕೈಗೊಂಡಿರುವುದಿಲ್ಲ. ಸಿಬಿ 41 ಸಿಎಸ್‌ಸಿ 2021 ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ ಸ್‌ ಹ ಸುವ ಸಚಿವರು ಕರ್ನಾಟಕ ವಿಧಾನ ಸಭೆ 3106 ಶ್ರೀ ಬಾಲಕೃಷ್ಣ ಸಿ.ಎನ್‌. (ಶ್ರವಣಬೆಳಗೊಳ) 19.03.2021 ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖಾ ಸಚಿವರು, ಕ್ರ.ಸಂ | ಪ್ರಶ್ನೆ ಉತ್ತರ ಅ | ಹಾಸನ ಜಿಲ್ಲೆಯ 07 ವಿಧಾನಸಭಾ ಕ್ಷೇತ್ರ | Ke ವಿಧಾನಸಭಾ ಕ್ಷೇತ್ರದ SE | ವ್ಯಾಪ್ತಿಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು [| ಕೆ.ಸಂ ಹಸ ಕಲ್ಯಾಣ ಸಂಸ್ಥೆಗಳ ಸಂಖ್ಯೆ | ಇಲಾಖೆಯಿಂದ ಎಷ್ಟು ಕಲ್ಯಾಣ ಸಂಸ್ಥೆಗಳಿಗೆ ಆಹಾರ | 1 | ಅರಕಲಗೂಡು 0 | 5 RR ರ್‌ ೨ | ಧಾನ್ಯಗಳನ್ನು ವಿತರೀಸಲಾಗುತ್ತಿದೆ (ಕ್ಷೇತ್ರವಾರು 2 | ಅರಸೀಕೆರೆ 0 | | | ದಾ | ಸಂಪೂರ್ಣ ಮಾಹಿತಿ ನೀಡುವುದು); SR 0 | 4 | ಶ್ರವಣಬೆಳಗೊಳ p) | 5 ಹಾಸನ 7 | ke | 6 | ಹೊಳೆನರಸೀಪುರ 0 | | 7 | ಸಕಲೇಶಪುರ 2 | | | L ಬಟ್ಟು 44 | ಸಂಸ್ಥೆಗಳ ಪಟ್ಟಿ ಲಗತ್ತಿಸಿದೆ. ಆ | ಸದರಿ ಕಲ್ಯಾಣ ಸಂಸ್ಥೆಗಳಿಗೆ ವಿತರಿಸಲು ಬಾಕಿ ಇರುವ [* ಹಾಸನ ಜಿಲ್ಲೆಯಲ್ಲಿ ಕಲ್ಯಾಣ ಸಂಸ್ಥೆಗಳ ಯಾವುದೇ | , | | R ಅರ್ಜಿಯು ಬಾಕಿ ಇರುವುದಿಲ್ಲ. | ಅರ್ಜಿಗಳನ್ನು ಎಷ್ಟು ದಿನಗಳಲ್ಲಿ ವಿಲೇವಾರಿ NENA 5 | * ಕಲ್ಯಾಣ ಸಂಸ್ಥೆ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರವು | ಮಾಡಲಾಗುವುದು; ಈ ಕಲ್ಯಾಣ ಸಂಸ್ಥೆಗಳಿಗೆ [| ಸ್ಫರ್ಕಾರ ಹೊಂದಿರುವ, ಸರ್ಕಾರದಿಂದ ನಡೆಸಲ್ಪಡುತ್ತಿರುವ | ಆಹಾರ ಧಾನ್ಯಗಳನ್ನು ನೀಡಲು ಸರ್ಕಾರದ ಮತ್ತು ಅನುದಾನಿತ ಸಂಸ್ಥೆಗಳನ್ನು ಕಲ್ಯಾಣ ಸಂಸ್ಥೆ | | 'ಜನೆಯಡಿ ಹಂಚಿಕೆಗೆ ಪರಿಗಣಿಸುತ್ತಿದ್ದು ುದಾನೇತ ನಿಗದಿಪಡಿಸಿರುವ ಮಾನದಂಡಗಳೇನು; ಬಾಕಿ ಇರುವ | ಯೋಜನೆಯಡಿ ಹಂಚಿಕೆಗೆ ಪರಿಗಣಿಸುತ್ತಿದ್ದು, ಅನುದಾನೇತರ, | ಖಾಸಗಿ ಮತ್ತು ಎನ್‌ ಜಿ ಓ ಸಂಸ್ಥೆಗಳನ್ನು ರಾಜ್ಯದ ಕಲ್ಯಾಣ { ಸಂಸ್ಸೆಗಲ ¢. ನ ೨ 1 ೪ ಸಿ + | ಕಲ್ಯಾಣ ಸಂಸ್ಥೆಗಳ ಅರ್ಜಿಗಳನ್ನು ಎಷ್ಟು ಸಸ್ಥ್ಯಗಳೆಂಡು ಪರಿಗಣಿಸಲಾಗುತ್ತದೆ, ದಿನದೊಳಗೆ ತೀರುವಳಿ ಮಾಡ: ಮ/|, ಅನಾಥಾಶ್ರಮ, ನಿರಾಶ್ರಿತರ ಪರಿಹಾರ ಕೇಂದ್ರ ಬಡ (ಸಂಪೂರ್ಣ ಮಾಹಿತಿ ನೀಡುವುದು); ವಿದ್ಯಾರ್ಥಿಗಳ ವಿದ್ಯಾರ್ಥಿ ನಿಲಯ, ನಿರ್ಗತಿಕರ, ಏಡ್ಸ್‌ ಮತ್ತು | x \ f | ಕುಷ್ಟರೋಗಿಗಳ ಹಾಗೂ ನಿರಾಶ್ರಿತರ ಪುನರ್ವಸತಿ ಕೇಂದ್ರಗಳು, | ನಾರಿನಿಕೇತನ, ಸುಧಾರಣಾ ಕೇಂದ್ರಗಳು ಈ ರೀತಿ ಉಚಿತವಾಗಿ | ವಸತಿ ಮತ್ತು ಆಹಾರ ಒದಗಿಸುತ್ತಿರುವ ಸಂಸ್ಥೆಗಳನ್ನು | ಏ * ೬ | ಕಲ್ಯಾಣ ಸಂಸ್ಥೆ ರೋಜನೆಯಡಿ ಹಂಚಕೆಗೆ | ಪರಿಗಣಿಸಲಾಗುತ್ತಿದೆ. ಇ | ಈ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ | ಹಾಸನ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ! ಧಾನ್ಯಗಳನ್ನು ಎಷ್ಟು ವಿದ್ಯಾ | ವಿತರಿಸಲಾಗುತಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಅಕ್ಷರ ದಾಸೋಹ ಯೋಜನೆಯಡಿ ಆಹಾರ ಕ್ಷೇತ್ರವಾರು ಸಂಸ್ಥೆಗಳಿಗೆ | ಕ್ಷೇತ್ರವಾರು ಶಾಲೆಗಳ ಸಂಖ್ಯೆ ಕೆಳಕಂಡಂತಿದೆ. ಮಧ್ಯಾಹ್ನ ಉಪಹಾರ ಯೋಜನೆಯಡಿ ಒಟ್ಟಾರೆಯಾಗಿ 2638 ಶಾಲೆಗಳಿಗೆ ಆಹಾರ ಧಾನ್ಯಗಳನ್ನು ವಿತರಿಸಲಾಗಿದ್ದು, ವಿಧಾನಸಭಾ | ಸಂಪೂರ್ಣ ಮಾಹಿತಿ ನೀಡುವುದು); ] ಕ್ರ.ಸಂ ವಿಧಾನಸಭಾ ಕ್ಷೇತು ಶಾಲೆಗಳ ಒಟ್ಟು ಸಂಖ್ಯೆ % | 1 ಅರಕಲಗೂಡು 335 | 2 ಅರಸೀಕೆರೆ 458 | 3 ಬೇಲೂರು 310 | p ಚನ್ನರಾಯಪಟ್ಟಣ 419 | 5 ಹಾಸನ 459 | 6 ಹೊಳೆನರಸೀಪುರ 301 | [7 ಸಕಲೇಶಪುರ 356 | ಒಟ್ಟು 2638 ' ಈ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಯೋಜನೆಯಡಿಯಲ್ಲಿ ಆಹಾರ ಧಾನ್ಯಗಳನ್ನು ಸಮರ್ಪಕವಾಗಿ ಎಲ್ಲಾ ವಿದಾ ಸಂಸ್ಥೆಗಳು ಮಾಹೆಯಾನ ಕೊಂಡೊಯ್ಯೂತ್ತಿವೆಯೇ; ಇಲ್ಲದಿದ್ದಲ್ಲಿ, ಇದಕ್ಕೆ ಕಾರಣಗಳೇನು (ಸಂಪೂರ್ಣ ಮಾಹಿತಿ ಒದಗಿಸುವುದು)? | \ } | } | | | | | f | | | ಮಧ್ಯಾಹ್ನ ಉಪಹಾರ ಯೋಜನೆ ಬೇಡಿಕೆಗಳ ಅನುಸಾರವಾಗಿ ಕರ್ನಾಟಕ ಸರಬರಾಜು ನಿಗಮದ ನೋದಾಮುಗಳಿಂದ ಆಹಾರ ಸೇರವಾಗಿ ಶಾಲೆಗಳಲ್ಲಿ ಸರಬರಾಜು ಮಾಡಲಾಗುತ್ತ ಶಾಲೆಗಳಿಗೆ ಆಹಾರ ಮಾಹೆಯಾನ ಸರಬರಾಜು ಕೆಳಕಂಡಂತೆ ಹಂತ ಹಂತವಾಗಿ ಶೈಕ್ಷಣಿಕ ವೇಳಾ ಪಟ್ಟಿಯಂತೆ ನಡೆಯುವ ದಿನಗಳನ್ನು ಶಾಲೆಗಳು ಮಾಡಲಾಗುತ್ತಿದೆ. 1] ಮೊದಲನೇ ಹಂತ ಸಾಲಿನಲ್ಲಿ ಸರಬರಾಜು ಮಾಡಲಾಗಿದೆ. 2] ಎರಡನೇ ಹಂತದಲ್ಲಿ ಜೂನ್‌-202 ವರೆಗೆ ಒಟ್ಟು 53 ದಿನಗಳಿಗೆ ಅಗತ್ಯವಿರುವ ಆಹಾರ ಧಾನ್ಯಗಳನ್ನು ಸರಬರಾಜು ಮಾಡಲಾಗಿದೆ. 3] ಮೂರನೇ ಹಂತದಲ್ಲಿ 2020ರ ವರೆಗೆ ಒಟ್ಟು ಧಾನ್ಯಗಳೆನ್ನು ಸರಬರಾಜು ಮಾಡಲಾಗಿದೆ. 4] ನಾಲ್ಕನೇ ಹಂತದಲ್ಲಿ ನವೆಂಬರ್‌-2020 ರಿಂದ ಏಪ್ರಿಲ್‌- 2021ರ ವರೆಗೆ ಒಟ್ಟು 132 ದಿನಗಳಿಗೆ ಅಗತ್ಯವಿರುವ ಆಹಾರ ಯಡಿ ಆಹಾರ ಧಾನ್ಯಗಳ ಆಹಾರ ಮತ್ತು ನಾಗರೀಕ ಮಾಡಲಾಗಿರುವುದಿಲ್ಲ. ಆಧರಿಸಿ ದಲ್ಲಿ ಏಪ್ರಿಲ್‌-2020 ರಿಂದ ಮೇ-2020ರ ಪರೆಗೆ ಒಟ್ಟು 37 ದಿನಗಳಿಗೆ ಅಗತ್ಯವಿರುವ ಆಹಾರ ಧಾನ್ಯಗಳನ್ನು 0 ರಿಂದ ಜುಲೈ-2020ರ ಆಗಸ್ಟ್‌-2020 ರಿಂದ ಅಕ್ಟೋಬರ್‌- 55 ದಿನಗಳಿಗೆ ಅಗತ್ಯವಿರುವ ಆಹಾರ ಧಾನ್ಯಗಳನ್ನು ದೆ. ಸರಬರಾಜು ಆನಾಸ 24 ಆನಾಸ 2021 (ಇ-ಆಫೀಸ್‌) ಗ್ರಾಹ ಕರ ವ್ಯವಹಾರಗಳ ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖಾ ಸಚಿವರು. IBUURIS UT YH POUUDIS ಕೊಢ p ~— y- M 9 ಬಜಂದ "ಧಣ ನಹೀ a le als ಛ 6 ಆನುಲಧಜ "ಬರಲಲ WY [54 ೫2 9೧2೧ oRoL Nice 02 pa ‘wu “or Ror 2252 [) [C} “uae ‘Hoos ‘Leh Cos || ox NMTTE ಇಂ ಔಢಂಿಂಜ "ಉಂ ಜಲಂ [2°] [5 ೦೦ ಅಲ೦ಂದನಾಲ್ಣ೦೦ಜ ಬ್‌ ಉ೦ಂಧಿಣ ಬಿಜಯ a / pe ಹಾಸನ ಜಿಲೆಯ ಕಲಾಣ ಸಂಸೆ ಬ್ಲಿಯ ಕಲ್ಯಾಣ ಸಂಸ್ಥೆಯೋಜನೆಯಡಿ G01ಫೆಬ್ರವರಿ-2021 ರ ಮಾಜಿಗೆ ಬಿಡುಗಡೆಯಾದ ಆಹಾರಧಾನ್ಯ ಹಂಚಿಕೆ ವಿವರ. (ಪ್ರಮಾಣ ಕ್ವಿ. ಗಳಲ್ಲಿ) ಸಂಸ್ಲೆಯಲ್ಲಿ ಒಟ್ಟು ಒಿ್‌್‌ u ಆನ್‌ಲೈನ್‌ನಲ್ಲಿ ನೋಂದಣಿಯಾಗಿರುವ ಸಂಸ್ಥೆ ಹೆಸರು ko ನಿವಾಸಿಗಳ ಸಂಖ್ಯೆ ಜಾಲಕಯರ ಬಾಲ ಮಂದಿರ, ಹಾಸನ. TESS TES STE EL — ಗ ಅಪರ ಜಿಲ್ಲಾ ಕಾರಿಗಳು ಹ್‌ ಹನ್ಸ್‌ (4 ಸ ಬಾಲಕರ ಬಾಲ ಮಂದಿರ, ಹಾಸನ. Scunned with CumScannet ಕರ್ನಾಟಿಕ ವಿಧಾನ ಸಬೆ N 1 ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 3109 2 ಮಾನ್ಯ ಸದಸ್ಯರ ಹೆಸರು ಶ್ರೀ ಬಾಲಕೈಷ್ಣ ಸಿ.ಎನ್‌ 3. ಉತ್ತರಿಸಬೇಕಾದ ದಿನಾಂಕ 19.03.2021 4. ಉತ್ತರಿಸುವ ಸಚಿವರು ಮಾನ್ಯ ಪೌರಾಡಳಿತ ಮತ್ತು ಸಕ್ಕರೆ ಸಚಿವರು ಈ. ಪ್ರಶ್ನೆ ಉತರ ಸಂ CA NEES | | Co 4 (ಅ) | ಹಿಂದಿನ ಮೈತ್ರಿ ಸರ್ಕಾರದ ಅವಧಿಯಲ್ಲಿ | ಆರ್ಥಿಕ ಸಂಕಪ್ಪದಿಂದ ಮತ್ತು ಇತರೆ ಕಾರಣಗಳಿಂದಾಗಿ ಮಂಡ್ಯ ಜಿಲ್ಲೆಯ ಮಂಡ್ಯ ತಾಲ್ಲೂಕಿನಲ್ಲಿ ಮೈಮಗರ್‌ ಸಕ್ಕರೆ ಕಾರ್ಯಾನೆ, ಪಾಂಡವಪುರ ತಾಲ್ಲೂಕಿನ ಪಾಂಡವಪುರ ಸಕ್ಕರೆ ಕಾರ್ಬಾನೆ ಹಾಗೂ ಕೆ.ಆರ್‌.ನಗರ ತಾಲ್ಲೂಕಿನ ಚುಂಚನಕಟ್ಟೆ ಗ್ರಾಮದಲ್ಲಿ ಶ್ರೀರಾಮ ಸಕ್ಕರೆ ಕಾರ್ಬಾನೆಗಳು ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸದೇ ಇರುವುದರಿಂದ, ಸದರಿ ಸಕ್ಕರೆ ಕಾರ್ಬಾನೆಗಳಿಗೆ ಚಾಲನೆ ನೀಡಲು ಕ್ರಮ ಕೈಗೊಂಡಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಹಾಗಿದ್ದಲ್ಲಿ ಈ ಬಗ್ಗೆ ಸರ್ಕಾರ ಕೈಗೊಂಡಿರುವ ಕ್ರಮವೇನು(ಸಂಪೂರ್ಣ ಮಾಹಿತಿ ನೀಡುವುದು); ಸ್ಥಗಿತಗೊಂಡಿರುವ ಸಹಕಾರಿ ಮತ್ತು ಸರ್ಕಾರಿ ಸಕ್ಕರೆ ಕಾರ್ಲಾನೆಗಳನ್ನು ಖಾಸಗಿಯವರಿಗೆ ದೀರ್ಪಾವಧಿಯ ಮೇಲೆ ಗುತ್ತಿಗೆ ನೀಡುವುದರ ಮೂಲಕ ಪುನಶ್ನೇತನಗೊಳಿಸುವುದು ಸರ್ಕಾರದ ಪ್ರಸ್ತುತ ನೀತಿಯಾಗಿರುತದೆ. ಅದರಂತೆ ಮೈಸೂರು ಸಕ್ಕರೆ ಕಂಪನಿಯನ್ನು ಎಲ್‌.ಆರ್‌.ಓ.ಟ. (Lease Rehabilitate Operate Transfe) ಆಧಾರದ ಮೇಲೆ “ಇದ್ದಲ್ಲಿ ಇದ್ದಂತೆಯೇ” (As is where is basis) 40 ವರ್ಷಗಳ ಅವಧಿಗೆ ಖಾಸಗಿಯವರಿಗೆ ಗುತ್ತಿಗೆ ನೀಡಿ, ಪುನಶ್ನೇತನಗೊಳಿಸಲು ಸರ್ಕಾರದ ಆದೇಶದ ಸಂಖ್ಯೆ: ಸಿಐ 5 ಸಿಓಎಫ್‌ 2020 ದಿನಾಂಕ:18.11.2020ರಲ್ಲಿ ಅನುಮತಿಸಲಾಗಿದೆ. ಈ ಸಂಬಂಧ ಕರ್ನಾಟಿಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕ ಅಧಿನಿಯಮ 1999 ಮತ್ತು ನಿಯಮಗಳು 2000 ರಲ್ಲಿ ವಿಧಿಸಿರುವಂತೆ ಟೆಂಡರ್‌ ಕರೆಯಲು ಟೆಂಡರ್‌ ಡಾಕ್ಯುಮೆಂಟ್‌ ಮತ್ತು ಒಡಂಬಡಿಕೆ ಪತ್ರಗಳನ್ನು ಸಿದ್ದಪಡಿಸಲಾಗುತ್ತಿದ್ದು, ಯಶಸ್ವಿ ಬಿಡ್ಡುದಾರರು 2021-22ನೇ ಹಂಗಾಮಿನಿಂದ ಮೈಸೂರು ಸಕ್ಕರೆ ಕಂಪನಿಯಲ್ಲಿ ಕಬ್ಬು ನುರಿಸುವ ಕಾರ್ಯವನ್ನು ಪ್ರಾರಂಭಿಸುವಂತೆ ಪತ್ತು ವಿಧಿಸಲಾಗುತ್ತಿದೆ. ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಜಾನೆ ವಿ, ಪಾಂಡವಪುರ, ಮಂಡ್ಯ ಜಿಲ್ಲೆ ಈ ಕಾರ್ಬಾನೆಯು 2020-21ಸೇ ಹಂಗಾಮಿನಿಂದ 40 ವರ್ಷಗಳ ಅವಧಿಗೆ ಎಲ್‌.ಆರ್‌.ಓ.ಟಿ. ಆಭಾರದ ಮೇಲೆ “ಇದ್ದಲ್ಲಿ ಇದ್ದಂತೆಯೇ" (As is where is basis) ಮೆ; ವಿರಾಣಿ ಶುಗರ್ಸ ಲಿ, ಮುಧೋಳ ತಾಲ್ಲೂಕು, ಬಾಗಲಕೋಟೆ ಜಿಲ್ಲೆ ಇವರಿಗೆ ರೂ.405.00 ಕೋಟಿಗಳ ಮೊತ್ತಕ್ಕೆ ಗುತ್ತಿಗೆ ನೀಡಲು ಸರ್ಕಾರದ ಆದೇಶ ಸಂಖ್ಯೆ: ಸಿಐ 54 ಸಿಓಎಫ್‌ 2020 ದಿನಾಂಕ: 04.07.2020ರನ್ವೈಯ ಕೆಲವೊಂದು ಪರತ್ತುಗಳಿಗೆ ಒಳಪಟ್ಟು ಅನುಮತಿ ನೀಡಿ ಆದೇಶಿಸಿರುತ್ತದೆ. ಸರ್ಕಾರದ ಆದೇಶದಂತೆ ಕಾರ್ಬಾನೆ ಮತ್ತು ಗುತ್ತಿಗೆದಾರರ ಮಧ್ಯೆ ದಿನಾಂಕ: 10.07.2020 ರಂದು ಕರಾರು ಒಷ್ಟಂದ ಏರ್ಪಟ್ಟೆರುತ್ತದೆ. ಗುತ್ತಿಗೆದಾರರು 2020-21ನೇ ಸಾಲಿನ ಕಬ್ಬು ಅರೆಯುವ ಹಂಗಾಮನ್ನು ಪ್ರಾರಂಭಿಸಿ, ಕಾರ್ಬಾನೆಯ ವ್ಯಾಪ್ತಿಯಲ್ಲಿ ಬೆಳೆದಿರುವ ಕಬ್ಬನ್ನು ಅರೆದಿರುತ್ತಾರೆ ಮತ್ತು ರೈತರ ಕಬ್ಬು ಬಿಲ್ಲು ಪಾವತಿಯನ್ನು ಮಾಡಿರುತ್ತಾರೆ. ಈ ಮೂಲಕ ಕಳೆದ 5 ವರ್ಷಗಳಿಂದ ಸ್ಥಗಿತಗೊಂಡಿದ್ದ ಕಾರ್ಬಾನೆಯನ್ನು ಸರ್ಕಾರವು ಪುನಶ್ನೇತನಗೊಳಿಸಿದ೦ತಾಗಿರುತ್ತ ದೆ. ಸರ್ಕಾರದ ಆದೇಶ ಸಂಖ್ಯ: ವಾಕೈೆ 23 ಸಸಕಾ 2019 ದಿನಾಂಕ: 28.01.2020 ರನ್ವಯ ಶ್ರೀರಾಮ ಸಹಕಾರಿ ಸಕ್ಕರೆ ಕಾರ್ಬಾನೆ ನಿ ಚುಂಚನಕಟ್ಟೆ, ಕೆ.ಆರ್‌.ನಗರ ತಾಲ್ಲೂಕು, ಮೈಸೂರು ಜಿಲ್ಲೆ ಈ ಕಾರಾನೆಯನ್ನು ಪುನಶ್ನೇತನಗೊಳಿಸಲು 2020-21ನೇ ಹಂಗಾಮಿನಿಂದ 40 ವರ್ಪಗಳ ಅವಧಿಗೆ po ಎಲ್‌.ಆರ್‌.ಓ.ಟಿ. ಆಧಾರದ ಮೇಲೆ “ಇದ್ದಲ್ಲಿ ಇದ್ದಂತೆಯೇ" (As is where is basis) ಖಾಸಗಿಯವರಿಗೆ ಗುತ್ತಿಗೆ ಆಧಾರದ ಮೇಲೆ ನೀಡಲು ಕೆಲವು ಪರತ್ತುಗಳಿಗೆ ಒಳಪಟ್ಟು, ಅನುಮೋದನೆ ನೀಡಿ ಆದೇಶಿಸಿರುತ್ತದೆ. ಸರ್ಕಾರದ ಆದೇಶದಂತೆ ಕಾರ್ಬಾನೆಯನ್ನು ಗುತ್ತಿಗೆ ನೀಡಲು ಟೆಂಡರ್‌ ಪ್ರಕಟಣಿ ವೀಡಲಾಗಿತ್ತು. ಟೆಂಡರ್‌ ಪ್ರಕಟಣೆ ವೀಡುವಾಗ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕ ಅಧಿನಿಯಮ 1999 ಮತ್ತು ನಿಯಮಗಳು 2000 ರನ್ವಯ ಕ್ರಮವಿಡಲಾಗಿದೆ. ಟೆಂಡರ್‌ ಪ್ರಕಿಯೆ ಪೂರ್ಣಗೊಂಡಿದ್ದು ಟೆಂಡರ್‌ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಏಕಮಾತ್ರ ಬಿಡ್ಡುದಾರರಾದ ಮೆ: ವಿರಾಣಿ ಶುಗರ್ಸ್‌, ಮುಧೋಳ್‌ ಇವರು ಭಾಗವಹಿಸಿದ್ದ ಈ ಸಂಸ್ಥೆಯವರು ಪ್ರಾರಂಭದಲ್ಲಿ ರೂ.1420 ಕೋಟಿ ಬಿಡು ಮೊತ್ತ ನಮೂದಿಸಿದ್ದರು. ಇದರ ಎನ್‌.ಪಿ.ವಿ (Net Present Vallue) ಮೌಲ್ಯ ರೂ.00 ಕೋಟಿಗಳಾಗಿರುತ್ತದೆ ನಂತರ ಸರ್ಕಾರದ ನಿರ್ದೇಶನದಂತೆ ಬಿಡ್ಡುದಾರರೊಂದಿಗೆ ಮರು ಸಂಧಾನ ನಡೆಸಲಾಗಿ ಸದರಿಯವರು 40 ವರ್ಷಗಳ ಅವಧಿಗೆ ಪರಿಪತ ಗುತ್ತಿಗೆ ಮೊತ್ತ ರೂ.120.00 ಕೋಟಿಗಳನ್ನು ನಮೂದಿಸಿದ್ದು ಇದರ ಎನ್‌.ಪಿ.ವಿ. (Net Present Vallu) ಮೌಲ್ಯ ರೂ,10.28 ಕೋಟಿಗಳಾಗಿರುತ್ತದ ಮೆ: ನಿರಾಣಿ ಶುಗರ್ಸ ಇವರು ಸಲ್ಲಿಸಿರುವ ಬಿಡ್ಡನ್ನು ಅಂಗೀಕರಿಸುವಂತೆ ಕೋರಿ ಸರ್ಕಾರಕ್ಕೆ ವಿವರವಾದ ಪ್ರಸ್ತಾವನೆಯು ಸಲ್ಲಿಸಲಾಗಿದೆ. ಸದರಿ ಪ್ರಸ್ತಾವನೆಯು ಸರ್ಕಾರದ ಪರಿಶೀಲನೆಯಲ್ಲಿರುತ್ತದೆ. ಮಂಡ್ಯ ತಾಲ್ಲೂಕಿನಲ್ಲಿ ಮೈಪಮುಗರ್‌ ಸಕ್ಕರೆ ಕಾರ್ಬಾನೆಯನ್ನು ಸುಮಾರು 500.00 ಕೋಟಿ ವೆಚ್ಚದಲ್ಲಿ ಹೊಸದಾಗಿ ಚಾಲನೆ ನೀಡಲು ತೀರ್ಮಾನಿಸಿರುವುದು ನಿಜವೇ; ಹಾಗಿದ್ದಲ್ಲಿ, ಕಾರಾನೆಯನ್ನು ಸದರಿ ಯಾವಾಗ ಚಾಲನೆಗೊಳಿಸಲಾಗುವುದು (ಸಂಪೂರ್ಣ ಮಾಹಿತಿ ನೀಡುವುದು) ಮೈಸೂರು ಸಕ್ಕರೆ ಕಂಪನಿಯನ್ನು ಕಾರ್ಬಾನೆ ವ್ಯಾಪ್ತಿಯ ಕಬ್ಬು ಬೆಳೆಗಾರ ರೈತರ ಮತ್ತು ಕಾರ್ಮಿಕರ ಹಿತದೃಪ್ಲಿಯಿಂದ ಖಾಸಗಿಯವರಿಗೆ ಗುತ್ತಿಗೆ ನೀಡುವುದರ ಮೂಲಕ ಪುನಶ್ಚೇತನಗೊಳಿಸಲು ಸರ್ಕಾರವು ನಿರ್ಧರಿಸಿರುವುದರಿಂದ ಸುಮಾರು ರೂ.50000ಕೋಟಿ ವೆಚ್ಚದಲ್ಲಿ ಹೊಸದಾಗಿ ಚಾಲನೆ ನೀಡುವ ಪ್ರಸ್ತಾವನೆ ಪ್ರಸ್ತುತ ಸರ್ಕಾರದ ಮುಂದೆ ಇರುವುದಿಲ್ಲ. (3) ಪಾಂಡವಪುರ ತಾಲ್ಲೂಕಿನ ಆರ್ಥಿಕ ಸಂಕಷ್ಟದಿಂದ ಮತ್ತು ಇತರೆ ಕಾರಣಗಳಿಂದಾಗಿ | ಪಾಂಡವಪುರ ಸಕ್ಕರೆ ಕಾರ್ಬಾನೆ ಹಾಗೂ ಕೆ.ಆರ್‌. ನಗರ ತಾಲ್ಲೂಕಿನ ಚುಂಚನಕಟ್ಟೆ ಗ್ರಾಮದಲ್ಲಿ ಶ್ರೀರಾಮ ಸಕ್ಕರೆ ಕಾರಾನೆಗಳನ್ನು ಪುನರ್‌ ಆರಂಭಿಸಲು ಸ್ಥಗಿತಗೊಂಡಿರುವ ಸಹಕಾರಿ ಮತ್ತು ಸರ್ಕಾರಿ ಸಕ್ಕರೆ ಕಾರ್ಜಾನೆಗಳನ್ನು ಖಾಸಗಿಯವರಿಗೆ ದೀರ್ಪಾವಧಿಯ ಮೇಲೆ ಗುತ್ತಿಗೆ ನೀಡುವುದರ ಮೂಲಕ ಪುನಶ್ವೇತನಗೊಳಿಸುವುದು ಸರ್ಕಾರದ ಪ್ರಸ್ತುತ ನೀತಿಯಾಗಿರುತ್ತದೆ. ಅದರಂತೆ ಮೈಸೂರು ನಿರ್ಧರಿಸಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; (ಈ) ಮೇಲ್ಕಂಡ 03 ಸಕ್ಕರೆ ಕಾರಾನೆಗಳ ಪುನರ್‌ ಆರಂಭಕ್ಕೆ ಸರ್ಕಾರ ಇಲ್ಲಿಯವರೆಗೆ ಕೈಗೊಂಡಿರುವ ಕ್ರಮಗಳೇನು (ಸಂಪೂರ್ಣ ಮಾಯಿತಿ ನೀಡುವುದು)? ಸಕ್ಕರೆ ಕಂಪನಿಯನ್ನು ಎಲ್‌.ಆರ್‌.ಓ.ಟ. (Lease Rehabilitate Operate Transfer) ಆಧಾರದ ಮೇಲೆ "ಇದ್ದಲ್ಲಿ ಇದ್ದಂತೆಯೇ" (As is where is basis) 40 ವರ್ಷಗಳ ಅವಧಿಗೆ ಖಾಸಗಿಯವರಿಗೆ ಗುತ್ತಿಗೆ ನೀಡಿ, ಪುಸಶ್ವೇತನಗೊಳಿಸಲು ಸರ್ಕಾರದ ಆದೇಶದ ಸಂಖ್ಯ: ಸಿಐ 5 ಸಿಓಒಎಫ್‌ 2020 ದಿನಾ೦ಕ:18.11.2020ರಲ್ಲಿ ಅನುಮತಿಸಲಾಗಿದೆ. ಈ ಸಂಬಂಧ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕ ಅಧಿನಿಯಮ 1999 ಮತ್ತು ನಿಯಮಗಳು 2000 ರಲ್ಲಿ ವಿಧಿಸಿರುವಂತೆ ಟೆಂಡರ್‌ ಕರೆಯಲು ಟೆಂಡರ್‌ ಡಾಕ್ಯುಮೆಂಟ್‌ ಮತ್ತು ಒಡಂಬಡಿಕೆ ಪತ್ರಗಳನ್ನು ಸಿದ್ಧಪಡಿಸಲಾಗುತ್ತಿದ್ದು, ಯಶಸ್ವಿ ಬಿಡ್ಡುದಾರರು 2021-22ನೇ ಹಂಗಾಮಿನಿಂದ ಮೈಸೂರು ಸಕ್ಕರೆ ಕಂಪನಿಯಲ್ಲಿ ಕಬ್ಬು 23 33 ನುರಿಸುವ ಕಾರ್ಯವನ್ನು ಪ್ರಾರಂಭಿಸುವಂತೆ ಪರತ್ತು ವಿಧಿಸಲಾಗುತ್ತಿದೆ. ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಬಾನೆ ನಿ, ಪಾಂಡವಪುರ ಮಂಡ್ಯ ಜಿಲ್ಲೆ ಈ ಕಾರಾನೆಯು 2020-21ನೇ ಹಂಗಾಮಿವಿಂದ 40 ವರ್ಷಗಳ ಅವಧಿಗೆ ಎಲ್‌.ಆರ್‌.ಓ.ಟಿ. ಆಧಾರದ ಮೇಲೆ ಇದ್ದಲ್ಲಿ ಇದ್ದಂತೆಯೇ (As is where is basis) ಮೆ:ನಿರಾಣಿ ಶುಗರ್ಸ ಲಿ ಮುಧೋಳ ತಾಲ್ಲೂಕು, ಬಾಗಲಕೋಟಿ ಜಿಲ್ಲೆ ಇವರಿಗೆ ರೂ.405.00 ಕೋಟಿಗಳ ಮೊತ್ತಕ್ಕೆ ಗುತ್ತಿಗೆ ನೀಡಲು ಸರ್ಕಾರದ ಆದೇಶ ಸಂಖ್ಯ: ಸಿಐ 54 ಸಿಓಎಫ್‌ 2000 ದಿನಾಂಕ: 04೦07.2020ರನ್ವಯ ಕೆಲವೊಂದು ಪರತ್ತುಗಳಿಗೆ ಒಳಪಟ್ಟು ಅನುಮತಿ ವೀಡಿ ಆದೇಶಿಸಿರುತ್ತದೆ. ಸರ್ಕಾರದ ಆದೇಶದಂತೆ ಕಾರ್ಬಾನೆ ಮತ್ತು ಗುತ್ತಿಗೆದಾರರ ಮಧ್ಯೆ ದಿನಾಂಕ: 10.07.2020 ರಂದು ಕರಾರು ಒಪ್ಪಂದ ಏರ್ಪಟ್ಟಿರುತ್ತದೆ. ಗುತ್ತಿಗೆದಾರರು 2020-21ನೇ ಸಾಲಿನ ಕಬ್ಬು ಅರೆಯುವ ಹಂಗಾಮನ್ನು ಪ್ರಾರಂಭಿಸಿ, ಕಾರ್ಬಾನೆಯ ವ್ಯಾಪ್ತಿಯಲ್ಲಿ ಬೆಳೆದಿರುವ ಕಬ್ಬನ್ನು ಅರೆದಿರುತ್ತಾರೆ ಮತ್ತು ರೈತರ ಕಬ್ಬು ಬಿಲ್ಲು ಪಾವತಿಯನ್ನು ಮಾಡಿರುತ್ತಾರೆ. ಈ ಮೂಲಕ ಕಳೆದ 5 ವರ್ಪಗಳಿಂದ ಸ್ಥಗಿತಗೊಂಡಿದ್ದ ಕಾರ್ಬಾನೆಯನ್ನು ಸರ್ಕಾರವು ಪುನಶ್ಲೇತನಗೊಳಿಸಿದಂತಾಗಿರುತದೆ. ಸರ್ಕಾರದ ಆದೇಶ ಸಂಖ್ಯೆ: ವಾಕೈೆ 23 ಸಸಕಾ 2019 ದಿನಾ೦ಕ: 28.01.2020 ರನ್ವಯ ಶ್ರೀರಾಮ ಸಹಕಾರಿ ಸಕ್ಕರೆ ಕಾರ್ಬಾನೆ ವಿ, ಚುಂಚನಕಟ್ಟೆ, ಕೆ.ಆರ್‌.ನಗರ ತಾಲ್ಲೂಕು, ಮೈಸೂರು ಜಿಲ್ಲೆ ಈ ಕಾರ್ಯಾನೆಯನ್ನು ಪುನಶ್ಲೇತನಗೊಳಿಸಲು 2020-21ನೇ ಹಂಗಾಮಿವಿಂದ 40 ವರ್ಷಗಳ ಅವಧಿಗೆ ಎಲ್‌.ಆರ್‌.ಓ.ಟಿ. ಆಧಾರದ ಮೇಲೆ "ಇದ್ದಲ್ಲಿ ಇದ್ದಂತೆಯೇ” (As is where 5 basis) ಖಾಸಗಿಯವರಿಗೆ ಗುತ್ತಿಗೆ ಆಧಾರದ ಮೇಲೆ ನೀಡಲು ಕೆಲವು ಪರತ್ತುಗಳಿಗೆ ಒಳಪಟ್ಟು, ಅನುಮೋದನೆ ನೀಡಿ ಆದೇಶಿಸಿರುತ್ತದೆ. ಸರ್ಕಾರದ ಆದೇಶದಂತೆ ಕಾರ್ಬಾನೆಯನ್ನು ಗುತ್ತಿಗೆ ನೀಡಲು ಟೆಂಡರ್‌ ಪ್ರಕಟಣೆ ನೀಡಲಾಗಿತ್ತು. ಟೆಂಡರ್‌ ಪ್ರಕಟಣೆ ನೀಡುವಾಗ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕ ಅಧಿನಿಯಮ 1999 ಮತ್ತು ನಿಯಮಗಳು 2000 ರನ್ವಯ ಕ್ರಮವಿಡಲಾಗಿದೆ. ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದ್ದು ಟೆಂಡರ್‌ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಏಕಮಾತ್ರ ಬಿಡ್ಡುದಾರರಾದ ಮೆ: ನಿರಾಣಿ ಶುಗರ್ಸ, ಮುಧೋಳ್‌ ಇವರು ಭಾಗವಹಿಸಿದ್ದು ಈ ಸಂಸ್ಥೆಯವರು ಪ್ರಾರಂಭದಲ್ಲಿ ರೂ.104.20 ಕೋಟಿ ಬಿಡ್ಡು ಮೊತ್ತ ನಮೂದಿಸಿದ್ದರು. ಇದರ ಎನ್‌.ಪಿ. ಮೌಲ್ಯ ರೂ.0೦0 ಕೋಟಿಗಳಾಗಿರುತ್ತದೆ ನಂತರ ಸರ್ಕಾರದ ನಿರ್ದೇಶನದಂತೆ ಬಿಡ್ಡುದಾರರೊಂದಿಗೆ ಮರು ಸಂಧಾನ ಸಡೆಸಲಾಗಿ ಸದರಿಯವರು 40 ವರ್ಷಗಳ ಅವಧಿಗೆ ಪರಿಪ್ಟೃತ ಗುತ್ತಿಗೆ ಮೊತ್ತ ರೂ.120.00 ಕೋಟಿಗಳನ್ನು ನಮೂದಿಸಿದ್ದು ಇದರ ಎನ್‌.ಪಿ.ವಿ. ಮೌಲ್ಯ ರೂ.10.28 ಕೋಟಿಗಳಾಗಿರುತ್ತದೆ. ಮೆ:ನಿರಾಣಿ ಶುಗರ್ಸ್ನ ಇವರು ಸಲ್ಲಿಸಿರುವ ಬಿಡ್ಡನ್ನು ಅಂಗೀಕರಿಸುವಂತೆ ಕೋರಿ ಸರ್ಕಾರಕೆ, ವಿವರವಾದ ಪ್ರಸ್ತಾವನೆಯು ಸಲ್ಲಿಸಲಾಗಿದೆ. ಸದರಿ ಪ್ರಸ್ತಾವನೆಯು ಸರ್ಕಾರದ ಪರಿಶೀಲನೆಯಲ್ಲಿರುತ್ತದೆ. ಸಂಖ್ಯೆ: ಸಿಐ 87 ಸಿಓಎಫ್‌ 2021 (ಎನ್‌. ನಾಗರಾಜು.ಬಅ:ಟಿ.ಬಿ.) ಪೌರಾಡಳಿತ ಮತ್ತು ಸಕ್ಕರೆ ಸಚಿವರು ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ ಸದಸ್ಯರ ಹೆಸರು ಉತ್ತರಿಸುವವರು ಕರ್ನಾಟಕ ವಿಧಾನಸಭೆ 3113 ಶ್ರೀ ರಾಜೀವ್‌ ಪಿ. (ಕುಡಚಿ) ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವರು ಉತ್ತರಿಸುವ ದಿನಾಂಕ 19.03.2021 ಕ್ರಸಂ. ಪಶ್ನೆ ಉತ್ತರ ಅ | ರಾಜ್ಯದಲ್ಲಿರುವ ವಿವಿಧ ಬಗೆಯ ರಾಜ್ಯದಲ್ಲಿ 712 ವಿವಿಧ ಬಗೆಯ ಬೃಹತ್‌ ಹಾಗೂ 3626 ಮಧ್ಯಮ ಕೈಗಾರಿಕೆಗಳು ಯಾವುವು? ಕೈಗಾರಿಕೆಗಳು ನೋಂದಣಿಯಾಗಿದ್ದು' ಜಿಲ್ಲಾವಾರು ವಿವರಗಳನ್ನು (ಜಿಲ್ಲಾವಾರು ಮಾಹಿತಿ | ಅನುಕ್ರಮವಾಗಿ ಅನುಬಂಧ-1 ಮತ್ತು ಅನುಬಂದ 2 ರಲ್ಲಿ ಒದಗಿಸಿದೆ. ನೀಡುವುದು) ಆ |ಚೆಳಗಾವಿ ಜಿಲ್ಲೆಯ ಕುಡಚಿ] * ಹೊಸಕಿ ಕೈಗಾರಿಕಾ ನೀತಿ 2020-25ರಡಿ ರಾಯಬಾಗ ತಾಲ್ಲೂಕನ್ನು ಮತಕ್ಷೇತ್ರವು ಹಿಂದುಳಿದ ಅತೀ ಹಿಂದುಳಿದ ತಾಲೂಕು ಎಂದು ಪರಿಗಣಿಸಿ ವಲಯ-1 ರಲ್ಲಿ ಕ್ಷೇತವಾಗಿದ್ದು ಈ ಕ್ಷೇತ್ರದಲ್ಲಿ ವರ್ಗೀಕರಿಸಲಾಗಿದೆ. ಬ್‌ ಫಸ್ಟ; ಮದ್ಯಮ * ಕೈಗಾರಿಕಾ ನೀತಿಯನ್ವಯ ವಿವಿಧ ಪ್ರೋತ್ಸಾಹ ಮತ್ತು EM ರಿಯಾಯಿತಿಗಳು, ಇಲಾಖೆಯ ಯೋಜನೆಗಳ ಬಗ್ಗೆ ಕೈಗಾರಿಕೆ ) ಯೋಜನೆಗಳಾವುವು? ಸ್ಥಾಪಿಸುವ ಉದ್ದಿಮೆದಾರರಿಗೆ ಮಾಹಿತಿ/ತಿಳುವಳಿಕೆ ನೀಡಲಾಗುತ್ತಿದೆ. ಇಲಾಖೆಯಿಂದ ಬೃಹತ್‌ ಹಾಗೂ ಮಧ್ಯಮ ಕೈಗಾರಿಕೋದ್ಯಮಿಗಳನ್ನು ಪ್ರೋತ್ಲಾಹಿಸ ಲು/ ಉತ್ತೇಜಿಸಲು ಕೆಳಕಂಡಂತೆ ಸೌಲದ್ಯ ಒದಗಿಸುತ್ತಿದೆ. ಕೈಗಾರಿಕಾ ನೀತಿಯಡಿ ಬಂಡವಾಳ ಹೂಡಿಕೆ ಸಹಾಯಧನ (ವಹಿವಾಟು ಆಧರಿಸಿ ಮರುಪಾವತಿ), ಶೇ.100 ರಷ್ಟು ಮುದ್ರಾಂಕ ಶುಲ್ಕ ವಿನಾಯತಿ ಹಾಗೂ ರೂ.1000 ಕ್ಕ ರೂ ನೋಂದಣಿ ಫೀ ರಿಯಾಯಿತಿ, ಶೇ.100 ರಷ್ಟು ಇಂ ಪರಿವರ್ತನಾ ಶುಲ್ಕ ಮರುಪಾವತಿ, ಶೇ.50 ರಷ್ಟು ಇ.ಟಿ.ಪಿ. ಸಹಾಯಧನ (ಗರಿಷ್ಠ ರೂ.250 ಲಕ್ಷ) ರೂ.10 ಕೋಟಿಯವರೆಗೆ ಆಂಕರ್‌ ಸಹಾಯಧನ ಇತ್ಯಾದಿ ಪ್ರೋತ್ಸಾಹ ಮತ್ತು ರಿಯಾಯಿತಿಗಳನ್ನು ನೀಡಲು ಅವಕಾಶ ಕಲ್ಪಿಸಲಾಗಿದೆ. ಸಿಐ 115 ಎಸ್‌ಪಿಐ 2021 A (ಜಗದೀಶ್‌ ಶೆಟ್ಟರ) ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವರು Annexure-l Replies to LAQ-3113 Details of Large Industries in State SL | Name of the District Number of | Investment in|Total Employment Large Cr provided Industries 7 9 4 0 4 € C D hikkaballapura 578.00 1883 STE [Ne po a ' 2 1 j 1 i 3 3 p iz 5 5] ] S00 Favor Foopl 16809-161045 —T 35 2 Manda Ten — 23 Raichvr ERs —ae— 2 25 28 [Udupi Sas — 25 [Viayapur Total Annexure-2 Replies to LAQ-3113 REGISTRATION OF MEDIUM UNITS UP TO JUNE-2021 UNIT in Nos. | INVEST Rs.Cr. EMP in Nos. 1 |Bagalkot 47 289.74 2848 2 |Bellary 155 1014.04 7417 3 |Belguam 169 1243.52 14224 4 |Bangalore (U) 1703 10039.27 187812 5 |Bangalore (R) 265 1964.11 27281 6 |Bidar 31 249.85 1767 7 |CH Nagar 10 56.86 214 8 |Chikmagalur 24 141.75 945 9 |Chikkkaballapur | 17 137.48 847 | 10 (Chitradurga 54 379.65 2542 11 |D.Kannada 105 619.28 9407 12 \Davangere 48 294.23 2731 13 [Dharwad 125 851.08 9727 14 \Gadag 7 28.34 408 | 15 Hassan 29 198.58 4031 16 JHaveri 33 178.03 1237 17 |Kalburgi 33 174.00| 907 18 \Kodagu 14 66.51| 416 19 Kolar 64 475.25 ‘4706 20 [Koppal 48 352.54 1595 21 Mandya 34 233.07 2275 22 |Mysore 129 1016.15 12481 23 [Raichur 66 428.78 2024 24 |Ramanagara 90 701.72 5888 25 Shimoga 45 318.26 5034 26 Tumukur 121 858.87 5929 27 (Udupi 70 443.32 7145 28 |U.Kannada 31 189.34| 2607 29 |Vijapur 46 244.47 3357 30 |Yadgir 13 74.78 288 Total | 3626 23267.86 328090 ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖೆ 13118 ರ ದಾ ವ್ಸ ರೆ | WN ET ನ್‌ ಸದಸ್ಯರ ಹೆಸರು ಶ್ರೀ ಬನದ ಸಣ್ಣು ನ್ಯಾಮಗೌಡ ಉತರಿಸಬೇಕಾದ ದಿನಾಂಕ 19.03.2021 ಗಣಿ ಮತ್ತು ಭೂವಿಜ್ಞಾನ ಸಚಿವರು ಪ್ರಶ್ನೆಗಳು ಉತ್ತರ ರಾಜ್ಯದಲ್ಲಿ ಎಷ್ಟು ಮರಳು ವಿತರಣಾ | ಕೇಂದ್ರಗಳನ್ನು ತೆರೆಯಲಾಗಿದೆ; (ಜಿಲ್ಲಾವಾರು ಮಾಹಿತಿ ನೀಡುವುದು) ರಾಜ್ಯದಲ್ಲಿ `ಮರಳು ಗುತ್ತಿಗೆದಾರರು 7 `ಕೈಸನ್ಸ ದಾರರು / ತಾತ್ಕಾಲಿಕ ಪರವಾನಗಿದಾರರು ಒಟ್ಟು 688 ಮರಳು ಕೇಂದ್ರಗಳನ್ನು ಸ್ಥಾಪಿಸಿರುತ್ತಾರೆ. ಜಿಲ್ಲಾವಾರು ವಿವರಗಳನ್ನು ಅನುಬಂಧ-01 ನೀಡಲಾಗಿದೆ. ಲ್ಲ ಆ) [ಸದರಿ ಮರಳು ವಿತರಣಾ ಸರ್ಕಾರಿ ಕಾಮಗಾರಿಗಳಿಗೆ ಮೀಸಲಿರಿಸಿದ ಮರಳು ಕೇಂದ್ರಗಳಿಂದ ಆಯಾ ಜಿಲ್ಲೆಗಳ | ಬ್ಲಾಕುಗಳಿಂದ ರಾಜ್ಯದಲ್ಲಿ 2020-21 ನೇ ಸಾಲಿನಲ್ಲಿ ಸರ್ಕಾರಿ ಕಾಮಗಾರಿಗಳಿಗೆ ಮರಳು |ಒಟ್ಟು 1,350 ಮೆಟ್ರಿಕ್‌ ಟನ್‌ ಮರಳು ಬಳಸಲಾಗಿದೆಯೇಇ ಪೂರೈಕೆಯಾಗಿರುತ್ತದೆ. ಮುಂದುವರೆದು, ಸರ್ಕಾರಿ ಕಾಮಗಾರಿ ನಿರ್ವಹಿಸುವ ಗುತ್ತಿಗೆದಾರರುಗಳು ಬೇಡಿಕೆಗೆ ತಕ್ಕಂತೆ | ಸ್ಥಳೀಯ ಮರಳು ಗುತ್ತಿಗೆದಾರರು / ಎಂ-ಸ್ಯಾಂಡ್‌ | ಉತ್ಪಾದನಾ ಘಟಕಗಳಿಂದ ನೇರವಾಗಿ ಮರಳನ್ನು ಪಡೆದು ಸರ್ಕಾರಿ ಕಾಮಗಾರಿಗಳಿಗೆ ಬಳಸುತ್ತಿರುತ್ತಾರೆ. ಇ) | ಜಮಖಂಡಿ ಮತ ಕ್ಷೇತ್ರದಲ್ಲಿ ವಸತಿ/' ಕಳೆದ 3 ವರ್ಷಗಳಿಂದ ಕೃಷ್ಣಾ ನದಿಯು ತುಂಬಿ ಯೋಜನೆ ಅಡಿಯಲ್ಲಿ | ಹರಿಯುತ್ತಿರುವುದರಿಂದ ಸದರಿ ನದಿ ಪಾತ್ರದಲ್ಲಿ ಹೊಸ ಫಲಾನುಭವಿಗಳೀಗೆ ಮಂಜೂರಾದ | ಮರಳು ಬ್ಲಾಕುಗಳನ್ನು ಗುರುತಿಸುವುದು ಮನೆಗಳನ್ನು ಕಟ್ಟಿಕೊಳ್ಳಲು ಕೃಷ್ಣಾ | ಕಷ್ಟಕರವಾಗಿರುತ್ತದೆ. ನದಿಯಲ್ಲಿ ಮರಳಿನ ಪಮಾಣ ಮುಂದುವರೆದು, ನೀರಿನಲ್ಲಿ ಮರಳು ಗಣಿಗಾರಿಕೆ ವಿರುವುದರಿಂದ ಮರಳು ವಿತರಣಾ | (Instream Mining) ನಡೆಸುವುದನ್ನು ಕೇಂದ್ರವನ್ನು ತೆರೆಯುವ ಪ್ರಸ್ತಾವನೆ ನಿಷೇಧಿಸಲಾಗಿರುತ್ತದೆ. ಆದ್ದರಿಂದ, ಕೃಷ್ಣಾ ನದಿ ಪಾತ್ರದಲ್ಲಿ ಸರ್ಕಾರದ ಮುಂದಿದೆಯೇ? | ಯಾವುದೇ ಮರಳು ಬ್ಲಾಕುಗಳನ್ನು ಗುರುತಿಸಿರುವುದಿಲ್ಲ. ಸಂಖ್ಯೆ ಸಿಐ 201 ಎಂಎಂಎನ್‌ 2021 (Sp (ಮುರುಗೇಶ್‌ ಆರ್‌.” ಗಣಿ ಮತ್ತು ಭೂವಿಜ್ಞಾನ ಸಚಿವರು. ಅನುಬಂಧ-01 ರಾಜ್ಯದಲ್ಲಿ ಸ್ಥಾಪಿಸಲಾಗಿರುವ ಮರಳು ಸ್ಟಾಕ್‌ ಯಾರ್ಡ್‌ ಗಳ ವಿವರ. ಕ್ರ. ಸಂ ಜಿಲ್ಲೆ ಸ್ಥಾಪಿಸಲಾಗಿರುವ ಮರಳು ಸ್ಟಾಕ್‌ ಯಾರ್ಡ್‌/ ದಕ್ಕೆಗಳ ಸಂಖ್ಯೆ U ದಾವಣಗೆರೆ - 18 2 [ಚಿತ್ರದುರ್ಗ 23 3 es '25 § 4 [ಮಂಡ್ಯ “0 er 5 ಚಾಮರಾಜನಗರ ] | 6 ಹಾಸನ | 23 7 ದಕ್ಷಿಣಕನ್ನಡ 120 8 ಉಡುಪಿ | 170 9 ಕೊಡಗು 13 § 10 |ಚಿಕ್ಕಮಗಳೂರು 3 ಕಲಬುರಗಿ 10 12 ಷ್‌ ರು | pi 13 [ಬಳ್ಳಾರಿ (ಹೊಸಪೇಟೆ) 15 14 [ಬೀದರ್‌ Ks 0 15 R ಯಾದಗಿರಿ 4 16 |ಕೊಪ್ಪಳ We 14 17 lil oo OO 13 § | ಕರ್ನಾಟಿಕ ವಿಧಾನ ಸಭೆ ಬಂದಿದೆಯೇ; ಬಂದಿದ್ದಲ್ಲಿ, ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಕೈಗೊಂಡಿರುವ ಕ್ರಮಗಳೇನು; (ಡಿ.ಸಿ.ಸಿ ಬ್ಯಾಂಕ್‌ವಾರು ಸಂಪೂರ್ಣ ಮಾಹಿತಿ ನೀಡುವುದು) ಮಾನ್ಯ ವಿಧಾನ ಸಭೆಯ ಸದಸ್ಯರು : ಶ್ರೀ ರೇವಣ್ಣ ಹೆಚ್‌.ಡಿ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ :3128 ಉತ್ತರಿಸಬೇಕಾದ ದಿನಾಂಕ : 19.03.2021 ಕ್ರ. ಪ್ರಶ್ನೆ | ಉತ್ತರ ಸಂ ಅ) | ರಾಜ್ಯದಲ್ಲಿರುವ ಜಿಲ್ಲಾ ಸಹಕಾರ ರಾಜ್ಯದಲ್ಲಿ ಒಟ್ಟು 21 ಜಿಲ್ಲಾ ಸಹಕಾರ ಕೇಂದ್ರ [_ ಕೇಂದ್ರ ಬ್ಯಾಂಕ್‌ಗಳ ಸಂಖ್ಯೆ ಎಷ್ಟು; ಬ್ಯಾಂಕ್‌ಗಳು ಇರುತ್ತವೆ. ಆ) | ರಾಜ್ಯದಲ್ಲಿರುವ ಪ್ರತಿ ಡಿ.ಸಿ.ಸಿ ಬ್ಯಾಂಕ್‌ಗಳಿಗೆ ಮಂಜೂರಾಗಿರುವ ಒಟ್ಟು ಸಿಬ್ಬಂದಿ ವೃಂದಬಲ ಎಷ್ಟು: (ಹುದ್ದೆಗಳ ಮತ್ತು ಡಿ.ಸಿ.ಸಿ ರಾಜ್ಯದಲ್ಲಿರುವ ಡಿ.ಸಿ.ಸಿ ಬ್ಯಾಂಕ್‌ಗಳಿಗೆ ಒಟ್ಟು ಬ್ಯಾಂಕ್‌ವಾರು ಸಂಪೂರ್ಣ ಮಾಹಿತಿ | 9039 ಹುದ್ಮೆಗಳು ಮಂಜೂರಾಗಿದ್ದ 2799 ನೀಡುವುದು) ಹುದ್ದೆಗಳು ಖಾಲಿಯಿರುತ್ತದೆ (ಬ್ಯಾಂಕ್‌ವಾರು ಇ) | ಮಂಜೂರಾಗಿರುವ ಹುದ್ದೆಗಳಲ್ಲಿ | ಮಾಹಿತಿಯನ್ನು ಅನುಬಂಧ ದಲ್ಲಿ ನೀಡಲಾಗಿದೆ.) ಎಷ್ಟು ಹುದ್ದೆಗಳು ಖಾಲಿಯಿರುತ್ತದೆ. (ಹುದ್ಮೆಗಳ ಮತ್ತು ಡಿ.ಸಿ.ಸಿ ಬ್ಯಾಂಕ್‌ವಾರು ಸಂಪೂರ್ಣ ಮಾಹಿತಿ | ನೀಡುವುದು) 8 ಈ) |ಡಿಸಿಸಿ ಬ್ಯಾಂಕ್‌ಗಳಲ್ಲಿ ಹುದ್ಮೆಗಳು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ಗಳಿಗೆ ಖಾಲಿಯಿರುವುದು ಸರ್ಕಾರದ ಗಮನಕ್ಕೆ | ಮಂಜೂರಾದ ಹುಜ್ಮೆಗಳಲ್ಲಿ, ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಆಯಾಯಾ ಬ್ಯಾಂಕುಗಳಿಗೆ ಅಧಿಕಾರವಿದ್ಗು, ಆಡಳಿತ ಮಂಡಳಿಯು ಸೇಮಕಾತಿ ಮಾಡಿಕೊಳ್ಳಲು ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದಲ್ಲಿ, ಕರ್ನಾಟಿಕ ಸಹಕಾರ ಸಂಘಗಳ ಕಾಯ್ದೆ 1959ರ, ನಿಯಮಾವಳಿ 1960ರ ವಿಯಮ 17 18ರಡಿ ಆಯಾಯಾ ಬ್ಯಾಂಕಿನ ಉಪೆನಿಯಮಗಳ | ಅವಕಾಶಕ್ಕೆ ಅನುಗುಣವಾಗಿ, ಬ್ಯಾಂಕಿನ ಆರ್ಥಿಕ ಪರಿಸ್ಥಿತಿ ಮತ್ತು ಸಿಬ್ಬಂದಿಗಳ ನೇಮಕಾತಿ ಅಗತ್ಯತೆ ಆಧಾರದ ಮೇಲೆ ನೇರ ನೇಮಕಾತಿ ಉಪಸಮಿತಿಗೆ ನಿಬಂಧಕರ ಪ್ರತಿನಿಧಿಯನ್ನು ನೇಮಕ ಮಾಡಿ | ಅಸುಮೋದನೆ ನೀಡಲಾಗುವುದು. ಉ) ಡಿಸಿಸಿ ಬ್ಯಾಂಕ್‌ಗಳಲ್ಲಿ ಸಿಬ್ಬಂದಿಗಳ | ಕೊರತೆಯಿಂದ ರೈತರಿಗೆ/ ಸಾರ್ವಜನಿಕ ಬ್ಯಾಂಕ್‌ ಸೇವೆ/ಸಾಲ ಸೌಲಭ್ಯ ಕಲ್ಪಿಸಲು ತೊಂದರೆಯಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಬಂದಿದಲ್ಲಿ, ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಕೈಗೊಂಡಿರುವ ಕ್ರಮಗಳೇನು? (ಸಂಪೂರ್ಣ ಮಾಹಿತಿ ನೀಡುವುದು) ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ಗಳ ಸಿಬ್ಬಂದಿ ನೇಮಕಾತಿಗಳನ್ನು ಸಂಬಂಧಿಸಿದ ಬ್ಯಾಂಕುಗಳೇ ನಿರ್ವಹಿಸುತ್ತವೆ. ಬ್ಯಾಂಕುಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅನುಮತಿ ಕೋರಿ ಸ್ವೀಕೃತವಾದ ಪ್ರಸ್ತಾವನೆಗಳನ್ನು ನಿಯಮಾನುಸಾರ ಪರಿಶೀಲಿಸಿ ಅನುಮೋದನೆ ನೀಡಲಾಗುವುದು. ಕಡತ ಸಂಖ್ಯೆ: ಸಿಒ 64 ಸಿಸಿಬಿ 2021 i (ಎಸ್‌. ಟಿ. ಸೋಮಶೇಖರ್‌) ಸಹಕಾರ ಸಚಿವರು. pe v|u ¥: [) 2 1j|e “9 aol | J ೬ ನಂ d Wai soles [+] 1|oj|r]o ಎ wo EZSCIC ACNE NIECE INSEE “Janes |v elo foros [|] [3 9 0 see Te Te ToTofolo[ ol oo [00] SE CN RS EN NE RG SS ES A EE WG Ho A [A i leave oes es Tels [somo] Honk pS ಸಜಳಾರ ಸಂಘಗಳ ಆಸರೆ ನಿಬಂಧಕರ ರೆ 4ನೆ) ಗಿ ಪತ್ತು # ; ಕರ್ನಾಟಕ ವಿಧಾನ ಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 3138 ಎಧಾನಸದೆ ಸದಸ್ಯರ ಹೆಸರು ಶ್ರೀ ಸುಕುಮಾರ್‌ ಶೆಟ್ಟಿ ಬಿ.ಎಂ (ಬೈಂದೂರು) ಉತ್ತರಿಸುವವರು ಮಾನ್ಯ ಸಣ್ಣ ಕೈಗಾರಿಕೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಸಚಿವರು ಉತ್ತರಿಸಬೇಕಾದ ದಿನಾಂಕ 19.03.2021 ಕಸ ಪಕ್ನೆ ಉತ್ತರ ಅ) [ಸಣ್ಣ ಕೈಗಾರಿಕೆ" ಇಲಾಖೆಯಿಂದ ಭಾರ ಸರ್ಕಾರ 720 ರಂದ ಉತ್ಪಾದನಾ "ಮತ್ತು ಸೇವಾ `ಕ್ಷೇತಗಳಗೆ | ಗುರುತಿಸಲ್ಪಟ್ಟ ಸಣ್ಣ ಕೈಗಾರಿಕೆಗಳು | ಸಂಬಂಧಿಸಿದಂತೆ ಸೂಕ್ಷ್ಮ ಸಣ್ಣ ಕೈಗಾರಿಕೆಗಳಿಗೆ ಹೊಸ ವ್ಯಾಖ್ಯಾನವನ್ನು ನೀಡಿದ್ದು, ಅದು ಯಾವುವು (ಸಂಪೂರ್ಣ ಮಾಹಿತಿ | ಈ ಕೆಳಗಿನಂತಿರುತ್ತದೆ: ಸನಸುವುಣ್ಬು ಕನಕಾ ಹತ್ರಾ ಪತ್ತ ವಾಷಣ್‌ನನವಾಡ ಎಧ ಸ್ಥಾವರದಲ್ಲಿ ಹೂಡಿಕೆ (ರೂ.ಕೋಟಿಗಳಲ್ಲಿ) (ರೂ.ಕೋಟಿಗಳಲ್ಲಿ) ಸೂಕ್ಷ್ಮ ರೂ.1.00 ಕೋಟಿಗಿಂತ ₹ಔ ರೂ.5.00 ಕೋಟಿಗಿಂತ ಕಡಿಮೆ [ಸಣ್ಣ ರೂ.10.00 ರೂ.50.00 ಕೋಟಿಗಿಂತ ಕಡಿಃ ಈ ವ್ಯಾಖ್ಯಾನದ ಪ್ರಕಾರ ಇರುವ ಉತ್ಪಾದನಾ ಮತ್ತು ಸೇವಾ ಚಟುವಟಿಕೆಗಳನ್ನು ಸಣ್ಣ ಕೈಗಾರಿಕೆಗಳು ಎಂದು ಗುರುತಿಸಲಾಗುವುದು. ಆ) |ಉಡುಪಿ ಜಿಲ್ಲೆಯಲ್ಲಿ ಕಳೆದ್‌ಮೂರು ವರ್ಷಗಳಲ್ಲಿ ಸಣ್ಣ ಕೈಗಾರಿಕೆಗೆ ನೀಡಿದ ಸಾಲದ ಸಹಾಯಧನದ ಮೊತ್ತವೆಷ್ಟು (ವರ್ಷವಾರು, ಸಣ್ಣ ಕೈಗಾರಿಕೆ ವಿವರದೊಂದಿಗೆ ಸಂಪೂರ್ಣ ಮಾಹಿತಿ ಒದಗಿಸುವುದು); ಉಡುಪಿ`ಜಿಲ್ಲೆಯಲ್ಲಿ'ಕದ್‌ಮೂರು ವರ್ಷಗಳಲ್ಲಿ ಸಣ್ಣ ಕೈಗಾರಿಕೆಗೆ ನೀಡಿದ ಸಹಾಯಧನದ ವಿವರಗಳು ಈ ಕೆಳಗಿನಂತಿವೆ ಪ್ರಧಾನಮಂತ್ರಿಯವರ ಉದ್ಯೋಗ ಸೃಜನ ಯೋಜ W (ರೂ.ಲಕ್ಷಗಳಲ್ಲಿ) 7 23 6134 ಮ 2 61 186.43 3 82 268.81 ಮುಖ್ಯಮಂತ್ರಿಯವರ ಸ್ವಯಂ ಉದ್ಯೋಗ ಸೃದನ ಯೋಜನೆ 3 ಕಸಂ [ಅವಧಿ ಘಟಕಗಳು ಸಹಾಯಧನದ ಮೊತ್ತ _| (ರೂ.ಲಕ್ಷಗಳಲ್ಲಿ) 1 | 2017-18 40 85.19 2 | 2018-19 28 58.97 3 [05-55 45 Ki 113.31 ಕೈಗಾರಿಕಾ ನೀತಿಯಡಿ ಪ್ರೋತ್ಸಾಹ ಮತ್ತು ರಿಯಾಯಿತಿಗಳು ಕ್ರಸಂ | ಅವಧಿ 7 ಘಟಕಗಳು ಸಹಾಯಧನದ ಮೊತ್ತ ps (ರೂಲಕ್ಷಗಳಲ್ಲಿ) 1 2017-18 29 238.33 2018-19 27 305.38 270.46 ಇ) ಕಳೆದ್‌`' ಮೂರು ವರ್ಷಗಳಲ್ಲಿ ಕೃಷಿ ಕಳೆದ್‌ ಮೂರು ವರ್ಷಗಳಲ್ಲಿ ಕೃಷಿ ಕೈಗಾರಿಕೆ ಮತ್ತು ಆಹಾರ ಸಂಸ್ಕರಣಾ ನಿಯಮದಡಿ ಕೈಗಾರಿಕೆ ಮತ್ತು ಆಹಾರ ಸಂಸ್ಕರಣಾ | ಮಂಜೂರು ಮಾಡಿದ ಸಹಾಯಧನದ ವಿವರಗಳು ಈ ಕೆಳಗಿನಂತಿವೆ: ನಿಯಮದಡಿ ಮಂಜೂರು ಮಾಡಿದ ಸಹಾಯಧನವೆಷ್ಟು ಎಷ್ಟು ಕೈಗಾರಿಕಾ ನೀತಿಯಡಿ ಪ್ರೋತ್ಲಾಹ ಮತ್ತು ರಿಯಾಯಿತಿಗಳು ಅರ್ಜಿಗಳು ಬಾಕಿ ಇವೆ (ವರ್ಷವಾರು ಸಸಂ | ಅಷಧ ಘಟಕಗಳು | ಸಹಾಯಧನದ ಮೊತ್ತ ಸಿರ ಸಂಪೂನಾವ್ಯವನಾತಿ 1 207-78 38 ರ ಒದಗಿಸುವುದು); | ್ಥ 2 | 208-9 38 | 7333.82 3 | 209-20 47 3 1764.69 ಕಳೆದ ಮಯಿ ವರ್ಷಗಳಲ್ಲಿ ಯಾವುದೇ ಅರ್ಜಿಗಳು ಮಂಜೂರಾತಿ ಮಾಡಲು ಬಾಕಿ ಇರುವುದಿಲ್ಲ. ಈ) ಉಡುಪಿ ಜಲ್ಲೆಯಲ್ಲ`ಕಳದ`ಮೂರು | ವಾಣಿಜ್ಯ `'ಮತ್ತು ಕೈಗಾರಿಕ ``ಇಲಾಖೆಯಿಂದ "ಕಳೆದ" `' ಮೂರು ವರ್ಷಗಳಲ್ಲಿ ಸಣ್ಣ ವರ್ಷಗಳಿಂದ ಈವರೆಗೂ ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗೆ ಸರ್ಕಾರ ಉತ್ತೇಜನಕಾರಿಯಾಗಿ ಯಾವ ಯಾವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ? ಕೈಗಾರಿಕೋದ್ಯಮಿಗಳನ್ನು ಪ್ರೋತ್ಲಾಹಿಸಲು/ಉತ್ತೇಜಿಸಲು ಸರ್ಕಾರ ಹಾಕಿಕೊಂಡಿರುವ ಯೋಜನೆಗಳು: 1. ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳ ಉದ್ಯೋಗ ಸೃಜನ ಯೋಜನೆಯಡಿ ಗ್ರಾಮೀಣ ಪ್ರದೇಶಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಗರಿಷ್ಟ ಸಾಲ ರೂ.10.00 ಲಕ್ಷಗಳವರೆಗೆ ಬ್ಯಾಂಕ್‌ಗಳ ಮೂಲಕ ಸಾಲ ಸೌಲಭ್ಯ ಒದಗಿಸಿ ಸಣ್ಣ ಉದ್ಯಮಗಳನ್ನು ಸ್ಥಾಪಿಸಿ ಸ್ವಯಂ ಉದ್ಯೋಗ ಕೈಗೊಳ್ಳಲು ಅನುಕೂಲ ಒದಗಿಸಲಾಗುವುದು ಹಾಗೂ ಯೋಜನಾ ವೆಚ್ಚದ ಮೇಲೆ ಶೇ.25 ರಿಂದ ಶೇ.35 ರವರೆಗೆ ಗರಿಷ್ಟ ರೂ.2.50 ಲಕ್ಷದಿಂದ ರೂ.3.50 ಲಕ್ಷದವರೆಗೆ ಸಹಾಯಧನ ನೀಡಲಾಗುತ್ತಿದೆ. (2019-20 ರವರೆಗೆ ಮಾತ್ರ) ಕೇಂದ್ರ ಸರ್ಕಾರದ ಪ್ರಧಾನಮಂತ್ರಿಗಳ ಉದ್ಯೋಗ ಸೃಜನ ಯೋಜನೆಯಡಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಗರಿಷ್ಟ ಸಾಲ ರೂ.25.00 ಲಕ್ಷಗಳವರೆಗೆ ಬ್ಯಾಂಕ್‌ಗಳ ಮೂಲಕ ಸಾಲ ಸೌಲಭ್ಯ ಒದಗಿಸಿ ಸಣ್ಣ ಉದ್ಯಮಗಳನ್ನು ಸ್ಥಾಪಿಸಿ -ಸ್ಥೆಯಂ ಉದ್ಯೋಗ ಕೈಗೊಳ್ಳಲು ಅನುಕೂಲ ಒದಗಿಸಲಾಗುವುದು ಹಾಗೂ ಯೋಜನಾ ವೆಚ್ಚದ ಮೇಲೆ ಶೇ. 15 ರಿಂದ ಶೇ.35' ರವರೆಗೆ ಗರಿಷ್ಟ ರೂ.3.75 ಲಕ್ಷದಿಂದ ರೂ.8.75 ಲಕ್ಷದವರೆಗೆ ಸಹಾಯಧನ ನೀಡಲಾಗುತ್ತಿದೆ. ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಮೂಲಕ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳು ಸ್ಥಾಪಿಸಲು ರೂ.5.00 ಕೋಟಿಗಳವರೆಗೆ ಸಾಲ ಪಡೆದು ನಿಗದಿತ ಸಮಯದಲ್ಲಿ ಮರುಪಾವತಿ ಮಾಡಿದ ಅತಿ ಸಣ್ಣ ಮತ್ತು ಸಣ್ಣ ಕೈಗಾರಿಕಾ ಘಟಕಗಳಿಗೆ 5 ವರ್ಷಗಳ ಅವಧಿಗೆ ಶೇಕಡ 6 ರಂತೆ ಬಡ್ಡಿ ಸಹಾಯಧನ ನೀಡಲಾಗುವುದು. ಪರಿಶಿಷ್ಟ ಜಾತಿಯ ಮತ್ತು ಪರಿಶಿಷ್ಟ ಪಂಗಡದ ಉದ್ಯಮಶೀಲರಿಗೆ ವಿಶೇಷ ಘಟಕ ಉಪಯೋಜನೆ ಮತ್ತು ಗಿರಿಜನ ಉಪಯೋಜನೆಯಡಿಯಲ್ಲಿ ಶೇ. 75 ರಿಯಾಯಿತಿ ದರದಲ್ಲಿ; ಕೈಗಾರಿಕಾ ನಿವೇಶನಗಳನ್ನು (ಗರಿಷ್ಟ 2 ಎಕರೆ) ಮತ್ತು ಕೈಗಾರಿಕಾ ಶೆಡ್‌ಗಳನ್ನು ನೀಡಲಾಗುತ್ತಿದೆ. ಪರಿಶಿಷ್ಟ ಜಾತಿಯ ಮತ್ತು ಪರಿಶಿಷ್ಟ ಪಂಗಡದ ಉದ್ಯಮಶೀಲರಿಗೆ ವಿಶೇಷ ಘಟಕ ಉಪಯೋಜನೆ ಮತ್ತು ಗಿರಿಜನ ಉಪ ಯೋಜನೆ ಯಡಿಯಲ್ಲಿ ಸ್ವಯಂ ಉದ್ಯೋಗ ಕೈಗೊಳ್ಳಲು ಗರಿಷ್ಠ ರೂ.10.00 ಲಕ್ಷ ಯೋಜನಾ ವೆಚ್ಚದ ಮೇಲೆ ಶೇ.60 ರಷ್ಟು ಗರಿಷ್ಟ ರೂ.5.00 ಲಕ್ಷ ಸಹಾಯಧನ ನೀಡಲಾಗುತ್ತಿದೆ. ಪರಿಶಿಷ್ಟ ಜಾತಿಯ ಮತ್ತು ಪರಿಶಿಷ್ಟ ವರ್ಗದ ಮೊದಲ ಪೀಳಿಗೆಯ ಉದ್ಯಮಿದಾರರು ಬ್ಯಾಂಕ್‌! ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದು ಸ್ಥಾಪಿಸುವ ಹೊಸ ಘಟಕಗಳಿಗೆ ಗರಿಷ್ಟ ರೂ.2.00 ಕೋಟಿ ಯೋಜನಾ ವೆಚ್ಚದಲ್ಲಿ The Debt Equity Ratio 21 —— ಲ po ANNs WNr ಪ್ರಕಾರ (0 ರಷ್ಟು ಬ್ಯಾಂಕ್‌! ಹಣಕಾಸು ಸಂಸ್ಥೆಗಳಿಂದ ಸಾಲ ಮತ್ತು 13 ಪ್ರವರ್ತಕರ ಬಂಡವಾಳ)ಘಟಕಕ್ಕೆ ಪ್ರವರ್ತಕ ಬಂಡವಾಳ ಹೂಡಿಕೆಯ 13 ರಲ್ಲಿ ಶೇ.50 ರಷ್ಟು ಬಡ್ಡಿರಹಿತ ಗರಿಷ್ಟ ರೂ.33.00 ಲಕ್ಷ ಸಾಫ್ಟ್‌ ಸೀಡ್‌ ಕ್ಯಾಪಿಟಲ್‌ ಆರ್ಥಿಕ ಸಹಾಯ ನೀಡಲಾಗುತ್ತಿದೆ. . ಹೊಸ ಕೈಗಾರಿಕಾ ನೀತಿ 2014-19/2020-25 ರನ್ವಯ ಈ ಕೆಳಗಿನ ಸಹಾಯಧನವನ್ನು ಹೊಸದಾಗಿ ಬಂಡವಾಳ ಹೂಡಿರುವ/ವಿಸರಣೆ/ವೈರುದ್ಧೀಕರಣ/ ಆಧುನೀಕರಣ ಕಾರ್ಯಕ್ತ 'ಕಮ ಕೈಗೊಂಡಿರುವ ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ನೀಡಲಾಗಿರುತ್ತದೆ. ಬಂಡವಾಳ ಹೂಡಿಕೆ ಸಹಾಯಧನ ಮುದ್ರಾಂಕ ಶುಲ್ಕ ವಿನಾಯಿತಿ ನೋಂದಣಿ ಶುಲ್ಕ ರಿಯಾಯಿತಿ ಪ್ರಮಾಣಪತ್ರ ಭೂಪರಿವರ್ತನಾ ಶುಲ್ವ ಮರುಪಾವತಿ ಸಹಾಯಧನ ವಿದ್ಯುತ್‌ ಸಹಾಯಧನ” ತ್ಯಾಜ್ಯನೀರು ಸಂಸ್ಕರಣಾ ಘಟಕ ಸ್ಥಾಪನೆ ಸಹಾಯಧನ ವಿದ್ಯುತ್‌ ತೆರಿಗೆ ವಿನಾಯಿತಿ ಪ್ರಮಾಣಪತ್ರ ರಫ್ತು ಕೈಗಾರಿಕೆಗಳಿಗೆ ಪ್ರೋತ್ಸಾಹ ತಾಂತ್ರಿಕ ಉನ್ನತೀಕರಣ, ಗುಣಮಟ್ಟ ಪ್ರಮಾಣ ಪತ್ರ ಸಹಾಯಧನ . ಮಳೆ ನೀರುಕೊಯ್ದು / ಸಂರಕ್ಷಣೆ ಸಹಾಯಧನ ( ತಂತ್ರಜ್ಞಾನ ಉನ್ನತೀಕರಣಕ್ಕೆ ಬಡ್ಡಿ ಸಹಾಯಧನ. ಸಿಐ 48 ಎಸ್‌ಎಸ್‌ಐ 2021 (ಸಿ.ಸಿ ಪಾಟೀಲ್‌) ಸಣ್ಣ ಕೈಗಾರಿಕೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಸಚಿವರು ಕರ್ನಾಟಿಕ ವಿಧಾನ ಸಭೆ 1 ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ $3157 2. ಮಾನ್ಯ ಸದಸ್ಯರ ಹೆಸರು : ಶ್ರೀ ಕೆ.ಎಂ. ಶಿವಲಿಂಗೇಗೌಡ 3. ಉತ್ತರಿಸಬೇಕಾದ ದಿನಾಂಕ : 19.03.2021 4. ಉತ್ತರಿಸುವ ಸಚಿವರು : ಮಾನ್ಯ ಪೌರಾಡಳಿತ ಮತ್ತು ಸಕ್ಕರೆ ಸಚಿವರು ಕ್ರ. ಪ್ರಶ್ನೆ ಉತ್ತರ ಸಂ (ಅ) | ರಾಜ್ಯದಲ್ಲಿ ಸಕ್ಕರೆ ಕಾರ್ಬಾನೆಗಳನ್ನು | ರಾಜ್ಯದಲ್ಲಿ ಕೆಲವೊಂದು ಸಹಕಾರಿ ಸಕ್ಕರೆ ಕಾರ್ಬಾನೆಗಳು ಖಾಸಗೀಕರಣ ಮಾಡುವ ಉದ್ದೇಶ| ದುಡಿಯುವ ಬಂಡವಾಳದ ಕೊರತೆ ಮತ್ತು ಆಡಳಿತಾತ್ಮಕ ಸರ್ಕಾರಕ್ಕಿದೆಯೇ; ಅನಾನುಕೂಲಗಳಿ೦ದಾಗಿ ಸ್ಥಗಿತಗೊಂಡಿದ್ದವು. ಇಂತಹ ಸಕ್ಕರೆ (ಆ) '| ಹಾಗಿದ್ದಲ್ಲಿ, ಯಾವ ಯಾವ | ಕಾರ್ಬಾನೆಗಳನ್ನು ಕಬ್ಬು ಬೆಳೆಗಾರ ರೈತರ ಮತ್ತು ಕಾರ್ಮಿಕರ ಕಾರ್ಬಾನೆಗಳನ್ನು ಖಾಸಗೀಕರಣ | ಹಿತದೃಷ್ಠಿಯಿಂದ ಪುನಶ್ನೇತನಗೊಳಿಸಲು ತೀರ್ಮಾನಿಸಿ ಮಾಡಲಾಗುವುದು;ಇದಕ್ಕೆ ಕಾರಣ | ಸರ್ಕಾರವು ಈವರೆವಿಗೂ 08 ಸಹಕಾರಿ ಸಕ್ಕರೆ ಕಾರ್ಯಾನೆಗಳನ್ನು ಗಳೇಮು? (ಸಂಪೂರ್ಣ ಮಾಹಿತಿ ನೀಡು | ಖಾಸಗಿಯವರಿಗೆ ದೀರ್ಪಾವಧಿಯ ಮೇಲೆ ಗುತ್ತಿಗೆ ನೀಡುವುದರ ವುದು) ಮೂಲಕ ಪುನಶ್ವೇತನಗೊಳಿಸಿರುತ್ತದೆ. ವಿವರಗಳನ್ನು ಅನುಬಂಧದಲ್ಲಿ ಒದಗಿಸಿದೆ.. ಇದಲ್ಲದೆ, ಸಹಕಾರಿ ಸಕ್ಕರೆ ಕಾರ್ಬಾನೆಗಳಾದ ಶ್ರೀರಾಮ ಸಹಕಾರಿ ಸಕ್ಕರೆ ಕಾರ್ಬಾನೆ, ಚುಂಚನಕಟ್ಟೆ. ಕೆ.ಆರ್‌.ನಗರ ತಾಲ್ಲೂಕು, ಮೈಸೂರು ಜಿಲ್ಲೆ, ಮತ್ತು ರೈತರ ಸಹಕಾರಿ ಸಕ್ಕರೆ ಕಾರಾನೆ ಎನಿ, ರನ್ನನಗರ್ರ ಮುಧೋಳ ತಾಲ್ಲೂಕು, ಬಾಗಲಕೋಟಿ ಜಿಲ್ಲೆ ಹಾಗೂ ಸಾರ್ವಜನಿಕ ವಲಯದ ಮೈಸೂರು ಸಕ್ಕರೆ ಕಂಪನಿ ಎನಿ, ಮಂಡ್ಯ ಇವುಗಳನ್ನೂ ಸಹ ಗುತ್ತಿಗೆ ನೀಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಕಾರ್ಬಾನೆಗಳನ್ನು ಖಾಸಗಿಯವರಿಗೆ ಗುತ್ತಿಗೆಗೆ ನೀಡಲು ಪ್ರಮುಖ ಕಾರಣಗಳು ಈ ಕೆಳಕಂಡಂತಿವೆ. 1. ಕೆಲವೊಂದು ಸಹಕಾರಿ ಸಕ್ಕರೆ ಕಾರ್ಬಾನೆಗಳು ಆರ್ಥಿಕ ದುಸ್ಥಿತಿ, ತಾಂತ್ರಿಕ ಮತ್ತು ಆಡಳಿತಾತ್ಮಕ ಕಾರಣಗಳಿಂದಾಗಿ ಸ್ಥಗಿತಗೊಂಡಿದ್ದು, ಇದರಿಂದಾಗಿ ಕಾರಾನೆಗಳ ಕಾರ್ಯವ್ಯಾಪ್ತಿಯಲ್ಲಿ ರೈತರು ಬೆಳೆದಂತ ಕಬ್ಬನ್ನು ಅರೆಯುವಂತಾಗಲು ಹಾಗೂ ಕಾರ್ಮಿಕರ ಮತ್ತು ಒಟ್ಟಾರೆ ಕಾರ್ಯವ್ಯಾಪ್ಪಿಯ ಆರ್ಥಿಕ ಬೆಳವಣಿಗೆಯ ದೃಪ್ಲಿಯಿಂದ ಕಾರ್ಲಾನೆಗಳನ್ನು ಗುತ್ತಿಗೆ ನೀಡುವುದರ ಮೂಲಕ ಪುನಶ್ವೇತನಗೊಳಿಸಲಾಗುತ್ತಿದೆ. 2. ಆರ್ಥಿಕ ದುಸ್ಥಿತಿಯಲ್ಲಿರುವ ಕಾರ್ಲಾನೆಗಳು ತಾವು ಹೊಂದಿರುವ ಆಸ್ಲಿಗಳಿಗಿ೦ತ ಸಾಲ-ಜವಾಬ್ದಾರಿಗಳು ಹೆಚ್ಚಿನದಾಗಿರುತ್ತದೆ. 3. ಕಾರ್ಬಾನೆಗಳನ್ನು ನಡೆಸಲು ಬೇಕಾಗುವಮ್ಮು ಆರ್ಥಿಕ ಸಂಪನ್ಮೂಲಗಳನ್ನು ಕಾರ್ಬಾನೆಗಳ ಆಡಳಿತ ಮಂಡಳಿಗಳು ಸಂ೦ಗಹಿಸಲು ವಿಫಲವಾಗಿರುತ್ತವೆ. ಸಂಖ್ಯೆ: ಸಿಐ 86 ಸಿಓಎಐಫ್‌ 2021 (ಎನ್‌. aka ಪೌರಾಡಳಿತ ಮತ್ತು ಸಕ್ಕರೆ ಸಚಿವರು [ ಮಾಸ್ಯ ವಿಧಾನ ಸಭೆಯ ಸದಸ್ಯರಾದ ಶ್ರೀ. ಶಿವಅಂಗೇಣೌಡ ಕೆ.ಎಂ.(ಅರಸೀಕೆರೆ) ಇವರ ಚುಕ್ಕೆ ರಹಿತ ಪ್ರಶ್ನೆ ಸಂಖ್ಯೆ:31ರ7ಕ್ಕೆ ಅನುಬಂಧ ಕ್ರ. ಕಾರಾನೆಯ ಹೆಸರು ಗುತ್ತಿಗೆದಾರರ ಹೆಸರು ಗುತ್ತಿಗೆ ಗುತ್ತಿಗೆ ಮೊತ್ತ ಸಂ ಅವಧಿ (ರೂ.ಕೋಟಗಳಲ್ತ) 1 ಹೇಮಾವತಿ ಸಹಕಾರಿ ಮೆ ಚಾಮುಂಡೇಶ್ವರಿ ಶುಗರ್ಸ್‌ ಲಿ,| 30ವರ್ಷ 106.66 ಸಕ್ಕರೆ ಕಾರ್ಜಾನೆ ಬೆಂಗಳೂರು ನಿಲಿ,ಶ್ರೀನಿವಾಸ ಹುರ, ಚನ್ನರಾಯಪಟ್ಟಣ ತಾಲ್ಲೂಕು, ಹಾಸನ ಜಿಲ್ಲೆ. ) ಕರ್ನಾಟಿಕ ಸಹಕಾರಿ ಸಕ್ಕರೆ | ಮೆ! ಜಿಎಂ ಶುಗರ್ಸ್‌ ಅಂಡ್‌ ಎನರ್ಜಿ ಪ್ರೈ.| 30ವರ್ಷ 42.00 ಕಾರ್ಬಾನೆ ನಿ,ಸಂಗೂರು, ಲಿ, ಬೆಂಗಳೂರು ಹಾವೇರಿ ತಾಲ್ಲೂಕು ಮತ್ತು ಜಿಲ್ಲೆ | ; 3 ರಾಯಬಾಗ ಸಹಕಾರಿ ಮೆ! ರೇಣುಕಾ ಶುಗರ್ಸ್‌ ಲಿ.ಬೆಳಗಾವಿ 30ವರ್ಷ 126.00 ಸಕ್ಕರೆ ಕಾರ್ಬಾನೆ ನಿ. ಮೇಕಳಿ, ರಾಯಬಾಗ್‌ ತಾಲ್ಲೂಕು, ಬೆಳಗಾವಿ ಜಿಲ್ಲೆ. 4 ಶ್ರೀ ಭಾಗ್ಯಲಕ್ಸ್ಮಿ ಸಹಕಾರಿ | ಮೆ॥ ಲೈಲಾ ಶುಗರ್ಸ್‌ ಲಿ, ವಿಜಯವಾಡ, | 30ವರ್ಷ 152.25 ಸಕ್ಕರೆ ಕಾರ್ಬಾನೆ ನಿ, | ಆಂಧ್ರಪ್ರದೇಶ ಕುಪ್ಪಟಿಗಿರಿ, ಖಾನಾಪುರ ತಾಲ್ಲೂಕು, ಬೆಳಗಾವಿ ಜಿಲ್ಲೆ IK ಆಳಂದ ಸಹಕಾರಿ ಸಕ್ಕರೆ | ಮೆ॥ ಎನ್‌ಎಸ್‌ಎಲ್‌ ಶುಗರ್ಸ್‌ ಲಿ., 30ವರ್ಷ 75.00 ಕಾರ್ಜಾನೆ ನಿ,ಭೂಸನೂರು, | ಬೆಂಗಳೂರು ಆಳಂದ ತಾಲ್ಲೂಕು, ಕಲಬುರಗಿ ಜಿಲ್ಲೆ 6 ಧನಲಕ್ಸ್ಮಿ ಸಹಕಾರಿ ಸರೆ ಮೆಗ ಇಎಡ'`ಪ್ಯಾಕ ಇಂಡಿಯಾ) ಈ] 75ವರ್ಷ 171.00 ಕಾರ್ಬ್ಯಾನೆ ನಿ, ಖಾನ್‌ಪೇಟೆ| ಬೆಂಗಳೂರು ರಾಮದುರ್ಗ ತಾಲ್ಲೂಕು ಬೆಳಗಾವಿ ಜಿಲ್ಲೆ 7 ಮೃಡಗಿರಿ ಸಹಕಾರಿ ಸಕ್ಕರೆ ಮೆ ವಿಜಯನಗರ ಶುಗರ್ಸ್‌ ಲಿ.]| 30ವರ್ಷ 161.50 ಕಾರ್ಬಾನೆ ನಿ, ಗಂಗಾಪುರ, ಹೈದರಬಾದ್‌ ಮುಂಡರಗಿ ತಾಲ್ಲೂಕು, ಗದಗ ಜಿಲ್ಲೆ 8 ಪಾಂಡವಪುರ ಸಹಕಾರಿ ಮೆ! ನಿರಾಣಿ ಶುಗರ್‌ ಲಿ, ಮುಧೋಳ,| 40ವರ್ಷ 405.00 ಸಕ್ಕರೆ ಕಾರ್ಬಾನೆ ಬಾಗಲಕೋಟೆ ಜಿಲ್ಲೆ ನಿ, ಪಾಂಡವಪುರ ತಾಲ್ಲೂಕು, ಮಂಡ್ಯ ಜಿಲ್ಲೆ. ಎ ಬ್‌ ಪಧವ್ಯೇ ದ್ಧಿ ಹಾಗೂ ಸಕ್ಕರೆ ನಿರ್ದೇಶಕರು ಕರ್ನಾಟಿಕ ವಿಧಾನ ಸಭೆ ಮಾನ್ಯ ವಿಧಾನ ಸಭೆಯ ಸದಸ್ಯರು ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ ಉತ್ತರಿಸಬೇಕಾದ ದಿನಾಂಕ : ಶ್ರೀ ರಘುಪತಿ ಭಟ್‌. :3161 : 19.03.2021 = ಸಂ. ಪ್ರಶ್ನೆ ಉತ್ತರ ಅ) ರಾಜ್ಯದಲ್ಲಿ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಎಷ್ಟು ಒಕ್ಕೂಟಗಳು ಕಾರ್ಯಾಚರಿಸುತ್ತಿದೆ (ಜಿಲ್ಲಾವಾರು ಸ೦ಪೂರ್ಣ ವಿವರಗಳನ್ನು ಒದಗಿಸುವುದು); [ಕರ್ನಾಟಕ ಹಾಲು ಮಹಾಮಂಡಳಿ ವ್ಯಾ; ಯಲ್ಲಿ 14 ಜಿಲ್ಲಾ ಹಾಲು ಒಕ್ಕೂಟಗಳಿದ್ದು, ಇದರಲ್ಲಿ ಒಟ್ಟು 14801 ಹಾಲು ಉತ್ಪಾದಕರ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿವ. ಮಾಹಿತಿಯನ್ನು ಅನುಬಂಧ-1 ರಲ್ಲಿ ನೀಡಲಾಗಿದೆ. ಆ) ಸದರಿ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೊಟಿಗಳಿಗೆ ಹುದ್ದೆಗಳನ್ನು ನೇಮಕಾತಿ ಮಾಡುವ ಸಕ್ಷಮ ಪ್ರಾಧಿಕಾರ ಯಾವುದು; ನೇಮಕಾತಿ ಮಾಡುವಲ್ಲಿ ಇರುವ ಮಾನದಂಡಗಳೇನು; ಹುದೆಗಳನ್ನು ನೇಮಕಾತಿ ಮಾಡುವ ಸಕ್ಷಮ ಪ್ರಾಧಿಕಾರವು ಆಯಾ ಒಕ್ಕೂಟದ ಆಡಳಿತ ಮಂಡಳಿಗಳಾಗಿರುತ್ತವೆ. ನೇಮಕಾತಿ ಪ್ರಕ್ರಿಯೆಯನ್ನು ಸಹಕಾರ ಸಂಘಗಳ ನಿಯಮಗಳು 1960 ರ ನಿಯಮ 17, 17ಎ ಮತ್ತು 18 ರ ಅವಕಾಶಗಳಂತೆ ಹಾಗೂ ನಿಬಂಧಕರ ಸುತ್ತೋಲೆ ಸಂಖ್ಯೆ: ಆರ್‌ಸಿಎಸ್‌/ ಆರ್‌ಎಸ್‌ಆರ್‌/ ಎಕ್ಸ್‌ ಎಂಸಿ! 41/ 2020-23, ದಿ: 16.09.2020ರ ಮಾರ್ಗಸೂಚಿಗಳನ್ವಯ ಜರುಗಿಸಲಾಗುತ್ತಿದೆ. ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟಗಳಿಗೆ | ಇ) ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟಿ ವಿ ಮಂಗಳೂರು ಇಲ್ಲಿ ಎಷ್ಟು ಹುದ್ದೆಗಳು ಖಾಲಿ ಇವೆ; ಈ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರದಿಂದ ಆರ್ಥಿಕ ಮಂಜೂರಾತಿ ಆಗಿದಯೆೇಣ; ಹಾಗಿದ್ದಲ್ಲಿ, ಸಕ್ಷಮ ಪ್ರಾಧಿಕಾರ ನೇಮಕಾತಿ ಪ್ರಕ್ರಿಯೆಯನ್ನು ಯಾವಾಗ ಆರಂಭಿಸಲಾಗುವುದು (ಖಾಲಿ ಹುದ್ದೆಗಳ ವೃಂದಾವಾರು ಸಂಪೂರ್ಣ ವಿವರಗಳನ್ನು ಒದಗಿಸುವುದು)? ಜಿಲ್ಲಾ | ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟದಲ್ಲಿ 81 ಮಾಡಿಕೊಳ್ಳಲು ಸರ್ಕಾರವು ಆದೇಶ ಸಂಖ್ಯೆ:ಸಿಒ 39 ಸಿಸಿಬಿ 2020, ಬೆಂಗಳೂರು, ದಿನಾಂಕ24.11.200 ರಲ್ಲಿ ಮಂಜೂರಾತಿ ನೀಡಿರುತ್ತದೆ. ಹುದೆಗಳನ್ನು ಮಾಡಿಕೊಳ್ಳಲು ಸರ್ಕಾರದಿಂದ ಯಾವುದೇ ಆರ್ಥಿಕ ನೆರವು ಇರುವುದಿಲ್ಲ. ಸದರಿ 81 ಹುದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲು ಕರ್ನಾಟಕ ಸಹಕಾರ ಸಂಘಗಳ ನಿಯಮಾವಳಿ 1960 ರ ನಿಯಮ 1 ಎ ರೀತ್ಯಾ ಸಹಕಾರ ಸಂಘಗಳ ಉಪ ವಿಬಂಧಕರು, ದಕ್ಲಿಣ ಕನ್ನಡ ಜಿಲ್ಲೆ ಮಂಗಳೂರು, ಇವರನ್ನು ಸಹಕಾರ ಸಂಘಗಳ ನಿಬಂಧಕರ ಪ್ರತಿನಿಧಿಯಾಗಿ ದಿನಾಂಕ:25-02-20201 ರ ಆದೇಶದಲ್ಲಿ ನಿಯೋಜಿಸಲಾಗಿದೆ. ನೇರ ನೇಮಕಾತಿ ಸಮಿತಿ ಮತ್ತು ಆಡಳಿತ ಮಂಡಳಿ ಸಭೆಯಲ್ಲಿ ಸದರಿ ಹುದ್ದೆಗಳನ್ನು ಭರ್ತಿ ಮಾಡುವ ಸಂಬಂಧ ತೀರ್ಮಾನಿಸಲಾಗಿದ್ದು, ನೇರ ನೇಮಕಾತಿ ಈಗಾಗಲೇ ಆರಂಭಗೊಂಡಿರುತ್ತದೆ. ಹುದ್ಮೆಗಳು ಖಾಲಿ ಇರುತ್ತವೆ. ಈ 81 ಹುದ್ಮೆಗಳನ್ನು ಬರ್ತಿ | ನೇಮಕ | ಪ್ರಕ್ರಿಯೆಯು ; ಖಾಲಿ ಇರುವ 81 ಹುದ್ದೆಗಳ ವೈಂದವಾರು ಮಾಹಿತಿ ಈ ಕೆಳಕಂಡಂತಿರುತ್ತದೆ. 3. ಹುದೆಗಳ ವಿವರ ಹುದೆಗಳ ಸಂ. ಸಂಖ್ಯೆ 1 | ಸಹಾಯಕ ವ್ಯವಸ್ಥಾಪಕರು | 7 (ಪಸಮಸ/ತ್ಯಗ) 2 | ತಾಂತಿಕಾಧಿಕಾರಿ (ಡಿ.ಟಿ) 4 | 3 | ಕಾನೂನು ಅಧಿಕಾರಿ 1 4 | ತಾಂತ್ರಿಕಾಧಿಕಾರಿ (ಪರಿಸರ) pea ha 5 | ತಾಂತಿಕಾಧಿಕಾರಿ (ಇಂಜಿನಿಯರಿಂಗ್‌) 1 6 | ವಿಸರಣಾಧಿಕಾರಿ ಕರ್ಜೆ-3 8 7 |ಡೇರಿಸೂಪರ್‌ವೈಸರ್‌ ದರ್ಜಿ-2 5 8 [ಆಡಳಿತ ಸಹಾಯಕರು/ಮಾರುಕಟ್ಟೆ 10 ಸಹಾಯಕರು ದರ್ಜೆ-2 9 | ಕೆಮಿಸ್ಟ್‌ ದರ್ಜಿ-2 12 SS | 10 | ಲೆಕ್ಕ ಸಹಾಯಕರು ದರ್ಜೆ-2೭ 2 11 | ಕರಿಯ ತಾಂತ್ರಿಕರು 30 ಒಟ್ಟಿ 81 ಕಡತ ಸಂಖ್ಯೆ: ಸಿಒ 66 ಸಿಸಿಬಿ 2021 (ಎಸ್‌. ಟಿ. ಸೋಮಶೇಪರ್‌) ಸಹಕಾರ ಸಚಿವರು. ಅನುಬಂಧ-1 ಹಾಲು ಒಕ್ಲೂಟಗಳ ಜಲ್ಲಾವಾರು ಸಂಘಗಳ ವಿವರ ಕಾರ್ಯನಿರ್ವಹಿಸುತಿರುವ ಶ.ಸಂ ಒಕ್ಕೂಟಗಳು ಜಲ್ಲೆಯ ಹೆಸರು ಸಂಘಗಳ ಸಂಖ್ಯ ಧಾರವಾಡ 18೨ ಧಾರವಾಡ, ಉತರ ಕನ್ನಡ, ಹಾವೇರಿ ಮತು ಗ = ವೇರಿ 1 ಗದಗ ಜಲ್ಲಾ ಸಹಕಾರಿ ಹಾಲು ಒಕ್ಸೂಟ, ಹ ಸಂತ ಧಾರವಾಡ ಗದಗ 174 ಉತ್ತರ ಕನ್ನಡ 245 [ ಒಟ್ಟು | 1010 ಮೈಸೂರು ಜಲ್ಲಾ ಸಹಕಾರಿ ಹಾಲ ಉತಾದತಕ 0) [4 £7 / = | ಸಂಘಗಳ ಒಕ್ಕೂಟ ನಿ., ನ್ರೊನತನು ಹ ಒಟ್ಟು 104 ಬೆಂಗಳೂರು'ನಗರ ಚೆಂಗಳೂರಹು ಸಮಾಂತರ | ಬೆಂಗಳೂರು ನಗರ 488 ಹಾಗೂ ರಾಮನಗರ ಜಲ್ಲಾ ಸಹಕಾರಿ ಹಾಲು - ಉತ್ಪಾದಕರ ಸಂಘಗಳ ಹಕ್ಸೂಟ ಸಿ., [ಖೆಗ್ರಾ ತ್ತರ ಬೆಂಗಳೂರು. ರಾಮನಗರ 873 ಒಟ್ಟು 2೦12 ( ಆಟ 4 | ಕೋಲಾರ- ಚಿಕ್ಕಬಳ್ಳಾಪುರ ಜಲ್ಲಾ ಸಹಕಾರಿ ಕೋಲಾರ ೪4 ಹಾಲು ಒಕ್ಲೂಟ, ಕೋಲಾರ. ಚಿಕ್ಕಬಳ್ಳಾಪುರ & 978 Wu ಒಟ್ಟು 1688 —T K A | ಕಲಬುರಗಿ Ag 167 'ಲಬಖುರಗಿ, ಜೀದರ್‌, ಜಲ್ಲಾ Fy ಸಹಕಾರಿ ಹಾಲು ಒಕ್ಸೂಟ, ಕಲಖುರಗಿ. | ಜೀದರ್‌ ವಾ ಯಾದಗಿರಿ 19 ಒಟು [ 40೨ KE ¥ et 6 |ನಳಗಾವಿ ಜಲ್ಲಾ ಸಕಾರ ಹಾರು ಉತ್ಪಾದನಾ ಬೆಳಗಾವಿ 619 ಸಂಘಗಳ ಒಕ್ಕೂಟ ನಿ. ಬೆಳಗಾವಿ. i ಒಟ್ಟು 619 ಶಿವಮೊಗ್ಗ, ದಾವಣಗೆರೆ ಮತ್ತು ಚತ್ರದುರ್ಗ ಶಿವಮೊಗ್ಗ 5೦೦ 7 | ಹಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಚಿತ್ರದುರ್ಗ 29೭ ಒಕ್ಸೂಟ ನಿ. ಹಲ್ಲಾ ಹಾಲು i ಉತ್ಪಾದಕರ ಸಂಘಗಳ ಒಕ್ಕೂಟ ನಿ. ಗ ಸ ಒಟ್ಟು 478 2 ಮಂಡ್ಯ ಸಹಕಾರಿ ಹಾಲು ಉತ್ಪಾದಕರ ಭಂಡ is ಸಂಘಗಳ ಒಕ್ಸೂಟ ನಿ., p ಒಟ್ಟು 1245೮ ಹಾಸನ 1263 4 ಹಾಸನ ಸಹಕಾರಿ ಹಾಲು. ಉತ್ಪಾದಕಠ ಸಂಘಗಳ ಒಕ್ಕೂಟ ಸಿ., ಕೊಡಗು 83 | ಚಿಕ್ಕಮಗಳೂರು 224 | ಒಟ್ಟು 1 151ರ « ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ದಕ್ಷಿಣ ಕನ್ನಡ 391 ಒಕ್ಕೂಟ ನಿ. ಮಂಗಳೂರು. [ಉಡುಪಿ | fetes) ( ಹಿಟ್ಟು 729 -ಪವನಾರು ಸಪಾಕ ಹಾರು ಉತ್ಪಾದಕರ | 1 12 | ಒಕ್ಕೂಟ ನಿ. ತುಮಕೂರು 12೮ರ i — ಒಟ್ಟು 125೮ ಫು SN ವಿಜಯಪುರ-ಖಾಗಲಕೋ:1 ಜಲ್ಲಾ ಸಹಕಾರಿ | ವಿಜಯಪುರ 42 ಹಾಲು ಒಕ್ಕೂಟ, ವಿಜಯಪುರ. ಬಾಗಲಕೋಟೆ pp 1 ಒಟ್ಟು 427 ಬಳ್ಳಾರಿ 387 14 | ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳ ಜಲ್ಲಾ ರಾಯಚೂರು 1s ಸಹಕಾರಿ ಹಾಲು ಒಕ್ಕೂಟ ನಿ. ಬಳ್ಳಾರಿ [iS p: ಕೊಪ್ಪುಳ 287 | ಒಟ್ಟು 742 kp | ಬಟ್ಟು [ 14801 (ವೈ.ಹೆ ೦ಘಗಳ ಅಪರ ನಿಬಂಧಕರು ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ ವಿಧಾನ ಸಭೆ ಸದಸ್ಯರ ಹೆಸರು ಉತ್ತರಿಸಬೇಕಾದ ದಿನಾಂಕ ಉತ್ತರಿಸುವ ಸಚಿವರು ಕರ್ನಾಟಕ ವಿಧಾನ ಸಭೆ hte hed 3263 ಶ್ರೀಮತಿ ಲಕ್ಷ್ಮೀ ಆರ್‌.ಹೆಬ್ಬಾಳ್ಯರ್‌ (ಬೆಳಗಾಂ ಗ್ರಾಮಾಂತರ) 19.03.2021 : ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖಾ ಸಚಿವರು, (ಜಿಲ್ಲಾವಾರು, ನಗರ ಪ್ರದೇಶವಾರು ಗ್ರಾಮೀಣವಾರು ಮಾಹಿತಿ ನೀಡುವುದು) ಹಾಗೂ ಕ್ರ. ಪ್ರಶ್ನೆ ಉತ್ತರ ಅ ರಾಜ್ಯದಲ್ಲಿ 'ನ್ಯಾಯ ಬೆಲೆ' ಅಂಗಡಿಗಳು ಎಷ್ಟು; | ರಾಜ್ಯದಲ್ಲಿ ಒಟ್ಟು 20009 ನ್ಯಾಯಬೆಲೆ ಅಂಗಡಿಗಳಿರುತ್ತವೆ, ದಿನಾಂಕ 12.03.2021 ರಲ್ಲಿ ಇದ್ದಂತೆ ಜಿಲ್ಲಾವಾರು, ನಗರ ಪ್ರದೇಶವಾರು ಹಾಗೂ ಗ್ರಾಮೀಣ ಪ್ರದೇಶವಾರು ಮಾಹಿತಿಯನ್ನುಅನುಬಂಧದಲ್ಲಿ ಒದಗಿಸಲಾಗಿದೆ. ಅರ್ಹತೆಗಳೇನು; 7 ಆ |'ಸ್ಯಾಯ ಬೆಲೆ ಅಂಗಡಿಯ ಪರವಾನಗಿಯನ್ನು | ಕರ್ನಾಟಕ ಅಗತ್ಯ ವಸ್ತುಗಳ ಸಾರವ ಎರಾ ಪದ್ಧತಿ ಪಡೆಯುವಾಗ ಪರವಾನಗಿದಾರರಿಗೆ ಇರಬೇಕಾದ (ನಿಯಂತ್ರಣ) ಆದೇಶ 2016 ರ ಕಲಂ 6 ಮತ್ತು ಇದಕ್ಕೆ ಅಳವಡಿಸಿದ ತಿದ್ದುಪಡಿ ಆದೇಶ ಸಂಖ್ಯೆ: ಎಫ್‌ ಸಿ ಎಸ್‌ 17 ಆರ್‌ ಪ ಆರ್‌ 2011(1), ದಿನಾಂಕ 21-05-2018 ಮತ್ತು ತಿದ್ದುಪಡಿ ಆದೇಶ ಸಂಖ್ಯೆ: ಎಫ್‌ ಸಿ ಎಸ್‌ 100 ಆರ್‌ ಪಿ ಆರ್‌ 2019 (- ಆಫೀಸ್‌), ದಿನಾಂಕ 18-12-2020ರ ಆದೇಶಗಳಲ್ಲಿ ನ್ಯಾಯಬೆಲೆ ಅಂಗಡಿ ಮಂಜೂರಾತಿಗೆ ಕೆಳಕಂಡ ಆದ್ಯತೆಗಳನ್ನು ನಿಗಧಿಪಡಿಸಲಾಗಿಮ್ದ ಅದರಂತೆ ನ್ಯಾಯಬೆಲೆ ಅಂಗಡಿ ಮಂಜೂರಾತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಎ) ಸರ್ಕಾರದ ನಿಗಮಗಳು/ಗ್ರಾಮ ಪಂಚಾಯಿತಿ! ಸ್ಥಳೀಯ ನಗರ ಸಂಸ್ಥೆಗಳು ಬಿ) ಸಹಕಾರ ಸಂಘಗಳು. 1. ಟಿಎಪಿಸಿಎಂಎಸ್‌!ಕೋ-/ಆಪರೇಟಿವ್‌ ಮಾರ್ಕೆಂಟಿಂಗ್‌ ಸೊಸೈಟಿಗಳು 2. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು/ 4. ಅಧಿಕೃತ ನೋಂದಣಿಯಾದ ಸಹಕಾರ ಸಂಘಗಳು 5. ಅಧಿಕೃತ ನೋಂದಣಿಯಾದ ಪ್ರಾಥಮಿಕ ಬಳಕೆದಾರರ ಸಹಕಾರ ಸಂಘಗಳು 6. ನೋಂದಣಿಯಾದ ಆದಿವಾಸಿ ವಿವಿದ್ಧೋದ್ದೇಶ ಸಹಕಾರ ಸಂಘಗಳು. 7. ನೋಂದಣಿಯಾದ ನೇಕಾರರ ಸಹಕಾರ ಸಂಘಗಳು 8. ನೋಂದಣಿಯಾದ ಮಹಿಳಾ ವಿವಿದೋದ್ದೇಶ ಸಹಕಾರ ಸಂಘಗಳು 9. ನೋಂದಣಿಯಾದ ವಿವಿದೋದ್ದೇಶ ಸಹಕಾರ ಸಂಘಗಳು 10. ಅಂಗವಿಕಲ ಕಲ್ಯಾಣ ಸಹಕಾರ ಸಂಘಗಳು 14. ಸಹಕಾರ ಸಂಘಗಳು ನಡೆಸುವ ಬ್ಯಾಂಕ್‌ ಅಥವಾ ಕೋ- ಆಪರೇಟಿವ್‌ ಬ್ಯಾಂಕುಗಳು. 12. ನ್ಯಾಯಬೆಲೆ ಅಂಗಡಿ ಮಂಜೂರು ಮಾಡುವ ಗ್ರಾಮ ಅಥವಾ ಸ್ಥಳ (ಂಂality) ದಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಕರ್ನಾಟಕ ಸರ್ಕಾರದಿಂದ ಗುರುತಿಸಲ್ಪಟ್ಟ ಸ್ತ್ರೀ ಶಕ್ತಿ ಗುಂಪು ಮತ್ತು ಮಹಿಳಾ ಸ್ವ-ಸಹಾಯ ಗುಂಪುಗಳು. ಅರ್ಜಿ ಸಲ್ಲಿಸುವ ದಿನಾಂಕಕ್ಕೆ 3 ವರ್ಷಗಳಿಗೆ ಕಡಿಮೆ ಅಲ್ಲದ ಅವಧಿಗೆ ಅಸ್ತಿತ್ವದಲ್ಲಿದ್ದು, ಸಂಪೂರ್ಣ ಒಂದು ವರ್ಷದ ಅವಧಿಗೆ 1 ಲಕ್ಷ ರೂ.ಗಳ ಕನಿಷ್ಠ ಬ್ಯಾಂಕ್‌ ಬ್ಯಾಲೆನ್ಸ್‌ ಹೊಂದಿದ್ದು ಆಯುಕ್ತರಿಂದ ಆಗಿಂದಾಗ್ಗೆ ನೀಡಲಾಗುವ ಎಲ್ಲಾ ಹೆಚ್ಚುವರಿ ಷರತ್ತುಗಳನ್ನು ಪೂರೈಸಿರಬೇಕು ಫರಂತುಕ: ಮಹಿಳಾ ಸ್ಥಸಹಾಯ ಗುಂಪು ಮತ್ತು ಸ್ತ್ರೀ ಶಕ್ತಿ ಗುಂಪುಗಳ ಅರ್ಹತೆಯನ್ನು ಅಧಿಕೃತ ಪ್ರಾಧಿಕಾರಿಯು ಕಲಂ 11ರ ಉಪ ಕಲಂ (2 ರಲ್ಲಿ ಎವರಿಸಿದ ವಿಶೇಷ ಪ್ರದೇಶಗಳಲ್ಲಿ ಸಡಿಲಗೊಳಿಸಬಹುದಾಗಿರುತ್ತದೆ. 13. ಖಾಸಗಿ- ಎ) ವಿಕಲಚೇತನರವರ್ಗ Benchmark disability (ಪ್ರಾರಂಭಿಕವಾಗಿ 400 ನ್ಯಾಯಬೆಲೆ ಅಂಗಡಿಗಳು) ಮತ್ತು ಜಿ) ಮಂಗಳಮುಖಿಯರ ವರ್ಗ (ಪ್ರಾರಂಭಿಕವಾಗಿ 30 ನ್ಯಾಯಬೆಲೆ ಅಂಗಡಿಗಳು) ಸಿ) ಮೇಲ್ಕಂಡ ಸಹಕಾರ ಸಂಘಗಳ ಗುಣಮಟ್ಟವನ್ನು ಅವರಿಗೆ ನಿಡಲಾಗಿರುವ ಎ, ಬಿ ಮತ್ತು ಸಿ ಶ್ರೇಣಿಯ ಆಡಿಟ್‌ ವರದಿಯನ್ನು ಪರಿಗಣಿಸಲಾಗುವುದು ಡಿ) ಸದರಿ ಸಹಕಾರ ಸಂಘಗಳು 03 ವರ್ಷಗಳಿಗಿಂತ ಹಿಂದಿನವುಗಳಾಗಿರಬೇಕು ಹಾಗೂ ಕಳೆದ 2 ವರ್ಷಗಳಿಂದ ನಿರಂತರವಾಗಿ ರೂ.200೦0೦/-ದಷ್ಟು ಮೊತ್ತದ ಬ್ಯಾಂಕ್‌ ಬ್ಯಾಲೆನ್ಸ್‌ ಹೊಂದಿರಬೇಕು. ಅಗತ್ಯ ವಸ್ತುಗಳ ಸಾರ್ವಜನಿಕ ವಿತರಣಾ ಪದ್ಧತಿ (ನಿಯಂತ್ರಣ) ಆದೇಶ 2016ರ ಕಲಂ 5 ರಂತೆ ನ್ಯಾಯಬೆಲೆ ಅಂಗಡಿ ನಡೆಸಲು ಎರಡು ಮಾಹೆಗಳ ಪಡಿತರ ಪದಾರ್ಥಗಳನ್ನು ಶೇಖರಿಸುವಷ್ಟು ಸ್ಥಳಾವಕಾಶವುಳ್ಳ ಸೂಕ್ತವಾದ ವ್ಯಾಪಾರ ಸ್ಥಳವನ್ನು ಹೊಂದಿರಬೇಕು ಮತ್ತು ಎರಡು ಮಾಹೆಗಳ ಪಡಿತರ ದಾಸ್ತಾನನ್ನು ಖರೀದಿಸಲು ಸಾಕಷ್ಟು ಮೊತ್ತವನ್ನು ಬ್ಯಾಂಕ್‌ ಖಾತೆಯಲ್ಲಿ ಹೊಂದಿರಬೇಕು ಎಂಬ ಷರತ್ತನ್ನು ಸಹ ವಿಧಿಸಲಾಗಿದೆ. ಇ ಎಷ್ಟು ಪಡಿತರದಾರರಿಗೆ ಒಂದು 'ನ್ಯಾಯ ಜಿಲೆ | ಅಂಗಡಿ'ಯನ್ನು ಸ್ಥಾಪಿಸಲಾ ಗುತ್ತದೆ; ಕರ್ನಾಟಕ ಅಗತ್ಯ ವಸ್ತುಗಳ ಸಾರ್ವಜನಿಕ ವಿತರಣಾ ಪದ್ಧತಿ ನಿಯಂತ್ರಣ ಆದೇಶ 2016 ರ ಕಲಂ 11 ರಂತೆ ನಗರ ಪ್ರದೇಶಗಳಲ್ಲಿ ಕನಿಷ್ಠ 800 ಪಡಿತರ ಚೀಟಿಗಳನ್ನು ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಕನಿಷ್ಠ 500 ಪಡಿತರ ಚೀಟಿಗಳನ್ನು ನಿಯೋಜಿಸಿ ಹೊಸ ನ್ಯಾಯಬೆಲೆ ಅಂಗದಿ ಮಂಜೂರು ಮಾಡಬಹುದು. ಆದರೆ ಬುಡಕಟ್ಟು ಹಾಡಿಗಳು/ ತಾಂಡಗಳು/ಗೊಲ್ಲರಹಟ್ಟಿ ಇತ್ಯಾದಿಗಳಂತಹ ವಿಶೇಷ ಪ್ರದೇಶಗಳಲ್ಲಿ ಅಗತ್ಯತೆಗೆ ಅನುಗುಣವಾಗಿ 100 ಪಡಿತರ ಚೀಟಿಗೆ ಒಂದು ನ್ಯಾಯಬೆಲೆ ಅಂಗಡಿಯನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ, ಈ | 'ನ್ಯಾಯಬೆಲೆ ಅಂಗಡಿ'ಗಳಿಗೆ ಪ್ರತಿ ತಿಂಗಳು ಸರ್ಕಾರದ ನೀಡಬಹುದಾದ ಬಾಡಿಗೆ ದರ ಎಷ್ಟು; ಗ್ರಾಮೀಣ ಮತ್ತು ನಗರ ಭಾಗದಲ್ಲಿ ನೀಡುವ ಬಾಡಿಗೆ ವರವೆಷ್ಟು? ನ್ಯಾಯಬೆಲೆ ಅಂಗಡಿಗಳಲ್ಲಿ ವಿತರಿಸಲಾಗುವ ಆಹಾರ ಧಾನ್ಯದ ಪ್ರತಿ ಕ್ವಿಂಟಾಲ್‌ ಗೆ ರೂ.100/- ರಂತೆ ಚಿಲ್ಲರೆ ಲಾಭಾಂಶವನ್ನು ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ನೀಡಲಾಗುತ್ತಿದೆ. ಸರ್ಕಾರದಿಂದ ಯಾವುದೇ ರೀತಿಯ ಬಾಡಿಗೆಯನ್ನು ನೀಡಲಾಗುತ್ತಿಲ್ಲ. ಆನಾಸ 28 ಆನಾಸ 2021 (ಇ-ಆಫೀಸ್‌) ಆಹಾರ, ನೌಗರಿಕ್ತನಶದೆರಾಜು ಮತ್ತು ಗ್ರಾ; ವ್ಯವಹಾರಗಳ ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖಾ ಸಚಿವರು, ಕರ್ನಾಟಕ ವಿಧಾನ ಸಬೆ .|ಜುಕ್ಗೆ ಗುರುತಿಲ್ಲದ ಪಶ್ನೆ ಸಂಖ್ಯೆ [a269 ಮಾನ್ಯ ಸೆದೆಸ್ಯೆರ ಹೆಸರು ಶ್ರೀ ಆಚಾರ್‌ ಹಾಲಪ್ಪ ಬಸೆಪ್ಟ (ಯಲಬುರ್ಗ) ಉತ್ತರಿಸಬೇಕಾದ ದನಾಂಕ 19-08-2021 ಉತ್ತರಿಸುವ ಸಚಿವರು ಮಾನ್ಯ ಪೌರಾಡಇತ ಮತ್ತು ಸಕ್ನರೆ ಸಜವರು ಪಶ್ನೆ ಉತ್ತರ ಅ | ರಾಜ್ಯದಲ್ಲ ಮೇಲ್ದರ್ಜಿಗೇರಿಸಿದ ಪಟ್ಟಣ ಹೌದು, ರಾಜ್ಯದೆಲ್ಲ ಮೇಲ್ದರ್ಜೆಗೇರಿಸಿದ ಪ್ನಣ ಪಂಚಾಲುತಿಗಳಲ್ಪ ಘನತ್ಸಾಜ್ಕ ಪಂಚಾಲಯುತಿಗಳಲ್ಲತ್ಯಾಜ್ಯ ಸಂಸ್ಥರಣೆ ಮತ್ತು ವಿಲೇವಾರಿಗಾಗಿ ವಿಲೇವಾರಿ ಘಟಕಗಳನ್ನು ನಿರ್ಮಾಣ ಘಟಕಗಳನ್ನು ಸ್ವಚ್ಛ ಭಾರತ ಮಿಷನ್‌ ಒಳಗೊಂಡಂತೆ ಇತರೆರಾಜ್ಯ ಮಾಡುವ ಯೋಚನೆ | ಹಾಗೂ ಕೇಂದ್ರ ಸರ್ಕಾರ ಪ್ರಾಯೋಜತ ಕಾರ್ಯಕ್ರಮಗಳಲ್ಪ ಸರ್ಕಾರಕ್ಷಿಡೆಯೇ:; ಅಳವಡಿಸಿ ಅಭವೃದ್ಧಿ ಪಡಿಸಲುಕ್ರಮ ವಹಿಸಲಾಗುತ್ತಿದೆ. ಆ | ಹಾಗಿದ್ದ ಕ ಕರಪ್‌ಸ್ಕ್ಕಾರ/ಘನ ಕೈಗೊಂಡ ಕ್ರಮಗಳೇನು; ತ್ಯಾಜ್ಯ ವಸ್ತು "ನಿರ್ವಹಣೆ ಯೋಜನೆಯ ಅನುಷ್ಠಾನಕ್ಕಾಗಿ ಕೆಳಕಂಡ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸೆ ಸ ರಾಜ್ಯದಲ್ಲರುವ ರಾಜ್ಯದಲ್ಲ ಮೇಲ್ಲರ್ಜೆಗೇರಿಸಿದ ಪಟ್ಟಣ ಪಂಚಾಲುತಿಗಳಲ್ಲ ತ್ಯಾಜ್ಯ ಸಂಸ್ಥರಣಿ ಮತ್ತು ವಿಲೇವಾರಿ ಘಟಕಗಳನ್ನು ಅಭವೃದ್ಧಿ ಪಡಿಸುವ ಸಲುವಾಗಿ ಜಾಗಗಳನ್ನು ಗುರುತಿಸಿ ಹೊಂದಲು ಅಗತ್ಯ ನಿರ್ದೇಶನಗಳನ್ನು ಜಲ್ಲಾಧಿಕಾರಿಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳಗೆ ನೀಡಲಾಗಿರುತ್ತದೆ. . ಜಿಲ್ಲಾಧಿಕಾರಿಗಳು ಮೊದಲ ಆದ್ಯತೆಯಾಗಿ ಸರ್ಕಾರಿ ಜಮೀನನ್ನು ಮಂಜೂರು ಮಾಡಬೇಕಿದ್ದು, ಒಂದು ವೇಳೆ 10೦ ಕ.ಮೀ. ವ್ಯಾಪ್ತಿಯಲ್ಲ ಸರ್ಕಾರಿ ಜಮೀನು ಲಭ್ಯವಿಲ್ಲದ ಪಕ್ಷದಲ್ಲ ಖಾಸಗಿ ಜಮೀನನ್ನು. ಜಲ್ಲಾಧಿಕಾರಿಗಳ ಹಂತದ ದರ ನಿರ್ಧರಣಾ ಸಮಿತಿಯು ನಿಗಧಿಪಡಿಸಿದ ದರಕ್ಕೆ ನಿಯಮಾನುಸಾರ ಖರೀದಿಸಬಹುದಾಗಿರುತ್ತದೆ. . ಪಟ್ಟಣ ಪಂಚಾಯುತಿಗಳು ಸ್ವಚ್ಛ ಭಾರತ ಮಿಷನ್‌ (ನಗರ) ಯೋಜನೆಯಡಿ ತ್ಯಾಜ್ಯ ಸಂಸ್ಥರಣಿ ಮತ್ತು ವಿಲೇವಾರಿ ಘಟಕದ ಅಭವೃದ್ಧಿಣೆ ಸಂಬಂಧಿಸಿದಂತೆ ರರ ಅನ್ನು ಸಿದ್ದಪಡಿಸಿ ನಗರ ಸ್ಥಳೀಯ ಸಂಸ್ಥೆಗಳು / ಜಲ್ಲಾಡಳತ ಹಂತದಲ್ಲ ಪ್ರಸ್ತುತ ಪಡಿಸಿ [) ಷ್ಠ ಶಿಫಾರಸ್ಸಿನೊಂದಿಗೆ ಪೌರಾಡಳಆತ ನಿರ್ದೇಶನಾಲಯಕ್ಕೆ ಸಬೇಕು. ಸದರಿ DPRನ್ನು ನಿರ್ದೇಶನಾಲಯದ ಹಂತದಟ್ಟ ಪರಿತೀಲಸಿ ಪ್ರಜ್ಞ ಭಾರತ್‌ ಮಿಷನ್‌ (ನ) ಉನ್ನುತ ಅಧಿಕಾರಿಯುಕ್ತ ಸಮಿತಿ ಸಭೆಯ ಮುಂದೆ ಮಂಡಿಸಿ ಅನುಮೋದನೆ ಪಡೆದು DPRನ ಬಂಡವಾಳ ಮೊತ್ತದ ಆಧಾರದ ಮೇಲೆ ಪೌರಾಡಳತ ನಿರ್ದೇಶನಾಲಯ / ಸರ್ಕಾರದ ವತಿಯಿಂದ ಆಡಳತಾತೃಕ ಅನುಮೋದನೆ ನೀಡಲಾಗುತ್ತದೆ. 108 ಕಿ wu ea ಪಟ್ಟಣ ಪಂಚಾಲುತಿಗಳ ಪೈಕ ಇದುವರೆವಿಗೂ 46 ಪಟ್ಟಣ ಪೆ೦ಂಚಾಲುತಿಗಳ DPR ಅನ್ನು ಇರರ ಟನ್‌ ಸ್ಯಾಮೆರ್ಥ್ಯಕ್ಸೆ ಅನುಮೋದಿಸಲಾಗಿದ್ದು ಉಳಕೆ 62 ಪಜ್ದಣ ಪಂಚಾಯುತಿಗಕು ಸಲ್ಲಸಬೇಕಿರುತ್ತದೆ. ಈ ನಿಟ್ಟಿನಲ್ಲಿ ಜಲ್ಲಾಧಿಕಾರಿಗಳಗೆ ನಿರ್ದೇಶನ ನೀಡಲಾಗಿರುತ್ತದೆ. 5. ಅನುಮೋದಿತ ರPRಗಳ ಆಧಾರದ ಮೇಲೆ ಶೇಂದ್ರ ಹಾಗೂ ರಾಜ್ಯ ಸರ್ಕಾರದ ಅರ್ಹ ಅನುದಾನವನ್ನು ಜಡುಗಡೆ ಮಾಡಲು ಕ್ರಮ ವಹಿಸಲಾಗುತ್ತದೆ. ಈ ಕುರಿತು ಭೊಮಿ ಬರೀದಿಗಾಗಿ ನ್ಟೀಕೃತವಾದ ಪ್ರಸ್ತಾವನೆಗಳ ಸಂಖೆ ಎಷ್ಟು; (ಜಲ್ಲಾವಾರು ಮಾಹಿತಿ ನೀಡುವುದು) ಭೂಮಿ ಬರೀದಿಗಾಗಿ ಸ್ವೀಕೃತವಾದ ಪ್ರಸ್ತಾವನೆಗಳ ಖಿವರಗಳನ್ನು ಸದರಿ ಪ್ರಸ್ಲಾವನೆಗಳು ಪ್ರಸ್ತುತ ಯಾವ] ಅನುಬಂಧ-1 ರಲ್ಲ ಲಗತ್ತಿಸಿದೆ. ಹಂತದಲ್ಪವೆ; ಪ್ರಸ್ತಾವನೆ ಸ್ಟೀಕೃತಿಯಾದ ದಿನಾಂಕಗಳನ್ನು ನೀಡುವುದು; ಸದರಿ `` ಯೋಜನೆಯಲ್ಲ ಅನಗತ್ಯ ಪಿಠಂಬವನ್ನು ತಡೆಯಲು ಹಾಗೂ ಯೋಜನೆಯನ್ನು ತ್ವರಿತವಾಗಿ ಅನುಷ್ಠಾನಗೊಆಸಲು ಸರ್ಕಾರ ಕೈಗೊಂಡ ಕ್ರಮಗಕೇನು; ಪಣ್ಹಣ `` ಪಂಚಾಯತಿಗೆಳೆಲ್ಲ ಕೇಂದ್ರಿಕೃತ" ತ್ಯಾಜ್ಯ ಸಂಸ್ಥರಣಾ ಘಟಕಗಳನ್ನು ಅಭವೃದ್ಧಿ ಪಡಿಸಲು" ಜಾಗ" ಲಭ್ಯತೆ ಇಲ್ಲದಿರುವುದು ಹಾಗೂ ಇನ್ನಿತರೆ ಕಾರಣಗಳಂದ ಸಾಧ್ಯವಾಗದಿದ್ದಲ್ಲ ವಿಕೇಂದ್ರಿಕೃತ ತ್ಯಾಜ್ಯ ಸಂಸ್ಥರಣೆ, ಸಮುದಾಯ ತ್ಯಾಜ್ಯ ಸಂಸ್ಥರಣಿ ಮತ್ತು ಹೋಂ ಕಾಂಪೋಸ್ಟಿಂಗ್‌ಗೆ ಒತ್ತು ನೀಡಲು ಸರ್ಕಾರದ ಹಂತದಲ್ಲಿ ಯೋಜನಿದ್ದು, ಈ ನಿ್ಛನಣ್ಣ SWM Policy and Strategy ಯನ್ನು ರೂಪಿಸಲಾಗಿರುತ್ತದೆ. ಸಂಖ್ಯೆ: ನಅಇ 54 ಸಿಎಸ್‌ಎಸ್‌ 2೦೦21 dA 7 ASCO [ಎನ್‌. ನಾಗರಾಜ%ಎಂ.ಆ.೮.)] ( ಹಾಗೂ ಸಕ್ಕರೆ ಸಜವರು. Annexure-1 Land Proposal Sl.No Name oF ng Name ofthe ULB Current status | Prop osals District y; Received - Munavalli Fund released (Rs.55.22 Lakhs) Date:30.09.2019 28.08.2019 1 Belagavi p Letter written to DC, Belagavi seeking additional \ Ballabpigalh information Date:27.11.2020 04112020 Sent back to ULB for verifying land cost in par with section 26 of -THE RIGHT TO FAIR COMPENSATION N AND TRANSPARENCY IN LAND Date:28,05.2020 Chadchana ——— — 19.02.2020 ACQUISITION, REHABILITATION AND RESETTLEMENT ACT, 2013 2 Vijayapura Manguli Fund released (Rs.86.70 lakhs) Date:08.01.2021 | 05.12.2020 M | Devarahipparagi | Fund released ( Rs43.65 lakhs) Date:19.12.2019 i 23.01.2019 Le | | y Proposal sent to Government requesting orders to | #lamela purchase land from SFC grarits Date:22.02.2020 6.05.2019 ER) WS WEEE Proposal sent to Governinent for release of special Ji ಸ i . khs per acre ; Thavarsers grants(12 acres Total amount is 136.80 Lakhs p i 02. ಳಗ 11.40lakhs) and is under Scrutiny Government Level 18.02.2020 ಜಯಂ Date:27,11.2020 NS SR Proposal sent to Government for release of special 3 Koppala Kukanoor grants(12.28 acres Total amount is 114.30 Lakhs per | 9,11.2020 acre 9lakhs) Date:27,11.2020 | WS | ~—Proposal sentto GoverhimentTor release oF special | | Bh , grants(11,10 acres Total amountis 107.77 Lakhs per ಸಪ ೩ಗ೩gr acre 9.57lakhs) and is under Scrutiny DMA Level 03042021 RES ಸವ್ಯ te: ಮಿ Proposal sent to Government for release of special 1 ki grants(18.50 acres Total amount is 326,25 Lakhs per Masi acre 18lakhs) and is under Scrutiny Government Level 15012022 Raichuru ಮಮ Date:16-01-2021 ಒ y Letter is written to ULB seeking submission of 1 [ Auta) additional documents Date;24.10.2020 15.06.2020 Katburgi Sedam Proposal is under Scrutiny 09.02.2021 ಕ Letter written to DC, Kolar to submit supporting documents as per the checklist (28.31 acres Total Kolar Kolar. CMG amountis 792.68 Lakhs per acre 28 lakhs) ಸ KE _ ನ ___Date:22-01-2021 ON ಕನಾಟಕ ವಿಧಾನಸಭೆ ಹಾಸ್ಯ ಗುರುತಿಲ್ಲದ ಪ್ರಶ್ನೆ ಸೆ ಸಂಖ್ಯೆ 2೦86 ದಸ್ಯಕ ಹೆಸರು" ಶ್ರೀ ಯಶವಂತರಾಯಗೌಡ ತನ್ನ್‌ ಪಾಟೀಲ್‌ (ಇಂಡಿ) ಸ ಬೇಕಾದ ದಿನಾಂಕ 19-03-2021 ಉತ್ತಕಸುವ ಸವರು ಮಾನ್ಯ ಪೌರಾಡಳತೆ ಹಾಗೊ 'ಸಕ್ಗರೆ ಸಚವರು ಷಯ ರಿ ಪಶ್ನೆ ಉತ್ತರ ರಾಜ್ಯದಲ್ಲ ಕಾರ್ಯನಿರ್ವಹಿಸುತ್ತಿರುವ ಇಂದಿರಾ : ಕ್ಯಾಂಟೀನ್‌ಗಳ ಸಂಖೆ ಎಷ್ಟು; ಅವು ಯಾವುವು; (ಜಲ್ಲಾವಾರು ಮತ್ತು ಅಂಲ್ಕುಳ್ಳಕುವಾರು ವಿವರ ನೀಡುವುದು) $ | ಹೊರತುಪಡಿಸಿ) ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲ (ಬ.ಬ.ಎಂ.ಪಿ ಪ್ರಸ್ತುತ 186 ಇಂದಿರಾ ಕ್ಯಾಂಟೀನ್‌ಗಳು ಕಾರ್ಯನಿರ್ವಹಿಸುತ್ತಿವೆ. (ಅವುಗಳ ಪಿವರವನ್ನು ಅನುಬಂಧ-1ರಲ್ಲ ಒದಗಿಸಿದೆ) , re ಈ ಇಂದಿರಾ ಸ್ಥಾಪನೆಯ ಉದ್ದೇಶವೇನು; - ಕ್ಯಾಂಟೀನ್‌ಗೆಳೆ | ಆಹಾರವು ಮನನ ಮಾ ಅವಶ್ಯಕತೆಯಾಗಿದ್ದು, ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಗೆ ಅಗತ್ಯ ಪ್ರಮಾಣದಲ್ಲ ಪೌಷ್ಠಿಕಾಂಶ ಹೊಂದಿದ ಆಹಾರ ತೆಗೆದುಕೊಳ್ಳುವುದು ಅತಿ ಅವಶ್ಯಕ. ನಗರ ಪ್ರದೇಶಗಳಲ್ಲ ವಾಸಿಸುವ ಬಡಜನರು ಅವರ ಸಾಮಾಜಕ ಆರ್ಥಿಕ ಪರಿಸ್ಥಿತಿಗಳಂದಾಗಿ ಸಮತೋಟಅತ ಆಹಾರದಿಂದ ವಂಚಿತರಾಗಿರುತ್ತಾರೆ. ಈ. ಹಿನ್ನೆಲೆಯಲ್ಲ ಪೌಷ್ಠಿಕಾಂಶ ಹೊಂದಿದ ಆಹಾರವನ್ನು ಕೈಗೆಟುಕುವ ದರದಲ್ಲ ಅಂದರೆ ಬೆಳಗಿನ ಉಪಹಾರ ರೂಪಾಲುಗೆ ಮತ್ತು ಮಧ್ಯಾಹ್ನ ಹಾಗೂ ಸಂಜೆಯ ಊಟಗಳನ್ನು 10 ರೂಪಾಲಯುಗೆ ಒದಗಿಸುವ ಉದ್ದೇಶವನ್ನು ಹಿಂದಿ ಕ್ಯಾಂಟೀನ್‌ ಯೋಜನೆ ಹೊಂದಿದೆ. ಇ) ಪಂ ಇಂದಿರಾ ಕ್ಯಾಂಟೀನ್‌ಗಳೆ ಪನೆಗೆ ಸರ್ಕಾರದಿಂದ ಉತ್ತೇಜನ ದೊರೆಯದೇ ಮುಚ್ಚಲ್ಲಡುತ್ತಿರುವುದು ಸರ್ಕಾರದ ಗಮನಕ್ಷೆ ಬಂದಿದೆಯೇ; ರಾಜ್ಯದಲ್ಲ ಒಟ್ಟು 186 ಇಂದಿರಾ ಕ್ಯಾಂಟೀನ್‌ಗಳು ಚಾಲ್ರಯಲ್ಲದ್ದು ಯಾವುದೂ ಮುಚ್ಚಲ್ಲಲ್ಟರುವುದಿಲ್ಲ. ಈ) ಈ ಇಂದಿರಾ ಮುಚ್ಚಲ್ಪಡುವುದರಿಂದ ದಿನಗೂಲಅ ಕಾರ್ಮಿಕರು, ಆಟೋ ಡ್ರೈವರ್‌ಗಳು, ಸೆಕ್ಯೂರಿಟ ಗಾರ್ಡ್‌ಗಳು ಮತ್ತು ಬಡವರ್ಗದವರಿಗೆ ಊಟ ಮತ್ತು ತಿಂಡಿಗಳ ಸಮಸ್ಯೆ ಎದುರಾಗುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಕ್ಯಾಂಟೀನ್‌? ಈ ರಾಜ್ಯದಲ್ಲಿ ಒಟ್ಟು 186 ಇಂದಿರಾ ಕ್ಯಾಂಟೀನ್‌ಗಳು ಚಾಲ್ರಯಲ್ಲದ್ದು ಯಾವುದೂ ಮುಚ್ಚಲ್ಪಟ್ಟರುವುದಿಲ್ಲ. ಇದರಿಂದ ಊಟ ಮತ್ತು ತಿಂಡಿ ಸಮಸ್ಯೆ ಎದುರಾಗಿರುವುದು ಸರ್ಕಾರದ ಗಮನಕ್ಕೆ ಬಂದಿರುವುದಿಲ್ಲ. ಉ) ಬಂದಿದ್ದಲ್ಲ, ಕ್ಯಾಂಟೀನ್‌ಗಳನ್ನು ತೆರೆಯುವ ಬದ್ದೆ ಹಾಗೂ ಹಾಅ ಕಾರ್ಯ ನಿರ್ವಹಿಸುತ್ತಿರುವ ಇಂದಿರಾ ಕ್ಯಾಂಟೀನ್‌ಗಳನ್ನು ಉತ್ತೇಜನಗೊಳಸಲು ಸರ್ಕಾರ ಹೊಸದಾಗಿ ಇಂದಿರಾ ಹೊಸದಾಗಿ ಇಂದಿರಾ ಕ್ಯಾಂಟೀನ್‌ಗಳನ್ನು ತೆರೆಯುವ ಯಾವುದೇ ಪ್ರಸ್ತಾವನೆ ಇರುವುದಿಲ್ಲ. ಸರ್ಕಾರದ ಆದೇಶ ಸಂಖ್ಯೆ: ನಅಇ 3೦1 ಎಸ್‌ಎಫ್‌ಸಿ 2೦17 ದಿ: 23-1೦-2೦17ರಲ್ಲ ನಿಗಧಿಪಡಿಸಲಾಗಿರುವ ಮಾರ್ಗಸೂಚಿಗಳಪ್ಪಯ ನಗರ ಸ್ಥಳೀಯ ಸಂಸೆಗಳಗೆ (ಮಹಾನಗರ ಪಾಅಕೆಗಳನ್ನು ಹೊರತುಪಡಿಸಿ) ಕೈಗೊಳ್ಳುವ ಕ್ರಮಗಕೇನು? (ವಿವರ ಶೇ7೦ರಷ್ಟು ಸೆಹಾಯೆಥನೆವನ್ನು ಸರ್ಕಾರದಿಂ' ನೀಡುವುದು) ಒದಗಿಸಲಾಗುತ್ತಿದೆ. ಕಡತ ಸಂಖ್ಯೆ:ನಅಇ 161 ಎಸ್‌.ಎಫ್‌.ಸಿ 2021 9. p24 1A (ಎನ್‌. ನಾಗಶೌಜ್‌, ಎಂ.ಟಿ.ಬಿ) ಪೌರಾಡಳಿತ ಹಾಗೂ ಸಕ್ಕರೆ ಸಚಿವರು 'ಬಳ್ಳಾರಿ 12-03-2018 ಗೌಸ್‌ ಆಫೀಸ್‌ ಆವರಣ 12-03-2018 ಬಳ್ಳಾರಿ ಮಹಾನಗರ ೪ ಪಾಅಕೆ 12-03-2018 12-03-2018 ಬೆಳಗಲ್‌ ಕ್ರಾಸ್‌ ಪಿಐಎ೦ ಆವರಣ ಎ.ಪಿ.ಎಂ.ಸಿ ಹತ್ತಿರ 12-03-2018 ಎ.ಪಿ.ಎಂ.ಸಿ ಯಾರ್ಡ್‌ ಹತ್ತಿರ 07-03-2018 ಹೊನಖೇಟಿ ನಗರಸಭೆ ನಗರಸಭಾ ಕಚೇರಿ ಎದುರುಗಡೆ 19-07-2018 ಹಳೆ ತಾಲ್ಲೂಕು ಕಚೇರಿ ಕ್ಯಾಂಪಸ್‌ 19-07-2018 ಸಿರುಗುಷ್ಠ ನಗರಸಭೆ ಸರ್ಕಾರಿ ಬಸ್‌ ಸಿಲ್ದಾಣದ ಹತ್ತಿರ '| 10-02-2೦19 ಹೊಪಿನಹಡಗರಅ ಪುರಸಭೆ ವಾರ್ಡ್‌ ನಂ.1೦ ಲೋಕೋಪಯೋಗಿ ಇಲಾಖೆ ಪಕ್ನದಲ್ಲ 26-02-2೦19 ಮೆ। ಚೆಫ್‌ಲಾಕ್‌ ಮತ್ತು ಹಾಸ್ಟೆಲಾಆಟ ಸಪೀಸಸ್‌ ಪ್ರೈ ಆ, ್ಥ! ಪ್ರೆ, ಮುಂಬಂಯ ಸಂಡೂರು ಹುರಸಭೆ ವಾರ್ಡ ನೆಂ 1 ಬಳ್ಳಾರಿ ರಸ್ತೆ ೦3-೦2-2೦೭೦ ಕೂಢ್ಗಗಿ ಪಟ್ಟಣ ಪಂಚಾಯುತಿ ಹಳೆ ಸರ್ಕಾರಿ ಆಸ್ಪತ್ರೆ ಹತ್ತಿರ 1೮-೦೧-೩೦೭೦ ಬೆಂಗಳೂರು ಗ್ರಮಾಂತರ ದೊಡ್ಡಬಳ್ಳಾಪುರ ನಗರಸಭೆ ವೆಟರಿನರಿ ಆಸ್ಪತ್ರೆ ಹತ್ತಿರ 22-೦3-2೦18 ಹೊಸಕೋಟಿ ನಗರಸಭೆ ತಾಲೂಕು ಕಚೇರಿ ಕಣ್ಯಂಪಸ್‌ 04-02-2018 ಮೆ! ರಿಮಾಡ್ಡ (Rural Environment &water assets reproduction & ನೆಲಮಂಗಲ ಮರಸಭೆ ಪುಭಾಸ್‌ ನಗರ 24-1-2018 development society), ಡೇವನಷ್ಕಾ ಪುರಸಭ ಹಕ ಬನ್‌ ನಿಲ್ದಾಣ ಪತ್ತಿ | ೦೨-೦೩-2೦19 ನವದೆಹಆ ಳೂರು PF 7 ಸ | ಆನೇಕಲ್‌ ಮರಸಭೆ pd Fk ಕಟಿ 19-೦3-2೦1 | ಮೆ! ಭಾರತೀಯ ಮಾನವ ನಗರ ಕನ೦ಖೌಂಡ್‌ ಕಲ್ಯಾಣ ಪರಿಷದ್‌, ನವದೆಜಲ ತರಕಾರಿ ಮಾರ್ಕೆಟ್‌ ಹತ್ತಿರ. ಕೆ.ಎಸ್‌.ಆಲ್‌.ಟ.ನಿ ಬಸ್‌ ನಿಲ್ದಾಣ 12.03.2೦18 ನಂತರ ಬೆಳಗಾವಿ ಮಹಾಸಗರ ಪೈ ವ್ಯ ೦8-1೦-2೦18 |ಮೆ। ರಪ್ಕಿ ಹಾಸ್ಟಿಲಾಅಟ ಸರ್ವೀಸ್‌ v ಪಾಟಕೆ ಸಿವಿಲ್‌ ಆಸ್ಪತ್ರೆ 06-10-2018 ಪ್ರೈ ಅ. ಮುಂಬಯಿ ಎಪಿಎಂಸಿ ನೆಹರುನಗರ 06-10-2018 4 ಬೆಳಗಾವಿ ನೆಂದಿನಿ ವೃತ್ತ ೦6-10-2018 ಗೋವಿಸ್‌ ವೈತ್ತೆ 06-10-2018 (] ಬೈಲಹೊಂಗಲ ಪುರಸಭೆ ಸಂಣೊಳ್ಳ ರಾಯಣ್ಣ ವೃತ್ತದ ಹತ್ತಿರ | 26-೦1-2೦19 7 ] ಕೆ.ಎಸ್‌.ಆಲ್‌.ಟ.ಸಿ ಐನ್‌ ನಿಲ್ದಾಣ ಮೆ! ಚೆಳ್‌ಲಾಕ್‌ ಹಾಸ್ತಿಲಂಅಟ ಸವಡತ್ತಿ ಪುರಸಃ ಈ ~12- 3 ಸಿಧದತ್ತಿ'ನುರನಲ್ಲ ಹತ್ತಿರ 27-12-20 | ಫ್ರಸನ್‌ ಪ್ರೈ ಅ. ಮುಂಬಂಳು ಗೋಕಾಕ್‌ ಪುರಸಭೆ ತಹಸೀಲ್ದಾರ್‌ ಕಛೇರಿ ಹತ್ತಿರ 4-04-2020 “1 | ] 13-03-2018 ಜೀದರ್‌ ನಗರನಭೆ ಸರ್ಕಾರಿ ಆಸ್ಪತೆ ಚಂದರ್‌ 13-03-P018 ಎ.ಪಿ.ಎಂ.ಸಿ ಯಾರ್ಡ್‌ ಹತ್ತಿರ 13-03-208 ಭಾಣ್ಟ ಪುರಸಭೆ ಸರ್ಕಾರಿ ಬಸ್‌ ನಿಲ್ದಾಣ ಹತ್ತಿರ 21-03-2018 ಹುಮನಾಬಾದ್‌ ಪುರಸಃ ಎ.ಪಿ.ಎಂ.ಸಿ ಯಾರ್ಡ್‌ ಹತ್ತಿರ 17-07-2018 “ ಜೀದರ್‌ ಭೆ ಸ ಮೆ! ಭರತೀಯ ಮಾನವ ಬಸವಕಲ್ಯಾಣ ನಗರಸಭೆ ಸರ್ವೇ ನಂ ಇ೮ವ-153 20-೦7-2೦18 ಔರಾದ್‌ ಪುರಸಭೆ ವಾರ್ಡ ನಂ 1೦ ಹಳೆಯೆ ಸರ್ವೀಸ್‌ ಲ್ಯ್ಯಾಂಕ್‌ ಪಂಚಯತ್‌ 'ರೂಜ್‌ ಇಂಜಿನಿಯರಿಂಗ್‌ ಸಬ್‌ ಡಿವಿಜನ್‌ ಕಛೇರಿ ಅವರಣದಲ್ಲ 14-04-2020 ಕಲ್ಯಾಣ ಪೆರಿಷದ್‌, ನವದೆಹಆ ಬಾಗಲಕೋಟೆ ಬಾಗಲಕೋಟೆ ಸಗರಸಭಿ ಸವನಗರ ಕೆ.ಬಸ್‌.ಆಲ್‌.ಟ.ಸಿ ಬನ ನಿಲ್ದಾಣ ಹೆತ್ತಿರ ಹಳೆಯ ಬಸ್‌ ನಿಲ್ದಾಣದ ಹತ್ತಿರ ಬಾಬಾಮಿ ಪುರಸಭೆ ಐನಬಾಮಿ ಮುಖ್ಯ ರಸ್ತೆ 29-06-209 29-06-2019 05-03-2019 ಮೆ! ಎಸ್‌.ಎಸ್‌ ತಂಟಲಗವಿ ಗುತ್ತಿ; ಬಸವೇಫ್ಸರ ಮ್ಯಾನ್‌ ಪವರ್ಸ್‌ ಏಜೆಸ್ಟಿ. ತಾಆಕೋಟೆ. ವಿಜಯಾಮರ is ಜಮಖಂಡಿ ನಗರಸಭೆ ಶಮಖಂಡಿ ಬಸ್‌ ನಿಲ್ದಾಣದ ಹೆತ್ತಿರೆ | ಲತ-೦3-೭೦1೨ ಹಾಸ್ಟೆಲಾಅಟ ಸವೀನನ್‌ ಪ್ರೈ ಆ. ಮೆ। ಚೆಫೌಟಾಕ್‌ ಮತ್ತು ಮುಂಬಯಿ 7 | ಚಾಮಲಾಜಸಗರ ಚಾಮರಾಜನಗರ ನಗರಸೆಭೆ ಡಿ.ಸಿ. ಕಛೇರಿ ಹತ್ತಿರ 12-03-2018 ಕೊಳ್ಳೇಗಾಲ ನಗರಸಭೆ ಸರ್ಕಾರಿ ಆಸ್ಪತ್ರೆ ಎದುರುಗಡೆ 24-03-2018 ಗುಂಡ್ಲುಖೇಟೆ ಪುರಸೆಭೆ ಸಿಕಿಕ್ಟಾರ್‌ ಕಛೇರಿ ಎಡುರುಗಡೆ 07-2-2018 ಯಳಂದೂರೊ ಪಟ್ಟಣ ಪಂಚಾಯಿತಿ ಆಶ್ರೆಯ ಐಚಾವಣೆ . ಕೆ.ಳೆ ರಸ್ತೆ 09-02-2೦1೨ ಮೆ! ಭಾರತೀಯ ಮಾನವ ಕಲ್ಯಾಣ ಪರಿಷದ್‌. ನವದೆಹಆ ಚಿಕ್ಕಬಳ್ಳಾಪುರ ನಗರನ fsa ಚಿಕ್ಕಬಳ್ಳಾಖರೆ ಬಿನ್‌ 10-10-208 ಉಳ್ಳಾಲ ನಗರಸಭೆ 22-03-2018 -}. ಬಂಟ್ಟಾಳ ಮೆರಸಚಿ ಜ.ಸಿ.ರೋಡ್‌ ಮುನಿ ವಿಛಾನ ಸೌಭಛದ ಬಳ 03-12-2018 ರು ಸೆಗಡಸ ೫ ಖರಸಣಿ ೌರಿಬದನೂರು ಸಗರೆಸಭೆ 1 ಜ.ಹೆಚ್‌ ರೆಸ್ತೆ ಹತ್ತಿರ 26-01-2019 ಆ | ಚಿಕ್ಕಬಳ್ಳಾಖುರ | ಚಿಂತಾಮಣಿ ನಗರನಚಿ 1 ಎ.ಪಿ.ಎಂ.ಸಿ ಯಾರ್ಡ್‌ ಹೆತ್ತಿಲೆ ೦೭-೦2೭-೧೧೨ | ಮೆ! ನವಲ್ರೆಯಾನ, ನವದೆಹಅ ನಿಡ್ಲಘಟ್ಟ ನಗರಸಭೆ 1 ಸರ್ಕಾರಿ ಬಸ್‌ ನಿಲ್ದಾಣದ ಹತ್ತಿರ 1-02-2019 ಗುಡಿಬಂಡೆ ಪಟ್ಟಣ 1 « ರಿ ಆಃ 17-02-2019 ಯಿತಿ ಅಾಲ್ಲೂಕು ಕಛೇರಿ ಆಟರಣದಲ್ಲ ೦2-೭೦ 8.ಎಸ್‌.ಆರ್‌.ಟಿ.ಸಿ ಬಸ್‌ ಸಿ ಚಳ್ಳಮಗಳೂರು ನಗರಸಭೆ | ಅಸರ್‌ ಬನ್‌ ನಿಲ್ಲ | 2೦ ಕಚೂರು ಪುರಸಭೆ i) ಸರ್ಕಾರಿ ಆಸ್ಪತ್ರೆ ಹತ್ತಿರ 06-12-2018 ತರೀಕೆರೆ ಮರಸಭೆ 1 ಸರ್ಕಾರಿ ಬಸ್‌ ನಿಲ್ದಾಣ ಹೆತ್ತಿರೆ 06-12-2018 ಮೂಡಿಗೆರೆ 1 ಪಟ್ಟಣ ಪಂಚಾಯತ್‌ ಹತ್ತಿರ ೦6-12-2೦18 ಮೆ! ಭಾರತೀಯ ಮಾಸವ ಕಾತ್‌ ಕಲ್ಯಾಣ ಪರಿಚಬ್‌. ಸವಬೆಜಲ ಎಸ್‌.ಆರ್‌ ಯಲೆ ಸಾ 12- mA 1 | ಬಸ್‌ ನಿಲ್ದಾಣದ ಹತ್ತಿರ 07-12-2018 ಕೊಪ್ಪ ಪೆ.ಚೆಂಚಾಯತ್‌ 1 ಸರಾರಿ ಆಸ್ಪತ್ರೆ ಜಿಿರ 07-2-2018 | ಶೃಂಗೇರಿ ಪ.ಪಂಚನಯತ್‌ 1 ಸಂತೆ ಮೈಬಾನ ಹತ್ತಿರ 07-12-2018 1 | 2ಜ ಕ್ಯಾಂಪಿನ ಹತ್ತಿರ ಅಥಮಾ f; ಕ್ಯಾಂ ತ್ತಿ 1 ಯುನಿಯನ್‌ ಪಂಖ್‌ ಹೌಖಂ ೦8-03-2೦8 ಕ್ಯಾಂಪಸ್‌ ಚಿತ್ರಯರ್ಗೆ ನಸ | _ ಪಿ.ಡೆಬ್ಯ್ಯೂ.ಡಿ ಆಫೀಸ್‌ ಚೆತ್ತಿರ ಮೆ! ರಿವಾಚ್ರಣ (Rural k ಇಥವಾ ಜಲ್ಲಾ ಆರೋಗ್ಯ ಆಫೀಸ್‌ | 24-೦3-2೦18 Environment &water ಚಿ k ಹೆತ್ತಿ _ ೦] ನಪಿತದುಗಲ | ಹತ್ತಿರ ef assets reproduction & ಹೊಸದುರ್ಗ ಪುರಸಭೆ 1 ಖರಸಭೆ ಕಛೇರಿ ಪಳ್ಳದಲ್ಲ ೦8-12-2018 development society), ಚಳ್ಳಕೆರೆ ಮರಸ Tee 5-೦8-2018 ಸೆವಚೆಹಆ ಹರಿಯೂರು ನಗರಸ; 1] ನ್‌ ನಲ್ದಾಣಡ ಎದಗ Ic ಹೊಳ್ಳಕೆರೆ ಪಟ್ಟಣ ಸ ಗ್ಗ [4 1 ಇ 2-೦4-2 | Bi ತಾಲ್ಲೂರು ಕಛೇರಿ ಮುಂಭಾಗ | ೦೩-೦4 2೪2೦. F ಸ 1 ಉಂ ಸ್ಟೋರ್‌ 06-03-208 7 f ಲೇಡಿ ಘೋಚನ್‌ 08-03-208 4 ಮಂಗಳೂರು - ಜಾ 1 ಮಹಾಸಗರಖಾಲಕೆ i ಅಾಪೊರು ೦7-03 | ಮೆ! ಸಾಂಿ ಹಾಸ್ಟಿಬಾಅಟ 1 ಸುಲ್‌ತ್ಸಲ್‌ ೧7-೦3-2018 ಸರ್ವಿಸಸ್‌. ಮುಂಬಂಖ ಪನ್‌ FO n | ಬಣ ನ್ನಡ | 124 ಪೆಂಖ್‌ಬೆಲ್‌ ಆಫೀಸ 17-07 53] 1 ತೊಳ್ಳೊಟ್ಟು i ಮೆಃ ಭಾರೆಕೀಯ ಪಸವೆ ಶೆಲ್ಯಣ ಪರಿಷದ್‌, ನವಬೆಚಆ ಗದಗ ದಾವಣಗೆರೆ ದಾವಣಗೆರೆ ಮಹಾನಗರಖಾಲಕೆ ಪುಳಾ ಮತ್ತು ಮಕ್ಕ ಇಸ 'ದುರ್ಗಾಂಜಕಾ ಟ್ರಸ್ಟ್‌. ಬುದಿಹಾಳ 22-03-2018 22-03-2೦18 ರಸ್ತೆ ಎ.ಪಿ.ಎಂ.ಸಿ ಹತ್ತಿರ 2-03-2018 | ಮಂಡಕ್ಕಿ ಭಟ್ಟ ಲೇಔಟ್‌ 2೦-೦3-2೦18 ಹೈಸ್ಕೊಲ್‌ ಫೀಲ್ಡ್‌ 13-03-2018 ಮೆ! ರಷ್ನಿ ಹಾಸ್ತಿಬಾಅಟ ನ್‌ a ನಿಲ್ದಾಣ STE ಸರ್ವಿಸಸ್‌. ಪ್ರೈ ಅಆ. ಮುಲಬಲು ಲೋಕಿ ಕೆರೆ ರಸ್ತೆ. ಇಂಡ್‌ಸ್ಟ್ರೀಯಲ್‌ ಬೌನ್‌ ವಾರ್ಡ್‌ ನಂ.41 21-03-2018 ಬಾಮೂಜ ಆಸ್ಪತ್ರೆ ಹತ್ತಿರ ಜಗಳೂರು ಪಟ್ಟಣ ಪಂಚಾಯಿತಿ ಚನ್ನಗಿರಿ ಮರಸಭೆ - ಹಳೆಯ ಬಸ್‌ ನಿಲ್ದಾಣದ ಹತ್ತಿರ ಗುರುಭವನ ಆವರಣ ಸರ್ಕಾರಿ ಜುನಿಯರ್‌ ಕಾಲೇಜ್‌ ಹತ್ತಿರ ಗದಗ--ಬೇಟಗೇರಿ ಹರಿಷರ ನಗರಸಭೆ ಮಿನಿ ವಿಧಾನ ಸೌಧದ ಹತ್ತಿರ ತರಕಾರಿ ಮಾರ್ಕೇಟ್‌ ಹತ್ತಿರ ಮುಂಡರಗಿ ಪುರಸಭೆ ಹಾಸನ ನಗರಸಭಿ ಗದಗ ಮತ್ತು ಮುಂಡರಗಿ ಮುಖ್ಯ ರಸ್ತೆ 13-10-2019 05-10-2೧18 21-03-2018 09-12-2018 ಮೆ! ಚೆಫ್‌ಟಾಕ್‌ ಮತ್ತು ಹಾಸ್ತಿಬಾಅಟ ಸರ್ವಿಸಸ್‌ ಖ್ಯ ಲ. ಮುಂಬಯಿ 26-01-2೦19 29-೦2-2೦2೦ ಮೆ। ಚೆಫ್‌ಬಾಕ್‌ ಮತ್ತು ಎ.ಪಿ.ಎಂ.ಸಿ ಯಾರ್ಡ ಕಾಂಖೌಂಡ್‌ ಒಳಗೆ ಸರ್ಕಾರಿ ಬಸ್ತು ನಿಲ್ದಾಣದ ಹತ್ತಿರ ವಾರ್ಡ್‌ ನಂ.7 ಸರ್ಕಾರಿ ಆಸ್ಪತ್ರೆ. ಹತ್ತಿರ ನಂ.೭3. ನಗರಸಭೆ ಕಚೇರಿ ಹತ್ತಿರ ಹಾಸ್ಟಿಲಾಅಟ ಸಪಿಸೆಸ್‌ ಖೈ ಅ. ಮುಂಬಲಖ 29-೦9-೧೦2೦ 23-03-2018 26-03-2೦18 ಚನ್ನರಾಯಪಟ್ಟಣ ಮುರಸಭೆ ಸಕಾರಿ ಆಸ್ಪತ್ರೆ ಎಯರುಗಡೆ 07-07-2018 ಹೊಳೆನರಸೀಪುರ ಮರಸಭೆ ಬೇಲೂರು ಮರಸಬೆ ವೆಟರಿನರಿ ಆಸ್ಪತ್ರೆ ಹತ್ತಿರ ಐಜ ಹಿಂಭಾಗ. ದೇವಸ್ಥಾನ ರಸ್ತೆ ಸಕಲೇಶಪುರ ಪುರಸಭೆ 1 3 ಮಿನಿ ವಿದಾನಸೌಧ ಎದುರುಗಡೆ ಮೆಃ ಭಾರತೀಯ ಮಾನವ ಕಲ್ಯಾಣ ಪರಿಷದ್‌, ನವದೆಹಆ 1-10-208 ಅರಕಲಗೂಡು ಪಟ್ಟಣ ಪಂಚಾಯಿತಿ ಶಿಕ್ಷಕರ ಭವನ ಎದುರುಗಡೆ. ಬನ್‌ ನಿಲ್ದಾಣದ ಹತ್ತಿರ 26-02-2೦19 ಅರಸೀಕೆರೆ ನಗರಸಭೆ ಹಾವೇರಿ ಧಾರಬಾಡ ಗಾ ಹಾವೇರಿ ' 1 ತಾಲ್ಲೂಕು ಕಛೇರಿ ಅವರಣದಲ್ಲ 2-10-209 | 26-01-2019 pd ಹುಬ್ಬಳ್ಳಿ - ಧಾರವಾಡ ಇಪ ವೈದ್ಯ ಇನ್ಪತ್‌ಎಡುಹುಗಡ |” ಮನ ವಿಧಾನ ನೌಧದೆ ಪತ್ತಿರ ಮೆ! ನವಪ್ರಯಾಸ್‌. ನಸವದೆಹಲ 15-02-2೦2೦ ನೋಸಿಯಾ ಗಾಂಧಿ ನಗರ 1-09-2018 ಎನ್‌.ಎಂ. ಕೃಷ್ಣ ನಗರ 1-09-2018 ಹೊಸ ಇಂದ್ಲೀಷ್‌ ಪೌಢಶಾಲೆ ಮಿನಿ ವಿಧಾನ ಸೌಧದ ಪಾರ H-09-2018 16-1-2018 1 ಹೊನ ಬನ್‌ ನಿಲ್ದಾಣ ಹತ್ತಿರ 15-11-2018 ಮೆ! ಮಯೂರ್‌ ಆದಿತ್ಯ 1 ಹುಬ್ಬಳ್ಳಿಯ ಉಣಕಲ್‌ ಕೆರೆ 17-1-2018 ರೆಸಾರ್ಟ್‌. ಧಾರವಾಡ 1 ಕಿಮ್ಮ್‌ ಆಸ್ಪತ್ರೆ ಹತ್ತಿರ 17-1-2018 1 ಬೆಂಗೇರಿ ಸಂತೆ ಮೈದಾನದ ಹತ್ತಿರ 1 ಹೊಸ ಬಸ್‌ ನಿಲ್ದಾಣ ಹತ್ತಿರ ಹುಬ್ಬಳ್ಳಿ 17-0-2018 17-1-2018 ಪಾಆಕೆ ಅವರಣ 10-02-2018 ಸೆಂಟ್ರಲ್‌ ಬಸ್‌ ನಿಲ್ದಾಣ 28-02-2018 ~ ಸೂಪರ್‌ ಮಾರ್ಜೇಟ್‌ ಹತ್ತಿರ 28-02-2೦18 ಖೆಃ ಚೆಳ್‌ಲಾಕ್‌ ಮತ್ತು ¥ ಕಲಬುರಗಿ ಮಹಾಸೆಗರಖಾಆಕೆ L ಇಷ್ಟಾ ಅಸ್ಪತ್ರೆ 08-03-2018 ಹಾಸ್ಟಿಬಾಆಟ ಸರ್ವಿಸಸ್‌ ಖೈ (oN x ನ T ಹಳೆ ಇನ್‌ಸ್ಟೆಕ್ಷನ್‌ ಬಂಗ್ಲೋ | 2-03-2018 ಮುಂಬಯು ಕೆ.ಎಸ್‌ಿ.ಆಲ್‌.ಟ.ಸಿ ಬಸ್‌ ನಿಲ್ದಾಣ ಎದುರುಗೆಚೆ 17 | ಕಲಬುರಗಿ ಎ.ಪಿ.ಎಲಿ.ಸಿ ಯಾರ್ಡ್‌ 2-03-208 ಆಳಂದ ಚೆಕ್‌ಪೋಸ್ಟ್‌ 22-೦3-2೦18 - ಚಿತ್ಲಾಯೆರ ಪುರಸಭೆ ಎ.ಪಿ.ಎಂ.ಸಿ ಯಾರ್ಡ್‌ ಹತ್ತಿರ 01-03-2019 ಚಿ! ರಿವಾಡ್ಡ್ಯ (Rural 3 Environment &water ಚಿಂಚೋಟ ಮರಸಬೆ ಸಂರ ಐಸ್‌ ನಿಲ್ದಾಣದ ಜತ್ತಿ | ೦2-10-2019 | 355€ts reproduction & development society} | ಮಡಿಕೇರಿ ನಗರಸಭೆ 1 ಹೊಸ ಖಾಸಗಿ ಬಸ್‌ ನಿಲ್ದಾಣ ಹತ್ತಿರೆ| 22-೦3-2೦18 18 ಕೊಡಗು ಮೆ! ನವಲ್ರಯಾಸ್‌, ನವದೆಹಆ § ವಿಲಂಅರ್ದೇಲಿ: ಪಲ್ಟಣ " ಸರ್ಕಾರಿ ಬಸ್‌ ನಿಲ್ದಾಣದ ಹತ್ತಿರ | 18-12-2019 | 3 ಪಂಚಾಯುತಿ > ಸ ಪಲ್ದಾಜಟೇಕ' ನವನ ನ ; ಬಂಗಾರಪೇಟೆ ಮರನಭೆ 1 ಸತಗ 'ಉ್ಯದ್ಯಾನಪ ೩2-೦೨-2೦8 ಮೆ! ರಿವಾಡ್ಡ (ural ಆಲಾರೆ' ಮುಬ್ಯ ರಸ್ತೆ g Environment &water 19 | ಶೋಲಾರ ಶ್ರೀನಿವಾಸಪುರ ಮರಸಭಿ | ಪಿಡಬ್ಲೂಡಿ ಕಛೇರಿ ಕೋಲಾರ 22-1-2೦18 assets reproduction & development society) | ಕೋಲಾರ ಸಗರಸಭೆ ಹೆಳೇ ಬಸ್‌ ಸಿಲ್ದಾಣದ ಹೆತ್ತಿರ ೦೮-೦3-೧೦19 ಸವಬೆಹಲ ನ್‌ ನೊಪ್ಪಳ ನಗರಸಭಿ ಪ್ರೈಮರಿ ಕಛೇರಿ 31-10-2018 ಮೆ! ಚೆಫ್‌ಬಾಕ್‌ ಮತ್ತು | 20] ಕೊಪ್ಪಳ ಯಲಬುರ್ಗಾ ಪಟ್ಟಣ ಜಲ್ಲಾ ಪಂಚಾಲಖತಿ ಕಛೇರಿ ಹತ್ತಿರೆ | ಹಾಸ್ತಿಟಾಅಟ ಸರ್ಪಿಸಸ್‌ ವ್ಯೆ ಆ. A “| 04-10-2019 ಪಂಚಾಯುತಿ ಸಕಾರಿ ಬಸ್‌ ನಿಲ್ದಾಣದಲ್ಲ ಮುಂಬ i ಹಾ ಸಂಜಯ್‌ ವೃತ್ತ 12-08-208 | i ಸಾ i ಮಂಡ್ಯ ನಗರಸಭೆ |] ನನ 1 ] ಸಂ೦ಬಾ ವೃತ್ತ 12-03-2018 ಮೆ ರಿವಾಡ್ಣ (Rural ಮಳವಳ್ಲ ಪುರಸಭೆ [ey ಕೊಳ್ಳೇಗಾಲ ಮಖ್ಯ ರಸ್ತೆ. ಜನರಲ್‌ | £,_3-co1s | Environment water 2 ok ಆಸ್ಪತ್ರೆ. ಮುಂದೆ assets reproduction & ಮದ್ದೂರು ಮಲಸಭೆ ಹಚೇ ಬಸ್‌ ನಿಲ್ದಾಣದ ಹತ್ತಿರ 07-01-2೦19 development society) | ಪಾಂಡವಪುರ ಪರಸಿ ಸಂತೆ ಮೈದಾನದ ಹ್ತಾರ 0201s ಸವದೆಹಆ & | ಶ್ರೀರಂಗಪಟ್ಟಣ ಮುರಸಭೆ 1 ಸಿವಿಲ್‌ ಬಸ್‌ ನಿಲ್ದಾಣ ಹತ್ತಿರ 04-02-2019 ಮ F ಕಾಡಾ ಕಛೇರಿ ಆವರಣ 12-01-2018 | 1 ಸಿವೇಜ್‌ ಫಾರ್ಮ್‌ ವಿಬ್ಯಾರಣ್ಯಮುರ | 12-01-2೦18 1 ಸಿಲ್ನ್‌ ಘಚ್ಯಕ್ತಿ ವೃತ್ತ ಅಲೊೋಕಯರೆಂ | 12-01-2018 I j ಅಾರಬಾಡೇವಿ ನಗರ 12-0h-20s ಮೆಃ ರಿಐಂಡ್ಹೇ (ural ೪ ಮೈಸೂರು f ಕೆಂಬಾರಕೊಪ್ಪಲಿ ಮಖ್ಯ ರಸ್ತೆ | 12-01-208 | Environment &water ಮಹಾಸಗರಖಾಆಅಕಿ [ ' ಕೆ.ಆರ್‌ ಆಸ್ಪತೆ ಅವರಣ 12-01-2018 assets reproduction & kd development society) Ry ಸೆ ; ai ತೋಡಿ ತಂಗಿನಷರ ಪ್ಪ [ ಗ ಅಜೀಜ್‌ ಸೇಟ್‌ ಚಬಲ್‌ ರಸ್ತೆ 22| ಮೈೂರು ಶಿವೇಣಿ ಬೃತ್ತ ] ಕೈಚ್ಣರಾಜ ನಗರ ಯರಸಭೆ ಆಳನಹಳ್ಳ ವೃತ್ತ 12-01-2018 ಆಟ. ಸರೆಸೀಖರೆ ಮರನ ತೆರರಾರಿ ಮಾಕಠೇಟ್‌ ಪೌರ 28-20 | ca is} ಗಾ Ci ಸಂಜನಗೂಡು ಪುರಸಭೆ Ti jd ನಿಲ್ಲಾಣ | 2-1-2018 | ಹೆಚ್‌.ಡಿ ಕೋಟೆ ಖರಸಟೆ ಫ್‌ ಪ pT ] ೦-೦5-2೦1 | ಮೆ। ನವಲ್ರಯಾಸ್‌. ನವದೆಹಅ ನ [1 ತೆ.ಎನ್‌ ಆರ್‌.ಟಿ ಬಸ್‌ ನಿಲ್ದಾಣ, | ZNSE | | 19-06-2019 ರೇಡಿಯೋ ಮ್ಹೊಬಾಸೆ ಹೆತ್ತಿರ | ಹಳೇ ಬನ್‌ ನಿಲ್ದಾಣದ ಹತ್ತರ K; 1 ರೈಲ್ಷಿ ನಿಲ್ದಾಣದ ಪತ್ತಿರ 27-೦2-201 ia} ರಾಯಚೊರು ನಗರಸಭೆ [3 ಐನ್‌ ನಿಲ್ದಾಣದ ಪ್ತಾರ 37-೦3-20 ಕಿ EE ಎ.ಎಂ.ಸಿ ಯಾರ್ಡ್‌ 23-07-206 ಮೆ। ಚೆಫ್‌ಬಾಕ್‌ ಮತ್ತು ped ರಿಯಚೂರು ಮಾಸ್ತಿ ಮರಸಭೆ ಕೃಷಿ ಇಲಾಖೆ ಅವರಣದಲ್ಲ 27-೦೪2೦ | ಹಾಸ್ತಿಲಾಅಟ ಸರ್ವಿಸಸ್‌ ಖೈ ಅ. ಸಿಂಧನೂರು ಪುರಸಭೆ ಕುಷ್ಠಗಿ ರಸ್ತೆ ೦5-೦1-5019 ಮುಂಬಂತಿ ಅಂಗಸಗೂರು ಪುರಸಭೆ ಬಸ್‌ ನಿಲ್ದಾಣದ ಹತ್ತಿರ 27-02-2೦19 ತಹಸೀಲ್ದಾರ್‌ ಕಛೇರಿ ಹತ್ತಿರ 02-04-202೦ ಮನಿಸ್‌ ರಾಮನಗರ ನಗರಸಭೆ ಆರೋಗ್ಯ ಇಲಾಖೆ ಪ್ರಮ್ಯಸಿಸ್‌ | 2 ೦2-೦೦೮ ಹತ್ತಿರ p N ನಗರಸಭೆ ಕಚೇರಿ ಹಿಂಭಾಗ ಮೆ।ಃ ಭಾರತೀಯ ಮಾನವ 24 | ರಾಮನಗರ ಕನಕಮುರ 'ನಗರಸಭೆ ಮ 23-08-2018 ಕಲ್ಯಾಣ ಪರಿಷದ್‌, ನವದೆಪೆಆ ಚನ್ನಪಟ್ಟಣ ನಗರಸಭೆ ಜನರಲ್‌ ಆಸ್ಪತ್ರೆ ಹತ್ತಿರ 08-12-2018 ಮಾಗಡಿ ಪುರಸಭೆ ಪುರಸೆಭೆ ಕಛೇರಿ ಪಕ್ನದಲ್ಲ 1-01-2019 ಶಿವಾಲಯ ದೇವಸ್ಥಾನದ ಹತ್ತಿರ. ೫ $ ಈ 13-03-2018’ ಮ್‌ % 4 ವಿನೋಭಾ ನಗರ f ARS ಮಹಾನಗರಪಾಲಕೆ ರಾ ಬಸೆಬೇಚ್ಛೆಗೆ ಮ್ಯಾನ್‌ ಪವರ್‌ 2೮ n ಬಸ್‌ನಿಲ್ದಾಣ ಹಿಂಭಾಗೆ ಏಜೆಸ್ಟಿ. ತಾಳಿಕೋಟಿ, ಎ.ಪಿ.ಎರಿ.ಸಿ ಯಾರ್ಡ್‌ 15-೦೨-2೦18 ವಿಜಯಾಪುರ ; ) ಬಸ್‌ ನಿಲ್ದಾಣದ ಹತ್ತಿರ ೦2-10-2೦19 ಭದ್ರಾವತಿ ನಗರಸಭೆ ಬ್ಲ ds ಸಂತೆ ಮೈದಾನ ಹತ್ತಿರ 02-10-2019 1 ಕನೆಕ ವೃತ್ತ 2೮-೦೦-2೦18 $ ಸ ಸ ತುಮಕೂರು ಮಹಾನಗರಪಾಣಕೆ sso ತುಮಕೂರು ಆವರಣ ಮೆ! ರನ್ನಿ ಹಾಳ್ಟಿಬಾಅಟ ಮಹಾನಗರಬಾಲಕೆ ಫೆ. ರಸ್ತೆ. ತುಮಕೂರು - | ಸರ್ವಿಸಸ್‌ ಪ್ರೈ ಅ. ಮುಂಬಂಖು 1 ಸಕ ಆರರ 2೮-೦2-2೦8 | | ಕ್ಯಾತಸಂದ್ರ ವೃತ್ತ 2೮-೦2-2೦18 ಪ್‌ ತಿಚೆಬೂರು ನಗರಸಭೆ i ನ ರ ನಿಲ್ದಾಣ | 5-೦4-2೦18 ಚಿಕ್ಕನಾಯಕನಹಳ್ಳಿ K eR MR SE ಮೆ! ರಿವಾರ್ಡ್ಗ (Rural 26 | ತುಮಕೂರು ಮರಸಭೆ ನದಲ ಪ್ಯಾಕ್‌ಹಲ್ದ nae Environment &water FEES assets reproduction & ಗುಚ್ಛ ಪಟಣ ಪಂಚಾಯಿತಿ 1 i ಅಮಿನ್‌ ನಲ್ಲ 02-07-2019 | development society) ಹಿಂದುಗಡೆ ಸವದೆಹಆ ತಾಲ್ಲೂಕು ಕಛೇರಿ ಆವರಣದಲ್ಲಿ. ನಃ -08- ಕುಣಿಗಲ್‌ ಪುರಸಭೆ 1 ಮೋನ್‌ ಸ್ಟೇಷನ್‌ ಎದುರುಗಡೆ ೦3-08-2019 | | 8ರ ನಗರಸಭೆ 1 ಸರ್ಕಾರಿ ಆಸ್ಪತ್ರೆ ಎದುರುಗಡೆ 28-12-2017 ಮಧುಗಿರಿ ಮರಸಭೆ 1 i ಕ ಕಛೇರಿ | 2-೦3-2೦1 | ಮೆ। ಭಾರತೀಯ ಮಾನವ 4 ನ ಕಲ್ಯಾಣ ಪರಿಷದ್‌. ನವದೆಹಅ - ಸತರಲಟಿರೆ ಇ ಹು ಕಛೇರಿ ಪಸ 1-04-2018 ಪ.ಪಂಚಾಯತ್‌ ತಾಲ್ಲೂ A ಗಸ ಪಾವಗಡ ಮುರಸಫೆ ಹೆಳೆ ಸಂತೆ ಮೈದಾನ ಪಾವಗಡ | 22-೦9-2೦18 ್‌ ಮಣಿಪಾಲ ಹತ್ತಿರ 27-02-2018 27| ಉಡುಪಿ ಉಡುಪ:ನರಸಬೆ ಇ RR Te) ಮ ಸಾರೆತೀಯ: ಮಾನದ 1 ೩ 6 ಹಪ ಬಹ ಕಲ್ಯಾಣ ಪರಿಷದ್‌. ನವದೆಹಲ ಕಾರ್ಕಟ ಪುರಸಭೆ ಬಂಡಿಮಳ ಬಸ್‌ ನಿಲ್ದಾಣದ ಹತ್ತಿರ 21-1-2018 ಕುಂದಾಮರ ಮುರಸಭೆ ಶಾನ್ವಿ ವೃತ್ತದ ಹತ್ತಿರ. ಕುಂದಾಪುರ 21-1-2018 | ಮಾರುತಿಹಳ್ಳ ನಗರ. ಹೆಆಯಾಳ ಹಳಿಯಾಳ ಪುರಸಭೆ ಪುರಸಭೆ ಕಛೇರಿ ಹತ್ತಿರ ಅಥವಾ 14-03-2018 ಪಿಡಬ್ಯ್ಯೂಡಿ ಕಛೇರಿ ಹತ್ತಿರ [ನಾಂಡೇಅ ನಗರಸವ ಪಟೇಲ್‌ ವೃತ್ತ ‘| ce-08-2018 ಮೆ! ಭಾರತೀಯ ಮಾನವ suk: dc ಮುಂಡಗೋಡ ಪಟ್ಟಣ ತಿರಸಿ-ಹುಬ್ಬಳ್ಳ ಮುಖ್ಯ ರಸ್ತೆ ಪಟ್ಟಣ ಕಲ್ಯಾಣಿ ,ಫರಿಷದ್‌:ನವದೆಹರ ನ 1-0೮-2020 A ಪೆಂಚಾಲಿತಿ ಪಂಚಾಯಿತಿ ಕಛೇರಿ ಬಳ 28 | ಉತ್ತರ ಕನ್ನಡ ks 1B ್ಲಾಪೌರ್‌'ಪಡ್ಡಣ ಇ ನ ಷು H Ny ಹಂ ಓಣ ಯೆಲ್ಲಾಹುರದ ಬೆಲ್‌ ರಸ್ತೆ ಹತ್ತಿರ [ 1-೦5-೧೦2೦ ವ ಕಾರವಾರ ನಗರಸಭೆ 1 |ಹೆಸ್ನಾಂ ಕಛೇರಿ ಎದುರು, | ೦9-೦6-202೦ ನೆ! ಎಸ್‌.ಎನ್‌ ಕಂಬಲಗವಿ ಗುತ್ತಿ ಬಸವೇಶ್ವರ ಮ್ಯಾನ್‌ ಪವರ್ಸ್‌ ಅಂಕೋಲಾ ಪುರಸಭೆ ; JE ಸರ್ಕಾರಿ ಆಸ್ಪತ್ರೆ ಏಂಭಾಗದ್ರ | ೦೮-೦6-2೦2೦ ಏಜೆನ್ಸಿ. ತಾಆನೋಟೆ. | I ಫ್ಯೂಮಕವ ; ಸಾನ ಎನ್ನತ್ತಾ ನರರ ವಿಸಿಯಾಯುಲ್ಲ 1 ಮುಸಿಸಿಪಲ್‌ ಆಛೇರಿ ಹತ್ತಿರ ೦7-12-2018 |ಮ್ರಿ ಎಸ್‌.ಎಸ್‌ ಕೆಂಟಲಗವಿ ನಾ 9 ದಿಜಯಮಹರ ; | ಎ.ಪಿ.ಎಂ.ಸಿ ಯಾಡ್‌ನ ಪ್ರಾತ | ೦72-2೮8 | ಬನವೇಲ್ಲರೆ ಮ್ಯಾನ್‌ ಪವರ್‌ ಮಹಾನಗರಪಾಲಕೆ 1 ಐ.ಆ.ಐ ಕಾಲೇಜು ಹ್ರೌರ 07-2-2085 ಬಜೆಸ್ತಿ. ಅಂಆಕೋಟೆ. 29 | ಎಜಯಮರ Fl ಗೋದಾವರಿ ಹೋಟೆಲ್‌ ಹತ್ತಿರ i 72-2018 ವಿಜಯಾಪುರ P} ಬಸವೆನಲಾಗೊವಾಡಿ e - ಕ.ಎಸ್‌.ಆರ್‌.ಟ.ನಿ ಬಸ್‌ ನಿಲ್ಲಣ | ೦ ೦2 2೦೮ ಮೆ! ಚೆಭ್‌ಬಾಕ್‌ ಮತ್ತು ಮುರಸಭೆ ಹತ್ತಿರ | ಹಾಸ್ತಿಬಾಅಟ ಸರ್ವಿಸಸ್‌ ಖೈ ಅ, ಇಂಡಿ ಪುರಸಭೆ oe ವಿಧಾನಸೌಧ ಆವರಣದಲ್ಲ | 2೨-೦9-ಡ೦19 ಮುಂಬಯಿ lj ಇ |e ನಿರ್ಮಲಾ ದೇವಿ ಸಂನ್ಸೆ. 30| ಯಾದಗಿರಿ ಯಾದಗಿರಿ ಸಗರಸಭೆ 1 | ಬಸವೇಜ್ಛರ ಬೈತ್ತ ಹತ್ತಿರ | 13-07-2013 ಶಹಾಖೂರ್‌ ಒಟ್ಟು 186 #3 Chief Office Directorate of Muticlpal Adriniretg}, ಕರ್ನಾಟಕ ವಿಧಾನ ಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 2089 ವಿಧಾನ ಸಭೆ ಸದಸ್ಯರ ಹೆಸ ಶ್ರೀ ಬಸವನಗೌಡ ದದ್ದಲ (ರಾಯಚೂರು ಗ್ರಾಮಾಂತರ) ಉತ್ತರಿಸಬೇಕಾದ ದಿನಾಂಕ 19.03.2021 ಉತ್ತರಿಸುವ ಸಚಿವರು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖಾ ಸಚಿವರು, ಕ್ರ. ಪ್ರಶ್ನೆ ಉತ್ತರ ಸಂ | ಅ | ರಾಯಚೂರು ಗ್ರಾಮೀಣ ವಿಧಾನಸಭಾ | ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಆದ್ಯತಾ ಕ್ಷೇತ್ರದಲ್ಲಿರುವ ಬಿಪಿಎಲ್‌ ಮತ್ತು ಅಂತ್ಯೋದಯ ಅಂಶ್ಯೋದಯು ಪಡಿತರ ಬಾಲ ವವರ ನಿದೆ | ಪಡಿತರ ಸಂಖ್ಯೆ ಎಷ್ಟು; ಪ್ರಸ್ತುತ ಹೊಸದಾಗಿ ಗ್ರಾಮಾಂತರ | ಪಡಿತರ ಚೀಟಿಯನ್ನು ನೀಡಲಾಗುತ್ತಿದೆಯೇ; ಅಂತ್ಯೋದಯ 8,460 1,295 9,755 | ಆದತಾ | 523720) 8926] 61,298 | [ | 60,832] 10,221] 71,053} ಪ್ರಸ್ತುತ ಹೊಸ ಪಡಿತರ ಚೀಟಿಗಾಗಿ ಅರ್ಜಿ ಸ್ವೀಕರಿಸುವ ಪ್ರಕ್ರಿಯೆ ಜಾರಿಯಲ್ಲಿದ್ದು, ಪಡಿತರ ಚೀಟಿಯನ್ನು ವಿತರಿಸುವ | ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ, ಆ | ರಾಯಚೂರು ಜಿಲ್ಲೆಯಲ್ಲಿ ಪಡಿತರ ಅಕ್ಕಿಯನ್ನು | ಯಾವುದೇ ದೂರುಗಳು ಸ್ವೀಕೃತವಾಗಿರುವುದಿಲ್ಲ, ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವುದು | ಮತ್ತು ರೈಸ್‌ ಮಿಲ್‌ಗಳಲ್ಲಿ ಪಾಲಿಶ್‌ ಮಾಡಿ | ಮಾರಾಟ ಮಾಡುತ್ತಿರುವುದು ಸರ್ಕಾರದ ಗಮನಕ್ಕೆ | ಬಂದಿದೆಯೇ; ಇ ಬಂದಿದ್ದಲ್ಲಿ, ಇದುವರೆಗೂ ಸರ್ಕಾರ | ಉದ್ಭವಿಸುವುದಿಲ್ಲ. ತೆಗೆದುಕೊಂಡಿರುವ ಕ್ರಮಗಳೇನು; ಕಳೆದ ಮೂರು | ವರ್ಷಗಳಿಂದ ಇದುವರೆವಿಗೂ ದಾಖಲಾಗಿರುವ | ದೂರುಗಳೆಷ್ಟು; ಈ | ರಾಯಚೂರು ಗ್ರಾಮೀಣ ವಿಧಾನಸಭಾ | ರಾಯಚೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿರುವ ರಾಯಚೂರು ಗ್ರಾಮಾಂತರ 93 ಮತ್ತು ಮಾನವಿ ತಾಲ್ಲೂಕಿನ 15 ಕ್ಷೇತ್ರದಲ್ಲಿರುವ ಪಡಿತರ ವಿತರಣಾ ಕೇಂದ್ರಗಳೆಷ್ಟು; ಈ ಕ್ಷೇತ್ರದಲ್ಲಿ ಪಡಿತರ ಕೇಂದ್ರಗಳು ಪಡಿತರವನ್ನು ಮಾಡುತ್ತಿರುವುದು ಮತ್ತು ಒಟ್ಟು 108 ನ್ಯಾಯಬೆಲೆ ಅಂಗಡಿಗಳು ಇರುತ್ತವೆ, ನ್ಯಾಯಬೆಲೆ ಅಂಗಡಿ ವಿವರಗಳನ್ನು ಅನುಬಂಧ-01ರಲ್ಲಿ ಲಗತ್ತಿಸಿದೆ. ನ್ಯಾಯಬೆಲೆ ಅಂಗಡಿಗಳಲ್ಲಿ ವಿತರ ಣೆಗೆ ಸಂಬಂಧಿಸಿದಂತೆ ನ್ಯೂನ್ಯತೆಗಳ ಕುರಿತು ಮೂರು ಸ್ವೀಕೃತವಾಗಿರುತ್ತದೆ. ಸರಿಯಾದ ಸಮಯಕ್ಕೆ ವಿತರಣೆ ಮಾಡದೇ ಇರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಬಂದಿದ್ದಲ್ಲಿ ಇದುವರೆಗೂ ಎಷ್ಟು ಪಡಿತರ ರಾಯಚೂರು ತಾಲ್ಲೂಕಿನಲ್ಲಿ ಕಳೆದ 3 ವರ್ಷಗಳಿಂದ ್ಲ: [3 ಕೇಂದ್ರಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ; (ಕಳೆದ ಇಲ್ಲಿಯವರೆಗೆ 4 ದೂರುಗಳು ಸ್ವೀಕೃತಿಯಾಗಿದ್ದು ವಿವರ | ಮೂರು ವರ್ಷಗಳ ಸಂಪೂರ್ಣ ಏವರ ನೀಡುವುದು) | ಅನುಬಂಧ-02ರಲ್ಲಿ ಲಗತ್ತಿಸಿದೆ. ಆನಾಸ 114 ಡಿಆರ್‌ಎ 2021 (ಇ-ಆಫೀಸ್‌) ಆಹಾರ, ನಾಗಕಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖಾ ಸಚಿವರು. ANNEXURE ST ee \ Raichur Rural Shops under Raichur Rural Constituency 2೮8] 3 ನ No of Total SINo Shop Name Noof AAY | ppp(BPL) Cards - Cards ] TET RURAL) ERANNA FPS AYIAPUR(Rajalbande.Undral Dodd) se 130 736 2 [15768-2-RURAL) NEELKANTESHWARA FPS G-SUGUR 164 5 5705 RURAL) Harichnda, FPS KEREBUDUR (Hanchinal) | 204 4 [57704 RURAL) BHEEMAY YA FPS CMANCHALI(Bullapur) 159 574 [15771-5-RURAL] K.GOPAL FPS BICHALI 5 57 | 6 [115773-6RURAL] HANUMANTHAPPA FPS Tunngabhadra 53 539 (15773-7- RURAL] PRALADACHARI GANADAL FPS 5 213 1049 [1574-8 RURAL] NAGAPPA FPS BUDADINNI( Gundrveli) 69 529 [15775-9-RURAL) D.NAGRAJ FPS MIRIAPUR | 4 352 [10 [(15776-10-RURAL] MALLESHAPPA FPS GANGAWAR(N.Malkapur) 49 511 CT ——|115777-11-RURAL) Y.GURAYYA FPS IDAPANUR -1(IMirapur) 1556 [15778-12-RURAL] Vijay Kumar FPS Idapanur -2 512 [15779-15-RURAL) FPS TURKONDONA(MUdaladdt 615 | [15780-14-RURAL] D. BABU FPS YADLAPUUR 289 IS — | iS781-15-RURAL) VEERUPAKSHAPPA FPS MATMARI i113 Te |115782-16-RURAL] Aslam patel FPS YERGERA 1345 17 [15783-17-RURAL) Ramappa FPS GUNJALLI 1302 Ts [[15784-18-RURAL] K.HULIGEPPA FPS UPRAL(Godehal) [6 | S353 [9 —|15785-19-RURAL) HULLGAIAH FPS GADHAR ' [31 | A FPS MANJARLA 489 [22 |(15788-22-RU 212 [23 —|(15789-23-RURAL] FPS GONWAR 376 440 333 1048 (15795-27-RURAL] FPS PUCHALADIN 685 [15754-28-RURAL| GOVINDAPPA FPS JAMBALDINNI(Y Mallapur, ಕನ pe 28 |Kowhadoddi.Maladoddi) 5705-29 RURAL] NAGRAJ FPS 3 ಕ್‌ 29 UDAMGAL(Naglapur&Jalibenchi,khanapoor) ಾ 50 1579650- RURAL] HANUMESH KULKARNI PURTIPL 120 394 (15797-31-RURAL) VEERANGOWDA FPS ALKUR | 9 353 55 — 579835 RURALIDR BR AMBEDKAR. Y MANDAL TALMARI- 65 385 33 (15799-33-RURAL] CHANDPASHA FPS TALMARI- 2 [89 | 34 |(15800-34-RURAL) FPS FATHEPUR ATTACHED TO SHOP NO 63 GONAL 3 63 55—T15801-35-RURAL) MOHD SHAREEF FPS RAGUNATH HALE s [| 215 [580736 RURAL] MAHEBOOB SAB FPS ARELAPPANAHUDA ಥಿ MS 36 J|ATTACHED TO SHOP NO 35 2 Ep 37 15803-37-RURAL) NACRAJ FPS KALMALA -2 33 208 ST As80838RURAL) Chandrashckar TPS MURANPUR(Hal Venkatapur) | 336 ED 380640 RURAL] HM. MARDI FPS SULTANPUR [2 386 40 807A RURAL] KUMAR SWAMY FPS J.VENKATAPUR 73 606 | S808-42-RURAL] VSSSN.FPS.MAMDAPUR 80 688 4 115805-45-RURAL] Smt.Ambike FPS ASHAPUR (Arlibenchi} 82 581 = >| R S A y , ] \ 72 367 45 | 115810-45-RURAL] BHEEMAPPA.FPS,SINGANODI-I(Singanod} Tanda) 44 581145 RURAL] VENKATESH.FPS.SINGANODI-2 —r 69 ನೋ 419 45 |U1581246-RURAL) RANJMTH KUMARFPS MANDALGERA (Vadtamdoddi} $5 4 37 —S815-47- RURAL] VENKATESH.FPS SIDRAMPUR 33 298 [15816-50- RURAL] GANDHI Y.MANDAL.FPS.BAPUR{Bapur Tanda) | 517 47 5821-55 RURAL] THIMMAPPA.FPS.MERCHATAI | 569 38 | 05822-56-RURAL] Smt Padma FPS.NELAHAL $3 575 | 49 1582357 RURAL) FPS.DINNI-Atiched To FPS Garaldinni) $2 77) 50 5824-58 RURAL] 6 RAMULU.FPS.GARALDINNI 70 517 5) 825-30 RURAL] VEERABHADRAPPA.FPS HEERAPUR ITs 649 15826-60-RURAL] H Niranjan Reddy s o late H.Somareddy FPS.B.HANMAPURI H13827-61-RURAL] KBN.MANDALFPS.N HANMAPUR Attached to 53 K.GOPAL FPS BICHALT 54 11 5828-62-RURAL] K.SADANANDA,FPS,H.HUDA 15829-63-RURAL] SADASIVAPPAFPS,GONAL. 15830-64-RURAL] VSSSN,FPS, DEOSUGUR 15831-65-RURAL)] RAJENDRA,FPS.GANJALLI 15832-66-RURAL] FPS. HEGSANAHALLI(Auched TO FPS chikkasugur) 15833-67-RURAL] Sugureshwar FpS,D NEDLAPUR Attached to ರ) RAJENDRA FPS.GANJALLI 60 (15834-68-RURAL] SECRETARY VSSSN KADLUR 168 Fs 940 15835-69-RURAL] SRINIVAS,FPS, H.TIMMAPUR 30 221 [15836-70-RURAL] Secretary, Primary Agricultural Credit Co-Operative Society 45 625 |-TD, Arashangi \ (15837-71-RURAL] NEELAKANTAPPA, FPS, HEMBERAL [1 5838-72-RURAL MALLANAGOUDA.FPS.G-HANMAPUR (15839-73-RURAL FPS, VADLUR ATTACHED TO SHOP NO 94 63 66 [15841-75-RURAL HANUMANTHAPPA, FPS,SAGAMKUNTA & Yaragunta [15842-76-RURAL CHENNAPPA, FPS, 116 943 KORTI IAKUNDA(Korivihal& Mamadadoddi} ಸ [15843-77-RURAL] MALLAPPA,FPS, JEGARKAL [SATE RURAL], FPS. MALLAPUR(Srinivaspur) 28 287 [0 —|05845-79-RURAL] Smt. Gangamma FPS Chikkasugur ETN NET 71 (15846-80-RURAL) FPS, MARCHED [16s | 69 5 —Ns8N-81-RURAL] HAMPANNA, FPS, HOSPET 487 75 —IS848-82-RURAL] THIMMAPPA, FPS, MANSLAPUR iso | 524 [15849-83-RURAL) VSSSN, FPS, CHANDRABANDA(Attch-Arisigera & 1560 Tanda & Kadagamdoddi) 15850-84-RURAL) Shivappa FPS, KATLATKUR [3 | 606 [36 — | NS8S-85-RURAL] Pravina Kumar FPS, GANAMUR( Madamandoddi) ET ED ES 78 75853757. RURAL) APPARAO, FPS, SARJAPUR ETN EC 79 75854-88- RURAL] MD.SALEEMFPS, GAJRAL sl. 29 £0 S858 RURAL] MDISMAIL.FPS, YAPALADINNI a |3| $1 | 15856.90-RURAL] HANUMANTHAPPA. FPS, APPANDODDIRaladodd) 124 ಸ (15857-91-RURAL] PRABHUSWAMY, FPS, NAGANDODDI (Kotadoddi & Palavaldoddi) 15858-92-RURAL] C.B.YUVAKA MANDALFPS, BURDIPAD (Kuratipli) [15859-93-RURAL] WSSSN, FPS, D.RAMPUR 5860-94-RURAL] VEERANNA, FPS, KUDLOOR 15861-95-RURAL] SUGURAPPA, FPS, VADDEPALLI SSE RURALI YARRA HANMANTHA. FPS, KALAVALA J ಸ $7 |poppihugenhi) ಸ i — ಮ (15863-97-RURAL] SUGURAPPA.FPSKORVAKURDA(Koravaklake Agrahar, 29 147 gi adda,Ramagadda, [1 5866-100-RURAL] VSSSN, FPS, KALMALA- 90 (18340-161-RURAL)] SANNA RANGAPPA FPS DUGANUR 91 [30003-204-RURAL} Jyothi fair price shop Koravakala. 363%. 124 [30004-205-RURAL] Secretary ENNE BEEJA BELLEGAARAR SAHAKAR 92 SANGHA Niyamitha Sangha, Kalmala so 17-218-RURAL] Secretary, Hemareddy Stn Shakti Swasya Mahila Gumpu, [= 93 lorabimdoddi, ‘Total Manvi Shops under Raichur Rural Constituency [15679-43-RURAL] SYED HAIL, FPS, KURDI (15680-44-RURAL] SHEKARAPPA, FPS KURDI -45-RURAL] AMBEDKAR YUVAKA MANDALI FPS KURDI ; No of Total SiNo Shop Name jie PHEL(BPL) Cards 1 15661-25-RURAL| FPS SADAPUR [33 ಹಾಕ್‌ 635 [3 1566226 RURAL) FPS VSSN KORAYI 130 756 | 5— 567135 RURAL] Hampayya FPS GORKAL 112 710 C4 — 567236 RURAL FPS VSSN RAJALABANDA 95 Y 681 | 587337 RURAL] FPS SUNKESWAR, TEMPORARY ATTACHED TO FPS ನ pE 5 |BETTADURUTHANDA 8 6 15674538-RURAL) FPS BAIEL MERCHED 99 424 7 |[15675-39-RURAL) FPS JUKOORU 5 [S15 | $50640 RURAL] FPS VALAKMDINNI 56 [310 $I N567741-RURAL] FPS SASTRY CAMP 5678-42. RURAL] CHANDRAYYA SHETTY FPS KURDY Grand Total 9755 | 61298 | ಅನುಬಂಧ «4 ಪ್ರ.ಸಂ ದೂರು | ವಿವರ I 7 ರಾಯಚೊರು ಗ್ರಾಮಾಂತರ ಪ್ರದೇಶದಲ್ಲಿ ! | ಪಡಿತರ ರಹಿತ ಬಡಕುಟುಂಬಗಳಿಗೆ | ಕೋವಿಡ್‌-19ರ ಸಮಯದಲ್ಲಿ ಆಹಾರ | | ಧಾನ್ಯ ವಿತರಿಸದೆ ಉಲ್ಲಂಘನೆ ಮಾಡಿರುವ | ನ್ಯಾಯಬೆಲೆ ಅಂಗಡಿಗಳ ವಿರುದ್ದ ಕಾನೂನು | ಕುಮ ಜರುಗಿಸುವ ಬಗ್ಗೆ. | ಮತ್ತು ಎಪಿಎಲ್‌ ಅರ್ಜಿದಾರರಿಗೂ ಸಹ ಆಹಾರ | | ಧಾನ್ಯಗಳನ್ನು ವಿತರಿಸಲಾಗಿರುತ್ತದೆ. ನ್ಯಾಯಬೆಲೆ ಈ ಬಗ್ಗೆ ತಹಶೀಲ್ದಾರ ರಾಯಚೂರು, ಇವರು ಕೋವಿಡ್‌ 19 ಸೋಂಕು ಹರಡಿರುವ ಸಂದರ್ಭದಲ್ಲಿ ಮೇ ಮತ್ತು ಜೂನ್‌ 2020ರ | ಮಾಹೆಗಳಲ್ಲಿ ವಲಸಿಗರಿಗೆ ಆಧಾರ ಸಂಖ್ಯೆಯ ! ಆಧಾರದ ಮೇಲೆ ಪಡಿತರವನ್ನು ವಿರಿಸಲಾಗಿದ್ದು, | ಅದೇ ರೀತಿ ಹೊಸದಾಗಿ ಅರ್ಜಿ ಸಲ್ಲಿಸಿಸ ಬಿಪಿಎಲ್‌ ಅಂಗಡಿಗಳಲ್ಲಿ ವಿವರಗಳನ್ನು ವಿತರಣೆ ಲಗತ್ತಿಸಿ ಮಾಡಿರುವ ದೂರುದಾರರಿಗ | | ಹಿಂಬರಹ ನೀಡಿರುತ್ತಾರೆ. ಸದರಿ ಹಿಂಬರಹದ | ಪ್ರತಿಯೊಂದಿಗೆ ದಿನಾ೦ಕ:21.01.2021 ರಂದು ' | ತಮ್ಮ ಕಾರ್ಯಾಲಯಕ್ಕೆ, ವರದಿ ' ಸಲ್ತಿಸಲಾಗಿರುತ್ತದೆ. [ರಾಯಚೂರು ತಾಲ್ಲೂಕಿನ ನ್ಯಾಯಬೆಲೆ ಅಂಗಡಿಯ ಗ್ರಾಹಕರಿಗೆ ಸರ್ಕಾರದಿಂದ | ಸಿಗುವ ಆಹಾರ ಧಾನ್ಯಗಳ ಕುರಿತು ಅರಿವೂ ಮೂಡಿಸುವ ಬಗ್ಗೆ ಮತ್ತು ತಪಿಸ ನ್ಯಾಯಬೆಲೆ ಅಂಗಡಿಯ ಮಾಲಕರ ವಿರುದ್ಧ | ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ. | ವೀಡಲಾಗಿರುತ್ತದೆ. | ಪ್ರತಿಯೊಂದಿಗೆ ದಿನಾ೦ಕ:25.01.2021 | ತಮ್ಮ | ಸಲ್ಲಿಸಲಾಗಿರುತ್ತದೆ. ಈ ಬಗ್ಗೆ ತಹಶೀಲ್ದಾರ ರಾಯಚೂರು ಇವರು ದೂರುದಾರರು ಯಾವ ಗ್ರಾಮ ದಿನಾಂಕ ಹಾಗೂ ಸಮಯವನ್ನು ತಿಳಿಸಿದಲ್ಲಿ ಆಹಾರ ನಿರೀಕ್ಷಕರು ' ಅವರ ಸಮಕ್ಷಮದಲ್ಲಿ ದೂರನ್ನು ವಿಚಾರಣೆ ಮಾಡುವುದಾಗಿ ದೂರುದಾರರಿಗೆ ಹಿಂಬರಹ ಸದರಿ ಹಿಂಬರಹದ | ರಂದು! ವರದಿ ಕಾರ್ಯಾಲಯಕ್ಕೆ Tವಡಷೂರು ತಾಲೂಕಿನ ಮಮದಾಪೂರು ಗ್ರಾಮದ ವಿಎಸ್‌.ಎಸ್‌.ಎಸ್‌.ಎನ್‌ ನ್ಯಾಯಬೆಲೆ ಅಂಗಡಿ ವಿರುದ್ಧ ದೂರು. | [@ ಬಗ್ಗೆ ತಹಶೀಲ್ದಾರ ಕಾರ್ಯಾಲಯದ ಆಹಾರ | ಪ್ರಮಾಣದಂತೆ ಪಡಿತರ ವಿತರಣೆ ಮಾಡುವುದಾಗಿ | ಪಡಿತರ ಚೀಟಿದಾರರು ವಿಚಾರಣೆ ಸಂದರ್ಭದಲ್ಲಿ | ಸಲ್ಲಿಸಿರುತ್ತಾರೆ. | ಅಂಶಗಳಲ್ಲಿ ಸತ್ಯಂಶಬಿಲ್ಲದೆ ಇರುವುದು ಕಂಡು | ಬಂದಿರುತ್ತದೆ. | ಸಿಬ್ಬಂದಿಯವರು ದಿನಾ೦ಕ:19.10.2020 ರಂದು ದೂರುದಾರರ ಸಮಕಮದಲ್ಲಿ ವಿಚಾರಣೆ ನಡೆಸಲಾಗಿ ಮನೆಗೆ ಭೇಟಿ ಪಡಿತರ ' ಚೀಟಿದಾರರನ್ನು ಪಡಿತರ ವಿತರಣೆ ಬಗ್ಗೆ ವಿಚಾರಿಸಲಾಗಿ ಪಡಿತರ ಚೀಟಿದಾರರು ನ್ಯಾಯಬೆಲೆ ಅಂಗಡಿಯವರು ಹಂಚಿಕೆ ತಿಳಿಸಿರುತ್ತಾರೆ. ಮತ್ತು ದೂರುದಾರರು | ದುರುದ್ದೇಕಿಪದಿಂದ ದೂರು ಸಲ್ಲಿಸಿರುತ್ತಾರೆಂದು ತಿಳಿಸಿ ಪಂಚನಾಮಯೊಂದಿಗೆ ದೂರುದಾರರು ವರದಿ ತಿಳಿಸಿರುವ ರಾಯಚೂರು ತಾಲ್ಲೂಕಿನ ಯರಗೇರಾ, ಕೆರೆಬೂದೂರು, ಚ೦ದ್ರಬಂ೦ಡಾ, ಸಿಂಗನೋಡಿ ಮತ್ತು ಮಂಚಲಾಪೂರು ಗ್ರಾಮದ | ನ್ಯಾಯಬೆಲೆ ಅಂಗಡಿಗಳ ವಿರುದ್ಧ ದೂರು. | ಹಾಜರಿರಲು ತಿಳಿಸಲಾಗಿರುತ್ತದೆ, | ಆದರೆ ದೂರುದಾರರು | ರಂದು ಈ ಕಾರ್ಯಾಲಯಕ್ಕೆ ಅರ್ಜಿ ಸಲ್ಲಿಸಿ | | ಇಲಾಖೆಯ | ತನಿಖಾಧಿಕಾರಿಗಳಿಂದ | ನ್ಯಾಯಬೆಲೆ ಅಂಗಡಿ ಡೀಲರರಿಗೆ ಸಹ ಕಾರಣ | ಈ ಬಗ್ಗೆ ದೂರುದಾರರಿಗೆ ದಿನಾಲಕ:04.02.2021 | ರಂದು ಹಿಂಬರಹ ನೀಡಲಾಗಿ ದೂರಿನಲ್ಲಿ ತಿಳಿಸಿರುವ ನ್ಯಾಯಬೆಲೆ ಅಂಗಡಿಗಳಿಗೆ ತಮ್ಮ ಸಮಕ್ಷಮದಲ್ಲಿ ವಿಚಾರಣೆ ನಡೆಸಲು ಖುದ್ದು, | ದಿನಾ೦ಕ:06.02.2021 ಉನ್ನತ ಮಟ್ಟದ | ತನಿಖೆ ನಡೆಸಲು! ತಿಳಿಸಿರುತ್ತಾರೆ. ಈ ದೂರಿನ ಬಗ್ಗೆ ಸಂಬಂಧಪಟ್ಟ | ಕೇಳುವ ನೋಟೀಸ್‌ ಜಾರಿ ಮಾಡಲಾಗಿರುತ್ತದೆ. ೧೦೫೫ ಕರ್ನಾಟಕ ವಿಧಾನಸಭೆ ಚುಕ್ಕೆ ಗುರುತಿಲ್ಲದ ಪ್ಲೆ ಸಂಖ್ಯೆ : | 2300 ತ್ತಂಸದೇಕಾದ ದನಾ ಸದಸ್ಯರ ಹೆಸರು | ಶ್ರೀ ಯತೀಂದ್ರ ಸಿದ್ದರಾಮಯ್ಯ ಡಾ॥ (ವರುಣ) 19-03-2021 ಉತ್ತರಸಾವವರು ಪೌರಾಡಳಿತೆ ಮತ್ತು ಸಕ್ಕರೆ ಸಚಿವರು Kk Fy) ಪಶ್ನೆ ಉತ್ತರ ರಾಜ್ಯದಲ್ಲಿ" ಮಹಾನಗರ' ``ಪಾಠೆಕೆ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಗುರುತಿಸಿರುವ ಕಂದಾಯ ನಿವೇಶನಗಳು ಮತ್ತು ಕಂದಾಯ ನಿವೇಶನಗಳಲ್ಲಿ ನಿರ್ಮಿಸಿರುವ ಮನೆಗಳು ಎಷ್ಟು; (ಜಿಲ್ಲಾವಾರು ಮಾಹಿತಿ ನೀಡುವುದು) ರಾಜ್ಯದಲ್ಲಿ ಮಹಾನಗರ ಪಾಲಿಕೆ "ನಗರಸಭೆ, `ಪುರಸಭಿ' ಮತ್ತು ಪಟ್ಟಣ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಗುರುತಿಸಿರುವ ಕಂದಾಯ ನಿವೇಶನಗಳು ಮತ್ತು ಕಂದಾಯ ನಿವೇಶನಗಳಲ್ಲಿ ನಿರ್ಮಿಸಿರುವ ಮನೆಗಳ ಮಾಹಿತಿಯನ್ನು ಅನುಬಂಧದಲ್ಲಿ ನೀಡಿದೆ. ಆ) ಈ ಹಿಂದೆ ಗ್ರಾಮ ಪಂಚಾಯಿತಿ ಪ್ರಿಯ ನಿವಾಸಿಗಳು ಕಂದಾಯ ನಿವೇಶನಗಳಲ್ಲಿ ಮನೆ ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದು, ನಂತರ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗೆ ಸೇರ್ಪಡೆಗೊಂಡ ಪ್ರದೇಶಗಳಲ್ಲಿ ನಿವಾಸಿಗಳಿಗೆ ಖಾತೆ ಆಗದ ಕಾರಣ ತೊಂದರೆಯಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ: ಬಂದಿದ್ದಲ್ಲಿ ಸಕ್ರಮ ಮಾಡಿಕೊಡುವ ಆದೇಶ ಯಾವಾಗ ಜಾರಿಗೆ ತರಲಾಗುವುದು? (ವಿವರ ನೀಡುವುದು) ಸರ್ಕಾರದೆ ಗಮನಕ್ಕೆ ಬಂದೆಡೆ. ಸ್ಥಳೀಯ ಯೋಜನಾ ಪ್ರದೇಶ ಘೋಷಣೆಯಾಗಿ ಮಹಾಯೋಜನೆ ಅನುಮೋದನೆಯಾಗಿರುವ ಪ್ರದೇಶಗಳಲ್ಲಿ ಬಂದಿರುವ ಅನಧಿಕೃತ ಅಭಿವೃದ್ಧಿಗಳನ್ನು ಸಕ್ರಮಗೊಳಿಸಲು ಸರ್ಕಾರವು ಅಧಿಸೂಚನೆ ಸಂಖ್ಯೆ: ನಅಇ 556 ಮೈಅಪ್ರಾ 2013(1) O:28.05.2014 C9 Kamataka Town and Country Planning (Regularisation of unauthorised Development or Constructions) Rules, 2014ಅನ್ನು ಜಾರಿಗೆ ತಂದಿದ್ದು, ಸದರಿ ನಿಯಮಕ್ಕೆ ಮಾನ್ಯ ಸರ್ವೋಚ್ಛ ನ್ಯಾಯಾಲಯವು $LA(C) No(s).956-957/2017 ರಲ್ಲಿ ದಿ:13.01.2017 ರಂದು ಮಧ್ಯಂತರ ತಡೆಯಾಜ್ಞೆಯನ್ನು ಮುಂದಿನ ತೀರ್ಪಿನವರೆಗೂ ಮುಂದುವರೆಸುವಂತೆ ಆದೇಶ ನೀಡಿರುತ್ತದೆ. ಈ ಹಿನ್ನಲೆಯಲ್ಲಿ ಬಡಾವಣೆಗಳನ್ನು ಅವಕಾಶವಿರುವುದಿಲ್ಲ. ಯಾವುದೇ ಅಧಿಕೃತವಾಗಿಸಲು ಅನಧಿಕೃತ ಪ್ರಸ್ತುತ ಸಂಖ್ಯೆ; ನಅಇ 58 ಜಿಇಎಲ್‌ 2021(ಇ) PIO (ಎನ್‌.ನಾಗರಾಜ್‌ ಎಂಟಿಬಿ) ಪೌರಾಡಳಿತ ಮತ್ತು ಸಕ್ಕರೆ ಸಚಿವರು Layouts without NA 8 DUDS Name ra Buildings SL No constructed | ofvacane | Tota! No.of without Building § ie plots License (Co1.13+14) 2 | sagakot | RabkaviBanshetti | 0 | 0 |3| Bagot | jamakhandi | 180 16 ER 0 |5| Bagh | Mud! | 3 0 3 |6| pagtot | Mahaingers | 0 | 0 | 0 72 | Bagaltot | Guedes | 0 | 9 | 0] 8] Bagitoer | sami | 0 7 0 | 0 9] agate | Tdi | 0 0] 10 | Bagikt | Hungunds | 0 | 0 | 0 |1| pagkt | fer | S22 Bs 0 |3| pagaikot | Kamett | 0 OT] 14] agate | Amingd | 0 |0| 135 | agakt | Beg | 0 0] 15] palari | Baar | 736 | 9514 | 16850 | 1] sai | Hospetr | 1359 | 2971 | 1650 | 1] pari | fmi | 0 O00 20} alert | HoovinaHadasi [0 | 0 |2| palais | sandor | 0 0 | 220| palais | Tekkataote | 7 | 450 | 457 EN TN NT EN NN 24] Bei 1 Komalapue 7 O10 2A 34 5] sei [| kus | 0 | Og ee |2| Balai [ Hagaribommanahah | 0 [Og 2] gi | kudathin | O29 |9| sof Balai | Meariyammanahali | 0 0 0 0 32 | BangaloreRual | Doddaballapur | OO 33 | BangaloreRural | Hoskote | 460 | 3826 | A286 | Devanahalli 0 al Neimangaia | 0 | 0 | 36 | Bangalore Rural | Vijayapura | 285 118 Anekal 0 0 [38 | BangaloreUrban | Hebbegoi | 0 | —39-soneslore Utan [— Aves TT 40 | Bangalore Urban | Bommasandra 250 Chandapura 60 Layouts without NA District Name ULB { DUDC Name No. of Buildings constructed Total No. of without Building | N®- pi plots License (Col.13+14} 42 | Bangaloreutan | igni | 0 | 0 | 0 7] [43 | Beavis | beaevi {| 0 | 0 | 0 | 4 | elagvi | Nippni | 10 | 0 | 100 7 [4s PB | ak [MS eS ll | 46] Beagvi | aishonai | 0 | 0 | 0 47 | Belagvi | suni | 0 | 0 | 0 | 48] Beavis | Raemdueae | 8 | 22 | 30 | | a9 | Beavis | Mudie | 62 | i660 7 17202 so] Belagavi | sankeshwar | 62 | 1660 | 1722 | EW ET UN EL SST Rh IKE SS NN EE EE SiS | 53] Beagvi | Khana | 0 | 0 | 250 ss eg | foo 0 ssf| pelagvi | Hukkei | 35 |] 105 | 140 WN ER NN CAEL SS seed | gh LS |_s8 | Beavis | Kudci | 108 |] 96 | 204 LL LS NEN LL ST RS 5 cof] seaevi | Mugaithod | 0 | 0 | 0 | WU A NN NN ES SR ACN NE LL A EL cn MON A ET ES SEs WN is SE WON EE SN RE UE A RTE EE UCB SE EE EL AEE 66] Beagvi | Kantanawi | 0 | 0 | 0 | TE AN EE EL A TEL i OS NE LT SN TS ET EES [| bavi | Boamon | 0 | 0 0] Arabhavi EES STE Bi TT TE A ad BE EL SE [TMM Nine | [oO WECM TR i i BE ES |1| elas | MKkMbtii | 0 | 0 | 0 75 | Belagvi | Chennammankituw [0 | 282 | 282 76 a Ad TNL TS TEL SE TE | a0 | Bidar | Chittoguppas | 38 | 20 | Sg N82 bar || Haihed LEG | 83 | Chamerajanagara | Chamarajanagara 435 565 Layouts without NA District Name ULB / DUDC Name No. of Buildings S$]. No ‘Cotslructed Neot Vacant Total No. of without Building shes plots License {Col.13+14) | wolesi | 0 | 0 | marajanagara | Gundupte | | TT SENS Chamarajanagara | Hamu’ | 7 |] 46 | 35M Chikkaballapur Chikkaballapur Chikkaballapur TE i 40 Chikkaballapur 992 i | Guibne | 0 | 0} ikkamagaturu | Kaur | 13 | 86 | kamagatuu | siur | 0 | Chikkamagaluru 12 [ed [3 lel 2 zg 9 $8 aman J — too TOO Giana Mader TE Eee TE NN NN Giana —Aiemos TOO Gitaduss [trade TOMS ಮ cid —T— wir TO ದ cntadum —[— woekere TO 3086 {cites —T—Woatsimr — 0 C100 —ostedug —T—arsianatees TST — 81 11 Ri C12 T oaicina tama | — Mobi TTT 113 | Dukstinatamaca Miki OO i14 | Daishina tanned tT ನ i15 { Dalshina kannada Si TO Cue Daisina armed TW 17 | Daistina ama Nagin TO as | Daistina anata | — tor OO ES SESE TEST Te 20 ಧಾವನ us ee 95 18 beeen TE Layouts without NA District Name ULB / DUDC Name Total No. of plots {Col.13+14) constructed without Building No. of Vacant RT en 129 130 | Dhawad | Kaeghati | 25 | 75 | 100 131] ovhawad | Kundgi | 0 | 265 | 265 | 132[ Dhawad | Nevgnde | 0 | 0 | 0 | ICTs ST a TE a A EE a EE |15s[ Godee | Gaendaede {1 0 | 0 | 0 | [16 Gaudage | uashmeshwrae [ 0 | 0 |] 0 | 37g |g | Ug IETS SE ST EEE SEE LE ETE TR SE SN EE [o| Gaudae | Muilendes | 0 | 0 | 0 | wig | Neg OO WTR SE es SR TE Mc Bm re ssn Aner | |B [aa | Hasan | channarayanaptna | 1578 | 497 | OO - | [us| Hassan | Holenasiprae | 1 | OO | 2075 | 6] Hasan | sakaieshprae | 0 | 0 | | TE SU EE CR SE EE ue Msn | alg fl EUS Se Ts ES “I EL EEE 50] Hv | Otay OO | OOO 0 |0| 435 [s1f Havei | Ranebenvr | 75 | 150 | 235 | ECU EE a SE EE KTP STE EE TE ak wT Bh het Tor | KCN ST es RE NE ಹ ಸವನೆ 6] twee | sank ae [| 0 | 0 | 0 | sd” evel [Heke | lS el Hwee so reves | satan | 0 | 301 L161 | Kalaburagi | shahahad | 996 | 286 | 12 | kalaburagi | And | 192 |] 172 | 163] Kalaburagi | afaiprae | 60 | 26 | 164 | 165] kolabuagi | wad | 75 | 90 | 166 0 Layouts without NA Fa Total No. of plots (Cot.134+14) No. of Vacant ನ Raichur Re ನಾ 210 Raichur i Sl Raihur | Maki | 410 | 50 | 910 —awr | - | 150 | 150 | SRR a i Soro STS 25 | Raich | whi | 0 | 0 | 0 | 26 | Richie | baagnr | 0 | 0 | 0 | [28 Ramanagara | sade | 5 | 36 | 89 | 219 | Ramanagara | Chanapata | - | OO - | Of [220 | Ramanagara | Kanakapae | - | OO | 22010 Ramanagara | Magdi | 120 | 18 |] 138 22 | Ramanagra | Rmanagre | OO OO | 223 | Shivamogea | Bhadevathi | - | OO | OO [224 | shvamogeas | sagas | 15 | 0 | O15 | 225 | shivamogea | Shikaripwae | 1530 | 360 | 1890 | | 226 | shivamoges | Thithahai | 0 | 0 | 0 | 27 | Shivamogsa | Hosngra | 0 | 0 | 0 | | 228 | Shivamogea | shikopa | 0 | 0 | 0 | 29| shvamoga | sobs | 0 | 0 | 0 [230 | shvamogea | Koei | 0 | 0 |] 0 | 232 SURAT i ir 23 Tumkur | Tipe | [234 Tamer | Sia | BE Fo 25 Tumker | Kung | 280 237 [238] Tumker | Madhugii | 239| Tumkur | Koratagere | 20[ Tumkur | Gubbi | Tumkur 22| Tumakuru Udupi Udupi Uttara Kannada 249 Uttara Kannada Uttara Kannada Sirsi wlyimj|w)N WH 8 & ಕು F! [] ke (kins Uttara Kannada | Uttara Kannada |} Komi | | Uttarakannada | Ankos | Layouts without NA ULB { DUDC Name Roading constructed Total No. of . of without Buiiding heads plots Ww Uttara Kannada Uttara Kannada Honnavara | 0 | Ww Viayapur | nd | 120 275 479 | 0 | 9479 257 261 | __ Vijayapur | Muddebihat | 17 | 45 | 452 Vijayapur Sindagi 155 175 330 |_ Vier | Talikte | 8 O08 Vier | Ami | 5 | Viayapur | Chacachans | 0 |__ Viayapur | Devarahipparagi | 0 ene Te 40 180 220 | Wiayopur | Nattawed {00 [_ Viavepur | Nidogund | Og |_ 1556 | 1195 | 275 1 274 1545 1998 275 i | po 271 n/m ~ [NY iyly [el “Al [a Wm WN [s) [oN Pp pe 7: Fo] ~~ $ ಷೆ [= ಣು. 3 [4] 4 [7 pi &=] "- [] 278 ಚುಕ್ಕೆ ಗುರುತಿಲ್ಲದ ಪ್ರ ವಿಧಾನಸಭೆ ಸದಸ್ಯರ ಸಂಖೆ ಸರು ಕರ್ನಾಟಕ ವಿಧಾನ ಸಭೆ 2318 ಶ್ರೀ ಗುತ್ತೇದಾರ್‌ ಸುಭಾಷ್‌ ರುಕ್ಕೆಯ್ಯ (ಆಳಂದ) ) ಉತ್ತರಿಸುವವರು ಮಾನ್ಯ ಸಣ್ಣ ಕೈಗಾರಿಕೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಸಚಿವರು ಉತ್ತರಿಸಬೇಕಾದ ದಿನಾಂಕ 19.03.2021 ಕ್ರಸಂ ಪಕ್ನೆ 7 ಉತ್ತರೆ ಅ) [ಸಣ್ಣ ಕೃಗಾರಿ ್ನಿ ಸ್ಥಾಪಿಸಲು | ಕೇಂದ್ರ ಮತ್ತು ರಾಜ್ಯ ಸರ್ಕಾರ ಸಣ್ಣ ಕೈಗಾರಿಕೋದ್ಯಮಿಗಳನ್ನು ಪ್ರೋತ್ಸಾಹಿಸಲು/ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ | ಉತ್ತೇಜಿಸಲು ರೂಪಿಸಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಿಂದ ಯಾವ ಯಾವ ಯೋಜನೆಗಳನ್ನು ರೂಪಿಸಲಾಗಿದೆ; (ವಿವರ ನೀಡುವುದು) ಅನುಷ್ಠಾನಗೊಳ್ಳುತ್ತಿರುವ ಯೋಜನೆಗಳು ಈ ಕೆಳಗಿನಂತಿವೆ: ಕೇಂದ್ರ ಸರ್ಕಾರದ ಯೋಜನೆ: 1. ಕೇಂದ್ರ ಸರ್ಕಾರದ ಪ್ರಧಾನಮಂತ್ರಿಗಳ ಉದ್ಯೋಗ ಸೃಜನ ಯೋಜನೆಯಡಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಗರಿಷ್ಟ ಸಾಲ ರೂ. 25.00 ಲಕ್ಷಗಳವರೆಗೆ ಬ್ಯಾಂಕ್‌ಗಳ ಮೂಲಕ ಸಾಲ ಸೌಲಭ್ಯ ಒದಗಿಸಿ ಸಣ್ಣ ಉದ್ಯಮಗಳನ್ನು ಸ್ಥಾಪಿಸಿ ಸ್ವಯಂ ಉದ್ಯೋಗ ಕೈಗೊಳ್ಳಲು ಅನುಕೂಲ ಒದಗಿಸಲಾಗುವುದು ಹಾಗೂ ಯೋಜನಾ ವೆಚ್ಚದ ಮೇಲೆ ಶೇ.15 ರಿಂದ ಶೇ.35 ರವರೆಗೆ ಗರಿಷ್ಠ ರೂ.3.75 ಲಕ್ಷದಿಂದ ರೂ.8.75 ಲಕ್ಷದವರೆಗೆ ಸಹಾಯಧನ ನೀಡಲಾಗುತ್ತಿದೆ. ರಾಜ್ಯ ಸರ್ಕಾರದ ಯೋಜನೆಗಳು: 1. ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಮೂಲಕ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳು ಸ್ಥಾಪಿಸಲು ರೂ.5.00 ಕೋಟಿಗಳವರೆಗೆ ಸಾಲ ಪಡೆದು ನಿಗದಿತ ಸಮಯದಲ್ಲಿ ಮರುಪಾವತಿ ಮಾಡಿದ ಅತಿ ಸಣ್ಣ ಮತ್ತು ಸಣ್ಣ ಕೈಗಾರಿಕಾ ಘಟಕಗಳಿಗೆ 5 ವರ್ಷಗಳ ಅವಧಿಗೆ ಶೇ.6 ರಂತೆ ಬಡ್ಡಿ ಸಹಾಯಧನ ನೀಡಲಾಗುವುದು. ಪರಿಶಿಷ್ಟ ಜಾತಿಯ ಮತ್ತು ಪರಿಶಿಷ್ಟ ಪಂಗಡದ ಉಬ್ಯಮಶೀಲರಿಗೆ ವಿಶೇಷ ಘಟಕ ಉಪಯೋಜನೆ ಮತ್ತು ಗಿರಿಜನ ಉಪಯೋಜನೆಯಡಿಯಲ್ಲಿ ಶೇ.75 - ರಿಯಾಯಿತಿ ದರದಲ್ಲಿ ಕೈಗಾರಿಕಾ ನಿವೇಶನಗಳನ್ನು (ಗರಿಷ್ಟ 2 ಎಕರೆ) ಮತ್ತು ಕೈಗಾರಿಕಾ ಶೆಡ್‌ಗಳನ್ನು ನೀಡಲಾಗುತ್ತಿದೆ. ಪರಿಶಿಷ್ಟ ಜಾತಿಯ ಮತ್ತು ಪರಿಶಿಷ್ಟ ಪಂಗಡದ ಉದ್ಯಮಶೀಲರಿಗೆ ವಿಶೇಷ ಘಟಕ ಉಪಯೋಜನೆ ಮತ್ತು ಗಿರಿಜನ ಉಪ ಯೋಜನೆ ಯಡಿಯಲ್ಲಿ ಸ್ವಯಂ ಉದ್ಯೋಗ ಕೈಗೊಳ್ಳಲು ಗರಿಷ್ಠ ರೂ.10.00 ಲಕ್ಷ ಯೋಜನಾ ವೆಚ್ಚದ ಮೇಲೆ ಶೇ.60 ರಷ್ಟು ಗರಿಷ್ಟ ರೂ.5.00 ಲಕ್ಷ ಸಹಾಯಧನ ನೀಡಲಾಗುತ್ತಿದೆ. [| 4. ಪರಿಶಿಷ್ಠ `'ಜಾತಿಯ``ಮತ್ತು "ಪರಿಶಿಷ್ಟ "ಪಂಗಡದ "ಮೊದಲ "ಪೀಳಿಗೆಯ ಉದ್ಯಮಿದಾರರು ಬ್ಯಾಂಕ್‌/ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದು ಸ್ಥಾಪಿಸುವ ಹೊಸ ಘಟಕಗಳಿಗೆ ಗರಿಷ್ಟ ರೂ.2.00 ಕೋಟಿ ಯೋಜನಾ ವೆಚ್ಚದಲ್ಲಿ The Debt Equity Ratio 2:1 ಪ್ರಕಾರ (23 ರಷ್ಟು ಬ್ಯಾಂಕ್‌! ಹಣಕಾಸು ಸಂಸ್ಥೆಗಳಿಂದ ಸಾಲ ಮತ್ತು 13 ಪ್ರವರ್ತಕರ ಬಂಡವಾಳ) ಘಟಕಕ್ಕೆ ಪ್ರವರ್ತಕ ಬಂಡವಾಳ ಹೂಡಿಕೆಯ 1/3 ರಲ್ಲಿ ಶೇ.50 ರಷ್ಟು ಬಡ್ಡಿರಹಿತ ಗರಿಷ್ಟ ರೂ.33.00 ಲಕ್ಷ ಸಾಫ್ಟ್‌ಸೀಡ್‌ ಕ್ಯಾಪಿಟಲ್‌ ಆರ್ಥಿಕ ಸಹಾಯ ನೀಡಲಾಗುತ್ತಿದೆ. 5. ಹೊಸ ಕೈಗಾರಿಕಾ ನೀತಿ 2020-25 ರನ್ವಯ ಈ ಕೆಳಗಿನ ಸಹಾಯಧನವನ್ನು ಹೊಸದಾಗಿ ಬಂಡವಾಳ ಹೊಡಿರುವ/ ವಿಸ್ತರಣೆ/ ವೈರುದ್ದೀಕರಣ/ ಆಧುನೀಕರಣ ಕಾರ್ಯಕ್ರಮ ಕೈಗೊಂಡಿರುವ ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ನೀಡಲಾಗುತ್ತದೆ: ಕೃ . ಬಂಡವಾಳ ಹೂಡಿಕೆ ಸಹಾಯಧನ . ಮುದ್ರಾಂಕ ಶುಲ್ಕ ವಿನಾಯಿತಿ . ನೋಂದಣಿ ಶುಲ್ಕ ರಿಯಾಯಿತಿ ಪ್ರಮಾಣಪತ್ರ ಭೂಪರಿವರ್ತನಾ ಶುಲ್ಕ ಮರುಪಾವತಿ ಸಹಾಯಧನ . ವಿದ್ಯುತ್‌ ಸಹಾಯಧನ . ತ್ಯಾಜ್ಯ ನೀರು ಸಂಸ್ಕರಣಾ ಘಟಕ ಸ್ಥಾಪನೆ ಸಹಾಯಧನ . ವಿದ್ಯುತ್‌ ತೆರಿಗೆ ವಿನಾಯಿತಿ ಪ್ರಮಾಣಪತ್ರ . ರಫ್ತು ಕೈಗಾರಿಕೆಗಳಿಗೆ ಪ್ರೋತ್ಸಾಹ . ತಾಂತ್ರಿಕ ಉನ್ನತೀಕರಣ, ಗುಣಮಟ್ಟ ಪ್ರಮಾಣ ಪತ್ರ ಸಹಾಯಧನ 10. ಮಳೆ ನೀರುಕೊಯ್ತು / ಸಂರಕ್ಷಣೆ ಸಹಾಯಧನ 11. ತಂತ್ರಜ್ಞಾನ ಉನ್ನತೀಕರಣಕ್ಕೆ ಬಡ್ಡಿ ಸಹಾಯಧನ. DONA DRNMN dW ಸಣ್ಣಿ ಗಾರಿ ್ಸಿ ಸಾಪಿಸಲು ಯಾವ ಗೆ ್ಥ Kp A i ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸಲು ವಿವಿಧ ವರ್ಗದ ಉದ್ಯಮಶೀಲರಿಗೆ ಸರ್ಕಾರ ನೀಡುವಂತಹ ಪ್ರೋತ್ಲಾಹನೆ ಮತ್ತು ರಿಯಾಯಿತಿಗ್ಗಳ ವಿವರಗಳನ್ನು ಅನುಬಂಧ-1 ಯೋಜನೆಯಡಿಯಲ್ಲಿ ನೀಡುವಂತಹ ರಲ್ಲಿ ನೀಡಲಾಗಿದೆ. ." ಸಬ್ದಿಡಿ ಎಷ್ಟು? (ವರ್ಗವಾರು, ಸಬ್ದಿಡಿವಾರು ಸಂಪೂರ್ಣ ವಿವರ ನೀಡುವುದು) ಸಿಐ 51 ಎಸ್‌ಎಸ್‌ಐ 2021 ಸಿ NNR ಸಣ್ಣ ಕೈಗಾರಿಕೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಸಚಿವರು ಶ್ರೀ ಗುತ್ತೇದಾರ್‌ ಸುಭಾಷ್‌ ರುಕ್ಕಯ್ಯ, ಮಾನ್ಯ ವಿಧಾನಸಭಾ ಸದಸ್ಯರು (ಅಳಂದ) ಇವರ ಚುಕ್ಕೆ ರಹಿತ ಪ್ರಶ್ನೆ ಸಂಖ್ಯೆ: 2318 ಕ್ಕೆ ಅನುಬಂಧ-1 ರಾಜ್ಯದ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಲು ರೂಪಿಸಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಿಂದ ಅನುಷ್ಠಾನಗೊಳಿಸಲಾಗುತ್ತಿರುವ ಯೋಜನೆಗಳು 1. 6. ಪ್ರಧಾನ ಮಂತಿಗಳ ಉದ್ಯೋಗ ಸೃಜನ ಯೋಜನೆ : (ಕೇಂದ್ರ ಸರ್ಕಾರ) ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನೆ ಯೋಜನೆಯ (ಪಿಎಂಇಜಿಪಿ) ಮುಖ್ಯ ಉದ್ದೇಶ, ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ, ಸ್ಥಳೀಯ ಸಂಪನ್ಮೂಲಗಳ ಆಧಾರಿಸಿ ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸಿ (ಸೇವಾ ಕ್ಷೇತ್ರ ಮತ್ತು ಉತ್ಪಾದನಾ ಕ್ಷೇತು ವಿದ್ಯಾವಂತ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವುದು. ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ ಯೋಜನೆಯಡಿಯಲ್ಲಿ (ಪಿಎಂಇಜಿಪಿ) ಉತ್ಪಾದನಾ ಚಟುವಟಕೆಗೆ ಗರಿಷ್ಠ 25 ಲಕ್ಷಗಳ ಯೋಜನ ವೆಚ್ಚದವರೆಗೂ ಹಾಗೂ ಸೇವಾ ಚಟುವಟಿಕೆಗೆ ಗರಿಷ್ಠ 10 ಲಕ್ಷಗಳ ಯೋಜನ ವೆಚ್ಚದವರೆಗೂ ಬ್ಯಾಂಕ್‌ ಮುಖಾಂತರ ಸಾಲ ಸೌಲಭ್ಯ ಒದಗಿಸಲಾಗುವುದು. ತಯಾರಿಕಾ ಚಟುವಟಿಕೆಗಳಿಗೆ ಗರಿಷ್ಠ ಯೋಜನ ವೆಚ್ಚ ನ ರೂ.25.00ಲಕ್ಷ ಸೇವಾ ಚಟುವಟಿಕೆಗಳಿಗೆ ಗರಿಷ್ಠ ಯೋಜನ ವೆಚ್ಚ g ರೂ.10.00ಲಕ್ಷ ಶೈಕ್ಷಣಿಕ ವಿದ್ಯಾರ್ಹತೆ: ಈ ಯೋಜನೆಯಡಿಯಲ್ಲಿ ತಯಾರಿಕಾ ಚಟುವಟಿಕೆಗಳ ಯೋಜನಾ ವೆಚ್ಚ ರೂ.10.00 ಲಕ್ಷ ಮತ್ತು ಅದಕ್ಕಿಂತ ಮೇಲ್ಲಟ್ಟ ಯೋಜನೆಗಳನ್ನು ಹಾಗೂ ಸೇವಾ ಚಟುವಟಿಕೆಗಳ ಯೋಜನಾ ವೆಚ್ಚ ರೂ.5.00 ಲಕ್ಷ ಮತ್ತು ಅದಕ್ಕಿಂತ ಮೇಲ್ಲಟ್ಟ ಯೋಜನೆಗಳನ್ನು ಸ್ಥಾಪಿಸಲು ಅಭ್ಯರ್ಥಿಗಳು ಕನಿಷ್ಟ ಎದ್ಯಾರ್ಹತೆ 8ನೇ ತರಗತಿ ಉತ್ತೀರ್ಣರಾಗಿರಬೇಕು. ವಯಸ್ಸು : ಕನಿಷ್ಟ 18 ವರ್ಷ ತುಂಬಿರಬೇಕು ಪ್ರವರ್ತಕರ ವಂತಿಕೆ: ಸಾಮಾನ್ಯ ವರ್ಗದ ಉದ್ಯಮಶೀಲರು ಯೋಜನಾ ವೆಚ್ಚದ ಶೇ 10% ರಷ್ಟು ಬಂಡವಾಳವಾಗಿ ತೊಡಗಿಸಬೇಕು. ಉದ್ಯಮಶೀಲರು ಪ.ಜಾತಿ/ ಪ.ಪಂಗಡ / ಹಿಂದುಳಿದ ವರ್ಗ/ ಅಲ್ಲಸಂಖ್ಯಾತ /ಮಾಜಿ ಸೈನಿಕ / ಅಂಗವಿಕಲ/ ಮಹಿಳೆ ಆಗಿದ್ದಲ್ಲಿ ಯೋಜನಾ ವೆಚ್ಚದ ಶೇ 5% ರಷ್ಟು ಬಂಡವಾಳ ತೊಡಗಿಸಬೇಕು. ಸರ್ಕಾರದಿಂದ ಸಹಾಯಧನ (ರೂ.ಲಕ್ಷಗಳಲ್ಲಿ) —ಧಾನುಭವಿಗಳ ವರ್ಗೀಕರಣ ಯೋಜನಾ ಯೋಜನಾ`ವೆಚ್ಚದ'ಮೇಲೆ ವೆಚ್ಚದಲ್ಲಿ ಅರ್ಹತೆಯಿರುವ ಸಹಾಯಧನ ಪ್ರವರ್ತಕರ ವಂತಿಗೆ ನಗರ ಗ್ರಾಮೀಣ ಸಾಮಾನ್ಯ 'ವರ್ಗ | 10% EBL ಶೇ.25% (ಗರಿಷ್ಟ (ಗರಿಷ್ಟ ರೂ. 6.25 ರೂ.3.75ಲಕ್ಷ) ಲಕ್ಷ) 'ವಿಶಾಷವರ್ಗ ಪರಿಶಿಷ್ಠ ಜಾತಿ ಪರಿಷ ಶೇತ EE EE ಪಂಗಡ/ ಹಿಂದುಳಿದವರು/ ಅಲ್ಲಸಂಖ್ಯಾತರು (ಗರಿಷ್ಟ (ಗರಿಷ್ಟ ರೂ. 8.75 ಮಹಿಳೆ! ಮಾಜಿಯೋಧರು/ ಅಂಗವಿಕಲರು) ರೂ.6.25ಲಕ್ಷ) ಲಕ್ಷ) 7. ಆದಾಯದ ಮಿತಿ: ಈ ಯೋಜನೆಯಡಿಯಲ್ಲಿ ಉದ್ದಿಮೆಗಳನ್ನು ಸ್ಥಾಪಿಸಲು ಸಾಲ ಸೌಲಭ್ಯ ಪಡೆಯಲು ಯಾವುದೇ ಆದಾಯದ ಮಿತಿ ಇರುವುದಿಲ್ಲ. 8. ಇತರೆ ಷರತ್ತುಗಳು: ಈ ಯೋಜನೆಯಡಿಯಲ್ಲಿ ಪ್ರಥಮ ಪೀಳಿಗೆ ಉದ್ಯಮಶೀಲರುಗಳು ಪ್ರಾರಂಭಿಸುವ ಹೊಸ ಘಟಕಗಳಿಗೆ ಮಾತ್ರ ಸಹಾಯಧನ ಲಭ್ಯವಿದೆ. 2. ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯಿಂದ ಹೊಸ ಹೂಡಿಕೆಗಾಗಿ ಸಾಲ ಪಡೆದು ಸ್ಥಾಪನೆಗೊಳ್ಳುವ ಸೂಕ್ಷ್ಮ ಮತ್ತು ಸಣ್ಣ ಉತ್ಪಾದನಾ ಕೈಗಾರಿಕೆಗಳಿಗೆ ತೇ 6% ಬಡ್ಡಿ ಸಹಾಯಧನ ಯೋಜನೆ 1. ಯೋಜನೆಯ ಅನ್ನಯ : 1 ಈ ಯೋಜನೆಯು ಕೆ.ಎಸ್‌.ಎಫ್‌.ಸಿ ಯಿಂದ ವಿಸ್ತರಣೆ / ಆಧುನೀಕರಣ / ವೈರುದ್ಧೀಕರಣ 1 ತಾಂತ್ರಿಕ ಉನ್ನತೀಕರಣ ಮೂಲಕ ಕಟ್ಟಣ ಮತ್ತು ಯಂತ್ರೋಪಕರಣಗಳಲ್ಲಿ ಹೂಡಿಕೆಗಾಗಿ ಸಾಲ ಪಡೆಯುವ ಸೂಕ್ಷ್ಮ ಮತ್ತು ಸಣ್ಣ ಉತ್ಪಾದನಾ ಕೈಗಾರಿಕಾ ಘಟಕಗಳಿಗೆ ಮಾತ್ರ ಅನ್ನಯಿಸುತ್ತದೆ. 2. ಕರ್ನಾಟಕ ಸರ್ಕಾರ/ ಭಾರತ ಸರ್ಕಾರದ ಯಾವುದೇ ಯೋಜನೆಯಡಿ ಬಡ್ಡಿ ಸಹಾಯಧನ ಪಡೆದ ಘಟಕಗಳು ಈ ಯೋಜನೆಯಡಿ ಸೌಲಭ್ಯ ಪಡೆಯಲು ಅರ್ಹವಿರುವುದಿಲ್ಲ. 3. ಈ ಯೋಜನೆಯು ದುಡಿಮೆ ಬಂಡವಾಳ ಸಾಲಕ್ಕೆ ಅನ್ವಯಿಸುವುದಿಲ್ಲ. 2. ಸಾಲದ ಮೊತ್ತ: 1 ಸೂಕ್ಷ್ಮ ಮತ್ತು ಸಣ್ಣ ಉತ್ಪಾದನಾ ಘಟಕಗಳಿಗೆ : ರೂ.500.00 ಲಕ್ಷ ಅವಧಿ ಸಾಲ (ಕಟ್ಟಡ ಮತ್ತು ಉತ್ಪಾದನೆಗೆ ನೇರವಾಗಿ ಉಪಯೋಗಿಸುವ ಯಂತ್ರೋಪಕರಣ ಮೇಲೆ) 2. ಸೂಕ್ಷ್ಮ ಮತ್ತು ಸಣ್ಣ ಉತ್ಪಾದನಾ ಕೈಗಾರಿಕೆಗಳಿಗೆ ಸಾಲದ ಮೊತ್ತವು ರೂ.500.00 ಲಕ್ಷ ಮೀರಿದಲ್ಲಿ, ಬಡ್ಡಿ ಸಹಾಯಧನಕ್ಕೆ ಸಾಲದ ಮೊತ್ತವನ್ನು ರೂ.500.00 ಲಕ್ಷಗಳವರೆಗೆ ಪರಿಗಣಿಸಿ, ಹೆಚ್ಚುವರಿ ಸಾಲದ: ಮೊತ್ತಕ್ಕೆ ಎಸ್‌.ಎಫ್‌.ಸಿಯ ಒಪ್ಪಂದಿತ ಬಡ್ಡಿದರ (contract rate of interest) ವಿಧಿಸಲಾಗುವುದು. 3. ಘಟಕವು ಕೆ.ಎಸ್‌.ಎಫ್‌.ಸಿ ಯಿಂದ "ಕಾಂಪೋಸಿಟ್‌ ಸಾಲ' ಪಡೆದಿದ್ದಲ್ಲಿ ಅದರಲ್ಲಿ "ಅವಧಿ ಸಾಲ'ದ ಮೊತ್ತ ಅನ್ವಯವಾಗುವ ಕಟ್ಟಡ ಮತ್ತು ಉತ್ಪಾದನೆಗೆ ನೇರವಾಗಿ ಉಪಯೋಗಿಸುವ ಯಂತ್ರೋಪಕರಣ ಮೇಲೆ ಅನ್ವಯಿಸುತ್ತದೆ. 3. ಸಹಾಯಧನದ ಬಿಡುಗಡೆ : ಬಡ್ಡಿ ಸಹಾಯಧನವನ್ನು ಮುಂಗಡವಾಗಿ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಗೆ ನೇರವಾಗಿ ಬಿಡುಗಡೆ ಮಾಡುವುದು. ಈ ಬಡ್ಡಿ ಸಹಾಯಧನವನ್ನು ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯು ಅರ್ಹ ಫಟಕಗಳಿಗೆ ಆಯಾ ತಿಂಗಳು ಸರ್ಕಾರ ಬಿಡುಗಡೆ ಮಾಡಿದ ಅನುದಾನದಿಂದ ಭರಿಸುವುದು. ಪರಿಶಿಷ್ಟ ಜಾತಿಯ ಮತ್ತು ಪರಿಶಿಷ್ಟ ವರ್ಗದ ಅಭಿವೃದ್ಧಿಗೆ ಇರುವ ಕಾರ್ಯಕ್ರಮಗಳು: 1. ಅತೀ ಸಣ್ಣಿ/ಸಣ್ಣ ಕೈಗಾರಿಕಾ ಘಟಕಗಳಿಗೆ ಸಾಫ್ಟ್‌ ಸೀಡ್‌ ಕ್ಯಾಪಿಟಲ್‌ ಆರ್ಥಿಕ ಸಹಾಯ: ಈ ಯೋಜನೆಯಡಿ ಪ.ಜಾ/ಪ.ಪಂ. ಉದ್ಯಮಿದಾರರು ಬ್ಯಾಂಕ್‌/ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದು ಸ್ಥಾಪಿಸುವ ಹೊಸ/ಆಧುನೀಕರಣ/ತಾಂತ್ರಿಕ ಉನ್ಪತೀಕರಣ/ಏಸ್ತರಣೆ/ಚಟುವಟಿಕೆ ಬದಲಾವಣೆ ಘಟಕಗಳಿಗೆ ಯೋಜನಾ ಪೆಚ್ಚದಲ್ಲಿ The Debt Equity Ratio 2:1 ಪ್ರಕಾರ (2A ರಷ್ಟು ಬ್ಯಾಂಕ್‌! ಹಣಕಾಸು ಸಂಸ್ಥೆಗಳಿಂದ ಸಾಲ ಮತ್ತು 13 ಪ್ರವರ್ತಕರ ಬಂಡವಾಳ) ಘಟಕಕ್ಕೆ ಪ್ರವರ್ತಕ ಬಂಡವಾಳ ಹೂಡಿಕೆಯ 13 ರಲ್ಲಿ ಶೇ.50 ರಷ್ಟು ಬಡ್ಡಿ ರಹಿತ ಸಾಫ್ಟ್‌ ಸೀಡ್‌ ಕ್ಯಾಪಿಟಲ್‌ ಆರ್ಥಿಕ ಸಹಾಯ ನೀಡಲಾಗುವುದು. ಸ್ಥಾವರ ಮತ್ತು ಯಂತ್ರೋಪಕರಣಗಳ ಮೇಲೆ ಹೂಡಿದ ಬಂಡವಾಳವು ರೂ.2.00 ಕೋಟಿಗೊಳಪಡುವ ಘಟಕಕ್ಕೆ - ಡೆಟ್‌ ಈಕ್ಷಿಟಿ 2:1 ರಂತೆ, ಪ್ರವರ್ತಕರ ಬಂಡವಾಳ ಗರಿಷ್ಟ ರೂ.33.00 ಲಕ್ಷ ಸಾಫ್ಟ್‌ ಸೀಡ್‌ ಕ್ಯಾಪಿಟಲ್‌ ಆರ್ಥಿಕ ಸೆಹಾಯ ನೀಡಲಾಗುವುದು. 2. ಗುಡಿ ಮತ್ತು ಸೂಕ್ಷ್ಮ ಕೈಗಾರಿಕಾ ಘಟಕಗಳು / ಕುಶಲಕರ್ಮಿಗಳಿಗೆ ಬ್ಯಾಂಕಿನ ಸಾಲದ ಮೇಲೆ ಸಹಾಯಧನ ಕಾರ್ಯಕ್ರಮ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಫಲಾನುಭವಿಗಳು ಗುಡಿ ಮತ್ತು ಅತೀ ಸೂಕ್ಷ್ಮ ಕೈಗಾರಿಕಾ ಘಟಕಗಳ ಸ್ಥಾಪನೆ ನೆಗೆ ಹಣಕಾಸು “ಸಂಸ್ಥೆ/ವಾಣಿಜ್ಯ ಬ್ಯಾಂಕ್‌ಗಳಿಂದ ಮಂಜೂರಾದ ಸಾಲದ ಮೇಲೆ. ಸನ ವತಿಯಿಂದ ರೂ.10.00ಲಕ್ಷೆ ಮೀರದಂತೆ ಇರುವ ಯೋಜನೆಗಳಿಗೆ, ಯೋಜನಾ ವೆಚ್ಚದ ಮೇಲೆ ಶೇ.60 ರಷ್ಟು ಗರಿಷ್ಟ ರೂ.5.00 ಲಕ್ಷಗಳವರೆಗೂ ಸಹಾಯಧನವನ್ನು ಮಂಜೂರು ಮಾಡಲಾಗುವುದು. . ಹಣಕಾಸು ಸಂಸ್ಥೆಯವರು ವಿಧಿಸಿರುವ ಪರಿಪ್ಠರಣಣಾ ಶುಲ್ಕ, ಕಾನೂನು ಶುಲ್ಕ, ಇತರೆ ಶುಲ್ಕಗಳನ್ನು ಮರುಪಾವಶಿಸುವುದು ಮತ್ತು ವಿದ್ಯುತ್‌ಚ್ಛಕ್ತಿ ಸಹಾಯಧನ: ದಿನಾಂಕ:01-04-2017 ರಿಂದ ಮೊದಲ ಬಾರಿಗೆ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ಘಟಕಗಳಿಗೆ ಸ್ಥಾಪಿಸುವ ಸಣ್ಣ ಮತ್ತು ಅತೀ ಸಣ್ಣ ಘಟಕಗಳೂ ಸಾಲ ಪಡೆಯುವ ಸಂದರ್ಭದಲ್ಲಿ ಕೆಎಸ್‌.ಎಫ್‌ ಸಿ ಮತ್ತು ಇತರೇ ಹಣಕಾಸು ಸಂಸ್ಥೆಯವರು ವಿಧಿಸಿರುವ ಪರಿಷ್ಕರಣಾ ಶುಲ್ಪ ಕಾನೂನು ಶುಲ್ಕ, ಏಕಕಾಲಿಕ ಸಾಲ ವಿವರಣಾ ಶುಲ್ಕ ಮತ್ತು ಇತರೆ ಶುಲ್ಕಗಳನ್ನು ಭರಿಸುವುದು. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಉದ್ಯಮಿಗಳು ಸ್ಥಾಪಿಸುವ ದಿನಾಂಕ:01-04-2017 ರಿಂದ ಪ್ರಾರಂಭವಾಗಿರುವ ಹೊಸ ಸಣ್ಣ ಮತ್ತು ಅತೀ ಸಣ್ಣ ಕೈಗಾರಿಕಾ ಘಟಕಗಳಿಗೆ ಮೊದಲ 5 ವರ್ಗಗಳ ಅವಧಿಗೆ ಯುನಿಟ್‌ಗೆ 2 ರೂ.ಗಳಷ್ಟು ವಿದ್ಯುಚ್ಛಕ್ತಿ ಸಹಾಯಧನ ನೀಡಲಾಗುವುದು. ಹೊಸ ಕೈಗಾರಿಕಾ ನೀತಿ 2020-25 ರಡಿಯಲ್ಲಿ ಎಂ.ಎಸ್‌.ಎಂ.ಇ ಗಳಿಗೆ ದೊರೆಯುವ ಪ್ರೋತ್ಸಾಹ ಮತ್ತು ರಿಯಾಯಿತಿಗಳು: ವಲಯ ವಿಎಫ್‌ಎಯ 30% (ಗರಿಷ್ಟ ರೂ.25ಲಕ್ಷ) ವಲಯ 2: ವಿಎಫ್‌ಎಯ 25% (ಗರಿಷ್ಟ ರೂ.20ಲಕ್ಷ) ವಲಯ 3: ಇಲ್ಲ ವಲಯ 1: ವಿಎಫ್‌ಎಯ 35% (ಗರಿಷ್ಟ ರೂ.30ಲಕ್ಸ) ವಲಯ 2: ವಿಏಫ್‌ಎಯ 30% (ಗರಿಷ್ಟ ರೂ.25ಲಕ್ಷ) ವಲಯ 3; ವಿಎಫ್‌ಎನ 10% (ಗರಿಷ್ಟ ರೂ.10ಲಕ್ಷ) ಸಣ್ಣ ಕೈಗಾರಿಕೆಗಳು ವಲಯ 1: ವಿಎಫ್‌ಎಯ 30% (ಗರಿಷ್ಟ ರೂ.105ಲಕ್ಷ) ಸಣ್ಣ ಕೈಗಾರಿಕೆಗಳು ವಲಯ : ವಿಎಫ್‌ಎಯ 25% (ಗರಿಷ್ಟ ರೂ.100ಲಕ್ಷ) ಸೂಕ್ಸ್ಮ ಮತ್ತು ಸಣ್ಣ ವಲಯ 2: ವಿಎಫ್‌ಎಯ 20% (ಗರಿಷ್ಟ ರೂ30ಲಕ್ಷ) ವಲಯ 2: ವಿಎಘ್‌ಎಯ 25% (ಗರಿಷ್ಟ ರೂ.95ಲಕ್ಷ) ಕೈಗಾರಿಕೆಗಳಿಗೆ ಹೊಡಿಕಿ ವಲಯ 3: ಇಲ್ಲ ವಲಯ 3: ವಿಎಫ್‌ಎನ 10% (ಗರಿಷ್ಟ ರೂ.25ಲಕ್ಷ) ಉತ್ತೇಜನಾ ಸಹಾಯಧನ ವಿಎಫ್‌ಎ -ಸ್ಕಿರಾಸ್ತಿಯ ಮೌಲ್ಯ ವಲಯ 1 ಮತ್ತು 2 ರಲ್ಲಿ ವಿಎಫ್‌ಎಯ 5% ಹೆಚ್ಚುವರಿ ಸಬ್ದಿಡಿ ಗರಿಷ್ಟ ರೂ.5 ಲಕ್ಷ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳು ಪ್ರತೀ ಆರ್ಥಿಕ ವರ್ಷದಲ್ಲಿ ವಹಿವಾಟನ ಶೇ.10 ರಷ್ಟು ಹೂಡಿಕೆ ಉತ್ತೇಜನ ಸಬ್ಲಿಡಿಯನ್ನು ಪಡೆಯಬಹುದು ಮತ್ತು ಈ ಸಹಾಯಧನವನ್ನು ವಾಣಿಜ್ಯ ಉತ್ಪಾದನೆ ಆರಂಭಿಸಿದ ದಿನಾಂಕದಿಂದ ಗರಿಷ್ಠ 5 ಅರ್ಥಿಕ ವರ್ಷಗಳವರೆಗೆ ವಿಸ್ತರಿಸಬಹುದು. ಇಂತಹ ಸಂಚಿತ ಹೂಡಿಕೆ ಉತ್ತೇಜನಾ ಸಬ್ಬಿಡಿಯು ಮೇಲ್ಕಾಣಿಸಿದ ಗರಿಷ್ಟ ಮಿತಿಗೆ ಒಳಪಟ್ಟಿರುತ್ತದೆ. ಈ ಹೂಡಿಕೆ ಉತ್ತೇಜನಾ ಸಬ್ದಿಡಿಯ ಮಿತಿಯು ಅವಧಿ ಮುಗಿಯುವವರೆಗೆ (5ಆರ್ಥಿಕ ವರ್ಷಗಳವರೆಗೆ )ಅಥವಾ ಮಿತಿ ಮುಗಿಯುವವರೆಗೆ ಯಾವುದು ಮೊದಲೋ ಅಲ್ಲಿವರೆಗೆ ಅನ್ವಯವಾಗುತ್ತದೆ ಮತ್ತು ಇದನ್ನು ಮುಂದೂಡುವಂತಿಲ್ಲ. ಪನ್ಯವ್‌ ಭಾಸನ ಮಧ್ಯಮ ಕೈಗಾರಿಕೆಗಳಿಗೆ ಹೂಡಿಕೆ ಉತ್ತೇಜನಾ ಸಬ್ದಿಡಿ ಮೊದಲ 10 ಕೋಟಿ ರೂಗಳಿಗೆ ಕನಿಷ್ಟ ಸೂಚನೆ: ಉದ್ಯೋಗಾವಕಾಶ ಮಧ್ಯಮ ಕೈಗಾರಿಕೆಗಳು ಹೂಡಿಕಿ ಉತ್ತೇಜನ ಸಬ್ದಿಡಿಯನ್ನು ಪ್ರಶೀ ಆರ್ಥಿಕ ವರ್ಷದಲ್ಲಿ ವಹಿವಾಟಿನ ಶೇಕಡಾವಾರು ಸಂಖ್ಯೆ 20 ಮತ್ತು ಪಡೆಯಬಹುದಾಗಿದ್ದು ಮೇಲ್ಕಾಣಿಸಿದಂತೆ ವಾಣಿಜ್ಯ ಉತ್ಪಾದನೆ ಆರಂಭಿಸಿದ ಗರಿಪ್ಪ ಅವಧಿಗೆ ಅನ್ವಯವಾಗುವುದು. ಇಂತಹ ಸಂಚಿತ ಮುಂದಿನ ಹೆಚ್ಚುವರಿ ಹೂಡಿಕೆ ಉತ್ತೇಜನಾ ಸಬ್ಲಿಡಿಯು ವಿಎಫ್‌ಎ ಮಿತಿ ಅಥವಾ ಅವಧಿ ಮುಗಿಯುವವರೆಗೆ ಯಾವುದು ಮೊದಲೋ ಅಲ್ಲಿವರೆಗೆ | ಪ್ರತೀ ರೂ.10 ಕೋಟಿಗೆ | ಅನ್ವಯವಾಗುತ್ತದೆ ಮತ್ತು ಇದನ್ನು ಮುಂದೂಡುವಂತಿಲ್ಲ. ಹೆಚ್ಚುವರಿ 7 ಕಡಮೆ ಉದ್ಯೋಗಾವಕಾಶ ಒದಗಿಸಲು ಬಯಸುವ ಮಧ್ಯಮ ತೈಗಾರಿಕೆಗಳು/ಹೂಡಿಕೆಗೆ ತಕ್ಕಂತೆ ನಿಗದಿಪಡಿಸಿದ ಉದ್ಯೋಗಾವಕಾರ ಉಜ್ಯೋಗಾಪಕಾಶ ನೀಡಲು ಸಾಧ್ಯವಾಗದ ಕೈಗಾರಿಕೆಗಳಿಗೆ ಒಟ್ಟು ಒದಗಿಸಿದ ಉದ್ಯೋಗಾವಕಾಶಕ್ಕೆ ಅನುಗುಣವಾಗಿ ಪಹಿಮಾಟು ಶೇಕಡಾವಾರು ಪ್ರಮಾಣಾನುಪಾತದಂತೆ | ಪ್ರಮಾಣ ಕಡಿಮೆ ಆಗುವುದು. ಹೀಗಿದ್ದರೂ ಗರಿಷ್ಟ ಅವಧಿ ಮತ್ತು ವಿಎಘ್‌ಎ ಮೇಲ್ಕಂಡಂತೆ ಇರಲಿದೆ. ಸ್ವಾಂಪ್‌ ಈುಲ್ಕ 'ವನಾಯತಿ'ಮತ್ತು ನೋಂದಣಿ ತ್ಯ್ಫದಕ್ಲ ರಿಯಾಯತಿ; ರಾಜ್ಯ ಹಣಕಾಸು ನಿಗಮ, ರಾಷ್ಟಮಟ್ಟದ ಹಣಕಾಸು ಸಂಸ್ಯೆಗಳು.ವಾಣಿಜ್ಯ ಬ್ಯಾಂಕ್‌ಗಳು ಪ್ರಾದೇಪಿಕ ಗ್ರಾಮೀಣ .ಬ್ಯಾಂಕ್‌ಗಳು. ಸಹಕಾರಿ ಬ್ಯಾಂಕ್‌ಗಳು, ಖಾದಿ ಮತ್ತು ಗ್ರಾಮೀಣ ಕೈಗಾರಿಕೆ ಮಂಡಳಿ, ಖಾದಿ ಮತ್ತು ಗ್ರಾಮೀಣ ಕೈಗಾರಿಕೆ ಆಯೋಗ(ಕಮಿಷನ್‌), ಕರ್ನಾಟಕ ರಾಜ್ಯ ಪ.ಜಾತಿ/ಪ.ವರ್ಗ ಅಭಿವೃದ್ಧಿ ನಿಗಮ. ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ ಮತ್ತಿತರ ಸಂಸ್ಥೆಗಳಿಂದ ಸಾಲ ಪಡೆಯಲಿಕ್ಕಾಗಿ ಸಾಲ ಒಪ್ಪಂದ, ಸಾಲ ಕರಾರು ಪತ್ತ, ಅಡಮಾನ, ಅಡಮಾನಿಕೆ ದಸ್ತಾವೇಜುಗಳಿಗಾಗಿ ಸರ್ಕಾರ ಎಂಎಸ್‌ಎಂಗೆಳಿಗೆ ಕಾಲಾನುಕ್ರಮವಾಗಿ ಹೊರಡಿಸುವ ಅಧಿಸೂಜನೆಗಳಿಗೆ ಅನುಗುಣವಾಗಿ ನೀಡಬೇಕಾದ ಸ್ಟಾಂಪ್‌ ಶುಲ್ಕದಿಂದ ಆರಂಭಥದ 5 ವರ್ಷಗಳ ಸ್ವಾಂಸ್‌ ಶುಲ್ಫ್ನೂಟ) ಕಾಲ ಮಾತ್ರ ವಿನಾಯಿತಿ ನೀಡಲಾಗುವುದು. ವಿನಾಯಿತಿ ಕೈಗಾರಿಕೋಡ್ಯಮಿಗಳು, ಕೈಗಾರಿಕಾ ನಿವೇಶನ, ಷೆಡ್‌ಗಳು, ಕೈಗಾರಿಕಾ ಟಿನ್‌ಮೆಂಟ್ಸ್‌ ಮತ್ತು ಬಹುಮಹಡಿ ಸಂಕೀರ್ಣದ ಕಾರ್ಯಾನೆಗಳನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ, ಕರ್ನಾಟಕ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ. ಕಿಯಾನಿಕ್ಸ್‌, ಕೈಗಾರಿಕಾ ಸಹಕಾರ ಸಂಘಗಳು. ಅನುಮೋದಿತ ಖಾಸಗಿ ಕೈಗಾರಿಕಾ ವಸಾಹತುಗಳು/ಪಾರ್ಕ್‌ಗಳು. ಆಹಾರ ಖಾರ್ಕ್‌ಗಳು. ಕರ್ನಾಟಕ/ಭಾರತ ಸರ್ಕಾರದಿಂದ ರಚಿಸಲಾದ ವಿಶೇಷ ಉದ್ದೇಶ ವಾಹನ(ಎಸ್‌!ಪಿ.ವಿ)ಗಳಿಂದ ಹಂಚಿಕೆ ಪಡೆಯುವಲ್ಲಿ ಕೈಗಾರಿಕಾ ಉದ್ದಿಮೆಗಳು ಮಾಡಿಕೊಂಡ ಭೋಗ್ಯ ಪತ್ರ (ಲೀಸ್‌ ಡೀಡ್ಜ), ಭೋಗ್ಯ ಮತ್ತು ಕ್ರಯ ಪತ್ರ ಉಪ-ಛಭೋಗ್ಯ(ಸಬ್‌ ಲೀಸ್‌) ಹಾಗೂ ಪರಿಪೂರ್ಣ ಕ್ರಯ ಪತ್ರಗಳಿಗೂ ಈ ಕೆಳಗಿನಂತೆ ವಿನಾಯಿತಿ ನೀಡಬೇಕು. 'ಎತಾಷ ಪರರ ಪಜಾತಿ/ಷಪಂ ಮಹಿತಯರು,ಅಲ್ಲಸಂಪ್ಯಾತರು.] — ವಲಯ 1 :100% ವಲಯ 2 : 100% ವಲಯ3 : 75% ವಲಯ, ವಲಯ 2 : ರೂ.1000/-ಕ್ಕೈ ರೂ3/- ವಲಯ 3 : ಇಲ್ಲ ಎಲ್ಲಾ ವಲಯಗಳಿಗೆ :ರೂ.1000/-ಕ್ಕೆ ರೂ.1/- 1 ಸ್ವಾಂಪ್‌ ಶುಲ್ಕ ವಿನಾಯಿತಿ ಮತ್ತು ನೋಂದಣಿ ಶುಲ್ಕ ರಿಯಾಯಿತಿಗಳು ಕೆಎಲ್‌ಆರ್‌ ಕಾಯ್ದೆ 1961ರ ಸೆಕ್ಷನ್‌ 109ರ ಅಡಿಯಲ್ಲಿ ಖರೀದಿಸಿದ ಭೂಮಿ, ಹಾಗೂ ಎಸ್‌ಎಲ್‌ಡಬ್ಬ್ಯುಸಿಸಿ/ಡಿಎಲ್‌ಡಬ್ಬ್ಯುಸಿಸಿ ಅನುಮೋದಿತ ಯೋಜನೆಗಳ ಕೈಗಾರಿಕಾ ಭೂಪರಿವರ್ತಿತ ಭೂಮಿಯ ನೇರ ಖರೀದಿಗೂ ಅನ್ವಯವಾಗುವುದು. ಸ್ಟಾಧೀನಪಡಿಸಿಕೊಂಡ ಭೂಮಿಗೆ ಪರಿಹಾರವಾಗಿ ಕೆಐಎಡಿಬಿ ಭೂ ಮಾಲೀಕರಿಗೆ ನೀಡುವ ಭೂಮಿಗೂ ಈ ರಿಯಾಯಿತಿ/ವಿನಾಯಿತಿ ನೀಡಲಾಗುವುದು. 2 ಭೂಮಿಸ್ಕಿಗಾರಿಕಾ ನಿವೇಶನ, ಷೆಡ್‌ಗಳು, ಕೈಗಾರಿಕಾ ಟೆನ್‌ಮೆಂಟ್ಸ್‌ಗಳಿಗಧೋಗ್ಯದ ಅವಧಿ ಮುಗಿದ ಬಳಿಕ ಅಂತಿಮ ಕ್ರಯ ಪತ್ರ (ಸೇಲ್‌ ಡೀಡ್‌)ದ ನೋಂದಣಿಗೂ ಕೈಗಾರಿಕಾ ನೀತಿಯಲ್ಲಿ ನಮೂದಿಸಿರುವಂತೆ ಭೋಗ್ಯ ಮತ್ತು ಕ್ರಯಪತ್ರ (ಲೀಸ್‌ ಕಮ್‌ ಸೇಲ್‌ ಡೀಡ್‌) ಮಾಡುವ ವೇಳೆ ಚಾಲ್ತಿಯಲ್ಲಿದ್ದ ಪ್ರಕಾರ ಸ್ಟಾಂಪ್‌ ಶುಲ್ಕ ವಿನಾಯ್ತಿ ಮತ್ತು ನೋಂದಣಿ ಶುಲ್ಕಗಳಲ್ಲಿ ರಿಯಾಯ್ತಿ ಲಭ್ಯವಾಗುವುದು. SeMT 100% ವಲಯ 2 :100% ವಲಯ 3 75% ಎಂಎಸ್‌ಎಂಇಗಳಿಗೆ 2 ದ ಮೇಲಿನ ವಲಯ 1 : 100% 7 ವರ್ಷದವರೆಗೆ ವಲಯ! : 100% 8 ವರ್ಷದವರೆಗೆ eS ವಲಯ 2 ; 100% 6 ವರ್ಷದವರೆಗೆ ವಲಯ 2 : 100% 7 ವರ್ಷದವರೆಗೆ ವಲಯಸ3 : ಇಲ್ಲ ವಲಯ 3 : 100% 4 ವರ್ಷದವರೆಗೆ ಕೈಗಾರಕಿಗಂಗೆ ವಲಯ 1 ಮತ್ತು 2ಕ್ಕೆ ಮಾತ್ರ ಬಳಸಿದ ಪ್ರತಿ ವಿದ್ಯುತ್‌ ಯುನಿಟ್‌ ಒಂದಕ್ಕೆ ಪಾವತಿಸಿದ ವಿದ್ಯುತ್‌ ಶುಲ್ಕಕ್ಕೆ ರೂ.1/-ರಂತೆ 3 ಎದ್ಯುತ್‌ಚ್ಯಕಿ ಸ್ಬಿಡಿ ವರ್ಷಗಳ ಅವಧಿವರೆಗೆ ವದ್ಯುತ್‌ಚ್ಛಕ್ತಿ ಸಬ್ಬಿಡಿ. ಘು (ಗೆ 1 ಕುಶಲಕರ್ಮಿಗಳಿಗೆ ಶೇ. 4% ಬಡ್ಡಿದರದಲ್ಲಿ ಅವಧಿ ಸಾಲ(ಟರ್ಮ್‌ ಲೋನ್‌) ಮತ್ತು ದುಡಿಮೆ ಬಂಡವಾಳ ಸಾಲ. 2. ಕುಶಲಕರ್ಮಿಗಳ ಕರಕುಶಲ ವಸ್ತುಗಳ ವಹಿವಾಟಿನ ಮೇಲೆ ಶೇ. 10%ರಷ್ಟು ಮಾರುಕಟ್ಟೆ ಅಭಿವೃದ್ಧಿ ನೆರವು (ಎಂಡಿಎ) ಡಬ 3. ಕರಕುಶಲ ಸಂಘಟನೆಗಳಿಗೆ, ಕರಕುಶಲ ಕಾಂಫ್ಲೆಕ್ಸ್‌ಗಳಿಗೆಸಮೂಹ ಮೊದಲಾದವುಗಳಿಗೆ ಯಂತ್ರೋಪಕರಣಗಳುಬಿಡಿ ಭಾಗಗಳಿಗೆ 75% ಅನುದಾನ ಎಲ್ಲಾ ವಲಯಗ್‌ಗ ವಲಯ 2 : 5% 5 ವರ್ಷದವರೆಗೆ * ವಲಯ 2 : 585 ವರ್ಷದವರೆಗೆ « ತಂತ್ರಜ್ಞಾನ N ವಲಯ 3 : 5% 5 ವರ್ಷದವರೆಗೆ *« ವಲಯ 3 : 5% 5 ವರ್ಷದವರೆಗೆ « ಮೇಲ್ದರ್ಜೆಗೇರಿಸುವ ಸಾಲದ ಮೇಲೆ ಬಡ್ಡಿ * ಭಾರತ ಸರ್ಕಾರದ ಸಿಎಲ್‌ಸಿಎಸ್‌ಎಸ್‌(ಕ್ರೆಡಿಟ್‌ ಲಿಂಕ್ಷ್‌ | *» ಭಾರತ ಸರ್ಕಾರದ ಸಿಎಲ್‌ಸಿಎಸ್‌ಎಸ್‌(ಕ್ರೆಡಿಟ್‌ ಲಿಂಕ್ಷ್‌ ಸಹಾಯಧನ ಕ್ಯಾಪಿಟಲ್‌ ಸಬ್ಬಿಡಿ ಸ್ಕೀಂ-ಸಾಲ ಸಂಯೋಜಿತ ಬಂಡವಾಳ ಕ್ಯಾಪಿಟಲ್‌ ಸಬ್ಬಿಡಿ ಸ್ಟೀಂ-ಸಾಲ ಸಂಯೋಜಿತ ಬಂಡವಾಳ ಸಹಾಯಧನ ಯೋಜನೆ) ಅಡಿಯಲ್ಲಿ ಒಳಗೊಂಡಿರದ ಕೆಎಸ್‌ಎಫ್‌ಸಿ ಮತ್ತು ಅನುಸೂಚಿತ (ಷೆಡ್ಕೂಲ್ಸ್‌ ವಾಣಿಜ್ಯ ಬ್ಯಾಂಕ್‌ಗಳಿಂದ ಪಡೆದ ಸಾಲಗಳಿಗೆ ಸಹಾಯಧನ ಯೋಜನೆ) ಅಡಿಯಲ್ಲಿ ಒಳಗೊಂಡಿರದ ಕೆಎಸ್‌ಎಫ್‌ಸಿ ಮತ್ತು ಅನುಸೂಚಿತ (ಷೆಡ್ಕೂಲ್ಸ್‌ ವಾಣಿಜ್ಯ ಬ್ಯಾಂಕ್‌ಗಳಿಂದ ಪಡೆದ ಸಾಲಗಳಿಗೆ ವೆಚ್ಚದ 25% (ಗರಿಷ್ಟ ರೂ.50,000/-) ಅನುಬಂಧ 8ರಲ್ಲಿ ಎಲ್ಲಾ ವಲಹಗ್‌ಗೆ ವೆಚ್ಚದ 50% (ಗರಿಷ್ಟ ರೂ.। ಲಕ್ಷ ) ಅನುಬಂಧ 8ರಲ್ಲಿ ತಂತ್ರಜ್ಞಾನ ಅಳವಡಿಕೆ | ್ಞಬ್ರಸಲಾದ ಭಾರತ ಸರ್ಕಾರದ ಮಾನ್ಯತೆ ಪಡೆದ | ಉಲ್ಲೇಖಿಸಲಾದ ಭಾರತ ಸರ್ಕಾರದ ಮಾನ್ಯತೆ ಪಡೆದ ಪ್ರಯೋಗಾಲಯಗಳಿಂದ ತಂತ್ರಜ್ಞಾನ ಅಳವಡಿಸಿದ್ದಕ್ಕಗಿ | ಪ್ರಯೋಗಾಲಯಗಳಿಂದ ತಂತ್ರಜ್ಞಾನ ಅಳವಡಿಸಿದ್ದಕಾಗ . GR ತಂತ್ರಜ್ನಾನ ವೃವಾರ | ಕನ ನಾ ಕೇಂದ್ರುದ ವೆಚ್ಚದ 25% ಎಕಸನ ಕೇಂದ್ರ (ಟಿಬಿಐಖ) | (ಸಷ ರೂ.50.00 ಲಕ್ಷ (ವಲಯ 1 ರಲ್ಲಿ ಕನಿಷ್ಟ 1 ಏಕಸನ ಕೇಂದ್ರ (ಇನ್‌ಕ್ಕುಬೇಷನ್‌ ಕೇಂದ್ರದ ವೆಚ್ಚದ 25% (ಗರಿಷ್ಠರೂ.60.00 ಲಕ್ಷ (ವಲಯ 1 ರಲ್ಲಿ ಕನಿಷ್ಟ 1 ಟಿಬಿಐಸಿ ) ಗುಣಮಟ್ಟ ke ಪ್ರಮಾಣೀಕರಣಕ್ಕಿ x ಟಿಬಿಐಸಿ ) ಎಕ್ದಾ'ವರಹಗ್‌ಗೆ ಎಲ್ಲಾ ವರಯಗ್‌ಗೆ ಐಎಸ್‌ಒ ಸರಣಿ ಪ್ರಮಾಣೀಕರಣ ವೆಚ್ಚದ 75% ಐಎಸ್‌ಒ ಸರಣಿ ಪ್ರಮಾಣೀಕರಣ ವೆಚ್ಚದ 75% (ಗರಿಷ್ಟ ರೂ.75.00) (ಗಂಷ್ಪ ರೂ.1,00.000) ಬಿಐಎಸ್‌ ಪ್ರಮಾಣೀಕರಣ: ಬಿಐಎಸ್‌(ಬ್ಯೂರೋ ಆಫ್‌ ಇಂಡಿಯನ್‌ ಸ್ಥಾಂಡರ್ಡ್‌)ಗೆ ಪಾವತಿ ಮಾಡಬೇಕಾದ ಶುಲ್ಕದ (ಗರಿಷ್ಟ ರೂ.20,000/-) & 25% ವೆಚ್ಚ (ಗರಿಷ್ಟ 'ರೂ.50,000/-)ಬಿಐಎಸ್‌ ಅನುಮೋದಿಸಿದಂತೆ ಪರೀಕ್ಷಾ ಉತ್ತೇಜನ ಉಪಕರಣ ಖರೀದಿಗೆ ಉಪಕರಣ ಖರೀದಿಗೆ | ಮಹಳಾ ಮಾಲತ್ನದ ವಾಣಿಷ್ಠ ಉಡ್ಕಮ(ಡಬ್ಬುದಾ) ವಾಕ್ಟ್‌ [ರ ಎಪ್ಲಾ'ವಲಯಗೌಗೆ 3 ವರ್ಷಗಳ ಅವಧಿವರೆಗೆ ಗರಿಷ್ಟ ರೂ.75,000/- ಪ್ರಮಾಣಪತ್ರ ಶುಲ್ಕದ 100% ಮೊದಲ ವರ್ಷಕ್ಕೆ -ಗರಿಷ್ಟ ರೂ.30,000/- ಪ್ರಮಾಣಪತ್ರ ಶುಲ್ಕದ 90% ಎರಡನೇ ವರ್ಷಕ್ಕೆ-ಗರಿಷ್ಟ ರೂ.27,000/- ಪ್ರಮಾಣಪತ್ರ ಶುಲ್ಲದ 80% ಮೂರನೇ ವರ್ಷಕ್ಕೆ ಗರಿಷ್ಟ ರೂ 18,000/- ಬಿಐಎಸ್‌ ಪ್ರಮಾಣೀಕರಣ: ಬಿಐಎಸ್‌(ಬ್ಯೂರೋ ಆಫ್‌ ಇಂಡಿಯನ್‌ ಸ್ಪಾಂಡರ್ಡ್‌)ಗೆ ಪಾವತಿ ಮಾಡಬೇಕಾದ ಶುಲ್ಕದ 50% (ಗರಿಷ್ಟ ರೂ.25.000/-) & 25% ವೆಚ್ಚ (ಗರಿಷ್ಟ ರೂ.1,00,0000/--)ಬಿಐಎಸ್‌ ಅಸುಮೋದಿಸಿದಂತೆ ಪರೀಕ್ಷಾ ವನ್ದಾವರಹಗ್‌ಣ ಉಪಕರಣದ ಬೆಲೆಯ 50% (ಗರಿಷ್ಟ ರೂ.2 ಲಕ್ಷ ) ಉಪಕರಣದ ಬೆಲೆಯ 75% (ಗರಿಷ್ಟ ರೂ.2.50 ಲಕ್ಷ) ತ್ಯಾಜ್ಯ ನೀರು ಸಂಸ್ಕರಣೆ ಎಲ್ಲಾ ವಲಯಗಳಿಗೆ ಉಪಕರಣದ ಬೆಲೆಯ 50% (ಗರಿಪ್ಪ ರೂ.7.50 ಲಕ್ಷ) ಎಲ್ಲಾ ವಲಹಗೌಸೆ ಉಪಕರಣದ ಬೆಲೆಯ 75% (ಗರಿಷ್ಠ ರೂ.8.50 ಲಕ್ಷ ) 3 ಸ ಎಲ್ಲಾ ವಲಯಗಳಿಗೆ ಎಲ್ಲಾ ವಲಯಗಳಿಗೆ ಕ್‌ 75% ಗರಿಷ್ಠ ರೂಸಲಕ್ಷ ಪ್ರೀ ನೀರಿನ ಆಡಿಟ್‌ಗೆ 75% ಗರಿಷ್ಟ ರೂ.1ಲಕ್ಷ ಪ್ರತೀ ನೀರಿನ ಆಡಿಟ್‌ಗೆ ತಗ ನೆಚ್ಚ ಮರುಜಾವತಿ (ಒಂದು ಬಾರಿಗೆ) (ಒಂದು ಬಾರಿಗೆ) ಶೂನ್ಯ ತ್ಯಾಜ್ಯ ಎಲ್ಲಾ ಪಲಯಗಲಿಗೆ | ToT ಹೊರಸೂಸುವಿಕಿ ಉಪಕರಣದ ಬೆಲೆಯ 50% (ಗರಿಷ್ಠ ರೂ.750೮) ed ಬೆಲೆಯ 75% (ಗರಿಷ್ಟ ರೂ.8.50ಲಕ್ಷ) ತ್ಯಾಜ್ಯ ಮತ್ತು ಎಲ್ಲಾ ವಲಯಗಳಿಗೆ ಎಲ್ಲಾ ವಲಯಗಳಿಗೆ ಸ್ಞಾಸಕ್‌ ತ್ಯಾಜ್ಯ ಗಳ ಮರುಬಳಕೆ | ವ್ಯಾನ ಶೇ.5ರಷ್ಟು (ಗರಿಷ್ಟ ರೂ.10೮) ವಿಎಘ್‌ಎನ ಶೇರಷ್ಟು (ಗರಿಷ್ಟ ರೂ.12ಲಕ್ಷ ತ್ಯಾಜ್ಯ ಸಂಸ್ಕರಣಾ ಇ ಎಲ್ಲಾ ವಲಹಗಗೆ ಘಟಕ(ಇಟಿಪಿ) ಸ್ಥಾಪನೆಗೆ ಎಲ್ಲಾ ವಲಯಗಳಿಗೆ ಇಟಿಪಿಯ ವೆಚ್ಚದ ಶೇ.75 ರಷ್ಟು (ಗರಿಷ್ಟ ರೂ.60 ಲಕ್ಷ ಸಹಾಯಧನೆ ಇಟಿಪಿಯ ವೆಚ್ಚದ ಶೇ.50 ರಷ್ಟು (ಗರಿಷ್ಟ ರೂ.50 ಲಕ್ಷ) ವಸಾಹತುಗಳು; ಬಹುಮಹಡಿ ಸಂಕೀರ್ಣಗಳ 'ಕಾರ್ಯಾನೆಗಳಿಗೆ ಆಸ್ತಿ ಮಾರ್ಗಸೂಚಿ ದರದ (ಗೈಡೆನ್ಸ್‌ ವ್ಯಾಲ್ಯೂ) 25% ಗರಿಷ್ಟ, 1 ಎಕರೆಗೆ ಅನ್ನಯಿಸಿ ವಿಶೇಷ ಭೂ ಸಬ್ಲಿಡಿ. ಇಂತಹ ಪ್ರಕರಣಗಳಲ್ಲಿ ಸ್ಥಿರಾಸ್ತಿ ಮೌಲ್ಯವಿಎಫ್‌ಎ) ಅಡಿಯಲ್ಲಿ ಭೂಮಿಯ ಮೌಲ್ಯವನ್ನು ಇನ್ನಾವುದೇ ಪ್ರೋತ್ಸಾಹಧನವನ್ನು ವಿಎಫ್‌ಗೆ ಹೊಂದಿಕೊಂಡಂತೆ ಮಂಜೂರು ಮಾಡಲು ಪರಿಗಣಿಸಬಾರದು ಕ್ಯಗಾರಕಾ ಥೆ] ಪಾರ್ಕ್‌ಗಳು/ ವಸಾಹತುಗಳಲ್ಲಿ ಬಹುಮಹಡ ಸರಕರ್ಣಗಳ ಕಾರ್ಪಾನೆಗಳ್ನ ಸ್ಥಾಎಸಲಾಗರುವಸಾಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳು ಬಳಕೆ ಮಾಡುವ ತೃತೀಯ ಹಂತದಲ್ಲಿ ಸಂಸ್ಕರಿಸಿದ ನೀರಿಗೆ ವೈಯಕ್ತಿಕವಾಗಿ ಕಾರ್ಯಾಚರಣೆ ನಡೆಸುವ ಕೈಗಾರಿಕೆಗಳಿಗೆ ಮೊದಲ 5 ವರ್ಷಗಳ ಕಾಲ ಒಂದು ಯೂನಿಟ್‌ ನೀರಿಗೆ (ಕೆಎಲ್‌ಡಿ) ರೂ.15/-ರಂತೆ ಸಬ್ದಿಡಿ ನೀಡಲಾಗುವುದು. ಖಾಸಗಿ ಕೈಗಾರಿಕಾ ಪ್ರದೇಶ/ಪಾರ್ಕ್‌ಗಳು/ವಸಾಹತುಗಳು/ಬಹು ಮಹಡಿ ಸಂಕೀರ್ಣಗಳ ಕೈಗಾರಿಕೆಗಳು ಹಾಗೂ ಡೆವಲಪರ್‌ ಇಂತಹ ಕೈಗಾರಿಕೆಗಳಿಗೆ ಸರಬರಾಜು ಮಾಡಿದಲ್ಲಿ ಅನ್ನಯವಾಗುವುದು. ಭೂಮಿ ಸಬ್ಬಿಡಿ ನೀರಿನ ದರ ಸಾಮಾನ್ಯ ತ್ಯಾಜ್ಯ ಸಂಸ್ಕರಣಾ ಘಟಕಗಳ ನಿರಂತರ ಬಳಕೆಗೆ ಯುನಿಟ್‌ಗೆ ರೂ.15/- ಹೊರಸೂಸುವ ತ್ಯಾಜ್ಯದ ಮರುಸಂಸ್ಕರಣೆಗೆ ಸೂಕ್ಷ್ಮ ಸ ಮತ್ತು ಸಣ್ಣ ಕೈಗಾರಿಕೆಗಳಿಗೆ ಕೈಗಾರಿಕೆಗಳು ಆರಂಧಗೊಂಡ ಮೊದಲ 5ವರ್ಷಗಳವರೆಗೆ ಸಬ್ದಿಡಿ ನೀಡಲಾಗುವುದು. ವಹಿವಾಟಿನ ಶೇ.50ರಷ್ಟು ರಫ್ತು ಇರಬೇಕು). ಕಾರ್ಯನಿರ್ವಹಣಾ] ತಮ್ಮ'ಕಫ್ಪನ್ನ [5 ಸಸವ್‌ಎಂಸಎಂಗಾರಕಗಾಗಎತ್ಲಾ ಎಫಘ್‌ಒಬಿಯ ಸಬ್ಬಿಡಿ ಮೌಲ್ಯವನ್ನು ಪಾವತಿಸಲಾಗುವುದು. ಗರಿಷ್ಟ ಮಿತಿ ರೂ.10. ಲಕ್ಷಘಟಕವೊಂದಕ್ಕೆ ಸ್ಯ ಎಲ್ಲಾ'ವಲಯಗಳಕ್ಲ್‌ ಎಂಎಸ್‌ಎಂಇ ಕ್ಷಾತ್ರದ ಎಲ್ಲಾ `ರಾನ`ಇಬಿಆರ್‌ಸ 'ಪ್ರಸ್ತತಪಡಸಿದಲ್ಲಿ`ದ್ಯಾಂಕ್‌ ಶುಲ್ಕಗಳ ಮರುಪಾವತ.'7ರಷ್ಟ ್ಥ ಲ್ಕ ಘಟಕವೊಂದಕ್ಕೆ ರೂ.1ಲಕ್ಷ -- ಎಲ್ಲಾ`ವವಯಗಳಕ್ಲಿ`ಎಂಎಸ್‌ಎರಇಗಾಗ'ಸಸಿಜಸ (ರಪ್ತು ಸಾಲ`ಪಾತರ`ನಗಮ) ಶುಲ್ಕದ ಮರುಪಾವತಿ 100% ವರೆಗೂ; ಗರಿಷ್ಟ ರೂ.100 ಲಕ್ಷ/ಘಟಕ/ವರ್ಷ ನಾದ್‌ ಚಾರ್ಜರ್ಲ ಎಂಜನಿಯರ್‌ ಸರ್ಟಿಕಾಡ್‌). ಚೀನಾ ಕಂಪ್ಲಾರ ಸರ್ಟಿಫಿಕೇಟ್‌ ((ಸಿಸಿಸಿ), ಜಿಎಂಪಿ(ಉತ್ತಮ ಉತ್ಪಾದನಾ ಅಭ್ಯಾಸ), ಫೈಟೋ ಸ್ಯಾನಿಟರಿ ಪ್ರಮಾಣಪತ್ರ, ಐಎಘ್‌ಎಸ್‌-ಬಿಆರ್‌ಸಿ- ಎಫ್‌ಎಸ್‌ಎಸ್ಲಿ22000 ಪ್ರಮಾಣಪತ್ರಗಳ ಮೇಲಿನ ವೆಚ್ಚದ 50% ಗರಿಷ್ಟ 1.00 ಲಕ್ಷಒಂದು ಘಟಕಕ್ಕೆ ಮರುಖಾವತಿ. ಸ್ಥ'ನಡೆಸುವ`ಆಮದು-ರಫ್ತು ನರ್ವಹಣ ಕೂರ್ಸ್‌ಗೆ ಉತ್ತೇಜನವು ನೀತಿ ಅವಧಿಯಲ್ಲಿ ಒಂದು ಕೋರ್ಸ್‌ಗೆ ಒಂದು ಬಾರಿಗೆ ಲಭ್ಯವಿದ್ದು ಒಂದು ಘಟಕಕ್ಕೆ ಗರಿಪ್ಪ 1.00 ಲಕ್ಷ ರೂ ನೀಡಲಾಗುವುದು. ವಲಯ ವರ್ಗಿಕರಣ ರಾಜ್ಯದಲ್ಲಿ" `ಸಧೈಡವಾದ ಕೈಗಾರಿಕಾ ಅಡಿಪಾಯವನ್ನು ಹಾಕಲು `ಮತ್ತು'`ರಾಜ್ಯದ ಸಮಗ್ರ ಅಭಿವೃದ್ಧಿಗೆ. ಅಭಿವೃದ್ಧಿಯಲ್ಲಿ ಹಿಂದುಳಿದಿರುವುದನ್ನು ಆಧರಿಸಿ, ತಾಲೂಕುಗಳನ್ನು ಗುಂಪುಗಳಾಗಿ ಮಾಡಲಾಗಿದೆ ಮತ್ತು ಪ್ರತ್ಯೇಕ ಪ್ರೋತ್ಸಾಹ/ ರಿಯಾಯಿತಿ ವಲಯಗಳನ್ನಾಗಿ ವಿಂಗಡಿಸಲಾಗಿದೆ. ತಾಲೂಕುಗಳ ವರ್ಗಿಕರಣ ಈ ಕೆಳಗಿನಂತಿದೆ. ಬೆಂಗಳೂರು ಈ 2 | ಜೆಂಗಳೂರು (ಗ್ರಾ 4 3 ರಾಮನಗರ 5 4 | ಚಿತ್ರದುರ್ಗ 6 We ದಾವಣಗೆರೆ ವನಷ3 ಆನೇಕಲ್‌ ಬೆಂಗಳೂರು (ಉತ್ತರ) ಬೆಂಗಳೂರು (ಪೂ) - ದೇವನಹ್ಸ್‌ ದೊಡ್ಡಬಳ್ಳಾಪುರ ಕಾಸೆ 1ಸೆಲವಾಂಗಲ fy ij 12 13 14 ದಕ್ಷಿಣಕನ್ನಡ ಹಾಸನ ಕೊಡಗು ಬಂಟ್ನಾಳ ಸುಳ್ಳ ಬೆಳಂಗಡ 3 ಮತ್ತೂರು ಮತ್ಯಿ ಉಳ್ಳಾಲ ಅರಕಲಗೂಡು ಮೂಡಬಿದಿರೆ ಕಡಬ ಮಂಗಳೂರು } ಬೇಲೂರು ಕುಶಾಲನಗರ 15 ಮಂಡ್ಯ ಶ್ರೀರಂಗಪಟ್ಟಣ ಪಾಂಡವಪುರ i ನಾಗಮಂಗಲ ಮಳವ್ಳ್‌ 8 $8 § ಕೆ.ಆರ್‌.ಪೇಟೆ ಹುಣಸೂರು ಕಆರ್‌ನಗರ ಮೈಸೂರು ನಂಜನಗೂಡು ಟಿ.ನರಸೀಪುರ ಮೈಸೂರು 17 ಉಡುಪಿ 7 18 | ಬಾಗಲಕೋಟೆ 10 19 | ಬೆಳಗಾವಿ 15 20 13 ಬಬಲೇಶ್ವರ | ವಿಜಯಪುರ ನಿಡಗುಂದ ಟಿಕೋಟ ಚಡಚಣ -10 22 23 24 ಗದಗ ಹಾಷೇರಿ ಉತ್ತರಕನ್ನಡ ಬಳ್ಳಾರಿ 26 | ಬೀದರ್‌ 27 | ಕಲಬುರ್ಗಿ 28 | ಯಾದಗಿರಿ 29 | ಕೊಪ್ಪಳ 30 | ರಾಯಜೊರು -12 ಕರ್ನಾಟಕ ವಿಧಾನ ಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 2884 ಸದಸ್ಯರ ಹೆಸರು ಉತ್ತರಿಸುವ ದಿನಾಂಕ : ಶ್ರೀ ಅಶೋಕ್‌ ನಾಯಕ್‌.ಕೆ.ಬಿ ( ಶಿವಮೊಗ್ಗ ಗ್ರಾಮಾ೦ತರ) : 19.03.2021. ಉತ್ತರಿಸುವ ಸಚಿವರು : ಮಾನ್ಯ ಸಣ್ಣ ಕೈಗಾರಿಕೆ ಹಾಗೂ ಪಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಸಚಿವರು ಫ್ರ. ಪ್ರಶ್ನೆ ಉತ್ತರ ಸಂ. ಅ) | ಶಿವಮೊಗ್ಗ ಜಿಲ್ಲೆಯಲ್ಲಿ ಎಷ್ಟು | ಶಿವಮೊಗ್ಗ ಜಿಲ್ಲೆಯಲ್ಲಿ ನೋಂದಾಯಿತ ನಿಯತಕಾಲಿಕೆಗಳು ಕಾರ್ಯನಿರ್ವಹಿಸುತ್ತಿರುವ ಗೋಂ೦ದಾಯಿತ ಕಾರ್ಯನಿರ್ವಹಿಸುತಿವೆ; (ದಿನಪತಿಕೆ, ವಾರ ನಿಯತಕಾಲಿಕೆಗಳು, ದಿನಪತಿಕೆ: ವಾರ ಪತಿಕೆ, ಪತ್ರಿಕೆ ಪಾಕ್ಲಿಕ ಪತ್ರಿಕೆ ಮಾಸಿಕ ಪತ್ರಿಕೆ ಪಾಕ್ಲಿಕ ಪತ್ರಿಕೆ ಮಾಸಿಕ ಪತ್ರಿಕೆ ಹಾಗೂ ಹಾಗೂ ತ್ರೈಮಾಸಿಕ ಪತಿಕೆವಾರು ವಿವರ ತ್ರೈಮಾಸಿಕ ಪತ್ತಿಕೆವಾರು ವಿವರವನ್ನು ನೀಡುವುದು). ಅನುಬಂಧ-1ರಲ್ಲಿ ಲಗತ್ತಿಸಿದೆ. ಆ | ಈ ಜಿಲ್ಲೆಯಲ್ಲಿ ಎಷ್ಟು ಜನ ನೋಂದಾಯಿತ : | ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತಿರುವ 50 ಪತೃಕರ್ತರು ಕಾರ್ಯ ನಿರ್ವಹಿಸುತ್ತಿದ್ದಾರೆ ; | ನೊಂದಾಯಿತ ಪತ್ರಕರ್ತರ ಪತಿಕೆವಾರು (ಪತಿಕೆವಾರು ವಿವರ ನೀಡುವುದು) ವಿವರವನ್ನು ಅನುಬಂಧ-2ರಲ್ಲಿ ಲಗತ್ತಿಸಿದೆ. ಇ) | ನೋಂದಾಯಿತ ಪತ್ರಕರ್ತರಿಗೆ |ಕಳೆದ ಮೂರು ವರ್ಷಗಳಿಂದ ಜಿಲ್ಲೆಯ ಸರ್ಕಾರದಿಂದ ದೊರೆಯುವ ಮಾಧ್ಯಮ ಪ್ರತಿನಿಧಿಗಳಿಗೆ ಸರ್ಕಾರಿ ಸೌಲಭ್ಯಗಳಾವುವು ; ಈ ಸೌಲಭ್ಯಗಳು ಸಮರ್ಪಕವಾಗಿ ಹಂಚಿಕೆಯಾಗುತ್ತಿವೆಯೇ ; ಕಳೆದ ಮೂರು ಸಾಲಿನಲ್ಲಿ ನೊಂದಾಯಿತ ಪತ್ರಕರ್ತರಿಗೆ ನೀಡಿದ ಸೌಲಭ್ಯಗಳಾವುವು? (ಸಂಪೂರ್ಣ ವಿವರ) ಸೌಲಭ್ಯಗಳಾದ ಮಾನ್ಯತಾಕಾರ್ಡು, ಸ್ಮಾರ್ಟ್‌ಕಾರ್ಡ್‌ ಹಾಗೂ ಆಯುಷ್ಮಾನ್‌ ಭಾರತ್‌ ಆರೋಗ್ಯ ಕಾರ್ಡ್‌ಗಳನ್ನು ಸಮರ್ಪಕವಾಗಿ ವಿತರಿಸಲಾಗುತ್ತಿದೆ. ವಿವರವನ್ನು ಅನುಬಂಧ-3ರಲ್ಲಿ ಲಗತ್ತಿಸಿದೆ. KCI-PIP/86/2020-INFO-KC-SEC (ಸಿ.ಸಿ. ಪಾಟೀಖ್‌) ಮಾನ್ಯ ಸಣ್ಣ ಕೈಗಾರಿಕೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಸಚಿವರು ಅಮಬಂಧ-1 ಕ್ರ. ಸಂ.| ದಿನ ಪತ್ರಿಕೆಗಳ ಸಂಪಾದಕರು ತ್ರ. ಸಂ ದಿನ ಪತ್ರಿಕೆಗಳ ಸಂಪಾದಕರು ಹೆಸರು ಹೆಸರು 1 ಸೂರ್ಯ ಗಗನ ಗಾ.ರಾ.ಶ್ರೀನಿವಾಸ 17) ರಾಜಯಷಿ ಭರತೇಶ್‌ 2 ಸಹ್ಯಾದ್ರಿ ಮಂಜುನಾಥ್‌ ಎನ್‌ 18) ಎಚ್ಚ್‌ರಿಕೆ ವೈ.ಕೆ ಸೂರ್ಯನಾ ರಾಯಣ 3) ನಾವಿಕ ರಂಜಿತ್‌, ರೋಹಿತ್‌ 19) ಕ್ರಾಂತಿಭಗತ್‌ ಕಾಮ್ರೆಡ್‌ ಎಂ.ಲಿಂಗಪ್ಪ p) ನಮ್ಮ ನಾಡು ಕೆ.ವಿ. ಶಿವಕುಮಾರ್‌ 20) ಕೆಂಠೀರವ ಎನ್‌.ಎಂ.ಶಶಿಕುಮಾ ರ್‌ 5) ನುಡಿಗಿಡ ಮಂಜುನಾಥ್‌ 21) ತುಂಗಾತರಂ೦ಗ ಎಸ್‌.ಕೆ. ಗಜೇಂದ್ರಸ್ವಾ ಮಿ [)) ಶಿವಮೊಗ್ಗ ಸಿಂಹ | ಜಿ. ಚಂದ್ರಶೇಖರ್‌ 22 ಸುದ್ದಿ ಸಾರ ಜಿ.ಆರ್‌.ಷಡಾಕ್ಷರಪ್ಪ 7 ಶಿವಮೊಗ್ಗ ಟೆಟೆಕ್ಸ್‌ | ಎನ್‌. ರವಿಕುಮಾರ್‌ 23) ಸುವರ್ಣಪ್ರಭ ಹಿತಕರ ಜೈನ್‌ [)) ಶಿವಮೂಗ್ಗ ಟೈಮ್ಸ್‌ | ಚಂದ್ರಕಾಂತ್‌ 24) ಸಾಗರ ಸಂದೇಶ ಮೃತ್ಯಂಜಯ ಚಿಲ್ಲೇಮಠ 9) ಮಲೆನಾಡು ಮಿತ್ರ | ಹೆಚ್‌.ಯು.ವೈದ್ಯನಾಥ್‌ |25) ಸಾಗರ ವಾರ್ತಾ ಡಿ.ಆರ್‌.ಶೈಲೇ೦ಂದ್ರ 10) ವಾಯ್ದ್‌ ಆಫ್‌ | ಭಂಡಿಗಡಿ 26) ವನಕೃಪ ಸುಶೀಲಾ ಶಿವಮೊಗ್ಗ ನಂಜುಂಡಪ್ಪ ಸುಬ್ರಹ್ಮಣ್ಯಂ 11) ಛಲದಂಕ ಮಲ್ಲ ಪದ್ಮನಾಭ್‌ 27) ನಮ್ಮ ಪ್ರಶಾಂ೦ತಬಾಬು ಮನೋಭೂಮಿ 12) ಅಜೇಯ ಶ್ರೀನಿವಾಸನ್‌ 28) ಬೆಳಗಿನ ವಿಧಾತ ಭಾಗ್ಯ ಅನಿಲ್‌ 13) ಜನಹೋರಾಟ ವಮೈ.ವಿ.ಶೃಂಗೇಶ್‌ 29) ಬೆಳಗಿನ ಛಲಾಗಾರ | ನಿಶಾಂತ್‌ ಜಿ. 14) ಆಜ್‌ ಕಾ | ಮುದಾಸ್ಸಿರ್‌ ಅಹ್ಮದ್‌ 30) ಭುವನಬಾರ್ತೆ ಪ್ರಶಾಲತ್‌ ಕೆ.ವಿ ಇನ್‌ಕಿಲಾಬ್‌ 15) ಈ-ಪತ್ರಿಕೆ ವಾಗೇಶ್‌ ನಾಯ್ಕ್‌ 31) ಭದ್ರಾವಾಹಿವಿ ಸುಭಾಷ್‌ರಾಮ್‌ ಸಿಂಧ್ಯಾ 16) ಉಪಾಮಹಿ ಶಾಂತಿ ಕಣ್ಣಪ್ಪ ಪ್ರಾದೇಶಿಕ ದಿನಪತ್ರಿಕೆ 1 ಕ್ರಾಂತಿದೀಪ ಎನ್‌.ಮಂ೦ಜುನಾಥ್‌ 3) ಬಳ್ಳಾರಿ ರಾಘವೇಂದ್ರ, ವಿ ಬೆಳಗಾಯಿತು 2 ಸುವರ್ಣ ಟೈಮ್ಸ್‌ | ಭಾಸ್ಕರ್‌ ಶೆಟ್ಟಿ 4 ಈ ನಮ್ಮ ಕನ್ನಡ | ಗಂಗಾಧರಯ್ಯ ಆಫ್‌ ಕರ್ನಾಟಿಕ ನಾಡು ಮಾಸಿಕ 1 ಸಂಪದಸಾಲು ವೆಂಕಟೇಶ್‌.ಎಸ್‌. ಸಂಪ ಅನುಬಂಧ-2 ಕ್ರ.ಸಂ | ಮಾನ್ಯತೆ ಪಡೆದ ಪತ್ರಕರ್ತರ ಹೆಸರು, ಹುದ್ದೆ ಹಾಗೂ | ಅ. [ಮಾನ್ಯತೆ ಪಡದ ಪತ್ರಕರ್ತರ ಹಸರು, ಹುದ್ದೆ ಹಾಗೂ ಮಾಧ್ಯಮ ಸಂಸ್ಥೆ ಸಂ ಮಾಧ್ಯಮ ಸಂಸ್ಥೆ 01 | ಶ್ರೀಶರತ್‌ಕುಮಾರ್‌ ಎಸ್‌. ಜಿಲ್ಲಾ ವರದಿಗಾರರು, 29 | ಶ್ರೀ ಬಸವರಾಜ ಎರಗಣವಿ, ವರದಿಗಾರರು, ಟೆವಿ.-9 ಉದಯವಾಣಿ ಕನ್ನಡ ದಿನಪತ್ರಿಕೆ ಸುದ್ದಿವಾಹಿನಿ 02 | ಶ್ರೀ ಗೋಪಾಲ್‌ ಎಸ್‌. ಯಡಿಗೆರೆ, ಜಿಲ್ಲಾ ವರದಿಗಾರರು, | 30 | ಶ್ರೀ ಅತೀಕ್‌ವುಲ್ಲಾಖಾನ್‌, ಕ್ಯಾಮರಾಮನ್‌, ಸುವರ್ಣ ಕನ್ನಡಪ್ರಭ ಕನ್ನಡ ದಿನಪತ್ರಿಕೆ ಸುದ್ಧಿವಾಹಿವಿ 03 | ಶ್ರೀಕೆ.ತಿಮ್ಮಷ್ಟ, ಜಿಲ್ಲಾ ವರದಿಗಾರರು, ಸಂಯುಕ್ತ 31 | ಶ್ರೀ ಚಿರಾಗ್‌, ಕ್ಯಾಮರಾಮನ್‌, ದಿಗ್ನಿಜಯ ನ್ಯೂಸ್‌ ಕರ್ನಾಟಕ ದಿನಪತ್ರಿಕೆ 04 | ಶ್ರೀಮತಿ ಕವಿತಾ, -ವರದಿಗಾರರು, ಸಂಯುಕ್ತ ಕರ್ನಾಟಿಕ 32 | ಪ್ರೀ ರಾಜೀಶ್‌ ಕಾಮತ್‌, ವರದಿಗಾರರು, ಸುವರ್ಣ ಕನ್ನಡ ದಿನಪತ್ರಿಕೆ | ಸುದ್ದಿವಾಹಿನಿ 05 | ಶ್ರೀ ಎಂ.ಜಿ. ಯೋಗರಾಜ್‌, ಛಾಯಾಚಿತ್ರಗ್ರಾಹಕರು, 33 | ಶ್ರೀ ಎಸ್‌.ವೆಂಕಟೇಶ ಸಂಪ, ಸಂಪಾದಕರು, ವಿಜಯವಾಣಿ ಕನ್ನಡ ದಿನಪತ್ರಿಕೆ. ಸಂಪದಸಾಲು ಕನ್ನಡ ಮಾಸಿಕ 06 | ಶ್ರೀ ಅರವಿಂದ ಎ.ಆರ್‌. ಪ್ರಧಾನ ವರದಿಗಾರರು, 34 | ಶ್ರೀ ಪಿ.ಎಂ.ವೀರೇಂದ್ರ, ವರದಿಗಾರರು, ದಿ ಹಿಂದೂ ಆಂ೦ಗ್ಗ ವಿಜಯವಾಣಿ ಕನ್ನಡ ದಿನಪತ್ರಿಕ | ದಿನಪತ್ರಿಕೆ 07 | ಶ್ರೀ ಸುಬ್ರಹ್ಮಣ್ಯ ಹೊರಬೈಲು, ಪ್ರಧಾನ ವರದಿಗಾರರು, 35 | ಶ್ರೀ ಪದ್ಮನಾಭ ಜಿ. ಸಂಪಾದಕರು, ಛಲದಂಕಮಲ್ಲ ಹೊಸದಿಗಂತ ಕನ್ನಡ ದಿನಪತಿಕೆ ಕನ್ನಡ ದಿನಪತ್ರಿಕೆ 08 | ಶ್ರೀ ಲಕ್ಲ್ಮೀಕಾಂತಕುಮಾರ್‌, ಪ್ರಧಾನ ವರದಿಗಾರರು, 36 | ಶ್ರೀ ಕೆ.ಜೆ.ನಾಗೇಶನಾಯ್ಯ, ಸಂಪಾದಕರು, ಈ-ಪತ್ರಿಕೆ | ವಿಜಯಕರ್ನಾಟಕ ದಿನಪತ್ರಿಕ ಕನ್ನಡ ದಿನಪತ್ರಿಕೆ 09 |ಶ್ರೀ ಆತೀಶ್‌, ಜಿಲ್ಲಾ ವರದಿಗಾರರು, ವಿಜಯಕರ್ನಾಟಕ | 37 ಶ್ರೀ ಎನ್‌.ರವಿಕುಮಾರ್‌, ಸಂಪಾದಕರು, ಶಿವಮೊಗ್ಗ ದಿನಪತಿಕ ಟೆಲೆಕ್ಸ್‌ ಕನ್ನಡ ದಿನಪತಿಕ 10 |ಶ್ರೀಎನ್‌.ಡಿ.ಶಾಂತಕುಮಾರ್‌, ಸ್ಮಾನಿಕ ಸಂಪಾದಕರು, 38 | ಶ್ರೀಮತಿ ಶಾಂತಿ ಕಣ್ಣಪ್ಪ, ಸಂಪಾದಕರು, ಉಪಾಮಹಿ ವಿಜಯವಾಣಿ ಕನ್ನಡ ದಿನಪತ್ರಿಕೆ ಕನ್ನಡ ದಿನಪತ್ರಿಕೆ 11 | ಶ್ರೀಎ.ಆರ್‌.ಶೈಲೇಂದ್ರ, ಸಂಪಾದಕರು, ಸಾಗರವಾರ್ತಾ 39 | ಶ್ರೀ ಎನ್‌.ಮಂಜುನಾಥ್‌, ಸಂಪಾದಕರು, ಸಹ್ಯಾದ್ರಿ ಕನ್ನಡ ಕನ್ನಡ ದಿನಪತ್ರಿಕೆ ದಿನಪತ್ರಿಕೆ 12 | ಶ್ರೀಎನ್‌.ಮಂಜುನಾಥ್‌, ಸಂಪಾದಕರು, ಕ್ರಾಂತಿದೀಪ 40 | ಶ್ರೀಭರತೇಶ್‌ ಎ. ಸಂಪಾದಕರು, ರಾಜಯಷಿ ಕನ್ನಡ ಕನ್ನಡ ದಿನಪತ್ರಿಕೆ ದಿಸಪತ್ರಿಕೆ 13 | ಶ್ರೀಸೃಪತುಂಗ - ವರದಿಗಾರರು, ಡೆಕ್ಕನ್‌ಹೆರಾಲ್ಡ್‌ ಆಂಗ್ಲ 41 | ಶ್ರೀ ಎಂ.ಲಿಂಗಪ್ಮ, ಸಂಪಾದಕರು, ಕ್ರಾಂತಿಭಗತ್‌ ಕನ್ನಡ ದಿನಪತ್ರಿಕೆ ದಿನಪತ್ರಿಕೆ 14 | ಶ್ರೀಎಸ್‌.ವಿಹಿತಕರ ಜೈನ್‌, - ಸಂಪಾದಕರು, ಸುವರ್ಣಪ್ರಭ | 42 [ಶ್ರೀ ಬಿ.ಆರ್‌.ನ೦ಜುಂಡಪ್ಪ, ಕನ್ನಡ ದಿನಪತಿಕೆ ಸಂಪಾದಕರು,ವಾಯ್ದ್‌ಆಫ್‌ಶಿವಮೊಗ್ಗ ಕನ್ನಡ ದಿನಪತ್ರಿಕೆ 15 | ಶ್ರೀ ಪ್ರಶಾಂತಬಾಬು, ಸಂಪಾದಕರು, ನಮ್ಮ 43 | ಶ್ರೀ ಎಸ್‌.ಕೆ.ಗಜೀಂದ್ರಸ್ವಾಮಿ, ಸಂಪಾದಕರು, ಮನೋಭೂಮಿ ಕನ್ನಡ ದಿನಪತ್ರಿಕೆ ತು೦ಗಾತರಲಗ ಕನ್ನಡ ದಿನಪತ್ರಿಕೆ 16 | ಶ್ರೀ ಎನ್‌.ಎಂ.ಶಶಿಕುಮಾರ್‌, ಸಂಪಾದಕರು, ಕಂಠೀರವ 44 | ಶ್ರೀ ಮೈ.ಕೆ.ಸೂರ್ಯನಾರಾಯಣ, ಸಂಪಾದಕರು, ಕನ್ನಡ ದಿನಪತ್ರಿಕೆ ಎಚ್ಚರಿಕೆ ಕನ್ನಡ ದಿನಪತ್ರಿಕೆ 17 | ಶ್ರೀನಿಶಾಂತ್‌ ಜಿ. ಸಂಪಾದಕರು, ಬೆಳಗಿನ ಛಲಗಾರ ಕನ್ನಡ | 45 | ಶ್ರೀರೋಹಿತ್‌ ಎಸ್‌.ಆರ್‌, ವರದಿಗಾರರು, ನಾವಿಕ ಕನ್ನಡ ದಿನಪತ್ರಿಕೆ ದಿನಪತ್ರಿಕೆ 18 | ಶ್ರೀ ಮೃತ್ಯುಂಜಯ ಚಿಲ್ಮೇಮರದ್‌, ಸಂಪಾದಕರು, ಸಾಗರ 46 | ಶ್ರೀ ಹೆಚ್‌.ಎನಸ್‌.ಮಂಜುನಾಥ್‌, ಸಂಪಾದಕರು, ನುಡಿಗಿಡ ಸಂದೇಶ ಕನ್ನಡ ದಿನಪತ್ರಿಕೆ | ಕನ್ನಡ ದಿನಪತ್ರಿಕೆ 19 | ಶ್ರೀವೈ.ವಿ.ಶೃಂಗೇಶ್ವರ, ಸಂಪಾದಕರು, ಜನಹೋರಾಟಿ 47 | ಶ್ರೀ ಜಿ.ಚಂದ್ರಶೇಖರ್‌, ಸಂಪಾದಕರು, ಶಿವಮೊಗ್ಗ ಸಿಂಹ ಕನ್ನಡ ದಿನಪತ್ರಿಕೆ ಕನ್ನಡ ದಿನಪತ್ರಿಕೆ 20 | ಶ್ರೀಕೆ.ವಿ.ಶಿವಕುಮಾರ್‌, ಸಂಪಾದಕರು, ನಮ್ಮನಾಡು 48 | ಶ್ರೀ ಮೊಹ್ಮದ್‌ ಲಿಯಾಖತ್‌, ವರದಿಗಾರರು, ಆಜ್‌ಕಾ ಕನ್ನಡ ದಿನಪತ್ರಿಕೆ ಇನ್‌ಕಿಲಾಬ್‌ ಉರ್ದು ದಿನಪತ್ರಿಕೆ 21 | ಶ್ರೀ ಮುದಾಸ್ಸಿರ್‌ ಅಹ್ಮದ್‌, ಸಂಪಾದಕರು, 49 | ಶ್ರೀ ನಾಗರಾಜ ಎಂ, ಛಾಯಾಗ್ರಾಹಕರು, ಪ್ರಜಾವಾಣಿ ಆಜ್‌ಕಾಇನ್‌ಕಿಲಾಬ್‌ ಉರ್ದು ದಿನಪತ್ರಿಕೆ 4 ಕನ್ನಡ ದಿನಪತ್ರಿಕೆ, ಶಿವಮೊಗ್ಗ. 22 | ಶ್ರೀಆರ್‌ ಶ್ರೀನಿವಾಸ್‌, ಸಂಪಾದಕರು, ಸೂರ್ಯಗಗನ 50 | ಶ್ರೀ ಎಸ್‌. ಚಂದ್ರಕಾಲತ್‌,ಸ೦ಪಾದಕರು, ಕನ್ನಡ ದಿನಪತ್ರಿಕೆ ಶಿವಮೊಗ್ಗಟೈಮ್ಸ್‌ ಶಿವಮೊಗ್ಗ. 23 | ಶ್ರೀ ಅಶೋಕಕುಮಾರ್‌, ಕ್ಯಾಮರಾಮನ್‌, ಪ್ರಜಾ ಟಿ. | 51 | ಶ್ರೀ ಆರ್‌. ರಥುಕುಮಾರ್‌,ಕ್ಯಾಮರಾಮನ್‌, ಟಿ.ವಿ.-9 24 | ಶ್ರೀನಂದನಗೌಡ, ಛಾಯಾಚಿತ್ರಗ್ರಾಹಕರು, ಇಂಡಿಯನ್‌ 52 | ಶ್ರೀ ಶಶಿಧರ್‌ ಕೆ.ವಿ.ವರದಿಗಾರರು, ಪಬ್ಬಿಕ್‌ ಟಿ ಎಕ್ಸ್‌ಪ್ರೆಸ್‌ 25 | ಶ್ರೀ ಚಂದ್ರಹಾಸ ಹಿರೇಮಳಲಿ, ವರದಿಗಾರರು, ಪ್ರಜಾವಾಣಿ | 53 | ಶ್ರೀನವೀನ್‌ ಬಿ.ಎಂ. ಹಿರಿಮ ವರದಿಗಾರರು, ಕನ್ನಡ ದಿನಪತಿಕೆ ವಿಜಯವಾಣಿ 26 | ಶ್ರೀಸತೀಶ್‌ಕುಮಾರ್‌, ಕ್ಯಾಮರಾಮನ್‌, ಪಬ್ಲಿಕ್‌ ಟಿ 54 | ಶ್ರೀ ವಿವೇಕ ಜಿ.ಮಹಾಲೆ, ಸ್ಥಾನಿಕ ಸಂಪಾದಕರು, ವಿಜಯಕರ್ನಾಟಕ 27 | ಶ್ರೀಭರತ್‌ ಎಂ.ಸಿ.ಜಿಲ್ಲಾ ವರದಿಗಾರರು, ಕಸ್ತೂರಿ ನ್ಯೂಸ್‌ 55 | ಶ್ರೀಗಿರೀಶ್‌ ಉಮ್ರಾಯ್‌, ಹವ್ಯಾಸಿ ಪತ್ರಕರ್ತರು, 24*7 ಶಿವಮೊಗ್ಗ. 28 | ಶ್ರೀ ಜೀಸುದಾಸ್‌ ಪಿ. ವರದಿಗಾರರು, ಪ್ರಜಾ ಟ.ವಿ. ಅಮಬಂಧ-3 ಫ್ರ. ಮಾನ್ಯತೆ ಪಡೆದ ಪತ್ರಕರ್ತರ ಹೆಸರು, ಹುದ್ದೆ] ಮಾನ್ಯತಾ ಕಾರ್ಡ್‌ ಸ೦ಖ್ಯೆ ಸ್ಮಾರ್ಟ್‌ ಸಂ ಹಾಗೂ ಮಾಧ್ಯಮ ಸಂಸ್ಥೆ ಕಾರ್ಡ್‌ ಸ೦ಖ್ಯೆ 01 | ಶ್ರೀ ಶರತ್‌ಕುಮಾರ್‌ ಎಸ್‌. ಜಿಲ್ಲಾ ವರದಿಗಾರರು, ಎಸ್‌.ಎಂ೦.ಜಿ. 03 ಎಸ್‌.ಎ೦.ಜಿ. 48 ಉದಯವಾಣಿ ಕನ್ನಡ ದಿನಪತ್ರಿಕೆ `02| ಶ್ರೀ ಗೋಪಾಲ್‌ ಎಸ್‌. ಯಡಿಗೆರೆ ಎಸ್‌.ಎ೦.ಜಿ. 04 ಎಸ್‌.ಎಂ೦.ಜಿ. 47 ಜಿಲ್ಲಾ ವರದಿಗಾರರು, ಕನ್ನಡಪ್ರಭ ಕನ್ನಡ ದಿನಪತ್ರಿಕೆ 03 | ಶ್ರೀ ಕೆ.ತಿಮ್ಮಪ್ಪ, ಜಿಲ್ಲಾ ವರದಿಗಾರರು, ಸಂಯುಕ್ತ ಎಸ್‌.ಎಂ.ಜಿ. 05 ಎಸ್‌.ಎಂ.ಜಿ. ೦1 ಕರ್ನಾಟಕ ದಿನಪತ್ರಿಕೆ 04| ಶ್ರೀಮತಿ ಕವಿತಾ, -ವರದಿಗಾರರು, ಎಸ್‌.ಎಂ೦.ಜಿ. 06 ಎಸ್‌.ಐ೦.ಜಿ. 02 ಸಂಯುಕ್ತ ಕರ್ನಾಟಕ ಕನ್ನಡ ದಿನಪತ್ರಿಕೆ 05 | ಶ್ರೀ ಎಂ.ಜಿ. ಯೋಗರಾಜ್‌, ಛಾಯಾಚಿತ್ರಗ್ರಾಹಕರು, ಎಸ್‌.ಎಂ.ಜಿ. 07 ಎಸ್‌.ಐಂ೦.ಜಿ. 03 ವಿಜಯವಾಣಿ ಕನ್ನಡ ದಿನಪತ್ರಿಕೆ 06 | ಶ್ರೀ ಅರವಿಂದ ಎ.ಆರ್‌. ಪ್ರಧಾನ ವರದಿಗಾರರು, ಎಸ್‌.ಎಂ.ಜಿ. 08 ಎಸ್‌.ಎಂ೦.ಜಿ. 04 ವಿಜಯವಾಣಿ ಕನ್ನಡ ದಿನಪತ್ರಿಕೆ 07 | ಶ್ರೀ ಸುಬ್ರಹ್ಮಣ್ಯ ಹೊರಬೈಲು, ಪ್ರಧಾನ ವರದಿಗಾರರು, ಎಸ್‌.ಎಂ.ಜಿ. 09 ಎಸ್‌.ಎಂ೦.ಜಿ. 05 ಹೊಸದಿಗಂತ ಕನ್ನಡ ದಿನಪತ್ರಿಕೆ 08 | ಶ್ರೀ ಲಕ್ಷೀಕಾಂತಕುಮಾರ್‌, ಪ್ರಧಾನ ವರದಿಗಾರರು, ಎಸ್‌.ಎಂ೦.ಜಿ. 10 ಎಸ್‌.ಎಂ.ಜಿ. 06 ವಿಜಯಕರ್ನಾಟಕ ದಿನಪತ್ರಿಕೆ 09 | ಶ್ರೀ ಆತೀಶ್‌, ಜಿಲ್ಲಾ ವರದಿಗಾರರು, ವಿಜಯಕರ್ನಾಟಕ ಎಸ್‌.ಎಂ.ಜಿ. 11 ಎಸ್‌.ಎಂ.ಜಿ. 07 ದಿನಪತ್ರಿಕೆ 10 | ಶ್ರೀ ಎನ್‌.ಡಿ. ಶಾಂತಕುಮಾರ್‌, ಸ್ಥಾನಿಕ ಸಂಪಾದಕರು, ಎಸ್‌.ಎಂ೦.ಜಿ. 12 ಎಸ್‌.ಎ೦.ಜಿ. 08 ವಿಜಯವಾಣಿ ಕನ್ನಡ ದಿನಪತ್ರಿಕೆ ಗನಿ 11 | ಶ್ರೀ ಎ.ಆರ್‌.ಶೈಲೇಂದ್ರ, ಸಂಪಾದಕರು, ಎಸ್‌.ಎಂ.ಜಿ. 13 ಎಸ್‌.ಎಂ.ಜಿ. ೧9 ಸಾಗರವಾರ್ತಾ ಕನ್ನಡ ದಿನಪತ್ರಿಕೆ 12| ಶ್ರೀ ಎನ್‌.ಮಂಜುನಾಥ್‌, ಸಂಪಾದಕರು, ಎಸ್‌.ಎ೦.ಜಿ. 14 ಎಸ್‌.ಐಂ.ಜಿ. 10 ಕ್ರಾಂತಿದೀಪ ಕನ್ನಡ ದಿನಪತ್ರಿಕೆ 13 | ಶ್ರೀ ನೃಪತುಂಗ - ವರದಿಗಾರರು, ಎಸ್‌.ಐಎ೦.ಜಿ. 15 ಎಸ್‌.ಎಂ೦.ಜಿ. 11 ಡೆಕ್ಕನ್‌ಹೆರಾಲ್ಡ್‌ ಆಂಗ್ಲ ದಿನಪತ್ರಿಕೆ 14 | ಶ್ರೀ ಎಸ್‌.ವಿ.ಹಿತಕರ ಜೈನ್‌, - ಸಂಪಾದಕರು, ಎಸ್‌.ಎಂ.ಜಿ. 16 ಎಸ್‌.ಎಂ.ಜಿ. 12 ಸುವರ್ಣಪ್ರಭ ಕನ್ನಡ ದಿನಪತ್ರಿಕೆ 15 | ಶ್ರೀ ಪ್ರಶಾ೦ತಬಾಬು, ಸಂಪಾದಕರು, ಎಸ್‌.ಐಎಂ.ಜಿ. 17 ಎಸ್‌.ಎ೦.ಜಿ. 13 ನಮ್ಮ ಮನೋಭೂಮಿ ಕನ್ನಡ ದಿನಪತಿಕೆ 16 | ಶ್ರೀ ಎನ್‌.ಎಂ.ಶಶಿಕುಮಾರ್‌, ಸಂಪಾದಕರು, ಎಸ್‌.ಎಂ.ಜಿ. 18 ಎಸ್‌.ಎ೦.ಜಿ. 14 ಕಂರೀರವ ಕನ್ನಡ ದಿನಪತ್ರಿಕೆ RS 17 | ಶ್ರೀ ನಿಶಾಂತ್‌ ಜಿ. ಸಂಪಾದಕರು, ಎಸ್‌.ಎಂ.ಜಿ. 19 ಎಸ್‌.ಎ೦.ಜಿ. 15 ಬೆಳಗಿನ ಛಲಗಾರ ಕನ್ನಡ ದಿನಪತ್ರಿಕೆ 18 | ಶ್ರೀ ಮೃತ್ಯುಂಜಯ ಚಿಲ್ಲೇಮದ್‌, ಸಂಪಾದಕರು, ಎಸ್‌.ಎಂ೦.ಜಿ. 20 ಎಸ್‌.ಎಂ೦.ಜಿ. 16 ಸಾಗರ ಸಂದೇಶ ಕನ್ನಡ ದಿನಪತ್ರಿಕೆ 19 | ಶ್ರೀ ಮೈ.ವಿ.ಶೃಂಗೇಶ್ವರ, ಸಂಪಾದಕರು, ಎಸ್‌.ಎಂ೦.ಜಿ. 21 ಎಸ್‌.ಐಂ೦.ಜಿ. 17 ಜನಹೋರಾಟ ಕನ್ನಡ ದಿನಪತ್ರಿಕೆ 20| ಶ್ರೀ ಕೆ.ವಿ. ಶಿವಕುಮಾರ್‌, ಎಸ್‌.ಎಂ.ಜಿ. 22 ಎಸ್‌.ಎಂ೦.ಜಿ. 18 ಸಂಪಾದಕರು, ನಮ್ಮನಾಡು ಕನ್ನಡ ದಿನಪತ್ರಿಕೆ 21 | ಶ್ರೀ ಮುದಾಸ್ಸಿರ್‌ ಅಹ್ಮದ್‌, ಸಂಪಾದಕರು, ಎಸ್‌.ಎ೦.ಜಿ. 23 ಎಸ್‌.ಎಂ೦.ಜಿ. 19 ಆಜ್‌ಕಾಇನ್‌ಕಿಲಾಬ್‌ ಉರ್ದು ದಿನಪತ್ರಿಕೆ 22| ಶ್ರೀ ಆರ್‌.ಶ್ರೀನಿವಾಸ್‌, ಎಸ್‌.ಎ೦.ಜಿ. 24 ಎಸ್‌.ಎಂ.ಜಿ. 20 ಸಂಪಾದಕರು, ಸೂರ್ಯಗಗನ ಕನ್ನಡ ದಿನಪತ್ರಿಕೆ 23 | ಶ್ರೀ ಅಶೋಕಕುಮಾರ್‌, ಎಸ್‌.ಎಂ.ಜಿ. 25 ಎಸ್‌.ಎಂ.ಜಿ. 21 ಕ್ಯಾಮರಾಮನ್‌, ಪ್ರಜಾ ಟಿ.ವಿ. 24| ಶ್ರೀ ನಂದನಗೌಡ, ಎಸ್‌.ಎಂ.ಜಿ. 26 ಎಸ್‌.ಐಎಂ.ಜಿ. 22 ಛಾಯಾಜಿ:ತ್ರಗ್ರಾಹಕರು, ಇಂಡಿಯನ್‌ ಎಕ್ಸ್‌ಪ್ರೆಸ್‌ 25| ಶ್ರೀ ಚಂದ್ರಹಾಸ ಹಿರೇಮಲಳಲಿಿ, ಎಸ್‌.ಎಂ೦.ಜಿ. 27 ಎಸ್‌.ಎಂ.ಜಿ. 23 ವರದಿಗಾರರು, ಪ್ರಜಾವಾಣಿ ಕನ್ನಡ ದಿನಪತ್ರಿಕೆ 26 | ಶ್ರೀ ಸತೀಶ್‌ಕುಮಾರ್‌, ಕ್ಯಾಮರಾಮನ್‌, ಪಬಿಕ್‌ ಟಿ.ವಿ. | ಎಸ್‌.ಎ೦.ಜಿ. 28 ಎಸ್‌.ಎಂ.ಜಿ. 24 ಷಾ ಪ್ರ. ಮಾಸ್ಯತೆ ಪಡೆದ ಪತ್ರಕರ್ತರ ಹೆಸರು, ಹುದೆ ಮಾನ್ಯತಾ ಕಾರ್ಡ್‌ ಸ೦ಖ್ಯೆ ಸ್ಮಾರ್ಟ್‌ ಸಂ ಹಾಗೂ ಮಾಧ್ಯಮ ಸಂಸ್ಥೆ ಕಾರ್ಡ್‌ ಸಂಖ್ಯೆ 27| ಶ್ರೀ ಭರತ್‌ ಎಂಸಿ,ಜಿಲ್ಲಾ ವರದಿಗಾರರು, ಎಸ್‌.ಎಂ.ಜಿ. 29 ಎಸ್‌.ಎಂ.ಜಿ ಕಸೂರಿ ನ್ಯೂಸ್‌ 24*7 ] 25 28| ಶ್ರೀ ಜೀಸುದಾಸ್‌ ಪಿ. ವರದಿಗಾರರು, ಪ್ರಜಾ ಟಿ.ವಿ. ಎಸ್‌.ಎಂ.ಜಿ. 30 ಎಸ್‌.ಎಂ.ಜಿ 26 29| ಶ್ರೀ ಬಸವರಾಜ ಎರಗಣಾವಿ, ಎಸ್‌.ಎಂ೦.ಜಿ. 31 ಎಸ್‌.ಎ೦.ಜಿ ವರದಿಗಾರರು, ಟಿ.ವಿ.-9 ಸುದ್ದಿವಾಹಿವಿ 27 30 | ಶ್ರೀ ಅತೀಕ್‌ವುಲ್ಲಾಖಾನ್‌ ಎಸ್‌.ಎಂ೦.ಜಿ. 32 ಎಸ್‌.ಎಂ೦.ಜಿ ಕ್ಯಾಮರಾಮನ್‌, ಸುವರ್ಣ ಸುದ್ದಿವಾಹಿನಿ 28 31] ಶ್ರೀ ಚಿರಾಗ್‌, ಕ್ಯಾಮರಾಮನ್‌, ದಿಗ್ವಿಜಯ ನ್ಯೂಸ್‌ ಎಸ್‌.ಎ೦.ಜಿ. 33 ಎಸ್‌.ಎ೦.ಜಿ 29 32| ಶ್ರೀ ರಾಜೇಶ್‌ ಕಾಮತ್‌, ವರದಿಗಾರರು, ಎಸ್‌.ಎಂ.ಜಿ. 34 ಎಸ್‌.ಎಂ.ಜಿ ಸುವರ್ಣ ಸುದ್ದಿವಾಹಿನಿ 30 33| ಶ್ರೀ ಎಸ್‌.ವೆಂಕಟೇಶ ಸಂಪ, ಎಸ್‌.ಎಂ.ಜಿ. 35 ಎಸ್‌.ಎಂ.ಜಿ ಸಂಪಾದಕರು, ಸಂಪದಸಾಲು ಕನ್ನಡ ಮಾಸಿಕ 31 34 | ಶ್ರೀ ಪಿ.ಎಂ.ವೀರೇಂದ್ರ, ವರದಿಗಾರರು, ಎಸ್‌.ಎ೦.ಜಿ. 36 ಎಸ್‌.ಎಂ೦.ಜಿ ದಿ ಹಿಂದೂ ಆಂಗ್ಮ ದಿನಪತ್ರಿಕೆ 32 35 | ಶ್ರೀ ಪದ್ಮನಾಭ ಜಿ. ಎಸ್‌.ಎಂ೦.ಜಿ. 37 ಎಸ್‌.ಐಂ.ಜಿ ಸೆಂಪಾದಕರು, ಛಲದಂಕಮಲ್ಲ ಕನ್ನಡ 33 ದಿನಪತ್ರಿಕೆ 36| ಶ್ರೀ ಕೆ.ಜಿ.ನಾಗೇಶನಾಯ್ಯ, ಎಸ್‌.ಎಂ.ಜಿ. 38 ಎಸ್‌.ಎಂ.ಜಿ ಸಂಪಾದಕರು, ಈ-ಪತ್ರಿಕೆ ಕನ್ನಡ ದಿನಪತ್ರಿಕೆ 34 37| ಶ್ರೀ ಎನ್‌.ರವಿಕುಮಾರ್‌, ಎಸ್‌.ಎ೦.ಜಿ. 39 ಎಸ್‌.ಐರಿ.ಜಿ ಸಂಪಾದಕರು, ಶಿವಮೊಗ್ಗ ಟೆಲೆಕ್ಸ್‌ ಕನ್ನಡ ದಿನ 35 ಪತ್ರಿಕೆ 38 | ಶ್ರೀಮತಿ ಶಾಂತಿ ಕಣ್ಣಪ್ಪ, ಎಸ್‌.ಎಂ೦.ಜಿ. 40 ಎಸ್‌.ಎಂ.ಜಿ ಸಂಪಾದಕರು, ಉಷಪಾಮಹಿ ಕನ್ನಡ ದಿನಪತಿಕೆ 36 39 | ಶ್ರೀ ಎನ್‌.ಮಂಜುನಾಥ್‌, ಎಸ್‌.ಎ೦.ಜಿ. 41 ಎಸ್‌.ಎಂ.ಜಿ. ಸಂಪಾದಕರು, ಸಹ್ಯಾದ್ರಿ ಕನ್ನಡ ದಿನಪತ್ರಿಕೆ 37 40 | ಶ್ರೀ ಭರತೇಶ್‌ ಎ, ಸಂಪಾದಕರು, ರಾಜಯಪಷಿ ಇಷ ಎಸ್‌.ಎಂ೦.ಜಿ. 42 ಎಸ್‌.ಎಂ.ಜಿ. ದಿನಪತ್ರಿಕೆ 38 41 | ಶ್ರೀ ಎಂ.ಲಿಂಗಪ್ಪ, ಸಂಪಾದಕರು, ಕ್ರಾಂತಿಭಗತ್‌ ಕ ಎಸ್‌.ಎಂ೦.ಜಿ. 43 ಎಸ್‌.ಎಂ.ಜಿ. ದಿನಪತ್ರಿಕೆ 39 42| ಶ್ರೀ ಬಿ.ಆರ್‌.ನ೦ಜುಂಡಪ್ಪ, ಸಂಪಾದಕರು, ಎಸ್‌.ಎಂ.ಜಿ. 44 ಎಸ್‌.ಎಂ.ಜಿ. ವಾಯ್‌ ಆಫ್‌ಶಿವಮೊಗ ಕನ್ನಡ ದಿನಪತ್ರಿಕೆ 40 43| ಶ್ರೀ ಎಸ್‌.ಕೆ.ಗಜೇಂದ್ರಸ್ಥಾಯಮಿ, ಎಸ್‌.ಎಂ೦.ಜಿ. 45 ಎಸ್‌.ಎಂ.ಜಿ. ಸಂಪಾದಕರು, ತು೦ಗಾತರಂಗ ಕನ್ನಡ ದಿನಪತ್ರಿಕೆ 41 44| ಶ್ರೀ ವೈ.ಕೆ. ಸೂರ್ಯನಾರಾಯಣ, ಎಸ್‌.ಎಂ.ಜಿ. 46 ಎಸ್‌.ಎಂ.ಜಿ. ಸಂಪಾದಕರು, ಎಚ್ಚರಿಕೆ ಕನ್ನಡ ದಿನಪತ್ರಿಕೆ 42 45 | ಶ್ರೀ ರೋಹಿತ್‌ ಎಸ್‌.ಆರ್‌, ಎಸ್‌.ಎ೦.ಜಿ. 47 ಎಸ್‌.ಎಂ.ಜಿ. ವರದಿಗಾರರು, ನಾವಿಕ ಕನ್ನಡ ದಿನಪತಿಕೆ 43 46 | ಶ್ರೀ ಹೆಚ್‌.ಎನ್‌.ಮಂಜುನಾಥ್‌, ಎಸ್‌.ಎಂ.ಜಿ. 48 ಎಸ್‌.ಎಂ.ಜಿ. ಸಂಪಾದಕರು, ನುಡಿಗಿಡ ಕನ್ನಡ ದಿನಪತ್ರಿಕೆ 44 47 | ಶ್ರೀ ಜಿ.ಚಂದ್ರಶೇಖರ್‌, ಎಸ್‌.ಎಂ.ಜಿ. 49 ಎಸ್‌.ಎಂ೦.ಜಿ. ಸಂಪಾದಕರು, ಶಿವಮೊಗ್ಗ ಸಿಂಹ ಕನ್ನಡ 45 ದಿನಪತಿಕೆ 48 | ಶ್ರೀ ಮೊಹ್ಮದ್‌ ಲಿಯಾಖತ್‌, ವರದಿಗಾರರು, ಎಸ್‌.ಎಂ.ಜಿ. 50 ಎಸ್‌.ಎಂ೦.ಜಿ ಆಜ್‌ಕಾ ಇನ್‌ಕಿಲಾಬ್‌ ಉರ್ದು ದಿನಪತ್ರಿಕೆ 46 49 | ಶ್ರೀ ಸಾಗರಾಜ ಎಂ. ಛಾಯಾಗ್ರಾಹಕರು, ಎಸ್‌.ಎಂ.ಜಿ. 51 -- ಪ್ರಜಾವಾಣಿ ಕನ್ನಡ ದಿನಪತ್ರಿಕೆ, ಶಿವಮೊಗ್ಗ. 50| ಶ್ರೀ ಎಸ್‌. ಚಂದ್ರಕಾಂತ್‌, ಎಸ್‌.ಎಂ.ಜಿ. 53 ಎಸ್‌.ಎ೦.ಜಿ ಸಂಪಾದಕರು, ಶಿವಮೊಗ್ಗಟೈಮ್ಸ್‌, ಶಿವಮೊಗ್ಗ 50 51] ಶ್ರೀ ಆರ್‌. ರಘುಕುಮಾರ್‌, ಕ್ಯಾಮರಾಮನ್‌, ಟಿ.ವಿ.- ಎಸ್‌.ಎಂ.ಜಿ. 54 ಎಸ್‌.ಎಂ.ಜಿ 49 52| ಶ್ರೀ ಶಶಿಧರ್‌ ಕೆ.ವಿ. ವರದಿಗಾರರು, ಪಬ್ಲಿಕ್‌ ಟಿ.ವಿ. ಎಸ್‌.ಎ೦.ಜಿ. 55 ಎಸ್‌.ಎಂ.ಜಿ 51 53 | ಶ್ರೀ ಸವೀಸ್‌ ಬಿ.ಎಂ. ಹಿರಿಯ ವರದಿಗಾರರು, ಎಸ್‌.ಎ೦.ಜಿ. 56 ಎಸ್‌.ಎಂ.ಜಿ ವಿಜಯವಾಣಿ ಹ 54| ಶ್ರೀ ವಿವೇಕ ಜೆ.ಮಹಾಲೆ, ಸ್ಥಾನಿಕ ಸಂಪಾದಕರು, | ಎಸ್‌.ಎ೦.ಜಿ. 57 ಎಸ್‌.ಐಂ೦.ಜಿ. ಶಿಜಯ ಕರ್ನಾಟಕ 53 55 | ಶ್ರೀಗಿರೀಶ್‌ ಉಮ್ರಾಯ್‌, ಹವ್ಯಾಸಿ ಪತ್ರಕರ್ತರು, ಎಸ್‌.ಎಂ.ಜಿ. 58 ಎಸ್‌.ಎಂ೦.ಜಿ. ಶಿವಮೊಗ್ಗ. 54 Ayushman Arogya Card Issued list -Shivamogga |] Sl.No. Name Cord No. Paper Name 1 Mr. Nrupathunga S K. 20102900411 ಡೆಕ್ಕನ್‌ ಹೆರಾಲ್ಡ್‌ 2 Mr. Padmanabha G. 20100601294 ಛಲದಂಕ ಮಲ್ಲ 3 Jyothi 20100801432 4 Chandana P. 20100801411 5 Mr. B.R. Nanjundappa 20122300767 ವಾಯ್‌ ಆಫ್‌ ಶಿವಮೊಗ್ಗ 6 Mr. N. Ravikumar 20100600282 ಶಿವಮೊಗ್ಗ ಟೆಲೆಕ್ಸ್‌ 7 Mr. Girish Umray 20101400631 ನಾವಿಕ tl 8 Vijayalakshmi N.k 20101401006 9 Akshaya G.U 20101401009 10 Mr. Rajesh kamath SH1100146268-1 ಸುವರ್ಣ ನ್ಯೂಸ್‌ 24/7 11 Geetha Kamath SH1100146268-2 12 Netravati V SH1100146268-2 13 Tanmay Tapasvi 18042900899 14 Mr. Nagaraja M 20100600479 | ಪ್ರಜಾವಾಣಿ 15 Mr. M.C.Bhartath 20122901597 ಕಸ್ತೂರಿ ನ್ಯೂಸ್‌ 24/7" 16 Mr. Mruthunjaya Chilmematt 20123100597 ಸಾಗರ ಸಂದೇಶ 17 M.S. Renukamma 20123100618 18 Nandini C.M. 20123100660 3] 19 Mr. Aravinda AR 20101600365 ವಿಜಯವಾಣಿ 20 Mr. K.J. Nagesh Naik 20101400980 ಈ ಪತ್ರಿಕೆ 21 Mr. Atheeq Ulla Khan 20100801057 [ಸುವರ್ಣ ನ್ಯೂಸ್‌ 24/7 22 Rumana 20100801492 23 Mr, Basavaraj Yaraganavi 20100601357 ಟಿವಿ9 24 Anjalidevi B. Yaraganavi 20112300791 25 Karthika Yaraganavi 20112300797 26 Mr. Yogaraj H.G. 20111200594 ವಿಆರ್‌ಎಲ್‌ ಮೀಡಿಯಾ ಲಿ. 27 Sowmya B.R. 20111200749 28 Chethana HY. 20111200752 29 Kenjamma 20111200622 30 Mr. Manjunath N. 21010201409 ಸಹ್ಯಾದ್ರಿ 31 Mangala S.P 21010201439 32 Khushi N.M. 21010201450 33 Comred M. Lingappa 20102900943 ಕ್ರಾಂತಿ ಭಗತ್‌ 34 Manjula M.L. 240500221491-3 35 Bharathi. M.L 20102900704 36 Mr. R. Srinivas 20102000579 ಸೂರ್ಯಗಗನ 37 Mr. Gajendra Swamy S K 20111900380 ತುಂಗಾ ತರಂಗ 38 Deepika G Swamy 21022002568 39 S H Krishnamurthy 21022002638 40 Shakunthalamma 21022002612 41 Darshan G Swamy 2011900407 42 Mr. Naveen B M 20111101316 ವಿಜಯವಾಣಿ 43 Soumya U 20111200168 44 Mr. B. Chandrahasa Hiremalali 20111001162 ಪ್ರಜಾವಾಣಿ 45 Mr. Shashidhara K V 20112100190 ಪಬ್ಲಿಕ್‌ ಟಿವಿ 46 Mr. Sharath Kumar S 20111100554 ಉದಯವಾಣಿ 47 Mr.Aatish 20112300398 ವಿಜಯ ಕರ್ನಾಟಿಕ 48 Mr. Venkatesha S Sampa 20072001771 ಸಂಪದಸಾಲು 49 Soumya K Hegade 20072003040 50 Subhadra SS SAG16119162-1 51 Mr.S.V. Hitakar Jain 19110915523 ಸುವರ್ಣ ಪ್ರಭ 52 Mr. Shylendra AR. SAG16101649-2 ಸಾಗರ ವಾರ್ತಾ ಕರ್ನಾಟಿಕ ವಿಧಾನ ಸಭೆ ಮಾನ್ಯ ವಿಧಾನ ಸಭೆಯ ಸದಸ್ಯರು : ಶ್ರೀ ಕೃಷ್ಣಾರೆಡ್ಡಿ. ಎಂ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 2890 ಉತ್ತರಿಸಬೇಕಾದ ದಿನಾಂಕ : 19.03.2021 ಕ್ರ.ಸಂ. ಪ್ರಶ್ನೆ ಉತ್ತರ ಅ) | ಕೋಲಾರ ಮತ್ತು ಜಚಿಕೈಬಳ್ಳಾಪುರ ಡಿಸಿಸಿ! ಕೋಲಾರ ಮತ್ತು ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕಿನಲ್ಲಿ ದಿನಗೂಲಿ ಮೌಕರರಾಗಿ ಸುಮಾರು 35 ಜನ ಕೆಲಸ ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಬ್ಯಾಂಕ್‌ನಲ್ಲಿ ಸಂಚಿತ ವೇತನ ಆಧಾರದಲ್ಲಿ 22 ಜನ ನೌಕರರನ್ನು ಬ್ಯಾಂಕಿನ ಕೇಂದ್ರ ಕಛೇರಿ ಮತ್ತು | ಕೋಲಾರ ಶಾಖೆಯಲ್ಲಿ ಹಂಗಾಮಿ ನೌಕರರಾಗಿ ಬ್ಯಾಂಕು ನೇಮಿಸಿಕೊಂಡಿರುತ್ತದೆ. ಆದರೆ ನೇಮಕಾತಿ | ಸಂಬಂಧ ಸರ್ಕಾರದ ಅನುಮತಿ ಪಡೆದಿರುವುದಿಲ್ಲ. ಆ) ಬಂದಿದ್ದಲ್ಲಿ, ಸದರಿ ನೌಕರುರುಗಳನ್ನು ಯಾವ ದಿನಾಂಕದಿಂದ ನೇಮಕಾತಿ ಮಾಡಿಕೊಳ್ಳಲಾಗಿರುತ್ತದೆ ಹಾಗೂ ನೇಮಕಾತಿ ಮಾಡಿಕೊಂಡಿರುವ ಹುದ್ದೆಗೆ ನಿಗದಿಪಡಿಸಿರುವ ವಿದ್ಯಾರ್ಹತೆ ಏನು? | ಸಂಚಿತ ವೇತನ ಆಧಾರದ ಮೇಲೆ ನೇಮಕಾತಿ ಮಾಡಿಕೊಂಡಿರುವ 22 ಜನ ನೌಕರರ ಹೆಸರು, ನೇಮಕಾತಿ ಮಾಡಿಕೊಂಡ ದಿನಾಂಕ, ಹುದ್ದೆಯ ವಿವರಗಳನ್ನು ಅನುಬಂ೦ಧ-1 ರಲ್ಲಿ ನೀಡಲಾಗಿದೆ ಸಂಚಿತ ವೇತನದ ಆಧಾರದ ಮೇಲೆ ನೇಮಕಾತಿ ಮಾಡಿಕೊಂಡಿರುವ ನೌಕರರಿಗೆ ಬ್ಯಾಂಕಿನ ವತಿಯಿಂದ | ವಿದ್ಯಾರ್ಹತೆಯನ್ನು ನಿಗಧಿಪಡಿಸಿರುವುದಿಲ್ಲ ಇ) ನೇಮಕಾತಿ ಮಾಡಿಕೊಳ್ಳುವಾಗ ಮೆರಿಟ್‌ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆಯೇ ಅಥವಾ ಬ್ಯಾಂಕಿಂಗ್‌ ಕ್ನೇತ್ರದಲ್ಲಿ ಸೇವೆಯನ್ನು ಸಲ್ಲಿಸಿ ಅನುಭವ ಹೊಂದಿರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿರುತ್ತದೆಯೇ? (ಸಂಪೂರ್ಣ ವಿವರ ನೀಡುವುದು) ನೇಮಕಾತಿಗೆ ಸಂಬಂಧಿಸಿದಂತೆ ವಿದ್ಯಾರ್ಹತೆ! ಮೆರಿಟ್‌ನ್ನು ಬ್ಯಾಂಕುಗಳು ನಿಗದಿಪಡಿಸಿರುವುದಿಲ್ಲ. ಕಡತ ಸಂಖ್ಯೆ: ಸಿಒ 63 ಸಿಸಿಬಿ 2021 ಮಿಗ. pe (ಎಸ್‌. ಟಿ. ಸೋಮಶೇಖರ್‌) ಸಹಕಾರ ಸಚಿವರು. ಭಮೊಯಾಣ- kt ಕೋಲಾರ ಶಾಜೆಯಂ ್ತ | ತ ಪಟ್ಟಿ ದ್ಯಾಂತಿನ ಕೇಂದ್ರ ಕಛೇರಿ ಮತ್ತು ವೆ ಹಂಗಾಮಿ ಜೌಶಕ po Wi $a pe ಸ ನಾ. .2015 19.06.2013 20.01 ಒ ಗಣ Pe Kes ಹಾ ಇಸ ಹ 4 RE B: 1» > (9) 4 } > x 1 a ~f RSS RUB IW 1 pe [3 f) ಸ ky KL Q @ NK ( ] 3 y W m) f ty k [ NX MR fj Ri n 3 wl {} by 1) pi ಜಿ Me ( f 02.11.2016 ವ ಸಚ್ಛಗೂಳ ಕರ್ಮಾ NN ಸು 2017 01.06. ಕಷ 01.06.2017 2017 06.06 ಚಾ ” ವಿವರಗಳನ್ನು ಸಿಕೆ.ವ್ಯಸಿ ಹಕರ ಗ್ರಾ: ಫ್‌ವೇರ್‌ ಗೆ ಆಮ್ಲೋಡ್‌). pn; Ke ( ಕತತ ಹ ಎಂ. ಸಾದಿಕ್‌ pe ಐ.ಎ, ಕೆ ಎ ರಂಪ. - ಪ್ಯೂಟರ್‌ ಬೇಸಿಕ್‌ T0820 Chic ESTE i Cnikballapu 101 The Kolar & 0.00: Bank Ltd., Kolat- ಮ 15315] > NIN ಕಾ p- Kog6 upatt % Y I Tue Hic couRT ‘OF KARHATAKA AT BENGALURU * x » pi ; {Notice unger Rule 13(a}: proviso) % Rj ftloner HRI R WARAYANA REDDY 5/0 RAHALINGA REDDY, AGED, 66 YEARS, DIRECTOR, KOLAR CHICKDALLAPUR DIBTAICT CO-OPERATIVE RE CENTRAL BANK L%0., POST Box H0,11, ಸ DCC BANK ROAD, KOLAR-563101, {SRI K RAGUPATIY K., ADV.,) 0 aS v/s ne ek ge Fespondants 1. STATE OF KARNATAKA, REP. DY.1TS PRINCIPAL SECRETARY DEPARTMENT OF CO-OPERATIVE SOCIETIES, M 3 BUILDING DR. B R AMBEDKAR VEEDHI, BEHGALUAU-560001, 2. THE REGISTRAR OF CO-OPERATIVE SOCIETIES ALT ASKAR ROAD, BANGALORE-560001L, mule... ~ tnt nn alneh rhineees nad net. ತ್ರ THE J2INT REGISTRAR oF CO-OPERATIVE socze Hs BANGALORE DIVISIOH, OFFICE OF THE JorT REGISTRAR ncSes Har. nee calor her... OF CO-OPERATIVE SOCIETIES, No.146, even HAW, ure do pout... HARGOSA ROAD, MALLENARAM, UANGALORE-560003. SS d) The cote om wich Wr vaey (sd 4, THE MANAGING DIRECTOR, KOLAR, CHICKBAL fin reer POST BOX 0.1], Dec BANK ROAD, KOLAR-5631012, hy } {AGA FOR R1 TO A3) f Te te 4 uluch [OOD p: ಸ Whereas, o Writ petition filed by tha above named petitioner under Article 226 and 227 of tho Constitution of India, hao boon registered by this Court, Emergent Notice iv hereby glven to you to appear in this Court in person or through an Advocato duly instructed or through dome one authorised by Jaw to act Lor You in thin C೩ತ8, at 10,39 AM in the forenoon 27.01,2021 to show cauao why rule nis} ohould not be issued, If you fail 80 to oppear on the sald date or any subseqyugyt 0 date to which the matter may be posted a5 ರೆreಲteರ by the vi 4 without any further notice, the petition will be cea ಸ they heard and decided on merits in your abaencr. kk [i © ಸ. [ LN ¢ po K ಕ p This Certilied c32y ERR | And Copy:ag chotyes ol Tees _ ಘ್‌ recelved ಸಳ OFFICE OP TUE REGISTRAR OF CO-OPERATIVE SOCIETIE Ye ante TESA ave wn SAHAXARA SOUR wate on whi Ine chureen and sdk 3" FLOOR, IZ MAIN ROAD, 8 cross, Li J | LAPYRTE re 1 itafv "Woot Wao) 1s rec DISTRICT CO-OPERATIVE CENTRAL BANK uTo,, hye “e Vl ಸವ - ಹ್‌ ನ್‌ pF ಶ್‌ / JHTENyK orn (sue of Pole Ning in the pferenn)e 31 ) P, rd ಡೇರೆ by this Court on ಹ TNR ip Nee i 1 WEDNESDAY 23" nAY OP DECEMDER, 2020 BEFORE HoN' BLE HMR» JUSTICE P S DINESH KUMAR THE wತ್‌ (ಘಾ edೆ to take notice for renpondent HNos.l As AGA IS direct Learned ೬3. pondenr No.4 Issue emergent nutice to res List this matter On 27.01.2021: be taken by 1 the meanwhile: nO precipitative action shall be n y responರೇಗnt No.3 wi Judge A 4 F bess, 7 [Us st d. da್ವೀರೆ ore: It i8 prayed to stay” tha operation of the Order 11.2020 passed by the 3 Respondent bearing No. JRB/2atthu/72/2019-20, produced a4 ANNEUXRS-A, and to pass ) such other reliefs. | | hg ASSISTANT REGISTRAR Ww ನಿ 5&)) 1— TREE LEGAL AID WILL DE PACVIDED TO0$~- FE) Fteo 1egal aid will Ye provided to SC/ST. Homen, Child, Convicted/Prinoners, Industrial Workmen, Mentally 11}, ofasbled otc., and also whose annual income Ja 1es3 1 as. than Ra.1,00,000/3 p ೧ Ps he eligible persons may contact the Member Secretary, iligh Court ಬೆ ಇ 1 Services Comittee or District Legal Services Authority or ್ನ Legal Services Committee, ರಾ ನಿ ನಾ ದ ಲಾ ದಾ ಲಾ ಸ copY fp ಕ 269ರ I : Kym Cost oF ಮೂ ‘Ppengelurvy~ aka ಕರ್ನಾಟಕ ಸರ್ಕಾರ ಸಹಕಾರ ಇಲಾಖೆ ಕಾರ ಸಂರ ನಂ.146, ರಸಂ ಗಳ ಜಂಟ ನಿಬಂ ಕರ ಕಛೇರಿ, ಬೆಂಗಳೂರು ಪಾಂತ 146, ಸಹಕಾರ ಸೌಧ, ಆನೇ ಮಹಡಿ, 8ನೇ ಸೆ, ಆ ನೇ ಅಡರಸ್ತೆ, ಸನ Fe ಮಲ್ಲೇಶ್ವರಂ, ಬೆಂಗಳೂರು-56೦ ೦೦8. ಲ ವಿಷಯ. : ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ನಿ, ಕೋಲಾರ ಇದರಲ್ಲ ನಡೆದಿದೆ ಎನ್ನಲಾದ ಅವ್ಯವಹಾರ ಮತ್ತು ಅಧ್ಯಕ್ಷರ ಅಧಿಕಾರ ದುರುಪಯೋಗದ ಬಗ್ಗೆ ಕಾಯ್ದೆ 195೨ ಕಲಂ 65 ರಡಿ ಶಾಸನಬ ಪರಿವೀಕ್ಷಣಿಗೆ ಆದೇಶಿಸುವ ಬಧ್ಗೆ. ಉಲ್ಲೇಕು : 1 1 ಪಹಕಾರ' ಸಂಘಗಳ ಅಪರ ನಿಬಂಧಕರು, (ಪತ್ತು. ಸಹಕಾರ ಸಂಘಗಳ ನಿಬಂಧಕರ ಕಛೇರಿ, ಕರ್ನಾಟಕ ರಾಜ್ಯ. ಬೆಂಗಳೂರು ರವರ ಪತ್ರ ಸಂಖ್ಯೆ: ಆರ್‌ಸಿಎಸ್‌/ಸಿಆರ್‌ಡಿ/ಕೆಎಂಸಿ-41156/ 2೦18-19 ದಿನಾಂಕಃ29.೦5.2೦19 2. ಕ ಕಛೇರಿಯ ಸಮ ಸಂಖ್ಯೆ ಪತ್ರ ದಿನಾಂಕ:2೮-೦4-2೦1೨, 15-6-2019, ೦2-೦3-2೦2೦ 3. ಮುಖ್ಯ ಕಾರ್ಯನಿರ್ವಹಣಾಧಿಕಾರಿ, - ಕೋಲಾರ ಮತ್ತು ಚಿಕ್ಕಬಳ್ಳಾಪುರ ಡಿ.ಸಿ.ಸಿ.ಬ್ಯಾಂಕ್‌ ರವರ ಪತ್ರ ದಿ:28-4-2೦2೦ 4. ಈ ಕಛೇರಿ ಪತ್ರ ಸಮಸಂಖ್ಯೆ ದಿನಾಂಕ: ೭9.೦8.2೦2೦. ೮. ಸಹಕಾರ ಸಂಘಗಳ ನಿಬಂಧಕರ ಪತ್ರ ಸಂಖ್ಯೆ: ಆರ್‌ಸಿಎಸ್‌/ ಸಿಆರ್‌ಡಿ/ಕೆಎಂಸಿ-4/156/2018-19 ದಿ:10.೦9.2೦೭೦. 6. ಈ ಕಛೇರಿಯ ಸಮಸಂಖ್ಯೆ ಆದೇಶ ದಿನಾಂಕಃ19.೦9.೭೦2೦. 7. ಈ ಕಛೇರಿಯ ಸಮಸಂಖ್ಯೆ ಆದೇಶ ದಿನಾ೦ಕ:2೦.1೦.2೦೭೦. ಆ. ಸಹಕಾರ ಸಂಘಗಳ ಅಪರ, ನಿಬಂಧಕರು (ಪತ್ತು) ಕೇಂದ್ರ “ಕಛೇರಿ; ಬೆಂಗಳೂರು ;ರಪರ ಪತ್ರ" ಸಂಖ್ಯೆ: ಆಲ್‌ಸಿಎಸ್‌/ಸಿಆರ್‌ಡಿ 'ಕೆಎನ್‌ಸಿ-4/1ರ6/2೦18-1೨ ದಿನಾಂಕ: 14-10-2೦2೦. ೨. ಶ್ರೀ ಹನುಮೇಗೌಡ, ಮಾಜ ನಿರ್ದೇಶಕರು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ ಇವರ ದೂರು ಅರ್ಜ ದಿನಾಂಕಃ28-10-2೦2೦. RE EERE » / ಪಸಾವನೆ ಕೋಲ್ದಾರ ಮತ್ತು ಚಿಕ್ಕಬಳ್ಳಾಪುರ ಜಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ಅ. ಈ ಬ್ಯಾಂಕಿನ ಸಾಲ ಮಂಜೂರಾತಿಯಲ್ಲ ಮತ್ತು ಸಿಬ್ಬಂದಿ ನೇಮಕಾತಿಯಲ್ಲ ನಡೆದಿದೆ ಎನ್ನಲಾದ ಅವ್ಯವಹಾರ ಮತ್ತು ಅಧ್ಯಕ್ಷರ ಅಧಿಕಾರ ದುರುಪಯೋಗ ಬಣ್ಣೆ ನನಗೆ ದೂರು ಅರ್ಜಗಳು ಸರ್ಕಾರಕ್ಕೆ ಮತ್ತು ಇಲಾಖೆಗೆ ಬಂದಿರುವ ಹಿಸ್ನೆಲೆಯಲ್ಲ ದೊರು ಅರ್ಜ ವಿಚಾರಣಿ ಮಾಡಿ ವರದಿ ನೀಡುವಂತೆ ಉಲ್ಲೇಖ() ರ ಪತ್ರದಲ್ಲ ಸಹಕಾರ ಸಂಘಗಳ ಅಪರ ನಿಬಂಧಕರು (ಪತ್ತು) ರವರು ಸೂಚಿಸಿರುವ ಮೇರೆಗೆ ಸಹಕಾರ ಸಂಘಗಳ ಜಂಟ ನಿಬಂಧಕರು, ಬೆ೦ಗಳೂರು ಪ್ರಾಂತ, ಬೆಂಗಳೂರು, ಉಪ ಪ್ರಧಾನ ವ್ಯವಸ್ಥಾಪಕರು. ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್‌ ಬ್ಯಾಂಕ್‌ ನಿ. ಬೆಂಗಳೂರು ಮತ್ತು ಉಪ ನಿರ್ದೇಶಕರು ಲೆಕ್ಕ ಪರಿಶೋಧನಾ ಇಲಾಖೆ, ಬೆಂಗಳೂರು ರವರುಗಳು ದಿನಾಂಕ:30.೦5.2೦1೨ ರಂದು ಬುದ್ದು ಛೇಟ ಸೀಡಿ ದೂರು ಅರ್ಜಯ ಅಂಶಗಳ ಸಂಬಂಧ ಬ್ಯಾಂಕಿನ ಸಿ.ಇ.ಓ ಹಾಜರುಪಡಿಸಿದ ದಾಖಲಾತಿಗಳನ್ನು ಪರಿಶೀಅಸಿ ಪ್ರಥಮ ಹಂತದಟ್ಲ ಮೇಲ್ಲೋಟಕ್ಕೆ ಕಂಡು ಬಂದ ಅಂಶಗಳ ಬಣ್ಣೆ ದಿನಾಂಕಃ 1ರ.೦6.2೦19 ರಂದು ಸಹಕಾರ ಸಂಘಗಳ ನಿಬಂಧಕರಿಗೆ ವರದಿ ಮಾಡಲಾಗಿತ್ತು. ನಂತರ ಸದರಿ ಮಧ್ಯಂತರ ವರದಿಯಲ್ಲ ಉಲ್ಲೇಖಸಿರುವಂತೆ ದೂರು ಅರ್ಜಯಲ್ಲನ ಅಂಶಗಳಗೆ ಸಂಬಂಧಿಸಿದಂತೆ ಹೆಚ್ಚುವರಿ ದಾಖಲಾತಿಗಳ ಪರಿಶೀಲನೆ ಅಗತ್ಯವಿರುವುದರಿಂದ ದಿನಾಂಕಃ!ರ.೦8.2೦!೨ ರಂದು ಬ್ಯಾಂಕಿನ ಸಿಇಓ ಗೆ ಪತ್ರ ಮುಖೇನ ದಾಖಲಾತಿಗಳನ್ನು ಹಾಜರುಪಡಿಸುವಂತೆ ಸೂಚಸಲಾಗಿದೆ. ಮುಖ್ಯ ಕಾರ್ಯನಿರ್ವಹಣಾಧಿಕಾರಿಯು ಸಲ್ಲಸಿರುಪ ದಾಖಲಾತಿಗಳನ್ನು 2 ಪಾಗೂ ನೀಡಿರುವ ಆಜತ ಹೇಳಕೆ ದಿನಾಂಕ:2೮.೦4.2೦೭2೦ ನ್ನು ಆಧರಿಸಿ ೦4 ಆರೋಪಗಳಗ್‌ ಸಂಬಂಧಿಸಿದಂತೆ ವಿಚಾರಣಿ ಅವಶ್ಯಕವೆಂದು ಅಭಿಪ್ರಾಯಪಟ್ಟು ಸಹಕಾರ ಸಂಘಗಳ ನಿಬಂಧಕರಿಗೆ ಉಲ್ಲೇಬ(4) ರೆ ಪತ್ರಡಲ್ಲ ವರದಿ ಮಾಡಲಾಗಿತ್ತು. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ಆ.. ಈ ಬ್ಯಾಂಕಿನಲ್ಲ ನಡೆದಿದೆ ಎನ್ನಲಾದ ಅಪ್ಯವಹಾರ, ಅಧಿಕಾರ ದುರುಪಯೋಗ ಮತ್ತು ಮುಖ್ಯವಾಗಿ ಸಿಬ್ಬಂದಿ ನೇಮಕಾತಿ ಹಾಗೂ ಬೇನಾಮಿ ಸಾಲಗಳ ಸಂಬಂಧಿಸಿದಂತೆ ಹೆಚ್ಚನ ತನಿಖೆ ಅವಶ್ಯಕವಿರುವುದಾಗಿ ಸಲ್ಲಸಲಾದ “ಈ ಕಛೇರಿಯ ಪರದಿಯನ್ನು ಪರಿಶೀಆಸಿ ಸದರಿ ಖ್ಯಾಂಕಿನ ಕಾರ್ಯವ್ಯಾಪ್ತಿಯ ಈ ಕಛೇರಿಗೆ ಒಳಪಟ್ಟರುವುದರಿಂದ ಸಕ್ಷಮ ಪ್ರಾಧಿಕಾರವಾದ ಈ ಕಛೇರಿಯು ಕ್ರಮವಿಡುವಂತೆ ಉಲ್ಲೇಖ (5) ರ ಪತ್ರದಲ್ಲ ಸಹಕಾರ ಸಂಘಗಳ ನಿಬಂಧಕರು ಸೂಚಿಸಿರುತ್ತಾರೆ. - y ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ಆ. ಕೋಲಾರ ಬ್ಯಾಂಕಿನ ಅಧ್ಯಕ್ಷರ ಅಧಿಕಾರ ದುರುಪಯೋಗ ಆಡಳತ ಮಂಡಆಯ ಗಮನಕ್ಕೆ ಬಾರದೆ ಕಳೆದೆ ಐದು ವರ್ಷಗಳಂದ ಕೋಟಗಟಲೆ ಬೇನಾಮಿ ಬರ್ಚು ಮುಖ್ಯವಾಗಿ 80 ಇನ" ಸಿಬ್ಲಂದಿ. ನೇಮಕಾತಿ ಸಂಬಂಧಿಸಿದಂತೆ ಕೇವಲ ದೊರು ಅರ್ಜ ವಿಚಾರಣಿ ಆಧರಿಸಿ ಸತ್ಯಾಸತ್ಯತೆಯನ್ನು ಕಂಡುಕೊಳ್ಳಲು ಕಷ್ಟಸಾಧ್ಯವಾಗುತ್ತಿರುವ ಹಿನ್ನೆಲೆಯಲ್ಲ ದೂರು ಅರ್ಜ ವಿಚಾರಣೆಯಲ್ಲ ನಿಖರವಾಗಿ ಜವಾಬ್ದಾರಿ ನಿಗಧಿಪಡಿಸಲೂ ಸಹ ಕಷ್ಣ ಸಾಧ್ಯಪಾಗುತ್ತಿರುವ ಹಿನ್ನೆಲೆಯಲ್ಲ ಸಂಬಂಧಪಟ್ಟಪರೆಲ್ಲರನ್ನು. ವಿಚಾರಣೆ ನಡೆಸಿ ಅಗತ್ಯ ಕಾನೂನು ಕ್ರಮ ಜರುಗಿಸುವುದು ಅವಶ್ಯವೆಂದು ಮಸಗೆಂಡು ಪ್ರಯಂ ಪ್ರೇರಿತವಾಗಿ ಸಹಕಾರ 'ಸಂಘಗಳ ಕಾಯ್ದೆ 1ರ೨ ಕಲಂ 64-ರಡಿ ಶಾಸನಬದ್ಧ ವಿಚಾರಣಿ ನಡೆಸುವ ಸಲುವಾಗಿ ಉಲ್ಲೇಖ(6) ರೆಣ್ಲ ಆದೇಶ ಹೊರಡಿಸಿ ಸಹಕಾರ ಸಂಘಗಳೆ ಉಪ ನಿಬಂಧಕರು, ಕೋಲಾರ ಜಲ್ಲೆ. ಕೋಲಾರ ಇವರನ್ನು ಕಲಂ 64 ರ ಪಿಚಾರಣಾಧಿಕಾರಿಯಾಗಿ ನೇಮಿಸಲಾಗಿತ್ತು. ಆಡಳತಾತ್ಥಕ ಕಾರಣಗಳಂದಾಗಿ "ಇವರ ಬದಲಗೆ ಶ್ರೀ ಎನ್‌.ವೆಂಕಟೇಶ್‌, ಕ್ಲಾರ್ಯದರ್ಶಿ, ಕಾಸ್ಸಾರ್ಡ್‌ 'ಬ್ಯಾಂಕ್‌ ಬೆಂಗಳೂರು ಇವರನ್ನು" ಉಲ್ಲೇಖ (7) ರಲ್ಲ ಕಲಂ 64 ರ ವಿಚಾರಣಾಧಿಕಾರಿಯಾಗಿ ಕ ಮಾಡಿ ಆದೇಶಿಸಲಾಗಿರುತ್ತದೆ. ಈ ಪ್ರಾಧಿಕಾರದಲ್ಲ ಕಲಂ 64ರ ವಿಚಾರಣೆಯ ' ಅಗತ್ಯತೆ ನಾರದ ಕಾರಣ ದಾಖಲಾತಿಗಳ ಆಧಾರದ ಮೇಲೆ ಕಲಂ '65೮ರಡಿ ಪರಿವೀಕ್ಷಣೆ ನಡೆಸುವುದು ಅಭಿಪ್ರಾಯಪಟ್ಟು ಈ ಖಂದಿನ ಕಲಂ 64ರ ವಿಚಾರಣಾ ಆದೇಶವನ್ನು ಹಿಂಪಡೆದು ಕಲಂ 65ರಡಿ ಧಿಕಾರಿ ನೇಮಿಸಲು ಈ ಕೆಳಕಂಡಂತೆ ಆದೇಶಿಸಲಾಗಿದೆ. -:ಆದೇಶಃ- ದಿನಾಂಕ:೦3-11-2೦2೦ ' 7 ಥಕ ರಿಖ್ಯೆ: ಹೆಆರ್‌ಅ/ಪತ್ತು/72/2019-2೦ ಪ್ರಸ್ತಾವನೆಯಲ್ಲ ವಿವರಿಸಿರುವ ಕಾರಣದಿಂದಾಗಿ ಕೋಲಾರ ಮತ್ತು ಚಿಕ್ಕಬಳ್ಳಾಸುರ ಜಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ೬. ಕೋಲಾರ ಬ್ಯಾಂಕಿನಲ್ಲ ಸಡೆದಿದೆ ಎನ್ನೆಲಾದ ಅಧಿಕಾರ ದುರುಪಯೋಗ, ಅವ್ಯವಹಾರ, ಬೇಸಾಮಿ 'ಖರ್ಚು ಮುಖ್ಯಪಾಗಿ ಸಿಬ್ಬಂದಿ ನೇಮಕಾತಿಯಲ್ಲ ಬಾರಿ ಮೊತ್ತದ ಅವ್ಯವಹಾರಗಳು ನಡೆದಿರುವ ಸತ್ಯಾಸತ್ಯತೆಯನ್ನು ಕಂಡುಕೊಂಡು ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಜರುಗಿಸುವ ಸಲುವಾಗಿ ಸಹಕಾರ ಸಂಘಗಳ ಕಾಂಯ್ದಿ 1೨5೨ ಕಲಂ 6೮ ರಡಿ ಮತ್ತು ಸರ್ಕಾರದ ಅಧಿಕಾರ ಪ್ರತ್ಯಾಯೋಜನೆ ಆದೇಶ ಅಧಿಸೂಚನೆ ಸಂಖ್ಯೆ: ನಿಬ 71 ಸಿಎಲ್‌ಎಂ 2೦16 ದಿನಾಂಕ:೦6.12.೭೦16 ರಲ್ಲ ನನಗೆ ಡತ್ತವಾಗಿರುವ ಅಧಿಕಾರವನ್ನು ಚಲಾಯುನಿ ಡಿ.ಪಾಂಡುರಂಗ ಗರಗ್‌, ಸಹಕಾರ ಸಂಘಗಳ ಜಂಟ ನಿಬಂಧಕರು, ಬೆಂಗಳೂರು ಪ್ರಾಂತ, ಬೆಂಗಳೂರು ಅದ ನಾನು ಈ ಕೆಳಕಂಡ ಆರೋಪಗಳಗೆ ಕಲಂ 65 ರಡಿ ಶಾಸನಬದ್ಧ ಪರಿವೀಕ್ಷಣೆ ನಡೆಸಲು ಶ್ರೀ ಎನ್‌.ವೆಂಕಟೇಶ್‌, ಕಾರ್ಯದರ್ಶಿ, ಕಾಸ್ಥಾರ್ಡ್‌ ಬ್ಯಾಂಕ್‌ ಬೆಂಗಳೂರು ರವರನ್ನು ಶಾಸನಬದ್ಧ ಕಲಂ 6ರ ರ ಪರಿವೀಕ್ಷಣಾಧಿಕಾರಿಯಾಗಿ ನೇಮಕ ಮಾಡಿ ಆದೇಶಿಸಿದೆ. ಉಲ್ಲೇಖ-8 ಮತ್ತು ೨ ರಂತೆ ಹೆಚ್ಚುವರಿ ಆರೋಪಗಳ ಪಟ್ಟ ಮಾಡಿ ಪ್ರ-ಇಚ್ಛೆಯಿಂದ (Summoto) ಆದೇಶ ಮಾಡಿದೆ. ದು ಆರೋಪ-1 ರಿಂದ 4 ರವರೆಗೆ ಆದೇಶ ಮಾಡಲಾಗಿದ್ದು ಈಗಾಗಲೇ ದಿಸಾಂಕ:2೦.1೦.೭2೦೭೦ ರ ಸಲಾಗಿದೆ. ಇವುಗಳ ಜೊತೆಗೆ ಹೆಚ್ಚುವರಿ ಆರೋಪಗಳನ್ನಾಗಿ ಈ ಕೆಳಕಂಡಂತೆ ಬ್ಯಾಂಕಿನ ವಿರುದ್ಧ ಹೊರಿ: - ಆರೋಪ-8 . ಆಡಳತ ಮಂಡಳಯವರು ಕಾ 3 ಹೆಚುವ - ಆರೋಪ-೮ ಔಚ್ಬುವರಿ ಆರೋಪಗಳು ಬಂಗಾರಪೇಟಿ ಡಿ.ಸೀ ಕೋಟಗಟ್ಟಲೆ ಸಾಲ ಹಿ ಸಸ ಇನಹೇಕುಂಧ ಒಬ್ಬ ಪ್ಯಕ್ತಿ ಈಗಾಗಲೇ ರಾಷ್ಟ್ರೀಕೃತ ಬ್ಯ್ಯಾಂಕುಗಳಟ್ಲ ರೂ. 10.೦೦ 2 Bhi ಬ ರೂ. 25,೦೦ ಕೋಟ ಸಾಲವನ್ನು ಮಂಜೂರು ಮಾಡಿ, ಸ ಸಿ ಜಡುಗಡೆ ಮಾಡಿ ಅವವ ಸ ಸಂಬಂಧಪಟ್ಟವರ ವಿರುದ್ಧ ಜವಾಬ್ದಾರಿ ನಿಗಧಿಪಡಿಸುವುದು ಪ್ಯವಹಾರವೆಸಗಿರುವ ಬಗ್ಗೆ ವಿಚಾರಣಿ ಮಾಡಿ ಆರೋಪ-6 ಡಿ.ಸಿ.ಸಿ. ೦ಕ್‌,' ಚಿ Wk ಹನು leo ಶಾಖೆಯುಂದ ಕರ್ನಾಟಕ ರಾಜ್ಯ ಸರ್ಕಾರವು ರೈತರ ಪರವಾಗಿ 1೦೦ ಲಕ್ಷ poses ಸಯ WL; ಶಾಖಾ ವ್ಯವಸ್ಥಾಪಕರು, ಮೇಲ್ವಚಾರಕರು ಹಾಗೂ ಪ್ರಥಾನ ಕಛೇರಿಯ ಹಣಕಾಸು ನಗ Rn ವಿಭಾಗದ ಅಧಿಕಾರಿಗಳು ಶಾಮೀಲಾಗಿ ಸಹಕಾರ ಸಂಘಗಳಗೆ ಬಡುಗಡೆ ಮಾಡಿದ ಭಕ ಹಾ ಸಡಸ್ಯರ ಸಾಲದ ಖಾತೆಗೆ ಹೊಂದಾಣಿಕೆ ಮಾಡಿದಂತೆ ದಾಖಲಾತಿಯನ್ನು ಸೃಷ್ಟಿ ಮಾಡಿ ಸ ಸಾಲ ಮನ್ನಾ ಹಣವನ್ನು ಸಂಘದ ಖಾತೆಯಿಂದ ಸಂಘದ ಹೆಸರಿನಟ್ಲ ಬಾಲಿ ಖಾತೆಗೆ ಗಾ ಣೆ ಮಾಡಿ, ಸುಮಾರು 6.೦೦ ಕೋಟಗೂ ಅಧಿಕ ಹಣ ಡ್ರಾ ಮಾಡಿ ಪೃಂತಕ್ಕೆ ಉಪಯೋಗಿಸಿಕೊಂಡು ಪಯೋಗಟಪೆಸೆಗಿರುವ ಬಗೆ ಸರಹದ 3 ಬದ್ದೆ ವಿಚಾರಣೆ ಮಾಡಿ ಸಂಬಂಧಪಟ್ಟವರ ವಿರುದ್ಧ ಜವಾಬ್ದಾರಿ ನಿಗಧಿಪಡಿಸುವುದು. ವೆಶಿಕಬೆಲ್ಲಾ ಮೂರ್ತಿ, ಮುಖ್ಯಕಾರ್ಯನಿರ್ವಾಹಕರು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ. IM , ಹಾಗೂ ಪ್ರಾಥಮಿಕ, ಕೃಷಿ ಪತ್ತಿನ ಸಹಕಾರ ಸಂಘ ನಿ. ನಂದನ ಹೊಸೆಹಳ್ಳ ಇಲ್ಲ ಅವ್ಯವಹಾರವೆಸಗಿ ಸುಮಾರು ರೂ. ಆ.0೦ ಕೋಟಯಖಷ್ಟು' ಹಣವನ್ನು ಹುರುಪಯೋಗಪಡಿಸಿಕೊಳ್ಳಲು ಬ್ಯಾಂಕ್‌ನ ಅಧ್ಯಕ್ಷರು ಕಾನೂನುಬಾಹಿರವಾಗಿ ಅವರಿಗೆ ,'ಸೆರವಾಗಿರುವ ಬಗ್ಗೆ ಪರಿವೀಕ್ಷಣಿ ಮಾಡಿ ಸ್ಪಜ್ಞರನಷಣ್ಣದರ ವಿರುದ್ಧ ಜವಾಬ್ದಾರಿ: ನಿಗಧಿಪಡಿಸುವುದು. ' ಶ್ರೀ ಬೈರಾರೆಡ್ಡಿ, ಮುಖ್ಯಕಾರ್ಯನಿರ್ವಾಹಕರು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ. ಬೊಮ್ಮನಹಳ್ಳಿ ಇವರು ರೈತರಿಂದ' ಸಾಲಕ್ಷಾಗಿ ದಾಖಲೆಗಳನ್ನು ಪಡೆದುಕೊಂಡು, ರೈತರಿಗೆ ಸಾಲ ನೀಡದೆ ಖ್ಯಾಂಕ್‌ಸಲ್ಲ ರೈತರ ಹೆಸರಿನ್ಟ ಸಾಲ ಪಡೆದಿರುತ್ತಾರೆ. ಹಾಗೂ ಸರ್ಕಾರದ ರೂ.5೦,೦೦೦/- ಸಾಲ ಮನ್ನಾವನ್ನು ರೈತ ಸದಸ್ಯರಿಗೆ ಹಂಚಿಕೆ ಮಾಡದೆ ರೂ. 3.0೦ ಕೋಟ ಹಣವನ್ನು ದುರುಪಯೋಗಪಡಿಸಿಕೊಂಡಿರುವ ಬಧ್ವೆ ವಿಚಾರಣಿ ಮಾಡಿ ಸಂಬಂಧಪಟ್ಟವರ ವಿರುದ್ಧ ಜವಾಬ್ದಾರಿ ನಿಗಧಿಪಡಿಸುನುದು. ಟ್ಟ ಬ್ರಾ ಆರೋಪ-9 ಶ್ರೀ ನಾರಾಯಣಸ್ವಾಮಿ, ಮುಖ್ಯಕಾರ್ಯನಿರ್ಪಾಬಕರು, ಪ್ರಾಥಮಿಲಿ ಕೃಷಿ ಪತ್ಸಿನ ಸಹಕಾರ ಸಂಘ ನಿ. ಯಗಮಕೋಟೆ ಇವರು ರೈತರಿಂದ ಕೆ.ಸಿ.ನಿ ಸಾಲಕ್ಷೆ ಅರ್ಜಿ ಪಡೆದು ಕೇಂದ್ರ ಕಛೇರಿಯಬುಂದ ಮಂಜೂರಾತಿ ಆದೇಶ ಪಡೆದು ಡಿ.ಸಿ.ಸಿ. ಬ್ಯಾಂಕ್‌, ಚಿಂತಾಮಣಿ ಶಾಖೆಗೆ ಹಣ ವರ್ಗಾವಣಿ ಮಾಡಿಸಿಕೊಂಡು, ಬೇಸಾಮಿಯಾಗಿ ರೈತರ ಸಹಿಯನ್ನು ನಕಲು ಮಾಡಿ ಸದರಿ ಬ್ಯಾಂಕ್‌ನ ಶಾಖಾ ವ್ಯಷಸ್ಥಾಪಕರಾದ ಶ್ರೀ ಜ. ಚೆಂದ್ರಶೇಖರ್‌ ಮತ್ತು ಮೇಲ್ವಿಚಾರಕರಾದ ಕೆ. ಸಂತೋಷ್‌ ಇವರುಗಳ ಜೊತೆ ಶಾಮೀಲಾಗಿ ಸರ್ಕಾರದ ರೂ. 14೦ ಕೋಟ ಹಣವನ್ನು ರೈತರಿಗೆ ನೀಡದೆ ದುರುಪಯೋಗಪಡಿಸಿಕೊಂಡಿರುವ ಬ್ಯಾಂಕ್‌ನ ಸಾಲಮನ್ನಾ ನೂನುಬಾಹಿರಪಾಗಿ ಅವರಿಗೆ ನೆರವಾಗಿರುವ ಬದ್ದೆ ಪರಿವೀಕ್ಷಣಿ ಮಾಡಿ ಸಂಬಂಧಪಟ್ಟವರ ವಿರುದ್ಧ ಜವಾಬ್ದಾರಿ ನಿಗಧಿಪಡಿಸುವುದು. ಆರೋಪ-10 ಡಿ.ಸಿ.ಸಿ ಬ್ಯಾಂಕ್‌, ಗೌರಿಬದನೂರು ಶಾಖೆ ಇ ಮೇಟ್ವಚಾರಕರಾದೆ ಶ್ರೀ ಚಂದ್ರಶೇಖರ್‌ ಹಾಗೂ ಲ್ಲಯ ವ್ಯವಸ್ಥಾಪಕರಾದ ಕ್ರೀ ಮಹಮದ್‌ ಅಸ್ಪಾಂ. ನಗದು ಗುಮಾಸ್ತರಾದ ಶ್ರೀ ರಾಘವೇಂದ್ರ ಇವರುಗಳು ಗಾ 4 ಸುಮಾರು 8 ವರ್ಷಗಳಂದ ಈ ಶಾಖೆಯಲ್ಲಯೇ ಕೆಲಸ ಮಾಡುತ್ತಿದ್ದು, ಇವರುಗಳು ಷ್ಟ ಅಧಿಕಾರಿಗಳಾಗಿದು, ರೈತರುಗಳ೦ದ ಇವರುಗಳ ವಿರುದ್ಧ ದೂರು ಸಲ್ಲಕೆಯಾಗಿದ್ದು, ಈ ಬಣ್ಣಿ ವಿಚಾರಣಿ' ನಡೆಸುವ ಬಣ್ದೆ. ೫ ಆರೋಪ-1॥ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಲ್ಲಾ ಸಹಕಾರ ಕೇಂದ್ರ ಬ್ಯಾಂಕಿನಲ್ಲ ಕಳೆದ 6 ವರ್ಷಗಳಂದ ಖ್ಯಾಂಕಿನಲ್ಲ ಕೆಲಸ ಮಾಡುತ್ತಿರುವ ಅಧಿಕಾರಿಗಳು ಸುಮಾರು 1೦ ವರ್ಷಗಳಂದ ಕೇಂದ್ರ ಕಛೇರಿಯಲ್ಪ ಮತ್ತು ಶಾಖೆಗೆಳಲ್ಪ ಕೆಲಪ ನಿರ೯ಹಿಸುತ್ತಿದ್ದು, ಇವರುಗಳನ್ನು ವರ್ಗಾಪವಣಿ ಮಾಡಿರುವುದಿಲ್ಲ. ಈ ಬಗ್ಗೆ ವಿಚಾರಣಿ ನಡೆಸುವ ಪಿಡ್ಡ. ಆರೋಪ-12 ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಲ್ಲಾ ಸಹಕಾರ ಕೇಂದ್ರ ಬ್ಯಾಂಕಿನಲ್ಲಿ ಸಾಕಷ್ಟು ಜನ ನೌಕರರು ಇದಾಗ್ಯೂ ಸಹ ಸುಮಾರು 3೦ ಮಂದಿ ದಿನಗೂಅ ನೌಕರರನ್ನು ನೇಮಕ ಮಾಡಿಕೊಂಡು " ಬ್ಯಾಂಕಿಗೆ ನಷ್ಣ ಉಂಟುಮಾಡಿದ್ದು ಈ ಬಗ್ಗೆ ವಿಚಾರಣಿ ನಡೆಸುವ ಬಗ್ಗೆ. ಆರೋಪ-13' 2೦18 ರಣ್ಣ ಬ್ಯಾಂಕಿಗೆ ನೇಮಕಾತಿ ಮೂಲಕ . ನೌಕರರನ್ನು . ನೇಮಕಾತಿ ಮಾಡಿಕೊಂಡಿದ್ದು, ಪರೀಕ್ಷಾ : ಸಂಸ್ಥೆಯೊಂದಿಗೆ ಕೈಜೋಡಿಸಿ ಆಗಿನ ಅಧ್ಯಕ್ಷರು . ಸಮರ್ಥರಲ್ಲದ ಅಭ್ಯರ್ಥಿಗಳನ್ನು ' ನೇಮಕಾತಿ ಮಾಡಿಕೊಂಡಿರುತ್ತಾರೆ. ಈ ಐಣ್ಣಿ ವಿಚಾರಣಿ ನಡೆಸಿ ಸಂಬಂಧಪಟ್ಟವರ ವಿರುದ್ಧ ಜವಾಬ್ದಾರಿ ನಿಗಧಿಪಡಿಸುವುದು. ಆರೋಪ-14 E ಕೋಲಾರ ಮತ್ತು ಚಿಕ್ಷಬಳ್ಳಾಪುರ ಅಲ್ಲಾ ಸಹಕಾರ ಕೇಂದ್ರ ಬ್ಯಾಂಕಿಸಲ್ಲ ಕೆ.ಜ.ಏಫ್‌. ವಿಧಾನ ಸಭಾ ಕ್ಷೇತ್ರ ಮತ್ತು ಶ್ರೀನಿವಾಸಪುರ ವಿಧಾಸ ಸಭಾ ಕ್ಷೇತ್ರಕ್ಕೆ ರಾಜಕೀಯ ಲಾಭ ಪಡೆಯಲು ಅತಿ "ಹೆಚ್ಚಿನ ಸ್ರೀ ಶಕ್ತ ಸಂಘಗಳಗೆ ಸಾಲ ನೀಡಿದ್ದು, ಸಾಲ"ವಸೂಲಾತಿಯಣ್ಣ ಕುಂಟತವಾಗಿರುತ್ತದೆ ಈ ಬಗ್ಗೆ ವಿಚಾರಣೆ ನಡೆಸುವುದು. ಆರೋಪ-15 ಸ ” ಸ್ರಿ ಸಂಘಗಳಗೆ ಸಾಲ ನೀಡುವಾಗ ಸ್ರೀ ಶಕ್ತಿ ಸಂಘಗಳ ರಚನೆ ಮತ್ತು ಉಳತಾಯ ಕುರಿತು ನಬಾರ್ಡ್‌ Ny ಮೇರೆಗೆ ಆರು ತಿಂಗಳ .ತರುವಾಯ ಸಾಲ ಕೊಡಬೇಕಾಗಿದ್ದು, ': ಜದು ಸಂಪೂರ್ಣವಾಗಿ ದ್ದು, ಇಚ್ಛಾನುಸಾರ ಸಾಲ ಕೊಳ್ಬರುತ್ತಾರೆ. ಕ ಬ್ಛೆ:ನಿಚಾರಣಿ ನಡೆಸುವುದು. ಯಜ್ಜಂಕ್‌ಗೆ ಸಾಲ ಮರುಖಾವತಿಯಾಗಡದೆ, ಸ್ಲಿೀ ಶಕ್ತಿ ಸಂಘಗಳ ಸಾಲ ಮರುಪಾಪತಿಯಾಗಿದೆ ಎಂದು ತೋರಿಸಿ ಅವಧಿಗೆ ಮುಂಚೆ ಸರ್ಕಾರದಿಂದ ಬರಬೇಕಾದ ಬಡ್ಡಿಯನ್ನು ಕ್ರೈಂ ಮಾಡಿ ಸರ್ಕಾರಕ್ಷೆ ವಂಚಿಸಿರುವ ಬಗ್ಗೆ ಪರಿಪೀಕ್ಷಣಿ ನಡೆಸುವುದು. ಆರೋಪ-17 ಸೀ ಶಕಿ ಸಂಘಗಳ ಸಾಲ, ಕೆಸಿಸಿ ಸಾಲ ಹಾಗೂ ಮಧ್ಯಮಾವಧಿ ಸಾಲ ವಿತರಣಿ ಸಮಯದಟ್ಲ ಕೋಲಾರ ಮತ್ತು ಚಿಕ್ಕಬಳ್ಳಾಪುರ ರೈತರಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಹತ್ತು ಖ್ಯಾಂಕಿನವರು ಕಾನೂಸು ಬಾಹಿರಪಾಗಿ ಹಣ ಪಸೂಲು ಮಾಡಿರುತ್ತಾರೆ. ಈ ಐದೆ ಪರಿವೀಕ್ಷಣಿ ಮಾಡಿ ಸಂಬಂಧಪಟ್ಟವರ ವಿರುದ್ಧ ಜವಾಬ್ದಾರಿ ನಿಗಧಿಪಡಿಸುವುದು. ಆರೋಪ-18 ಪಾಗ ಕೋಟ್ಯಾಂತರ ರೂಪಾಲು ನಗದನ್ನು ಟೇಬಲ್‌ ಮೇಲೆ ಇಟ್ಟು ಜನ ಸ್ತೀ ಶಕ್ತಿ ಸಂಘಗೆಳಗೆ ಸಾಲ ಕೊಡು ಪ್ರತಿನಿಧಿಗಳನ್ನು ಕೂಡಿಸಿಕೊಂಡು ಸಭೆ ಮಾಡಿ ಹಣ ವಿತರಣಿ ಮಾಡಿರುತ್ತಾರೆ. ಇದು ರಾಜ್ಯದ ಸಿ ಮಾಧ್ಯಮಗಳಲ್ಲ ಮತ್ತು ಪತ್ರಿಕೆಗಳ್ಲ ಪ್ರಕಟಣಿ ಮಾಡಿದ್ದು ಇದಕ್ಕೆ ಸಂಬಂಧಪಟ್ಟ pbk ಸಹಕರಿಸಿರುತ್ತಾರೆ. ಈ ಬದ್ದೆ ಪರಿವೀಕ್ಷಣೆ ಮಾಡಿ ಸಂಬಂಧಪಟ್ಟವರ ವಿರುದ್ಧ ಜಪಾಬ್ದಾರಿ ಸಿಗಧಿಪಡಿಸುವುದು. > ಸ್‌ pm po pe] ECR TITS Kirk NE poe] SER Mice wl. gsr This TEs res 1, ಗ್‌ ಲಿ ( ® KE ಸಳ deed, Wes EN Nd ಫೆ, ರಜ್ಜುಡನಿದ 2೪ ಜನ ಬ 3 ಸಬಳ SNR rk Ke SINT Et Kes ವ; ಧಕ್‌. ಳ್ಳ ಜ್‌ ಟಿ eer anes ಸ ನೋ ಹ Hoy ಲ್ಯೇ dy NEE Rett pA OR Pe LA ಕಣಿ ಸನ್ನೆ ಜಡೆ ನಥ ಖ್ಯ y W Pairs Soper deted kf Ws ech we Rls pe I EE ne pr MINS Set ofp ಸೆಥೆರಿ ಭಜ್ಯಲನಿದೆ ಕಣಸ್‌ y aeತd ನ್‌ ಬಲಗಾಲಿನ ಭನೆ ಸಳ ನಿದ್ರಲ್ಟೂ ರಾ ಉಲ್ಲ ಸಧನ e ಸ್ಯ MRIS mnt Rel te Sha A ' i ಆನೋನೆ-ದನಿ ನಣುಲಾದ ಲೆಣು ಭಾಳನಳವುದೆ Ke ಘಳಲಿರದೆ ಚ್‌ ಕುಲು ಕೇ! pe Re 4 ಫಹೇಟಂದ PO Ha ಔೆ.ಸಿಸಿ ಬಾಲ ಖೆ ಬನ್‌ ನೆಡ್‌ ಣು ನಿನ್‌ ಗ ನರಬಲಿ! ವು ಣಿಕ ಹತಟ್‌ ಈ ಛಯಟ್ಟ ವಣ್ಣ್ಞ ರಳ್ರಿರ್‌ನಿಕೆ ಕ್ವಿ ಪೆಸಿನೆ ನಳಳ್‌ & ಖಗೋಸೆ-ವಿಂ ಬ್ಯಂಕ್‌ ದಿನಿಲಂಕಃವಟ- ೧೮-೧೦೪ ರಂಲ ಲಲ ಲಲ್‌ ಡೆಗೆ ಗೃ ನರೆ ಬಣಣ ಸಂಜ. ಕಲ್ಲೂಡಿ, ಉೌರಿಲಚನೂರು ಜೇ ನೆಂಳಿಕ್ಕೆ ದೂ ದರ೧ಲ ಗ್‌ *ಜೇ್ಸು ಗುನವರೆ ಉರಿ ಇಬಟ್ಗೆ ಣವನ್ನು ವಿತ್‌ ರಿ ಮಾಡಿರುವೆ ಐಳ್ಸೆ ಲೆರಿಮೀೀಣಿ ನಡೆ ಸಯಲ pS ರೋಡ 22 ಮಾಚೇನಹಳ್ಳಿ. ಬಳ್ಸಿಳಿನರ ಕಷಿ ಬ್ರೊ ಹಖಕಾಲ ಉಳ ಗಿ. ಗೌರ ದ ಅಂ್ಯೂಸಗು ಉ ಕೆ: ವಡಿ-೦4-2೦೫ ರಿಂದ ಬಿಲ ರಬ Ua ಸ್ನ ಬೋಗಿ ಬ್ದಸೊಹ ರುವ ಬಗ್ಗೆ ಣ್ಬಲಣ್‌ಟ್‌ ಆಚೆಟತ ಮೊಂಡಿಆ- ಎ೧ ಸೆಲವಾಗಿಳುವ ಬಟ್ಟಿ ಏೀಲ್ಷಣೆ ಮಾಡಿ ಸಂಬಂಭದಟ್ಟಬೆರೆ ವಿರುದ್ಧ ಜವಾಬ್‌ ಸಿಂಧಿ » ೪ 1 € f p ಆರೋಪ- ೬5 ¥ 3 a ST ಲವ ಖ್ರಾಥಮಿರ ರೈಜಿ ಪತ್ರಿನೆ ಸಹಂಂಲ ಸಂಭ ಅಂ ಸ್ಳ ಲಯ OE-0S-2018, BE-04- Ul. 2 -Oe- ms ಕ್ಷಮವಾಗಿ ರೂ. ಕಲಿಲ ಬಕ್ಲ ಹಾಗೂ ಊೂ ಬಲ ಬ್ಯಾಂಕ್‌ನ ಆಜೆಟತ ಮುಂಟಳಯವರು ರಂಯಂ XN et AN Lo ಮಾಡಿ ಸಂಬಂಧಪಟ್ಟವರ ಓಟದ ಜವಬ್ದಾರಿ ಈ 32S Ue en XO Chains FF ಿಡುವೆ ಒಳ w ರಯ ನ ಸದಿದೇ್ಟಲ: ಆರೋಪ-28 ಮುಳಬಾಗಿಟು ತಾಬ್ಬಟ್ಲಿಕಿಗೆ ಸಂಬಂಧಿಸಿ ಬಬತೆ ೋರಲಟಿ ಮ್ರೂಭಿಯಿಲ ಲಿ ಇತ್ತಿನೆ ಸಹಸರ ನಂ wey FN ತ ಜೆ.ಸಿ ಮುಳಬಾಗಿಲು ತಾಲ್ಲೂಕು. ಪಬ್ಯಾಹೆಟ್ಟ ಮ್ರಲಲಿರ ರೈನಿ ಭಿತ್ತಿಯ 4 ಎಂ ರನತೆನತ್‌ಳ್ಳ ಬ್ಹಾಳೆಮಿರೆ ಸೃ ಪತ್ತಿನ ಸಹಕಾರ ಸಂಛ ಜಗ ಮೊಳತಂಬಲ್ಲ ಪ್ರಭಲ ರೃ ಕೆ ಹಲಲ, ಪ K 43 ಕಡತಗಳಟ್ಲದೆ ಬಟ್ಞರಿರ್‌ ಡಟಕಾಮಿ ನಂಟ ನೀಡಿ ಜಲುಲಿಯೀಯರ ನಡೆಸುವುದು. ಆರೋಪ- 27 ) ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಸುಗೂಟೂರು. ಕೋಲಾರ ತಾಲ್ಲೂಕು. ತೆಕಲ್‌ ಪ್ರಾಥಮಿಕ ಕೃಷಿ [ ಪತ್ತಿನ ಸಹಕಾರ ಸಂಘ, ಮಾಲೂರು ತಾಲ್ಲೂಕು. ದ್ಯಾಪಸಂದ್ರ ಪ್ರಾಥಮಿಕ ಕೃಷಿ ಪತ್ತಿನೆ ಸಹಕಾರ ಸಂಘ ಮಾಲೂರು ತಾಲ್ಲೂಕು, ದಿಣ್ಣೆ ಹಾರೋಹಳ್ಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮಾಲೂರು ತಾಲ್ಲೂಕು, ಈ ಸಂಘದಲ್ಲ ಅವ್ಯವಹಾರ ನಡೆದಿರುವ ಬಣ್ಣೆ ಪರಿಪೀಕ್ಷಣಿ ನಡೆಸುವುದು. ಆರೋಪ-28 ಕೆ.ಜಿ.ಎಫ್‌ ಶಾಖಬೆಯಲ್ಲ, ಬೇತಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಫನಿ., ಕೆಂಪಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಸುಂದರಪಾಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸಾರಂಡಹಳ್ಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಇಪುಗಳಲ್ಲ ನಗದು ಶಿಲ್ಲುನಲ್ಲ ಖಾರಿ ಅವ್ಯವಹಾರ ನಡೆದಿರುವ ಬಗ್ಗೆ ಪರಿವೀಕ್ಷಣಿ ಸಡೆಸುವುದು ; ಅರೋಪ- ೦೨ ಬಂಗಾರಖೇಟಿ ತಾಲ್ಲೂಕು, ಹುದುಕುಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲ ಸಾಲ ಮನ್ನಾ ಯೋಜನೆಯಡಿಯಲ್ಲ ಅಪ್ಯಪಹಾರ ನಡೆದಿರುವ ಬಣ್ಣೆ ಪರಿವೀಕ್ಷಣಿ ನಡೆಸುವುದು. ಆರೋಪ-೦ ಶ್ರೀನಿವಾಸ. ಶಾಖೆಯ ಮ್ಯಾಪಿಯಲ್ಪ ಬರುವ ಶ್ರೀಮತಿ ಬೈಯಮ್ಮ ಮತ್ತು ನಾರಾಯಣಸ್ವಾಮಿ, ಎಂಬುವವರಿಗೆ ಸಾಲ ಮಂಜೂರಾಗಿದ್ದು ಅದಕೆ ತೋಟಗಾರಿಕೆ ಇಲಾಖೆಯುಂದ ಪಾಅ ಹೌಸ್‌ ನಿರ್ಮಾಣ ಮಾಡುವ ಸಂಬಂಧ ಸಚ್ಚಿಡಿಯು ಸಹ ಮಂಜೂರಾಗಿದ್ದು ಆದರೆ ಬ್ಯಾಂಕಿನಿಂದ ಸಾಲವನ್ನು ಮಂಜೂರು ಮಾಡದೆ ಬ್ಯಾಂಕಿಸ ಸಿಬ್ಬಂದಿಗಳು ಅಧಿಕಾರ ಮರುಪಯೋಗಪಡಿಸಿಕೊಂಡಿರುವ ಬಣ್ಣೆ ಪರಿಶೀಅಸಿ ಸಂಬಂಧಪಟ್ಟವರ ವಿರುಧ್ಧ ಸೂಕ್ತ ಜವಾಬ್ದಾರಿ ನಿಗಧಿಪಡಿಸುವ ಬಣ್ಣೆ ಪರಿವೀಕ್ಷಣಿ ನಡೆಸುವುದು. sil ಕಲಂ 65 ರ ಪರಿವೀಕ್ಷಣಾಧಿಕಾರಿಯು ಈ: ಆದೇಶ ಹೊರಡಿನಿದ ದಿನಾಂಕದಿಂದ ಮುರು ತಿಂಗಳೊಳಗಾಗಿ ವಿಚಾರಣಯನ್ನು ಪೂರ್ಣಗೊಳಸಿ ವರದಿ ಮತ್ತು ಲಗತ್ತುಗಳನ್ನು ಸಲ್ಪಸುವುಡು. €ಶವನ್ನು ನನ್ನ ಸ್ಪಸಹಿ ಹಾಗೂ ಕಛೇರಿ ಮೊಹರಿನೊಂದಿಗೆ ದಿನಾಂಕ:೦3-11-2೦೭೦ ರಂದು ಸಹಿ/- (8. ಪಾಂಡುರಂಗ ಗರಗ್‌) ಸಹಕಾರ ಸಂಘಗಳ ಜಂಟ ನಿಬಂದಕರು, ಬೆಂಗಳೂರು ಪ್ರಾಂತ, ಬೆಂಗಳೂರು ಣೆ, ಶ್ರೀ ಎಸ್‌.ಬೆಂಕೆಟೇಖ್‌, ಕಾರ್ಯದರ್ಶಿ, ಕಾಸ್ಥಾರ್ಡ್‌ ಬ್ಯಾಂಕ್‌ ಬೆಂಗಳೂರು. ಪ್ರತಿಯನ್ನು: 1 ಸಹಕಾರ ಸಂಘಗಳ ನಿಬಂಧಕರು, ಕರ್ನಾಟಕ ರಾಜ್ಯ, ಬೆಂಗಳೂರು ರವರಿಗೆ ಮಾಹಿತಿಗಾಗಿ ಗೌರವಪೂರ್ಪಕವಾಗಿ ಸಣ್ಲಸಲಾಗಿದೆ. 2. ನಿರ್ದೇಶಕರು, ಕರ್ನಾಟಕ ರಾಜ್ಯ ಸಹಕಾರ ಲೆಕ್ಕಪರಿಶೋಧನಾ ಇಲಾಖೆ, ಶಕರಮಠ ರಸ್ತೆ, ಬಸವನಗುಡಿ, ಬೆಂಗಳೂರು ರವರಿಗೆ ಮಾಹಿತಿಗಾಗಿ ಗೌರಪಹೂರಕವಾಗಿ ಸಲ್ಪಸಲಾಗಿದೆ. (9) ಹ ಹಾಣೆ ? ವೆಸ್ಥಾಪೆಕ ಗೀಸ ಉಿಜಗ್ಗು ಹಾನ್‌ ಸ್ಯಾ ಸ rida Ka ಮಾಹಿ Fo ೪ ಮುಸ್ರ Eel PAY penn, Hoe ಮಖ ಚಳ್ಳೆ ಬಳ್ಟಾಸೀಗಿ ಸಂಸ್ಸಾ ಇಓಫೆಾಬೆ ನೇೊಲದ್ದೆ ಬನ್ಳಿಲಿಹ್‌ ಜಣ ಜೋಗಿ ನಿಬಿಗಿ ೩ರ ೬8 ರ್ದಾಸಿಯ ಬೈೊಳೆ ಸೆನ್ಸ ಸೆಹಕಾರೆ ಪಂಘನಿಟಿ ಅಂಖ ಬಲಲಲುಜಿಯ್ಲು ನೊಗ ೫ R - ; ಗಿ. ಹಾಗ ತ್ಸ ಜ್ರೆಯಸ್ಸಾಗ ಸೆಹೆಕಾರೆ ಸೆಂಘೌಸಿಟೆ ನೆಸಾಂಸೊಜೆ ನಿಸಿ ಹೈಂ ಬಸ್ಸಿ ಇ ಹಾಗೂ ಗಣನ್ಸ ಕ್ರಿ ಯದಿ ಬಾಗಿ tf Aare ara | ‘aq | - pe # A pe ಜಿನೆಹೋಿ essed AOE PR § ortdarh macs, afortdiarh $ ಹರ \ p pS or Wl N (ಣೆ ೫ pee | xy py Pe \ aN ore: & | } 4 ! ಕರ್ನಾಟಕ ವಿಧಾನ ಸಭೆ ಮಾನ್ಯ ವಿಧಾನ ಸಭೆ ಸದಸ್ಯರು ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ ಶ್ರೀ ಸೋಮಲಿಂಗಪ್ಪ ಎಂ.ಎಸ್‌ 2894 19.03.2021 ಉತ್ತರ ಮಾರ್ಗಸೂಚಿಗಳನ್ನು ಮಾಡದೆ ತಾರತಮ್ಯ ನೀತಿ ಅನುಸರಿಸುತ್ತಿರುವುದರಿಂದ ರೈತರಿಗೆ ತೊಂದರೆಯಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದಯೇ: ಸರ್ಕಾರದ ಗಮನಕ್ಕೆ ಬಂದಿರುವುದಿಲ್ಲ. ಆ) ಬಂದಿದ್ದಲ್ಲಿ, ಇಂತಹ ಎಷ್ಟು ಪ್ರಕರಣಗಳು ಬೆಳಕಿಗೆ ಬಂದಿವೆ; ಇಂತಹ ಪ್ರಕಣಗಳಲ್ಲಿ ಭಾಗಿಯಾಗಿರುವವರ ವಿರುದ್ಧ ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ. (ಪೂರ್ಣ ಮಾಹಿತಿ ಒದಗಿಸುವುದು) ಇ) ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ ನಿಯಮಿತ ಮತ್ತು ಇದರ ಅಧೀನದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಯಾವ ಯಾವ ರೀತಿಯ ಸಾಲಗಳನ್ನು ರೈತರಿಗೆ ವಿತರಿಸಲಾಗುತ್ತಿದೆ; ಈ ಸಾಲಗಳನ್ನು ನೀಡಲು ಅನುಸರಿಸುತ್ತಿರುವ ಮಾನದಂಡಗಳೇನು; ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ ನಿಯಮಿತ ಮತ್ತು ಇದರ ಅಧೀನದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಾರ್ಗಸೂಚಿಗಳನ್ನ್ವಯ ಅರ್ಹ ಎಲ್ಲಾ ವರ್ಗದ ರೈತರಿಗೆ ಕೃಷಿ ಬೆಳೆಸಾಲ ಮತ್ತು ಮಧ್ಯಮಾವಧಿ ಕೃಷಿಸಾಲ ವಿತರಣೆ! ಮಾಡಲಾಗುತ್ತಿದ್ದು, ಈ ಸಾಲಗಳನ್ನು ನೀಡಲು ಅನುಸರಿಸುತ್ತಿರುವ ಮಾನದಂಡಗಳನ್ನು ಅನುಬಂಧ-1 ರಲ್ಲಿ ನೀಡಲಾಗಿದೆ. ಈ) ಸಾಲ ವಿತರಣೆಯಲ್ಲಿ ಆಗುತ್ತಿರುವ ತಾರತಮ್ಯ ನಿವಾರಣೆಗೆ ಸರ್ಕಾರ ಕೈಗೊಂಡಿರುವ ಕ್ರಮಗಳೇನು; (ಪೂರ್ಣ ಮಾಹಿತಿ ಒದಗಿಸುವುದು) ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಅರ್ಹ ರೈತರಿಗೆ ಕೃಷಿ ಬೆಳೆಸಾಲ ಮತ್ತು ಮಧ್ಯಮಾವಧಿ ಕೃಷಿ ಸಾಲಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಾರ್ಗಸೂಚಿಗಳನ್ನು ಪಾಲನೆ ಮಾಡಿ ಪರಿಶೀಲಿಸಿ, ರೈತರು ಹೊಂದಿರುವ ಭೂ-ಹಿಡುವಳಿ ಮತ್ತು ಬೆಳೆಯುವ ಬೆಳೆ ಅನುಸಾರ ಸ್ಕೇಲ್‌ ಆಫ್‌ ಫೈನಾನ್ಸ್‌ ಆಧರಿಸಿ ಬ್ಯಾಂಕಿನ ಸಾಲದ ನಿಯಾಮಾವಳಿಯಂತೆ ಸಾಲ ವಿತರಣೆ ಮಾಡಲಾಗುತಿದೆ ಉ) ಬಳ್ಳಾರಿ ಜಿಲ್ಲಾ ಕೇಂದ್ರ 'ಸೆಹೆಕಾರ ಬ್ಯಾಂಕ್‌ ನಿಯಮಿತ ಮತ್ತು ಇದರ ಅಧೀನದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಕಳೆದ ಮೂರು ವರ್ಷಗಳಿಂದ ಸಿರುಗುಪ್ಪ ಕ್ಷೇತ್ರದ ರೈತರಿಗೆ ಹಾಗೂ ಸಾರ್ವಜನಿಕರಿಗೆ ವಿವಿಧ ಯೋಜನೆಗಳಡಿ ವಿತರಣೆ ಮಾಡಿರುವ ಸಾಲದ ಮೊತ್ತವೆಷ್ಟು? (ಹೋಬಳಿವಾರು ಮಾಹಿತಿ ಒದಗಿಸುವುದು) ಬಳ್ಳಾರಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ ನಿಯಮಿತ ಮತ್ತು ಇದರ ಅಧೀನದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಕಳೆದ ಮೂರು ವರ್ಷಗಳಿಂದ ಸಿರುಗುಪ್ಪ ಕ್ಷೇತ್ರದ ರೈತರಿಗೆ ಹಾಗೂ ಸಾರ್ವಜನಿಕರಿಗೆ ವಿವಿಧ ಯೋಜನೆಗಳಡಿ ವಿತರಣೆ ಮಾಡಿರುವ ಸಾಲದ ಹೋಬಳಿವಾರು ವಿವರವನ್ನು ಅನುಬಂಧ-2 ರಲ್ಲಿ ನೀಡಲಾಗಿದೆ. ಸಂಖ್ಯೆ: ಸಿಒ 96 ಸಿಎಲ್‌ವಎಸ್‌ 2021 ಮನಿಸಿಂ.ನ li (ಎಸ್‌.ಟಿ. ಸೋಮಶೇಖರ್‌) ಸಹಕಾರ ಸಚಿವರು ಅನುಬಂಧ -1 ವಿಧಾನ ಸಭೆಯ ಸದಸ್ಕರಾದಶ್ರೀ ಸೋಮಲಿಂಗಪ್ಪಎಂ.ಎಸ್‌. (ಸಿರುಗುಪ್ಪ ಕ್ಷೇತ್ರ ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ 2894 ಕ್ಸ ಮಾಹಿತಿ ಸಲ್ಲಿಸುವ ಬಗ್ಗೆ. 1. ಅಲ್ಲಾವಧಿ ಬೆಳೆಸಾಲ_: ರೈತ ಸದಸ್ಯರು ಅವರ ಕಾರ್ಯ ವ್ಯಾಪ್ತಿಯಲ್ಲಿ ಇರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಸದಸ್ಯರಾಗಿರಬೇಕು. ಬೆಳೆ ಸಾಲವನ್ನು ಪಡೆಯಲು ಭೂಹಿಡುವಳಿ ಹೊಂದಿರಬೇಕು, ಸದರಿ ಚಿಳೆ ಸಾಲವನ್ನು ಜಿಲ್ಲಾ ಮಟ್ಟದ ತಾಂತ್ರಿಕ ಸಮಿತಿಯು ಬೆಳೆವಾರು ಮತ್ತು ಎಕರೆವಾರು ನಿಗಧಿಪಡಿಸಿದ ಸಾಲದ ಪ್ರಮಾಣಕ್ಕನುಗುಣವಾಗಿ ಬೆಳೆ ಸಾಲವನ್ನು ಮಂಜೂರು ಮಾಡಲಾಗುವುದು. ರಾಜ್ಯ ಸರ್ಕಾರವು 2014-15 ನೇ ಸಾಲಿನಿಂದ ರೂ.3.00 ಲಕ್ಷದ ವರೆಗೆಅಲ್ಲಾವಧಿ ಬೆಳೆ ಸಾಲವನ್ನು ಶೂನ್ಯ ಬಡ್ಡಿದರದಲ್ಲಿ ರೈತ ಸದಸ್ಯರುಗಳಿಗೆ ವಿತರಿಸಲು ಆದೇಶ ಹೊರಡಿಸಿರುತ್ತದೆ. ಭೂ ಹಿಡುವಳಿ ಹೊಂದಿದ ರೈತರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕುಗಳ ಶಾಖೆಗಳಿಂದ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಸ ದಸ್ಯತ್ನವನ್ನು ಹೊಂದಿ ಶೂನ್ಯ ಬಡ್ಡಿದರದಲ್ಲಿ ಅಲ್ಲಾವಧಿ ಬೆಳೆ ಸಾಲವನ್ನು edie ಅರ್ಹರಾಗಿರುತ್ತಾರೆ. ಒಂದು ಕುಟುಂಬವು ಗರಿಷ್ಟ ರೂ.3.00 ಲಕ್ಷಗಳವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಪಡೆಯಬಹುದಾಗಿದೆ. ಒಂದು ವೇಳೆ ರೂ. 3.00 ಲಕ್ಷಕ್ಕಿಂತ ಹೆಚ್ಚಿನ ಸಾಲವನ್ನು ಪಡೆದಿದ್ದರೆ ರೂ.00 ಲಕ್ಷ ಮೇಲ್ಪಟ್ಟ ಸಾ ಸಾಲಕ್ಕೆ ಸ್‌ ಸಾಮಾನ್ಯ ಬಡ್ಡಿದರವು ಅನ್ಸಯವಾಗುತ್ತದೆ. ಸರ್ಕಾರಿ/ ಸರ್ಕಾರಿ ಸೌಮ್ಯದ ಸಂಸ್ಥೆಗಳಲ್ಲಿನ ನೌಕರರು ರೂ.20,000/-ಗಳ ಮೇಲ್ಲಟ್ಟು ವೇತನ ಅಥವಾ ಪಿಂಚಣಿಯನ್ನು ಪಡೆಯುತ್ತಿದ್ದರೆ ಹಾಗೂ ಕಳೆದ ಮೂರು ವರ್ಷಗಳಲ್ಲಿ ಆದಾಯತೆರಿಗೆ ಪಾವತಿದಾರರಿಗೆ ಶೊನ್ಯ ಬಡ್ಡಿದರವು ಅಸ್ವೆಯವಾಗುವುದಲ್ಲ. ನಿಗದಿತ ಅವಧಿಯ ದಿನಾಂಕದೊಳಗೆ ಅಲ್ಲಾವಧಿ ಬೆಳೆ ಸಾಲವನ್ನು ಮರುಪಾಪತಿದರೆ ಮಾತ್ರ ಶೂನ್ಯ ಬಡ್ಡಿದರ ಅನ್ಯಯವಾಗುತ್ತದೆ. ನಿಗದಿತ ಅವಧಿಯ ದಿನಾಂಕದ ನಂಕರ ಸಾಲವನು ್ನಿ ಮರುಪಾವತಿಸಿದ್ದಲ್ಲಿ ಸಾಲ ಪಡೆದ ದಿನಾಂಕದಿಂದ ಸಾಲ ಮರುಪಾವತಿ ದಿನಾಂಕದವರೆಗೆ ಸಾಮಾನ್ಯ ಬಡ್ಡಿದರ ಅನ್ನಯವಾಗುತ್ತದೆ. 2. ಪಶುಸಂಗೋಪನೆ ಸಾಲ : ರಾಜ್ಯ ಸರ್ಕಾರ ದಆದೇಶ ಸಂಖ್ಯೆ ಸಿಒ 209 ಸಿಎಲ್‌ಎಸ್‌ 2020 ದಿನಾಂಕ 22.07.2020 ರಂತೆ ಹೈನುಗಾರಿಕೆ ಚಟುವಟಿಕೆಗಳನ್ನು ಕೈಗೊಳ್ಳಲು ಶೂನ್ಯ ಬಡ್ಡಿದರದಲ್ಲಿ ದುಡಿಯುವ ಬಂಡವಾಳಳಕ್ಕಾಗಿ ರೈತ ಸದಸ್ಯರಿಗೆ "ಅಲ್ಪಾವಧಿ ಸಾಲವನ್ನು ಪಸುತ ಆರ್ಥಿಕ ವರ್ಷದಲ್ಲಿ ವಿತರಿಸಲಾಗುತ್ತಿದೆ. ಒಂದು ಕುಟುಂಬಕ್ಕೆ ಬೆಳೆ ಸಾಲ. ಪಶುಸಂಗೋಪನೆ ದುಡಿಯುವ ಬಂಡವಾಳದ ಸಾಲ ಸೇರಿರೂ. 3.00 ಲಕ್ಷ ಮೀರುವಂತಿಲ್ಲ. ಸರ್ಕಾರಿ/ ಸರ್ಕಾರಿ ಸೌಮೃದ ಸಂಸ್ಥೆಯಲ್ಲಿನ ನೌಕರ ರೂ.20.000/-ಗಳ ಮೇಲ್ಲಟ್ಟು ವೇತನ ಮತ್ತು ಪಿಂಚಣಿಯನ್ನು ಪಡೆಯುತ್ತಿದ್ದರೆ ಜಗ. ಕಳೆದ ಮೂರು ವರ್ಷಗಳಲ್ಲಿ ಆದಾಯ ತೆರಿಗೆ ಪಾವತಿದಾರರಿಗೆ ಶೊನ್ಯ ಬಡ್ಡಿದರವು ಅನ್ವಯವಾಗುವುದಿಲ್ಲ. 3. ಮಧ್ಯಮಾವಧಿ ಕೃಷಿ ಸಾಲ : 2020-21 ನೇ ಸಾಲಿಗೆ ಸರ್ಕಾರದ ಆದೇಶ ಸಂಖ್ಯೆ ಸಿಒ 272 ಸಿಎಲ್‌ಎಸ್‌ 2020 ದಿನಾಂಕ 07.10.2020 ರಂತೆ ಶೇಕಡ 3 ರ ಬಡ್ಡಿ ರಿಯಾಯಿತಿ ದರದಲ್ಲಿ ರೈತರಿಗೆ ಮಧ್ಯಮಾವಧಿ ಕೃಷಿ ಸಾಲದ ವಿತರಣೆ ಮಾಡಲಾಗುತ್ತಿದೆ. ಭೂ ಹಿಡುವಳಿ ಹೊಂದಿದ ರೈತರು ಜಿಲ್ಲಾ ಕೇಂದ್ರ ಸಹೆಕಾರ ೭ ಬ್ಯಾಂಕುಗಳ ಶಾಖೆಗಳಿಂದ ಹಾಗೂ ಪ್ರಾಥಮಿಕೆ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಸದಸ್ಯತ್ವವನ್ನು ಹೊಂದಿ ಶೇಕಡ 3.00 ರ ಬಡ್ಡಿ ರಿಯಾಯಿತಿ ದರದಲ್ಲಿರೂ. 10. 00 ಲಕ್ಷಗಳ ವರೆಗೆ ಮಧ್ಯಮಾವಧಿ ಕೈಷಿ ಸಾಲವನ್ನು ಪಡೆಯಲು ಅರ್ಹರಾಗಿರುತ ತಾರೆ « ಒಂದು ಕುಟುಂಬವು ಗರಿಷ್ಟ ರೂ.10.00 ಲಕ್ಷಗಳ ವರೆಗೆ ಮಧ್ಯಮಾವಧಿ ಕೃಷಿ ಸಾಲವನ್ನು ಪಡೆಯಲು ಅರ್ಹತೆ. * ಟ್ರಾಕ್ಟರ್‌ ಮತ್ತು ಟ್ರೇಲರ್‌ ಖರೀದಿಗಾಗಿ, ಕೃಷಿ ಭೂಮಿಯಲ್ಲಿ ಭೂ ಅಭಿವೃದ್ಧಿಗಾಗಿ, ನೀರಾವರಿ ಪಂಪ್‌ ಸೆಟ್‌ ಹಾಗೂ ಪೈಪ್‌ ಲೇನ್‌ ಅಳವಡಿಸಲು, ಹನಿ ನೀರಾವರಿಗೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ, ತೋಟಗಾರಿಗೆ ಅಭಿವೃದ್ಧಿಗೆ ಮಧ್ಯಮಾವಧಿ ಕೃಷಿ ಸಾಲ ವಿತರಣೆ. * ಹಸು ಖರೀದಿ ಹಾಗೂ ಹೈನುಗಾರಿಕೆ ಚಟುವಟಿಕೆಗೆ ಹಾಲು ಉತ್ಪಾದಕ ಸಹಕಾರ ಸಂಘಗಳಲ್ಲಿ ರೈತರ ಸದಸ್ಯತ್ವ ಕಡ್ಡಾಯ ಮತ್ತು ರೈತ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮತ್ತು ಹಾಲು ಉತ್ಪಾದಕ ಸಹಕಾರ ಸಂಘಗಳ ನಡುವೆ ಸಾಲದತ್ರಿ-ಪಕ್ಷೀಯಕರಾರು ಅವಶ್ಯಕ. *e ಪ್ರಠಿ ತ್ರೈಮಾಸಿಕ 1 ಅರ್ಧ ವಾರ್ಷಿಕ ಕಂತುಗಳಲ್ಲಿ ಗರಿಷ್ಟ 3 ರಿಂದ 5 ವರ್ಷಗಳ ಅವದಿಯೊಳಗೆ ಸಾಲದ ಈ ಮರುಪಾವತಿ. ನಿಗದಿತ ಅವಧಿಯ ದಿನಾಂಕದೊಳಗೆ ಸಾಲವನ್ನು ಮರುಪಾವತಿಸಿದರೆ ಮಾತ್ರ ರಿಯಾಯಿತಿ ಬಡ್ಡಿದರ ಅನ್ವಯವಾಗುತ್ತದೆ. dL Sonole~ ಸಹಕಾರ ಸಂಘಗಳ ಸಹಾಯಕ ನಿಬಂಧಕರು (ಪತ್ತು) Cm) ಉಣನಿಂಣಲ ನಗಲು ಗಿಬನೇಂನ ೧ೀಎಬದ rns p EE 8T'voL oer 908 zo9T A TTT] OS TT [77 MOHOIVH EE ETL IGN Suh J6 Suen 6T-8102 -eisdy 8T-LT0T-IWLOL ional Cm ——— vans NT TTT) ————iomovl 8T-LT0z -PHeiisqy TO TOT ££'821z SEvT SSTUBAPY UEO| E10]. SWE] ul SY 8T-LT0z (ores evade) T-6TOZ ‘6T-BToz ‘81-1102 Ea Bess ಔಡ ಬರಲು ಔಂ೫ ೧ವಜಿ (ನಂದಿ ಹಂ) ಇದಲ ಜಲಂ 88 ೀಂಯಲದನ ಇಂಧನ ಬೀದಿ ₹T-ನಿಂ೧ಬಂ ಮಾನ್ಯ ವಿಧಾನ ಸಭೆ ಸದಸ್ಯರು ಕರ್ನಾಟಕ ವಿಧಾನ ಸಭೆ ಶ್ರೀ ಮಂಜುನಾಥ ಹೆಚ್‌.ಪಿ ಹುಣಸೂರು ತಾಲ್ಲೂಕಿನ ವ್ಯಾಪ್ತಿಯಲ್ಲಿರುವ ಒಟ್ಟು ಸಹಕಾರ ಸಂಘಗಳು ಎಷ್ಟು; (ಹೆಸರು ಸಹಿತ ವಿವರ ನೀಡುವುದು) ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 3063 ಉತ್ತರಿಸಬೇಕಾದ ದಿನಾಂಕ 19.03.2021 ಕ್ರಸಂ. ಪ್ನೆ ಉತ್ತರ (ಅ) | ಮೈಸೊರು ಜಿಲ್ಲೆಯ ಮೈಸೂರು `ಜಿಲ್ಲೆಯ 'ಹುಣಸೊರು ತಾಲ್ಲೂಕಿನ `ವ್ಯಾಪ್ತಿಯಲ್ಲಿ `ಒಟ್ಟು 29 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು, ವಿವರಗಳನ್ನು ಅನುಬಂಧ-1 ರಲ್ಲಿ ನೀಡಲಾಗಿದೆ. (ಈ) ಕಳೆದ್‌ಮೂರು ವರ್ಷಗಳಲ್ಲಿ ಈ ಸಹಕಾರ ಸಂಘಗಳ ಮೂಲಕ ರೈತರಿಗೆ ನೀಡಲಾಗಿರುವ ಸಾಲದ ಹಣ ಎಷ್ಟು; (ವರ್ಷವಾರು ಮಾಹಿತಿ ನೀಡುವುದು) KO) ಕಳೆದೆ ಮೂರು ವರ್ಷಗಳಲ್ಲಿ ರಾಜ್ಯದಲ್ಲಿನ ವಿವಿಧ ಬ್ಯಾಂಕ್‌ಗಳ ಮೂಲಕ ರೈತರ ಸಾಲಮನ್ನಾ ಮಾಡಲು ಸರ್ಕಾರ ಕೈಗೊಂಡಿರುವ ಕ್ರಮಗಳೇನು; ಸಾಲಮನ್ನಾ ಯೋಜನೆಯಡಿ ಇದುವರೆಗೆ ಬಿಡುಗಡೆ ಮಾಡಿರುವ ಹಣ ಎಷ್ಟು (ಹುಣಸೂರು ವಿಧಾನ ಸಭಾ ಕ್ಷೇತಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡುವುದು) ಸದರಿ ಸಂಘಗಳಿಂದ ರೈತರಿಗೆ 2017-18, 2018-19, 2019-20 ಮತ್ತು |] 2020-21ನೇ ಸಾಲಿನಲ್ಲಿ ಫೆಬ್ರವರಿ ಅಂತ್ಯದವರೆಗೆ ಕ್ರಮವಾಗಿ ರೂ.74.05 ಕೋಟಿ, ರೂ. 57.99 ಕೋಟಿ, ರೂ. 62.79 ಕೋಟಿ ಮತ್ತು ರೂ. 87.85 ಕೋಟಿಗಳ ಅಲ್ಲಾವಧಿ ಕೃಷಿ ಸಾಲವನ್ನು ನೀಡಲಾಗಿದೆ. ಸಂಘವಾರು ವಿತರಿಸಲಾಗಿರುವ ಸಾಲದ ವಿವರವನ್ನು ಅನುಬಂಧ -1 ರಲ್ಲಿ ನೀಡಲಾಗಿದೆ. | 2017-18ನೇ ಸಾಲಿನಲ್ಲಿ ಸರ್ಕಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಲ್ಲಾಂಪ್ಸ್‌ ಪಿಕಾರ್ಡ್‌ ಬ್ಯಾಂಕುಗಳು ಮತ್ತು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳಲ್ಲಿ ರೈತರು ಬೆಳೆ ಸಾಲ ಪಡೆದು ದಿ:20-6-2017 ಕ್ಕೆ ಹೊರಬಾಕಿ ಹೊಂದಿರುವ ಸಾಲದಲ್ಲಿ ರೂ.50,000/-ಗಳವರೆಗಿನ ಸಾಲವನ್ನು ಮನ್ನಾ ಮಾಡಿ ದಿನಾಂಕ: 23.06.2017 ರಂದು ಆದೇಶ | ಹೊರಡಿಸಲಾಗಿದೆ. ಈ ಯೋಜನೆಯಲ್ಲಿ ಇದುವರೆಗೆ ಒಟ್ಟಾರೆ 23.90 ಲಕ್ಷ ರೈತರಿಗೆ ರೂ.7631.01 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಹುಣಸೂರು ವಿಧಾನ ಸಭಾ ಕ್ಷೇತ್ರದ ಸಹಕಾರ | ಸಂಘ/ಬ್ಯಾಂಕುಗಳಿಗೆ 7,486 ರೈತರಿಗೆ ರೂ. 3198 ಕೋಟಿಗಳನ್ನು ಬಿಡುಗಡೆ ಮಾಡಲಾಗಿದೆ. | 2018-19ನೇ ಸಾಲಿನಲ್ಲಿ ಸರ್ಕಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಲ್ಲಾಂಪ್ಸ್‌ ಪಿಕಾರ್ಡ್‌ ಬ್ಯಾಂಕುಗಳು ಮತ್ತು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳಲ್ಲಿ ರೈತರು ಬೆಳೆಸಾಲ ಪಡೆದು ದಿ:10-7-2018 ಕ್ಕೆ ಹೊರಬಾಕಿ ಹೊಂದಿರುವ ಸಾಲದಲ್ಲಿ ಕುಟುಂಬಕ್ಕೆ ರೂ.00 ಲಕ್ಷಗಳವರೆಗಿನ ಸಾಲವನ್ನು ಮನ್ನಾ ಮಾಡಿ ದಿನಾಂಕ:14-08-2018 ರಂದು ಆದೇಶ ಹೊರಡಿಸಲಾಗಿದೆ. ಈ ಯೋಜನೆಯಲ್ಲಿ ಇದುವರೆಗೆ | ಒಟ್ಟಾರೆ 17.06 ಲಕ್ಷ ರೈತರಿಗೆ ರೊ.7,98745 ಕೋಟಿ ಅನುದಾನೆ ಬಿಡುಗಡೆ ಮಾಡಲಾಗಿದೆ. ಹುಣಸೂರು ವಿಧಾನ ಸಭಾ ಕ್ಷೇತ್ರದ ಸಹಕಾರ ಸಂಘ/ಬ್ಯಾಂಕುಗಳಿಗೆ 7,878 ರೈತರಿಗೆ ರೂ. 52.05 ಕೋಟಿಗಳನ್ನು ಬಿಡುಗಡೆ ಮಾಡಲಾಗಿದೆ. ಈ) 1 ಕಳೆದ ಮೊರು' ವರ್ಷಗಳಿಂದ] ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಲ್ಹಾಂಪ್ಸ್‌, ಪಿಕಾರ್ಡ್‌ ಇದುವರೆಗೆ ಯಾವ ಯಾವ ಬ್ಯಾಂಕುಗಳು ಮತ್ತು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳಿಗೆ 2017-18ನೇ ಬ್ಯಾಂಕುಗಳ ಮೂಲಕ ಎಷ್ಟು ಸಾಲಿನ ರೂ.50,000/-ಗಳ ಸಾಲಮನ್ನಾ ಯೋಜನೆಯಲ್ಲಿ 23.90 ಲಕ್ಷ ಜನ ರೈತರಿಗೆ ಸಾಲಮನ್ನಾ ರೈತರಿಗೆ ಮತ್ತು 2018-19ನೇ ಸಾಲಿನ ರೂ.1.00 ಲಕ್ಷಗಳ ಸಾಲಮನ್ನಾ ಮಾಡಲಾಗಿದೆ; ಯೋಜನೆಯಲ್ಲಿ 17.06 ಲಕ್ಷ ರೈತರಿಗೆ ಸಾಲಮನ್ನಾ ಮಾಡಿ ಅನುದಾನ ಬಿಡುಗಡೆ ಮಾಡಲಾಗಿದೆ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕುವಾರು ಮಾಹಿತಿಯನ್ನು ಅನುಬಂಧ-2 ರಲ್ಲಿ ನೀಡಲಾಗಿದೆ. ೫] ಹುಣಸೂರು ವಿಧಾನಸಭಾ ಕಫದ ಮೂರು `ವರ್ಷಗಳ್‌ ಹುಣಸೂರು ವಿಧಾನಸಭಾ ತದಲ್ಲಿ ಕ್ಷೇತಕ್ಕೆ ಸಂಬಂಧಿಸಿದಂತೆ ಸಾಲಮನ್ನಾ ಯೋಜನೆ-2017 ಮತ್ತು ಸಾಲ ಮನ್ನಾ ಯೋಜನೆ-2018 ರ ಸಾಲಮನ್ನಾ ಯೋಜನೆಯಡಿ | ಯೋಜನೆಯಡಿಯಲ್ಲಿ ಕ್ರಮವಾಗಿ 7,486 ರೈತರು ರೂ.3198 ಕೋಟಿ ಲಾಭ ಪಡೆದ ರೈತರ ವಿವರ ಮತ್ತು 7,876 ರೈತರು ರೂ.52.05 ಕೋಟಿಗಳ ಸಾಲಮನ್ನಾ ಸೌಲಭ್ಯ ಮತ್ತು ಮನ್ನಾ ಮಾಡಿರುವ ಪಡೆದಿದ್ದು, ಸಂಘವಾರು ವಿವರವನ್ನು ಅನುಬಂಧ-3 ರಲ್ಲಿ ನೀಡಲಾಗಿದೆ. ಹಣದ ಮೊತ್ತ ವಿವರ ನೀಡುವುದು; (ಊ) |ಸಾಲ ಮನ್ನಾ ' ಮಾಡಲು ರಾಜ್ಯ ಸರ್ಕಾರವು ಸಾಲಮನ್ನಾ ಯೋಜನೆ-2017 ಮತ್ತು ಸಾಲಮನ್ನಾ ಇರುವ ಮಾನದಂಡಗಳೇನು? (ವಿವರ ನೀಡುವುದು) ಯೋಜನೆ-2018 ಎರಡು ಸಾಲ ಮನ್ನಾ ಯೋಜನೆಗಳಲ್ಲಿ ಸರ್ಕಾರವು ವಿಧಿಸಿದ ಮಾನದಂಡಗಳು ಈ ಕೆಳಕಂಡಂತಿರುತ್ತವೆ. ಸಾಲ ಮನ್ನಾ ಯೋಜನೆ -2017 1. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಡಿಸಿಸಿ ಬ್ಯಾಂಕುಗಳು, ಪಿಕಾರ್ಡ್‌ ಬ್ಯಾಂಕುಗಳು ಹಾಗೂ ಲ್ಯಾಂಪ್ಸ್‌ಗಳಲ್ಲಿ ರೈತರು ದಿ:20.06.2017ಕ್ಕೆ ಬೆಳೆ ಸಾಲ ಹೊರಬಾಕಿ ಹೊಂದಿರಬೇಕು. 2. ದಿ:20.06.2017 ಕ್ಕೆ ಹೊರಬಾಕಿ ಚಾಲ್ತಿ ಇದ್ದಲ್ಲಿ ರೂ.50,000/-ಕ್ವಿಂತ ಹೆಚ್ಚಿನ ಅಸಲನ್ನು ಗಡುವಿನ ದಿನಾಂಕ ಅಥವಾ ದಿ:20.06.2018 ಇದರಲ್ಲಿ ಯಾವುದು ಮೊದಲೋ ಆ ದಿನಾಂಕದೊಳಗೆ ಮರುಪಾವತಿಸತಕ್ಕದ್ದು. 3. ಬೆಳೆ ಸಾಲದ ಹೊರಬಾಕಿ ಸುಸ್ತಿ ಇದ್ದಲ್ಲಿ ರೂ.50,000/- ಕ್ಕಿಂತ ಹೆಚ್ಚಿನ ಅಸಲು ಮತ್ತು ಬಡ್ಡಿಯನ್ನು ದಿನಾಂಕ:31.12.2017 ರೊಳಗೆ ಪಾವತಿಸತಕ್ಕದ್ದು. 4. ಯಾವುದೇ ಸದಸ್ಯರು ಹೆಚ್ಚಿನ ಸಹಕಾರ ಸಂಘ/ಸಹಕಾರ ಬ್ಯಾಂಕಿನಲ್ಲಿ ಸಾಲ ಪಡೆದಿದ್ದರೆ. ಒಂದು ಸಂಸ್ಥೆಯಿಂದ ಮಾತ್ರ ರೂ.50,000/- ಗಳವರೆಗೆ ಸಾಲಮನ್ನಾ ಸೌಲಭ್ಯ ಪಡೆಯತಕ್ಕದ್ದು. ಸಾಲ ಮನ್ನಾ ಯೋಜನೆ 2018 k . ಬೆಳೆ ಸಾಲದಲ್ಲಿ ಒಂದು ಕುಟುಂಬಕ್ಕೆ ಗರಿಷ್ಟ ರೂ.00 . ದಿ:10.07.2018 ಕೈ ಹೊರಬಾಕಿ ಚಾಲ್ತಿ ಇದ್ದಲ್ಲಿ ರೂ100 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಡಿಸಿಸಿ ಬ್ಯಾಂಕುಗಳು, ಪಿಕಾರ್ಡ್‌ ಬ್ಯಾಂಕುಗಳು ಹಾಗೂ ಲ್ಯಾಂಪ್ಸ್‌ಗಳಲ್ಲಿ ರೈತರು ದಿ:10.07.2018ಕ್ಕೆ ಬೆಳೆಸಾಲ ಹೊರಬಾಕಿ ಹೊಂದಿರಬೇಕು. ಲಕ್ಷದವರೆವಿಗೆ ಸಾಲಮನ್ನಾ ಆಗುತ್ತದೆ. ಈ ಯೋಜನೆ ಕೆಳಕಂಡವರಿಗೆ ಅನ್ವಯವಾಗುವುದಿಲ್ಲ. . ರೂ.20,000/-ಕ್ಕಿಂತ ಹೆಚ್ಚಿನ ವೇತನ/ಪಿಂಚಣಿ ಪಡೆಯುವ ಸರ್ಕಾರಿ, ಸಹಕಾರ ಮತ್ತು ಇತರೇ ಕ್ಷೇತದ ನೌಕರರು * ಕಳೆದ ಮೂರು ವರ್ಷಗಳಲ್ಲಿ ಯಾವುದಾದರೂ ಒಂದು ವರ್ಷದಲ್ಲಿ ಆದಾಯ ತೆರಿಗೆ ಪಾವತಿಸಿರಬೇಕು. ಲಕ್ಷಕ್ಕಿಂತ ಹೆಚ್ಚಿನ ಅಸಲನ್ನು ಗಡುವಿನ ದಿನಾಂಕದೊಳಗೆ ಮರುಪಾವತಿಸತಕ್ಕದ್ದು. ಬೆಳೆ ಸಾಲದ ಹೊರಬಾಕಿ ಸುಸ್ತಿ ಇದ್ದಲ್ಲಿ, ಮರುಪಾವತಿ ದಿನಾಂಕದವರೆಗಿನ ಸಂಪೂರ್ಣ ಬಡ್ಡಿಯನ್ನು ಹಾಗೂ ರೂ.1.00 ಲಕ್ಷಕ್ಕಿಂತ ಹೆಚ್ಚಿನ ಅಸಲನ್ನು | ದಿನಾಂಕ:31.07.2019ರೊಳಗೆ ಪಾವತಿಸತಕ್ಕ X ಎರಡು ಸಹಕಾರ ಸಂಘಗಳಲ್ಲಿ ಸಾಲ ಪಡೆದಿದ್ದಲ್ಲಿ ಒಂದು ಸಹಕಾರ ಸಂಘದಲ್ಲಿ ಮಾತ್ರ ಸಾಲ ಮನ್ನಾ ದೊರೆಯುವುದು. ಸಂಖ್ಯೆ: ಸಿಒ 97 ಸಿಎಲ್‌ಎಸ್‌ 2021 po A (ಎಸ್‌.ಟಿ. ಸೋಮಶೇಖರ್‌) ಸಹಕಾರ ಸಚಿವರು ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಮಂಜುನಾಥ್‌ ಎಂ.ಪಿ (ಹುಣಸೂರು) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:3೦68 ಕ್ಲೆ ಅಮುಬಂಥ-ಃ ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ವ್ಯಾಪ್ತಿಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಹೆಸರು ಮತ್ತು ಸಾಲ ವಿತರಿಸಿದ ವಿವರ (ರೂ. ಲಕ್ಷಗಳಲ್ಪ) | & SE NS 2೦2೦-2೦೩! Bh 207-2018 2018-19 2019-2೦ (೩8.೦೭.೭೦೫1 ರವರೆಗೆ) 1] ಪಿ.ಬ.ಆ ಕಾಲೋನಿ | 45 27486 | 365 287.04 478 | 842.09 | ' 2] ಜಲ್ಲುಂದೆ 845" 4222 | 30] 3455s | 462 | 58777 | | 3] ಡೊಡ್ಡಹೆಜ್ಞೂರು” 42 | 48ಡ೨ | 56 ಫೂ 133] 7.69 | ಎಚ್‌ ಕೆಹಳ್ಳ 476 | 497.65 | 100 12೨.3೨ 169 19518 5 ಹೆನಗೊಡು"” 3509ರ 181 | 219.35 557 "| 6ಠರ3 —_ ದೊರ 152 16141 | ೨ರ 107.78 |4| 27s 71 ಕೆ.ಎನ್‌.ಎಂ ಹೆಳ್ಳ 628 566.52 | 725 684.75 6ರಂ 1 655,03 8] ಕಲ್ಲಹಳ್ಳ 879 | ರ4364 | 24 | 36667 426] 66158 | ಕರ್ಣಕುಷ್ಪೆ 129 | 14.76 26 23.48 142] 1ಠರ.95 10 | ಕಸಬಾ 277 | 36056 | 259] 309.58 251] 382.8 1] ಕಟ್ಟೇಮಳವಾಡಿ 68 a8 | 0 ೦.೦೦ ಕ್‌ 4188 2] ಮೋದೂರ | 120 | 19.38 WN TT 156 | ೫7ರ.6ರ | 13 |] ನಿಲವಾಡಿ 61 64.63 28 | 8ರ 52 | 50 14 ರತ್ಸೆಪುಕ 28s | 1348 | 266] 15558 | 282] 15250 | G04] S060 15 ತಟ್ಟೇಕರ ರಡ 68.30 | 40 | 5ರಕ ಕಃ 6466 | 73 | 8275 | ಅಚೇಣಯನ್‌ er ಎಕರ | 145 | 1776 146.64 17 | ಉಮ್ಮತ್ತೊರು [75] 77.7೨ 56 | ಅಠ.ಂ 17034 1 | ಬನ್ನಿಕುಪ್ಪೆ 16ರ 17484 64 5೦.65 168 ser | 1027 P33 | 19] ಅಳಕೆರೆ 140 14.32 324 | Hos | B45 | 2416 2೦ಧ ರ 3647 287.79 | 260 | 28.84 | 432] 44850 =r] ಗಾಗಿ ಹಳ್ಳ ETN TST 85.03 | 329 | 36217 22 | ಗೆರೆಸನಹಳ್ಳ 282 | 127.90 no 56.5೦ 451 2537೯ 28 ಹಗೆರನಹಳ್ಳ Fey; 28.೦5 198 12.೨94 207 | 158.87 | ೨4 | ಹುಸೇನ್‌ ಹರ 2ರ | 1ರ೦.38 95" 7267 | 20 | 48D 527 | 44861! | Si0o | 45041 | 457 | 457.95 | % ಹಳ್ಳ 156 10888] ue | 125.08 168 | 40.65 | 287 | 27744 27 | ಶ್ಯಾನಬೋಗನಹಳ್ಳ 238 T 22486 | 160 | 166.66 ವ೦ಕ೦೦ | 286 | 3೦82ರ 128 ಸೊ ವ ನರಕ [7 ಕರರ ಫ್ರಸಳ EN ; 291 ಗಾವಡಗೆರೆ 1225 1096.27 | 164 | 1050.22 | 978 | 919.29 nes | S00.40 ಒಟ್ಟು 369 ad 6377 | 5799.39 : ೮639 | 6279.48 | 8946 | 876ರ.8೮ ಮಾಸ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಮಂಜುನಾಥ್‌ ಎಂ.ಪಿ (ಹುಣಸೂರು) ಇವರ ಚುಕ್ತೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:3೦೮3 ಕೆ ಅನುಬಂಧ-2 ರೂ.50000/- ಮತ್ತು ರೂ.1 ಲಕ್ಷಗಳ ಸಾಲ ಮನ್ನಾ ಯೋಜನೆಯಲ್ಲಿ ಜಿಲ್ಲಾ ಕೇಮದ್ರ ಸಹಕಾರ ಬ್ಯಾಂಕುಗಳಿಗೆ ಬಿಡುಗಡೆ ಮಾಡಿದ ಅನುದಾನ (ರೂ.ಕೋಟಗಳಲ್ಪ) i ಜಿಕ್ಸ್ಷಯ'ಹೆಸರು [ರೂ] ಲಕ್ಷಗಳ ಸಾಲ ಮನ್ನಾ ] ರೂ.5000; ಗಳ ಸಾಲ ಡಿಸಿಸಿ ಬ್ಯಾಂಕಿನ ಯೋಜನೆ | ಮನ್ನಾ ಯೋಜನೆ ಹೆಸರು ಸಂಖ್ಯೆ |ಮೊತ್ತ ಸಂಖ್ಯೆ" | Bagalkot Bagalkot 129856 | 767.83 168245 785.24 Bangalore Bangalore Rural | 16830| 8285] 24136 100.48 | Bangalore Urban 7695| 4229| 11549] 52.40 | Ramanagara 36358 | 170.18] 47471| 192.20 | | Belgaum Belgaum 265690 | 1170.53 | 321935 1003. 12 | Bellary Bellary 62797 | 439.83| 68623 308.22 Bidar Bidar 101882 | 504.65 3132547 | 523.74 Bijapur Bijapur 48831 | 68141| 183514 680.18 Mysore Mysore 49430 | 424.35 49281 196.63 Chamarajanagar 16421 | 119.55 15448 57.76 Kolar Kolar ck 783 12789] 594 28.61 - Chikkaballapur 11113 | 115.00| 10416] 45.74 Chikkamagalur Chikkamagalur 26192 | 258.01 35687 160.24 Chitradurga Chitradurga 175.88 46097 144,55 Davanagere Davanagere 101308 218.46 | Dharwad Dharwad k; 27082 Wi 96.43 | Gadag i 227| 78.48 Haveri | 31168| 93.88 Gulbarga Gulbarga | 87276 215.48 y YADGIR 63906 86.57 ' Hassan Hassan 322638 | 391.59 Kodagu Kodagu 32124 140.15 Mandya Mandya K 115344 424.35 North Canara | North Canara 80976 318. 55 Raichur Raichur 73876 241.37 Koppal | 43586] 10234} Shimoga Shimoga - 74621| 239.19 South Canara | South Canara |} 64662 293.63 Udupi H 19063] 8231 | Tumkur Tumkur - 109237 -329.10 Grand Total ] 1706049 | 9591.97 | 2390527 7631.00 | ಮೆಪಕರದ 4 AC ಸೆಂ ನ ಗಲ ಷಾಯ ನಿ ಖಿಲಿಭರು ಹತ್ಗು) | ೫%ಇ ೦೦೩, ಲಸುಬಂಧಿ - 3 ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಮಂಜುನಾಥ್‌ ಎಂ.ಪಿ (ಹುಣಸೂರು) ಇವರ ಚುಕ್ಕೆ ಗುರುತಿನ /ಚುಕ್ತೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:3೦63 ಕ್ಕೆ ಅನುಬಂಥ-3 ರೂ.50000/- ಮತ್ತು ರೂ.1 ಲಕ್ಷಗಳ ಸಾಲ ಮನ್ನಾ ಯೋಜನೆಯಲ್ಲಿ ಹುಣಸೂರು ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಬಿಡುಗಡೆ ಮಾಡಿದ ಅನುದಾನ (ರೂ. ಲಕ್ಷಗಳಲ್ಲ) ರೂ.5೦,೦೦೦/- ಗಳಸಾಲ 17 ಡೂ4೦೦ ಲಕ್ಷಗಳ ಸಾಲ Se pt ಮನ್ನಾ ಯೋಜನೆಯಡಿ ಮನ್ನಾ ಯೋಜನೆಯಡಿ ಅಡುಗಡೆಯಾದ ವಿವರ ಜಡುಗಡೆಯಾದ ವಿವರ ರ್ಥೆತರ ರೈತರ ಸಂಖ್ಯೆ ಮೊತ್ತ | ಖ್ಯ ಮೊತ್ತ 84 37.57 7] ex) TK 10.23 58 32.48 138 58.61 10 72.61 ರರಂ 248.87 513 Bae 66 2೨.6೭2 354 "| soso 342 156.57 275 210.29 570 2ರ6.60 57ರ 396.97 _| 268 117.51 ೨6ರ 19419 ಗರಡಿ 48472 820 579.42 391 137.48 446 | 103s7e 346 15೭.78 368 269.೨5 Exo CON -EN [SS 30.5೦ ಜರ್‌. 44.40 ( 65 4ಕರ [ ‘೨6 83.81 62 163.61 356 26೦78 16] ಅಬಲೇಣಯನ್‌ 52 215೦ [ele] 3418 17 ew ರ 56 37.80 148 13.20 16 | ಬನ್ನಿಕುಪ್ಪೆ 393 169.17 G74 l 215.68 19 | ಅಳಕೆರ | 777 76.62 2೭೦ 146.47 | 5೦1 ಧರ್ಮಾಷಪುರ ೨ತ 36.67 108 7ರ.೦ಡ & 21| ಗಾಗೇನಹಳ್ಳ G24 | 13418 ೨೨ರ 160.7೨ 221 ಗೆರೆಸನಹಳ್ಳ 242 10೭.26 4 146.91 prc ಹೆಗೆರನಹೆಳ್ಳ' 38ರ 162.01 440 24778 24] ಹುಸೇನ್‌ ಪರ್‌" pS ತಂ.೦ರ FO] 4ರ 'ರಠ -—-25.|-ಕರಿಮುದ್ದನಹಳ್ಳ "- 164 co WN RENEW 26 ಳ್ವ 415 19166 464 | B4688 27 ಶ್ಯಾನಯೋಗನಹಳ್ಳ 144 66.34 | 16 160 28] ಸೋಮೆನಹಳ್ವ 81ರ KK 387 | 65.00 261 ಗಾವಡಣೆರೆ 191 758 2338 | 165.27 ಒಟ್ಟು | 7486 3107.86 7878 ಕಂ೦5.30 ಸ ಕರ್ನಾಟಕ ವಿಧಾನ ಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 3096 ವಿಧಾನ ಸಭೆ ಸದಸ್ಯರ ಹೆಸರು : ಶ್ರೀ ಅಭಯ್‌ ಪಾಟೀಲ್‌ (ಬೆಳಗಾಂ ದಕ್ಷಿಣ) ಉತ್ತರಿಸಬೇಕಾದ ದಿನಾಂಕ : 19.03.2021 ಉತ್ತರಿಸುವ ಸಚಿವರು : ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖಾ ಸಚಿವರು. ಸಾರ್ವಜನಿಕರಿಗೆ ವಿತರಿಸುತ್ತಿರುವ ಪಡಿತರ | ಸಾರ್ವಜನಿಕ ವಿತರಣಾ ಪದ್ಧತಿಯಡಿ ಈ ಕೆಳಕಂಡ ಮೂರು ವಿದಧ ಚೀಟಿಗಳಲ್ಲಿ ಎಷ್ಟು ವಿಧಗಳು ಇವೆ; ಅವುಗಳಿಗೆ | ಪಡಿತರ ಚೀಟಿಗಳು ಇರುತ್ತವೆ. | ಇರಬೇಕಾಗಿರುವ ಮಾನದಂಡಗಳೇನು; * ಅಂತ್ಯೋದಯ ಅನ್ನ ಪಡಿತರ ಚೀಟಿ, | | ಅಂತ್ಯೋದಯ ಅನ್ನ ಪಡಿತರ ಚೀಟಿಗಳನ್ನು ಆದ್ಯತಾ | ಕುಟುಂಬಗಳ ಪೈಕಿ ಬಡವರಲ್ಲೇ ಬಡವರಾದವರಿಗೆ | ವಿತರಿಸಲಾಗಿರುತ್ತದೆ. | ಸರ್ಕಾರಿ ಆದೇಶ ಸಂ; ಆನಾಸ 116 ಡಿಆರ್‌ಎ 2015, | ಬೆಂಗಳೂರು, ದಿನಾಂಕ: 25.03.2017 ಮತ್ತು | ಸರ್ಕಾರಿ ಆದೇಶ ಸಂ: ಆನಾಸ 116 ಡಿಆರ್‌ಎ 2015, | ಬೆಂಗಳೂರು, ದಿನಾಂಕ: 20.05.2017 ರಂತೆ ಕೆಳಕಂಡ ಹೊರಗಿಡುವಿಕೆ ಮಾನದಂಡಗಳ (Exclusive Cretaria) | ಆಧಾರದ ಮೇಲೆ ಆದ್ಯತಾ (ಬಿಪಿಎಲ್‌) ಪಡಿತರ ಚೀಟಿಗಳನು % 1)ವೇತನವನ್ನು ಗಣನೆಗೆ ತೆಗೆದುಕೊಳ್ಳದೆ ಎಲ್ಲಾ ಖಾಯಂ ನೌಕರರು ಅಂದರೆ ಸರ್ಕಾರದ ಆಥವಾ ಸರ್ಕಾರದಿಂದ ಅನುದಾನವನ್ನು ಪಡೆಯುತ್ತಿರುವ ಸಂಸ್ಥೆಗಳು ಅಥವಾ \ ಸರ್ಕಾರಿ ಪ್ರಾಯೋಜಿತ, ಸರ್ಕಾರಿ | ಸ್ವಾಮ್ಯದಸಂಸ್ಥೆಗಳು!/ಮಂಡಳಿಗಳು/ನಿಗಮಗಳು/ಸ್ವಾಯತ್ತ ಸಂಸ್ಥೆಗಳೂ ಇತ್ಯಾದಿ: ಒಳೆಗೊಂಡಂತೆ ಆದಾಯ ತೆರಿಗೆ/ಸೇವಾ ತೆರಿಗೆ/ವ್ಯಾಟ್‌!/ವೃತಿ ತೆರಿಗೆ ಪಾವತಿಸುವ ಎಲ್ಲಾ ಕುಟುಂಬಗಳು. 2. ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್‌ ಒಣಭೂಮಿ ಅಥವಾ ತತ್ಸಮಾನ ಹೊಂದಿರುವ ಕುಟುಂಬಗಳು ಅಥವಾ ನಗರ ಪ್ರದೇಶಗಳಲ್ಲಿ ಪಕ್ಕಾ ಮನೆಯನ್ನು ಸ್ವಂತವಾಗಿ ಹೊಂದಿರುವ ಕುಟುಂಬಗಳು. ನೀರಾವರಿ ಭೂಮಿ ಪ್ರದೇಶವನ್ನು 1000 ಚದರ ಅಡಿಗಿಂತಲೂ ಹೆಚ್ಚಿನ ವಿಸ್ತೀರ್ಣದ ಗ್ರಾಮೀಣ ಹೊರತುಪಡಿಸಿ ಜೀವನೋಪಾಯಕ್ಕಾಗಿ ಸ್ವತಃ ಓಡಿಸುವ ಒಂದು ವಾಣಿಜ್ಯ ವಾಹನವನ್ನು ಅಂದರೆ ಟ್ರಾಕ್ಟರ್‌, ಮ್ಯಾಕ್ಸಿಕ್ಯಾಬ್‌ ಟ್ಯಾಕ್ಸಿ ಇತ್ಯಾದಿಗಳನ್ನು ಹೊಂದಿದ ಕುಟುಂಬವನ್ನು ಹೊರತುಪಡಿಸಿ, ನಾಲ್ಕು ಚಕ್ರದ ವಾಹನಗಳನ್ನು ಹೊಂದಿರುವ ಎಲ್ಲಾ ಕುಟುಂಬಗಳು. 4. ಕುಟುಂಬದ ಪಾರ್ಷಿಕ ಆದಾಯವು ರೂ.1.20 ಲಕ್ಷಗಳಿಗಿಂತ ಹೆಚ್ಚು ಇರುವ ಕುಟುಂಬಗಳು. ಆದ್ಯತೇತರ ಪಡಿತರ ಚೀಟಿಗಳನ್ನು ಆಧಾರ್‌ ಹೊಂದಿರುವ ಕರ್ನಾಟಕ ರಾಜ್ಯದ ಯಾವುದೇ ನಿವಾಸಿಗಳು ಹೊಂದಬಹುದಾಗಿದೆ, ಪಡಿತರ ಚೀಟಿಗಾಗಿ ಆನ್‌ಲೈನ್‌ ಅಜಿ ಸಲ್ಲಿಸಲು ಅವಕಾಶ ಕಲ್ಪಿಸಿದ್ದು ಅನುಮೋದನೆ ನೀಡುವ ಪ್ರಕ್ರಿಯೆಯನ್ನು ತಡೆದಿರುವುದು ಸರ್ಕಾರದ ಗಮನಕ್ಕೆ ಬಂದಿದ್ದಲ್ಲಿ, ಅನುಮೋದನೆ ೯ಯನ್ನು ಬಂದಿದೆಯೇ ಯನ್ನು ಯಾವಾಗ ಪ್ರಕ್ರಿಯೆ ಕೈಗೊಳ್ಳಲಾಗುವುದು; ಆಡ್ಯತೇತರ ಪಡಿತರ ಚೀಟಿಗಳನ್ನು ತಕ್ಷಣವೇ ವಿತರಿಸಲಾಗುತ್ತಿದೆ. ಆದ್ಯತಾ ಪಡಿತರ ಚೀಟಿಗಳನ್ನು ವಿತರಿಸುವ ಸ್ಥಳ ಪರಿಶೀಲನೆ ಸಬೇಕಾಗಿರುವುದರಿಂದ ಕೊವೀಡ್‌-19 ರ ಹಿನ್ನೆಲೆಯಲ್ಲಿ ಸ್ಥಳಾ ಪರಿಶೀಲನಾ ಕಾರ್ಯವನ್ನು ಕೈಗೊಳ್ಳಬೇಕಾಗಿರುವ ಕಾರಣ ವಿತರಣೆಯನ್ನು ತಾತ್ಕಾಲಿಕವಾಗಿ ಪಡಿತರ ಚೀಟಿ ಸ್ಥಗಿತಗೊಳಿಸಲಾಗಿದೆ. ಸೆದರಿ ಪಡಿತರ ಚೀಟಿಗಳ ವಿತರಣೆಯಲ್ಲಿ ನಾ ಭಾಗ್ಯಲಕ್ಷ್ಮಿ ಸೌಲಭ್ಯ, , ಕಿಡ್ಲಿಗಳ ಸಮಸ್ಯೆ ಚಿಕಿತ್ಸೆ ಪಡೆಯಲು ಸಾರ್ವಜನಿಕರು ಅನುಭವಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ ಬಂದಿದ್ದಲ್ಲಿ, ಸಾರ್ವಜನಿಕರ ಅನುಕೂಲಕ್ಕಾಗಿ ಯಾವ ಕ್ರಮವನ್ನು ಕೈಗೊಳ್ಳಲಾಗಿದೆ; ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆಯಿಂದ ಅರ್ಹ ಫಲಾನುಭವಿಗಳಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ವಯ ಆಹಾರ ಧಾನ್ಯಗಳ ವಿತರಣೆಗಾಗಿ ಮಾತ್ರ ಪಡಿತರ ಚೀಟಿಯನ್ನು ನೀಡಲಾಗುತ್ತಿದೆ. ಈ ಬೆಳಗಾವಿ ದಕ್ಷಿಣ ಮತಕ್ಷೇತ್ರದಲಿ ಈ (oe [53 ಮಿ 2018ರ ಜನವರಿಯಿಂದ 2021ರ ಫೆಬ್ರವರಿ ಮಾಹೆಯವರೆಗೆ ಪಡಿತರ ಚೀಟಿಗಳಿಗಾಗಿ ಅರ್ಜಿ ವಿರಗಳನ್ನು ಒದಗಿಸುವುದ್ಗು; (ನ್ಯಾಯಬೆಲೆ ಅಂಗಡಿವಾರು/ ಗ್ರಾಮವಾರು ವಿವರ ನೀಡುವುದು) ಬೆಳಗಾವಿ ದಕ್ಷಿಣ ಮತಕ್ಷೇತ್ರುವಲ್ಲಿ 2018 ಜನವರಿಯಿಂದ 2021 ಫೆಬ್ರವರಿ ಮಾಹೆಯವರೆಗೆ ವಿವಿಧ ಬಗೆಯ ಪಡಿತರ ಚೀಟಿಗಳಿಗಾಗಿ G ರ್ಜಿಸಲ್ಲಿಸಿದದವರ ನ್ಯಾಯಬೆಲೆ ಅಂಗಡಿವಾರು ವಿವರಗಳನ್ನು ಅನುಬಂಧದಲ್ಲಿ ಒದಗಿಸಲಾಗಿದೆ. ಉ | ಸಲ್ಲಿಸಿದ ಅರ್ಜಿಗಳಲ್ಲಿ ಪುರಸ್ಕೃತ ಮತ್ತು ತಿರಸ್ಕೃತ ಅರ್ಜಿಗಳ ವಿವರ ನೀಡುವುದು? Loss ನ್ಯಾಯಬೆಲೆ ಅಂಗಡಿವಾರು ಮಾಹಿತಿಯನ್ನು ಅನುಬಂಧದಲ್ಲಿ ಒದಗಿಸಲಾಗಿದೆ. ಆನಾಸ 119 ಡಿಆರ್‌ಎ 2021 (ಇ-ಆಫೀಸ್‌) ಗ್ರಾಹಕರ ವೈವಹಾರಗಳ ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖಾ ಸಚಿವರು. LA ORAM KORAVARA SANG 3S-SMY MOOS > KARTKAR ££ DURGA MARIA MANDA: WAT AKAGSRGY -NEKAR S$ UTPIDAYAR. 55H [26 6 227-A0ARSH CON CD.OP SOCIETY ರಾ INET KTS 6 Re) r ps F ETT ( 2348-234-MAAGAOH VSS SINGH 2278-262 UMANIANES WARY WAR AS 12379-245-ANA! ಸೋನ SEAMS SDSS ಕ DIS NEAAR 3 0 ANOS ANDSIIAD 3 ISO VIVA, 2385: 252A HAN. WENT ನಡಿ APMIS $Y BEGAN AEE se SAIN SDE 2394-೧50 PAOMAVAT SANGHA ANGE “fs aos Cena 4, 2393-28-HWALA MALIN SANGH, ANAGOL, | 2400-166-SHARADOSASANIAM G5 SANG |230)-267-BHABY IOVS SOCIETY, ANAS $5 SANGH NACL 220.306 SMA VOOR UINAYAY ICS, ಎಸಿ 5ನ $ಹ Le Commissions Food, Civ Consuy ಸ No.8, Cuma; Bangaine- ಫೇ ಸಾಲಿದಿ ನೀ ಪೆಬ್ರವರಿ ಪರೆಗೆ ಆದ್ದತೆೇತರ ಪಡಿತರ ಜೀಟಿ ಕೋರಿ LA RORATA KOR MT POA DARE: OPE DURGA MiArLA 13 235e2ie Dees ಟೆ EES $2208 STTINAL ಸಿಇ! ಸ BWANA 20 |2263-227-ADARSH CON CO.OF SOCETY LI: h ; 1223022280೩5 22 |2363-229-ADARSY CON COS SOCIETY 2811367 38S AALODASAN MGS 27 2365-294NAS8೦H 35 5 MAMALESHWAR) & ASOCDATNES BFL: ANAND SEVS SANGH VACESOAN _ 53 KN ಸಿಳ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ | 3108 ಸದಸ್ಯರ ಹೆಸರು ಶ್ರೀ ಬಾಲಕೃಷ್ಣ ಸಿ.ಎನ್‌. ಉತ್ತರಿಸಬೇಕಾದ ದಿನಾಂಕ 19.03.2021 ಉತ್ತರಿಸುವ ಸಚಿವರು ಗಣಿ ಮತ್ತು ಭೂವಿಜ್ಞಾನ ಸಚಿವರು ಕ್ರಸಂ ಪ್ರಶ್ನೆಗಳು ಉತ್ತರ ಅ) | ಹಾಸನ ಜಿಲ್ಲೆಯಲ್ಲಿ ವಿವಿಧ | ಹಾಸನ ಜಿಲ್ಲೆಯಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ವತಿಯಿಂದ NE a ಯಾವುದೇ ಗಾನೈಟ್‌-ಅಲಂಕಾರಿಕಾ ಶಿಲೆಗಳ ನಿಕ್ಷೇಪಗಳನ್ನು ಗಾನ್ಸೆಟ್‌-ಅಲಂಕಾರಿಕಾ WN ಚ wd. ಗುರುತಿಸಿರುವುದಿಲ್ಲ. ಶಿಲೆಗಳು ಗುರುತಿಸಿರುವ KN esrid x ಸಾರ್ವಜನಿಕರು ಸರ್ಕಾರಿ ಜಮೀನಿನಲ್ಲಿ ಹಾಗೂ ಪಟ್ಟಾ ಪ್ರದೇಶಗಳೆಷ್ಟು (ವಿಸ್ತೀರ್ಣ | ಜಮೀನಿನಲ್ಲಿ ಕಲ್ಲುಗಣಿ ಗುತ್ತಿಗೆ ಕೋರಿ ಅರ್ಜಿ ಸಲ್ಲಿಸಿದ್ದು, ಕರ್ನಾಟಕ ಟಗೆನರಹೂಿತೆ ಉಪಖನಿಜ ರಿಯಾಯಿತಿ ನಿಯಮಗಳು, 1994ರಂತೆ ಕಂದಾಯ ಮತ್ತು ಶಾಲ್ಲಾಸುಪಾಥು ಅರಣ್ಯ ಇಲಾಖೆ ನಿರಾಕ್ಷೇಪಣಾ ಪತ್ರ, ಪರಿಸರ ಅನುಮತಿ ಪತ್ರಗಳನ್ನು ಸಂಪೂರ್ಣ ಮಾಹಿತಿ ಸ್ವಡದು 36 ಗ್ರಾನೈಟ್‌ ಗಣಿಗಾರಿಕೆಗೆ ಅನುಮತಿ ನೀಡಲಾಗಿದೆ. ನೀಡುವುದು); ವಿವರಗಳು ಕೆಳಕಂಡಂತಿವೆ: ಕ್ರ EE ಗುತ್ತಿಗೆಗಳ ಸಂಖ್ಯೆ A ವ್ತೀರ್ಣ (ಎಕರೆಗಳಲ್ಲಿ) ಒಟ್ಟು ಸಂ ತಾಲ ಸರ್ಕಾರಿ | ಪಟ್ಟಾ ಏಕ ಸರ್ಕಾರಿ ಪಟ್ಟಾ | ವಿಸ್ಟೀರ್ಣ 7 ಆಲೂರು ವ 3 3 _ 18-30 | 18-30 ಅರಕಲ 3 ad 1 5 6 3-00 | 13-36 | 16-36 31 ಅರಸೀಕೆರೆ 7 2 3 7-00 3-38 10-38 4 ಬೇಲೂರು | 2 § 10 90-10 | 34-12 | 124-22 Ue eee - 3 3 - 10-17 | 10-17 ಪಟ್ಟಣ ಕ ಹಾಸನ E 4 7 320 TOSI | 44-78 % | 4 wal 80 = 8-30 ಸೀಪುರ 8] ಸಕಲೇಶಪುರ I — 1 10-00 — 10-00 ಒಟ್ಟು 72 2337 | 135220 | 93-7 | 245-37 ಆ) |ಈ ಜಿಲ್ಲೆಯಲ್ಲಿ ವಿವಿಧ | ಹಾಸನ ಜಿಲ್ಲೆಯಲ್ಲಿ ಒಟ್ಟು 37 ಗ್ರಾನೈಟ್‌ ಅಲಂಕಾರಿಕಾ ಶಿಲಾ ಗಣಿ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಗ್ರಾನೈಟ್‌-ಅಲಂಕಾರಿಕ ಶಿಲೆಗಳ ಕಾರಾನೆಗಳ ಎಷ್ಟು ಪ್ರದೇಶಗಳಲ್ಲಿ ಗುತ್ತಿಗೆ ನೀಡಿರುವ ಪ್ರದೇಶಗಳಿಗೆ ಅನುಮತಿ ನೀಡಲಾಗಿದೆ; (ವಿಸ್ತೀರ್ಣ ಒಳಗೊಂಡಂತೆ ವಿಳಾಸವಾರು ಸಂಪೂರ್ಣ ಮಾಹಿತಿ ನೀಡುವುದು) ಗುತ್ತಿಗೆಗಳನ್ನು ಮಂಜೂರು ಮಾಡಲಾಗಿದ್ದು, ಗುತ್ತಿಗೆವಾರು ವಿವರಗಳನ್ನು ಅನುಬಂಧ-1ರಲ್ಲಿ ನೀಡಲಾಗಿದೆ. ತ್ರ ಹಾಸನ ಜಿಲ್ಲೆಯಲ್ಲಿ ಒಟ್ಟು 37 ಗ್ರಾನೈಟ್‌ ಅಲಂಕಾರಿಕಾ ಶಿಲಾ ಗಣಿ! ಇ) |ಈ ರೀತಿ ಅನುಮತಿ ನೀಡಿರುವ ಗ್ರಾನೈಟ್‌- | ಗುತ್ತಿಗೆಗಳನ್ನು ಮಂಜೂರು ಮಾಡಲಾಗಿದ್ದು ಈ ಪೈಕಿ 25 ಗುತ್ತಿಗೆ ಅಲಂಕಾರಿಕ ಶಿಲೆಗಳ | ಪ್ರದೇಶಗಳಲ್ಲಿ ಗಣಿಗಾರಿಕೆ ಚಟುವಟಿಕೆ ನಡೆಯುತ್ತಿರುತ್ತದೆ. ಕಾರ್ಲಾನೆ ಗುತ್ತಿಗೆ ನೀಡಿರುವ ಎಷ್ಟು ಪ್ರದೇಶಗಳಲ್ಲಿ | ವವಧ ಕಾರಣಗಳಿಂದಾಗಿ (ಒವರ್‌ಬರ್ಡನ್‌, ಗುಣಮಟ್ಟ, ಕಾರ್ಮಿಕರ ಅನುಮತಿ ಹೊಂದಿರುವರು | ಅಭಾವ, ಇತ್ಯಾದಿ) 12 ಗುತ್ತಿಗೆ ಪ್ರದೇಶಗಳಲ್ಲಿ ಪ್ರಸ್ತುತ ಕಾರ್ಯ ಗ್ರಾನೈಟ್‌ ಗಣಿಗಾರಿಕೆಯನ್ನು | ನರ್ವಹಿಸುತ್ತಿರುವುದಿಲ್ಲ. ನಡೆಸುತ್ತಿದ್ದಾರೆ (ವಿಸ್ಟೀರ್ಣ ಒಳಗೊಂಡಂತೆ ವಿಳಾಸವಾರು | ಕಾರ್ಯ ನಿರ್ವಹಿಸುತ್ತಿರುವ ಅಲಂಕಾರಿಕ ಶಿಲೆ ಕಲ್ಲುಗಣಿ ಗುತ್ತಿಗೆಗಳ ನಿವ್‌ ನಂಿಪೂಪ್ರಾ ಮಾಹಿತಿ | ವ್ರವ್ರರಗಳನ್ನು ಅನುಬಂಧ-2ರಲ್ಲಿ ನೀಡಲಾಗಿದೆ. ನೀಡುವುದು); ನಾ ಈ) | ಗ್ರಾನೈಟ್‌ ಗಣಿಗಾರಿಕೆಯನ್ನು | ಹಾಸನ ಜಿಲ್ಲೆಯಲ್ಲಿ ಅಲಂಕಾರಿಕ ಶಿಲೆ ಗಣಿಗಾರಿಕೆ ನಡೆಸಲು ಅನುಮತಿ ನಡೆಸಲು ಅನುಮತಿ | ಪಡೆಯದೇ ಗಣಿ ಕಾರ್ಯ ನಡೆಸುತ್ತಿರುವವರ ವಿರುದ್ಧ ಮೊಕದ್ದಮೆ ಪಡೆಯದೆ ನಡೆಸುತ್ತಿರುವ | ದಾಖಲಿಸಲಾಗಿದ್ದು, ವಿವರಗಳು ಕೆಳಕಂಡಂತಿವೆ. ಪ್ರಕರಣಗಳೆಷ್ಟು ಅಂತಹವರ ಔತಪಡಿಸಿಕೊಂಡ ವಿರುದ್ಧ ಸರ್ಕಾರ|[5| ಟೂಕು ಯ ] ಸರ್ವೆ ಪ್ರಮಾಣ | ಮೊಕದ್ದಮೆ ಸಂಖ್ಯೆ ಕೈಗೊಂಡಿರುವ ಕ್ರಮಗಳೇನು || ಸ k ನ್‌ ee ES) it | (ಸಂಪೂರ್ಣ ಮಾಹಿತಿ || | | ಒಕಲಗೂಡು | ಮಾಗೋಡು | 19 | 29274 ere | ನೀಡುವುದು)? 0505207 ನ್‌ 154/2017, 2 | ಅರಕಲಗೂಡು | ದಾಸನಪುರ 43 50.855 05.05.2017 ಚೆನ್ನರಾಯ 65, 55/2017, > [ಪಟಣ ಅಲಕಾನ್‌ | 11.05.2017 ಚನ್ನರಾಯ 56/2017, 4 ಪಟ್ಟಣ ಎಂ.ಕಾವಲ್‌ 13 377.160 iDsed7 —T ಹೊಳೆನರಸೀ 159/2017, 5 | ಪುರ sed _ ಕ 09.05.2017 ¥ 212/2019, 6 | ಹಾಸನ ಶಾಂತಿಗ್ರಾಮ - 10.982 22.10.2019 ಸಂಖ್ಯೆ ಸಿಐ 199 ಎಂಎಂಎನ್‌ 2021 CRU (ಮುರುನೆಶ್‌ "ಆರ್‌: ನಿರಾಣಿ) ಗಣಿ ಮತ್ತು ಭೂವಿಜ್ಞಾನ ಸಚಿವರು. ಅನುಬಂಧ-1 k ಹಾಸನ ಜಿಲ್ಲೆಯಲ್ಲಿ ಮಂಜೂರಾಗಿರುವ ಗ್ರಾನೈಟ್‌ ಗಣಿ ಗುತ್ತಿಗೆ/ಪರವಾನಗಿಗಳ ವಿವರ ಗುತ್ತಿಗೆ ಮಂಜೂರಾತಿ/ ಸ .ಗ.ಗುಸ ಸಿ ನ RE ಕಗಗುಸಂ | ಮಲ ಗ್ರಾಮ ಸನಂ ನ ನಮಿನಿನ | ಭ್ರೂಜಡ ವಿಧ | ಕಾರ್ಯಾಡೇಶ ವಿಳಾಸ % ( 4 ದ ದಿಧಾಂಕ & ಅವಧಿ ಎನನ me ಶ್ರೀ'ಹೆಚ್‌. ಜೆ. ದಿನೇಶ್‌ ಬಿನ್‌ ಗ ಎಣ: ಜವರೇಗೌಡ, ಮಾದಲಗೆರೆ ಕಾವಲು HSNP10 ಚನ್ನರಾಯಪ ಮಾದಲಗೆರೆ 113 2.00 ಪಟ್ಟಾ dd 25.07.2003 ಹೊಸೂರು, ಹಿರೀಸಾವೆ ಹೋಬಳಿ, p) ಟ್ಟಣ ಕಾವಲು ಜಮೀನು ಚನ್ನರಾಯಪಟ್ಟಣ ತಾಲ್ಲೂಕು ಶ್ರೀ ದೇವರಾಜು ಟಿ. ಎನ್‌. ಬಿನ್‌ ಚ ನ್‌ py ನಂಜುಂಡೇಗೌಡ HSNPOO ಚನ್ನರಾಯಪ ಎವ 317 4 ಪಟ್ಟಾ ಆತ 19.03.2018 ತಾವರದೇವರಕೊಪ್ಪಲು, ಹಾಸನ 3 ಟ್ರೀ ಜಮೀನು 30 ವರ್ಷ ತಾಲ್ಲೂಕು. | | ಶ್ರೀ ದೇವರಾಜು ಟಿ, ಎನ್‌. ಬಿನ್‌ 437, 65/, ಣಿ pel ನಂಜುಂಡೇಗೌಡ HSNPOO ಚನ್ನರಾಯಪ ಎರವ 65/2, p ಪಟ್ಟಾ ud 06.06.2018 ತಾವರಬೇವರಕೊಪ್ಪಲು, ಹಾಸನ 4 ಟ್ವಣ 65/3, ಜಮೀನು 30 ವರ್ಷ ಪಾಂಧ್ದಕು. 65/4, ಶ್ರೀ ಕೆ.ಎಂ.ಮೋಹನ್‌ ಬಿನ್‌ ಲೇಟ್‌ es ik ಈ ಹೊಳೆನರಸೀ 45 08.09.2000 ಮರೀಗೌಡ, ಹೊಳೆದಡದ ಬೀದಿ, Q.L. 374 ಅರೇಹಳ್ಳಿ 110 | ಸರ್ಕಾರಿ ಅ.ಶಿಲೆ ಪುರ ೪ 1.10 ಎಕರೆ 20 ವರ್ಷ ಹೊಳೆನರಸೀಪುರ A SRR ಹೊಳೆನರಸೀ |ಶ್ರೀಮಠದಕಾವಲ| 1 : 9.08.2001 ಎಂ.ಐ.ಜಿ.67, ಶಿವಕುಟೀರ, Q.L. 459 ಕೆ $ 2-00 ಸರ್ಕಾರಿ ಅ.ಶಿಲೆ ೧0ವರ್ಷ ಕುವೆಂಪುನಗರ, ಹಾಸನ. ಸ ಮೆ॥ ಅಮೃತ್‌ ಗ್ರಾನೈಟ್ಸ್‌. ಶ್ರೀ ಕೆ.ಎಂ.ಮೋಹನ್‌ ಬಿನ್‌ ಲೇಟ್‌ ಹೊಳೆನರಸೀ |ಶ್ರೀಮಠದಕಾವಲ 1 23.08.2001 120 ಸರ್ಕಾರಿ ಶಿ ಮರೀಗೌಡ, ಹೊಳೆದಡದ ಬೀದಿ, QL.461|] ಮ್ರ ೨ » * ಅಪಿಲೆ | 20 ವರ್ಷ ಹೊಳೆನರಸೀಪುರ [ಶೀ ಕ ಎಂಮೋಹನ್‌'ಬಿನ್‌ಠೇ ನಿನ್‌ ಮೇನ ನರಿಯ ಹೊಳೆನರ 2 05.1.2 ಸೀ Al: $86. ಶ್ರೀಸಾಯಿ ರಸ್ತೆ, ತನ್ನಿತ್ರಿಶಾ 01.475 | ನ್‌ | ಮಲ್ಲಪ್ಪನಹಳ್ಳಿ 400 | ಸರ್ಕಾರ | ಅತಿ ಕಲ್ಯಾಣಮಂಟ ಹತ್ತಿರ, ರ ಚಿಕ್ಕಹೊನ್ನೇನಹಳ್ಳಿ, ಜಯನಗರ ಶ್ರೀಮತಿ ಸಿಸೆ.ಅರುಣಾಕ್ಷ ಕೇರಾಫ್‌ = ಡಾ.ಸಿ.ವಿ.ಗೌಡ ನಂ.314, 5ನೇ ಕ್ರಾಸ್‌, 38 22.10.2002 ಹಾಸನ ಚಿಗಳ್ಳಿ 3-20 | ಸರ್ಕಾರಿ ಪಿ ನೇ ಬ್ಲಾಕ್‌, ಆರ್‌.ಟಿ.ನಗರ, Qs § ಬ “3ರ | 20 ವರ್ಷ ಬೆಂಗಳೂರು-32 — ಮಾ ನವ್ಯಶ್ರೀ ಮಿನರಲ್ಸ್‌ ಶ್ರೀಧರಬಾಬು, 5 16.2001 ನಂ.ಸಿ-2, ಕ್ಮಾಸಲ್‌ ವೆಲ್ಲಿ-4,12/ Q1. 409 ಹಾಸನ ಧೂಮಗೆರೆ 2-03 | ಸರ್ಕಾರಿ ಅ.ಶಿಲೆ es ಲ್ಯಾವೆಲ್ಲಿ ರೋಡ್‌ ಬೆಂಗಳೂರು. ಸ Ne Fee; ಮೆ॥ ಮೈಸೂರು ಮಿಸರಲ್‌ ಲಿಮಿಟೆಡ್‌ 4 5 03.07.2001 ಲ ಖು ? ಹಾಸನ ಧೂಮಗೆರೆ 2737 | ಸ ಶಿ | ನಂ.39, ಎಂ.ಜಿ.ರಸ್ತೆ ಬೆಂಗಳೂರು. 01-456] ಹಾಸನ | ಇ id a Cs ಶ್ರೀ. ಎಂ. ಸುರೇಶ್‌ ಬಿನ್‌ 'ಎಂ. ಆರ್‌ : ಮೂಡ್ಡಗಿರಿಗೌಡ, ಮರ್ಕುಲಿ, - HSNPI2 ; ; 326 ಪಟಾ MG ಹಾಸ ಮರ್ಕುಲಿ 23 ಪ: b .08. ಜಂತಿಗ್ರಾಮ ಹೋಬಳಿ, ಅಸನ ಸನ ಸಮು ಅ.ಶಿಲೆ 29.08.2001 ತಾಲ್ಲೂಕು ಶ್ರೀ ಎಸ್‌. ಹೆಚ್‌. ರಾಜಶೇಖರ್‌ ಬಿನ್‌ sa ಮ ರ |ಲೇ॥ ಹುಲಿಗೌಡ, ಶಿವಗಂಗಾ ಕೃಪ, 1ನೇ | ಗSNP14| ಪ್ರಾಸನ ರಾಂಪುರ 108 Ryo ಅತ [080820121 ಮುಖ್ಯರಸ್ಥೆ ಹೇಮಾವತಿ ನಗರ, ಹಾಸಸ| - a ಭು Mil $3 ಪಟಾ [59] ಗ್ರಾ § ಡಿ.ಬಿ. ಖಟಾ 3 gp HSNPIS ಸನ ದುಮಗೆರೆ 4/2 | 127 ಪ ೮ 05.08.2013 ಎರಿಯಾ, ಹೊಳೆನರಸೀಪುರ ರಸ್ತೆ | 2 ki ೪ h ಜಮೀನು | ಠೌ ಹಾಸನ 5 ರಾಷಕೃಷ್ಣಾಗಡ ವನ್‌ ಪಾ “T 7 ಪ 03. 4 ತಿಮ್ಮೇಗೌಡ, ಮರ್ಕುಲಿ ಗ್ರಾಮ HSNPOO| ಸನ see [3 soo SE yg SDR ಶಾಲಿಶಿಗ್ರಾನು ಹೋಬಳಿ, ಹಾಸನ 2 ಜಮೀನು 10 whi ಮತಿ ಲಲಿತ ಕೋಂ ಕೆ ಶ್ರೀಮತಿ ಲಲಿತ ಕೋಂ ಕೆ. ಎನ್‌. 5 22 ಪಟ್ಟಾ 5 |ಚಂದ್ರಕೇಖರಯ್ಯ, “ಪ್ರಚಲ” 1ನೇ ಹಂತ, | 5NP14| ಆಲೂರು | ಹಳ್ಳಿಯೂರು 2 | ನ ಅ.ಶಿಲೆ |17.12.2004 ಸಂಗಮೇಶ್ವರ ಬಡಾವಣೆ, ಹಾಸನ b ]8 ಕೆ. ವಿ. ಅಪೇಕ್ಷ ಬಿನ್‌ ಕೆ. ಎನ್‌. ತ್ರಿ ಕ 241 ಪಟ್ಟಾ 6 ವಿಶ್ವನಾಥ್‌, ಬಳೆಗಾರಕೊಪ್ಪಲು ಎಸ್ಟೇಟ್‌, | ಗSNP16| ಆಲೂರು | ಹಳ್ಳಿಯೂರು "730 | ss [16.02.2005 Ke 0 ಜಮೀನು ಆಲೂರು ತಾಲ್ಲೂಕು ಶ್ರೀಮತಿ ಲಲಿತ ಕೋಂ ಕೆ. ಎನ್‌. ಪ 22 ಪಟ್ಟಾ 04.10.2018 7 |ಚಂದ್ರಶೇಖರಯ್ಯ, 'ಪ್ರಚಲ” 1ನೇ ಹಂತ, | ಗ5NP00| ಆಲೂರು | ಹಳ್ಳಿಯೂರು BR |30 Re a ಸಂಗಮೇಶ್ವರ ಬಡಾವಣೆ, ಹಾಸನ ್ಗ ಶ್ರೀ ಎಂ. ಎಸ್‌. ರವೀಂದ್ರ ಬಿನ್‌ ಸೂರ್ಯನಾಯಾಯಣ, ಮಾಗೋಡು, k 17 03.03.2004 8 ಅರಕಲಿಗೂಡು] ಮಾಗೋಡು 3-00 | ಸರ್ಕಾರಿ .ಶಿಲೆ ಮಲ್ಲಿಪಟ್ಟಣ ಹೋಬಳಿ, ಅರಕಲಗೂಡು | 2-631 ಸ | 10 ವರ್ಷ ತಾಲ್ಲೂಕು ಶ್ರೀ ಎಂ. ಆರ್‌. ಜವರೇಗೌಡ, ' ಗ ಮಾರಗೊಂಡನ | 7/, 7 ಪಟ್ಟಾ 9 |ಮಾರಗೋಡನಹಳ್ಳಿ, ಅರಕಲಗೂಡು | ಗSNP10 ರಕಲಗೂಡು STN ag ಅ.ಶಿಲೆ |28.03.2002 ೪ 6 ಹಳ್ಳಿ ಜಮೀನು ತಾಲ್ಲೂಕು ks ಶ್ರೀಮತಿ ಯಶೋಧಮ್ಮ ಕೋಂ ಗೋಪಾಲಗೌಡ, ಹೆಗ್ಗತ್ತೂರು, HSNPI1 ಪಟಾ 20 ೨ ಅರಕಲಗೂಡು| ಹೆಗ್ಗತ್ತೂರು 030 pe ಅ.ಶಿೆ | 14.07.1999 ಕೊಣನೂರು ಹೋಬಳಿ, ಅರಕಲಗೂಡು 0 ಗ 0.30 ಜಮೀನು ತಾಲ್ಲೂಕು | ಶ್ರೀ ಟಿ. ಹೆಚ್‌. ಅಹ್ಮದ್‌ ಬಿನ್‌ ಟಿ. ಕೆ. 21 |ಹುಸೈನಾರ್‌, ಕೊಳಕೇರಿ ಗ್ರಾಮ, ಮಡಿಕೇರಿ ತಾಲ್ಲೂಕು, ಕೊಡಗು ಜೆಲ್ಲೆ. ಶ್ರೀಮತಿ ಅಕ್ಕಯ್ಯಮ್ಮ ಕೋಂ ಹಿರೇಗೌಡ, 22 |ಹೆಗ್ಗತ್ತೂರು, ಕೊಣನೂರು ಹೋಬಳಿ, ಅರಕಲಗೂಡು ತಾಲ್ಲೂಕು - pe - ಶ್ರೀ ಪುಟ್ಟಸ್ಥಾಮಿಗೌಡ ಬಿನ್‌ 23 |ಹಲಗೇಗೌಡ, ಮಾದಾಪುರ, ಕಸಬಾ ಹೋಬಳಿ, ಅರಕಲಗೂಡು ತಾಲ್ಲೂಕು [ed ಅರಕಲಗೂಡು| ಹೊಂಗನೂರು ಅರಕಲಗೂಡು| ಹೆಗ್ಗತ್ತೂರು 24 |ಪ್ರೈ. ಅ. ಹೊಟೆಲ್‌ ಗೌತಮ್‌, ನಂ. -|17, ಮ್ಯೂಸಿಯಂ ರಸ್ತೆ, ಬೆಂಗಳೂರು ಮೆ॥ ಶ್ರೀ ಶೈಲ ಗ್ರಾನೈಟ್ಸ್‌ ೩ ಮಾರ್ಬಲ್ಡ್‌ 1-24 04.01.2002 30.12.1998 ಜಮೀನು 79 ಪಟಾ 2.00 ಬ ಅ.ಶಿಲೆ 28.04.2014 ಜಮೀನು 12.04.2014 ಸರ್ಕಾರಿ ಅ.ಶಿಲೆ ಈ 10 ವರ್ಷ [4 ಶ್ರೀ ಸ್ನಂಜುಂಡಬೋವಿ ಬಿನ್‌ al ಸಿದಾಜೋವಿ, ನಂ.18, ಮೇಗಲಹಳ್ಳಿ HSNP- . ಪಟ್ಟಾ y 23.10.2020 ಸಿ ಸ 00 ಲ .ಶಿಲೆ ವಡ್ಡರಹಳ್ಳಿ, ಕಾಚೆಘಟ್ಟ ಹೋಬಳಿ, 008 ಅರಸಿದೆ ಈರನ I ಜಮೀನು ki 30 ವರ್ಷ ಅರಸೀಕೆರೆ ತಾಲ್ಲೂಕು. ಹಾಸನ ಜಿಲ್ಲೆ. ಶ್ರೀ ಸಿ.ಎನ್‌.ಪವನ್‌ ಪ್ರಸಾದ್‌ ಬಿನ್‌ _ ಪಟಾ ಸಾಗರಾಜು.ಬಿ, ಚನ್ನಪಟ್ಟಣ, HSNP- | goಸೀeಕೆರೆ | ಕಮಲಾಪುರ | 292 | 038 'ಜಮೀಲು | ಅಲೆ | 08.11.2013 ಹೊಳೆನರಸೀಪುರ ರಸ್ತೆ, ಹಾಸನ 4 f ic § ಶ್ರೀ ಕೆ. ಪಿ. ಅಹಮ್ಮದ್‌ ಬಿನ್‌ R 2 3% ವ 28.032001 ಮೋಯಿದ್ದೀನ್‌, ಎಂ.ಟಿ.ರಸ್ತೆ ಪುತ್ತೂರು ೧.೭. 427 | ಸಕಲೇಶಪುರ ಚಿಕ್ಕಲ್ಲೂರು 10-00 | ಸರ್ಕಾರಿ ಅ.ಶಿಲೆ 10 2a ಈ - . ಯಃ ತಾಲ್ಲೂಕು, ದ.ಕ.ಜಿಲ್ಲೆ. ಸ ್ಯ ರಾಜನಶಿರಿಯೂ 03.07.2001 ಮೆ| ಸಸ್ಸಿಸೂತು FASE ಲಿಟ್‌ ೧. 371 | ಬೇಲೂರು ಕು 205 26-00 | ಸರ್ಕಾರಿ ಅ.ಶಿಲೆ § Ky ನಂ.39, ಎಂ.ಜಿ.ರಸ್ತ, ಬೆಂಗಳೂರು. ರು 20 ವರ್ಷ ಮೆ॥ ಮೈಸೂರು ಮಿನರಲ್‌ ಲಿಮಿಟೆಡ್‌ 10 18.06.2003 ಈ gl | ರು ವಡ್ಡರಹಳ್ಳಿ 64-10 | ಸರ್ಕಾರಿ ಶಿಲೆ ನಂ.39, ಎಂ.ಜಿ.ರಸ್ತೆ, ಬೆಂಗಳೂರು. |9೭-591| ಬೇಲೂ ಸತ್‌ Kis i 20 ವರ್ಷ — — me ಶ್ರೀ ಆರ್‌. ಕೆ. ವಿಷ್ಣುಕುಮಾರ್‌ ಬಿನ್‌ ಈ 1/15 ಪಟ್ಟಾ ಕೃಷ್ಣೇಗೌಡ, ರಾಮೇನಹಳ್ಳಿ ಚಿಲ್ಳೂರು. |ಗSNP11 | ಬೇಲೂರು |ರಾಮಚಂದ್ರನುರ | 620 | ಮನು | ಅತಿಲೆ | 18122002 ಬೇಲೂರು ಶಾಲ್ಲೂಕು ¥ ಶ್ರೀ ಹೆಚ್‌. ಜಿ. ಅನುಪಮ ಕೋಂ Ri 15 ಭಿ ಹೆಚ್‌. ವಿ. ಶಿವ್ಪಪ್ಪ ಗೌರಿಶಂಕರ ನಿಲಯ, ಬೇಲೂರು ಕೋಡಿಹಳ್ಳಿ 2-20 Rk ಅ.ಶಿಲೆ [25.05.2006 ಉದಯಗಿರಿ, ಹಾಸನ ಸ ಸ p! ಶ್ರೀ ಮೋಹನ್‌ಕುಮಾರ್‌ ಮತ್ತು ಶ್ರೀ ಮಂಜೇಗೌಡ ಬಿನ್‌ ಮುದಿಗೌಡ, HSNP13 ರಾಜನಶಿರಿಯೂ 150/1 ಪಟಾ. ಬೇಲೂರು 1-20 ಬ f 10. ನರಸೀಪುರ, ರಾಜನಶಿರಿಯೂರು ಅಂಚಿ,| 9 ರು 3 | ಜಮೀನು | ಅತಿಲೆ. | 14102010 ಬೇಲೂರು ತಾಲೂಕು Te Ta TT ಶ್ರೀ ಅಬ್ದುಲ್‌ ಖಾಲಿಕ್‌ HSNP14 | yೂರು [ರಾಮಚಂದ್ರಪುರ 5-04 “| ಅತಿಲೆ [23.01.2003 ಈ 9 ಜಮೀನು 1— — ( —L ಶ್ರೀ ಆರ್‌. ಗೋಪಾಲ್‌ ಬಿನ್‌ ರಾಜು, 2/6 ಸ 30.10.2017 ನಂ. 112, ಹಗರೆ ಗ್ರಾಮ, ಬೇಲೂರು |ಗSNP00| ಲ್ಪೂರು | ಮಾದಿಹಳಿ 500 | ಅ.ಪಿಲೆ Ak ತಾಯೂಕು 1 b ಜಮೀನು 30 ವರ್ಷ ನ ಮ್‌ — —- 1 ಶ್ರೀಮತಿ ಪ್ರಭಾರಾಜಶೇಖರ್‌ ಕೋಂ 4 ಎಸ್‌. ಹೆಚ್‌. ರಾಜೇಶಖರ್‌, ನಂ. 739, | sNpo0 86, 87 ಪಟ್ಟಾ 28.09.2018 ಬೇಲೂರು |ರಾಮಚಂದ್ರಪುರ 8-0 ಬ ) ನೇ ಮುಖ್ಯರಸ್ತೆ ಹೇಮಾವತಿನಗರ, 6 ನ EE | ಜಮೀನು | ಆನೆ [30 ವರ್ಷ ಹಾಸನ ಶ್ರೀಮತಿ ಚಂಚಲಕುಮಾರಿ ಕೋಂ ಹೆಚ್‌. ಕೆ. ಕುಮಾರಸ್ಲಾಮಿ, ನಂ.239, 17.07.2019 [3 . ಸಿ ಪ್ತ ಫಿ ಎಳ ಐಟಿ. ಹೌಸಿಂಗ್‌ ಟೆೋಡ್‌ಕೆ. ೧.೬.೨978 | ಬೇಲೂರು ಸಿದ್ದಾಪುರ 73 4_00 ಅ.ಶಿಲೆ 30 ವರ್ಷ ಕುವೆಂಪುನಗರ, ಹಾಸನ pt ee NSN WEE ಪೆಟ್ರಾ 26.06.2020 ನಂ.1277, 1ನೇ ಪ್ಲೋರ್‌, 8ನೇ ಕ್ರಾಸ್‌, | 15NP00| ಲರು | ಬೆಟ್ಟದಕೇಶ್ವಿ | ಸನಂ.62 | 4.00 ನು | ಆತೆ ನೇ ಹಂತ, ಜೆ.ಪಿ.ನಗರ, ಜೆಂಗಳೂರು, | 7 A 4 8೨ 4 ವ ಅನುಬಂಧ-2 ಹಾಸನ ಜಿಲ್ಲೆಯಲ್ಲಿ ಮಂಜೂರಾಗಿರುವ ಗ್ರಾನೈಟ್‌ ಗಣಿ ಗುತ್ತಿಗೆ/ಪರವಾನಗಿಗಳ ವಿವರ ಗತಿಗೆ ಕಲ್ಲುಗಣಿ ಗುತ್ತಿಗೆದಾರರ ಹೆಸರು ಮತ್ತು [ಕಗಗುಸಂಖೆ ಎಸ್ತೀರ್ಣ | ಜಮೀನಿನ | ಖನಿಜದ | ಮಂಜೊರಾತಿ/ li ಸ SR ia ಶಾಲ್ಲೂಕು ಗ್ರಾಮ ಸ.ನಂ (ವಗ) ಎಡ ಎದ ಕಾರ್ಯಾದೇಶ ಸಾಸ p ನ [ಡದಿನ್‌ರಿಕ « ಅವಧಿ SS NS ES REE ಶ್ರೀ ದೇವರಾಜು ಟಿ. ಎನ್‌. ಬಿನ್‌ _ ¢) ಚನ್ವರಾಯಪ 317 ಪಟಾ 03; ನಂಬೂಡೇಗ್‌ಡ ಜು ನ್ಸಃ 2 pe ಪಟ್ಟಾ ಈತ 19.03.2018 ತಾವರದೇವರಕೊಪ್ಪಲು. ಹಾಸನ ಟ್ರಣ ಜಮೀನು 30 ವರ್ಷ ತಾಲ್ಲೂಕು. Se — ee SE | ಶ್ರೀ ದೇವರಾಜು ಟಿ. ಎನ್‌. ಬಿನ್‌ 437, 65), ನಂಜುಂಡೇಗೌಡ ಚನ್ನರಾಯಪ 65/2, ಪಟ್ಟಾ 06.06.2018 £ L HSNP004| ~~ ಎಂ.ಕಾವಲು K 47 ಟ್ರ ಅ.ಶಿಲೆ ತಾವರದೇವರಕೊಪ್ಪಲು, ಹಾಸನ ಬ್ರಣ 65/3, ಜಮೀನು 30 ವರ್ಷ ತಾಲ್ಲೂಕು. 65/4, PE _ to SO ಹ ಶ್ರೀ ಅರ್‌. ಶಿವಕಾಂಚನ್‌, ನಂ. ಹೊಳೆನರಸೀ |ಶ್ರೀಮಠದಕಾವಲ| 1 9.08.2001 ಎಂ.ಐ.ಜೆ.67, ಶಿಷಕುಟೀರ, Q.L. 459 2-00 | ಸರ್ಕಾರಿ | ಅಶಿಲೆ ಪುರ Rp) 20 ವರ್ಷ ಕುವೆಂಪುನಗರ, ಹಾಸನ. ಪಾ] ಮೆ॥ ಅಮೃತ್‌ ಗ್ರಾನೈಟ್ಸ್‌, ಶ್ರೀ ಕೆ.ಎಂ.ಮೋಹನ್‌ ಬಿನ್‌ ಲೇಟ್‌ ಹೊಳೆನರಸೀ | ಶ್ರೀಮಠದಕಾವಲ 1 WE 23.08.2001 — ~ » ಮರೀಗೌಡ, ಹೊಳಿದಡದ ಬೀದಿ, 9೭.41 | ಪುರ ೨ l 20 ವರ್ಷ ಹೊಳೆನರಸೀಪುರ ಶ್ರ 'ಎಂ'ಮೋಹನ್‌'ಬನ್‌ ಈ ಮರಿಗೌಡ, “ದೇವಿ ನಿಲಯ” ನಂ. Wl 7 ಹೊಳೆನರಸೀ 2 ಸ 586, ಶ್ರೀಸಾಯಿ ರಸ್ತೆ, ತನ್ನಿ್ರಿಶಾ QL.475 ss ” | ಮಲ್ಲಪ್ಪನಹಳ್ಳಿ ; 4-00 | ಸರ್ಕಾರಿ | ಅತಿಲೆ pe ಕಲ್ಯಾಣಮಂಟ ಹತ್ತಿರ, ಜಳ ಚಿಕ್ಕಹೊನ್ನೇನಹಳ್ಳಿ ಜಯನಗರ ಮೆ॥ ಮೈಸೂರು ಮಿನರಲ್‌ ಲಿಮಿಟೆಡ್‌, 5 03.07.2001 ) ಹಾಸ ಧೂಮಗೆರೆ 27-37 | ಸರ್ಕಾರಿ ಶಿಲೆ ನಂ.39, ಎಂ.ಜಿ.ರಸ್ತೆ, ಬೆಂಗಳೂರು. ಸಿಂ is - fh _ 20 ವರ್ಷ — ಶ್ರೀ. ಎಂ. ಸುರೇಶ್‌ ಬಿನ್‌ ಎಂ. ಆರ್‌ ಮೂಢಗಿರಿಗೌಡ, ಮರ್ಕುಲಿ, 326 ಪಟ್ಟಾ ಹಾಸನ ಮರ್ಕುಲಿ 23 | 4 ಅ.ಶಿಲೆ |29.08. ಶಾಂತಿಗ್ರಾಮ ಹೋಬಳಿ, ಹಾಸನ RSL § ಜಮೀನು H ಸ ತಾಲ್ಲೂಕು po ಶ್ರೀ ಎಸ್‌, ಹೆಚ್‌. ರಾಜಶೇಖರ್‌ ಬಿನ್‌ 23/2 ಪಟ್ಟಾ ಲೇ॥ ಹುಲಿಗೌಡ, ಶಿವಗಂಗಾ ಕೃಪ, 1ನೇ |sNPp147]) ಹಾಸನ ರಾಂಪುರ 1-08 ಜವ ಆ ಅ.ಶಿಲೆ | 04.08.2012 ಮುಖ್ಯರಸ್ತೆ, ಹೇಮಾವತಿ ನಗರ, ಹಾಸನ - [i — ೫: | ——— ಶ್ರೀ ರಾಮಕೃಷ್ಣೇಗೌಡ ಬಿನ್‌ಠೌ॥ | ಫ 327 ಪ , |ತಿಮ್ಮೇಗೌಡ, ಮರ್ಕುಲಿ ಗ್ರಾಮ HsNpo0] ಹಾಸನ ಮರ್ಕುಲಿ CR ಪಟ್ಟಾ 636 | 903.2018 ಶಾಂತಿಗ್ರಾಮ ಹೋಬಳಿ, ಹಾಸನ ಜಮೀನು 30 ವರ್ಷ —|ಶಾಲೂಕು E el Ll 1 | ಶ್ರೀಮತಿ ಲಲಿತ ಕೋಂ ಕೆ. ಎನ್‌. 32೫ ಸ ) ಚಂದ್ರಶೇಖರಯ್ಯ, "ಪ್ರಚಲ" 1ನೇ ಹಂತ, |HsNp143| ಆಲೂರು ಹಳ್ಳಿಯೂರು f 6-00 Wa: ಅ.ಶಿಲೆ | 17.12.2004 ಜ ಸಂಗಮೇಶ್ವರ ಬಡಾವಣೆ, ಹಾಸನ Ke J ಶ್ರೀ ಎಂ. ಎಸ್‌. ರವೀಂದ್ರ ಬಿನ್‌ ಸೂರ್ಯನಾಯಾಯಣ, ಮಾಗೋಡು, f k 17 K 03.03.2004 1 fy ಅರಕಲಗೂಡು] ಮಾಗೋಡು 3. ಸ ) - ಮಲ್ಲಿಪಟ್ಟಣ ಹೋಬಳಿ, ಅರಕಲಗೂಡು | 1-631 ಘನ ರ ಅಡಿಲೆ| ವರ್ಷ ತಾಲ್ಲೂಕು ak ಶ್ರೀ ಟಿ. ಹೆಚ್‌. ಅಹ್ಮದ್‌ ಬಿನ್‌ ಟಿ. ಕೆ. ನಂ.39, ಎಂ.ಜಿ.ರಸ್ತೆ, ಬೆಂಗಳೂರು. ಶ್ರೀ ಆರ್‌. ಕೆ. ವಿಷ್ಣುಕುಮಾರ್‌ ಬಿನ್‌ ವಡ್ಡರಹಳ್ಳಿ 126/2 ಪಟ್ಟಾ { ಹುಸೈನಾರ್‌, ಕೊಳಕೇರಿ ಗ್ರಾಮ, HsNP114 ಅರಕಲಗೂಡು _ ಮ ಅ.ಶಿಲೆ [04.0.2002 ಮಡಿಕೇರಿ ತಾಲ್ಲೂಕು, ಕೊಡಗು ಜಿಲ್ಲೆ. ಶ್ರೀಮತಿ ಅಕ್ಕಯ್ಯಮ್ಮ ಕೋಂ ಹಿರೇಗೌಡ, 75/2, ಹ ಹೆಗ್ಗತ್ತೂರು, ಕೊಣನೂರು ಹೋಬಳಿ, $| ಅರಕಲಗೂಡು 758 RR ಅ.ಶಿಲೆ | 30.12.1998 ಅರಕಲಗೂಡು ತಾಲ್ಲೂಕು | | | IN ಶ್ರೀ ಪುಟ್ಟಸ್ತಾಮಿಗೌೌಚ ಬಿನ್‌ 79 ಘಟ ಹಲಗೇಗೌಡ, ಮಾದಾಪುರ, ಕಸಬಾ HeNPp1ss|ಅರಕಲಗೂಡು ಜಮ ಅ.ಶಿಲೆ | 28.04.2014 ಹೋಬಳಿ, ಅರಕಲಗೂಡು ತಾಲ್ಲೂಕು * SRL ನ್‌್‌ ws | ಮೆಃಶ್ರೀ ಶೈಲ ಗಾನೈಟ್‌ & ಮಾರ್ಬಲ್ಡ್‌ ಮಠ್‌ ಶ್ಯಲ ಗ್ರಾನ್ಯಟ್ಸ್‌ al K 12.04.2014 ಪ್ರೈ. ಲ. ಹೊಟೆಲ್‌ ಗೌತಮ್‌, ನಂ. ಅರಸೀಕೆರೆ ಸರ್ಕಾರಿ | ಅ.ಶಿಲೆ ie 17, ಮ್ಯೂಸಿಯಂ ರಸೆ ಬೆಂಗಳೂರು yy ಶ್ರೀ ನಂಜುಂಡಜೋವಿ ಬಿನ್‌ ಸಿದ್ದಾಬೋವಿ, ನಂ.18, ಮೇಗಲಹಳ್ಳಿ ಪಟ್ಟಾ 23.10.2020 (2 f ೪ N ರಸೀಕೆರೆ 42 7 ವಡ್ಡರಹಳ್ಳಿ ಕಾಚಿಘಟ್ಟ ಹೋಬಳಿ, HSNP-008| SOA n ಎನು ತಿಲ ನರ ಅರಸೀಕೆರೆ ಶಾಲ್ಲೂಕು, ಹಾಸನ ಜಿಲ್ಲೆ. ಶ್ರೀ ಕೆ. ಪಿ. ಅಹಮದ್‌ ಬಿನ್‌ ವ & ; 23 2803.2 ಮೋಯಿದ್ದೀನ್‌, ಎಂ.ಟಿ.ರಸ್ತೆ, ಪುತ್ತೂರು ಸಕಲೇಶಪುರ ಸರ್ಕಾರಿ | ಅ.ಶಿಲೆ ಗ h pe ವಷ ತಾಲ್ಲೂಕು, ದ.ಕ.ಜೆಲ್ಲೆ. —— SET ಮೆ। ಮೈಸೂರು ಮಿನರಲ್ಸ್‌ ಲಿಮಿಟೆಡ್‌, 03.07.2001 d ಬೇಲೂರು 205 ರ್ಕಾರಿ | ಅತಿಲೆ ನಂ.39, ಎಂ.ಜಿ.ರಸ್ತೆ, ಬೆಂಗಳೂರು. i 20 ವರ್ಷ ಮೆ॥ ಮೈಸೂರು ಮಿನರಲ್ಸ್‌ ಲಿಮಿಟೆಡ್‌, 10 18.06.2003 ಸರ್ಕಾರಿ | ಅ.ಪಿಲೆ 20 ವರ್ಷ ನೇ ಹಂತ, ಜೆ.ಪಿ.ನಗರ, .ಟೆರೆಗಳನಿರು. I/los ಪಟಾ 2 ಕೃಷ್ಣೇಗೌಡ, ರಾಮೇನಹಳ್ಳಿ, ಚಿಲ್ಕೂರು. [ಜNp115| ಬೇಲೂರು _ 620 | ನ್ಟ | ಅತಿಲೆ | 18122002 ಬೆ ಲೂರು ತಾಲ್ಲೂಕು _ ಶ್ರೀ ಹೆಚ್‌. ಜಿ. ಅನುಪಮ ಕೋಂ {az ಪ ಹೆಚ್‌, ವಿ. ಶಿವ್ನಪ್ಪ, ಗೌರಿಶಂಕರ ನಿಲಯ, ಬೇಲೂರು ER ಅ.ಶಿಲೆ |25.05.2006 ಉದಯಗಿರಿ, ಹಾಸನ | ಶ್ರೀ ಮೋಹನ್‌ಕುಮಾರ್‌ ಮತ್ತು ಶ್ರೀ ಮಂಜೇಗೌಡ ಬಿನ್‌ ಮುದಿಗೌಡ, 150/1 ಪಟ್ಟಾ ಬೇಲೂರು ಕ .ಶಿಲೆ | 14.10.2010 ನರಸೀಪುರ, ರಾಜನಶಿರಿಯೂರು ಅಂಚೆ, HSNP137 ಜಮೀನು ಸ ಬೇಲೂರು ತಾಲೂಕು ಶೀಮತಿ ಪ್ರಭಾರಾಜಶೇಖರ್‌. ಕೋಂ ಎಸ್‌ "ಹೆಚ್‌. ರಾಜೇಶಖರ್‌, ಸಂ, 139, ಜಿಮೂರ 86, 87 ಪಟ್ಟಾ ಅ.ಶಿಲೆ 28.09.2018 1ನೇ ಮುಖ್ಯರಸ್ತೆ, ಹೇಮಾವತಿನಗರ, i 8.00 ಜಮೀನು ; 30 ವರ್ಷ ಹಾಸನ ಶ್ರೀಮತಿ ಚಂಚಲಕುಮಾರಿ ಕೋಂ ಹೆಚ್‌. ಕೆ. ಕುಮಾರಸ್ಸಾಮಿ, ನಂ.239 17.07.2019 KA ಬ ಲೂ 73 4 ಅ.ಶಿಲೆ ನಿಲ್‌.ಐ.ಜಿ. ಹೌಸಿಂಗ್‌ ಬೋರ್ಡ್‌, ಖೆ ಥು 30 ವರ್ಷ ಕುವೆಂಪುನಗರ, ಹಾಸನ Fy I sr ಸ ನನೇ ಈಸ್‌ ಬೇಲೂರು ಸ.ನಂ.62 Ts | 6062020 5 |56.1277, 1ನೇ ್ಲೋರ್‌,-8ನೇ ಕ್ರಾಸ್‌, ೇಲೂರು ಸ.ನಂ.62 ಕ ; 30 ವರ್ಷ CT 1K MMM 202 Deputy pire ein. Ad ಮಾನ್ಯ ವಿಧಾನ ಸಭೆಯ ಸದಸ್ಯರ ಹೆಸರು ಚುಕ್ಕೆ ಗುರುತಿಲ್ಲದ ಪುಶ್ನೆ ಸಂಖ್ಯೆ ಉತ್ತರಿಸಬೇಕಾದ ದಿನಾಂಕ ಉತ್ತರಿಸಬೇಕಾದ ಸಚಿವರು ಕರ್ನಾಟಿಕ ವಿಧಾನಸಭೆ ಶ್ರೀ ವೆಂಕಟ್‌ರಾವ್‌ ನಾಡಗೌಡ (ಸಿಂಧನೂರು) 3142 19.03.2021 ಸಹಕಾರ ಸಚಿವರು ಕ ಸೆಂ. ಪ್ರಶ್ನೆ ಉತ್ತರ ಅ) "1 ರಾಜ್ಯದಲ್ಲಿರುವ ಒಟ್ಟು ಗೃಹ ಸಹಕಾರ ಅವುಗಳಲ್ಲಿ ಸಹಕಾರ ನಿರ್ಮಾಣ ಸಂಘಗಳೆಷ್ಟು; ಕಾರ್ಯನಿರತ ಸಂಘಗಳೆಷ್ಟು; (ಜಿಲ್ಲಾವಾರು ಸಂಪೂರ್ಣ ಮಾಹಿತಿ ನೀಡುವುದು) ರಾಜ್ಯದಲ್ಲಿ ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959 ರಡಿಯಲ್ಲಿ ದಿನಾಂಕ:31-01-2021 ರ ಅಂತ್ಯಕ್ಕೆ ಒಟ್ಟು 1807 ಗೃಹ ನಿರ್ಮಾಣ ಸಹಕಾರ ಸಂಘಗಳು ನೋಂದಣಿಯಾಗಿದ್ದು, ಈ ಪೈಕಿ ಕಾರ್ಯನಿರ್ವಹಿಸುತ್ತಿರುವ ಸಮಾಪನೆಗೊಂಡಿರುವ ಮತ್ತು ಸ್ಥಗಿತಗೊಂಡಿರುವ ಗೃಹ ನಿರ್ಮಾಣ ಸಹಕಾರ ಸಂಘಗಳ ಜಿಲ್ಲಾವಾರು ಮಾಹಿತಿಯನ್ನು ಅನುಬಂಧ -1 ರಲ್ಲಿ ನೀಡಲಾಗಿದೆ. ಆ) ಗೃಹ ನಿರ್ಮಾಣ ಸಂಘಗಳು ತಮ್ಮ ಸದಸ್ಯರುಗಳಿಗೆ ನಿಯಮಾನುಸಾರ ನಿವೇಶಗಳನ್ನು ಹಂಚಿಕೆ ಮಾಡದೇ ಮೋಸ ಮಾಡಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೆಳ; ಬಂದಿದ್ದಲ್ಲಿ, ಅಂತಹ ಸಹಕಾರ ಸಂಘಗಳ ವಿರುದ್ದ ಯಾವ ಕ್ರಮಗಳನ್ನು ಕೈಗೊಳ್ಳಲಾಗಿರುತ್ತದೆ; (ಜಿಲ್ಲಾವಾರು ಸಂಪೂರ್ಣ ಮಾಹಿತಿ ನೀಡುವುದು) mk ಸಹಕಾರ ಗೃಹ ನಿರ್ಮಾಣ ಸಹಕಾರ ಸಂಘಗಳು ಸದಸ್ಯರಿಗೆ ಸಕಾಲದಲ್ಲಿ ನಿವೇಶನವನ್ನು ಹಂಚಿಕೆ ಮಾಡದಿರುವ ಬಗ್ಗೆ ಇಲಾಖೆಯಲ್ಲಿ ದೂರು ಅರ್ಜಿಗಳು ಸ್ಟೀಕೃತವಾಗಿರುತ್ತವೆ. ದೂರು ಅರ್ಜಿಗಳು ವಿಚಾರಣಾ ಹಂತದಲ್ಲಿಯೇ ಇತ್ಯರ್ಥಗೊಳಿಸಲು ಸಾಧ್ಯವಾದಲ್ಲಿ, ಪರಿಶೀಲಿಸಿ ಪರಿಹಾರ ನೀಡುವ ಕ್ರಮ ಅನುಸರಿಸಲಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಶಾಸನಬದ್ದ ಕಲಂ 64 ರ ವಿಚಾರಣೆ ಮತ್ತು 65 ರ ಪರಿವೀಕ್ಷಣೆಗೆ ಆದೇಶಿಸಿ ಕ್ರಮವಿಡಲಾಗುತಿದೆ. ಅಂತಹ ಪ್ರಕರಣಗಳ ಜಿಲ್ಲಾವಾರು ವಿವರಗಳನ್ನು ಅನುಬಂಧ-2 ಮತ್ತು ಅನುಬಂಧ-3 ರಲ್ಲಿ ನೀಡಲಾಗಿದೆ. ಅರ್ಜಿದಾರರು ನಿವೇಶನ ಹಂಚಿಕೆ ಸಂಬಂಧ ಬಾಧಿತರಾದಲ್ಲಿ ಕರ್ನಾಟಿಕ ಸಹಕಾರ ಸಂಘಗಳ ಅಧಿನಿಯಮ 1959 ರ ಪ್ರಕರಣ 70 ರಡಿ ದಾವಾ ದಾಖಲಿಸಿ ಪರಿಹಾರ ಕಂಡುಕೊಳ್ಳಲು ಅವಕಾಶವಿರುತ್ತದೆ. ಇ) ಗೃಹ ನಿರ್ಮಾಣ ಸಹಕಾರ ಸಂಘಗಳಿಗೆ ಕಲಂ 64 ರ ಅಡಿ ವಿಚಾರಣೆಗೆ ಆದೇಶಿಸಿರುವ ಪ್ರಕರಣಗಳೆಷ್ಟು; ಅವುಗಳಲ್ಲಿ ವಿಚಾರಣೆಗೆ ಬಾಕಿ ಇರುವ ಪ್ರಕರಣಗಳೆಷ್ಟು; ಕಲಂ 64ರ ಅಡಿ ತವನಿಖೆಯಾದ ಎಷ್ಟು ಪ್ರಕರಣಗಳಲ್ಲಿ ಕಲಂ 68 ರಡಿಯಲ್ಲಿ, ಆದೇಶ ಹೊರಡಿಸಲಾಗಿದೆ ಹಾಗೂ ಎಷ್ಟು ಪ್ರಕರಣಗಳಲ್ಲಿ ಅನುಪಾಲನೆ ಪಡೆದು ನಿಯಮಾನುಸಾರ ಕ್ರಮಕ್ಕೆಗೊಳ್ಳಲಾಗಿದೆ: (ಜಿಲ್ಲಾವಾರು ಸಂಪೂರ್ಣ ಮಾಹಿತಿ ನೀಡುವುದು. ರಾಜ್ಯದ 61 ಗೃಹ ನಿರ್ಮಾಣ ಸಹಕಾರ ಸಂಘಗಳ ವ್ಯವಹಾರಗಳ ಸಂಬಂಧ ಕರ್ನಾಟಿಕ ಸಹಕಾರ ಸಂಘಗಳ ಅಧಿನಿಯಮ 1959 ರ ಪ್ರಕರಣ 64 ರಡಿ ವಿಚಾರಣೆಗೆ ಆದೇಶಿಸಲಾಗಿರುತ್ತದೆ. ಈ ಪೈಕಿ 42 ಪ್ರಕರಣಗಳ ವಿಚಾರಣೆ ಪೂರ್ಣಗೊಂಡು ವರದಿ ಬಂದಿದ್ದು, 38 ಪ್ರಕರಣಗಳಲ್ಲಿ ಪ್ರಕರಣ 68 ರಡಿ ಆದೇಶ ಹೊರಡಿಸಲಾಗಿದೆ. 19 ಪ್ರಕರಣಗಳಲ್ಲಿ ವರದಿ ಸ್ವೀಕರಿಸಲು ಬಾಕಿ ಇದ್ದು, ಜಿಲ್ಲಾವಾರು ವಿವರವನ್ನು ಅನುಬಂಧ-2 ರಲ್ಲಿ ನೀಡಲಾಗಿದೆ. ಈ) ಗೃಹ ನಿರ್ಮಾಣ ಸಹಕಾರ ಸಂಘಗಳಿಗೆ ಕಲಂ 65 ರಡಿ ಪರಿವೀಕ್ಷಣೆಗೆ ಆದೇಶಿಸಿರುವ ಪ್ರಕರಣಗಳೆಷ್ಟು; ಅವುಗಳಲ್ಲಿ ವಿಚಾರಣೆಗೆ ಬಾಕಿ ಇರುವ ಪ್ರಕರಣಗಳೆಷ್ಟು; ಕಲಂ 65 ರ ಅಡಿ ಪರಿವೀಕ್ಷಣೆಯಾದ ಎಷ್ಟು ಪ್ರಕರಣಗಳಲ್ಲಿ ಕಾನೂನು ಕ್ರಮ ಕೈಗೊಳ್ಳಲು ಆದೇಶಿಸಲಾಗಿದೆ: ಹಾಗೂ ಎಷ್ಟು ಪ್ರಕರಣಗಳಲ್ಲಿ ಅನುಪಾಲನೆ ಪಡೆದು ನಿಯಮಾನುಸಾರ ಕ್ರಮಕ್ಯೆಗೊಳ್ಳಲಾಗಿದೆ: (ಜಿಲ್ಲಾವಾರು ಸಂಪೂರ್ಣ ಮಾಹಿತಿ ನೀಡುವುದು) ರಾಜ್ಯದ 14 ಗೃಹ ನಿರ್ಮಾಣ ಸಹಕಾರ ಸಂಘಗಳ ವ್ಯವಹಾರಗಳ ಸಂಬಂಧ ಕರ್ನಾಟಿಕ ಸಹಕಾರ ಸಂಘಗಳ ಅಧಿನಿಯಮ 1959 ರ ಪ್ರಕರಣ 65 ರಡಿ ಪರಿವೀಕ್ಷಣೆಗೆ ಆದೇಶಿಸಲಾಗಿರುತ್ತದೆ. ಈ ಪೈಕಿ 08 ಪ್ರಕರಣಗಳ ಪರಿವೀಕ್ಷಣೆ ಪೂರ್ಣಗೊಂಡು ವರದಿ ಬಂದಿದ್ದು, 07 ಪ್ರಕರಣಗಳಲ್ಲಿ ಪ್ರಕರಣ 68 ರಡಿ ಆದೇಶ ಹೊರಡಿಸಲಾಗಿದೆ. 06 ಪ್ರಕರಣಗಳಲ್ಲಿ ವರದಿ ಸ್ಮೀಕರಿಸಲು ಬಾಕಿ ಇದ್ದು, ಜಿಲ್ಲಾವಾರು ವಿವರವನ್ನು ಅನುಬಂಧ-3 ರಲ್ಲಿ ನೀಡಲಾಗಿದೆ. ಉ) ರಾಜ್ಯದಲ್ಲಿ ಗೃಹ ನಿರ್ಮಾಣ ಸಹಕಾರ ಸಂಘಗಳು ಕಾರ್ಯವ್ಯಾಪ್ತಿ ಮೀರಿ ಕಾರ್ಯನಿರ್ಪಹಿಸಿರುವುದು ಸರ್ಕಾರದ ಗಮನಕ್ಕೆ ಬಂದಿಯ ಬಂದಿದ್ದಲ್ಲಿ, ಈ ಬಗ್ಗೆ ಸರ್ಕಾರ ಯಾವ ಕ್ರಮ ಕೈಗೊಳ್ಳಲಾಗಿದೆ? (ಜಿಲ್ಲಾವಾರು ಸಂಪೂರ್ಣ ಮಾಹಿತಿ ನೀಡುವುದು) ಅಂತಹ ಪ್ರಕರಣಗಳು ವರದಿಯಾಗಿರುವುದಿಲ್ಲ. ಸಿಒ14 ಸಿಹೆಚ್‌ಎಸ್‌ 2021 (ಇ) W404 Ddler (ವಿಸ್‌.ಟಿ.ಸೋಮಶೇಪರ್‌ಾ ಸಹಕಾರ ಸಚಿವರು ಅನುಬಂಧ-1 ದಿನಾಂಕ:31-01-2021 ಕೈ ಇದ್ದಂತೆ ರಾಜ್ಯದಲ್ಲಿರುವ ಗೃಹ ನಿರ್ಮಾಣ ಸಹಕಾರ ಸಂಘಗಳ ಮಾಹಿತಿ. ಜಿಲ್ಲೆಯ ಹೆಸರು ಕಾರ್ಯ ನಿರತ ಸ್ಥಗಿತ 'ಮಾಪನೆ ಣೆಂಗಳೂರು 1ನೇ ವಲಯ 136 164 w p ೫ ಬೆಂಗಳೂರು 2ನೇ ವಲಯ 106 127 - J um [A [ ಸಾನ್‌ SEE REE ನರಾ SS EE RT ED ವಷೊಗ್ಗ ಬಲ್ಲೆ 20 33 40 25 19 14 287 ಸ್ವನಾರ EES EE 17 «£ REET ENCE IEE) HEE EEE] as $y aa [3] 83185 g 4 lala K) EE: 36! alu £8 [23 3G q ಈ 8 i a ಎ ks ವಿಜಯಪುರ ಬಾಗಲಕೋಟ [a EEECECEECECECCEECEEEEEEEEEG Il ಬ = % & [NY 2 348 € CocceewaH ty ಸಹಕಾರ ಸಂಗಳ ಅಪರ ನಿಬಂಧಕರು (ವಸತಿ ಘು" ಸಹಕಾರ ಸಂಹ್‌೪ , .೨ಧಕರ ಕಟೇರಿ. ನಲ. ಅಲಿ ಆ೫ರ್‌ ರಸ್ತ ಬಲಗಳೂರು-569 ೧52 ಅಮುಐಂಧ -2 ಕಾಯ್ದೆ ಕಲಂ 64ರ ವಿಚಾರಣೆ ಕಾಯ್ದೆ ಕಲಂ 64 | ಕಲಂ 68 ರಡಿ ವಿಚಾರಣೆಗೆ ಪೂರ್ಣಗೊಂಡು |ರ ಪಿಚಾರಣಾ ವರದಿ ಆದೇಶ ಆದೇಶಿಸಿರುವ ವರದಿ ಪ್ರಾಪ್ತವಾದ | ಸ್ಟೀಕೃತವಾ ಗಲು ಹೊರಡಿಸಿರುವ ಎ ಪ್ರಕರಣಗಳ ಸಂಖ್ಯೆ | ಪ್ರಕರಣಗಳ ಸಂಖ್ಯೆ ಬಾಕಿ ಪ್ರಕರಣಗಳ ಸಂಖ್ಯೆ ಕ್ರಸರ ಪ್ರಕರಣಗಳ ಸಂಖ್ಯೆ ವಿಜಯಪುರ ಬಾಗಲಕೋಟ oN [58 [ol [o) ಹಾವೇರಿ [e) ಜೀದರ ಕಲಬುರಗಿ ಕೊಪ್ಪಳ 27 28 RRAFANR ಪೆ [] 5 ಕಲಂ 65 ರಡಿ ೦ಡು | ಪರಿವೀಕ್ಷಣಾ ವರದಿ ಕ್ರಮ ಕೈಗೊಂಡಿರುವ ಪ್ರಕರಣಗಳ ಸಂಖ್ಯೆ 36 ಚಿತ್ರದುರ್ಗ ಜಿಲ್ಲೆ CT 3 ಸಹಕಾಠ ಫಂವಸನ ಜ್ರ ನಿಬಂಧಕರು ( 33) ಸಹಕಾರ ಸ್ಯ ಥಕಠ ಕ :ರಿ. ಮೆ೧ಣ' «ಈ ಲ್‌ ನಂ.., ಅಲಿ ಆಸ್ಕರ್‌ ೨೨, . ೦ಗಳೂಢು-560 ೧5: ಕರ್ನಾಟಕ ವಿಧಾನ ಸಭೆ | ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ T ನ ] 3145 ಗಣಿಗಾರಿಕೆ ಉದ್ಯಮಗಳನ್ನು ನೆಡೆಸುತ್ತಿರುವವರಿಂದ ಸಂದಾಯವಾದ ರಾಜಧನವೆಷ್ಟು? (ಜಿಲ್ಲಾವಾರು ಸಂಸ್ಥೆ ಮತ್ತು ವ್ಯಕ್ತಿವಾರು ವಿವರಗಳನ್ನು ನೀಡುವುದು) ಸದಸ್ಕರ ಹೆಸರು ಶ್ರೀ ಉಮಾನಾಥ ಎ. ಕೋಟ್ಯಾನ್‌ ಉತ್ತರಿಸಬೇಕಾದ ದಿನಾಂಕ 19.03.2021 ಉತ್ತರಿಸುವ ಸಚಿವರು ಗಣಿ ಮತ್ತು ಭೂವಿಜ್ಞಾನ ಸಚಿವರು ಕ್ರಸಂ ಪ್ರಶ್ನೆ ಉತ್ತರ ಅ) | ರಾಜ್ಯದಲ್ಲಿ ಬದಲಾದ ಪರಿಸ್ಥಿತಿಯಲ್ಲಿ ಬಂದಿರುತ್ತದೆ. ಗಣಿಗಾರಿಕೆಗಾಗಿ ಗುತ್ತಿಗೆ/ಪರವಾನಗಿಗಳ ಗಣಿ ಗುತ್ತಿಗೆ ಮಂಜೂರಾತಿ ಮತ್ತು ನವೀಕರಣಕ್ಕೆ ಕಂದಾಯ ಮಂಜೂರಾತಿ / ನವೀಕರಣಗಳಲ್ಲಿನ | ಮತ್ತು ಅರಣ್ಯ ಇಲಾಖೆಯ ನಿರಾಕ್ಷೇಪಣಾ ಪತ್ರಗಳು, ವಿಳಂಬ ನೀತಿಯಿಂದ ಅದಿರು | ಭೂಪರಿವರ್ತನಾ ಆದೇಶ, ಪರಿಸರ ಅನುಮತಿ ಪತ್ರ ಗಣಿಗಾರಿಕೆ ಮತ್ತು ಗ್ರಾನೈಟ್‌ | ಸಲ್ಲಿಕೆಯಾಗಲು ವಿಳಂಬವಾಗುತ್ತಿರುವ ಕಾರಣ ಅರ್ಜಿಗಳ ಕಲ್ಲುಗಣಿಗಾರಿಕೆ ಉದ್ಯಮ ನಾನಾ | ವಿಲೇವಾರಿಯಲ್ಲಿ ವಿಳಂಬವಾಗಿರುತ್ತದೆ. ರೀತಿಯಲ್ಲಿ ಸಮಸ್ಯೆಗಳನ್ನು ಘಃ ಹಿನ್ನೆಲೆಯಲ್ಲಿ ಗಣಿಗಾರಿಕೆ ಲೀಸ್‌ / ಲೈಸೆನ್ಸ್‌ ಎದುರಿಸುತ್ತಿರುವುದು ಸರ್ಕಾರದ | ಮಂಜೂರಾತಿಗೆ ಅಗತ್ಯವಿರುವ ನಿರಾಕ್ಷೇಪಣಾ ಪತ್ರಗಳನ್ನು ಗಮನಕ್ಕೆ ಬಂದಿದೆಯೆ; ಪಡೆಯಲು ಏಕಗವಾಕ್ಷಿ ಪದ್ಧತಿ ಜಾರಿಗೆ ತರಲು ಕ್ರಮವಹಿಸಲಾಗುತಿದೆ. ಆ) | ರಾಜ್ಯದಲ್ಲಿನ ಪ್ರಸ್ತುತ ಚಾಲ್ತಿಯಲ್ಲಿರುವ ರಾಜ್ಯದಲ್ಲಿ ಮುಖ್ಯ ಖನಿಜ ಗಣಿಗಾರಿಕೆಗಾಗಿ 311 ಗಣಿ ಅದಿರು ಗಣಿಗಾರಿಕೆ ಹಾಗೂ | ಗುತ್ತಿಗೆಗಳನ್ನು 3445152 ಹೆಕ್ಟೇರ್‌ ಪ್ರದೇಶದಲ್ಲಿ ಮಂಜೂರು ಅಲಂಕಾರಿಕ / ಗ್ರಾನೈಟ್‌ | ಮಾಡಲಾಗಿರುತ್ತದೆ. ಕಲ್ಲುಗಣಿಗಾರಿಕೆ ನಡೆಸಲು ಗುತ್ತಿಗೆ ನಿರ್ದಿಷ್ಟ ಉಪಖನಿಜ ಗಣಿಗಾರಿಕೆಗಾಗಿ 521 ಕಲ್ಲುಗಣಿ ಪರವಾನಿಗೆಗಳನ್ನು ಹೊಂದಿರುವ | ಗುತ್ತಿಗೆಗಳನ್ನು 2914 ಎಕರೆ ಪ್ರದೇಶದಲ್ಲಿ ಮತ್ತು ನಿರ್ದಿಷ್ಠವಲ್ಲದ ಸಂಸ್ಥೆ 1 ವ್ಯಕ್ತಿಗಳ ಜಿಲ್ಲಾವಾರು |ಉಪಖನಿಜ ಗಣಿಗಾರಿಕೆಗಾಗಿ 2772 ಗುತ್ತಿಗೆಗಳನ್ನು 11924 ಎಕರೆ ವಿವರಗಳನ್ನು ನೀಡುವುದು; ಪ್ರದೇಶದಲ್ಲಿ ಮಂಜೂರು ಮಾಡಲಾಗಿರುತ್ತದೆ. ವಿವರಗಳನ್ನು ಅನುಬಂಧ-01 ಮತ್ತು 02ರಲ್ಲಿ ನೀಡಲಾಗಿದೆ. ಇ) |ಕಳೆದ ಮೂರು ವರ್ಷಗಳಲ್ಲಿ ಸದರಿ ಮುಖ್ಯ ಖನಿಜ (ಗಣಿ, ಹಾಗೂ ಉಪಖನಿಜ (ಕಲ್ಲು) ಗಣಿಗಾರಿಕೆಯಿಂದ ಕಳೆದ 3 ವರ್ಷಗಳಲ್ಲಿ ಸಂಗಹಿಸಿದ ರಾಜಧನದ ವಿವರಗಳನ್ನು ಅನುಬಂಧ-03ರಲ್ಲಿ ನೀಡಲಾಗಿದೆ. ಸಂಖ್ಯೆ ಸಿಐ 206 ಎಂಎಂಎನ್‌ 2021 (ed (ಮುರುಗೇತ್‌--ಆರ್‌' ನಿರಾಣಿ) ಗಣಿ CURRENT IFASESIIST 2020 | ಜಿಲ್ಲ ಮಂಜೂರಾದ ಒಟ್ಟು ವಿಸ್ತೀರ್ಣ | ಮಂಜೂರಾದ | ಒಟ್ಟು ವಿಸೀರ್ಣ ಒಟ್ಟು ಗುತ್ತಿಗೆಗಳು (ಎಕರೆ/ ಒಟ್ಟು ಗುತ್ತಿಗೆಗಳು (ಎಕರೆ/ ಗುಂಟೆಗಳಲ್ಲಿ) ಗುಂಟೆಗಳಲ್ಲಿ) 1 a T ಬೆಂಗಳೂರು ಗ್ರಾಮಾಂತರ 39 54.33 58 219.02 —— 2 ಬೆಂಗಳೂರು ನಗರ 0 0 178 647.31 3 [ಚಾಮರಾಜನಗರ 44 206.35 42 115.00 3 |ಚಿಕ್ಕಮಗಳೂರು M] 4).01 89 240.05 5 |ಚಕ್ಕಬಳ್ಳಾಪರ 34 183.07 91 464.27 $ ದಕ್ಷಿಣ ಕನ್ನಡ | 4 4.00 124 287.11 7 ಉಡುಪಿ 1 220.39 118 188.20 8 |ಹಾಸನ 20 143.38 117 855.27 9 [ಕೋಲಾರ 7 3535 57 234.31 [ದಾವಣಗೆರ 22 |ಧಾರವಾಡ [) 0 134 185.21 23 [ಗದಗ 4 24.29 108 625.00 24 ಹಾವೇರಿ 0 0 39 93.02 25 ಗುಲ್ಬರ್ಗಾ 0 0 180 845.07 26 |ಯಾದಗಿರಿ 0 L 0 26 125.07 27 [ಹೊಸಪೇಟೆ [) 0 102 726.00 28 ಭಾಗಲಕೋಟೆ 31 248.20 46 813.39 29 [ಕೊಪ್ಪಳ 132 559.08 4 243.03 30 |ರಾಯಚೊರು 54 216.17 77 515.02 3! |ಉತ್ತರ ಕನ್ನಡ 0 [ 20 134.30 ಒಟ್ಟು 521 2914.00 2772 11923.32 vt ಕ್ರಸಂ ಜಿಲ್ರೆ- | K; ಸ್ಟೋನ್‌ ಕ್ರಷರ್‌ ಚಾಲನೆಗೆ ನೀಡಿರುವ ಲೈಸೆನ್ಸ್‌ ಗಳ ಸಂಖ್ಯೆ 1 [ಬೆಂಗಳೂರು ಗ್ರಾಮಾಂತರ 31 2 |ಜೆಂಗಳೂರು ನಗರ 3 |ಚಾಮರಾಜನಗರ 3 ಚಿಕ್ಕಮಗಳೂರು 5 ಚಿಕ್ಕಬಳ್ಳಾಪುರ 9 |ದ್ಷಣ ಕನ್ನಡ 7 [ಉಡುಪ ( ಹಾಸನ Is 9 [ಕೋಲಾರ 10 [ಮಂಡ್ಯ 11 ಮೈಸೂರು 12 |ಕೊಡಗು 13 |ರಾಮನಗರ [14 [pasar 15 |ತುಮಕೂರು 15 |ಜೆಳಗಾವಿ 17 [ಲಾರ 15 ಬೀದರ್‌ 19 [ವಿಜಯಪುರ 20 | 1 21 [ದಾವಣಗೆರೆ 22 ಧಾರವಾಡ 23 |nದಗ 24 [ಹಾವೇರಿ 25 [ಕಲಬುರಗಿ 26 [ಯಾದಗಿರಿ 27 |ಹೊಸಪೇಟಿ 28 [ಬಾಗಲಕೋಟೆ 29 |ಫೂಪಳ 30 |ರಾಯಚೂರು 31 ಉತ್ತರ ಕನ್ನಡ ಒಟ್ಟು ಕಳೆದ 3 ವರ್ಷಗಳಲ್ಲಿ ಜಿಲ್ಲಾವಾರು ರಾಜಧನ ಸಂಗ್ಗಹಿಸಿದ ವಿವರ ರೂ.ಲಕ್ಷಗಳಲ್ಲಿ ಕ್ರಸಂ ಜಿಕ್ಜ” 2018-19 2019-20 2020-21 (ಜನವರಿ 2021) 1 Bagalkot 6386.45 6517.26 4242.13 2 Bangalore Rural 4260.52 3599.42 2855.31 3 Bangalore Urban 982225 15083.57 1065247 4 BE 5682.67 9737.85 6853.14 5 —[Ballari [204628 354635 2206.69 6 [Bidar “Tess 1612.27 [= 7 Vijayapura i 3312.86 8 |Chamarajanagar iy } r is 4428.79 ಹ 2259.87 1349.46 9 Chikmagalur 2752.67 2102.33 [30 orikrabalapur 488875 37733 Chitradurga Dakshina kannada 2951.42 8100.58 6912.88 2670.34 2635.12 2157.81 BU | 13 |Davanagere 2885.42 2498.91 I 14 Dharwad 10163.46 11550.25 611805 Ju 15 |Gadag 254636 3607.63 219535 [UP | _ 16 |Hassan [ 5733.95 820108 5483.73 17 |Haveri 205882 1700.82 | al 18 [Head Office 14796287 12036556 [319 |Hospete 7] 1121395 1391474 3929147 3 20 [Gulbarga 26123.35 2446570 18318.90 21 pA 580.31 500.60 53539 22 "JKolar 331229 269889 1353.06 | 23 |Koppal 5197.41 4573.05 355447 ] 24 Mande 2146.77 260292 T 1939.01 | ~~ ಕ್‌ FRET 25 JRaichur 585527 558654 5580.87 & 7 orange 4227.37 4171.44 3398.64 1 28 [Shivamogga | 252554 206464 1942.78 ERS IM | 25 [Tumakurd 5440.65 508854 421814 | (A 30 [Udupi 1666.60 242339 167434 | | 31 Uttara Kannada | 2355.74 3594.71 1427.44 [32 Nadgir 7 2653.8 2817.81 1301.55 Total 30264300 36290200 270259.00 | | ಗಿಷಬಲದೆ-- 0. [oe] 4 HY ; (Hin. ACE GeMoidiy ಕರ್ನಾಟಕ ವಿಧಾನ ಸಭೆ ಚುಕ್ಕೆ ಗುರುತಿಲ್ಲದ ಪ್ಲೆ ಸಂಖ್ಯೆ | 3262 ಸದಸ್ಯರ ಹೆಸರು ಶ್ರೀಮತಿ ಲಕ್ಷ್ಮಿ ಆರ್‌. ಹೆಬ್ಬಾಳ್ಕರ್‌ ಉತ್ತರಿಸಬೇಕಾದ ದಿನಾಂಕ 19.03.2021 ಉತ್ತರಿಸುವ ಸಚಿವರು ಗಣಿ ಮತ್ತು ಭೂವಿಜ್ಞಾನ ಸಚಿವರು pe ಪಶ್ನೆ ಉತ್ತರ ಗಣಿಗಾರಿಕೆ ಕ್ಲಾರಿ ಹಾಗೂ ಕ್ರಷರ್‌ ಗಳಿಗೆ ಅನುಮತಿಯನ್ನು ನೀಡುವಾಗ ಸರ್ಕಾರ ವಿಧಿಸುವ ಷರತ್ತುಗಳೇನು; ಪರವಾನಗಿಯನ್ನು ಪಡೆಯಲು ಬೇಕಾಗುವ ಅರ್ಹತೆಗಳು ಹಾಗೂ ಮಾನದಂಡಗಳೇನು; ದಿನಾಂಕ 12.08.2016 ರಂದು ಕರ್ನಾಟಕ ಉಪಖನಿಜ ರಿಯಾಯಿತಿ (ತಿದ್ದುಪಡಿ) ನಿಯಮಗಳು, 2016ನ್ನು ಜಾರಿಗೆ ತಂದಿದ್ದು, ಸದರಿ ನಿಯಮಗಳಂತೆ ಸರ್ಕಾರಿ ಜಮೀನುಗಳಲ್ಲಿ ಲಭ್ಯವಿರುವ ಉಪಖನಿಜ ನಿಕ್ಷೇಪಗಳನ್ನು ಹರಾಜು ಮೂಲಕ ಮಂಜೂರು ಮಾಡಬೇಕಾಗಿರುತ್ತದೆ. ಪಟ್ಟಾ ಜಮೀನುಗಳಲ್ಲಿ ಲಭ್ಯವಿರುವ ಖನಿಜವನ್ನು ತೆಗೆಯಲು ಪಟ್ಟಾದಾರರಿಗೆ ಅಥವಾ ಪಟ್ಟಾದಾರರು ಒಪ್ಪಿಗೆ ನೀಡುವ ವ್ಯಕ್ತಿಗಳಿಗೆ ಕಂದಾಯ ಮತ್ತು ಅರಣ್ಯ ಇಲಾಖೆಯ ನಿರಾಕ್ಷೇಪಣಾ ಪತ್ರಗಳು, ಭೂಪರಿವರ್ತನೆ ಆದೇಶ ಮತ್ತು ಪರಿಸರ ಅನುಮತಿ ಪತ್ರ ಪಡೆದು ಕಲ್ಲುಗಣಿಗಾರಿಕೆಗೆ ಲೈಸೆನ್ಸ್‌ ನೀಡಲಾಗುತ್ತಿದೆ. ಗಣಿ / ಕಲ್ಲುಗಣಿ ಗುತ್ತಿಗೆಗಳನ್ನು ಕರ್ನಾಟಕ ಉಪಖನಿಜ ರಿಯಾಯಿತಿ ನಿಯಮಗಳು, 1994ರ ನಮೂನೆ-ಇ ರಲ್ಲಿನ ಗುತ್ತಿಗೆ ಕರಾರಿನ ಷರತ್ತು ಮತ್ತು ನಿಬಂಧನೆಗಳಿಗೆ ಒಳಪಟ್ಟು ನೀಡಲಾಗಿರುತ್ತದೆ. ನಮೂನೆ-ಇ ರಲ್ಲಿನ ಮುಖ್ಯ ಷರತ್ತುಗಳು ಕೆಳಕಂಡಂತಿವೆ: THE COVENANTS OF THE LESSEES/ LICENSEES Lessees to pay rents, royalties. To maintain and keep boundary marks in good order. To commence operations within a year and work ina workman like manner. To indemnify Government against all claims. To secure and keep in good condition pits shafts etc., To strengthen and support the quarry to necessary extent. h The lessee/licensee shall submit from time to time or when required, progress reports to the Director of Mines and Geology, along with analysis and representative samples of the minerals collected during the quarrying operations as also the periodical returns prescribed in the said Rules or in the manner prescribed by him from time to time. 8. To allow inspection of working. 9. To report accidents. 10. To report discovery of other minerals. 11. To maintain plans etc., EP bo: ೬ 12. To abide by the provisions of the laws in force in respect of labour welfare, safety measures, ecology and environment. 13. Notice for use of explosives, etc: 14. Government indemnified from paying compensation for in-jury to third parties. 15. Not to obstruct working of other minerals. 16. Lessee shall deposit any additional amount necessary equal to the security deposit. 17. Right of pre-emption. 18. Not to light fire in Forest Areas. 19. No right over produce other than minerals ores mentioned in the lease/licence. ಇದಲ್ಲದೆ ಕಲ್ಲುಗಣಿ ಗುತ್ತಿಗೆ ಮಂಜೂರಾತಿ ಪಡೆಯಲು ಅನುಮೋದಿತ ಕ್ವಾರಿಯಿಂಗ್‌ ಪ್ಲಾನ್‌ ಮತ್ತು ರಾಜ್ಯ ಪರಿಸರ ಅಘಾತ ಅಂದಾಜೀಕರಣ ಪ್ರಾಧಿಕಾರದಿಂದ ಪರಿಸರ ಅನುಮತಿ ಪತ್ರ ಪಡೆಯಬೇಕಾಗಿದ್ದು, ಸದರಿ ಪರಿಸರ ಅನುಮತಿ ಪತ್ರದಲ್ಲಿ ಷರತ್ತು ಮತ್ತು ನಿಬಂಧನೆಗಳನ್ನು ವಿಧಿಸಲಾಗುತ್ತದೆ. ಸ್ಟೋನ್‌ ಕ್ರಷರ್‌ ಘಟಕ ಸ್ಥಾಪಿಸಲು ಕರ್ನಾಟಕ ಕಲ್ಲುಪುಡಿ ಘಟಕಗಳ ನಿಯಂತ್ರಣ ಅಧಿನಿಯಮ, 2011" ಮತ್ತು ಕರ್ನಾಟಕ ಕಲ್ಲುಪುಡಿ ಘಟಕಗಳ ನಿಯಂತ್ರಣ ನಿಯಮಗಳು, 2012 ರಂತೆ ಅನುಮತಿ ನೀಡಲಾಗುವುದು. ಕ್ರಷರ್‌ ಘಟಕಕ್ಕೆ ical Impact Shafter (VSD) ಅಳವಡಿಸಿಕೊಂಡಲ್ಲಿ ಎಂ-ಸ್ಕಾಂಡ್‌ ಉತ್ಪಾದನೆ ಮಾಡಬಹುದಾಗಿದೆ. ಕರ್ನಾಟಕ ಕಲ್ಲುಪುಡಿ ಮಾಡುವ ಘಟಕಗಳ ನಿಯಂತ್ರಣ | ಅಧಿನಿಯಮ, 2011 ಹಾಗೂ ಕರ್ನಾಟಕ ಕಲ್ಲುಪುಡಿ ಮಾಡುವ ಘಟಕಗಳ ನಿಯಂತ್ರಣ ನಿಯಮಗಳು, 2012 ರಂತೆ, ಜಿಲ್ಲಾ ಕಲ್ಲುಪುಡಿ ಮಾಡುವ ಘಟಕಗಳ ಲೈಸೆನ್ನಿಂಗ್‌ ಮತ್ತು ನಿಯಂತ್ರಣಾ ಪ್ರಾಧಿಕಾರಕ್ಕೆ ಕ್ರಷರ್‌ ಘಟಕಗಳನ್ನು ಸ್ಥಾಪಿಸಲು ಪರವಾನಿಗೆ ನೀಡುವ ಅಧಿಕಾರ ಪ್ರತ್ಯಾಯೋಜಿಸಲಾಗಿದೆ. ಅದರಂತೆ ಕಲಂ 6(3) ರಂತೆ ಕಂದಾಯ, ಅರಣ್ಯ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಕ್ರಷರ್‌ ಪರವಾನಗಿ ಕೋರಿ ಸಲ್ಲಿಸಿರುವ ಅರ್ಜಿತ ಪ್ರದೇಶವನ್ನು ಜಂಟಿ ಸ್ಥಳ ಪರಿಶೀಲನೆ ನಡೆಸಿ ಕಲಂ-6 ಮತ್ತು 6-ಸಿ ರಲ್ಲಿನ ಎಲ್ಲಾ ಷರತ್ತುಗಳು ಪಾಲನೆಯಾದಲ್ಲಿ ವರದಿ ನೀಡಿದ ನಂತರ, ಜಿಲ್ಲಾ ಕಲ್ಲುಪುಡಿ ಮಾಡುವ ಘಟಕಗಳ ಲೈಸೆನ್ಸಿಂಗ್‌ ಮತ್ತು ನಿಯಂತ್ರಣಾ ಪ್ರಾಧಿಕಾರದಿಂದ ಅರ್ಜಿತ ಪ್ರದೇಶವನ್ನು ಕ್ರಷರ್‌ ಸುರಕ್ಷಿತ ವಲಯವೆಂದು ಘೋಷಿಸಿ ಅಧಿಸೂಚನೆ ಹೊರಡಿಸಿ, ಫಾರಂ-ಬಿ। ರಲ್ಲಿ ಅನುಪಾಲನಾ ಪ್ರಮಾಣ ಪತ್ರ ನೀಡಲಾಗುವುದು. ಎ3 ಡಿ ಅರ್ಜಿದಾರರು ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ Consent for Establishment (CFE) ಹಾಗೂ Consent for Operation (CFO) ಪಡೆದು ಹಾಜರುಪಡಿಸಿದ ನಂತರ ಜಿಲ್ಲಾ ಕಲ್ಲುಪುಡಿ ಮಾಡುವ ಘಟಕಗಳ ಲೈಸೆನ್ನಿಂಗ್‌ ಮತ್ತು ನಿಯಂತ್ರಣಾ ಪ್ರಾಧಿಕಾರದಿಂದ ಫಾರಂ-ಸಿ (ಕ್ರಷರ್‌ ಲೈಸೆನ್ಸ್‌ ರಲ್ಲಿ ಕ್ರಷರ್‌ ಪರವಾನಗಿ ನೀಡಲಾಗುವುದು. ಆ) | ಗಣಿಗಾರಿಕೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ವಿವರಗಳನ್ನು ಅನುಬಂಢ-4ರಲ್ಲಿ ನೀಡಲಾಗಿದೆ. ಸರ್ಕಾರ ನಿಗದಿಪಡಿಸಿದ ಕನಿಷ್ಟ ವೇಶನ ಎಷ್ಟು ಇ) ರಾಜ್ಯದಲ್ಲಿರುವ ಒಟ್ಟು ಗಣಿಗಾರಿಕೆ | ರಾಜ್ಯದಲ್ಲಿ ಮುಖ್ಯ ಖನಿಜ ಗಣಿಗಾರಿಕೆಗಾಗಿ 311 ಗಣಿ ಗುತ್ತಿಗೆಗಳನ್ನು ಕಂಪನಿಗಳು, ಕ್ಷಾರಿ ಮತ್ತು ಕ್ರಷರ್‌ ಕಂಪನಿಗಳು ಎಷ್ಟು ಇವುಗಳಿಗೆ ಸರ್ಕಾರ ವಿಧಿಸುವ ಶುಲ್ಕವೆಷ್ಟು ಹಾಗೂ ಇವುಗಳಿಂದ ಸರ್ಕಾರಕ್ಕೆ ಬರುತ್ತಿರುವ ಪ್ರತಿ ತಿಂಗಳ ಆದಾಯ ಎಷ್ಟು? (ಜಿಲ್ಲಾವಾರು ಮಾಹಿತಿಯನ್ನು ನೀಡುವುದು) 34451.52 ಹೆಕ್ಟೇರ್‌ ಪ್ರದೇಶದಲ್ಲಿ ಮಂಜೂರು ಮಾಡಲಾಗಿರುತ್ತದೆ. ನಿರ್ದಿಷ್ಟ ಉಪಖನಿಜ ಗಣಿಗಾರಿಕೆಗಾಗಿ 521 ಕಲ್ಲುಗಣಿ ಗುತ್ತಿಗೆಗಳನ್ನು 294 ಎಕರೆ ಪ್ರದೇಶದಲ್ಲಿ, ನಿರ್ದಿಷ್ಟವಲ್ಲದ ಉಪಖನಿಜ ಗಣಿಗಾರಿಕೆಗಾಗಿ 2772 ಗುತ್ತಿಗೆಗಳನ್ನು 11924 ಎಕರೆ ಪ್ರದೇಶದಲ್ಲಿ ಮತ್ತು ಸ್ಫೋನ್‌ ಕ್ರಷರ್‌ ಕಾರ್ಯಾಚರಣೆಗಾಗಿ 1682 ಲೈಸೆನ್ಸ್‌ ಗಳನ್ನು ಮಂಜೂರು ಮಾಡಲಾಗಿರುತ್ತದೆ. ಜಿಲ್ಲಾವಾರು ವಿವರಗಳನ್ನು ನೀಡಲಾಗಿದೆ. ಅನುಬಂಧ-01 ಮತ್ತು 02ರಲ್ಲಿ ಕರ್ನಾಟಕ ಉಪಖಿನಿಜ ರಿಯಾಯಿತಿ ನಿಯಮಗಳು, 1994ರ ನಿಯಮ 36ರ ಶೆಡ್ಕೂಲ್‌-1 ರಂತೆ ಕಚ್ಚಾ ಉಪಖನಿಜಗಳಿಗೆ ರಾಜಧನವನ್ನು ಪಾವತಿಸಿಕೊಳ್ಳಲಾಗುತ್ತದೆ. ಪ್ರಸ್ತುತ ಚಾಲ್ತಿಯಲ್ಲಿರುವ ರಾಜಧನ ದರದ ವಿವರಗಳನ್ನು ಅನುಬಂಧ-03ರಲ್ಲಿ ನೀಡಲಾಗಿದೆ. ಸಂಖ್ಯೆ ಸಿಐ 209 ಎಂಎಂಎನ್‌ 2021 Zo2o-21 SLNo. District Apr20 1 Bagalkot 4798 kl Ballari 0.00 r 3 [Bangalore Rural 64.55 L 1 [Bangalore Urban 25.09 5 Belgaum 0.06 0 [Bidar 57.22 7 |Chamarajanagar y 14.14 | 8 [Chikkaballapur 3.60 9% [Chikmagalur 37.25 1 Chitradurea 175.62 #1 [Dakshina Kannada 160.11 12 |Davanagere 26.72 13 Dharwad 46,78 14 [Gadag 15.86 15 Gulbarga 249.21 16 [Hassan 523.20 17 JHaveri 0.00 i$ [Head Office 3858.93 Hospete 809.97 ( [19 [Kodagu 2352 20 [Kolar 34.36 3 [Koppal WEN [22 [Mandya 21.06 L233 |Mysuru — 0.00 24 [Raichur TF 189.61 | IES Ramanagara 0.00 26 Shivamogea _ | 2863 Tumakuru 13.27 Udupi 9 Uttara Kannada 61.29 | Vijayapura 17.61 Vadgir 13.90 ‘Totat 6664.00 ಉಪಖನಿಜ ಗಣಿ ಗುತ್ತಿಗೆಗಳ ವಿವರ ಸಂ ಚಾಲ್ತೆ ನಿರ್ದಷ್ಟ ಕಲ್ಲುಗಣಿ ಗುತ್ತಿಗೆಗಳು] ಚಾಲ್ತಿ ನಿರ್ದಿಷ್ಟವಲ್ಲದ ಕಲ್ಲುಗಣಿ ಗುತ್ತಿಗೆಗಳು [CY ಭ್ರ ಜೆ್ಟೆ 7 ಮಂಜಾರ್ರಾದ್‌ ಒಟ್ಟು ವಸ್ತೀರ್ಣ'] ಮಂಜೂರಾದ" ಒಟ್ಟು ವಿಸ್ತೀರ್ಣ ಒಟ್ಟು ಗುತ್ತಿಗೆಗಳು (ಎಕರೆ! ಒಟ್ಟು ಗುತ್ತಿಗೆಗಳು (ಎಕರೆ/ ಗುಂಟೆಗಳಲ್ಲಿ) ಗುಂಟೆಗಳಲ್ಲಿ) 1 ಬೆಂಗಳೂರು ಗ್ರಾಮಾಂತರ | 39 54.33 58 2 |ಜೆಂಗಳೂರು ನಗರ 0 0 178 3 [ಚಾಮರಾಜನಗರ 44 206.35 42 4 |ಚಕ್ಕಮಗಳೂರು 7 41.0) 89 5 |ಚಕ್ಕಬಳ್ಳಾಪುರ 34 | 183.07 91 5 |ದಕ್ಷಿಣ ಕನ್ನಡ ] 4 4.00 72 7 |ಉಡುಖ 1 220.39 18 5 |ಹಾಸನ 20 143.38 17 9 [oes 7 35.35 57 10 [ಮಂಡ್ಯ 1! |ಮ್ಮುಸೂರು 8 103.37 14 32.23 12 |ಕೊಡಗು 6 11.35 38 158.02 “ 13 |ರಾಮನಗರ 57 362.09 94 558.07 [ks 14 |ಶಿವಮೊಗ್ಗ [) 0 76 73.03 15 [ತುಮಕೂರು 27 98.29 141 695.18 19 |ಜಿಳಗಾವಿ 12 279.34 239 925.08 ‘dsl 7 ಬಳಾರಿ IU 42.24 28 199.13 18 |ೀದರ್‌ 0 0 13 35.02 B [ಬಿಜಾಪುರ 0 0 64 179.13 ವ | 20 |ಹಿತ್ರದುರ್ಗ 8 49.30 122 677.36 21 |ದಾವಣಗೆರೆ 0 [) 149 533.16 22 [ಧಾರವಾಡ 0 0 134 185.21 23 |ಗದಗ 4 24.29 108 625.00 ; 24 |ಹಾಜೇರಿ 0 0 39 93.02 35 ಗುಲ್ಬರ್ಗಾ [ 0 180 845.07 26 ಯಾದಗಿರಿ 0 | 0 26 125.07 el 1 27 |ಹೂಸಷೇಟೆ 0 | 0 102 | 726.00 T 28 [ಬಾಗಲಕೋಟಿ 3) 248.20 46 413.39 39 [ಕೊಪ್ಪಳ 132 559.08 41 243.03 30 [ರಾಯಚೂರು 54 | 21617 77 515.02 31 | ಉತ್ತರೆ ಕನ್ನಡ h [ 20 134.30 ] ಒಟ್ಟು 521 2914.00 2772 1923.32 WRRENT LEASES LIST 2020 ರಾಜ್ಯದಲ್ಲಿ ಸ್ಲೋನ್‌ ಕ್ರಷರ್‌ ಚಾಲನೆಗಾಗಿ ಮಂಜೂರು ಮಾಡಿರುವ ಲೈಸೆನ್ಸ್‌ ಗಳ ) ಚನ ೨ ವಿವರ ಪ್ರಸರ ಜಿಲ್ಲೆ § ಸ್ಟೋನ್‌ ಕ್ರಷರ್‌ ಚಾಲನೆಗೆ ನೀಡಿರುವ ಲೈಸೆನ್ಸ್‌ ಗಳ ಸಂಖ್ಯೆ 1 |ಚೆಂಗಳೂರು ಗ್ರಾಮಾಂತರ 31 2 |ಚೆಂಗಳೂರು ನಗರ 160 3 ಚಾಮರಾಜನಗರ 25 4 |ಚಿಕ್ಕಮಗಳೂರು 39 5 ಚಿಕ್ಕಬಳ್ಳಾಪುರ 54 3 6 [ದಕ್ಷಿಣ ಕನ್ನಡ 63 7 |ಉಡುಪಿ 7 8 |ಹಾಸನ 80 9 [ಕೋಲಾರ 33 10 ಮಂಡ್ಯ ‘60 [5 amon 20 2 | [ತೊಡಗು 9 13 [ರಾಮನಗರ 45 15 |ತುಮಕೂರು 4 74 | ನ |ಪಳಗಾವಿ 190 17 |ಬಳ್ಳಾರಿ 12 18 |ನೀದರ್‌ 53 9 ವಿಜಯಪುರ 8 20 |ಚಿತ್ರದುರ್ಗ 28 21 ದಾವಣಗೆರೆ 54 [ee 22 ಧಾರವಾಡ 108 24 [ಹಾವೇರಿ 14 25 [ಕಲಬುರಗಿ 54 . 26 |ಯಾದಗಿರಿ 16 27 |ಹೊಸಪೇಟೆ 76 28 [ಬಾಗಲಕೋಟೆ 17 2 ಕೊಪ್ಪಳ 44 30 |ರಾಯಚೂರು 16 3) ಉತ್ತರ ಕನ್ನಡ | 17 [ ಬಟ್ಟು (Es 1682 CEL Lo Mn Zo)