ಕರ್ನಾಟಕ ವಿ 1 ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 2) ಸದಸ್ಯರ ಹೆಸರು 3) ಉತ್ತರಿಸುವ ದಿನಾಂಕ: 4) ಉತ್ತರಿಸುವವರು ಸ : 1721 : ಶ್ರೀ ಅಬ್ಬಯ್ಯ ಪ್ರಸಾದ್‌ (ಹುಬ್ಬಳ್ಳಿ-ಧಾರವಾಡ ಪೂರ್ವ) : 23-03-2021 : ಮಾನ್ಯ ಮುಖ್ಯಮಂತ್ರಿಗಳು ಸ [TT ಪಶ್ನೆ 0. ] ಉತ್ತರ [ಈ ರಾಜ್ಯದಲ್ಲಿ "ಪೆಟ್ರೋಲ್‌ 'ಮತ್ತು `` ಡೀಸೆಲ್‌ ದನದ ಸಸಾರ ಪತ್ತ ಹನನ ಕೈಗೊಂಡ ಕ್ರಮಗಳೇನು? [a b ದರವನ್ನು ಕಡಿಮೆ ಮಾಡಲು ಸರ್ಕಾರ ದರ ಏರಿಕೆಯಿಂದ ಸಾರ್ವಜನಿಕರಿಗೆ | ಏರಿಕೆಯಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಅದರಲ್ಲೂ ಬಡವರಿಗೆ ಆರ್ಥಿಕವಾಗಿ ತೊಂದರೆಯಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; [37 7ನರದದ್ದಕ್ಷ: ನರ್‌ಹಾಗತ್ತತವ ತನನ್‌ ಮತ್ತ ಸವರಗಳ ಪರಯಾ ಮಾರ್ಸ್‌ ಆಧಾರಿತವಾಗಿದ್ದು, ಅವುಗಳ ಮಾರಾಟದ ಬೆಲೆಯಲ್ಲಿ ದಿನೇದಿನೇ ಬದಲಾವಣೆಗಳಾಗುತ್ತಿದೆ. ಮೂಲ ಬೆಲೆಯಲ್ಲಿ ಹೆಚ್ಚಳವಾದಾಗ ಅವುಗಳ ಮಾರಾಟದ ತೆರಿಗೆ ಹೆಚ್ಚಳವಾಗುತ್ತದೆ. ದಕ್ಷಿಣದ ರಾಜ್ಯಗಳಿಗೆ ಹೋಲಿಸಿದಾಗ ಕೇರಳ ರಾಜ್ಯ ಹೊರತುಪಡಿಸಿದರೆ ಪೆಟ್ರೋಲ್‌ ಬೆಲೆಯು ಕರ್ನಾಟಕದಲ್ಲಿಯೇ ಕಡಿಮೆ ಇರುತ್ತದೆ. ಡೀಸೆಲ್‌ ಬೆಲೆಯು ದಕ್ಷಿಣದ ಇತರ ರಾಜ್ಯಗಳಿಗಿಂತ ಕರ್ನಾಟಕದಲ್ಲಿಯೇ ಅತೀ ಕಡಿಮೆ ಇರುತ್ತದೆ. (SR ಸಂಖ್ಯೆ: ಆಇ 38 ಸಿಎಸ್‌ಎಲ್‌ 2021 py ಬಮ (ಬಿ.ಎಸ್‌. ಯಡಿಯೊರಪ್ಪ) ಮುಖ್ಯಮಂತ್ರಿ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 2276 ಉತ್ತರಿಸಬೇಕಾದ ದಿನಾಂಕ ಸೆದಸ್ಯರ ಹೆಸರು ಡಾ: ಉತ್ತರಿಸುವ ಸಚಿವರು ಕರ್ನಾಟಿಕ ವಿಧಾನ ಸಭೆ 23/03/2021 ಅಂಜಲಿ ಹೇಮಂತ್‌ ನಿಂಬಾಳ್ಕರ್‌ (ಖಾನಾಪುರ) ಯುವ ಸಬಲೀಕರಣ ಮತ್ತು ಕ್ರೀಡಾ ಹಾಗೂ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರು. kx ಪ್ರಶ್ನೆ ಉತ್ತರ ಬೆಳಗಾವಿ ಜಿಲ್ಲೆ ಖಾನಾಪೂರ | ತಾಲ್ಲೂಕಿನಲ್ಲಿ ಗ್ರಾಮೀಣ ಕ್ರೀಡೆಗಳ ಉತ್ತೇಜನಕ್ಕೆ ಗ್ರಾಮ ಮಟ್ಟದಲ್ಲಿ ಗರಡಿ ಮನೆಗಳನ್ನು ನಿರ್ಮಿಸುವ ಅವಶ್ಯಕತೆ ಇರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಬಂದಿದೆ. ಈ ತಾಲ್ಲೂಕಿನಲ್ಲಿ ಇದುವರೆಗೆ ಎಷ್ಟು ಗರಡಿ ಮನೆಗಳನ್ನು ನಿರ್ಮಿಸಲಾಗಿದೆ, ಖಾನಾಪುರ ತಾಲ್ಲೂಕಿನಲ್ಲಿ ಇದುವರೆಗೆ ಒಟ್ಟು ಮೂರು ಗರಡಿ ಮನೆಗಳನ್ನು ನಿರ್ಮಿಸಲಾಗಿದೆ. ಮುಗಳಿಹಾಳ ಗ್ರಾಮದಲ್ಲಿ ಗರಡಿ ಮನೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿರುತ್ತದೆ. ಇ) ಇದಕ್ಕಾಗಿ ಬಿಡುಗಡೆಯಾದ ಅನುದಾನವೆಷ್ಟು? (ಕಳೆದ ಮೂರು ವರ್ಷಗಳ ವಿವರ ನೀಡುವುದು) ಕಳೆದ ಮೂರು ವರ್ಷಗಳಲ್ಲಿ ಒಟ್ಟು ರೂ 10.00 ಲಕ್ಷಗಳನ್ನು ಬಿಡುಗಡೆ ಮಾಡಲಾಗಿದೆ. 2018-19ನೇ ಸಾಲಿನಲ್ಲಿ ಮುಗಳಿಹಾಳ ಗ್ರಾಮದಲ್ಲಿ ಗರಡಿ ಮನೆ ನಿರ್ಮಾಣಕ್ಕಾಗಿ ೦8.೦3.2019ರಂದು ಆಡಳಿತಾತ್ಮಕ ಅನುಮೋದನೆ ನೀಡಿ, ರೂ 10.00 ಲಕ್ಷಗಳ ಅನುದಾನವನ್ನು ಪಂಚಾಯತ್‌ ರಾಜ್ಯ ಇಂಜಿನೀಯರಿಂಗ್‌ ವಿಭಾಗ, ಬೆಳಗಾವಿ ಇವರಿಗೆ ಬಿಡುಗಡ ಮಾಡಲಾಗಿದೆ. ಕಾಮಗಾರಿ ಪ್ರಗತಿಯಲ್ಲಿದೆ. ದಿನಾಂಕ; ವೈಎಸ್‌ಡಿ-೪ಬಿಬಿ/73/2021. mA ಯುವ ಸಬಲೀಕರಣ ಮತ್ತು ಕ್ರೀಡಾ ಹಾಗೂ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರು. ಕರ್ನಾಟಕ ವಿಧಾನ ಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 2277 ಉತ್ತರಿಸಬೇಕಾದ ದಿನಾಂಕ 23/03/2021 ಸದಸ್ಯರ ಹೆಸರು ಡಾ: ಅಂಜಲಿ ಹೇಮಂತ್‌ ನಿಂಬಾಳರ್‌ (ಖಾನಾಪುರ) ಉತ್ತರಿಸುವ ಸಚಿವರು ಯುವ ಸಬಲೀಕರಣ ಮತ್ತು ಕ್ರೀಡಾ ಹಾಗೂ ಯೋಜನೆ. ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರು. 3 ಪ್ರಶ್ನೆ ಉತ್ತರ ; | ಅ) | ಭಾರತೀಯ ಸೈನ್ಯಕೆ, ಅತಿ ಹೆಚ್ಚು | ಬೆಳಗಾವಿ ನಗರದಲ್ಲಿ ಕ್ರೀಡಾ ವಸತಿ ನಿಲಯ ಸೈನಿಕರನ್ನು ನೀಡಿರುವ | ಕಾರ್ಯನಿರ್ಬಹಿಸುತಿದ್ದು, ಈುಸ್ತಿ, ಜೂಡೋ, ಬೆಳಗಾವಿ ಜಿಲ್ಲೆಯ ಖಾನಾಪುರ | ವಾಲಿಬಾಲ್‌, ಅಧ್ಗೆಟಿಕ್‌, ಸೈಕಿಂಗ ಕ್ರೀಡೆಗಳಲ್ಲಿ ತಾಲ್ಲೂಕಿನಲ್ಲಿ ದೇಶಕ್ಕೆ ಉತ್ತಮ ಕ್ರೀಡಾಪಟುಗಳಿಗೆ ತರಬೇತಿ ನೀಡಲಾಗುತ್ತಿದೆ. ಸೈನಿಕರನ್ನು ತಯಾರು | ಖಾನಾಪುರ ತಾಲ್ಲೂಕಿನಲ್ಲಿ ಕ್ರೀಡಾ ವಸತಿ ನಿಲಯ ಮಾಡಲು ಕ್ರೀಡಾ ಹಾಸ್ಕೆಲ್‌ | ಪ್ರಾರಂಭಿಸುವ ಪ್ರಸ್ತಾವನೆ ಪುಸುತ ಸರ್ಕಾರದ ಸ್ಥಾಪಿಸುವ ಅಗತ್ಯವಿರುವುದು | ಮುಂದಿರುವುದಿಲ್ಲ. ಸರ್ಕಾರದ ಗಮನಕ್ಕೆ ಬಂದಿದೆಯೇ; ಆ) [ಬೆಳಗಾವಿ ಜಿಲ್ಲೆಯಲ್ಲಿ ಇರುವ | ಬೆಳಗಾವಿ ಜಿಲ್ಲೆಯ ಬೆಳಗಾವಿ ನಗರದಲ್ಲಿ ಕ್ರೀಡಾ ವಸತಿ ಕ್ರೀಡಾ ಹಾಸ್ಕೆಲ್‌ಗಳಾವುವು; ನಿಲಯ ಕಾರ್ಯ ನಿರ್ವಹಿಸುತ್ತಿದ್ದು, 5ನೇ ತರಗತಿಯಿಂದ ಪದವಿ ಹಂತದವರೆಗಿನ ಕ್ರೀಡಾಪಟುಗಳಿಗೆ ಪ್ರವೇಶಾವಕಾಶವಿದ್ದು, ಕುಸ್ತಿ, ಜೂಡೋ, ವಾಲಿಬಾಲ್‌, ಅಥೆಟಿಕ್‌, ಸೈಕ್ಲಿಂಗ್‌ ಕ್ರೀಡೆಗಳಲ್ಲಿ ತರಬೇತಿ ವೀಡಲಾಗುತ್ತಿದೆ. ಇ) | ಖಾನಾಪೂರ ತಾಲ್ಲೂಕಿನಲ್ಲಿ | ಮೇಲೆ ಉಪ ಪ್ರಶ್ನೆ (ಅಗೆ ನೀಡಿರುವ ಉತ್ತರದಿಂದ ಈ ಕ್ರೀಡಾ ಹಾಸ್ಟೆಲ್‌ ತೆರೆಯಲು ಸರ್ಕಾರವು ಯಾವ ಕ್ರಮ ಕೈಗೊಳ್ಳಲಿದೆ? ಪ್ರಶ್ನೆ ಉದ್ಭವಿಸುವುದಿಲ್ಲ. ವೈಎಸ್‌ಡಿ-ಇಬಿ'ಬಿ/74/2021. ML (ಡಾ ಯಣ ಗೌಡು ಯುವ ಸಬಲೀಕರಣ ಮತ್ತು ಕ್ರೀಡಾ ಹಾಗೂ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರು. ಚುಕ್ಕೆ ಉತ್ತರಿಸಬೇಕಾದ ದಿನಾಂಕ ಸದಸ್ಯರ ಹೆಸರು ಉತ್ತರಿಸುವ ಸಚಿವರು ಕರ್ನಾಟಿಕ ವಿಧಾನ ಸಬೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 2275 23/03/2021 ಡಾ: ಅಂಜಲಿ ಹೇಮಂತ್‌ ನಿಂಬಾಳ್ಕರ್‌ (ಖಾನಾಪುರ) ಯುವ ಸಬಲೀಕರಣ ಮತ್ತು ಕ್ರೀಡಾ ಹಾಗೂ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರು. xk ಫ್ರ. ಸಂ. ಪ್ರಶ್ನೆ ಉತ್ತರ ಅ) ಬೆಳಗಾವಿ ಜಿಲ್ಲೆ ಖಾನಾಪೂರ ಪಟ್ಟಿಣದಲ್ಲಿ ಕಳೆದ ಮೂರು ವರ್ಷಗಳಿಂದ ಒಳಾಂಗಣ ಕ್ರೀಡಾಂಗಣ ಅಭಿವೃದ್ಧಿ ಕಾಮಗಾರಿಯ ಪ್ರಸ್ತಾವನೆಯು ಅನುಮೋದನೆಗೆ ಬಾಕ ಇರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಬಂದಿದೆ. ಖಾನಾಪೂರ ತಾಲ್ಲೂಕಿನಲ್ಲಿ ಒಳಾಂಗಣ. ಕೀಡಾಂಗಣ ನಿರ್ಮಾಣಕ್ಕೆ ಸರ್ಕಾರವು ತೆಗೆದುಕೊಂಡಿರುವ ಕ್ರಮಗಳೇನು: ' ಅನುದಾನದ ಕೊರತೆಯಿಂದಾಗಿ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಮೊದಲ ಆದ್ಯತೆ ನೀಡಲಾಗಿದೆ. ಆದರಿಂದ ಖಾನಾಪುರ ತಾಲ್ಲೂಕಿನ ಒಳಾಂಗಣ ಕ್ರೀಡಾಂಗಣ ನಿರ್ಮಾಣ ಕಾಮಗಾರಿಗೆ ಅನುದಾನ ಹಂಚಿಕೆ ಸಾಭ್ಯವಾಗಿರುವುದಿಲ್ಲ. ಇ) ಈ ತಾಲ್ಲೂಕಿನಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ ಬಿಡುಗಡೆ ಮಾಡಿರುವ ಅನುದಾನವೆಷ್ಟು? ಮೇಲಿನ ಉತರದಿಂದಾಗಿ ಈ ಉದ್ಭವಿಸುವುದಿಲ್ಲ. ಪ್ರಶ್ನೆ ವೈಎಸ್‌ಡಿ-ಇಬಿಬಿ/ಗ2/2021. ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ps A ಯುವ ಸಬಲೀಕರಣ ಮತ್ತು ಕ್ರೀಡಾ ಹಾಗೂ ಸಚಿವರು. ಕರ್ನಾಟಿಕ ಸಃ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ ಸದಸ್ಯರ ಹೆಸರು ಉತ್ತರಿಸುವ ದಿನಾಂಕ ಉತ್ತರಿಸುವವರು pyr 2279 ಶ್ರೀ ಬಸವನಗೌಡ ದದ್ದಲ 23/03/2021 ಸಣ್ಣ ನೀರಾವರಿ ಸಚಿವರು ಪ್ರಶ್ನೆ ಉತ ರಾಯಚೂರು ತಾಲ್ಲೂಕಿನ ಕಟಿಕನೂರು ಏತ ನೀರಾವರಿ ಯೋಜನೆ ಕಾಮಗಾರಿ ಕಳೆದ 20 ವರ್ಷಗಳ ಹಿಂದೆ ಪ್ರಾರಂಭವಾಗಿದ್ದು, ಪ್ರಸ್ತುತ ಯಾವ ಹಂತದಲ್ಲಿದೆ; ಕಟಿಕನೂರು ಐತ ನೀರಾವರಿ ಯೋಜನೆಯ ಡೆಲಿವರ `ಧೇಂಬರ್‌ಗೆ ಪೈಪ್‌ ಲೈನ್‌ ಜೋಡಣೆ ಕೆಲಸ ಹೊರತುಪಡಿಸಿ ಇನ್ನುಳಿದ ಕೆಲಸಗಳು ಪೂರ್ಣ ಗೊಂಡಿರುತ್ತವೆ. ಈ ಯೋಜನೆಗೆ ಇದುವರೆಗೂ ಎಷ್ಟು ಅಸುದಾನ ನೀಡಲಾಗಿದೆ; ಹಾಗೂ ಎಷ್ಟು ಹಣ ಖರ್ಚು ಮಾಡಲಾಗಿದೆ; (ವಿವರ ನೀಡುವುದು) ಸದರಿ ಕಾಮಗಾರಿಯ ರೂ888) ಲಕ್ಷ ಮೊತ್ತದ ಅಂದಾಣು ಪನ್ಟಸ ಆರ್‌.ಐ.ಡಿ.ಎಫ್‌-8ರಡಿ ಅಕ್ಟೋಬರ್‌-1995ರಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿರುತ್ತದೆ. ತದನಂತರ, ರೂ.150.00 ಲಕ್ಷ ಅಂದಾಜು ಮೊತ್ತದ ಬಾಕಿ ಕಾಮಗಾರಿಗೆ ವಿಶೇಷ ಅಭಿವೃದ್ಧಿ ಯೋಜನೆಯಡಿ ಜುಲ್ಯ-2012ರಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಒಟ್ಟಾರೆಯಾಗಿ ಕಾಮಗಾರಿಗೆ ರೂ21880 ಲಕ್ಷ ಅನುದಾನ ನೀಡಿದ್ದು, ರೂ.21630ಲಕ್ಷ ವೆಚ್ಚ ಮಾಡಲಾಗಿದೆ. ಸದರಿ ಕಾಮಗಾರಿ ಇದುವರೆಗೂ 1 'ಪೂರ್ಣಗೊಳ್ಳದಿರಲು ಅಥವಾ ವಿಳಂಬ ವಾಗಿರುವುದಕ್ಕೆ ಕಾರಣಗಳೇನು; ಕಾಮಗಾರಿಯನ್ನು ಪೂರ್ಣಗೊಳಿಸಿ ರೈತರಿಗೆ | ಅನುಕೂಲ ಮಾಡಿ ಕೊಡಲು ಸರ್ಕಾರ ಯಾವ' ಕ್ರಮ ಕೈಡೊಳ್ಳಲಿದೆ? (ಸಂಪೂರ್ಣ ವಿವರಗಳನ್ನು ನೀಡುವುದು) ಈ ಯೋಜನೆಯ ಡೆಲಿವರಿ ಛೇಂಬರ್‌ನ್ನು ಮಂಜೂರಾದ ಅಂದಾಜು ಪಟ್ಟಿಯ ನಕ್ಷೆಯಂತೆ ನಿರ್ಮಿಸಲು ರೈತರು ಸ್ಥಳ ನೀಡದ ಕಾರ, ಸ್ಥಳ ಬದಲಾವಣೆ ಮಾಡಿ ಡೆಲಿವರಿ ಛೇಂಬರ್‌ ನಿರ್ಮಿಸಲಾಗಿತ್ತು ಪುನಃ ರೈತರು ಮಂಜೂರಾದ ಅಂದಾಜು ಪಟ್ಟಿಯ ನಕ್ಷೆಯಲ್ಲಿದ್ದಂತೆ ಮೂಲ ಸ್ಥಳದಲ್ಲಿ ಡೆಲಿವರಿ ಛೇಂಬರ್‌ ನಿರ್ಮಿಸಲು ಕಾರಣ ನೀಡಿ, ನಿರ್ಮಿಸಲಾಗಿದ್ದ ಡೆಲಿವರಿ ಛೇಂಬರ್‌ನ್ನು ರೈತರು ನಾಶಪಡಿಸಿರುತ್ತಾರೆ. ಮೂಲ ಸ್ಥಳದಲ್ಲಿ ಕಾಮಗಾರಿ ನಿರ್ಮಿಸಲು ರೈತರು ಒಪ್ಪದೆ, ಭೂ- ಪರಿಹಾರ ತೆಗೆದುಕೊಳ್ಳದೆ ನಿರಾಕರಿಸಿರುತ್ತಾರೆ. ಸಂಬಂಧಪಟ್ಟಿ ಸಶಾಯಕ ಆಯುಕ್ತರು, ತಹಶೀಲ್ದಾರವರು ಮತ್ತು ಪೊಲೀಸ್‌ ಇಲಾಖೆಯವರ ಸಮ್ಮುಖದಲ್ಲಿ ರೈತರ ಮನಪೊಲಿಸಲಾಗಿ, ರೈತರು ಡೆಲಿವರಿ ಛೇಂಬರ್‌ ನಿರ್ಮಿಸಲು ಒಪ್ಪಿಗೆ ನೀಡಿರುತ್ತಾರೆ. ಅದರಂತೆ ಡೆಲಿವರಿ ಛೇಂಬರ್‌ ನಿರ್ಮಿಸಲಾಗಿದ್ದು, ಪೈಪ್‌ ಲೈನ್‌ ಜೋಡಣೆ ಕಾಮಗಾರಿಯು ಬಾಕಿ ಇದ್ದು ಪ್ರಸ್ತುತ ಜಮೀನಿನಲ್ಲಿ ಬೆಳೆ ಇರುವದರಿಂದ ಜೋಡಣೆ ಕಾಮಗಾರಿಯು ವಿಳಂಬವಾಗಿರುತ್ತದೆ. ಮುಂಬರುವ ವರ್ಷದಿಂದ ರೈತರಿಗೆ ನೀರಾವರಿ ಸೌಲಭ್ಯ ಕಲ್ಲಿಸಲು ಕ್ರಮ ಕೈಗೊಳ್ಳಲಾಗುವುದು. (ಜೆ.ಸಿ. ಮಾಧುಸ್ವಾಮಿ) ಸಣ್ಣ ನೀರಾವರಿ ಸಚಿವರು ದಲ ಕರ್ನಾಟಕ ವಿಧಾನಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 2280 ಸದಸ್ಯರ ಹೆಸರು ನ ಶ್ರೀ ಬಸವನಗೌಡ ದದ್ದಲ (ರಾಯಚೂರು ಗ್ರಾಮಾಂತರ) ಉತ್ತರಿಸುವ ದಿನಾಂಕ $ 23.03.2021 ಕ್ರಸಂ. ಪ್ರಶ್ನೆ" SN ಉತ್ತರ ] ಅ) |ರಾಯೆಚೊರು ಗ್ರಾಮೀಣ ' ವಿಧಾನಸಭಾ | ರಾಯಚೂರು ತಾಲ್ಲೂಕು ` ಗುಂಜಳ್ಳಿ ಗ್ರಾಮದ" | ಕ್ಷೇತ್ರದ ವ್ಯಾಪ್ತಿಯ ತುಂಗಭದ್ರಾ ನದಿಯಿಂದ ವಡ್ಡಗೇರಿ ಬಸಪ್ಪ ಕೆರೆಯನ್ನು ತುಂಗಭದ್ರಾ ! | ಗುಂಜಳ್ಳಿ ಕೆರೆ ಮತ್ತು ಸುತ್ತಮುತ್ತಲಿನ ನದಿಯಿಂದ ನೀರು ತುಂಬಿಸುವ ಯೋಜನೆಯ | ಕೆರೆಗಳಿಗೆ , ನೀರು ತುಂಬಿಸುವ ವಿವರವಾದ ಯೋಜನಾ ವರದಿಯ | ಯೋಜನೆಯು 2019-20ನೇ ಸಾಲಿನ ರೂ.129.50 ಕೋಟಿಗಳ ಪ್ರಸ್ತಾವನೆಯನ್ನು ಆಯವ್ಯಯದಲ್ಲಿ ಘೋಷಣೆಯಾಗಿದ್ದು, | ಪರಿಶೀಲಿಸಿ, ಇಲಾಖೆಯಡಿ ಅನುಮೋದನೆ ; ಸದರಿ "ಯೋಜನೆಯು ಪ್ರಸ್ತುತ ಯಾವ ಗೊಂಡಿರುವ ಕಾಮಗಾರಿಗಳ ಅಧಿಕ ಹಂತದಲ್ಲಿದೆ; (ಸಂಪೂರ್ಣ ವಿವರವನ್ನು ಕಾರ್ಯಭಾರದ ಹಿನ್ನೆಲೆಯಲ್ಲಿ ಪ್ರಸ್ತಾಪಿತ | ನೀಡುವುದು) | ಕಾಮಗಾರಿಯನ್ನು ಕೈಬಿಡುವಂತೆ ಅಥವಾ | ಸದರ `ಮೋಜನೆಯನ್ನು 'ಸೃಸೆತತೊಳ್ಳುವ | ಮುಂದೂಡುವಂತೆ ಆರ್ಥಿಕ ಇಲಾಖೆಯು ಇಚ್ಛಾಶಕ್ತಿ ಸರ್ಕಾರಕ್ಕೆ ಇದೆಯೇ; | ತಿಳಿಸಿದೆ. | | ಈ 209ನೇ ಸಾಲಿನಲ್ಲಿ ಸದರ | | ಕಾಮಗಾರಿಗೆ ಎಷ್ಟು ಅನುದಾನವನ್ನು ಮಲ್ಲನ ನ ಮಾರಿನ ಮೀಸಲಿರಿಸಲಾಗಿತ್ತು; ಅದರಲ್ಲಿ ಎಷ್ಟು ಹಣ Role SA ಗುತಿದೆ ೫ | ಬಳಕೆಯಾಗಿದೆ; ಮೀಸಲಿರಿಸದಿದ್ದಲ್ಲಿ, ಸದರಿ ಸತ್‌ ನ್‌ ai ಯೋಜನೆಗೆ ಯಾವ ವರ್ಷದಲ್ಲಿ ಹಣ ಮೀಸಲಿಡಲಾಗುವುದು ಮತ್ತು | ಕಾಮಗಾರಿಯನ್ನು ಪ್ರಾರಂಭಿಸಲಾಗುವುದು? | | (ಸಂಪೂರ್ಣ ವಿವರವನ್ನು ನೀಡುವುದು ' i ಮಾಜ R kM ಸಂಖ್ಯೆ:ಜಸಂಇ 78 ಎಂಎಲ್‌ಎ 2021 PANS ್‌್‌ (ಬಿ.ಎಸ್‌.ಯಡಿಯೂರಪ್ಪ) ಮುಖ್ಯಮಂತ್ರಿ ಕರ್ನಾಟಕ ವಿಧಾನ ಸಭೆ ಉತ್ತರಿಸಬೇಕಾದ ದಿನಾಂಕ ಉತ್ತರಿಸುವ ಸಚಿವರು 2282 ಶ್ರೀ ಬಸವನಗೌಡ ದದ್ದಲ (ರಾಯಚೂರು ಗ್ರಾಮಾಂತರ) 23.03.2021 ಮಾನ್ಯ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರು le w o ಉತ್ತರ ಅ) ಪಶ್ನೆ | ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅಡಿಯಲ್ಲಿ ಅನುದಾನವನ್ನು ಯಾವ ಮಾನದಂಡಗಳ ಅನ್ನ್ವಯ ಹಂಚಿಕೆ ಮಾಡಲಾಗುತ್ತದೆ; ತಾಲ್ಲೂಕುವಾರು ಅಥವಾ ವಿಧಾನಸಭಾ ಕ್ಷೇತ್ರವಾರು ಹಂಚಿಕೆ ಮಾಡಲಾಗುವುದೇ; (ಸಂಪೂರ್ಣ ವಿವರವನ್ನು ನೀಡುವುದು) ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಡಿ ಡಾ ಡಿ.ಎಂ.ನಂಜುಂಡಪ್ಪ ವರದಿಯನುಸಾರ ತಾಲ್ಲೂಕು ದುಸ್ಥಿತಿ ಸೂಚ್ಯಾಂಕದ ಪ್ರಕಾರ ಅನುದಾನವನ್ನು ಹಂಚಿಕೆ ಮಾಡಲಾಗುವುದು. ತಾಲ್ಲೂಕವನ್ನು ಒಂದು ಪರಿಗಣಿಸಿ ಮೈಕ್ರೋ ಯೋಜನೆಯಡಿ ತಾಲ್ಲೂಕುವಾರು ಅನುದಾನವನ್ನು ಹಂಚಿಕೆ ಹಾಗೂ ಮ್ಯಾಕ್ರೋ ಯೋಜನೆಯಡಿಯಲ್ಲಿ ಜಿಲ್ಲಾವಾರು ಅನುದಾನ ಹಂಚಿಕೆ ಘಟಕವನ್ನಾಗಿ ಮಾಡಲಾಗ್ತಿದೆ. ಆ) ಕೆಲವೊಂದು ವಿಧಾನಸಭಾ ಕ್ಷೇತ್ರಗಳು ಒಂದೇ ತಾಲ್ತೂಕಿನಡಿ ಬರುವುದರಿಂದ ಅತಿ ಕಡಿಮೆ ಅನುದಾನ ಹಂಚಿಕೆಯಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; [ -ಬಂದಿದೆ- ಇ) ಬಂದಿದ್ದಲ್ಲಿ ಈ ತಾರತಮ್ಮ ಸರಿಪಡಿಸಲು ಯಾವ ಕ್ರಮ ಕೈಗೊಳ್ಳುತ್ತದೆ? (ಸಂಪೂರ್ಣ ವಿವರ ನೀಡುವುದು) ಸರ್ಕಾರ ಕಲಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಡಿ ಡಾ ಡಿ.ಎಂ.ನಂಜುಂಡಪ್ಪ ವರದಿಯನುಸಾರ ತಾಲ್ಲೂಕು ದುಸ್ಥಿತಿ ಸೂಚ್ಯಾಂಕ ಪ್ರಕಾರ ಅನುದಾನವನ್ನು ಹಂಚಿಕೆ ಮಾಡಲಾಗುತ್ತಿದ್ದು, ಸದರಿ ವರದಿಯು 19 ವರ್ಷಗಳ ಹಳೆಯದಾಗಿರುವುದರಿಂದ ಹೂಸದಾಗಿ ತಾಲ್ಲೂಕು ದುಸ್ಥಿತಿ ಸೂಚ್ಯಾಂಕವನ್ನು ಕಂಡು ಹಿಡಿಯಲು ಉದ್ದೇಶಿಸಲಾಗಿದೆ. ಪಿಡಿಎಸ್‌ 30 ಹೆಚ್‌ಕೆಡಿ 2021 (ಡಾ। ನಾರಾಯಣಗೌಡ) ಸಚಿವರು, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ. Page 1of1 ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯ ಕರ್ನಾಟಕ ವಿಧಾನ ಸಬೆ p) ಸದಸ್ಯರ ಹೆಸರು ಉತ್ತರಿಸಬೇಕಾದ ದಿನಾಂಕ ಉತ್ತರಿಸುವ ಸಚಿವರು 2283 ಶ್ರೀ ಬಸವನಗೌಡ ದದ್ದಲ (ರಾಯಚೂರು ಗ್ರಾಮಾಂತರ) 23.03.2021 ಮಾನ್ಯ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರು ಅ) ಸ್ನ [tc ಉತ್ತರ ಸಂಜುಂಡಪ್ಪ ಯೋಜನೆಯಡಿ ವರದಿಯನ್ನಯ ವಿವಿಧ ಅನುದಾನವನ್ನು ತಾಲ್ಲೂಕುವಾರು ಅಥವಾ ವಿಧಾನಸಭಾ ಕ್ಷೇತ್ರಾವರು ಹಂಚಿಕೆ ಮಾಡಲಾಗುವುದೇ; (ಸಂಪೂರ್ಣ ವಿವರ ನೀಡುವುದು) ಹಂಚಿಕೆ ಮಾಡಲಾಗುತ್ತಿದೆ. ಕ್ಷೇತ್ರವಾರು ಹಂಚಿಕೆ ಮಾಡಲಾಗುವುದಿಲ್ಲ. ಅನುದಾನ ಹಂಚಿಕೆ ವಿಧಾನವು ನಂಜುಂಡಪ್ಪ ವರದಿಯಲ್ಲಿ ಸೂಚಿಸಿರುವ ತಾಲ್ಲೂಕು ದುಸ್ಥಿತಿ ಸೂಚ್ಛಾಂಕಕ್ಕೆ ಅನುಗುಣವಾಗಿ ಮಾಡಲಾಗುತ್ತಿದೆ. ನಂಜುಂಡಪ್ಪ ವರದಿಯನ್ವಯ ಕಲಬುರಗಿ ವಿಭಾಗಕ್ಕೆ ಶೇಕಡ 40%ರಷ್ಟು, ಬೆಳಗಾವಿ ವಿಭಾಗಕ್ಕೆ ಶೇಕಡ 20%ರಷ್ಟು ಬೆಂಗಳೂರು ವಿಭಾಗಕ್ಕೆ 25% ರಷ್ಟು ಮತ್ತು ಮೈಸೂರು ವಿಭಾಗಕ್ಕೆ ಶೇಕಡ 15%ರಷ್ಟು ಹಂಚಿಕೆ ಮಾಡಲಾಗುತ್ತಿದೆ. ಆ) ರಾಜ್ಯದಲ್ಲಿ ಎರಡನೇ ಅತಿ ದೊಡ್ಡ ವಿಧಾನಸಭಾ ಕ್ಷೇತ್ರವಾಗಿರುವ ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತಕ್ಕೆ ಅತಿ ಕಡಿಮೆ ಅನುದಾನ ಹಂಚಿಕೆಯಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಇ) ಈ ತಾರತಮ್ಯವನ್ನು ಸರ್ಕಾರವು ಪ್ರಸ್ತುತ ಯಾವ ಕ್ರಮ ಕೈಗೊಂಡಿದೆ; ಕೈಗೊಳ್ಳದಿದ್ದಲ್ಲಿ, ಮುಂದಿನ ದಿನಗಳಲ್ಲಿ ಯಾವ ಕ್ರಮ ಕೈಗೊಳ್ಳಲಾಗುವುದು? (ಸಂಪೂರ್ಣ ವಿವರವನ್ನು ನೀಡುವುದು) ಸರಿದೂಗಿಸಲು | ನಂಜುಂಡಪ್ಪ ವರದಿಯು ಸೂಮಾರು -ಬಂದಿದೆ- 20 ವರ್ಷಗಳಷು ಹಳೆಯದಾಗಿದ್ದು, ಹೊಸ ಮಾನದಂಡಗಳನ್ನೂ ನಿಗದಿ ಪಡಿಸಲು ಸರ್ಕಾರದ ಪರಿಶೀಲನೆಯಲ್ಲಿ ಇದೆ. ಪಿಡಿಎಸ್‌ 15 ಎಸ್‌ಡಿಪಿ 2021 (ಡಾ ನಾರೌಯಣಗೌಡ) ಸಚಿವರು, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ. Page 1ofi ಕರ್ನಾಟಕ ವಿಧಾನ ಸಭೆ 1 ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 3276 2 ಸದಸ್ಯರ ಹೆಸರು ಶ್ರೀ ಅಪ್ಪಚ್ಚು (ರಂಜನ್‌) ಎಂ.ಮಿ 3. ಉತ್ತರಿಸಬೇಕಾದ ದಿನಾಂಕ 23-03-2021 ಕ್ರ vn ಪ್ರಶ್ನೆಗಳು ಉತ್ತರಗಳು EET] ವರ್ಷಗಳಿಂದ ಹೇಮಾವತಿ ಹಿನ್ನೀರಿನಿಂದ ಪುನರ್ವಸತಿ ಪಡೆದಿರುವ ರೈತರ ಮೂಲಭೂತ ಸೌಲಭ್ಯಕ್ಕಾಗಿ ಸರ್ಕಾರ ಎಷ್ಟು ಅನುದಾನ ಬಿಡುಗಡೆಗೊಳಿಸಿದೆ? ಹೌಮಾವ8 ಜಲಾಶಯದ `ಹನ್ನೀರಿನಿಂದ ಕೊಡಗು ಜಿಲ್ಲ ಸೋಮವಾರಪೇಟೆ ತಾಲ್ಲೂಕಿನ , ಕೊಡ್ಲಿಪೇಟೆ ಹೋಬಳಿಯ ಗ್ರಾಮದ ರೈತರ ಜಮೀನುಗಳು ಮುಳುಗಡೆಯಾಗಿದ್ದು, ಸದರಿ ಪುನರ್ವಸತಿ ಗ್ರಾಮಗಳಲ್ಲಿ ಕೈಗೊಂಡಿರುವ ಮೂಲಭೂತ ಸೌಕರ್ಯ ಕಲ್ಲಿಸುವ ಕಾಮಗಾರಿಗಳಿಗೆ ಕಳೆದ ಮೂರು ವರ್ಷಗಳಿಂದ ಬಿಡುಗಡೆ ಮಾಡಲಾಗಿರುವ ಅನುದಾನ ವಿವರ ಕೆಳಕಂಡಂತಿದೆ: (ರೂ. ಕೋಟಿಗಳಲ್ಲಿ) ಸಂಖ್ಯೌಜಸರಜ 8 ಎನ್‌ಎಲ್‌ಎ 2021 (ಬಿ.ಎಸ್‌.ಯಡಿಯೂರಪ್ಪ) ಮುಖ್ಯಮಂತ್ರಿ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ ಬ 3279 ಸದಸ್ಯರ ಹೆಸರು ್ಥ ಶ್ರೀಮತಿ ರೂಪಾಲಿ ಸಂತೋಷ್‌ ನಾಯ್ಕ್‌ (ಕಾರವಾರ) ಉತ್ತರಿಸುವ ದಿನಾಂಕ $ 23.03.2021 ಕ್ರಸಂ. ಪಶ್ನೆ | ಉತ್ತರ $ | ಜಲಸಂಪನ್ಮೂಲ ” i ಅಲಾಖೆಯಿಂದ | ಉತ್ತರೆ ಕನ್ನಡ ಜೆಲ್ಲೆ ಕಾರವಾರ `ವಧಾನಸಭಾ ಕಾರವಾರ ಮತಕ್ಷೇತ್ರದ ರೈತರ | ಕ್ಷೇತ್ರದಡಿ ಬರುವ ಕಾರವಾರ ಮತ್ತು ಅಂಕೋಲ ಭೂಮಿಗಳಿಗೆ ನೀರು ಉಣಿಸಲು ಕೆರೆ | ತಾಲ್ಲೂಕಿನಡಿ ಹೆಚ್ಚಿನ ಗ್ರಾಮಗಳಲ್ಲಿ ಉಪ್ಪು ತುಂಬಿಸುವ ಯೋಜನೆಗೆ ಪ್ರಸ್ತಾವನೆ | ನೀರಿನ ಸಮಸ್ಯೆಗಳಿಂದ ಕೃಷಿ ಚಟುವಟಿಕೆಗೆ ಸಲ್ಲಿಸಿದ್ದು, ಡಿ.ಪಿ ಆರ್‌ ತಯಾರಿಸಲು ಹಾಗೂ ಕುಡಿಯುವ ನೀರಿಗೆ ಅಭಾವ! ಅನುಮೋದನೆ ನೀಡಿದ್ದು ಯಾವಾಗ: ಉಂಟಾಗಿರುತ್ತದೆ. ಡಿ.ಪಿ.ಆರ್‌. ಪೂರ್ಣಗೊಳಿಸಲಾಗುವುದು; ಆ ರೈತರಿಗೆ "ಮತ್ತು "ಜನರಿಗೆ ಅತೀ]ಕಈ ಅಭಾವ ಸರಿದೂಗಿಸಲು, ಸದರಿ ಅವಶ್ಯಕವಾಗಿರುವ ಈ ವಿಸ್ನತ ಪ್ರದೇಶಗಳಲ್ಲಿ ಹರಿಯುವ ಕಾಳಿ ಮತ್ತು ಯೋಜನೆಯನ್ನು ಬೋರ್ಡ್‌ನಲ್ಲಿ ಇರಿಸಿ, | ಗಂಗಾವಳಿ ನದಿ ಪಾತ್ರಗಳ ಆಯ್ದ ಸ್ಥಳಗಳಲ್ಲಿ ಸದರಿ ಪ್ರಸ್ತಾವನೆಗೆ ಯಾವಾಗ | ಉಪ್ಪು ನೀರು ತಡೆಗೋಡೆ ಅಣೆಕಟ್ಟು ಹಾಗೂ ಮಂಜೂರಾತಿ ನೀಡಲಾಗುವುದು? | ಬ್ರಿಡ್ಜ್‌ ಕಂ ಬ್ಯಾರೇಜ್‌ ನಿರ್ಮಿಸಿ, ಇವುಗಳಲ್ಲಿ (ಸಂಪೂರ್ಣ ವಿವರ ನೀಡುವುದು) ಸಂಗಹಿಸಿದ ನೀರನ್ನು ಏತ ನೀರಾವರಿ ಮೂಲಕ | ಸುತ್ತಮುತ್ತಲಿನ ಪ್ರದೇಶಗಳಿಗೆ ನೀರಾವರಿ | ಸೌಲಭ್ಯ ಒದಗಿಸುವ ಕಾಳಿ ಏತ ನೀರಾವರಿ | | ಯೋಜನೆಯ ಕಾರ್ಯಸಾಧ್ಯತಾ ವರದಿಯು ' ನಿಗಮದಲ್ಲಿ ತಯಾರಿಕಾ ಹಂತದಲ್ಲಿರುತ್ತದೆ. ಸಂಖ್ಯೆ:ಜಸಂಇ 89 ಎಂಎಲ್‌ಎ 2021 (ಬಿ.ಎಸ್‌.ಯಡಿಯೂರಪ್ಪ) ಮುಖ್ಯಮಂತ್ರಿ ಕರ್ನಾಟಕ ವಿಧಾನಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 3283 ಸದಸ್ಯರ ಹೆಸರು ಃ ಶ್ರೀ ಭೀಮಾ ನಾಯ್ಯ ಎಸ್‌. (ಹಗರಿಬೊಮ್ಮನಹಳ್ಳಿ) ಉತ್ತರಿಸುವ ದಿನಾಂಕ ್ಥ 23.03.2021 ಕ್ರಸಂ. ಪ್ರಶ್ನೆ § ಉತ್ತರ ಅ) ಹೆಗರಿಚೊಮ್ಮನಹಲಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ | ಹಗರಿಬೊಮ್ಮನಹಳ್ಳಿ" ವಿಧಾನಸ ಸಭಾ ಕ್ಲೇತ್ರದಲ್ಲಿ | 10 ಕೆರೆಗಳಿಗೆ ' ನೀರು ತುಂಬಿಸುವ | ರೂ.85.00 ಕೋಟಿ ವೆಚ್ಚದಲ್ಲಿ ತುಂಗಭದ್ರಾ ' ಯೋಜನೆಗೆ ಸರ್ಕಾರ ಅನುದಾನ ಮೀಸಲಿಟ್ಟ |! ಜಲಾಶಯದ ಹಿನ್ನೀರಿನಿಂದ ನೀರನ್ನು ತ್ತಿ ವಿಷಯವು ಸರ್ಕಾರದ ಗಮನಕ್ಕೆ ಬಂದಿದೆಯೇ; | ಕೊಟ್ಟೂರು ಮತ್ತು ಇತರೆ 11 ಕರೆಗಳನ್ನು | ತುಂಬಿಸುವ ಯೋಜನೆಯನ್ನು ಕೈಗೆತ್ತಿಕೊಳ್ಳುವ ಕುರಿತು 2019-20ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಪ್ರಸ್ನಾಪಿಸಲಾಗಿರುತ್ತದೆ. ಆದರೆ ಸದರಿ ಯೋಜನೆಗೆ ಅನುದಾನವನ್ನು €ಸಲಿಟ್ಟಿರುವುದಿಲ್ಲ. ಆ) | ಬಂದಿದ್ದಲ್ಲಿ ಯೋಜನೆಯನ್ನು ಪರಿಷ್ಕರಿಸಿ 17 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ರೂ.379.00 ಕೋಟಿ ಮೊತ್ತದ ಯೋಜನಾ ವರದಿಯೊಂದಿಗೆ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಈ ಪ್ರಸ್ತಾವನೆಯು ಪಸ್ತುತ ' ಯಾವ ಹಂತದಲ್ಲಿದೆ: ಈ ಹೋಜನೆಯನ್ನು ಹಾವಾಗ ಚಾರಿ! ಮಾಡಲಾಗುವುದು? | ಸದರಿ ಯೋಜನೆಯ ಕುರಿತು ನೀರಿನ ಲಭ್ಯತೆ ಮತ್ತು ತಾಂತ್ರಿಕ ಸಾಧ್ಯಾ ಸಾಧ್ಯತೆ ಬಗ್ಗೆ ನಿಗಮದ ಹಂತದಲ್ಲಿ | ಪಂಶೀಲನೆಯಲದೆ. ಸಂಖ್ಯೆ:ಜಸಂಇ 80 ಎಂಎಲ್‌ಎ 2021 ಖೆ (ಬಿ.ಎಸ್‌.ಯಡಿಯೂರಪ್ಪ) ಮುಖ್ಯಮಂತ್ರಿ ಕರ್ನಾಟಕ ವಿಧಾನಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 3285 ಸದಸ್ಯರ ಹೆಸರು ಶ್ರೀ ಗಣೇಶ್‌ ಜೆ.ಎನ್‌. (ಕಂಫ್ಲಿ) | ಉತ್ತರಿಸಬೇಕಾದ ದಿನಾಂಕ 23.03.2021 ಉತ್ತರಿಸಬೇಕಾದ ಸಚಿವರು ಮಾನ್ಯ ಮುಖ್ಯಮಂತ್ರಿಯವರು okdokkkk ಪಶ್ನೆ ಉತ್ತರ ಅ) | ರಾಜ್ಯದ ರೈತರಿಗೆ ಉಚಿತವಾಗಿ ಪ್ರಸ್ತುತ, ಸರ್ಕಾರದ ಅದೇಶದಂತೆ ರೈತರ ನೀರಾವರಿ ನೀಡುತ್ತಿರುವ 7 ಗಂಟೆ ವಿದ್ಭುತ್‌ನ್ನು 12 | ಪಂಪ್‌ಸೆಟ್‌ಗಳಿಗೆ ದಿನವಹಿ 7 ಗಂಟೆಗಳ ಕಾಲ 3 ಫೇಸ್‌ ಗಂಟೆಗೆ ಹೆಚ್ಚಿಸುವ ಪ್ರಸ್ತಾವನೆಯನ್ನು ವಿದ್ಯುತ್‌ನ್ನು ಸರಬರಾಜು ಮಾಡಲಾಗುತ್ತಿದೆ. ಸರ್ಕಾರದ ಮುಂದಿದೆಯೇ; ಆ) ಹಾಗಿದ್ದಲ್ಲಿ, ಯಾವಾಗ ರೈತರಿಗೆ 12 ಗಂಟೆ ವಿದ್ಯುತ್‌ನ್ನು ಪೂರೈಸಲಾಗುವುದು? (ಪೂರ್ತಿ ವಿವರ ನೀಡುವುದು) ತಾಂತ್ರಿಕ ಸಾಧ್ಯತೆ ಇರುವ ಕೃಷಿ ಪಂಪ್‌ಸೆಟ್‌ಗಳ ಫೀಡರ್‌ಗಳಿಗೆ ಹಗಲಿನ ವೇಳೆಯಲ್ಲಿಯೇ ನಿರಂತರ 7 ಗಂಟೆಗಳ ಕಾಲ 3 ಫೇಸ್‌ ವಿದ್ಯುತನ್ನು ಸರಬರಾಜು ಮಾಡಲಾಗುತ್ತಿದೆ. ರೈತರ ನೀರಾವರಿ ಪಂಪ್‌ಸೆಟ್‌ಗಳಿಗೆ 12 ಗಂಟೆಗಳ ಕಾಲ 3 ಫೇಸ್‌ ವಿದ್ಯುತ್‌ ಸರಬರಾಜು ಮಾಡುವ ಬಗ್ಗೆ ಸರ್ಕಾರದಲ್ಲಿ ಪ್ರಸ್ತಾವನೆ ಇರುವುದಿಲ್ಲ. fe) ಸಂಖ್ಯೆ ಎನರ್ಜಿ 110 ಪಿಪಿಎಂ 2021 (ಬಿ.ಎಸ್‌.ಯಡಿಯೂರಪ್ಪ) ಮುಖ್ಯಮಂತ್ರಿ ಕರ್ನಾಟಕ ವಿಧಾನ ಸಭೆ ಪ್ರಮಾಣದಲ್ಲಿ ಅನುಷ್ಠಾನ ಮಾಡಲು ಸರ್ಕಾರ 1. ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 3286 2. ಸದಸ್ಯರ ಹೆಸರು : ಶ್ರೀ ಅಮರೇಗೌಡ ಲಿಂಗನಗೌಡ ಪಾಟೀಲ್‌ ಬಯ್ಯಾಪುರ್‌ (ಕುಷ್ಟಗಿ) 3. ಉತ್ತರಿಸಬೇಕಾದ ದಿನಾಂಕ : 23-03-2021 4. ಉತ್ತರಿಸುವ ಸಚಿವರು : ಮಾನ್ಯ ಮುಖ್ಯಮಂತ್ರಿಯವರು : ಕ್ರಮ I k ಸಂಖ್ಯೆ ಪ್ರಶ್ನೆ ಉತ್ತರ ಅ | ಕೋವಿಡ್‌-1» ಹಿನ್ನೆಲೆಯಲ್ಲಿ ಗುತ್ತಿಗೆದಾರರಿಂದ | ಹೌದು. ಸಾರ್ವಜನಿಕ ಸಂಗ್ರಹಣೆಗಳಲ್ಲಿ ಠೇವಣಿ | ಸರ್ಕಾರದ ಆದೇಶ ಸಂ:ಆಇ 360 ವೆಚ್ಚಿ-12/2020 (ಇ- ಪಡೆಯುವುದರಿಂದ ರಿಯಾಯಿತಿ ನೀಡುವ ಕುರಿತು | ಆಫೀಸ್‌), ಬೆಂಗಳೂರು, ದಿನಾಂಕ;13.07.2020 ರಲ್ಲಿ ಸರ್ಕಾರ ಆದೇಶ ಹೊರಡಿಸಿದೆಯೇ; ರಿಯಾಯಿತಿ ನೀಡಿ ಆದೇಶ ಹೊರಡಿಸಲಾಗಿರುತ್ತದೆ. ಆ ಸದರಿ ಆದೇಶವನ್ನು ಆರ್ಥಿಕ ಇಲಾಖೆಯ ಟೆಂಡರ್‌ [ಇಲ್ಲ ಪ್ರಕ್ರಿಯೆಯಲ್ಲಿ ಪಾಲನೆ ಮಾಡದೇ ಇರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಇ | ಬಂದಿದ್ದಲ್ಲಿ ಸದರಿ ಆದೇಶವನ್ನು ಪೂರ್ಣ | ಉದ್ಭವಿಸುವುದಿಲ್ಲ. ಕೈಗೊಂಡ ಕ್ರಮವೇನು.- ಈ 1 ತಳ ಹಂತದಲ್ಲಿ ಸದರಿ ಆದೇಶವನ್ನು | ಪಾಲನೆ ಮಾಡದೇ ಇರುವುದರಿಂದ, ಸರ್ಕಾರದ ಉದ್ದಃಶಕ್ಕೆ ಹಿನ್ನಡೆಯಾಗುವುದಿಲ್ಲವೇ; ಇಲಾಖೆಯ ಕೆಳಹಂತದಲ್ಲಿ ಸರ್ಕಾರದ ಆದೇಶವನ್ನು ಪಾಲನೆ ಮಾಡಬೇಕಾಗುತ್ತದೆ. ಹಾಗಿದ್ದಲ್ಲಿ, ಆದೇಶ ಪಾಲನೆ ಮಾಡದೇ ಇರುವ ಅಧಿಕಾರಿಗಳಳ ವಿರುದ್ದ ಯಾವ ಕ್ರಮ ಜರುಗಿಸಲಾಗಿದೆ? | ಇಂತಹ ಪ್ರಕರಣಗಳು ಕಂಡುಬಂದಲ್ಲಿ ನಿಯಮಾನುಸಾರ ಸೂಕ್ತ ಕ್ರಮ ಜರುಗಿಸಲು ಕೆ.ಟಿ.ಪಿ.ಪಿ ಕಾಯಿದೆ, ಕಲಂ 2(ಡಿ) ರಡಿ ವ್ಯಾಖ್ಯಾನಿಸಿದ ಸಂಗ್ರಹಣಾ ಪ್ರಾಧಿಕಾರಕ್ಕೆ ನಿರ್ದೇಶನ ನೀಡಲಾಗುವುದು. ಕಡತ ಸೆಂ:ಆ೮ಇ 21 ವೆಚ್ಚ-12/2021 A K ಳದ. 7) (ಬಿ.ಎಸ್‌.ಯಡಿಯೂರಪ್ಪ) ಮುಖ್ಯಮಂತ್ರಿ ಕರ್ನಾಟಿಕೆ ವಿಧಾನ ಸಟೆ 1 ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 3290 2 ಸದಸ್ಯರ ಹೆಸರು ಶ್ರೀ ಅಮರೇಗೌಡ ಲಿಂಗನಗೌಡ ಪಾಟೀಲ್‌ ಬಯ್ಯಾಮರ್‌ 3 ಉತ್ತರಿಸಬೇಕಾದ ದಿನಾಂಕ 23.03.2021. 4 ಉತ್ತರಿಸುವವರು ಸಣ್ಣಿ ನೀರಾವರಿ ಸಚಿವರು ಕ್ರಸಂ. ಪ್ರಶ್ನೆ ಉತ್ತರ ಅ) ಕೊಪ್ಪಳ ಜಿಛ್ಪೆ ಕುಷ್ಪಗಿ ತಾಲ್ಲೂಕು ಮೂಲಕ ಶಾಶ್ವತ ಕುಡಿಯುವ: ನೀರಿನ ಯೋಜನೆಯನ್ನು ಕರ್ನಾಟಿಕ ನಗರ ನೀರು ಸ ಗಮನಕ್ಕೆ ಬಂದಿದೆ. ಸರಬರಾಜು ಮತ್ತು ಒಳಚರಂಡಿ ಮಂಡಳಿ ಇವರ ಮೂಲಕ ಅನುಷ್ಠಾನಗೊಳಿಸುವ ಪ್ರಸ್ತಾವನೆಯು ಸರ್ಕಾರದ ಗಮನಕ್ಕೆ ಬಂದಿದೆಯೇ; ಆ) ಸದರಿ ಯೋಜನೆಗಾಗಿ ಸಣ್ಣ ಸವಾ ಇಲಾಖೆಯ ಪುರ ಕೆರೆಯ ಹತ್ತಿರ ಲಭ್ಯವಿರುವ ಸುಮಾರು 600 ಎಕರೆ ಜಮೀನಿನ ವೈಕಿ, 100 ಎಕರೆ ಜಮೀನನ್ನು ಜಲ ಸಂಗ್ರಹಾಗಾರ (ಖಭಜಡಿತಣುಡಿ)] ನಿರ್ಮಾಣ ಮಾಡಲು ಕರ್ನಾಟಿಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ಬುಟ್ಳುಕೊಡುವ ಪ್ರಸ್ತಾವನೆಯು ಸರ್ಕಾರದ ಪರಿಶೀಲನೆಯಲ್ಲಿದೆಯೇ; ಕೊಪ್ಪಳ ಜಿಲ್ಲೆ ಕುಷ್ಪಗಿ ತಾಲ್ಲೂಕಿನ ತಾವರಗೇರಾ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜಿಗಾಗಿ ತುರವಿಹಳ್ಳ ಹತ್ತಿರ ತುಂಗಭದ್ರಾ ಎಡದಂಡೆ ಕಾಲುವೆ ಮೂಲದಿಂದ ಕುಡಿಯುವ ನೀರು ಸರಬರಾಜು ವ್ಯವಸ್ಥೆ ಒದಗಿಸುವ ಯೋಜನೆಯನ್ನು ಕರ್ನಾಟಿಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಇವರು ಅನುಷ್ಠಾನಗೊಳಿಸುತ್ತಿರುತ್ತಾರೆ. ಸದರಿ ಯೋಜನೆ ಅಡಿ ನಿರ್ಮಿಸಲು ಉದ್ದೇಶಿಸಿರುವ ಜಲಸಂಗ್ರಹಾಗಾರ ಕೆರೆ ನಿರ್ಮಾಣಕ್ಕಾಗಿ ಅವಶ್ಯವಿರುವ 150-00 ಎಕರೆ “ಜಮೀನನ್ನು ಕುಷ್ಠಗಿ ತಾಲ್ಲೂಕಿನ ಮರ ಗ್ರಾಮದ ಹತ್ತಿರ 673 ಎಕರೆ 35 ಇ) | ಜಮೀನು ಹಸ್ತಾ ಪ್ರಾಡಮಯ ಫಾ ಯಾವ ಹಂತದಲ್ಲಿದೆ; ಹಸ್ತಾಂತರ ಪ್ರಕ್ರಿಯೆಯು ವಿಳಂಬವಾಗಲು ಕಾರಣಗಳೇಸು? ಗುಂಟೆ ಜಮೀನಿನಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ನಿರ್ಮಿಸಲಾದ ಕೆರೆಯ ಒಂದು ಭಾಗದಲ್ಲಿ ನೀಡಿದಲ್ಲಿ ಭೂಸ್ವಾಧೀನ ಪ್ರಕ್ರಿಯೆಯಿಂದ ಯೋಜನೆ ಅನುಷ್ಠಾನದಲ್ಲಿ ಉಂಟಾಗುವ ವಿಳಂಬ ಮತ್ತು ಭೂಸ್ವಾಧೀನ ವೆಚ್ಚದ ಹೊರೆ ತಪ್ಪಿಸಬಯದಾಗಿರುತ್ತದೆಂದು ಕರ್ನಾಟಿಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಪ್ರಸ್ತಾವನೆ ಸಲ್ಲಿಸಿರುತ್ತದೆ. ಮರ ಕೆರೆಯ ಶೇಖರಣಾ ಸಾಮರ್ಥ್ಯ 144.25 ಎಂಸಿ.ಎಫ್‌.ಟಿ ಇದ್ದು ಹಾಗೂ ಕೆರೆಯಿಂದ 1335 ಹೆಕ್ಸೇರ್‌ ಜಮೀನು ನೀರಾವರಿಗೆ ಒಳಪಡುತ್ತದೆ. ಕೊಪ್ಪಳ ಬಿಲ್ಲೆ ಕುಷ್ಪಗಿ ತಾಲ್ಲೂಕಿನಲ್ಲಿ ಕುಡಿಯುವ ನೀರು ಹಾಗೂ ಅಂಶರ್ಜಲ ಅಭಿವೃದ್ಧಿ ಸಲುವಾಗಿ ಕೃಷ್ಣಾ ನದಿಯಿಂದ ಏತ ಪಸೀರಾವರಿ ಯೋಜನೆಯ ಮೂಲಕ ಪುರ ಕೆರೆಯನ್ನು ತುಂಬುವ ಕಾಮಗಾರಿಯು —-ಪ್ರದತಿಯಳ್ಲಿರುವುದರಿಂದ-ಈ ಹಂತದಲ್ಲಿ ಕನಾಟಿಕ-ನದರ ನೀರು -ಸದಬರಾಜು. ಮತ್ತು ಒಳಚರಂಡಿ ಮಂಡಳಿ ಇವರಿಗೆ ಪುರ ಕೆರೆಗಾಗಿ ಭೂಸ್ಥಾಧೀನಪಡಿಸಿಕೊಂಡ ಒಟ್ಟು ಕ್ಷೇತ್ರ 673 ಎಕಡಿ 34 ಗುಂಟಿ ಜಮೀನುಗಳ ವೈತಿ 150 ಎಕರೆ ಜಮೀನನ್ನು ಹಸ್ತಾಂತರಿಸುವುದು ಸೂಕ್ಷವಾಗುವುದಿಲ್ಲ. ಸಂಖ್ಯೆ ಗರ 20 ಫಡ ೫ MN (ಜಿ.ಸಿ.ಮಾಧುಸ್ವಾಮಿ) ಸಣ್ಣ ನೀರಾವರಿ ಸಚಿವರು 49 ಕರ್ನಾಟಕ ವಿಧಾನಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 3291 ) ಸದಸ್ಯರ ಹೆಸರು ಶ್ರೀ ಸುರೇಶ್‌ ಗೌಡ (ನಾಗಮಂಗಲ) ಉತ್ತರಿಸಬೇಕಾದ ದಿನಾಂಕ 23.03.2021 ಉತ್ತರಿಸಬೇಕಾದ ಸಚಿವರು ಮಾನ್ಯ ಮುಖ್ಯಮಂತ್ರಿಯವರು Kokko ವಿ ಪ್ರಶ್ನೆ ಉತ್ತರ ಅ) [ರೈತರ ಪಂಪ್‌ಸೆಟ್‌ಗಳಿಗೆ ಪ್ರತಿದಿನ ಎಷ್ಟು ಗಂಟೆಗಳ ಕಾಲ 3 ಫೇಸ್‌ ವಿದ್ಯುತ್‌ನ್ನು ಸರಬರಾಜು ಮಾಡಲು ಸರ್ಕಾರ ಸಮಯ ನಿಗದಿಪಡಿಸಿದೆ; ಆ) ನಿಗದಿ ಪಡಿಸಿದ ಸಮಯದಂತೆ ರೈತರಿಗೆ 3-ಫೇಸ್‌ ವಿದ್ಯುತ್‌ ನೀಡದೆ ಇರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಇ) ಬಂದಿದ್ದಲ್ಲಿ, ಇದನ್ನು ಸರಿಪಡಿಸಲು ಸರ್ಕಾರ ಯಾವ ಕ್ರಮ ಕೈಗೊಳ್ಳಲಾಗುವುದು? ರಾಜ್ಯದ ಎಲ್ಲಾ ವಿದ್ಯುತ್‌ ಸರಬರಾಜು ಕಂಪನಿಗಳ ವ್ಯಾಪ್ತಿಯಲ್ಲಿ ಸರ್ಕಾರದ ಆದೇಶದನ್ವಯ ರೈತರ ನೀರಾವರಿ ಪಂಪ್‌ಸೆಟ್‌ಗಳಿಗೆ ದಿನವಹಿ 7 ಗಂಟೆಗಳ ಕಾಲ 3 ಫೇಸ್‌ ವಿದ್ಯುತನ್ನು ಸರಬರಾಜು ಮಾಡಲಾಗುತ್ತಿದೆ. ತಾಂತ್ರಿಕ ಸಾಧ್ಯತೆ ಇರುವ ಪ್ರದೇಶಗಳಲ್ಲಿ ರೈತರ ನೀರಾವರಿ ಪಂಪ್‌ಸೆಟ್‌ಗಳಿಗೆ ಹಗಲಿನ ವೇಳೆಯಲ್ಲಿ ನಿರಂತರ 7 ಗಂಟಿಗಳ ಕಾಲ 3 ಫೇಸ್‌ ವಿದ್ಯುತ್‌ ಸರಬರಾಜು ಮಾಡಲಾಗುತ್ತಿದೆ. ತಾಂತ್ರಿಕ ಸಾಧ್ಯತೆ ಇಲ್ಲದಿರುವ ಪ್ರದೇಶಗಳಲ್ಲಿ ರೈತರ ನೀರಾವರಿ ಪಂಪ್‌ಸೆಟ್‌ಗಳಿಗೆ ಹಗಲಿನ ವೇಳೆ 4 ಗಂಟೆಗಳ ಕಾಲ ಹಾಗೂ ರಾತ್ರಿ ವೇಳೆ 3 ಗಂಟೆಗಳ ಕಾಲ ಒಟ್ಟು 7 ಗಂಟೆಗಳ ಕಾಲ 3 ಫೇಸ್‌ ವಿದ್ಯುತ್‌ ಸರಬರಾಜು ಮಾಡಲಾಗುತ್ತಿದೆ. ಸಂಖ್ಯೆ; ಎನರ್ಜಿ 111 ಪಿಪಿಎಂ 2021 ; ಕ (ಬಿ.ಎಸ್‌.ಯಡಿಯೂರಪ್ಪ) ಮುಖ್ಯಮಂತ್ರಿ ಕರ್ನಾಟಕ ವಿಧಾನಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 3293 ಸದಸ್ಯರ ಹೆಸರು : ಶ್ರೀ ತನ್ನೀರ್‌ ಸೇಠ್‌ ಉತ್ತರಿಸಬೇಕಾದ ದಿನಾಂಕ : 23.03.2021 ಉತ್ತರಿಸುವ ಸಚಿವರು : ಗೃಹ ಮತ್ತು ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಸಜೆವರು. ಕ್ರಸಂ ಪ್ನೆ ಉತ್ತರ (ಅ) | ಸಂಚಾರಿ ನಿಯಮಗಳ F 1 ಉಲ್ಲಂಘನೆಯಿಂದ ಸಂಗಹಿಸುವ ದಂಡದ ಶೇಕಡ 50 ರಷ್ಟು ಮೊತ್ತವನ್ನು ಜೆಂಗಳೂರು ಹೌದು ಮಾದರಿಯಲ್ಲಿ ಮೈಸೂರು ಸಂಚಾರಿ ವ್ಯವಸ್ಥೆಯನ್ನು ಭಿವೃದ್ಧಿ ಪಡಿಸಲು ಉಪಯೋಗಿಸುವ ಪ್ರಸ್ತಾವನೆ ಸರ್ಕಾರದ ಮುಂದಿದೆಯೇ ; (@)] ಹಾಗಿದ್ದಲ್ಲಿ ಸದರಿ] 2020-21ನೇ`ಸಾಲಿನ್ಲ್‌ ಷಾಪ್‌ ಆಯುಕ್ತರು, ಮೈಸೂರು`ನಗರ ಪ್ರಸ್ತಾವನೆಯ ರವರಿಗೆ ಸಂಚಾರ ನಿರ್ವಹಣೆಯ ಆವರ್ತಕ "ವೆಚ್ಚಗಳ" ಪಾವತಿಗಾಗಿ ವಿವರಗಳೇನು 9 ರೂ.2,33,00,000/- ಗಳನ್ನು ಮತ್ತು ಸಂಚಾರ ಸುಧಾರಣಾ ಉಪಕರಣ/ಸೇವೆಗಳ ಖರೀದಿಗಾಗಿ ರೂ.45,00,000/- (ಒಟ್ಟು ರೂ.2,78,00,000/-) ಗಳನ್ನು ಬಿಡುಗಡೆ ಮಾಡಲಾಗಿರುತ್ತದೆ. ಮೈಸೂರು ನಗರದ ಸಂಚಾರ ವ್ಯವಸ್ಥೆಯನ್ನು” ಅಭಿವೃದ್ದಿಪಡಿಸಲು | ಮುಂದಿನ ಆರ್ಥಿಕ ವಷ ರ್ಷಗಳಲ್ಲಿಯೂ ಸಹ ಅನುದಾನವನ್ನು ಬಿಡುಗಡೆ | ಮಾಡಲು ಕ್ರಮಕ್ಯೈಗೊಳ್ಳಲಾಗುವುದು. ಹೆಚ್‌ಡಿ 207 ಎಸ್‌ಎಸ್‌ಟಿ 2021 ao (ಬಸವರಾಜ ಬೊಮ್ಯಾಯ ಗೃಹ ಮತ್ತು ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಸಚಿವರು ಕರ್ನಾಟಕ ವಿಧಾನ ಸಭೆ ) ಚುಕ್ಕೆ ಗುರುತಿಲ್ಲದ ಪ್ರಕ್ನೆ ಸಂಖ್ಯೆ : 3299 2) ಸದಸ್ಯರ ಹೆಸರು : ಶ್ರೀ ಎಸ್‌.ಎನ್‌. ನಾರಾಯಣಸ್ವಾಮಿ ಕೆ.ಎಂ. (ಬಂಗಾರಪೇಟೆ) 3) ಉತ್ತರಿಸುವ ದಿನಾಂಕ: : 23-03-2021 4) ಉತ್ತರಿಸುವವರು : ಮಾನ್ಯ ಮುಖ್ಯಮಂತ್ರಿಗಳು 3 ಸಂ. ಪಶ್ನೆ ಕತರ ©) T2920 SE TTA OVO SS TNT ಸಾಲಿನ್‌ ಪಸ್ತಾತ ಅವಧಿವರಗ ಕಂದ್ರ'ಮತ್ತ ಸಾಲಿನ ಪ್ರಸ್ತುತ ಅವಧಿವರೆಗೆ | ರಾಜ್ಯ ಸರ್ಕಾರಕ್ಕೆ G..T ಯಿಂದ ಸಂಗ್ರಹವಾದ ಮತ್ತು ಸೆಟ್ಟ್‌ಮೆಂಟಿನಿಂದ ರಾಜ್ಯಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ | ಬಂದ ತೆರಿಗೆಯ ವಿವರ ಈ ಕೆಳಕಂಡಂತೆ ಇರುತ್ತದೆ. G.S.T ದ ಸಂಗ್ರಹವಾದ ಇಷ್ಟ ಸರಗ್ಷಪವಾರ ತನಗೆ ತೆರಿಗೆಯ ಮೊತ್ತೆವಷ್ಟು; ಮ ಎಸ್‌ಜಿಎಸ್‌ಟಿ (ರೂ. ಕೋಟಿಗಳಲ್ಲಿ) ಮೊತ್ತ ಈ ಸಿಜಿಎಸ್‌ಟಿ ಸೆಸ್‌ (ರೂ.ಕೋಟಿಗಳಲ್ಲಿ! 6 p 2019-20 4218414 | 1988.76 | 27664.97 | 9445.67 2020-21 (ಫೆಬ್ರವರಿ-21ರ 34463.56 16307.36 | 23879.51 | 6697.19 ಅಂತ್ಯಕ್ಕೆ) ಎಸ್‌.ಜಿ.ಎಸ್‌.ಟಿ. ಸಂಗ್ರಹಣೆಯು ರಾಜ್ಯದಲ್ಲಿ ಸಂಗ್ರಹಣೆಯಾಗಿರುವ ನಿವ್ನಳ ಎಸ್‌ಜಿಎಸ್‌ಟಿ ಮೊತ್ತ ಮತ್ತು ರಾಜ್ಯಕ್ಕೆ ಸಂದಾಯವಾಗಿರುವ ಇಐ.ಜಿ.ಎಸ್‌.ಟಿ. ಸೆಟ್ಟ್‌ಮೆಂಟ್‌ ಮೊತ್ತವನ್ನು ಒಳಗೊಂಡಿದ್ದು, ವಿವರಗಳು ಈ ಕೆಳಕಂಡಂತಿರುತ್ತದೆ. `'ಸಂಗ್ಲಹವಾದ ಐ.ಜೆಎಸ್‌ಟಿ. ಈ ವರ್ಷ ಎಸ್‌ಜಿಎಸ್‌ಟಿ ಸೆಟ್ಲ್‌ಮೆಂಟ್‌ (ರೂ. ಕೋಟಿಗಳಲ್ಲಿ! (ರೂ. ಫೋಟಗಳಲ್ಲ) | ೌೋಟಗಳಲ್ಲಿ 2019-20 26480.43 15703.71 42184.14 2020-21 (ಫೆಬ್ರವರಿ-21ರ 20858.43 13605.13 34463.56 ಅಂತ್ಯತ ಆ) [ಕೇಂದ್ರ `ಸರ್ಕಾರದಿಂದ `ರಾಜ್ಯದ'1209-20 ಮತ್ತು 2020-2ನೇ'ಸಾಲಿಗೆ ಕೇಂದ್ರ ಸರ್ಕಾರದಿಂದ ರಾಜ್ಯದ ಪಾಲಿನ ಪಾಲಿನ ತೆರಿಗೆಯಿಂದ ಬಂದ ಹಣ ಎಷ್ಟು? (ವಿವರ ನೀಡುವುದು) ತೆರಿಗೆಯಿಂದ ಬಂದ ಹಣ : ವರ್ಷ ಸೀಕರಿಸಲಾದ'ಮೊತ್ತ 2019-20 | ರ.20105.85 ಕೋಟಿ (ನಷ್ಟ ಪರಿಹಾರ) 2020-271 ರೂ.15936.43 ಕೋಟಿ ಫೆಬ್ರವರಿ | (ರೂ.3553 ಕೋಟಿ - ನಷ್ಟ ಪರಿಹಾರ ಅಂತ್ಯಕ್ಕೆ) | ರೂ.12393 ಕೋಟಿ - ನಷ್ಟ ಪರಿಹಾರ ಸಾಲ ಸರಪ್ಯ್‌ ಸವ್‌ ತ್‌ (ಬಿ.ಎಸ್‌. ಯಡಿಹೊರಪು ಮುಖ್ಯಮಂತ್ರಿ ಕರ್ನಾಟಕ ವಿಧಾನಸಭೆ 1 ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 3301 yA ಸದಸ್ಯರ ಹೆಸರು : ಶ್ರೀ ಸಿದ್ದು ಸವದಿ (ತೇರದಾಳ) 3. ಉತ್ತರಿಸಬೇಕಾದ ದಿನಾಂಕ : 23.03.2021 ಕ್ರಸಂ. ಪ್ರಶ್ನೆಗಳು ಉತ್ತರಗಳು ಅ) ತೇರದಾಳ `ಮತಕ್ಷಾತ್ರದಲ್ಲಿ ಹಷ್ಟರಗ ಬಾಂದಾರದ ಗಡ್‌ ಸಷ ಮತ್ತು ರಸ್ತೆ ನಿರ್ಮಾಣದ] ಹಿಪ್ಪರಗಿ ಬಾಂದಾರದ | ಕಾಮಗಾರಿಯ ರೂ.6754 ಕೋಟಿ ಮೊತ್ತದ ಪ್ರಸ್ತಾವನೆಗೆ ಕೆಳಗಡೆ ಸೇತುವೆ ಮತ್ತು | ಸರ್ಕಾರದಿಂದ ದಿನಾಂಕ:23/06/2014 ರಲ್ಲಿ ಮಂಜೂರಾತಿ ರಸ್ತೆ ಮಂಜೂರಾತಿ ನೀಡಲಾಗಿರುತ್ತದೆ. ಅದರನ್ನಯ ಸದರಿ ಕಾಮಗಾರಿಯ ಗುತ್ತಿಗೆಯನ್ನು ಆಗಿದೆಯೇ? ಯಾವಾಗ | ದಿನಾಂಕ:26/03/2018 ರಂದು ರೂ.6065 ಕೋಟಿ ಮೊತ್ತಕ್ಕೆ ಮಂಜೂರು ಗುತ್ತಿಗೆದಾರರಿಗೆ ವಹಿಸಿಕೊಡಲಾಗಿರುತ್ತದೆ. ಮಾಡಲಾಗಿದೆ? ಪ್ರಸ್ತುತ ¥ F y ಯಾವ ಹಂತತಲುಪಿದೆ? ಸದರಿ ಕಾಮಗಾರಿಯಲ್ಲಿ ಇಲ್ಲಿಯವರೆಗೆ ಸೇತುವೆಯ ಪೀಯರ್‌ ಸಂಖ್ಯೆ (ಸಂಪೂರ್ಣ ಮಾಹಿತಿ|3 % 5, & 6ರ ತಳಪಾಯದ ಕಾಂಕ್ರೀಟೀಕರಣ ಪೂರ್ಣಗೊಳಿಸಿದ್ದು, ನೀಡುವುದು) ಪೀಯರ್‌ ಸಂಖ್ಯೆ 12,7.8,9,10&1ರ ತಳಪಾಯ ಮಣ್ಣು ಅಗೆತದ ಕಾರ್ಯವು ಪೂರ್ಣಗೊಳಿಸಲಾಗಿದೆ ಹಾಗೂ ಅಥಣಿ ಬದಿಗೆ ಇರುವ ರಸ್ತೆ ನಿರ್ಮಾಣ ಕಾಮಗಾರಿಯ ಉದ್ದವು ಒಟ್ಟು 4.63 ಕಿ.ಮೀ. ಇದ್ದು ಅದರ ಪೈಕಿ 3.03 ಕಿ.ಮೀ. ಸಬ್‌ ಗ್ರೇಡ್‌ವರೆಗೆ ಕೆಲಸವು ಮುಗಿದಿರುತ್ತದೆ. ಆ) |ಪಸ್ತುತ ಕಾಮಗಾರಿ ಕೃಷ್ಣಾ 'ನೆದೆಯಲ್ಲಿ "ದನಾಂಕ ರಂಡ್‌ ನೀನನ ಗಕಷ್ಠ ಸಂಪೂರ್ಣ ಮಟ್ಟದಲ್ಲಿ ಪ್ರವಾಹ ಉಂಟಾಗಿದ್ದು, ಹಿಪ್ಪರಗಿ ಬ್ಯಾರೇಜಿನಲ್ಲಿ ದಾಖಲಾದ ಸ್ಥಗಿತವಾಗಲು ಗರಿಷ್ಠ ಮಟ್ಟವು 530.15 ಮೀ. ಹಾಗೂ ನೀರಿನ ಹರಿವು 5.23 ಲಕ್ಷ ಕಾರಣವೇನು; ಯಾವಾಗ | ಕ್ಯೂಸೆಕ್ಸ್‌ಗಳಷ್ಟು ಆಗಿದ್ದು, ಪ್ರಸ್ತುತ ಸೇತುವೆಯ ಅನುಮೋದಿತ ಕಾಮಗಾರಿ ವಿನ್ಯಾಸವನ್ನು ನದಿಯ ನೀರಿನ ಗರಿಷ್ಟ ಮಟ್ಟ (ಓಎಜ್‌.ಎಫ್‌.ಎಲ್‌) ಪ್ರಾರಂಭಿಸಲಾಗುವುದು 525.50 ಮೀ. ಎಂದು ಪರಿಗಣಿಸಲಾಗಿರುತ್ತದೆ. ಇದರ ವಿಳಂಬಕ್ಕೆ § ಕಾರಣಗಳೇನು? ಈ ಹಿನ್ನೆಲೆಯಲ್ಲಿ, ಆಗಸ್ಟ್‌ 2019ರಲ್ಲಿ ಕೃಷ್ಣಾ ನದಿಯಲ್ಲಿ ಬಂದಂತಹ | ಗರಿಷ್ಯ ಮಟ್ಟದ ಪ್ರವಾಹವನ್ನು ಪರಿಗಣಿಸಿ, ಸೇತುವೆಯ ವೆಂಟ್‌ಗಳನ್ನು ಹೆಚ್ಚಿಸಲು ಹಾಗೂ ಸೇತುವೆಯ ತಳದ ಸ್ಥಾಬ್‌ ವಿನ್ಯಾಸವನ್ನು ಗರಿಷ್ಠ ಮಟ್ಟಕ್ಕೆ ಎತ್ತರಿಸುವ ಹಿನ್ನಲೆಯಲ್ಲಿ ಹಾಗೂ ಮುಂದೆ ಸೇತುವೆಗೆ ಗರಿಷ್ಠ ಪ್ರಮಾಣದ ಪ್ರವಾಹದಿಂದ ಆಗುವ ಅನಾಹುತಗಳನ್ನು ತಪ್ಪಿಸಲು, ಪರಿಷತ ಗರಿಷ್ಠ ಮಟ್ಟದ ಪ್ರವಾಹಕ್ಕೆ ಅನುಸಾರವಾಗಿ ಸೇತುವೆಯ ವಿನ್ಯಾಸ ಮತ್ತು ನಕ್ಷೆಗಳನ್ವಯ ಪ್ರಸ್ತಾವನೆಯನ್ನು ತಯಾರಿಸುವ ಪ್ರಕ್ರಿಯೆಯು ನಿಗಮದ ಹಂತದಲ್ಲಿ ಪರಿಶೀಲನೆಯಲ್ಲಿದೆ. L ಸಂಖ್ಯೆ: ಜಸಂಇ 48 ಡಬ್ಲೂ ಜಿಲ್‌ಎ 2021 ಎಸೆ ಕ್‌ (ಬಿ.ಎಸ್‌ ಯಡಿಯೂರಪ್ಪ) ಮುಖ್ಯಮಂತ್ರಿ ಕರ್ನಾಟಕ ವಿಧಾನ ಸಭೆ ಉತರಿಸಬೇಕಾದ ದಿನಾಂಕ pr) ಉತ್ತರಿಸುವ ಸಚಿವರು 3304 ಡಾ॥ ಅಜಯ್‌ ದರ್ಮ ಸಿಂಗ್‌ (ಜೇವರ್ಗಿ) 23.03.2021 ಮಾನ್ಯ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರು ಉತ್ತರ ಕಲ್ಮಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ವತಿಯಿಂದ ಕಲಬುರಗಿ ಜಿಲ್ಲೆಯಲ್ಲಿ ಕ್ರೀಡಾಪಟುಗಳ ಸಾಮರ್ಥ್ಯವನ್ನು ಹೆಚ್ಚಿಸಿ ಅವರನ್ನು ಸ್ಪರ್ಧೆಯಲ್ಲಿ ಸಹಕಾರಿಯಾಗುವ ದೃಷ್ಠಿಯಿಂದ ಕ್ರೀಡಾ ಸಂಕಿರ್ಣ ನಿರ್ಮಿಸುವ ಅಂತರಾಷ್ಟ್ರೀಯ ಕ್ರೀಡಾ ಭಾಗವಹಿಸಲು ಕ್ರಮಕೈಗೊಳ್ಳಲಾಗುತ್ತಿದೆ. ಜಿಲ್ಲಾಧಿಕಾರಿ, ಕಲಬುರಗಿರವರಿಗೆ ಸೂಕ್ತ ಜಮೀನನ್ನು ಆಯ್ಕೆ ಮಾಡಲು" ಪತ್ರ ವ್ಯವಹಾರ ಮಾಡಲಾಗಿದೆ. 1 ರಟರಗಿ ಪಲ್ಪೆಯಲ್ಲಿ ಕ್ರೀಡಾಪಟುಗಳ ಸಾಮರ್ಥ್ಯ | ಹೆಚ್ಚಿಸಿ ಅವರನ್ನು ಉತ್ತೇಜಿಸಲು ಕಲ್ಯಾಣ ಕರ್ನಾಟಕ | ಅ) ಅಭಿವೃದ್ಧಿ ಮಂಡಳಿಯ ವತಿಯಿಂದ ಅಂತರಾಷ್ಟ್ರೀಯ ಕ್ತೀಡಾ ಸಂಕೀರ್ಣ ನಿರ್ಮಿಸಲು ಸರ್ಕಾರ | I SUAS, ಹಾಗಿದ್ದಲ್ಲಿ, ಸದರಿ ಕ್ರೀಡಾ ಸಂಕೀರ್ಣವನ್ನು ಎಲ್ಲಿ k ತೆರೆಯಲು ನಿರ್ಧರಿಸಲಾಗಿದೆ; | [ಈ ಸಂಬಂಧ, ಯಾವ ಪ್ರಾರಂಭಿಕ ಕ್ರಮಗಳನ್ನು! ಈ ತೆಗೆದುಕೊಳ್ಳಲಾಗಿದೆ? (ವಿವರ ನೀಡುವುದು) ಪಿಡಿಎಸ್‌ 32 ಹೆಚ್‌ಕೆಡಿ 2021 ಸೂಕ್ಷ ನಿವೇಶನ ದೊರೆತ ನಂತರ ಕ್ರೀಡಾ ಸಂಕೀರ್ಣ ಪ್ರಾರಂಭಿಸುವ ಕುರಿತು ಅಗತ್ಯ ಕ್ರಮ ಕೈಗೊಳ್ಳಲಾಗುವುದು. (ಡಾ ನಾರಾಯಣಗೌಡ) ಸಚಿವರು, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ. Page 1of1 ಕರ್ನಾಟಿಕ ವಿಧಾನ ಸಭೆ 1ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 3307 2. ಸದಸ್ಯರ ಹೆಸರು 4 ಶ್ರೀ ಮಂಜುನಾಥ ಹೆಚ್‌.ಪಿ (ಹುಣಸೂರು) 3. ಉತ್ತರಿಸುವ ದಿನಾಂಕ } 23-03-2021 4. ಉತ್ತರಿಸುವವರು ೪ ಮಾನ್ಯ ಮುಖ್ಯಮಂತ್ರಿಗಳು Centre) ಮಾಪನದಲ್ಲಿ ಅಭ್ಯರ್ಥಿಗಳು ಹ ಅ ್ಸ ತಯಾರಿಸಿ ಬಿಪಯವಾರು ಅಭ್ಯರ್ಥಿಗಳಿಗೆ ತಮ್ಮ ಅಂಕಗಳು ಲಭ್ಯವಾಗುವಂತೆ ಅವಕಾಶ ಕಲ್ಪಿಸಿ ರಾಜ್ಯ ದತ್ತಾಂಶ ಕೇಂದ್ರದ ಡೇಟಾಬೇಸ್‌ನನ್ನು ನೀಡಲಾಗಿದೆ; ಅವಶ್ಯಕತೆ ಇರುತ್ತದೆ. ಮೇಲಲ್ಯಡ ತಂತ್ರಾಂಶಕ್ಕೆ Operating System ಹಾಗೂ Database ಅನ್ನು ಬಳಸಲಾಗಿರುತ್ತದೆ. ಸಂಖ್ಯೆ: ಸಿಆಸುಇ 37 ಎಸ್‌ಎಸ್‌ಸಿ 2021 £ Ysa ( ಬಿ.ಎಸ್‌.ಯಷೆಯೂರಪ್ಪ) ಮುಖ್ಯಮಂತ್ರಿ po k . ಕರ್ನಾಟಕ ವಿಧಾನ ಸಭೆ : 3312 D ಚುಕ್ಕೆ ಗುರುತಿಲ್ಲದ ಪಶ್ನೆ ಸಂಖ್ಯೆ | 2) ಸದಸ್ಯರ ಹೆಸರು : ಶ್ರೀ ಯಶವಂತರಾಯಗೌಡ ವಿಠ್ಠಲಗೌಡ ಪಾಟೀಲ್‌ (ಇಂಡಿ) 3) ಉತ್ತರಿಸುವ ದಿನಾಂಕ: : 23-03-2021 4) ಉತ್ತರಿಸುವವರು : ಮಾನ್ಯ ಮುಖ್ಯಮಂತ್ರಿಗಳು 37 ಷ ಉತ್ತರ [37 ಕಾಷ್ಯದ ದಿನೇ ದನ್‌ `ಪಟ್ರಾಲ್‌ ವಪ ಡೀಸಲ್‌ ಬೆಲೆಗಳು ರಾಕೇಟ್‌ ವೇಗದಲ್ಲಿ ಏರುತ್ತಿದ್ದು, ಕೋವಿಡ್‌-19 ಸಂಕಷ್ಟದ ಸಮಯದಲ್ಲಿ ಜನ-ಸಾಮಾನ್ಯರ ಬದುಕಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ತೆರಿಗೆಗಳು ಮಾರಕವಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ನಿ | ರಾಜ್ಯದಲ್ಲಿ `ಪೆಟ್ರಾೋರ್‌ ಮತ್ತ `ಸರ್‌ ಬೆಲೆ] ಏರಿಕೆಯಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಆ) [ಬಂದಿದ್ದಲ್ಲಿ `ಡದೇಶದ`ಜೀರೌ ಚಾರ ರಾಜ್ಯಗಳಲ್ಲಿ ತೈಲದ ಮೇಲಿನ ಅಬಕಾರಿ ಸುಂಕವನ್ನು ಕಡಿಮೆಗೊಳಿಸಿರುವುದು ನಿಜವೇ; te ದಕ್ಷಿಣದ ರಾಜ್ಯಗಳಿಗೆ ` ಹೋಲಿಸಿದಾಗ ಕಾರಳ ರಾಜ್ಯ | ಹೊರತುಪಡಿಸಿದರೆ ಪೆಟ್ರೋಲ್‌ ಬೆಲೆಯು ಕರ್ನಾಟಕದಲ್ಲಿಯೇ ಕಡಿಮೆ ಇರುತ್ತದೆ. ಡೀಸೆಲ್‌ ಬೆಲೆಯು ದಕ್ಷಿಣದ ಇತರ ರಾಜ್ಯಗಳಿಗಿಂತ ಕರ್ನಾಟಕದಲ್ಲಿಯೇ ಅತೀ ಕಡಿಮೆ ಇರುತ್ತದೆ. ಇ) ಹಾಗಿದ್ದಲ್ಲಿ” ಅದೇರೀತಿ ನಮ್ಮ ರಾಜ್ಯ ಸರ್ಕಾರವು ಪೆಟ್ರೋಲ್‌ ಮತ್ತು" ಡೀಸೆಲ್‌ ಮೇಲಿನ ತೆರಿಗೆಯನ್ನು ಕಡಿಮೆ” ಮಾಡಲು ಆಸಕ್ತಿ ಹೊಂದಿದೆಯೇ; [ಪಷ್ರಾರ್‌ ಮತ್ತ ಡನ್‌ ಚತ ಮಾಹ್‌ಟ್ಟ] ಆಧಾರಿತವಾಗಿದ್ದು, ಅವುಗಳ ಮಾರಾಟದ ಬೆಲೆಯಲ್ಲಿ ದಿನೇದಿನೇ ಬದಲಾವಣೆಗಳಾಗುತ್ತಿದೆ. ಮೂಲ ಬೆಲೆಯಲ್ಲಿ ಹೆಚ್ಚಳವಾದಾಗ ಅವುಗಳ ಮಾರಾಟದ ಈ] ಹಾಂದದ್ದಕ್ತ. ಜನೆ-ಸಾಮಾನ್ಯರಗೆ ಪೆಷ್ರಾರ್‌ ಮತ್ತು ಡೀಸೆಲ್‌ ಖರೀದಿಸಲು ತೊಂದರೆಯಾಗದಂತೆ ಯಾವ ರೀತಿ ಕ್ರಮಗಳನ್ನು ಕೈಗೊಳ್ಳಲಿದೆ, (ವಿವರ ನೀಡುವುದು) ತೆರಿಗೆ ಹೆಚ್ಚಳವಾಗುತ್ತದೆ. ದಕ್ಷಿಣದ ರಾಜ್ಯಗಳಿಗೆ ಹೋಲಿಸಿದಾಗ ಕೇರಳ ರಾಜ್ಯ ಹೊರತುಪಡಿಸಿದರೆ ಪೆಟ್ರೋಲ್‌ ಬೆಲೆಯು ಕರ್ನಾಟಕದಲ್ಲಿಯೇ ಕಡಿಮೆ ಇರುತ್ತದೆ. ಡೀಸೆಲ್‌ ಬೆಲೆಯು ದಕ್ಷಿಣದ ಇತರ ರಾಜ್ಯಗಳಿಗಿಂತ ಕರ್ನಾಟಕದಲ್ಲಿಯೇ 'ಅತೀ ಕಡಿಮೆ ಇರುತ್ತದೆ. ಸಂಖ್ಯೆ: ಆಇ 44 ಸಿಎಸ್‌ಎಲ್‌ 2021 pS ಎಸೆ. (ಬಿ.ಎಸ್‌. ಯಡಿಯೂರಪ್ಪ) 'ಮುಖ್ಯಮಂತ್ರಿ ಕರ್ನಾಟಿಕ ವಿಧಾನ ಸಭೆ 1. ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 3314 2. ಸದಸ್ಯರ ಹೆಸರು ಶೀ ಲಿಂಗೇಶ್‌ 3. ಉತ್ತರಿಸಬೇಕಾದ ದಿನಾಂಕ 23-03-2021. 4. ಉತ್ತರಿಸುವ ಸಚಿವರು ಸಣ್ಣ ನೀರಾವರಿ ಸಚಿವರು. T™ ಕ್ರ F ಸಂ. ಪ್ರಶ್ನೆ ಉತ್ತರ J ಅ ಬೇಲೂರು ವಿಧಾನ ಸಭಾ ಕ್ಷೇತದ ಖ್‌ ಬೇಲೂರು ವಿಧಾನ ಸಃ ಕ್ಷೇತ್ರದ ರಾಜನಶಿರಿಯೂರು, ಹೆಬ್ಬಾಳು, ಹನಿಕಿ ಕ್‌ ಬಂಟೇನಹಳ್ಳಿ ಯಲಹಂಕ, ಇಬ್ಬೀಡು, ಆಂದಲೆ ಹಾಗೂ ಮತ್ತಿಕೆರೆ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಗೆ ಬರುವ ಕೆರೆಗಳಿಗೆ ನೀರು ತುಂಬಿಸುವ | ಪ್ರಸ್ತಾವನೆಯು ಸರ್ಕಾರದ ಮುಂದಿದೆಯೇ; ಹಾಗಿದ್ದಲ್ಲಿ ಸದರಿ ಪ್ರಸ್ತಾವನೆಯು ಯಾವ ಹಂತದಲ್ಲಿದೆ; ಯಾವಾಗ ಅನುದಾನ ಮಂಜೂರು ಮಾಡಲಾಗುವುದು? (ಸಂಪೂರ್ಣ ವಿವರ ನೀಡುವುದು) ರಾಜನಶಿರಿಯೂರು, ಹೆಬ್ಬಾಳು ಮತ್ತು ಇಬ್ಬೀಡು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಗೆ ಬರುವ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಯ ರೇಖಾ ಅಂದಾಜು ಪಟ್ಟಿಯನ್ನು ರೂ.400000೮ಕ್ಷ ಮೊತ್ತಕ ತಯಾರಿಸಿದ್ದು, ಪರಿಶೀಲನೆ ಹಂತದಲ್ಲಿದೆ. ಕಾಮಗಾರಿಯನ್ನು ಆರ್ಥಿಕ ಲಭ್ಯತೆಯ ಅನುಸಾರ ಕೈಗೊಳ್ಳಲು ಪರಿಶೀಲಿಸಲಾಗುವುದು. ಸಂಖ್ಯೆ: ಸನೀಇ 186 ವಿಸವಿ 2021. bs ds (ಜಿಸಿ.ಮಾಧುಸ್ವಾಮಿ) ಸಣ್ಣ ನೀರಾವರಿ ಸಚಿವರು. ಕರ್ನಾಟಕ ವಿಧಾನ ಸಭೆ 1 ಚುಕೆಗುರುತಿಲ್ಲದಪ್ರಶ್ನೆಸಂಖ್ಯೆ : 3315 2 ವಿಧಾನಸಭಾ ಸದಸ್ಯರ ಹೆಸರು ಶ್ರೀ ಲಿಂಗೇಶ ಕೆ.ಎಸ್‌. (ಚೀಲೂರು) 3 ಉತ್ತರಿಸುವ ದಿನಾ೦ಕ 23-03-2021 4 ಉತ್ತರಿಸುವಸಚಿವರು ಗೃಹ ಮತ್ತು ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನೆ ಸಚಿವರು | ಪ್ರಸ ಪ್ರಶ್ನೆ ಉತ್ತರ ಆ) | ಬೇಲೂರು ವಿಧಾನಸಭಾ ಇಡ್ಯಾ ಅಗ್ನಿಶಾಮಕ ಠಾಣೆಯ ಅತ್ಯವಶ್ಯಕವಿದ್ದು, ಅಗ್ನಿಶಾಮಕ ಠಾಣೆಯನ್ನು ಮಂಜೂರು ಮಾಡುವ ಪ್ರಸ್ತಾವನೆಯು ಸರ್ಕಾರದ ಮುಂದಿದೆಯೇ; ಈಗಾಗಲೇ ಹಾಸನ ಜಿಲ್ಲೆಯ ಬೇಲೂರು ಅಗ್ನಿಶಾಮಕ ಠಾಣೆ ಸ್ಥಾಪನೆಗೆ ಮಂಜೂರಾತಿ ನೀಡಿದ್ದು, ಸದರಿ ಅಗ್ನಿಶಾಮಕ ಠಾಣೆಯು ದಿನಾಂಕ:05-05-2009 ರಿಂದ ಖಾಯಂ ಅಗ್ಗ್ನಿಶಾಮಕ ರಾಣಾ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಮತ್ತೊಂದು ಹೊಸ ಅಗ್ನಿಶಾಮಕ ಠಾಣೆ ಸ್ಥಾಪಿಸುವ ಯಾವುದೇ ಪ್ರಸ್ತಾವನೆ ಇರುವುದಿಲ್ಲ. ಆ) |ಹಾಗಿದ್ಮಲ್ಲಿ ಸದರಿ ಪ್ರಸ್ತಾವನೆಯು ಯಾವ ಹಂತದಲ್ಲಿದೆ; ಬೇಲೂರು ಕೇತ್ರಕ್ಕೆ ಯಾವಾಗ ಅಗ್ಲಿಶಾಮಕ ಠಾಣೆಯನ್ನು ಮಂಜೂರು ಉದೃವಿಸುವುದಿಲ್ಲ ಮಾಡಲಾಗುವುದು (ಸಂಪೂರ್ಣ ವಿವರ ನೀಡುವುದು)? el ಸಂಖ್ಯೆ: ಒಇ 46 ಎಸ್‌ಎಫ್‌ಬಿ 2021 \ Ne ೯ (ಬಸವರಾಜ ಬೊಮ್ಮಾಯಿ) ಗೃಹ ಮತ್ತು ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನೆ ಸಚಿವರು ಕರ್ನಾಟಕ ವಿಧಾಬ ಸಭ 23-03-2021 ನೀಡುವುದು) 3 ಪ್ರಶ್ನೆಗಳು ಉತ್ತರಗಳು ೪ 2018-19ನೇ ಸಾಲಿನಲ್ಲಿ | 2018-79ನೇ ಸಾಲಿನಲ್ಲಿ `ಕಾಪೇರಿ ನೀರಾವರಿ ಗಮದ '`ವ್ಯಾಪ್ತಿಯೆಲ್ಲಿನ'ಗೊರೂರು ಕಾವೇರಿ ನೀರಾವರಿ ನಿಗಮದ | ವಲಯದಲ್ಲಿ ಬರುವ ಯಗಚಿ ಯೋಜನಾ ವಿಭಾಗ, ಬೇಲೂರು ರಡಿಯಲ್ಲಿನ | ಯಗಚಿ ಯೋಜನಾ | ಬೇಲೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಮೂಲಭೂತ ಸೌಕರ್ಯ ವಿಭಾಗದಿಂದ ಬೇಲೂರು | ಕಲ್ಲಿಸುವ ರೂ.46.10 ಕೋಟಿ ಮೊತ್ತದ ಒಟ್ಟು 85 ಸಂಖ್ಯೆ ಕಾಮಗಾರಿಗಳ | ವಿಧಾನಸಭಾ ಕ್ಷೇತಕ್ಕೆ | ಹೆಚ್ಚುವರಿ ಕಾರ್ಯಕ್ರಮ ಪಟ್ಟಿಗೆ ಕಾವೇರಿ ನೀರಾವರಿ ನಿಗಮದಿಂದ ಅನುಮೋದನೆ ಮಂಜೂರಾಗಿರುವ ಹೆಚ್ಚುವರಿ | ನೀಡಲಾಗಿರುತ್ತದೆ. ಕಾಮಗಾರಿಗಳ ಅನುದಾನ/ಟೆಂಡರ್‌ ಸದರಿ ಹೆಚ್ಚುವರಿ ಕಾಮಗಾರಿಗಳು 2019-20ನೇ ಸಾಲಿನ ಮುಂದುವರೆದ ಫಕಿಯೆಯನು ಕಾಮಗಾರಿಗಳ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದು. ದಿನಾಂಕ:20-09-2019 ರಂದು ಜತ ಇ _ ತಡೆಹಿಡಿದಿರುವುದು ಸರ್ಕಾರದ ನಡೆದ ಕಾವೇರಿ ನೀರಾವರಿ ನಿಗಮದ ಮಂಡಳಿಯ 70ನೇ ಸಚಿಯ ಗಮನಕ್ಕೆ ಬಂದಿದೆಯೇ; ನಿರ್ಣಯದಂತೆ ಇನ್ನೂ ಅನುಷ್ಠಾನಗೊಳ್ಳದ ವಿವಿಧ ಪುಕ್ರಿಯೆಯಲ್ಲಿರುವ ಹೊಸ ಕಾಮಗಾರಿಗಳನ್ನು ಆಡಳಿತಾತ್ಮಕ ಹಾಗೂ ಆರ್ಥಿಕ ಶಿಸ್ತನ್ನು ಕಾಯ್ದುಕೊಳ್ಳುವ ಹಿತದೃಷ್ಟಿಯಿಂದ ಕೈಬಿಡಲಾಗಿದೆ. ಆ-|ಬಂದಿದ್ದಲ್ಲಿ ಅನುಷ್ಠಾನ70 ನೇ `ಮಂಡೌ ಸಭೆಯ `ನಿರ್ಣಯದಂತ3`ತಡೆಓಡಿಯಲಾಗಿರುವ`ಚೇಲೂರು ಪ್ರಕ್ರಿಯೆಗಳು ವಿವಿಧ | ವಿಧಾನಸಭಾ ಕ್ಷೇತ್ರದ ಮೂಲಭೂತ ಸೌಕರ್ಯ ಕಲ್ಪಿಸುವ 85 ಸಂಖ್ಯೆಯ ಹಂತದಲ್ಲಿರುವ ರೂ.46.10 ಕೋಟಿ ಮೊತ್ತದ ಕಾಮಗಾರಿಗಳ ಪೈಕಿ ರೂ.13.73 ಕೋಟಿ ಮೊತ್ತದ ಕಾಮಗಾರಿಗಳಿಗೆ ನೀಡಿರುವ |17 ಸಂಖ್ಯೆಯ ದೇವಸ್ಥಾನಗಳನ್ನು ಹೊರತುಪಡಿಸಿ ಒಟ್ಟಾರೆ, ರೂ.32.37 ಕೋಟಿ ತಡೆ ಆದೇಶವನ್ನು ಯಾವಾಗ | ಮೊತ್ತದ 68 ಸಂಖ್ಯೆಯ on Grounded (Under Tender Process) ಹಿಂಪಡೆಯಲಾಗುವುದು; ಕಾಮಗಾರಿಗಳಿಗೆ ಹೆಚ್ಚುವರಿ ಅನುದಾನ ಮಂಜೂರು ಮಾಡುವಂತೆ ಮತ್ತು ಯಾವಾಗ ಅನುದಾನ | ಟಿಂಡರ್‌ ಪ್ರಕ್ರಿಯೆಯನ್ನು ಇತ್ಯರ್ಥಗೊಳಿಸಿ, ಕಾರ್ಯಾದೇಶ ನೀಡಿ ಬಿಡುಗಡೆಗೊಳಿಸಲಾಗುವುದು? | ಕಾಮಗಾರಿಗಳನ್ನು ಅನುಷ್ಠಾನಗೊಳಿಸುವ ಬಗ್ಗೆ ಅನುಮೋದನೆ ಕೋರಿ (ಸಂಪೂರ್ಣ ವಿವರ | ನಿಗಮದಿಂದ ಪ್ರಸ್ತಾವನೆ ಸ್ನೀಕೃತವಾಗಿದ್ದು, ಪರಿಶೀಲನೆಯಲ್ಲಿದೆ. ಸರಪ್ರವಾರಾ 8 ಎನ 2021 pal (ಬಿ.ಎಸ್‌.ಯಡಿಯೂರಪ್ಪ) ಮುಖ್ಯಮಂತ್ರಿ ಕರ್ನಾಟಕ ವಿಧಾನಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : ತಡವ ಸದಸ್ಯರ ಹೆಸರು : ಶ್ರೀ.ಈಶ್ವರ್‌ ಖಂಡ್ರೆ (ಭಾಲ್ಕಿ) ಉತ್ತರಿಸುವ ದಿನಾಂಕ ್ಥ 23-03-2೦21 3 ಪೆ ಉತರ ಸಂ. ಈಸು > ವ 209-20 ನೇಸಾಲಿನ ಆಯವ್ಯಯದಲ್ಲಿ ಬೀದರ್‌ | ಬೀದರ್‌ ಜಿಲ್ಲೆಯಲ್ಲಿ 2019-20ನೇ ಸಾಲಿನ ಆಯವ್ಯಯದಲ್ಲಿ ಘೋಷಣೆಯಾದ ಯೋಜನೆಗಳ ಜಿಲೆಯಲಿ ಯಾವ ಯಾವ ವಿವರಗಳು ಕೆಳಗಿನಂತಿವೆ: ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ: ಇದಕೆ ಎಷು 205-20ನೇಸಾಲಿನ ಆಯ್ಯ್ಕವೈಯದಲ್ಲಿ pe) ೪ 4 Kk ಬ ಪ ಮ ಅನುದಾನ ಮೀಸಲಿಡಲಾಗಿದೆ: || 3 ಭನ್ಯಿದಿ | ಘೋಂಾಣಯಾದ ಪುಸ್ತುತ ಹಂತ ಯವರೆಗೆ ಇದರ || ಸೇ ಘೋಷಣೆಯಾದ ಮೊತ್ತ ರೂ. 3 bd ಭಃ ಯೋಜನೆಗಳ ವಿವರಗಳು | ಕೋಟಿಗಳಲ್ಲಿ cd ವಾಸ್ತವಿಕ | ಸದರ ಹನನ ನನದರ ಸ್ಥಿತಿಗಳೇಮು: (ಸಂಪೂರ್ಣ y ಹಂತದ ಕಾಮಗಾರಿಗಳನ್ನು ವಿವರ ನೀಡುವದು) G4 ಸ ಕೈಗೊಳ್ಳಲು ರೂ64794 ಕೋಟಿಗಳ PCS] EE pid ಮೊತ್ತದ ಯೋಜನಾ ವರದಿಯನ್ನು ಆಯವ್ಯಯದಲ್ಲಿ ಬಿದಗಿಸ್‌ವ ಸಸ 75.00 ಆರ್ಥಿಕ ಇಲಾಖೆಯ ಸಹಮತಿಗಾಗಿ ಘೋಷಣೆಯಾದಂತಹ ಕಳುಹಿಸಲಾಗಿ, ಆರ್ಥಿಕ ಇಲಾಖೆಯು ಕೆರೆಗಳನ್ನು ತುಂಬಿಸುವ _ | ಕಾಮಗಾರಿಗಳಲ್ಲಿ ಇನ್ನೂ ಅನೇಕ | ಸದರಿ ಪ್ರಸ್ತಾವನೆಯನ್ನು ಪ್ರಸ್ತುತ ಆ ಜು ್ಲು ಯೋಜನೆ. ತ ಕಾಮಗಾರಗಳು ಇದೂವರೆಗೂ ಮುಂದೂಡುವಂತೆ ಪ್ರಾರಂಭವಾಗದೇ ಇರುವುದು ನಿರ್ದೇಶಿಸಿರುತ್ತದೆ. ಸರ್ಕಾರದ ಗಮನಕ್ಕಿ ||? | ದೀದರ ನಗರ ವ್ಯಾಪ್ತಿಯ GERRI ky ಬರುವ ಕೆರೆಗಳನ್ನು ಹ 6 ಮಾಂಜ್ರಾ ನದಿಯಿಂದ 75.00 ನೀರನ್ನು ತುಂಬಿಸುವ ಸದರಿ ಪ್ರಸ್ತಾವನೆಗೆ ವಿಸೃತ ಯೋಜನೆ. ಯೋಜನಾ ವರಿದಿಯನ್ನು ಕರ್ನಾಟಕ ಕಾರಂಜಾ `ಯೋಜನೆಯ ನೀರಾವರಿ ನಿಗಮದ ತಯಾರಿಕಾ ಈ ಬಗ್ಗೆ ಈಗಲಾದರೂ || 3) | ಎಡದಂಡೆ ಮತ್ತು ಹಂತದಲ್ಲಿರುತ್ತದೆ. ಸರ್ಕಾರ ಆಯವ್ಯಯದಲ್ಲಿ ಬಲದಂಡೆ ಕಾಲುವೆಗಳ 80.00 ಇ | ಘೋಷಿಸಲಾದಂತಹ ಏವಿಧ ಪ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು 2 ಕ್ರಮವಹಿಸುವುದೇ? ಸದರಿ ಯೋಜನೆಗಳಿಗೆ ಅನುದಾನದ ಲಭ್ಯತೆ ಮೇರೆಗೆ ಆರ್ಥಿಕ ಇಲಾಖೆಯ ಸಹಮತಿ ಪಡೆದು. ಅಗತ್ಯ ಕ್ರಮ ವಹಿಸಲು ಯೋಜಿಸಿದೆ. l ವ ಮ ಸಂಖ್ಯೆ:ಜಸಂಇ 81 ಎಂಎಲ್‌ಎ 2021 ps3 (ಬಿ.ಎಸ್‌.ಯಡಿಯೂರಪ್ಪ) ಮುಖ್ಯಮಂತ್ರಿ. ಕರ್ನಾಟಕ ವಿಧಾನಸಭೆ 3323 ಸದಸ್ಯರ ಹೆಸರು ಶ್ರೀ ಅವಿನಾಶ್‌ ಉಮೇಶ್‌ ಜಾಧವ್‌ ಡಾ। (ಚಿಂಚೋಳಿ) ಉತ್ತರಿಸಬೇಕಾದ ದಿನಾಂಕ 23.03.2021 ಉತ್ತರಿಸಬೇಕಾದ ಸಚಿವರು ಮಾನ್ಯ ಮುಖ್ಯಮಂತ್ರಿಯವರು kok ಪ್ರಕ್ನೆ ಉತ್ತರ ಅ) | ರಾಜ್ಯದ ರೈತರಿಗೆ ಕೃಷಿ ಮಾಡಲು ರಾಜ್ಯದ ವಿದ್ಯುತ್‌ ಸರಬರಾಜು ಕಂಪನಿಗಳ ವ್ಯಾಪ್ತಿಯ ಅನುಕೂಲವಾಗುವಂತೆ ಯಾವ ಯಾವ [ಎಲ್ಲಾ ಜಿಲ್ಲೆಗಳಲ್ಲಿ ಪ್ರಸ್ತುತ ಸರ್ಕಾರದ ಆದೇಶದನ್ನಯ ರೈತರ ಜಿಲ್ಲೆಗಳಲ್ಲಿ ದಿನದ ಎಷ್ಟು ಗಂಟೆ 3 ಫೇಸ್‌ ವಿದ್ಯುತ್‌ ಸರಬರಾಜು ಮಾಡಲಾಗುತ್ತಿದೆ; ನೀರಾವರಿ ಪಂಪ್‌ಸೆಟ್‌ಗಳಿಗೆ ದಿನವಹಿ ಕನಿಷ್ಠ 7 ಗಂಟೆಗಳ ಕಾಲ 3 ಫೇಸ್‌ ವಿದ್ಯುತ್‌ನ್ನು ಸರಬರಾಜು ಮಾಡಲಾಗುತ್ತಿದೆ. ತಾಂತ್ರಿಕ ಸಾಧ್ಯತೆ ಇರುವ ಪ್ರದೇಶಗಳಲ್ಲಿ ರೈತರ ನೀರಾವರಿ ಪಂಪ್‌ಸೆಟ್‌ಗಳಿಗೆ ಹಗಲಿನ ವೇಳೆಯಲ್ಲಿ ನಿರಂತರ 7 ಗಂಟೆಗಳ ಕಾಲ 3 ಫೇಸ್‌ ವಿದ್ಯುತ್‌ ಸರಬರಾಜು ಮಾಡಲಾಗುತ್ತಿದೆ. ತಾಂತ್ರಿಕ ಸಾಧ್ಯತೆ ಇಲ್ಲದಿರುವ ಪ್ರದೇಶಗಳಲ್ಲಿ ರೈತರ ನೀರಾವರಿ ಪಂಪ್‌ಸೆಟ್‌ಗಳಿಗೆ ಹಗಲಿನ ವೇಳೆ 4 ಗಂಟೆಗಳ ಕಾಲ ಹಾಗೂ ರಾತ್ರಿ ವೇಳೆ 3 ಗಂಟೆಗಳ ಕಾಲ ಒಟ್ಟು 7 ಗಂಟೆಗಳ ಕಾಲ 3 ಫೇಸ್‌ ವಿದ್ಯುತ್‌ ಸರಬರಾಜು ಮಾಡಲಾಗುತ್ತಿದೆ. ಆ) ಕಲಬುರಗಿ ಜಿಲ್ಲೆಯು ಅತೀ ಹಿಂದುಳಿದ ಪ್ರದೇಶವಾಗಿರುವುದರಿಂದ ಕೃಷಿ ಅಭಿವೃದ್ಧಿಗೆ 24 ಗಂಟೆಗಳ ಕಾಲ 3 ಫೇಸ್‌ ವಿದ್ಯುತ್‌ ಸರಬರಾಜು ಮಾಡಲು ಸರ್ಕಾರ ಕ್ರಮಗಳೇನಾದರೂ ಕೈಗೊಂಡಿದೆಯೇ? ಕೃಷಿ ಪಂಪಸೆಟ್‌ಗಳಿಗೆ 7 ಗಂಟೆಗಳ ಕಾಲ 3 ಫೇಸ್‌ ಉಚಿತ ವಿದ್ಯುತ್‌ ಪೂರೈಸಲು ಸರ್ಕಾರದಿಂದ ಸಹಾಯಧನ ಬಿಡುಗಡೆಯಾಗುತ್ತಿದ್ದು, ಅವಧಿ ಹೆಚ್ಚಿಸುವ ಪ್ರಸ್ತಾವನೆ ಸಧ್ಯಕ್ಕೆ ಸರ್ಕಾರದ ಮುಂದಿರುವುದಿಲ್ಲ. ಸಂಖ್ಯೆ: ಎನರ್ಜಿ 114 ಪಿಪಿಎಂ 2021 (ಬಿ.ಎಸ್‌.ಯಡಿಯಸಿರಪು) ಮುಖ್ಯಮಂತ್ರಿ 2ರ ಕರ್ನಾಟಕ ವಿಧಾನಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 3324 ಸದಸ್ಯರ ಹೆಸರು ಶ್ರೀ ಅವಿನಾಶ್‌ ಉಮೇಶ ಜಾಧವ್‌ ಡಾ, (ಚಿಂಚೋಳಿ) ಉತ್ತರಿಸುವ ದಿನಾಂತ : 23.03.2021 ಹತ್ನ ಜನವರಿ 2021 ಅಂತ್ಯದವರೆಗೆ ವಿಧಾನಸಭಾ ಮತಕ್ಷೆ ಆತ್ರ ಸಲ್ಲಿಸಲಾಗಿದೆ ಆ) le ET) al ಭಿ ಭಾ ಹಾಗಿದ್ದಲ್ಲಿ, ಮುಲ್ಲಾಮಾರಿ ಯೋಜನೆಗೆ ಪ್ರಸ್ತಾವನೆಯನ್ನು | ವಿಳಂಬವಾಗಲು ಕಾರಣಗಳೇನು; ಯೋಜನೆಯನ್ನು ಅನುಪ್ಠಾನಗೋಳಿಸಲಾಗುವುದು; ಕಾಲಮಿತಿ ಎಷ್ಟು (ಸಂಪೂರ್ಣ } ಮಾಹಿತಿ ಒದಗಿಸುವುದು)? T] ತ್ತರ ಕಳೆದ `'ಮೂರು "ವರ್ಷಗಳಿಂದ | | I oo ಕಲಬುರಗಿ ಜಿಲ್ಲೆಯ ಚಿಂಚೋಳಿ ; ವ್ಯಾಪ್ತಿಯಲ್ಲಿ ಬೃಹತ್‌ ನೀರಾವರಿ | ಇಲಾಖಾ ವತಿಯಿಂದ ಯಾವ | ಯಾವ ಅಭಿವೃದ್ದಿ ಕಾಮಗಾರಿಗಳಿಗೆ ಪ್ರಸ್ತಾವನೆ | ಯಾವಾಗ ಸಲ್ಲಿಸಲಾಗಿದೆ: ಸದರಿ | ಯೋಜನೆಯ ಮಂಜೂರಾತಿಗೆ ; ಗಈ ಹಾಜನಗ ಯಾವಾಗ" ಮಂಜೂರಾತಿ ನೀಡಿ. | | | | | | | ಕಲಬುರಗಿ ಜಿಲ್ಲೆಯ ಚಿಂಚೋಳಿ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಕೆಳದಂಡೆ ! ಮುಲ್ಲಾಮಾರಿ ಹಾಗೂ ಬೆಣ್ಣೆತೋರಾ ಯೋಜನೆಯ ಆಧುನೀಕರಣ ಕಾಮಗಾರಿಗಳು : | ಪ್ರಸ್ತುತ ಪ್ರಗತಿಯಲ್ಲಿದ್ದು, ಸರ್ಕಾರದ ಮಟ್ಟದಲ್ಲಿ ಇತರೆ ಯಾವುದೇ ಕಾಮಗಾರಿ , | ಪ್ರಸ್ತಾವನೆಯು ಇರುವುದಿಲ್ಲ. . ಸಂಖ್ಯೆಜಸಂಇ 82 ಎಂಎಲ್‌ಎ 2021 ಹಸೆ (ಬಿ.ಎಸ್‌.ಯಡಿಯೂರಪ್ಪ) ಮುಖ್ಯಮಂತ್ರಿ ಕರ್ನಾಟಕ ವಿಧಾನಸಭೆ ಚುಕ್ಕೆ ಗುರುತಿಲ್ಲದ ಪ್ರಕ್ನೆ ಸಂಖ್ಯೆ [3325 ಮಾನ್ಯ ಸದಸ್ಕರ ಹೆಸರು ಶ್ರೀ ತಿವಾನಂದ ಎಸ್‌. ಪಾಟೀಲ್‌ (ಬಸವನಬಾಗೇವಾಡಿ) ಉತ್ತರಿಸಬೇಕಾದ ದಿನಾಂಕ 23-03-2021 ಉತ್ತರಿಸಬೇಕಾದವರು | ಅಬಕಾರಿ ಸಚಿವರು ಕ್ರ ಪನ್ನೆ ಉತ್ತರ ಸಂ ಅ) ರಾಜ್ಯದಲ್ಲಿ ಎಂ.ಎಸ್‌.ಐ.ಎಲ್‌ (ಖಪS1L) | ರಾಜ್ಯದಲ್ಲಿ ಎಂ.ಎಸ್‌.ಐ.ಎಲ್‌ (MSIL) ವತಿಯಿಂದ ವತಿಯಿಂದ ಎಷ್ಟು ಮದ್ಯ ಮಾರಾಟ |ಒಟ್ಟು 921 ಮದ್ಯ ಮಾರಾಟ ಮಳಿಗೆಗಳನ್ನು ಮಳಿಗೆಗಳನ್ನು ತೆರೆಯಲಾಗಿರುತ್ತದೆ; ತೆರೆಯಲಾಗಿರುತ್ತದೆ. ಆ) |ರಾಜ್ಯದಲ್ಲಿ ಎಂ.ಎಸ್‌.ಐ.ಎಲ್‌ ವತಿಯಿಂದ | ರಾಜ್ಯದಲ್ಲಿ 2009ರಲ್ಲಿ ಮಂಜೂರು ಮಾಡಲಾದ 463 ಹೊಸದಾಗಿ ಮದ್ಯ ಮಾರಾಟ ಮಳಿಗೆಗಳನ್ನು | ಸಿಎಲ್‌-11ಿ ಸನ್ನದುಗಳು ಹಾಗೂ 2016ರಲ್ಲಿ ತೆರೆಯಲು ಉದ್ದೇಶಿಸಲಾಗಿದೆಯೇ; ಮಂಜೂರು ಮಾಡಲಾದ 900 ಸಿಎಲ್‌-1ಸಿ ಸನ್ನದುಗಳು ಅಂದರೆ ಒಟ್ಟಾರೆ 1363 ಸಿಎಲ್‌ 11-ಸಿ ಸನ್ನದುಗಳ ಪೈಕಿ ಒಟ್ಟಾರೆ 921 ಮಳಿಗೆಗಳನ್ನು ತೆರೆಯಲಾಗಿದ್ದು, ಇನ್ನೂ 442 ಮಳಿಗೆಗಳನ್ನು ತೆರೆಯಲು ಕೋಟಾ ಬಾಕಿ ಇರುತ್ತದೆ. ಇ) |ಹಾಗಿದ್ದಲ್ಲಿ., ರಾಜ್ಯದಲ್ಲಿ ಎಂ.ಎಸ್‌.ಐ.ಎಲ್‌ ವತಿಯಿಂದ ಎಷ್ಟು ಹೊಸ ಮದ್ಯ ಮಾರಾಟ Seah ಮಳಿಗೆಗಳನ್ನು ತೆರೆಯಲಾಗುವುದು? ಉನ್ಯಬಸಿಪುಿಲ ಆಇ 46 ಇಎಲ್‌ಕ್ಕೂ 2021 Led (ಕೆ. ಗೋಪಾಲಯ್ಯ) ಅಬಕಾರಿ ಸಚಿವರು ಕರ್ನಾಟಿಕ ವಿಧಾನ ಸಭೆ 1 ಚುಕ್ಕೆ ಗುರುತಿಲ್ಲದ ಪ್ರಶ್ನೆ ರ Ke) ಸಂಖ್ಯೆ : 3326 2 ಸದಸ್ಯರ ಹೆಸರು : ಶ್ರೀ ಶಿವಾನಂದ ಎಸ್‌.ಪಾಟೀಲ್‌ 3 ಉತ್ತರಿಸಬೇಕಾದ ದಿನಾಂಕ : 23.03.2021. 4 ಉತ್ತರಿಸುವವರು : ಸಣ್ಣ ನೀರಾವರಿ ಸಚಿವರು ಕ್ರಸಂ. ಪ್ರಶ್ನೆ ಉತ್ತರ ಅ |ಬೇನಾಳ ಆರ್‌.ಎಸ್‌. ಮತ್ತು ಅಬ್ಬಿಹಾಳ ಪುನರ್‌ ವಸತಿ ಕೇಂದ್ರದ ಮಧ್ಯದಲ್ಲಿ ಬ್ರಿಡ್‌- Hi iE ಭತ 'ಸಮುತ್ತಡ ಕೋರಿ ಸರ್ಕಾರದ ಮುಂದೆ ಪ್ರಸ್ತಾವನೆ ಇದೆಯೇ; ಆ [ಹಾಗಿದ್ದಲ್ಲಿ ಸದರಿ ಬ್ರಿಡ್ಜ್‌-ಕಂ- | ಸದರಿ ಪ್ರಸ್ತಾವನೆಯ ತಾಂತ್ರಿಕ ಶಕ್ಯತೆಯನ್ನು ಕುರಿತು ಬಾಂದಾರ ನಿರ್ಮಿಸಲು ಸರ್ಕಾರ | ಪರಿಶೀಲಿಸಿ ಇಲಾಖೆಗೆ ಒದಗಿಸಲಾಗುವ ಕೈಗೊಂಡಿರುವ ಕ್ರಮಗಳೇನು; ಅನುದಾನವನ್ನು ಆಧರಿಸಿ ಆದ್ಯತೆ ಮೇರೆಗೆ ಕಾಮಗಾರಿಯನ್ನು ಕೈಗೊಳ್ಳಲು ಪರಿಶೀಲಿಸಲಾಗುವುದು. ಇ |ಇದಕ್ಕಾಗಿ ತಗಲುವ ವೆಚ್ಚ | ಸದರಿ ಕಾಮಗಾರಿಗೆ ಪ್ರಸಕ್ತ ಸಾಲಿನ ದರ ಪಟ್ಟಿಯಂತೆ ಎಷ್ಟು ರೂ.130.00 ಲಕ್ಷಗಳಾಗಬಹುದೆಂದು ಅಂದಾಜಿಸಲಾಗಿದೆ. ಈ |ಈ ಕಾಮಗಾರಿಯನ್ನು ಪ್ರಸ್ತುತ ಸದರಿ ಕಾಮಗಾರಿ ಮಂಜೂರಾಗಿರುವುದಿಲ್ಲ. ಮಂಜೂರು ಮಾಡಲಾಗಿದೆಯೇ; ಉ |ಹಾಗಿದ್ದಲ್ಲಿ ಕಾಮಗಾರಿ ಅನ್ವಯಿಸುವುದಿಲ್ಲ. ನಿರ್ಮಾಣದಲ್ಲಿ ಆಗುತ್ತಿರುವ ವಿಳಂಬಕ್ಕೆ ಕಾರಣಗಳೇಮ? ಕಡತ ಸಂಖ್ಯೆ: MID 204 LAQ 2021 Fl (A ನ Wr A SOS (ಜೆ.ಸಿ.ಮಾಧುಸ್ವಾಮಿ) ಸಣ್ಣಿ ನೀರಾವರಿ ಸಚಿವರು had ಮ ಕರ್ನಾಟಕ ವಿಧಾನ ಸಃ ನೀಡಲಾಗುವುದು; (ವಿವರ ನೀಡುವುದು) ನಂಜನಗೂಡು ತಾಲ್ಲೂಕು ದೊಡ್ಡಕೌಲಂದೆ ಭಾಗದಲ್ಲಿ ನೀರಿಗೆ ತೊಂದರೆಯಿದ್ದು, ನೀರಿನ ಕೊರತೆ ನೀಗಿಸಲು ಹೊಸದಾಗಿ ಕೆರೆಗೆ ನೀರು ತುಂಬಿಸುವ ಯೋಜನೆಯನ್ನು ಕೈಗೊಳ್ಳಲಾಗಿದೆಯೇ; ಇಲ್ಲದಿದ್ದಲ್ಲಿ, “ ಯಾವಾಗ ಕೈಗೊಳ್ಳಲಾಗುವುದು; ಯಾವಾಗ ಮಂಜೂರಾತಿ ಮಾಡಲಾಗುವುದು; (ವಿವರ ನೀಡುವುದು) ಗಾ ಈ ಕೇತದಲ್ಲಿ ಹಾರೋಹಳ್ಳಿ ಲೋ-ಈೆಷೆಲ್‌ ಊಮ್‌ ನದು ನಾಲಾ ಕಾಮಗಾರಿಯನ್ನು ಕೈಗೊಳ್ಳಲು ಕಳೆದ ಎರಡು ವರ್ಷಗಳಿಂದ ಅನುಮೋದನೆಗೆ ಬಾಕಿ ಇರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಬಂದಿದ್ದಲ್ಲಿ, ಯಾವಾಗ ಮಂಜೂರಾತಿ 1 ಚುಕ್ತೆ ಗುರುತಿಲ್ಲದ ಪ್ರಶ್ಲೆ ಸಂಖ್ಯೆ 3332 2. ಸದಸ್ಯೆರ ಹೆಸರು ಡಾ॥ ಯತೀಂದ್ರ ಸಿದ್ದರಾಮಯ್ಯ 3. ಉತ್ತರಿಸಬೇಕಾದ ದಿನಾಂಕ 23-03-202] 3 ಪ್ರಶ್ನೆಗಳು ಉತ್ತರಗಳು ಸಂ ಇ ತ ಅ |ವರುಣಾ ವಿಧಾನಸಭಾ ಕ್ಷೇತ್ರದ | ವರುಣಾ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲ್ಲೂಕು ದೊಡ್ಡಕೌಲಂದೆ ಭಾಗದಲ್ಲಿ ಬರುವ ಹಳೆಪುರ ಕೆರೆ, ಕೊಣನೂರು ಕೆರೆಗಳಿಗೆ ಆಲಂಬೂರು ಏತ ಯೋಜನೆಯ ಮೊದಲನೇ ಹಂತದಡಿ ನೀರು ತುಂಬಿಸಲಾಗುತ್ತಿದೆ. ಸದರಿ ಯೋಜನೆಯನ್ನು 2014-15 ರಲ್ಲಿ ಚಾಲನೆಗೊಳಿಸಲಾಗಿದ್ದು , ಆ ಸಾಲಿನಿಂದ ಪ್ರಸ್ತುತ ಸಾಲಿನವರೆಗೂ ನೀರನ್ನು ಹರಿಸಲಾಗುತ್ತಿದೆ. ಆಲಂಬೂರು ಮೊದಲನೇ ಹಂತದಡಿ ಹೆಚ್ಚುವರಿಯಾಗಿ ಚುಂಚನಹಳ್ಳಿ ಕೆರೆಗೆ ನೀರು ತುಂಬಿಸಲಾಗುತ್ತಿದೆ. ಈ ಭಾಗದಲ್ಲಿ ಬರುವ ಕೆರೆಗಳಿಗೆ ನೀರು ತುಂಬಿಸುವ ಯಾವುದೇ ಹೊಸ ಪ್ರಸ್ತಾಪವಿರುವುದಿಲ್ಲ. ವರುಣಾ `ವಿಧಾನೆಸಭಾ ಕ್ಷೇತದ ಟಿ.ನರಸೀಷರೆ ತಾಲ್ಲೂಕು, ಮೈಸೂರು ಜಿಲ್ಲೆಯ ಹಾರೋಹಳ್ಳಿ ಲೋ-ಲೆವೆಲ್‌ ನಾಲಾ ಆಧುನೀಕರಣ ಕಾಮಗಾರಿಯ ರೂ.2180 ಕೋಟಿ ಮೊತ್ತದ ಅಂದಾಜು ಪ್ರಸ್ತಾವನೆ ಕುರಿತು ಆರ್ಥಿಕ ಇಲಾಖೆಯು ಜಲ ಸಂಪನ್ಮೂಲ ಇಲಾಖೆಯಡಿ ಈಗಾಗಲೇ ಅನುಮೋದಿತ ಕಾಮಗಾರಿಗಳ ಕಾರ್ಯಭಾರ ಅಧಿಕವಾಗಿರುವುದರಿಂದ, ಪ್ರಸ್ತಾಪಿತ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವುದನ್ನು ಕೈಬಿಡುವಂತೆ ಸೂಚಿಸಿರುತ್ತದೆ. ಸದರಿ ಕಾಮಗಾರಿಯನ್ನು ಮುಂಬರುವ ಆರ್ಥಿಕ ವರ್ಷಗಳಲ್ಲಿ ಸಂಖ್ಯ-ಜಸಂಇ 81 ಎನ್‌ಎಲ್‌ಎ 2021 ಅನುದಾನದ ಲಭ್ಯತೆಗನುಸಾರವಾಗಿ ಕೈಗೊಳ್ಳುವ ಕುರಿತು ಪರಿಶೀಲಿಸಲಾಗುವುದು. (ಬಿ.ಎಸ್‌.ಯಡಿಯೂರಪ್ಪ) ಮುಖ್ಯಮಂತ್ರಿ ಕರ್ನಾಟಿಕ ವಿಧಾನ ಸಭೆ 1.ಚುಕ್ಕೆ ಗುರುತಿಲ್ಲದ ಪುಶ್ನೆ ಸಂಖ್ಯೆ ; 3333 2. ಸದಸ್ಯರ ಹೆಸರು ; ಶ್ರೀ ಯತೀಂದ್ರ ಸಿದ್ದರಾಮಯ್ಯ ಡಾ] (ವರುಣ) 3. ಉತ್ತರಿಸುವ ದಿನಾಂಕ : 23-03-2021 4. ಉತ್ತರಿಸುವವರು F ಮಾನ್ಯ ಮುಖ್ಯಮಂತ್ರಿಗಳು Centre) ತಯಾರಿಸಿ ಸ ಅಭ್ಯರ್ಥಿಗಳಿಗೆ ತಮ್ಮ ವಿಪಯವಾರ rihttp:/ Awww .kpscresults.karnataka.gov.in/g |ಅಂಕಗೆಳು ಲಭ್ಯವಾಗುವಂತೆ ಅವಕಾಶ ೨2015 ಈ ಲಿಂಕ್‌ (nk) ಸಲ್ಲಿ (ಗಂಗ nd qಟೀryಕಲ್ಲಿಸಿ ರಾಜ್ಯ ದತ್ತಾಂಶ ಕೇಂದ್ರದ ಮತ್ತು ಡೇಟಾಬೇಸ್‌ ನೀಡಲಾಗಿದೆ; ಯಾವುದೇ ತಂತ್ರಾಂಶವನ್ನು ಬಳಸಲು ಈ ಸರ್ವರ್‌ ಮತ್ತು ಡೇಟಾಬೇಸ್‌ನ ಹೆಸರನ್ಸುperating System ಹಾಗೂ ರtabase ತಿಳಿಸುವುದು? ಅವಶ್ಯಕತೆ ಇರುತ್ತದೆ. ಮೇಲಂಡ ತಂತ್ರಾಂಶಕ್ಕೆ Window Operating System ಹಾಗೂ SQL Database ಅನ್ನು ಬಳಸಲಾಗಿರುತ್ತದೆ. ಸಂಖ್ಯೆ: ಸಿಆಸುಇ 36 ಎಸ್‌ಎಸ್‌ಸಿ 2021 spn ಸಂಖ್ಯೆ: ಸಿಆಸುಇ ಸ್‌ಎಸ್‌ಸಿ f23೫ (ಬಿ.ಎಸ್‌.ಯಡಿಯೂರಪ್ಪ) ಮುಖ್ಯಮಂತ್ರಿ ಕರ್ನಾಟಕಿ ಕಾಮಗಾರಿಯು ಪೂರ್ಣಗೊಂಡಿರುತ್ತದೆ. 12.72 ಕಿ.ಮೀ ನಾಲಾ ಅಗೆತ ಕಾಮಗಾರಿಯು ಪೂರ್ಣಗೊಂಡಿದ್ದು, ಬಾಕಿ ಇರುವ 1588 ಮೀ ನಾಲಾ ಅಗೆತ ಕಾಮಗಾರಿಯು ಭೂಸ್ವಾಧೀನ ಪ್ರಕ್ರಿಯೆಯ ವಿಳಂಬದಿಂದಾಗಿ ಬಾಕಿ ಇರುತ್ತದೆ. 50 ಸಂಖ್ಯೆ ಅಡ್ಡಮೋರಿ ಕಾಮಗಾರಿಗಳಲ್ಲಿ 42 ಅಡ್ಡಮೋರಿ ಕಾಮಗಾರಿಗಳು ಪೂರ್ಣಗೊಂಡಿದ್ದು, 08 ಕಾಮಗಾರಿಗಳು ಭೂಸ್ಥಾಧೀನ ಪ್ರಕ್ರಿಯೆಯಿಂದಾಗಿ ವಿಳಂಬವಾಗಿರುತ್ತದೆ. 5. ಪ್ರಸಕ್ತ ಸಾಲಿನಲ್ಲಿ 8ನೇ ಕಿಮೀ ವರೆಗೆ ನೀರನ್ನು ಪ್ರಾಯೋಗಿಕವಾಗಿ ಹರಿಸಲಾಗಿರುತ್ತದೆ. ಸದರಿ ಕಾಮಗಾರಿಯ ವಿಳಂಬಕ್ಕೆ ಕಾರಣಗಳು ಕೆಳಕಂಡಂತಿವೆ:- 1 ಭೂಸ್ಥಾಧೀನ ಪ್ರಕ್ರಿಯೆ 2. ಗುಬ್ಬಿ ತಾಲ್ಲೂಕು, ಕಳ್ಳನಹಳ್ಳಿ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದ ಪಕ್ಕದಲ್ಲಿ ನಾಲಾ ಪಂಕ್ತೀಕರಣದ ಬದಲಾವಣೆಯಿಂದಾಗಿ ಹಾಗೂ ಸದರಿ ಯೋಜನೆಯ, ಸರಪಳಿ 4.10 ಕಿ.ಮೀ ನಲ್ಲಿ (ಬೋಗಸಂದ್ರ ಗ್ರಾಮದ' ಹತ್ತಿರ) ಮೂಲ ಯೋಜನಾ ವರದಿಯಲ್ಲಿ ಇಲ್ಲದೆ ಇದ್ದ 240.0 ಮೀ ಉದ್ದದ ಅಕ್ವಡಕ್ಸ್‌ ನಿರ್ಮಾಣದಿಂದಾಗಿ. ಮಂಜೂರಾದ ಅಂದಾಜು ಪಟ್ಟಿಯಲ್ಲಿ ಮತ್ತು ಟೆಂಡರ್‌ನಲ್ಲಿ ಪರಿಗಣಿಸಲಾದ ಗಟ್ಟಿ ಶಿಲೆ ಮತ್ತು ಸ್ಲೋಟಸಹಿತ ಮೃದು ಶಿಲೆಗಳ ಅಗೆತಗಳ ಪರಿಮಾಣ ಮತ್ತು ಏರಿ ನಿರ್ಮಾಣದ ಪರಿಮಾಣಗಳಲ್ಲಿ ಉಂಟಾದ ವ್ಯತ್ಕಾಸಗಳಿಂದಾಗಿ. ಯೋಜನೆಯ ಸರಪಳಿ 8.03 ಕಿ.ಮೀ ನಿಂದ 9.30 ಕಿಮೀ ವರೆಗೆ ಹರದಗೆರೆ 4. ಗ್ರಾಮದ ಹತ್ತಿರ ಮೂಲ ಯೋಜನಾ ವರದಿಯಲ್ಲಿ ಇಲ್ಲದೆ ಇರುವ ಅಕ್ಷಡಕ್ಟ್‌ ನಿರ್ಮಿಸಲು ಉದ್ದೇಶಿಸಲಾಗಿರುವುದರಿಂದ. 1 ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 3337 2. ಸದಸ್ಯರ ಹೆಸರು ಶ್ರೀ ಶ್ರೀನಿವಾಸ್‌ (ಪಾಸು) ಎಸ್‌.ಆರ 3. ಉತ್ತರಿಸಬೇಕಾದ ದಿನಾಂಕ 23-03-2021 ಫು ಹಶ್ನೆಗಳು ಉತ್ತರಗಳು | WM ಗುಬ್ಬಿ ವಿಧಾನಸಭಾ ಕ್ಷೇತ್ರ ತುಮಕೂರು ಶಾಖಾ ನಾಲೆಯ ಕಿ.ಮೀ. 83.340 ರಿಂದ ನೀರನ್ನು ಎತ್ತಿ ಗುಬ್ಬಿ ವನ್‌ ವ್ಯಾಪ್ತಿಯಲ್ಲಿ ಬರುವ | ಹಾಗಲವಾಡಿ ಮತ್ತು ಇತರೆ 35 ಗ್ರಾಮಗಳಿಗೆ ಕುಡಿಯುವ ನೀರನ್ನು ಒದಗಿಸುವ ಹಾಗಲವಾಡಿ ಕೆರೆ | ಕಾಮಗಾರಿಯನ್ನು ದಿನಾಂಕ:31-12-2021 ರ ಒಳಗಾಗಿ ಪೂರ್ಣಗೊಳಿಸಲು ಕಾಮಗಾರಿಯು ಪ್ರಗತಿಯಲ್ಲಿದ್ದು, | ಉದ್ದೇಶಿಸಲಾಗಿದೆ. ಈ ಕಾಮಗಾರಿಯನ್ನು ತುರ್ತಾಗಿ ಪೂರ್ಣಗೊಳಿಸಲು ಎಷ್ಟು ಕಾಲಾವಧಿ ಬೇಕಾಗುವುದು (ಸಂಪೂರ್ಣ ವಿವರ ನೀಡುವುದು) 5 |ಸದರಿ ಕಾವಾಗಾಕ ಹಾ ಸದರ ಯೋದನೆಯಡ ಸಾಧಿಸರಾದ ಭಾತ್‌ ಪ್ರಗತಿ ವರಗಳು ಂಡಂತಿವೆ:- ಮಂದಗತಿಯಲ್ಲಿ ಸಾಗಲು | 1 ಸದರಿ ಯೋಜನೆಯ ಇನ್‌ಲೆಟ್‌ ಸ್ಲೂಯಿಸ್‌ ಕಾಮಗಾರಿ, ಪಂಪ್‌ ಹೌಸ್‌ ಹಾಗೂ ಕಾರಣನಬೇನು 2 (ವಿವರ | ಸಂಪ್‌ ನಿರ್ಮಾಣದ ಕಾಮಗಾರಿಗಳು ಪೂರ್ಣಗೊಂಡಿರುತ್ತವೆ. ನೀಡುವುದು) 2. 2850 ಮೀ ಉದ್ದದ 642 ಎಂಎಂ ವ್ಯಾಸದ ಎಂ.ಎಸ್‌.ರೈಸಿಂಗ್‌ ಮೇನ್‌ 7 ಎನನ 4 ಳು ವ (ಬಿ.ಎಸ್‌.ಯಡಿಯೂರಪು) ಮುಖ್ಯಮಂತ್ರಿ 1. ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 3338 2. ಸದಸ್ಯರ ಹೆಸರು ಶ್ರೀ ಶೀನಿವಾಸ್‌ (ವಾಸು) ಎಸ್‌.ಆರ್‌ 3. ಉತ್ತರಿಸಬೇಕಾದ ದಿನಾಂಕ 23-03-2021 ಪ್ರಶ್ನೆಗಳು ಉತ್ತರಗಳು rs ಗುಬ್ಬಿ ವಿಧಾನಸಭಾ '`ಕ್ಲೇತ್ರ/ಹೇಮಾವಕ8 ` ಯೋಜನೆ ತುಮಕೂರು *ಾಪಾ`ನಾಕ ಮಾ ವ್ಯಾಪ್ತಿಯಲ್ಲಿ ಬರುವ |105.725 ರಿಂದ ಗುರುತ್ಪಾಕರ್ಷಣ ಕೊಳವೆಗಳ ಮೂಲಕ ಮಠದಹಳ್ಳ ಕೆರೆಗೆ | ತುಮಕೂರು ಜಿಲ್ಲೆ ಗುಬ್ಬಿ ಮತ್ತು ಶಿರಾ ತಾಲ್ಲೂಕಿನ 42 ಗ್ರಾಮಗಳ ಸಂಬಂಧಪಟ್ಟಂತೆ ಕುಡಿಯುವ ನೀರಿನ ಬೇಡಿಕೆಯನ್ನು ಹಾಗಲವಾಡಿ ಹೋಬಳಿ ಕಾಮಗಾರಿಯ ಆರ್ಥಿಕ | ಮಂಚಲದೊರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಠದಹಳ್ಳ ಬಿಕ್ಕಟ್ಟನ್ನು ಸರ್ಕಾರ | ಮತ್ತು ಇತರೆ ಕೆರೆಗಳಿಗೆ ಕುಡಿಯುವ ನೀರನ್ನು ಪೂರೈಸುವ ಅನುಮೋದಿಸಿದೆಯೋ ; |ರೂ.2565 ಕೋಟಿ ಮೊತ್ತದ ಯೋಜನೆಯ ಕಾಮಗಾರಿಗೆ ಆ']ಆರ್ಥಿಕೆ ಬಿಕ್ಕಟ್ಟನ್ನು | ದಿನಾಂಕ:08-03-2019 ರಲ್ಲಿ ಆಡಳಿತಾತ್ಮಕ ಅನುಮೋದನೆ ಅನುಮೋದಿಸದೆ ಇದ್ದಲ್ಲಿ ನೀಡಲಾಗಿದೆ. ಕಾರಣವೇನು ; ಇ | ಅನುಮೋದಿಸಿದ್ದರೆ, `'ಪ್ರೆಸ್ತುತೆ| ತದನಂತರ, 2019-20ನೇ ಸಾಲಿನಲ್ಲಿ ಅತಿವೃಷ್ಟಿ ಪರಿಹಾರ ಯಾವ ಹಂತದಲ್ಲಿದೆ ಮತ್ತು | ಕಾಮಗಾರಿಗಳಿಗಾಗಿ ಅನಿರೀಕ್ಷಿತ ಹಣದ ಅವಶ್ಯಕತೆ ಹಾಗೂ ಕಾಮಗಾರಿ ಪ್ರಾರಂಭ | ಹಣಕಾಸಿನ ನಿರ್ಬಂಧದ ಹಿನ್ನೆಲೆಯಲ್ಲಿ, ಸದರಿ ಕಾಮಗಾರಿಯನ್ನು ಮಾಡಲು ಎಷ್ಟು ಸಮಯ ರದ್ದುಗೊಳಿಸಲು ಆರ್ಥಿಕ ಇಲಾಖೆಯು ಸೂಚಿಸಿರುತ್ತದೆ. ಬೇಕಾಗುವುದು ? (ಸಂಪೂರ್ಣ ವಿವರ | ಪ್ರಸ್ತುತ. ಸದರಿ ಕುಡಿಯುವ ನೀರಿನ ಯೋಜನೆಯನ್ನು ನೀಡುವುದು) ಕೈಗೊಳ್ಳುವುದು ಅತ್ಕಾವಶ್ಯಕವಿರುವುದರಿಂದ ಟೆಂಡರ್‌ ಪ್ರಕ್ರಿಯೆಯನ್ನು ಮುಂದುವರೆಸಿ ಆರ್ಥಿಕ ಬಿಡ್‌ಗೆ ಅನುಮೋದನೆ ನೀಡುವಂತೆ ಕೋರಿ ಕಾವೇರಿ ನೀರಾವರಿ ನಿಗಮದಿಂದ ಪ್ರಸ್ತಾವನೆಯು ಸ್ಟೀಕೃತವಾಗಿದ್ದು, ಪರಿಶೀಲನೆಯಲ್ಲಿದೆ. ಸಂಖ್ಛೆ:ಜಸೆಂಇ 78 ಎನ್‌ಎಲ್‌ಎ ೫027 AN pe (ಬಿ.ಎಸ್‌.ಯಡಿಯೂರಪ್ಪ) ಮುಖ್ಯಮ ೦ತ್ರಿ ಕರ್ನಾಟಕ ಸ ) ಚುಕ್ಕೆ ಗುರುತಿಲ್ಲದ ಪ್ನೆ ಸಂಖ್ಯೆ : 3339 2) ಸದಸ್ಕರ"'ಹೆಸರು ' : ಶ್ರೀ ರಾಮಲಿಂಗಾ ರೆಡ್ಡಿ (ಬಿ.ಟಿ.ಎಂ. ಲೇಔಟ್‌) 3) ಉತ್ತರಿಸುವ ದಿನಾಂಕ: : 23-03-2021 4) ಉತ್ತರಿಸುವವರು : ಮಾನ್ಯ ಮುಖ್ಯಮಂತ್ರಿಗಳು - H | ಪ್ರಶ್ನೆ 5೫ | ಉತ್ತರ | "13 |ರಾಜ್ಯದಕ್ಲ ಪೆಟ್ರಾ ಮತ್ತು ಡೀಸೆಲ್‌ ರಾಜ್ಯದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಜಿಲೆ ಏರಿಕೆಯಿಂದಾಗಿ ನಾಗರೀಕರು | ಏರಿಕೆಯಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ತೊಂದರೆಗೀಡಾಗಿರುವುದ್ದು ಸರ್ಕಾರದ ಗಮನಕ್ಕೆ ಬಂದಿದೆಯೇ; 'ಆ) ಪೆಟ್ರೋಲ್‌ ಮತ್ತು `ಹೀಸೆಲ್‌ `'ಪೇಟರ್‌ಗೆ pe ಮತ್ತು ಡಸೆಲ್‌ಗಳ ಮಲಿನ ಪಸ್ತುತ ತೆರಿಗೆ ದರ: | ರಾಜ್ಯ ಸರ್ಕಾರವು ವಿಧಿಸುತ್ತಿರುವ ತೆರಿಗೆ | ಪೆಟ್ರೋಲ್‌ : 35% (ರೂ.23.54 ಪೈಸೆ) ಪ್ರತಿ ಲೀಟರ್‌ಗೆ ಎಷ್ಟು; ಡೀಸೆಲ್‌ : 24% (ರೂ.16.28 ಪೈಸೆ) ಪ್ರತಿ ಲೀಟರ್‌ಗೆ + * 1 fb ಕಗಯನ್ನು ಇಡತಗೂಳಸಲು ಪಟ್ರೋಲ್‌ ಮತ್ತು 'ಡೀಸೆಲ್‌ಗಳ ಬೆಲೆಯು ಮಾರುಕಟ್ಟೆ ಸರ್ಕಾರ ಉದ್ದೇಶಿಸಿದೆಯೇ? ಆಧಾರಿತವಾಗಿದ್ದು, ಅವುಗಳ ಮಾರಾಟದ ಬೆಲೆಯಲ್ಲಿ ದಿನೇದಿನೇ ಬದಲಾವಣೆಗಳಾಗುತ್ತಿದೆ. ಮೂಲ ಬೆಲೆಯಲ್ಲಿ ಹೆಚ್ಚಳವಾದಾಗ ಅವುಗಳ ಮಾರಾಟದ ತೆರಿಗೆ ಹೆಚ್ಚಳವಾಗುತ್ತದೆ. ದಕ್ಷಿಣದ ರಾಜ್ಯಗಳಿಗೆ ಹೋಲಿಸಿದಾಗ ಕೇರಳ ರಾಜ್ಯ ಹೊರತುಪಡಿಸಿದರೆ ಪೆಟ್ರೋಲ್‌ ಬೆಲೆಯು ಕರ್ನಾಟಕದಲ್ಲಿಯೇ ಕಡಿಮೆ ಇರುತ್ತದೆ. ಡೀಸೆಲ್‌ ಬೆಲೆಯು § ದಕ್ಷಿಣದ ಇತರ ರಾಜ್ಯಗಳಿಗಿಂತ ಕರ್ನಾಟಕದಲ್ಲಿಯೇ ಅತೀ ಕಡಿಮೆ ಇರುತ್ತದೆ. ಸಂಖ್ಯೆ ಆಇ 4ರ ಸಿಎಸ್‌ಎಲ್‌ 2021 | ps [2 ಕಮ್‌ (ಬಿ.ಎಸ್‌. ಯಡಿಯೂರಪ್ಪ) ಮುಖ್ಯಮಂತ್ರಿ ಕರ್ನಾಟಕ ವಿಧಾನ ಸಭೆ 1 ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 3402 2. ಮಾನ್ಯ ಸದಸ್ಕರ ಹೆಸರು ಶ್ರೀ ಉಮಾನಾಥ ಎ.ಕೋಟ್ಕಾನ್‌ (ಮೂಡಬಿದ್ರೆ) 23-3-2021 3. ಉತ್ತರಿಸುವ ದಿನಾಂಕ 4. ಉತ್ತರಿಸುವ ಸಚಿವರು ಗೃಹ, ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು (ಆ) ಪ್ರಶ್ನೆ py) ಮಂಗಳೊರು "ಮಹಾನಗರ ` ಪೊಲೀಸ್‌ `'ಕಮಷನರೇಟ್‌] ಮಂಗಳೂರು ಮಹಾನಗರ ಪೊರಿಸ್‌ ಕಮಷನಕೇಜ್‌ ಕಾರ್ಯಾಲಯಕ್ಕೆ ಬೇಕಾಗುವ ಅತ್ಯಗತ್ಯ ಮೂಲಸೌಲಭ್ಯಗಳನ್ನು ಒದಗಿಸಿಕೊಡುವಲ್ಲಿ ಸರ್ಕಾರ ಕೈಗೊಂಡ ಕ್ರಮಗಳು ಯಾವುವು; ಪೊಲೀಸ್‌ ಇಲಾಖಾ ವ್ಯಾಪ್ತಿ ಅತಿ``ಸೊ ್ರು ಸುರಕ್ಷತೆಯ ವಿವಿಧ ಮಜಲಿನಲ್ಲಿ ಚುರುಕಾಗಿ ಕಾರ್ಯನಿರ್ವಹಣೆ ಮಾಡುವಲ್ಲಿ ಆಧುನಿಕ ವ್ಯವಸ್ಥೆಗಳು ಮತ್ತು ಹೊಸ ವಾಹನಗಳೊಂದಿಗೆ, ಇಂಟರ್‌ಸೆಪ್ಪರ್‌ ವಾಹನಗಳು, ಮಾಬ್‌ ಕಂಟ್ರೋಲ್‌ ವಾಹನಗಳು, ಹೊಸ ಜೀಪು, ದ್ವಿಚಕ್ರವಾಹನಗಳನ್ನು ಹೊಂದಿರಬೇಕಾದುದು ಅವಶ್ಯಕವಾಗಿದ್ದು ಆ ಕುರಿತಾದ ಸುವ್ಯವಸ್ಥೆಯನ್ನು ಮಾಡುವಲ್ಲಿ ಸರ್ಕಾರದ ತುರ್ತು ಕ್ರಮಗಳೇನು; ಜೀಪ್‌- 300 ವಾಹನಗಳು ಲಭ್ಯವಿರುತ್ತವೆ. ಮಂಗಳೊರು ಕಮಿಷನರೇಟ್‌ ವ್ಯಾಪ್ತಿಯ ಗ್ರಾಮಾಂತರ ಕಾನೂನು ಸು ವ್ಯವಸ್ಥೆಗೆ "ಅನುಕೂಲವಾಗುವಂತಹ ಎಲ್ಲಾ ಪ್ರದೇಶಗಳು, ಘಟ್ಟ ಪ್ರದೇಶಗಳು, ನೆರೆ ರಾಜ್ಯಗಳ ಗಡಿ ಪ್ರದೇಶಗಳು, ಕರಾವಳಿ ಪ್ರದೇಶಗಳನ್ನು ಹೊಂದಿದ್ದು ಅತಿ ಸೂಕ್ಷ್ಮ ವಲಯ ಪ್ರದೇಶಗಳನ್ನು ಹೊಂದಿರುವುದರಿಂದ ಎಲ್ಲಾ ಮೂಲಸೌಲಭ್ಯಗಳನ್ನು ಒದಗಿಸಿಕೊಟ್ಟು ಕಾನೂನು ಸುವ್ಯವಸ್ಥೆಗೆ ಅನುಕೂಲ ಮಾಡಿಕೊಡುವ ಕುರಿತ ಸರ್ಕಾರದ ಕ್ರಮಗಳೇನು? | ಉತರ ಕಾರ್ಯಾಲಯವು ಸ್ಪಂತ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುತ್ತದೆ. ಕಾರ್ಯಾಲಯಕ್ಕೆ ಬೇಕಾಗುವ ಮೂಲ ಸೌಲಭ್ಯಗಳಾದ ಶು ಕುಡಿಯುವ ನೀರಿನ ವ್ಯವಸ್ಥೆ, ವಾಹನ ನಿಲುಗಡೆಗೆ ಸ್ಥಳಾವಕಾಶ ಮತ್ತು ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯದ ವ್ಯವಸ್ಥೆಯಿರುತ್ತದೆ. ರಾಜ್ಯ ಪೂಲೀಸ್‌ ಇಲಾ ಲ್ಲ ದಿನಾಂಕ:31-01- 2021ರ ಅಂತ್ಯಕ್ಕೆ ಒಟ್ಟು. 12594 ವಾಹನಗಳಿದ್ದು, ಅವುಗಳಲ್ಲಿ ಒಟ್ಟು 222 ಸಂಖ್ಯೆಯ ಇಂಟರ್‌ಸೆಪ್ಪರ್‌ ವಾಹನಗಳು, 37 ಸಂಖ್ಯೆಯ (ವಜ್ರ ಮಾಬ್‌ ಕಂಟ್ರೋಲ್‌ ವಾಹನಗಳು, ಹಾಗೂ ಇಆರ್‌.ಎಸ್‌.ಎಸ್‌. ಸ್ಕಾರ್ಪಿಯೋ ವಾಹನಗಳು-239, ಹೊಯ್ದಳ ಎರ್ಟಿಗಾ ವಾಹನ (ಬೆಂಗಳೂರು ನಗರ) - 274, ಹೈವೇ ಪಾಟ್ರೋಲ್‌ ಮೂಲಭೂತ ಸೌಲಭ್ಯಗಳಾದ ಇಲಾಖಾ ವಾಹನಗಳು, ತುರ್ತು ಸ್ಪಂದನ ವಾಹನಗಳು, ಜೆಕ್‌ ಹೋಸ್ಟ್‌ ವ್ಯವಸ್ಥೆ ಹಾಗೂ ಇನ್ನಿತರೆ ಸೌಲಭ್ಯಗಳನ್ನು ಒದಗಿಸಲಾಗಿರುತ್ತದೆ. | ಸಂಖ್ಯೆಹೆಚ್‌ಡಿ 32 ಪಿಬಿಎಲ್‌ 2021 (ಬಸವಕಾವ ಚೊಮ್ಮಾಯಿ) ಗೃಹೆ ಮತ್ತು ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನಾ ಸಚಿವರು ಕರ್ನಾಟಕ ವಿಧಾನ ಸಭೆ ಸಂಚಾರ ನಿಯರ ಉಲ್ಲಂಘನೆಗೆ ಕಡಿವಾಣ ಹಾಕಲು ಸಂಚಾರಿ ಹೊಲೀಸ್‌ ಠಾಣೆ ಅಗತ್ಯವಾಗಿದ್ದು ಸಾರ್ವಜನಿಕ ಸುರಕ್ಷತೆ ದಿಶೆಯಲ್ಲಿ ಸರ್ಕಾರದ ನೂತನ ಸಂಚಾರಿ | ಹೊಲೀಸ್‌ ಠಾಣೆಯನ್ನು ಪ್ರಾರಂಭಿಸಿ ಸಾರ್ವಜನಿಕರಿಗೆ | ಲ್ಲ ಲ ಸಂಚಾರ ಸುವೃವಸ್ನೆಯನ್ನು ಒದಗಿಸಿಕೊಡುವುದೇ? ರಿ" ಈ ವ 1. ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ ಃ 3403 2. ಮಾನ್ಯ ಸದಸ್ಕರ ಹೆಸರು p ಶ್ರೀ ಉಮಾನಾಥ ಎ.ಕೋಟ್ಕಾನ್‌ (ಮೂಡಬಿದೆ) 3. ಉತ್ತರಿಸುವ ದಿನಾಂಕ p 23-3-2021 4, ಉತ್ತರಿಸುವ ಸಜಿವರು _ ಗೃಹ, ಕಾನೂನು, ಸಂಸದೀಯ ಪ್ಯವಹಾರಗಳು ಮತ್ತು ಶಾಸನ ರಚನೆ ಸಚೆವರು ಪ್ರಶ್ನೆ ಉತ್ತರ ಈ 'ಮಾಕ್ಳಮಾಡನತ್ರ ನಧಾನ್‌ಧಾ ಇತ ಫ್ಯಾಸ್ತಹ್‌ಕ್ಲ] ಮೂಡಬಿದಿರೆ, ಬಜಪೆ ಮತ್ತು ಮೂಲ್ವಿ ಹೊಲೀಸ್‌ ಠಾಣೆಗಳು ಕರ್ತವ್ಯ ನಿರತವಾಗಿದ್ದು ಇವುಗಳ ಪೈಕಿ ಬಜಪೆ ಅಂತರಾಷ್ಟ್ರೀಯ ನಿಮಾನ ನಿಲ್ದಾಣ, ಬಹು ವಿಸ್ತೀರ್ಣದ ರಾಷ್ಟ್ರೀಯ” ಮತ್ತು ರಾಜ್ಯ ಹೆದ್ದಾರಿಗಳನ್ನು ಒಳಗೊಂಡಿದ್ದು ಹಲವಾರು ಪ್ರಮುಖ ಧಾರ್ಮಿಕ ಮತ್ತು ಸಾಂಸ್ಕ ತಿಕ ಪ್ರಸ್ತಾವನೆಯನ್ನು ಮುಂದಿನ ಆರ್ಥಿಕ ವರ್ಷದಲ್ಲಿ ಕೇಂದಗಳಿಗೆ ಸಂಪರ್ಕ ಕೊಂಡಿಯಾಗಿರುವುದರಿನಿದ ಪರಿಶೀಲಿಸಲಾಗುವುದು. ಸಂಚಾರ ದಟ್ಟಣೆ ಮತ್ತು ಸುರಕ್ಷತೆ ನಿರ್ವಹಣೆಗಾಗಿ ಸಂಚಾರಿ ಹೊಲೀಸ್‌ ಠಾಣೆಯು ಅತ್ಯಾವಶ್ಯವಾಗಿದ್ದು ಸ ಸದರಿ ವ್ಯವಸ್ಥೆಗೆ ಸರ್ಕಾರದ ತುರ್ತು ಕ್ರಮಗಳು ಯಾವುವು; 8 Tಬತಫಷ್ಠ ಸನ ಪಧ್ಗವ್‌ ವತ್ತ ಬೃಹ ಕೃಗಾಕಾ ಸಂಸ್ಥೆಗಳು ಕೂಡ ಕ್ಷೇತ್ರ ವ್ಯಾಪ್ತಿಗೆ ಬರುತ್ತಿದ್ದು ಸ ಸಂಟಂರಿ ಸುವ್ಯವ ಗೆ ಮೂಡಬಿದ್ರೆಯಲ್ಲಿ ಸಂಚಾರಿ ಹೊಲೀಸ್‌ ಠಾಣೆಯನ್ನು ಪ್ರಸ್ತುತ ಆರ್ಥಿಕ 'ವರ್ಷದಲ್ಲಿಯೇ ಪ್ರಾರಂಭಿಸಿ ಅನುಕೂಲ 'ಮಾಧಿಕೊಡಲು ಸರ್ಕಾರದ ಕ್ರಮಗಳೇನು; ಹ) ಪಾಕಾಂ ಆಷಘಾತಗಳು, ಸಾಮಾನ್ಯ ಅಪಘಾತಗಳು, | ಪೆಸ್ತುತ ಸಂಚಾರ `ನಿಯೆಂತ್ರಣ'`'ಮತ್ತು ಸಂಚಾರ ಅಪಘಾತಗಳಿಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಮೂಡಬಿದ್ರೆ ಪೊಲೀಸ್‌ ಠಾಣೆಯಿಂದ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಅಗತ್ಯ ಸಂಖ್ಯೆಹೆಚ್‌ಡ 54 ಪಿಓಪಿ 2021 (ED (ಬಸವರಾಜ ಬೊಮ್ಮಾ ಯಿ) ಗೃಹ ಮತ್ತು ಕಾನೂನು, ಸಂಸದೀಯ ವ್ಯವಹಾರಗಳು : ಹಾಗೂ ಶಾಸನ ರಚನಾ ಸಚಿವರು 1] ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ ಕರ್ನಾಟಕ ವಿಧಾನಸಭೆ 3404 2] ಮಾನ್ಯ ಸದಸ್ಯರ ಹೆಸರು ಶ್ರೀ ಉಮಾನಾಥ ಎ. ಕೋಟ್ಕಾನ್‌ (ಮೂಡಬಿದ್ರೆ) 3] ಉತ್ತರಿಸುವ ದಿನಾಂಕ 23.03.2021 4] ಉತ್ತರಿಸುವ ಸಚಿವರು ಗೃಹ, ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು [ಕ್ರಸಂ ಪಕ್ನೆ T ಉತ್ತರ ) 7 ಮಂಗಳೂರು ಪೊಲಿಸ್‌ ಇಮಷನಕ್‌ ವ್ಯಾಪ್ತಿಗೆ ಬರುವ ಮೂಡಬಿದರೆ, ಮೂಲ್ಕಿ ಮತ್ತು ಬಜಪೆ ಹೊಲೀಸ್‌ ಸಿಬ್ಬಂದಿ ವರ್ಗದವರಿಗೆ ಮನೆ ಬಾಡಿಗೆ ಭತ್ಯೆ ವಿಚಾರದಲ್ಲಿ ತಾರತಮ್ಯವಾಗುತ್ತಿರುವುದನ್ನು ಸರ್ಕಾರ ಗಮನಿಸಿದೆಯೇ; 2) ಹೊಣೆಗಾಗಿಕೆಯನ್ನು ನಿರ್ವಹಿಸುವ ಸದರಿ ಸಿಬ್ಬಂದಿ ವರ್ಗದವರಿಗೆ ಕಮಿಷನರೇಟ್‌ ವ್ಯಾಪ್ತಿಗೆ ಅನ್ನಯಿಸುವ ಭತ್ಯೆಯನ್ನು ಒದಗಿಸಿಕೊಟ್ಟ ತಾರತಮ್ಯ ನಿವಾರಿಸಲು ಸರ್ಕಾರದ ಕ್ರಮಗಳೇನು; ವಾಡಗ ಧತ್ಯಹಕ್ಷ ಪಷ್ಸ್‌ ಪಹಾನವ] ಸರ್ಕಾರದ ಆದೇಶ ಸಂಖ್ಯೆ ಹೆಚ್‌ಡಿ 06 ಎಸ್‌ಆರ್‌ಪಿ 2018, ದಿನಾಂಕ: 19.04.2018 ರನ್ನಯ 05 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಇರುವ ನಗರ; ಪ್ರದೇಶಗಳನ್ನು “ಸಿ” ವರ್ಗವೆಂದು ಪರಿಗಣಿಸಿ ಮೂಲ ವೇತನದ ಶೇ.88% ರಷ್ಟು ಮನೆ ಬಾಡಿಗೆ ಭತ್ಯೆಯನ್ನು ನಿಗದಿಪಡಿಸಲಾಗಿರುತ್ತದೆ. ಮಂಗಳೂರು ಪೊಲೀಸ್‌ ಕಮೀಷನರೇಟ್‌ ವ್ಯಾಪ್ತಿಗೆ ಬರುವ ಮೂಡಬಿದ್ರೆ, ಮುಲ್ಕಿ ಮತ್ತು 3 ಸಿಬ್ಬಂದಿ ವರ್ಗದವರಿಗೆ ಇಲಾಖಾ ವತಿಯಿಂದ ಕೈಗೊಳ್ಳಲು ಸರ್ಕಾರದ ಕ್ರಮಗಳೇನು? ವ್ಯತ್ಯಾಸ ಇರುವುದನು ಗಮನಿಸಿ || ಬಜಪೆ ಪೊಲೀಸ್‌ ಠಾಣೆಗಳ ಅಧಿಕಾರಿ/ ಸಿಬ್ಬಂದಿ ನ್ಯಾಯೋಜಿತವಾದ ಭತ್ಯೆ ಮಂಜೂರು || ವರ್ಗದವರಿಗೆ ಶೇ. 8% ರಷ್ಟು ಮನೆ ಬಾಡಿಗೆ ಮಾಡುವಲ್ಲಿ ಕಾನೂನು ನಿಯಮಗಳಡಿಯಲ್ಲಿ || ಭತ್ಯೆ ನೀಡಲಾಗುತ್ತಿದೆ. ಕಮ ಜರುಗಿಸಿ ಸೌಲಭ್ಯ ವಂಚಿತರಿಗೆ ಅನುಕೂಲ ಮಾಡಲಾಗುವುದೇ; / ಈ) | ಮಂಗಳೊರು ಕಮಿಷನರೇಟ್‌ ವ್ಯಾಪ್ತಿಯ ಮಂಗಳೊರು`ನಗರ "ಪೊಲಿಸ್‌ ಕಮೇಷನಕಾಷ್‌ ಬಹುವಿಧ ಸುರಕ್ಷತಾ ವ್ಯವಸ್ಥೆಯನ್ನು ವ್ಯಾಪ್ತಿಯ ಎಲ್ಲಾ ಪೊಲೀಸ್‌ ಠಾಣೆಗಳಲ್ಲಿ ಹೊಂದಿರಬೇಕಾಗಿದ್ದು ಇಲ್ಲಿ ಶ್ರಮಿಸುತ್ತಿರುವ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ/ ಸಿಬ್ಬಂದಿಗಳಿಗೆ ಮೂಲಭೂತ ಸೌಕರ್ಯಗಳಾದ ಎಲ್ಲಾ ಮೂಲಸೌಲಭ್ಯಗಳು ಮತ್ತಿತರ ಅವಶ್ಯಕ | ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ,ವಸತಿ ಸೌಕರ್ಯಗಳನ್ನು ವ್ಯವಸ್ಥೆಗೊಳಿಸಲು | ಗೃಹಗಳ ವ್ಯವಸ್ಥೆ ಮತ್ತು ಠಾಣೆಗಳಲ್ಲಿ ಪುರುಷ ಇಲಾಖೆಯವರು ಸಕಾಲಿಕ ಕ್ರಮಗಳನ್ನು | ಮತ್ತು ಮಹಿಳಾ ಸಿಬ್ಬಂದಿಗಳಿಗೆ ಪ್ರತ್ಯೇಕವಾದ ವಿಶ್ರಾಂತಿ ಗೃಹಗಳ ಹಾಗೂ ಶೌಚಾಲಯಗಳ ವ್ಯವಸ್ಥೆಯನ್ನು ಕಲ್ಲಿಸಲಾಗಿರುತ್ತದೆ. ಹೆಚ್‌ಡಿ 42 ಇಎಫ್‌ಎಸ್‌ 2021 [ಬಸವರಾಜ ಬೊಮ್ಮಾಯಿ] ಇರ್‌ ಗೃಹ, ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು ಕರ್ನಾಟಕ ವಿಧಾನ ಸಭೆ 1. ಚುಕ್ಕೆ ಗುರುತಿಲ್ಲದ 2 ಸದಸ್ಯರ ಹೆಸರು 3. ಉತ್ತರಿಸಬೇಕಾದ ದಿನಾಂಕ 3406 ಶ್ರೀ ಸುರೇಶ್‌ಗೌಡ 23-03-2021 ಪ್ರಶ್ನೆಗಳು ಉತ್ತರಗಳು @| le ನಾಗಮಂಗಲ ವಿಧಾನ ಸಭಾ ಕ್ಷೇತದ ವ್ಯಾಪ್ತಿಯಲ್ಲಿ ನೀರಾವರಿ ಅಭಿವೃದ್ಧಿಗಾಗಿ ಕಾವೇರಿ ನೀರಾವರಿ ನಿಗಮದಿಂದ ರೈತರ ಜಮೀನನ್ನು ಸ್ವಾಧೀನ ಪಡಿಸಿಕೊಂಡು ದರ ನಿಗದಿ ಮಾಡಿದ್ದರೂ ರೈತರಿಗೆ ಇಲ್ಲಿಯವರೆಗೆ ಅನುದಾನ ನೀಡದೇ ಇರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಬಂದಿದ್ದಲ್ಲಿ, ಯಾವ ಕಾಲ ಮಿತಿಯೊಳಗೆ ಈ ಅನುದಾನ ಮಂಜೂರು ಮಾಡಲು ಸರ್ಕಾರ ಕ್ರಮ ಕೈಗೊಳ್ಳುವುದು? ನಾಗಮಂಗಲ"`ವಿಧಾನ' ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನೀರಾವರಿ ಅಭಿವೃದ್ಧಿಗಾಗಿ 23 ಗ್ರಾಮಗಳಿಂದ 76-23 ಎಕರೆ ಜಮೀನನ್ನು ನೇರ ಖರೀದಿ ಮೂಲಕ ಸ್ವಾಧೀನಪಡಿಸಿಕೊಳ್ಳಲು ಜಿಲ್ಲಾಧಿಕಾರಿಗಳು. ಮಂಡ್ಯ ಜಿಲ್ಲೆ, ಮಂಡ್ಯ ರವರು ದಿನಾಂಕ:30-05-2017, 17-02-2018, 19-01-2019 ಹಾಗೂ 23-07-2019 ರಲ್ಲಿ ದರ ನಿರ್ಧರಣಾ ಸಲಹಾ ಸಮಿತಿ ಸಭೆ ನಡೆಸಿ ದರ ನಿಗದಿಪಡಿಸಿದ್ದು, ಅದರನ್ವಯ ರೂ.8,65,53,885/- , ಗಳ ಅನುದಾನದ ಅವಶ್ಯಕತೆ ಇದ್ದು, ಈ ಪೈಕಿ ಡಿಸೆಂಬರ್‌ 2020 ರ ಮಾಹೆಯಲ್ಲಿ ರೂ.100 ಕೋಟಿಗಳನ್ನು ಬಿಡುಗಡೆ ಮಾಡಲಾಗಿದೆ. ಮೇಲ್ಕಂಡ ಗ್ರಾಮಗಳ ವ್ಯಾಪ್ತಿಯ ಜಮೀನುಗಳ ನೇರ ಖರೀದಿ ಪ್ರಕರಣಗಳಿಗೆ ಅವಶ್ಯವಿರುವ ಬಾಕಿ ಮೊತ್ತವನ್ನು ಮಾರ್ಜ್‌ 2021 ಮಾಹೆಯಲ್ಲಿ ಆದ್ಯತೆ ಮೇಲೆ ಬಿಡುಗಡೆ ಮಾಡಲಾಗುವುದು. ಸಂಖ್ಞೌಜಸಂಇ 76 ಎನ್‌ಎಲ್‌ಎ 2021 ೨8 (ಬಿ.ಎಸ್‌.ಯಡಿಯೂರಪ್ಪ) ಮುಖ್ಯಮಂತ್ರಿ ಕರ್ನಾಟಕ ವಿಧಾನಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 3407 ಸದಸ್ಯರ ಹೆಸರು ಶ್ರೀ ಸುರೇಶ್‌ ಗೌಡ (ನಾಗಮಂಗಲ) ಉತ್ತರಿಸಬೇಕಾದ ದಿನಾಂಕ 23.03.2021 ಉತ್ತರಿಸಬೇಕಾದ ಸಚಿವರು ಮಾನ್ಯ ಮುಖ್ಯಮಂತ್ರಿಯವರು kkk ಪಶ್ನೆ al ಉತ್ತರ ಅ) | ನಾಗಮಂಗಲ ವಿಧಾನಸಭಾ ಕ್ಷೇತ್ರದ | ನಾಗಮಂಗಲ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 538 ವ್ಯಾಪ್ತಿಯಲ್ಲಿ ಎಷ್ಟು ಗ್ರಾಮಗಳಲ್ಲಿ | ಗ್ರಾಮಗಳಿದ್ದು, ಇವುಗಳಲ್ಲಿ ನಿರಂತರ ಜ್ಯೋತಿ ಫೇಸ್‌-1 ನಿರಂತರ ಜ್ಯೋತಿ ಯೋಜನೆ | ಅಡಿಯಲ್ಲಿ 362 ಗ್ರಾಮಗಳಿಗೆ ಹಾಗೂ ಡಿ.ಡಿ.ಯು.ಜಿ.ಜೆ.ವೈ. ಅಳವಡಿಸಲಾಗಿದೆ; ಅಡಿಯಲ್ಲಿ 170 ಗ್ರಾಮಗಳಿಗೆ ಒಟ್ಟು 532 ಗ್ರಾಮಗಳಿಗೆ ನಿರಂತರ ವಿದ್ಯುತ್‌ ಸರಬರಾಜು ನೀಡಲಾಗಿರುತ್ತದೆ. ಆ) ಈ ಕ್ಷೇತದ ಬೆಳ್ಳೂರು ಹೋಬಳಿ ವ್ಯಾಪ್ತಿಯ ಅಂಕನಹಳ್ಳಿ, ಕವಲುಗುಂದಿ, ಹೊಸೂರು, ದೊಡ್ಡಗುಣಿ, ಶಿವನಹಳ್ಳಿ, ಕತ್ರಗುಪ್ಪೆ ಗ್ರಾಮಗಳನ್ನು ನಿರಂತರ ಜ್ಯೋತಿ ಯೋಜನೆಯಿಂದ ಹೊರತು ಪಡಿಸಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಇ) ಈ ಗ್ರಾಮಗಳನ್ನು ಈ ಯೋಜನೆಯಿಂದ ಹೊರತು ಪಡಿಸಲು ಕಾರಣವೆನು; ಬೆಳ್ಳೂರು ಹೋಬಳಿಯ ಅಂಕನಹಳ್ಳಿ, ಕವಲಗುಂದಿ, ಹೊಸೂರು, ದೊಡ್ಡಗುಣಿ, ಶಿವನಹಳ್ಳಿ, ಕತ್ರಗುಪ್ಪೆ ಗ್ರಾಮಗಳಿಗೆ ನಿರಂತರ ವಿದ್ಯುತ್‌ ಸಂಪರ್ಕ ಕಲ್ಪಿಸಲು ಡಿಡಿಯುಜಿಜೆವೈ ಅಡಿಯಲ್ಲಿ ಮೈಲಾರಪಟ್ಟಣ ಫೀಡರ್‌ ಅನ್ನು ಪ್ರಸ್ತಾಪಿಸಲಾಗಿತ್ತು ಆದರೆ, ಯೋಜನೆಯ ಅವಧಿ ಪೂರ್ಣಗೊಂಡಿದ್ದರಿಂದ ಸದರಿ ಗ್ರಾಮಗಳಲ್ಲಿ ಯೋಜನೆಯ ಕಾಮಗಾರಿಗಳನ್ನು ಕೈಗೊಳ್ಳಲು ಸಾಧ್ಯವಾಗಿರುವುದಿಲ್ಲ. ಈ) ಈ ಗ್ರಾಮಗಳನ್ನು ನಿರಂತರ ಜ್ಯೋತಿ ಯೋಜನೆ ವ್ಯಾಪ್ತಿಗೆ ತರಲು ಸರ್ಕಾರ ಕಮ ಕೈಗೊಳ್ಳುವುದೇ? ಬೆಳ್ಳೂರು ಹೋಬಳಿಯ ಅಂಕನಹಳ್ಳಿ ಕವಲಗುಂದಿ, ಹೊಸೂರು, ದೊಡ್ಡಗುಣಿ, ಶಿವನಹಳ್ಳಿ, ಕತ್ರಗುಪ್ಪೆ ಗ್ರಾಮಗಳಿಗೆ ಹೊಸದಾಗಿ ವಡೆರಹಳ್ಳಿ ವಿದ್ಯುತ್‌ ಉಪಕೇಂದ್ರದಿಂದ ಹೊಸ ಫೀಡರ್‌ ನಿರ್ಮಿಸಲು ಅಂದಾಜುಪಟ್ಟಿ ತಯಾರಿಸಲಾಗಿರುತ್ತದೆ. ಸದರಿ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಶೀಘ್ರವಾಗಿ ಪೂರ್ಣಗೊಳಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಸಂಖ್ಯೆ: ಎನರ್ಜಿ 116 ಪಿಪಿಎಂ 2021 NN) ANY (ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿ ಚಿಕ್ಕೆ ಗುರುತಿಲ್ಲದ ಪಶ್ನೆ ಸಂಖ್ಯೆ 3413 ಸದಸ್ಯರೆ ಹೆಸರು / ಶ್ರೀ ಅಖಿಂಡ್‌ ಶ್ರೀನಿವಾಸಮೂರ್ತಿ ಆರ್‌ `(ಪಲಿಕ್‌ಕ'ನಗರ) | ಉತ್ತರಸಚಿನಾದ್‌'ದನಾಂಕ j 2303 ಪತನಸರ್‌ನದ ಸಚಿವರ ಪ್‌ ಮಾನ್ಯ ಮಾಪ್ಯವಾತ್ರಹವರು ಜಲಮಂಡಳಿಯವರು ಗುರುತಿಸಿರುವ ಜಾಗವನ್ನು ವಿಶೇಷ ಪ್ರಕರಣವೆಂದು ' ಪರಿಗಣಿಸಿ ಬಿ.ಬಿ.ಎಂ.ಪಿ ವತಿಯಿಂದ ಸದರಿ ಜಾಗವನ್ನು ಬೆಂಗಳೂರು ಜಲಮಂಡಳಿಯವರಿಗೆ ಹಸ್ತಾಂತರಿಸಲಾಗುವುದೇ? KE ಕಮ ಪತೆ ಉತ್ತರ | ಸಂ. ರ್ಸ್‌ ತ್ತ ಅ) |] ಪುಲಿಕಶಿನಗರ ವಿಧಾನಸಭಾ 735] ಪುಲಿಕೆತಿನಗರ ವಿಧಾನಸಭಾ ತೆ ವ್ಯಾಪ್ತಿಯಲ್ಲಿ `"ಪಿಡಿಯುವ ವ್ಯಾಪ್ತಿಯಲ್ಲಿ ಬರುವ ವಾರ್ಡ್‌ ಸಂಖ್ಯೆ ನೀರಿನ ಕೊರತೆಯನ್ನು ನೀಗಿಸಲು ವಾರ್ಡ್‌ ಸಂಖೆ 60 60, ಸಗಾಯಪುರಂನಲ್ಲಿ ಜಲ | ಸಗಾಯಪುರಂನಲ್ಲಿ ಜಲಸೆಂಗಹಗಾರ (6೬ಣ) ನಿರ್ಮಿಸಲು ಘುಟಾಲ್‌ ಸಂಗ್ರಹಗಾರ (6) ನಿರ್ಮಿಸಲು | ಕೀಡಾಂಗಣದಲ್ಲಿನ ಜಾಗವನ್ನು ಬೆಂಗಳೂರು ಜಲಮಂಡಳಿಯಿ೦ದ ಸ್ಥಳವನ್ನು ಬೆಂಗಳೂರು | ಗುರುತಿಸಲಾಗಿರುತ್ತದೆ. ಜಲಮಂಡಳಿಯವರು ಗುರುತಿಸಿರುವುದು ಸರ್ಕಾರಡ ಗಮನಕ್ಕೆ | ಬಂದಿದೆಯೆ; ೮) 'ಪಾರಡ್ಠಕ್ಷಾ ಈ ಕ್ಷತ್ರೆದ್‌ ಸುಮಾರ್‌ ಪೆಲಿಕೇಶಿನಗರ ವಿಧಾನಸಭಾ" ತ್ರ ವಾಪ್ತಿಯಲ್ಲಿ ``ಬರುವ | ಲಕ್ಷ ಜನರಿಗೆ ಕುಡಿಯುವ ನೀರಿನ | ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಕೊರತೆ ಇರುವುದು ಸರ್ಕಾರದ ಸಮಸ್ಯೆ ಇರುವುದು ಸರ್ಕಾರದ | ಗಮನಕ್ಕೆ ಬಂದಿರುತ್ತದೆ. | ಗಮನಕ್ಕೆ ಬಂದಿದೆಯೇ; ಇ) ಹಾಗಿಡ್ಡಲ್ಲಿ `ಬಡೆಲಿ`ಜಾಗವು' ಇಲ್ಲದೇ ಬೃಹತ್‌" "ಬೆಂಗಳೊರು" ``ಮಹಾನಗರ್‌ "ಪಾಲಿಕ ವಾರ್ಡ್‌ ಇರುವುದರಿಂದ, ಬೆಂಗಳೂರು ಸಂಖ್ಯೆ:60 ಸಗಾಯಪುರಂ ವಾರ್ಡ್‌ ಘುಟ್‌ಬಾಲ್‌ ಆಟದ ಮೈದಾಸದಲ್ಲಿನ ಉಳಿಕೆ ಸ್ಥಳ ಸುಮಾರು 1760 ಚದರ ಮೀಟರ್‌ ವ್ಯಾಪ್ತಿಯ ಪುದೇಶವನ್ನು ಬೆಂಗಳೂರು ನೀರು ಮತ್ತು ಒಳಚರಂಡಿ ಮಂಡಳಿಗೆ ಉಚಿತವಾಗಿ ಹಸ್ತಾಂತರಿಸುಂತೆ ಬೆಂಗಳೂರು ಜಲಮಂಡಳಿಯಿಂದ ಆಯುಕ್ತರು, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಇವರಿಗೆ ಕೋರಲಾಗಿರುತ್ತದೆ. ಆದರೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು ಬಿ.ಬಿ.ಎಂ.ಪಿ ವ್ಯಾಪ್ತಿಗೆ ಬರುವ ಆಟದ ಮೈದಾನ ಮತ್ತು ಉದ್ಯಾನವನ ಹಾಗೂ ತೆರೆದ ಪ್ರದೇಶಗಳ (Preservation & Regulation) ಕಾಯ್ತ 1985 ರನ್ಷಯ ಪ್ರಸ್ತಾಪಿತ ಪ್ರದೇಶವನ್ನು ನಿರ್ಧಿಷ್ಟ ಉದ್ದಕ್ಕೆ ಹೊರತುಪಡಿಸಿ ಇತರೆ ಉಪಯೋಗದ ಉದ್ದೇಶಕ್ಕೆ ಪ್ರತಿಬಂಧಿಸಲಾಗಿರುವುದರಿಂದ ಬೆಂಗಳೂರು ಜಲಮಂಡಳಿಯು ಪ್ರಸ್ತಾಪಿಸಿರುವ ಉದ್ದೇಶಕ್ಕೆ ಜಾಗ ನೀಡಲು ಅವಕಾಶವಿರುವುದಿಲ್ಲೆಂದು ತಿಳಿಸಿರುತ್ತದೆ. yh ಬೃಹತ್‌ ಬೆಂಗಳೂರು ಮಹಾನಗರ ಖಾಲಿಕೆಯು ವತಿಯಿಂದ ಸದರಿ ಫುಟ್‌ಬಾಲ್‌ ಕ್ರೀಡಾಂಗಣದ ಜಾಗದ ಬದಲಿಗೆ ಪರ್ಯಾಯ ಸ್ಥಳವನ್ನು ಉಚಿತವಾಗಿ ಹಸ್ತಾಂತರಿಸಿದಲ್ಲಿ, ಸಾರ್ಪಜನಿಕರಿಗೆ ಕುಡಿಯುವ ನೀರಿನ ಸಮಸ್ಯೆಯನ್ನು ನೀಗಿಸಲು ವಾರ್ಡ್‌ ಸಂಖ್ಯೆ:60, ಸಗಾಯಪುರಂನಲ್ಲಿ ಜಲಸಂಗಹಗಾರ (GL) ನಿರ್ಮಿಸಲು ತುರ್ತಾಗಿ ಕಮ ಕೈಗೊಳ್ಳಲಾಗುವುದು ಸಂಖ್ಯೆ: ನಅಇ 56 ಎಂಎನ್‌ಐ 2021 19 KY ಮು ಖ್ಯಮಂ ತ್ರಿ ಕರ್ನಾಟಕ ವಿಧಾನಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 3416 ಸದಸ್ಯರ ಹೆಸರು ಶ್ರೀ ರಂಗವಾಥ್‌ ಹೆಚ್‌.ಡಿ. ಡಾ॥ (ಕುಣಿಗಲ್‌) ಉತ್ತರಿಸಬೇಕಾದ ದಿನಾಂಕ 23.03.2021 ಉತ್ತರಿಸಬೇಕಾದ ಸಚಿವರು ಮಾನ್ಯ ಮುಖ್ಯಮಂತ್ರಿಯವರು soko ಪ್ರಶ್ನೆ , ಉತ್ತರ ಅ)| ಕುಣಿಗಲ್‌ ತಾಲ್ಲೂಕಿನ ಸುಮಾರು 41 ಗ್ರಾಮದಲ್ಲಿ ಬೆಂಗಳೂರು ವಿದುತ್‌ ಸರಬರಾಜು ಕಂಪನಿ ವ್ಯಾಪ್ತಿಯ ನಿರಂತರ ವಿದ್ಯುತ್‌ ಸಂಪರ್ಕವಿಲ್ಲದೇ | ಕುಣಿಗಲ್‌ ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ದಿನವಹಿ ಸಾರ್ವಜನಿಕರು ತುಂಬಾ ತೊಂದರೆಗೊಳಗಾಗಿದ್ದು, ಈ ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಸವಿರುವ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಹಲವು ಕುಟುಂಬಗಳು ನಿರಂತರ ವಿದ್ಯುತ್‌ ಸಂಪರ್ಕ ಇಲ್ಲದೇ ಸೌಲಭ್ಯ ವಂಚಿತರಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೆೇಃ; ಸುಮಾರು 22 ರಿಂದ 23 ಗಂಟೆಗಳ ಕಾಲಾವಧಿಯವರೆವಿಗೆ ನಿರಂತರ ವಿದ್ಯುತ್‌ ಸರಬರಾಜು ಮಾಡಲಾಗುತ್ತಿದೆ ಹಾಗೂ ಕೃಷಿ ಚಟುವಟಿಕೆಗಳಿಗಾಗಿ ದಿನವಹಿ 7 ಗಂಟೆಗಳ ಅವಧಿಗೆ 3 ಫೇಸ್‌ ವಿದ್ಯುತ್‌ ಸರಬರಾಜು ಮಾಡಲಾಗುತ್ತಿದೆ. ಕುಣಿಗಲ್‌ ತಾಲ್ಲೂಕು ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮಗಳಿಗೆ ನಿರಂತರ ಜ್ಯೋತಿ ಯೋಜನೆಯಡಿಯಲ್ಲಿ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿದ್ದು ಇದರಲ್ಲಿ ಪರಿಶಿಷ್ಟ ಸಮುದಾಯ ಮತ್ತು ಹಿಂದುಳಿದ ವರ್ಗಗಳ ಸಮುದಾಯದ ಮನೆಗಳು ಸಹ ಸೇರಿರುತ್ತವೆ. ನಿರಂತರ ಜ್ಯೋತಿ ಯೋಜನೆಯಡಿಯಲ್ಲಿ ಈಗಾಗಲೇ ವಿದ್ಯುತ ಸಂಪರ್ಕ ಕಲ್ಪಿಸಿರುವ 41 ಗ್ರಾಮಗಳಲ್ಲಿ ಇತ್ತೀಚಿಗೆ ಅಭಿವೃದ್ಧಿ ಹೊಂದಿರುವ ಪ್ರದೇಶಗಳಿಗೆ (ರಸ್ತೆಯ ಬದಿಯಲ್ಲಿರುವ ಮನೆಗಳಿಗೆ) ನಿರಂತರ ವಿದ್ಯುತ್‌ ಸಂಪರ್ಕ ಕಲ್ಪಿಸಲು ಪ್ರತ್ಯೇಕ ಅಂದಾಜು ಪಟ್ಟಿ ತಯಾರಿಸಿದ್ದು ಈ ಪ್ರಸ್ತಾವನೆಯಲ್ಲಿ ಪರಿಶಿಷ್ಟ ಸಮುದಾಯ ಮತ್ತು ಹಿಂದುಳಿದ ವರ್ಗಗಳ ಸಮುದಾಯದ ಮನೆಗಳು ಸಹ ಸೇರಿರುತ್ತವೆ. ಆ) ಕುಣಿಗಲ್‌ ತಾಲ್ಲೂಕಿನಲ್ಲಿ ನಿರಂತರ ವಿದ್ಯುತ್‌ ಸಂಪರ್ಕವಿಲ್ಲದೇ ಇರುವ ಎಲ್ಲಾ ಗ್ರಾಮಗಳಿಗೂ ಸಹ ನಿರಂತರ ವಿದ್ಯುತ್‌ ಸಂಪರ್ಕ ಕಲ್ಲಿಸಲು ಸುಮಾರು ರೂ.80.00 ಲಕ್ಷಗಳ ಅನುದಾನದ ಅವಶ್ಯಕತೆ ಇದ್ದು. ಈ ಅನುದಾನವನ್ನು ಯಾವಾಗ ಬಿಡುಗಡೆ ಮಾಡಲಾಗುವುದು; ಯಾವ ಕಾಲಮಿತಿಯಲ್ಲಿ ವಿದ್ಯುತ ಸಂಪರ್ಕ ಕಲ್ಪಿಸಲಾಗುವುದು? (ವಿವರ ನೀಡುವುದು) ಕುಣಿಗಲ್‌ ತಾಲ್ಲೂಕು ವ್ಯಾಪ್ತಿಯಲ್ಲಿ ನಿರಂತರ ಜ್ಯೋತಿ ಯೋಜನೆಯಡಿ ಎಲ್ಲಾ ಕಾಮಗಾರಿಗಳನ್ನು ಈಗಾಗಲೇ ಪೂರ್ಣಗೊಳಿಸಿ ಅನುಷ್ಲಾನಗೊಳಿಸಲಾಗಿರುತ್ತದೆ. ಸದರಿ ಯೋಜನೆಯಡಿಯಲ್ಲಿ ಈಗಾಗಲೇ ಎಲ್ಲಾ ಗ್ರಾಮಗಳಿಗೆ ವಿದ್ಯುತ ಸಂಪರ್ಕ ಕಲ್ಲಿಸಲಾಗಿದ್ದು, ಇತ್ತೀಚಿಗೆ ಅಭಿವೃದ್ಧಿ ಹೊಂದಿರುವ ಪ್ರದೇಶಗಳಿಗೆ (ರಸ್ನೆಯ ಬದಿಯಲ್ಲಿರುವ ಮನೆಗಳಿಗೆ) ನಿರಂತರ ವಿದ್ಮುತ್‌ ಸಂಪರ್ಕ ಕಲ್ಪಿಸಲು ಪ್ರತ್ಯೇಕ ಅಂದಾಜು ಪಟ್ಟಿ ತಯಾರಿಸಿದ್ದು, ಪ್ರಸ್ತಾವನೆಯನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಸಂಖ್ಯೆ ಎನರ್ಜಿ 117 ಪಿಪಿಎಂ 2021 ಸ! (ಬಿ.ಎಸ್‌.ಯಡಿಯೂರಪ್ಪ) ಮುಖ್ಯಮಂತ್ರಿ ಕರ್ನಾಟಿಕ ವಿಧಾನ ಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 3417 } 2 ಸದಸ್ಯರ ಹೆಸರು : ಫ್ರೀ ತನ್ವೀರ್‌ ಸೇಠ್‌ 3. ಉತ್ತರಿಸಬೇಕಾದ ದಿನಾಂಕ i: 23-03-2021. 4. ಉತ್ತರಿಸುವ ಸಚಿವರು _ ಸಣ್ಣ ನೀರಾವರಿ ಸಚಿವರು. ತ್ರೆ ಫುಸ್ನೆ ಉತ್ತರ ಸಂ. = ಅ ಮೈಸೊರು ನಗರ ವ್ಯಾಪ್ತಿಯನ್ನರುವ 3 ಕೆರೆಗಳನ್ನು (ಕಾರಂಜಿ ಕರೆ, ಹೆಬ್ಬಾಳ್‌ ಕೆರೆ, ಮೈಸೂರು ನಗರ ವ್ಯಾಪ್ತಿಯಲ್ಲಿರುವ ಕಾರಂಜಿ ಕೆರೆಯು ಶ್ರೀ ಕುಕ್ಕರಹಳ್ಳಿ ಕರೆ, | ಚಾಮುಂಡೇಶ್ವರಿ ಹ್ಯುಣಾಲಯ ವ್ಯಾಪ್ತಿಗೆ, " ಹೆಬ್ಬಾಳ್‌ ಕೆರೆಯು ದೇವನೂರು ಕೆರೆ ಹಾಗೂ ಲಿಯಾಂಬುಡಿ ಕೆ.ಐ.ಎ.ಡಿ.ಬಿ. ವ್ಯಾಪ್ತಿಗೆ, ಕುಕ್ಕರಹಳ್ಳಿ ಕೆರೆಯು ಮೈಸೂರು ಕೆರೆ ಪ್ರವಾಸಿ ತಾಣವಾಗಿ ಅಭಿವೃದ್ಧಿ | ವಿಶ್ವವಿದ್ಯಾಲಯ ಹಾಗೂ ದೇವನೂರು ಕೆರೆಗಳು ಜಿಲ್ಲಾ ಪಂಚಾಯತ್‌ ಪಡಿಸುವ ಯೋಜನೆ ಸರ್ಕಾರದ | ವ್ಯಾಪ್ತಿಗೆ ಒಳಪಡುತ್ತವೆ. ಸದರಿ ಕೆರೆಗಳು ಸಣ್ಣ ನೀರಾವರಿ ಇಲಾಖೆಯ ಮುಂದಿದೆಯೆಣ ಇದ್ದಲ್ಲಿ ವಿವರವನ್ನು | ವ್ಯಾಪ್ತಿಗೆ ಬರುವುದಿಲ್ಲ. ನೀಡುವುದು; ಲಿಂಗಾಂಬುದಿ ಕೆರೆಯು ಸಣ್ಣ ನೀರಾವರಿ ಇಲಾಖೆಯ CEE ಆಯವ್ಯಯ | ಕೆರೆಯಾಗಿದ್ದು, ಅರಣ್ಯ ಇಲಾಖೆ ಪ್ರದೇಶದಲ್ಲಿರುತ್ತದೆ. ಸದರಿ ಕೆರೆಯನ್ನು ದಲ್ಲಿ ಈ ಕೆರೆಗಳ ಅಭಿವೃದ್ದಿಗೆ | ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸುವ ಯಾವುದೇ ಪ್ರಸ್ತಾವನೆ ನಿಗಧಿಪಡಿಸಿರುವ ಅನುದಾನವೆಷ್ಟು ? ಇರುವುದಿಲ್ಲ. ಸಂಖ್ಯೆ: ಸನೀಣ 18 ವಿಸವಿ 2021. UL hd (ಜಿ.ಸಿ.ಮಾಧುಸ್ವಾಮಿ) ಸಣ್ಣಿ ನೀರಾವರಿ ಸಚಿವರು. ಕರ್ನಾಟಕ ವಿಧಾನ ಸಭೆ 1 ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 3418 ಣಾ ಬ 2. ಸದಸ್ಯರ ಹೆಸರು ಶೀ ಹೆಚ್‌.ಕೆ. ಕುಮಾರಸ್ವಾಮಿ 3. ಉತ್ತರಿಸಬೇಕಾದ ದಿನಾಂಕ 23-03-2021 3 ಪ್ರಶ್ನೆಗಳು ತರಗಳ: a ಪ್ರಶ್ಪೆಃ ಉತ್ತರಗಳು ರ, — —- - ಕ ನಾಸನ ಸಕ್ಸ ನಾಸನ ಇಾಷ್ಲಾಪ'ಹಮಗಜಿ [ಹಾಸನ ಜನಯ ಯಗಚಿ ಜಲಾಶೆಯೆ ಯೋಜನೆಯ ಮೂಸಳ ಎಡದಂಡೆ ನಾಲೆಯ ಮೊಸಳೆ ಬ್ರಾಂಚ್‌ ನಾಲಾ ನಿರ್ಮಾಣಕ್ಕಾಗಿ ಜಮೀನುಗಳನ್ನು ರೈತರಿಂದ ನೇರ ಖರೀದಿ ಮೂಲಕ ಭೂಸ್ಸಾಧೀನಪಡಿಸಿಕೊಳ್ಳುವ ಪ್ರಸ್ತಾವನೆ ಸರ್ಕಾರದ ಮುಂದಿದೆಯೆಯ (ead ಇದಕ್ಕಾಗಿ ಯಾವಾಗ ಹೆಣ ಹಾಗಿದ್ದಲ್ಲಿ. ಬಿಡುಗಡೆ ಮಾಡಲಾಗುವುದು? ಬ್ರಾಂಚ್‌ ಕೆನಾಲ್‌ ನಿರ್ಮಾಣ ಕಾಮಗಾರಿಗೆ 10 ಹಳ್ಳಿಗಳು ಒಳಪಡುತ್ತಿದ್ದು, ಈ ಗ್ರಾಮಗಳಲ್ಲಿ 103-18 % ಎಕರೆ ಜಮೀನನ್ನು ಭೂಸ್ತಾಧೀನಪಡಿಸಿಕೊಳ್ಳಬೇಕಾಗಿರುತ್ತದೆ. ಈ ಪೈಕಿ 0 ಗ್ರಾಮಗಳ ಬಾಬ್ದು 16-25 ಎಕರೆ ಜಮೀನನ್ನು ನೇರ ಖರೀದಿ ಮೂಲಕ ಭೂಸ್ಥಾಧೀನಪಡಿಸಿಕೊಳ್ಳಲು ಜಿಲ್ಲಾಧಿಕಾರಿಗಳು, ಹಾಸನ ಜಿಲ್ಲೆ, ಹಾಸನ ರವರು" ದಿನಾಂಕ: 16-09- 2020 ರಂದು ದರ ನಿರ್ಧರಣಾ ಸಲಹಾ ಸಮಿತಿ ಸಭೆ ನಡೆಸಿ ದರ ನಿಗದಿಪಡಿಸಿದ್ದು, ಅದರನ್ವಯ ರೂ.7,18,30,592/- ಗಳ ಅವಶ್ಯಕತೆ ಇರುತ್ತದೆ. ಉಳಿದ 7 ಗ್ರಾಮಗಳಲ್ಲಿ 345 ಭೂಮಾಲೀಕರ ಬಾಬ್ದು 86-33 ಎಕರೆ ವಿಸ್ಲೀರ್ಣದ ಜಮೀನನ್ನು ಸ್ನಾಧೀನ ಪಡೆಯೆಲು ವಿಶೇಷ ಭೂಸ್ವಾಧೀನಾಧಿಕಾರಿಗಳು, ಹ ಹಾಸನ ಕಛೇರಿಯಲ್ಲಿ 11) ಅಧಿಸೂಚನೆ ತಯಾರಿಸಲು ಕ್ರಮ ವಹಿಸಲಾಗುತಿದೆ. (ಇ) ನಕ್ಷೆ ತಯಾರಾಗಿರುವ, ಸೋಂದಣಿ ಕಾರ್ಯ ಕೈಗೊಂಡಿರುವ ಪ್ರಕರಣಗಳಿಗೆ ರೂ.2.18 ಕೋಟಿಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಉಳಿದ ಮೊತ್ತವನ್ನು ಅನುದಾನದ ಲಭ್ಯತೆಗನುಗುಣವಾಗಿ ಆಧ್ಯ; ತೆಯ ಮೇಲೆ “ಕಂತ ಹಂತವಾಗಿ ಬಿಡುಗಡೆ ಮಾಡಲು ಕ್ರಮ ವಹಿಸಲಾಗುವುದು. ಸಂಖ್ರೌಜಸಂಳ 88 ಎನ್‌ಎಲ್‌ಎ 2021 LNT (ಬಿ.ಎಸ್‌.ಯೆಡಿಯೂರಪ್ಪ) ಮುಖ್ಯಮಂತ್ರಿ ಕರ್ನಾಟಿಕ ವಿ ಸೆ ಚುಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ ವಿಧಾನ ಸಭಾ ಸದಸ್ಯರ ಹೆಸರು ಉತ್ತರಿಸುವ ದಿನಾಂಕ ಉತ್ತರಿಸುವ ಸಚಿವರು & WN 3419 ಶ್ರೀ ಕುಮಾರಸ್ವಾಮಿ ಹೆಚ್‌.ಕೆ (ಸಕಲೇಶಪುರ) 23-03-2021 ಗೃಹೆ ಮತ್ತು ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನೆ ಸಚಿವರು ಪ್ರಶ್ನೆ ಉತ್ತರ ಹಾಸಸ ಜಿಲ್ಲೆಯ ಆಲೂರು ತಾಲ್ಲೂಕು, ಆಲೂರು ಪಟ್ಟಿಣಕ್ಕೆ ಅಗ್ನಿಶಾಮಕ ಠಾಣೆ ಮಂಜೂರಾಗಿದ್ದು, ತಾತ್ಕಾಲಿಕ ಶೆಡ್‌ ಕೂಡ ನಿರ್ಮಾಣ ಮಾಡಿರುವುದು ನಿಜವೆ; ಹಾಗಿದ್ಮಲ್ಲಿ ಯಾವಾಗ ಕಾರ್ಯಾರಂಭ ಮಾಡಲಾಗುವುದು; ಕ್ರ.ಸಂ ik ಅ) ಅಗ್ಲ್ಗಿಶಾಮಕ ಠಾಣೆಗೆ ವಾಹನ ಮತ್ತು ಸಿಬ್ಬಂದಿಯನ್ನು ಯಾವಾಗ ಒದಗಿಸಲಾಗುವುದು? ಹಾಸನ ಜಿಲ್ಲಾಧಿಕಾರಿಯವರು ಆಲೂರು ತಾಲ್ಲೂಕಿಸಲ್ಲಿ ಅಗ್ನಿಶಾಮಕ ಠಾಣೆ ಸ್ಥಾಪನೆಗಾಗಿ ಸರ್ವೇ ನಂ.33 ರಲ್ಲಿ 01 ಎಕರೆ ಜಮೀನನ್ನು ದಿನಾಂಕ:09-02-2007 ರಂದು ಮಂಜೂರು ಮಾಡಿರುತ್ತಾರೆ. ಸರ್ಕಾರದ ಆದೇಶದ ಸಂಖ್ಯ: ಒಇ 160 ಕಅಸೇ 2008, ದಿನಾಂಕ:30-08-2010 ರಲ್ಲಿ ಆಲೂರು ಅಗ್ಗಿಶಾಮಕ ಠಾಣೆಯ ಸ್ಥಾಪನೆಗಾಗಿ ಆಡಳಿತಾತಾತ ಅನುಮೋದನೆ ನೀಡಿ ಆದೇಶಿಸಲಾಗಿದ್ದು, ಸದರಿ ಅಗ್ನಿಶಾಮಕ ಠಾಣಿಗೆ ಸೂಕ್ತ ಕಟ್ಟಿಡಬಿಲ್ಲದೆ ಕೋಟ್ಯಂತರ ರೂಪಾಯಿ ಬೆಲೆಬಾಳುವ ವಾಹನವನ್ನು ಸಂರಕ್ಲಿಸಲು ಹಾಗೂ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಲು ಸಾಧ್ಯವಾಗದ ಕಾರಣ, ಕಟ್ಟಡ ಕಾಮಗಾರಿ ಪೂರ್ಣಗೊಂಡ ನಂತರ ಅಗತ್ಯ ಸಿಬ್ಬಂದಿ ಮಂಜೂರಾತಿ ಮತ್ತು ಪಾಹನ ಉಪಕರಣಗಳಿಗೆ ಅನುದಾನವನ್ನು ಒದಗಿಸಲಾಗುವುದೆಂದು ಆರ್ಥಿಕ ಇಲಾಖೆಯು ತಿಳಿಸಿರುತ್ತದೆ. ಪ್ರಸ್ತುತ ಆಲೂರು ತಾಲ್ಲೂಕು ಪಂಚಾಯತಿಯ ಕಾರ್ಯನಿರ್ವಾಹಣಾಧಿಕಾರಿಯವರ ವಸತಿ ಗೃಹ ಕಟ್ಟಿಡದಲ್ಲಿ, ತಾತ್ಕಾಲಿಕ ವ್ಯವಸ್ನೆಯಡಿ ಅಗ್ನಿಶಾಮಕ ಠಾಣೆಯನ್ನು ಪ್ರಾರಂಭಿಸಲು ಯೋಜಿಸಿದ್ದು, 2021-2022 ನೇ ಆರ್ಥಿಕ ವರ್ಷದಲ್ಲಿ ಆದ್ಯತೆ ಮೇರೆಗೆ ಅನುದಾನದ ಲಭ್ಯತೆಯನುಸಾರ ಸಿಬ್ಬಂದಿ ಮತ್ತು ವಾಹನ!ಉಪಕರಣಗಳನ್ನು ಒದಗಿಸುವ ಬಗ್ಗೆ ಪರಿಶೀಲಿಸಲಾಗುವುದು. ಸಂಖ್ಯೆ: ಒಇ 47 ಎಸ್‌ಎಫ್‌ಬಿ 2021 A (ಬಸವರಾಜ ಚಿನಮ್ಮಾಯಿ) ಗೃಹ ಮತ್ತು ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನೆ ಸಚಿವರು ಕರ್ನಾಟಿಕ ವಿಧಾನ ಸಭೆ 1ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ $ 3425 2. ಸದಸ್ಯರ ಹೆಸರು $ ಶ್ರೀ ಅನಿಲ್‌ ಚಿಕ್ಕಮಾದು (ಹೆಚ್‌.ಡಿ ಕೋಟಿ) 3. ಉತ್ತರಿಸುವ ದಿನಾಂಕ ; 23-03-2021 4. ಉತ್ತರಿಸುವವರು ್ಥ ಮಾನ್ಯ ಮುಖ್ಯಮಂತ್ರಿಗಳು ಲೋಕಸೇವಾ ನಡೆಸಿದ 2015ನೇ iN ಮಾಹಿತಿಯಂತೆ, ಪ್ರೊಬೆಪ್‌ನರಿ ಹುದೆಗಳು ಿ Centre (NIC) ಪ್ರಕ್ರಿಯೆಯಲ್ಲಿ ರಾಜ್ಯ ದತ್ತಾಂಶ ಕೇಂದ್ರಅ (Karnataka State data centre) (Centreತಮ್ಮ or E governance ಅಂದರೆ ಇ-ಆಡಳಿತಲಭ್ಯವಾಗುವಂತೆ ಅವಕಾಶ ಕಲ್ಪಿಸಿ ರಾಜ್ಯ ಕೇಂದ್ರ) ದ kpscresults.karnataka.gov.inದತ್ತ್ರಾ೦ಶ ಕೇಂದ್ರದ ಮುಖಾಂತರ ಗಂ ಡಲಾಗಿದೆ. ಅಭ್ಯರ್ಥಿಗಳ ಅಂಕಗಳನ್ನು (subject wise ಪ್ರಕಟಿಸಿರುವುದು ನಿಜಮೇ; ಹಾಗಿದ್ದಲ್ಲಿ ರಾಜ್ಯ ್ರ್ರ "ಲಲ್ಯಡ 'ಅ'ರಲ್ಲಿ ಉತ್ತರಿಸಿರುವುದರಿಂದ ಈ (Karnataka State data centre) (Ceಗtrಲಪ್ರಮೇಯ ಉದ್ದವಿಸುವುದಿಲ್ಲ. or E governance ಅಂದರೆ ಇ-ಆಡಳಿತ ಕೇಂದ್ರವು ಕರ್ನಾಟಕ ಲೋಕಸೇವಾ ಆಯೋಗ ಮತ್ತು (ta xonsultan Services 7c) ಕಂಪನಿ ಜೊತೆ ಮಾಡಿಕೊಂಡಿರುವ ತ್ರಿಪಕ್ಕೀಯಃ ಒಪಲ್ಬದದ ಸಹಿ ಮಾಡಿದ ಕರಾರು ಪತ್ರದ ಪ್ರತಿಯನ್ನು ನೀಡುವುದು? ಸಂಖ್ಯೆ: ಸಿಆಸುಇ 35 ಎಸ್‌ಎಸ್‌ಸಿ 2021 ಮಿತ್‌ pe (ಬಿ.ಎಸ್‌.ಯಡಿಯೂರಪ್ಪ) ಮುಖ್ಯಮಂತ್ರಿ ಕರ್ನಾಟಿಕ ವಿಧಾನ ಸಭೆ 1 ಚುಕ್ಕೆಗುರುತಿಲ್ಲದ ಪ್ರಶ್ನೆ ಸಂಖ್ಯೆ 3434 2 ವಿಧಾನ ಸಭಾ ಸದಸ್ಯರ ಹೆಸರು ಶ್ರೀ ರಘುಪತಿ ಭಟ್‌ ಕೆ.(ಉಡುಪಿ) 3 ಉತ್ತರಿಸುವ ದಿನಾ೦ಕ 23-03-2021 4 ಉತ್ತರಿಸುವ ಸಚಿವರು ಗೃಹ ಮತ್ತು ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನೆ ಸಚಿವರು ಪ್ರಶ್ನೆ ಉತ್ತರ ಜಿಲ್ಲೆಯ ಮಣಿಪಾಲದಲ್ಲಿ ಪೆ.ಸಲ ಅ) | ಉಡುಪಿ ಅಗ್ಲ್ಗಿಶಾಮಕ ಠಾಣೆ ತೆರೆಯುವ ಪ್ರಸ್ತಾವನೆ ಯಾವ ಹಂತದಲ್ಲಿದೆ; ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ಅಗ್ನಿಶಾಮಕ ಠಾಣೆ ಸ್ಮಾಪಿಸುವ ಕುರಿತು ಉಡುಪಿ ಜಿಲ್ಲಾಧಿಕಾರಿಯವರು ಸರೇ ನಂ.412/ಎ ರಲ್ಲಿ 1 ಎಕರೆ ಜಮೀನು ಮಂಜೂರು ಮಾಡಿದ್ದು, ಮಣಿಪಾಲದಲ್ಲಿ ಬೆಂಕ8 ಆಕಸ್ಮಿಕಗಳು ಸಂಭವಿಸಿದ್ದಲ್ಲಿ ಸದರಿ ಪಟ್ಟಣದಿಂದ 09 ಕಿ.ಮಿ ಅಂತರದಲ್ಲಿ ಉಡುಪಿ ಅಗ್ನಿಶಾಮಕ ಠಾಣೆ, 12 ಕಿ.ಮೀ ವ್ಯಾಪ್ತಿಯಲ್ಲಿ, ಮಲ್ಪೆ ಅಗ್ನಿಶಾಮಕ ಠಾಣೆಗಳು ಕಾರ್ಯ ನಿರ್ವಹಿಸುತ್ತಿದ್ದು, ಸಮರ್ಥವಾಗಿ ಅಗ್ನಿ ಅನಾಹುತಗಳನ್ನು ನಂದಿಸುವ ಕಾರ್ಯ ನಿರ್ವಹಿಸುತ್ತಿವೆ. ಮಣಿಪಾಲ ಭಾಗದ ಇಂಡಸ್ಟೀಿಯಲ್‌ ಆ) ಏರಿಯಾದಲ್ಲಿ ಹಲವಾರು ಕಂಪನಿಗಳು, ಪ್ರಮುಖ ಆಸೃತೆ, ವಿದ್ಯಾಸಂಸ್ಥೆಗಳು, ವಸತಿ ಹೌದು ಸಮುಚ್ಛಯಗಳು ಇರುವುದರಿಂದ ಇಲ್ಲಿಗೆ ಪ್ರತ್ಯೇಕ ಅಗಿಶಾಮಕ ಠಾಣೆಯ ಬೇಡಿಕೆ ಇರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಇ) | ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ಪ್ರತ್ಯೇಕ Standing Fire Advisory Council (SFAC) ಮಾನದಂಡಗಳ ld ನ ಪ್ರಾರಂಭಿಸಲು ಅನುಸಾರ 40 ಕಿ.ಮೀ ವ್ಯಾಪ್ತಿಯೊಳಗೆ ಒಂದು ಅಗ್ನಿಶಾಮಕ ಠಾಣೆ ಇರಬೇಕೆಂದಿದೆ. ಆದ್ಮರಿಂದ, ಸದರಿ ಪಟ್ಟಣದಲ್ಲಿ ಜನಸಂಖ್ಯೆ, ಕೈಗಾರಿಕಾ ಬೆಳವಣಿಗೆ, ಕಟ್ಟಡಗಳ ಸಂಖ್ಯೆ ಹಾಗೂ ಅಗ್ನಿ ಅನಾಹುತಗಳು, ರಕ್ಷಣಾ ಕರೆಗಳ ಆಧಾರದ ಮೇರೆಗೆ ಮುಂದಿನ ದಿನಗಳಲ್ಲಿ ಪರಿಶೀಲಿಸಲಾಗುವುದು. ನ ಸಂಖ್ಯೆ: ಒಇ 48 ಎಸ್‌ಎಫ್‌ಬಿ 2021 rn (ಬಸವರಾಜ ಬೊಮ್ಮಾಯಿ) ಗೃಹ ಮತ್ತು ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನೆ ಸಚಿವರು ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: ಉತ್ತರಿಸಬೇಕಾದ ದಿನಾ೦ಕ ಸದಸ್ಯರ ಹೆಸರು ಉತ್ತರಿಸುವ ಸಚಿವರು ಕರ್ನಾಟಿಕ ವಿಧಾನ ಸಬೆ 3441 23/03/2021 ಯುವ ಸಬಲೀಕರಣ ಮತ್ತು ಶ್ರೀ ಶ್ರೀನಿವಾಸ್‌ ಎಂ. (ಮಂಡ್ಯ) ಕ್ರೀಡಾ ಹಾಗೂ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರು. kk ಉತ್ತರ ಸಂ. ಪ್ರಶ್ನೆ ಅ) | ಮಂಡ್ಯ ವಿಧಾನ ಸಭಾ ಕ್ಷೇತ್ರದಲ್ಲಿ ಗ್ರಾಮೀಣ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕ್ರೀಡಾಂಗಣಗಳು ಯಾವ್ಯಾವ ಗ್ರಾಮಗಳಲ್ಲಿವೆ; ಇದ್ದಲ್ಲಿ | ವತಿಯಿಂದ ಮಂಡ್ಯ ವಿಧಾನ ಸಭಾ ಕ್ಷೇತ್ರದ ಯಾವುದೇ ಇವುಗಳ ಸಂಪೂರ್ಣ ವಿವರ ನೀಡುವುದು; ಗ್ರಾಮಗಳಲ್ಲಿ ಗ್ರಾಮೀಣ ಕ್ರೀಡಾಂಗಣಗಳು ಇರುವುದಿಲ್ಲ. ಆ) | ಈ ಕ್ಷೇತ್ರದ ಕಸಬಾ ಹೋಬಳಿಯ ಬೂದನೂರು ಗ್ರಾಮ | ಮಂಡ್ಯ ವಿಧಾನ ಸಭಾ ಕ್ಷೇತ್ರದ ಕಸಬಾ ಹೋಬಳಿಯ ಪಂಚಾಯಿತಿಯ ಕೇಂದ್ರ ಸ್ಥಾನ ಹಳೆಬೂದನೂರಿನಲ್ಲಿ | ಬೂದನೂರು ಗ್ರಾಮ ಪಂಚಾಯಿತಿಯ ಕೇಂದ್ರ ಸ್ಥಾನ ದಾನಿಗಳಾದ ದಿ.ರುದ್ರಪ್ಪರವರು ಕ್ರೀಡಾಂಗಣಕ್ಕಾಗಿ | ಹಳೆಬೂದನೂರಿನ ಯಾವುದೇ ನಿವೇಶನವು ಯುವ ಕೊಟ್ಟಿರುವ ಜಾಗವನ್ನು ಅಭಿವೃದ್ಧಿಪಡಿಸದೇ ಇರುವುದು | ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಮತ್ತು ಅದನ್ನು ಗ್ರಾಮೀಣ ಕ್ರೀಡೆ ಮತ್ತು ಶಾಲಾ | ಹೆಸ್ತಾಂತರಗೊಂಡಿರುವುದಿಲ್ಲ. ಕ್ರೀಡೆಗಳಿಗೆ ಒತ್ತು ನೀಡದೇ ಇರುವುದು ಹಾಗೂ ಕ್ರೀಡಾಂಗಣ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಇ) | ಬಂದಿದ್ದಲ್ಲಿ ಈ ಬಗ್ಗೆ ಸರ್ಕಾರ ತೆಗೆದುಕೊಂಡಿರುವ ಕ್ರಮಗಳೇನು; ಈ) | ಮಂಡ್ಯ ವಿಧಾನ ಸಭಾ ಕ್ಷೇತ್ರದಲ್ಲಿನ ಈ ಗ್ರಾಮೀಣ | ಮೇಲಿನ ಉತ್ತರದಿಂಬಾಗಿ ಈ ಪ್ರಶ್ನೆ ಉದ್ಭವಿಸುವುದಿಲ್ಲ. ಕ್ರೀಡಾಂಗಣಗಳನ್ನು ಯಾವಾಗ ಅಭಿವೃದ್ಧಿ ಪಡಿಸಲಾಗುವುದು? ವೈಎಸ್‌ಡಿ-ಇಬಿಬಿ/79/2021. z ಯುವ ಸಬಲೀಕರಣ ಮತ್ತು ಕ್ರೀಡಾ ಹಾಗೂ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರು. ಕರ್ನಾಟಕ ವಿಧಾನಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ ಸದಸ್ಯರ ಹೆಸರು ಉತ್ತರಿಸುವ ದಿನಾಂಕ 3444 ಶೀ.ಬಂಡೆಪ್ಪ ಖಾಶೆಂಪುರ್‌ (ಬೀದರ್‌ ದಕ್ಷಿಣ) 23-03-2021 ಮುಳುಗಡೆಯಾದ ರೈತರ ಜಮೀನುಗಳಿಗೆ ಸರ್ಕಾರ ಒದಗಿಸಿರುವ ಪರಿಹಾರದ ಮೊತ್ತವೆಷ್ಟು; ಆ) ಸದರ ರಾತಹಡ ಸಂತ್ರಸ್ಥರಿಗೆ ಇದುವರೆಗೂ ಸಂಪೂರ್ಣವಾಗಿ ಪರಿಹಾರವನ್ನು ಒದಗಿಸದಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಇ) ಬಂದಿದ್ದಲ್ಲಿ, ಬಾಕಿ ಇರುವ ಸಂತ್ರಸ್ಥರಿಗೆ ಪರಿಹಾರವನ್ನು ನೀಡಲು ಸರ್ಕಾರ ಕೈಗೊಂಡ ಕ್ರಮಗಳೇನು; ಈ) |ಈ ಜಲಾಶೆಯದ ಸಂತ್ರಸ್ಥರ ಕಲ್ಯಾಣಕ್ಕಾಗಿ ವಿಶೇಷ ಪ್ಯಾಕೇಜನ್ನು ನೀಡುವ ಸರ್ಕಾರದ ಮುಂದಿದೆಯೇ? ಪಸ್ತಾವನೆ ಕ್ರ kd ಪ್ರಶ್ನೆ ಉತ್ತರ ಅ) |ಕಾರಂಜಾ' ಜಲಾಶಯದ ಹಿನ್ನೀರಿನಿಂದ `ಎಷ್ಟು ರೈತರ] ಕಾರಂಜಾ ಜಲಾಶಯದ ಹಿನ್ನೀರಿನಲ್ಲಿ ಒಟ್ಟು 08 ಜಮಿನು ಮುಳುಗಡೆಯಾಗಿದೆ ಹಾಗೂ | ಗ್ರಾಮಗಳು ಪೂರ್ತಿಯಾಗಿ ಹಾಗೂ 01 ಗ್ರಾಮ ಭಾಗಶ: ಮುಳುಗಡೆಯಾಗಿರುತ್ತದೆ. ಕಾರಂಜಾ ಜಲಾಶಯದ ಹಿನ್ನೀರಿನಲ್ಲಿ ರೈತರ ಭೂಮಿ ಒಟ್ಟು 16058 ಎ-05 ಗುಂ ಮುಳುಗಡೆಯಾಗಿದ್ದು. ವಿಶೇಷ ಭೂಸ್ಥಾಧೀನಾಧಿಕಾರಿಗಳು ಕನೀನಿನಿ, ಕಾರಂಜಾ ಯೋಜನೆ, ಬೀದರ್‌ ರವರು ಮುಳುಗಡೆಯಾದ ರೈತರ 15522 ಎ-25 ಗುಂ ಜಮೀನಿಗೆ ಭೂ-ಪರಿಹಾರ ಮೊತ್ತ ರೂ.103.238 ಕೋಟಿಗಳನ್ನು ನೀಡಿರುತ್ತಾರೆ. ಉಳಿದ 535 ಎ-20 ಗುಂ ಜಮೀನುಗಾಗಿ ಭೂಸ್ಟಾಧೀನ ಪ್ರಕ್ರಿಯೆ ಪ್ರಗತಿಯಲ್ಲಿರುತ್ತದೆ. ಬಾಕಿ ಇರುವ ಭೂಸ್ಥಾಧೀನ ಪ್ರಕ್ರಿಯೆ ಅಂತಿಮಗೊಳಿಸಿ, ನಿಯಮಾನುಸಾರ ಸೂಕ್ತ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲು ಉದ್ದೇಶಿಸಲಾಗಿದೆ. ಸಂಖ್ಯೆಜಸಂ೦ಇ 87 ಎಂಎಲ್‌ಎ 2021 aR (ಬಿ.ಎಸ್‌.ಯಡಿಯೂರಪ್ಪ) ಮುಖ್ಯಮಂತ್ರಿ. 1 ಚುಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 2. ಸದಸ್ಯರ ಹೆಸರು 3. ಉತ್ತರಿಸುವ ಸಚಿವರು ಕರ್ನಾಟಕ ವಿಧಾನ ಸಭೆ 3447 ಶ್ರೀ ಬಂಡೆಪ್ಲ ಖಾಶೆಂಪುರ್‌ (ಬೀದರ್‌ ದಕ್ಷಿಣ ) ಮಾನ್ಯ ಗೃಹ, ಕಾನೂನು ಹಾಗೂ ಸಂಸದೀಯ ವ್ಹವಹಾರಗಳು ಮತ್ತು ಶಾಸನ ರಚನೆ ಸಚಿವರು. 4, ಉತ್ತರಿಸುವ ದಿನಾಂಕ 23.03.2021. ಕ್ರ. ಪ್ರಶ್ನೆ ಉತ್ತರ ಸುಂ ಅ) | ಕಾನೂನು ಇಲಾಖೆಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ನವನಗರ, ಹುಬ್ಬಳ್ಳಿಯಲ್ಲಿ ಎಸ್‌.ಸಿ.ಎಸ್‌.ಪಿ. / ಪತಿಯಿಂದ ಕಾನೂನು ಟಿ.ಎಸ್‌.ಪಿ. ಉಪಯೋಜನೆಯನು, 20-18ನೇ ಸಾಲಿನಿಂದ ಪ್ರಾರಂಭಿಸಿದ್ದು, ಸದರಿ % ಸ) ಪಿ ಪದವೀಧರ ವಿದ್ಯಾರ್ಥಿಗಳ ಯೋಜನೆಯಡಿ ಕಾನೂನು ಪದವಿಯ ಅಂತಿಮ ವರ್ಹದಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ಮತು ಪರಿಶಿಷ ಪಂಗಡದ ಅರ್ಹ ವಿದಾರ್ಥಿಗಳಿಗೆ ಸಮಾಜ ಕಲಾಣ ಇಲಾಖೆಯು ಕಲ್ಯಾಣಕ್ಕಾಗಿ ಯಾವ ಯಾವ - oN. 4 ಸು J SAGAN: ಕ್ರಿಯಾಯೋಜನೆಯಲ್ಲಿ ಅನುಮೋದಿಸಿದಂತೆ, ಲ್ಯಾಪ್‌ಟಾಪ್‌ / ಕಾನೂನು ಪುಸ್ತಕ / ಇ-ನೋಟ್‌ ಪ್ಯಾಡ್‌ ಗಳನ್ನು ನೀಡಲಾಗುತ್ತಿದೆ. ಆ) ಸದರಿ ಯೋಜನೆಗಳಿಂದ ಕಳೆದ | ಎಸ್‌.ಸಿ.ಎಸ್‌.ಪಿ. / ಟಿ.ಎಸ್‌.ಪಿ. ಉಪಯೋಜನೆಯಡಿ ಕರ್ನಾಟಕ ರಾಜ್ಯ ಕಾನೂನು ೧ರು ವರ್ಷಗಳಲಿ ಎಷ ವಿಶ್ಲವಿದ್ಯಾಲಯ ನವನಗರ, ಹುಬ್ಬಳ್ಳಿ ವ್ಯಾಪ್ತಿಯಲ್ಲಿ ಬರುವ ಕಾನೂನು ಕಾಲೇಜುಗಳ ಅಂತಿಮ ಮೂರು ವರ್ಷಗಳಲ್ಲಿ ಎಷ್ಟು ಒದ ಸಿಳ್ಳ ಬಿ್ಯ್ಯಲ್ರಯಲ್ಲ ವಿದ್ಯಾರ್ಥಿಗಳು ಸೌಲಭ್ಯವನ್ನು ವರ್ಷದ ಪದವಿ ವಿದ್ಯಾರ್ಥಿಗಳಿಗೆ ಕೆಳೆದ 3 ವರ್ಷಗಳಿಂದ ಒದಗಿಸಲಾದ ಅನುದಾನ ಹಾಗೂ ಸದರಿ ky & ಪಡೆದುಕೊಂಡಿರುತಾರೆ, ಸೌಲಭ್ಯವನ್ನು ಪಡೆದ ವಿದ್ಯಾರ್ಥಿಗಳ ವಿವರವನ್ನು ಈ ಕೆಳಗಿನಂತೆ ನೀಡಲಾಗಿದೆ; ವರ್ಷ | ಒದಗಿಸಲಾದ [ವಿದ್ಯಾರ್ಥಿಗಳ ಸಂಖ್ಯೆ! ಸೌಲಭ್ಯದ | ಷರಾ ಇ) | ಕಳೆದ ಮೂರು ವರ್ಷಗಳಲ್ಲಿ ಈ ಈಸುಯಾನ ಫಫತೆ _ (ರೂ. ಲಕ್ಷಗಳಲ್ಲಿ) \ ಯೋಜನೆಗಳಿಗೆ 1 | 2017-18 139.00 309 ಲ್ಯಾಪ್‌ ಟಾಪ್‌| ಹಂಚಿಕೆ ಮಾಡಲಾಗಿದೆ ಒದಗಿಸಲಾಗಿರುವ 2 | 2018-19 106.00 200 ಲ್ಯಾಪ್‌ ಟಾಪ್‌| ಲ್ಯಾಪ್‌ಟಾಪ್‌ ಖರೀದಿ ಅನುದಾನವೆಷ್ಟು ಹಾಗೂ ಎಷ್ಟು ಮಾಡಲಾಗಿದೆ. ವಿತರಿಸುವ ಕಾರ್ಯ ಅನುದಾನವನ್ನು ಬಳಕೆ ಪ್ರಗತಿಯಲ್ಲಿದೆ. ಮಾಡಲಾಗಿದೆ? 3 | 2019-20 65.00 ೨0 ಲ್ಯಾಪ್‌ ಲ್ಯಾಪ್‌ಟಾಪ್‌ ಖರೀದಿ ಟಾಪ್‌ ಮಾಡಲಾಗಿದೆ. ವಿತರಿಸುವ ಕಾರ್ಯ ಪ್ರಗತಿಯಲ್ಲಿದೆ. 4 | 2020-21 33.00 ಅಂತಿಮ ವರ್ಷದ ಕಾನೂನು ಪದವಿಯಲ್ಲಿ | ಇ-ನೋಟ್‌ ಖರೀದಿ ಪ್ರಕ್ರಿಯೆ ಒಟ್ಟು 1507 ಪ್ಯಾಡ್‌ ಚಾಲ್ತಿಯಲ್ಲಿರುತ್ತದೆ. ವಿದ್ವಾರ್ಥಿಗಳಿರುತ್ತಾರೆ. ಸಂಖ್ಯೆ: ಲಾ-ಹೆಚ್‌ಆರ್‌ಎಮ್‌/40/12021 Ne ID (ಬಸವರಾಜ ಬೊಮ್ಮಾಯಿ] ಗೃಹ, ಕಾನೂನು ಹಾಗೂ ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು ಕರ್ನಾಟಕ ವಿಧಾನ ಸಬೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 3450 1. 2. ಸದಸ್ಯರ ಹೆಸರು ಶ್ರೀ ಆನಂದ್‌ ಸಿದ್ದು ನ್ಯಾಮಗೌಡ 3. ಉತ್ತರಿಸುವ ದಿನಾಂಕ 23/03/2021 4. ಉತ್ತರಿಸುವವರು ಸಣ್ಣ ನೀರಾವರಿ ಸಚಿವರು 5. ಕ್ರಸಂ ಪ್ರನ್ನಿ ಉತ್ತರ ಜಮಖಂಡಿ ಮತಕ್ಷೇತ್ರದ ಅಡಿಕುಡಿ- ತೊದಲಬಾಗಿ ಏತ ನೀರಾವರಿ ಯೋಜನೆಯನ್ನು ಪುನಶ್ಚೇತನಗೊಳಿಸುವ ಪ್ರಸ್ತಾವನೆ ಸರ್ಕಾರದ ಮುಂದಿದೆಯೇ; 1 ಸದರಿ ಯೋಜನೆಯಡಿ ಅಳವಡಿಸಲಾಗಿದ್ದ ಸಿಮೆಂಟ್‌ ವೈಪ್‌ಗಳು ಹಾಳಾಗಿದ್ದು ಹೊಸ ಪಿ.ಎಸ್‌.ಇ ಪೈಮಗಳನ್ನು ಅಳವಡಿಸಲು ರೂ.10ಕೋಟಿ ಅಂದಾಜು ಪಟ್ಟಿ ಸಲ್ಲಿಸಿದ್ದು, ಇಲಾಖೆಯಿಂದ ಯಾವಾಗ ಟೆಂಡರ್‌ ಸದರಿ ಯೋಜನೆಯನ್ನು ಪುನರುಜಚ್ಛೀವನಗೊಳಿಸಲು ಹಾಲಿ es ಪಿ.ಎಸ್‌ಸಿ. ಪೈಪ ಪ್‌ಗಳ ಬದಲಾಗಿ ಎಂ.ಎಸ್‌.ವೈಮ್‌ಗಳನ್ನು ಅಳವಡಿಸಲು ಯೋಜಿಸಲಾಗಿದೆ. ಸದರಿ ಮನರುಜ್ಞೀವನ ಕಾಮಗಾರಿ ಯನ್ನು ಅಂದಾಜು ಮೊತ್ತ ರೂ.700.00 ಲಕ್ಷಗಳಿಗೆ ತಯಾರಿಸಲಾಗಿರುತ್ತದೆ. ಕರೆಯಲಾಗುವುದು; ಪ್ರಸಕ್ತ ಆರ್ಥಿಕ ಪರಿಸ್ಥಿತಿಯಲ್ಲಿ ರಾಜ್ಯದ ಆರ್ಥಿಕ ಇ ಸದರಿ ಯೋಜನೆಯನ್ನು ಯಾವಾಗ ಸಂಪನ್ಮೂಲಗಳನ್ನಾಧರಿಸಿ ಇಲಾಖೆಗೆ ಲಭ್ಯವಾಗುವ ಪ್ರಾರಂಭಿಸಲಾಗುವುದು? ಅನುದಾನದಲ್ಲಿ ಕಾಮಗಾರಿ ಕೈಗೊಳ್ಳಲು | ಪರಿಶೀಲಿಸಲಾಗುವುದು. ಸಂಖ್ಯೆ:ಎಂಐಡಿ 190 ಎಲ್‌ಎಕ್ಯೂ 2021 (ಜಿಸಿಮಾಧುಸ್ತಾಮಿ) ಸಣ್ಣ ನೀರಾವರಿ ಸಚಿವರು ಕರ್ನಾಟಕ ವಿಧಾನ ಸಭೆ 1 ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ | 3454 2. ಮಾನ್ಯ ಸದಸ್ಯರ ಹೆಸರು 5 ಶ್ರೀ ನಿಸರ್ಗ ನಾರಾಯಣಸ್ವಾಮಿ ಎಲ್‌.ಎನ್‌. ; (ದೇವನಹಳ್ಳಿ) 3. ಉತ್ತರಿಸುವ ದಿನಾಂಕ 23-3-2021 4. ಉತ್ತರಿಸುವ ಸಚಿವರು ಗೃಹ, ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು ್‌ ಸಂ. ಪಸೆ ಉತ್ತರ (ಅ) ಬೆಂಗಳೊರು ಗ್ರಾಮಾಂತರ ಜಲ್ಲಾ ಪೊಲಿಸ್‌ ಅಧೀಕ್ಷಕರ | ಪಸ್ತುತ'`ಚೆಂಗಳೊರು`ಜಿಲ್ಲಾ`ಪೊರೇಸ್‌ ಕಫೌರಿಯ ಕಛೇರಿ ಹಾಗೂ ಸಿಬ್ಬಂದಿಗೆ ವಸತಿ ಸಮುಚ್ಛಯ ಕಟ್ಟಡ |) ಜಿಲ್ಲಾಧಿಕಾರಿಗಳು ಬೆಂಗಳೂರು ಜಿಲ್ಲೆ ರವರ ಕಟ್ಟಲು ಸರ್ಕಾರ ನೀಡುವುದು) ಕಮ ಕೈಗೊಂಡಿದೆಯೇೆ; (ವಿವರ ಈ) ಹಾಗಿದ್ದಲ್ಲಿ ಪಾಶ್‌ ಅಧೇಕ್ಷಕರ ಕಛೌರ`'ಹಾಗೂ'`ಸಬ್ಧಂದಗೆ ವಸತಿ ಸಮುಚ್ಛಯ ಕಟ್ಟಲು ಜಾಗ ಗುರುತಿಸಿ ಅನುದಾನ ಬಿಡುಗಡೆಗೆ ಸರ್ಕಾರ ಕಮಗಳೇನು; (ವಿವರ ನೀಡುವುದು) ಅಗತ್ಯ ಕೈಗೊಂಡಿರುವ (ಇ) ಯಾವ 'ಕಾಲಮಿತಿಯಲ್ಲಿ"ಜಿಲ್ಲಾ' ಪೊಶೀಸ್‌ ಇಧೀ ಸ್ಥ] ಕಛೇರಿ ಹಾಗೂ ವಸತಿ ಸಮುಚ್ಛಯ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುವುದು? (ವಿವರ ನೀಡುವುದು) ಸುಪರ್ದಿಯಲ್ಲಿರುವ "ಓ ಮಹಲ್‌” ಎಂಬ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಮಾಹೆಯಾನ ರೂ. 3740/- ಬಾಡಿಗೆ ಪಾವತಿಸಲಾಗುತ್ತದೆ. ಹೊಲೀಸ್‌ ಗೃಹ 2025 ಯೋಜನೆಯಡಿ ಮುಂದಿನ 5 ವರ್ಷಗಳಲ್ಲಿ ಹೊಸದಾಗಿ 10034 ಪಸತಿ ಗೃಹಗಳನ್ನು ನಿರ್ಮಾಣ ಮಾಡುವ ಪ್ರಸ್ತಾವನೆಗೆ ಸರ್ಕಾರವು ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಸದರಿ ಪ್ರಸ್ತಾವನೆಯನ್ನು ಸಹ ಈ ಯೋಜನೆಯ ಅಡಿಯಲ್ಲಿ ಪರಿಗಣಿಸಲಾಗುವುದು. ಸಂಖ್ಯೆಹೆಚ್‌ಡಿ 31 ಪಿಬಿಎಲ್‌ 2021 ed (ಬಸವರಾಜ ಬೊಮ್ಮಾಯಿ) ಗೃಹ ಮತ್ತು ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನಾ ಸಚಿವರು ಕರ್ನಾಟಿಕ ವಿಧಾನ ಸಭೆ ಚುಜೆ ಗುರುತಿಲ್ಲದ ಪ್ರಶ್ನೆ ಸ೦ಖ್ಯೆ : 3456 ಉತ್ತರಿಸಬೇಕಾದ ದಿನಾಂಕ 23/03/2021 ಸದಸ್ಯರ ಹೆಸರು ಶ್ರೀ ದೊಡ್ಡಗೌಡರ ಮಹಾಂತೇಶ ಬಸವಂತರಾಯ (ಕಿತ್ತೂರು) ಉತ್ತರಿಸುವ ಸಚಿವರು ಯುವ ಸಬಲೀಕರಣ ಮತ್ತು ಕ್ರೀಡಾ ಹಾಗೂ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರು. ಕ್ರ.ಸಂ. ಶ್ರ ಉತ್ತರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಕೆಳಕಾಣಿಸಿದ ಯೋಜನೆಗಳಡಿಯಲ್ಲಿ ಯುವಜನರ ಅನುಕೂಲಕ್ಕಾಗಿ ವ್ಯಾಯಾಮ | dd ಉಪಕರಣಗಳನ್ನು ನೀಡಲಾಗಿದೆ. :- ) ಯುವನೀತಿ ಅನುಷ್ಠಾನ ಅಡಿಯಲ್ಲಿ ಯುಖಶಕ್ತಿ ಗ್ರಾಮೀಣ ಯುವಕರ ಅನುಕೂಲಕ್ಕಾಗಿ Bee ಕಾರ್ಯಕ್ರಮದಡಿ ಯುವಜನರ ದೈಹಿಕ ಅ | ವ್ಯಾಯಾಮ ಶಾಲೆ (ಜಿಮ್‌)ಗಳನ್ನು ತೆರೆಯುವ | ಸಾಮರ್ಥ್ಯವನ್ನು ಬಲಪಡಿಸಲು ತಲಾ ರೂ.15.00 ಪ್ರಸ್ತಾವನೆ ಸರ್ಕಾರದ ಮುಂದಿದೆಯೇ: ಲಕ್ಷ ದಂತೆ ಈವರೆಗೆ ಒಟ್ಟು 98 ಕೇಂದ್ರಗಳಿಗೆ ಜಿಮ್‌ ತ ಒದಗಿಸಲಾಗಿದೆ. 2) ಪರಿಶಿಷ್ಟ ಜಾತಿ /ಪ೦ಂಗಡ ಕಾರ್ಯಕ್ರಮದಡಿ ತಲಾ ರೂ. 10.00 ಲಕ್ಷ ದಂತೆ 2019-20ನೇ ಸಾಲಿನಲ್ಲಿ 15 ಕೇಂದ್ರಕ್ಕೆ ಜಿಮ್‌ ಉಪಕರಣಗಳನ್ನು ಒದಗಿಸಲಾಗಿದೆ. ಕಿತ್ತೂರು ವಿಧಾನಸಭಾ ಕ್ಲ್ನೇತ್ರದ ವ್ಯಾಪ್ತಿಯಲ್ಲಿ ವ್ಯಾಯಾಮ ಶಾಲೆಗಳ (ಜಿಮ್‌) ನಿರ್ಮಾಣಕ್ಕಿ ಆ: |ಬೇಡಿಕೆಗಳಿರುವುದು ನಿಜವೇ ; | 4 2020-21ನೇ ಸಾಲಿನಲ್ಲಿ ಕಿತ್ತೂರು] W | Ki ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಗ್ರಾಮೀಣ ಇ. | ಪ್ರದೇಶದ ಯುವಕರ ಅನುಕೂಲಕೊ ಸ್ಕೂರ ಅನ್ವಯಿಸುವುದಿಲ್ಲ ವ್ಯಾಯಮ ಶಾಲೆಗಳ ಮಂಜೂರಾತಿಗೆ ಸರ್ಕಾರದ ಕ್ರಮವೇನು ? ಮೈಎಸ್‌ಡಿ-ಇಬಿಬಿ/81/2021. (ಡಾ।| ನಾ ದ ಗೌಡ) ಯುವ ಸಬಲೀಕರಣ ಮತ್ತು ಕ್ರೀಡಾ ಹಾಗೂ ಯೋಜನೆ, ಕಾರ್ಯಕ್ರಮ ಸಂಯೋಜನೆ: ಮತ್ತು ಸಾಂಖ್ಯಿಕ ಸಚಿವರು. ಈ, ಕರ್ನಾಟಕ ವಿಧಾನಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 3458 ಸದಸ್ಯರ ಹೆಸರು ಶ್ರೀ ದೊಡ್ಡಗೌಡರ ಮಹಾಂತೇಶ ಬಸವಂತರಾಯ (ಕಿತ್ತೂರು) ಉತ್ತರಿಸಬೇಕಾದ ದಿನಾಂಕ 23.03.2021 ಉತ್ತರಿಸಬೇಕಾದ ಸಚಿವರು ಮಾನ್ಯ ಮುಖ್ಯಮಂತ್ರಿಯವರು koko ಪಶ್ನೆ ಉತ್ತರ ಅ) | ಬೈಲಹೊಂಗಲ ವಿದ್ಯುತ್‌ ಬೈಲಹೊಂಗಲ 110 ಕೆವಿ ವಿದ್ಯುತ್‌ ಉಪ ಕೇಂದ್ರದಲ್ಲಿ ಉಪಕೇಂದ್ರದಲ್ಲಿ ಎರಡು 20 ಎಂ.ವಿ.ಎ. | 2x20 ಎಂ.ವಿ.ಎ ಟ್ರಾನ್ನ್‌ಫಾರ್ಮರ್‌ಗಳು ಟ್ರಾನ್ಸ್‌ ಫಾರ್ಮರ್‌ ರೀ ಘಟಕಗಳು ಈ ಕಾರ್ಯನಿರ್ವಹಿಸುತ್ತಿದ್ದು ನಿಜವೇ; ಫಿಲ್ಲಿಂಗ್‌ ಹಿಂದೆ ಕಾರ್ಯನಿರ್ವಹಿಸುತ್ತಿದ್ದು ಕಡಿಮೆ ಒತ್ತಡವನ್ನು ಹೊಂದಿರುವ ಕಾರಣ ಒಂದು ಪರಿವರ್ತಕವನ್ನು ಮಾತ್ರ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಬೇರೆ ಉಪ ಕೇಂದ್ರಕ್ಕೆ ಸ್ಥಳಾಂತರಿಸಲಾಗಿರುತ್ತದೆ. ಆ) | ಪ್ರಸ್ತುತ ಇವುಗಳನ್ನು ಬೇರೆ ಕಡೆ ವರ್ಗಾಯಿಸಲಾಗಿದೆಯೇ; ಇ) | ಇದರಿಂದ ಬೈಲಹೊಂಗಲ ಮತ್ತು ಪ್ರಸ್ತುತ ಬೈಲಹೊಂಗಲ ಮತ್ತು ಕಿತ್ತೂರು ತಾಲೂಕಿನಲ್ಲಿ ಕಿತ್ತೂರು ತಾಲ್ಲೂಕಿನ ರೈತರ ಟಿ.ಸಿ. | ಎರಡು ಪರಿವರ್ತಕ (070) ದುರಸ್ತಿ ಕೇಂದ್ರಗಳು (ವಿದ್ಯುತ್‌ ಪರಿವರ್ತಕಗಳು) ಸುಟ್ಟಾಗ ಕಾರ್ಯನಿರ್ವಹಿಸುತ್ತಿದ್ದು, ರೈತರ ಕೃಷಿ ಪಂಪ್‌ ಸೆಟ್‌ಗಳಿಗೆ ಸಕಾಲಕ್ಕೆ ರೈತರಿಗೆ ಟಿ.ಸಿ. ರಿಪೇರಿ ಮಾಡಿಕೊಡಲಾಗದಡೇ ತೊಂದರೆಯಾಗುತ್ತಿರುವುದು ನಿಜವೇ; ತೊಂದರೆಯಾಗದಂತೆ ವಿಫಲವಾದ ಪರಿವರ್ತಕಗಳನ್ನು ದುರಸ್ತಿ ಮಾಡಿಕೊಡಲಾಗುತ್ತಿದೆ. ಈ ದುರಸ್ತಿ ಕೇಂದ್ರಗಳಲ್ಲದೇ ಬೆಳಗಾವಿಯಲ್ಲಿನ ಎನ್‌.ಜಿ.ಇ.ಎಫ್‌. ಹುಬ್ಬಳ್ಳಿಯಲ್ಲಿರುವ ಎನ್‌.ಜಿ.ಇ.ಎಫ್‌. ಹಾಗೂ ಪಿ.ಎಂ.ಪಿ. ಪರಿವರ್ತಕ ದುರಸ್ತಿ ಕೇಂದ್ರಗಳಿಂದಲೂ ಸಹ ವಿಫಲವಾದ ಪರಿವರ್ತಕಗಳನ್ನು ದುರಸ್ತಿಗೊಳಿಸಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ನಿಯಮಾನುಸಾರ 72 ಗಂಟೆಗಳಲ್ಲಿ ಪರಿವರ್ತಕಗಳನ್ನು ಬದಲಿಸಲು ಹುಬ್ಬಳ್ಳಿ ವಿದ್ಯುತ್‌ ಸರಬರಾಜು ಕಂಪನಿ ವತಿಯಿಂದ ಕಮ ಕೈಗೊಳ್ಳಲಾಗುತ್ತಿದೆ. ಈ) ಹಾಗಿದ್ದಲ್ಲಿ, ಈ ಎರಡು 20 ಎಂ.ವಿ.ಎ. ಟ್ರಾನ್ಸ್‌ ಫಾರ್ಮರ್‌ ರೀ ಫಿಲ್ಲಿಂಗ್‌ ಘಟಕಗಳನ್ನು ಮರಳಿ ಬೈಲಹೊಂಗಲ ವಿದ್ಯುತ್‌ ಉಪಕೇಂದ್ರಕ್ಕೆ ಸ್ಥಳಾಂತರಿಸಲು ಸರ್ಕಾರದ ಕ್ರಮವೇನು? ಬೈಲಹೊಂಗಲದ 110 ಕೆವಿ ವಿದ್ಯುತ್‌ ಉಪಕೇಂದ್ರದಲ್ಲಿ ಹಾಲಿ ಇದ್ದ 2x20 ಎಂ.ವಿ.ಎ ವಿದ್ಯುತ್‌ ಪರಿವರ್ತಕಗಳಲ್ಲಿ ಒಂದು ಪರಿವರ್ತಕವನ್ನು ಮಾತ್ರ ಸ್ಥಳಾಂತರಿಸಿದ್ದು, ಸ್ಥಳಾಂತರಿಸಿದ ಪರಿವರ್ತಕದ ಸ್ಥಳದಲ್ಲಿ 1X20 ಎಂ.ವಿ.ಎ ಬದಲಿ ವಿದ್ಯುತ್‌ ಪರಿವರ್ತಕವನ್ನು ಅಳವಡಿಸಿ ದಿನಾಂಕ:19.03.2021 ರಂದು ಚಾಲನೆಗೊಳಿಸಲಾಗಿರುತ್ತದೆ ಸಂಖ್ಯೆ ಎನರ್ಜಿ 122 ಪಿಪಿಎಂ 2021 pe ಮ ಡ್‌ 9 AN (ಬಿ.ಎಸ್‌.ಯಡಿಯೂರಪ್ಪ) ಮುಖ್ಯಮಂತ್ರಿ ಕರ್ನಾಟಕ ವಿಧಾನಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 3459 ಸದಸ್ಯರ ಹೆಸರು ಶ್ರೀ ದೊಡ್ಡಗೌಡರ ಮಹಾಂತೇಶ ಬಸವಂತರಾಯ (ಕಿತ್ತೂರು) ಉತ್ತರಿಸಬೇಕಾದ ದಿನಾಂಕ 23.03.2021 ಉತ್ತರಿಸಬೇಕಾದ ಸಚಿವರು ಮಾನ್ಯ ಮುಖ್ಯಮಂತ್ರಿಯವರು kook | ಪಶ್ನೆ ಉತ್ತರ ಅ) ಕಿತ್ಲೂರು ತಾಲ್ಲೂಕಿನ ವ್ಯಾಪ್ತಿಯಲ್ಲಿ ಕಿತ್ತೂರು ಹೆಸ್ಕಾಂ ಉಪವಿಭಾಗದಲ್ಲಿ ಸಿಬ್ಬಂದಿ ಕೊರತೆ ಮತ್ತು ಕಿತ್ತೂರು ಹೆಸ್ಟಾಂ ಉಪವಿಭಾಗವನ್ನು ಗ್ರಾಮೀಣ ಮತ್ತು ನಗರ ಎಂದು ವಿಂಗಡಿಸುವ ಬೇಡಿಕೆ ಸರ್ಕಾರದ ಮುಂದಿರುವುದು ನಿಜವೇ; )| ಹಾಗಿದ್ದಲ್ಲಿ, ಈ ಕುರಿತು ಸರ್ಕಾರ ಯಾವ ಕ್ರಮಕೈಗೊಂಡಿದೆ? ಕಿತ್ತೂರು ತಾಲ್ಲೂಕು ಒಳಗೊಂಡಂತೆ ಹುಬ್ಬಳ್ಳಿ ವಿದ್ಯುತ್‌ ಸರಬರಾಜು ಕಂಪನಿ ವ್ಯಾಪ್ತಿಯಲ್ಲಿ ನಿರ್ವಹಣಾ ಸಿಬ್ಬಂದಿ ೊರತೆಯಿರುವುದರಿಂದ. ಈ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ 165 ಸಂಖ್ಯೆಯ ಕಿರಿಯ ಪವರ್‌ ಮ್ಯಾನ್‌ ಹುದ್ದೆಗಳ ನೇಮಕಾತಿ ಪ್ರಕಿಯೆಯು ಪ್ರಸುತ ಜಾರಿಯಲ್ಲಿರುತ್ತದೆ ಘಾ ಪದೋನ್ನತಿ ಕೋಟಾದಡಿಯಲ್ಲಿ ಖಾಲಿಯಿರುವ ಹುದ್ದೆಗಳನ್ನು ಕಾಲ ಕಾಲಕ್ಕೆ ಪದೋನ್ನತಿ ನೀಡಿ, ಸದರಿ ತಾಲ್ಲೂಕಿಗೆ ಹುದ್ದೆಗಳನ್ನು. ಭರ್ತಿ ಮಾಡಿ ಅಗತ್ಯತೆಗೆ ಅನುಗುಣವಾಗಿ ತೈನಾತಿಸಲಾಗುವುದು. ಹುಬ್ಬಳ್ಳಿ ವಿದ್ಯುತ್‌ ಸರಬರಾಜು ಕಂಪನಿ ವ್ಯಾಪ್ತಿಯಲ್ಲಿ ಬರುವ ಕಿತ್ತೂರು ಉಪ ಪಥಾ ಕಛೇರಿಯನ್ನು ಕಿತ್ತೂರು FR ಮತ್ತು ಕಿತ್ತೂರು ನಗರ ಉಪ ವಿಭಾಗ ಏಳು. ಏಂಗಡಿಸುವ ಪ್ರಸ್ತಾವನೆಯು ಸ್ಥೀಕೃತವಾಗಿರುವುದಿಲ್ಲ. ಆದರೆ, ಹುಬ್ಬಳ್ಳಿ ವಿದ್ಯುತ್‌ ಸರಬರಾಜು ಕಂಪನಿ ವ್ಯಾಪ್ತಿಯ ಕಿತ್ತೂರು ಪಟ್ಟಣದಲ್ಲಿರುವ ಗನ ಕಛೇರಿಯನ್ನು ಕಿತ್ತೂರು ಪಟ್ಟೇ ಮತ್ತು ಗ್ರಾರ್ಮೀಣ ಶಾಖಾ ಕಛೇರಿಗಳನ್ನಾಗಿ ವಂಗಡಿಸುವ ಪ್ರಸ್ತಾವನೆಯು ಸ್ಪೀಕೃತವಾಗಿರುತ್ತದೆ. ಸದರಿ ಪ್ರಸ್ತಾವನೆಯನ್ನು ಹೆಸ್ಕಾಂ ಕಂಪನಿಯ ನಿರ್ದೇಶಕರ ಮೆಂಡಳಿಯ ಸಭೆಯಲ್ಲಿ ಮಂಡಿಸಲಾಗಿರುತ್ತದೆ. ವಿದ್ಯುತ್‌ ಸರಬರಾಜು ಕಂಪನಿಗಳಲ್ಲಿ ಯಾವುದೇ ನೂತನ ಶಾಖಾ ಕಛೇರಿ ಸೃಜಿಸಲು ಭೌಗೋಳಿಕ ಪ್ರದೇಶ, ವಿಸ್ಲೀರ್ಣ, ಸ್ಥಾವರಗಳ ಸಂಖ್ಯೆ, ಜನ ಸಂಖ್ಯೆ ಅಧಿಕಾರಿ / ಸಿಬ್ಬಂದಿ ವರ್ಗದ ಅಗತ್ಯತೆ ಮತ್ತು ಆರ್ಥಿಕ | ಹೊರೆ ಮಾಹಿತಿಯನ್ನು ಮಾನದಂಡವಾಗಿರಿಸಿಕೊ೦ಡು ಪರಿಶೀಲಿಸಿ, ಕಾರ್ಯಸಾದ್ಯತೆ (Feasibility) ಕಂಡುಬಂದಲ್ಲಿ ಪ್ರಸ್ತಾವನೆಯನ್ನು ಮರು ಮಂಡಿಸುವಂತೆ ಕಂಪನಿಯ ನಿರ್ದೇಶಕರ ಮಂಡಳಂಯು ಸೂಚಿಸಿರುತ್ತದೆ. ಪ್ರಸ್ತುತ ಸದರಿ ಶಾಖೆಯು ಹೊಂದಿರುವ ಅಂಕಿ-ಅಂಶಗಳ ಆಧಾರದನ್ವಯ ವಿಂಗಡಿಸಲು ಕಾರ್ಯಸಾಧ್ಯತೆ ಕಂಡು ಬಂದಿರುವುದಿಲ್ಲ. ಸಂಖ್ಯೆ: ಎನರ್ಜಿ 123 ಪಿಪಿಎಂ 2021 ತ್‌ (ಬಿ.ಎಸ್‌.ಯಡಿಯೂರಪ್ಪ) ಮುಖ್ಯಮಂತ್ರಿ ಕರ್ನಾಟಕ ವಿಧಾನ ಸಭೆ 1.ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ ಸ 3460 2. ಸದಸ್ಯರ ಹೆಸರು ಶ್ರೀ ರಾಘವೇಂದ್ರ ಬಸವರಾಜ ಹಿಟ್ನಾಳ್‌ ಕೆ. (ಕೊಪ್ಪಳ) 3. ಉತ್ತರಿಸುವ ದಿನಾಂಕ ಭಿ 23-03-2021 4. ಉತ್ತರಿಸುವವರು ್ಸ ಮಾನ್ಯ ಮುಖ್ಯಮಂತ್ರಿಗಳು ವಕಾಶ ಕಲ್ಪಿಸಿ ರಾಜ್ಯ ದತ್ತಾಂಶ ಕೇಂದ್ರದ ಮುಖಾಂತರ ಹೋಸ್‌ ಮಾಡಲಾಗಿದ್ದು ದಿ:27-02-2020ರಂದು http:Awww kpscresults. karnataka.gov.in/g p2015 ಈ ಲಿಂಕ್‌ನಲ್ಲಿ ಅಂಕಗಳನ್ನು ಡೌನ್‌ ಲೋಡ್‌ ಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಹಾಗಿದ್ದಲ್ಲಿ, ಈ ಡೇಟಾ ಬೇಸ್‌ಗಳ(ರಾ।ಯಾವುದೇ ತಂತ್ರಾಂಶವನ್ನು ಬಳಸಲು Operating Bas) ಹೆಸರು ಸರ್ವರ್‌ ಹೆಸರು ಮತು ystem ಶಾಗೂ ರ೩!aba5 ನ ಅವಶ್ಯಕತೆ ಇರುತ್ತದೆ. ಮೇಲಂಂಡ ತಂತ್ರಾಂಶಕ್ಕೆ, Windows Operating ystem ಹಾಗೂ SQL Databaseನ್ನು ೪ಳಸಲಾಗಿರುತ್ತದೆ. ಸಂಖ್ಯೆ: ಸಿಆಸುಇ 40 ಎಸ್‌ಎಸ್‌ಸಿ 2021 Bre (ಬಿ.ಎಸ್‌.ಯಡಿಯೂರಪ್ಪ) ಮುಖ್ಯಮಂತ್ರಿ. ಕರ್ನಾಟಕ ವಿಧಾನಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 3462 ಸದಸ್ಯರ ಹೆಸರು ಶ್ರೀ ಮಸಾಲ ಜಯರಾಮ್‌ (ತುರುವೇಕೆರೆ) ಮತ್ತು ಯಾವಾಗ ಕೈಗೊಳ್ಳಲಾಗುವುದು ಮತ್ತು ವಿಳಂಬಕ್ಕೆ ಕಾರಣವೇನು? (ಸಂಪೂರ್ಣ ಮಾಹಿತಿ ನೀಡುವುದು) ಕಾಮಗಾರಿ | ಉತ್ತರಿಸಬೇಕಾದ ದಿನಾಂಕ 23.03.2021 ಉತ್ತರಿಸಬೇಕಾದ ಸಚಿವರು ಮಾನ್ಯ ಮುಖ್ಯಮಂತ್ರಿಯವರು pee ಪಶ್ನೆ ಉತ್ತರ ಅ)| ತುರುವೇಕೆರೆ ತಾಲ್ಲೂಕು ಬೆಸ್ಕಾಂ [ತುರುವೇಕೆರೆ ತಾಲ್ಲೂಕಿನಲ್ಲಿ ಹೆಜ್‌.ವಿ.ಡಿ.ಎಸ್‌ ಯೋಜನೆಯನ್ನು ವತಿಯಿಂದ ಅನುಷ್ಠಾನಗೊಳಿಸುವಂತೆ ಕೋರಿ ಮಾನ್ಯ ಶಾಸಕರು, ಹೆಚ್‌.ವಿ.ಡಿ.ಎಸ್‌.ಯೋಜನೆಯ ತುರುವೇಕೆರೆ ವಿಧಾನಸಭಾ ಕ್ಷೇತ್ರ ರವರು ಪ್ರಸ್ತಾವನೆಯನ್ನು ಕಾಮಗಾರಿಯನ್ನು ಕೈಗೊಳ್ಳಲು ಪ್ರಸ್ತಾವನೆ | ಸರ್ಕಾರಕ್ಕೆ ಸಲ್ಲಿಸಿರುತ್ತಾರೆ. ಸಲ್ಲಿಸಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ರವರ ಪತ್ರ | ಅ)| ಹಾಗಿದ್ದಲ್ಲಿ, ಪುಸ್ತತ ಯಾವ ಹಂತದಲ್ಲಿದೆ | ಸಂ: KERC/D/S/2017-18/1539 ದಿನಾಂಕ 06.12.2017 ರ ಪ್ರಕಾರ ಮುಂದಿನ ಆದೇಶದವರೆಗೆ ಬೆಂಗಳೂರು ವಿದ್ಯುತ್‌ ಕಂಪನಿಯಿಂದ ಯಾವುದೇ ಹೊಸ ಹೆಚ್‌.ವಿ.ಡಿ.ಎಸ್‌ ಯೋಜನೆಗಳ ಅನುಮೋದನೆಗಾಗಿ ಮಾನ್ಯ ರವರಿಗೆ ಪ್ರಸ್ತಾವನೆಯನ್ನು ಆದ್ದರಿಂದ, ಸದರಿ ಸರಬರಾಜು ಕೆ.ಇ.ಆರ್‌.ಸಿ ಸಲ್ಲಿಸಲು ಅವಕಾಶವಿರುವುದಿಲ್ಲ. HVDS ಯೋಜನೆಯನ್ನು ಕೈಗೆತ್ತಿಕೊಂಡಿರುವುದಿಲ್ಲ. ತಾಲ್ಲೂಕಿನಲ್ಲಿ ಸಂಖ್ಯೆ: ಎನರ್ಜಿ 124 ಪಿಪಿಎಂ 2021 ಪ್ರ ಮ್‌ (ಬಿ.ಎಸ್‌.ಯಡೆಯೂರಪ್ಪ) ಮುಖ್ಯಮಂತ್ರಿ ಕರ್ನಾಟಕ ವಿದಾನ ಸಭೆ 3463: ಶೀ ಮಸಾಲ ಜಯರಾಮ್‌ 3. ಉತ್ತರಿಸಬೇಕಾದ ದಿನಾಂಕ 23-03-2021 ಸ ಪ್ರಶ್ನೆಗಳು ಉತ್ತರಗಳು | [72S ಹ್‌ ವಾವ ಪವಾರ ನಹನ ಪಾತ್‌ ಕಾ| ನಾಲಾ ವಲಯ ವತಿಯಿಂದ ವ್ಯಾಪಿಯಡಿಯಲ್ಲಿ ಬರುವ ನಾಗಮಂಗಲ ಶಾಖಾ ನಾಗಮಂಗಲ ಶಾಖಾ ನಾಲೆ ಮತ್ತು ಮುಖ್ಯ ನಾಲೆಯನ್ನು ಆಧುನೀಕರಣಗೊಳಿಸುವ | ಇದರ ವಿತರಣಾ ನಾಲೆಯನ್ನು ಕಾಮಗಾರಿಯ ಅಂದಾಜು ಪಟ್ಟಿಯನ್ನು ರೂ.475. 00 | ಆಧುನೀಕರಣಗೊಳಿಸುವ ee ಪ್ರಸ್ತುತ ಯಾವ ಹಂತದಲ್ಲಿದೆ; ಯಾವಾಗ ಕೋಟಿಗಳಿಗೆ ಕಾವೇರಿ ನೀರಾ ರಾವರಿ ನಿಗಮದ ವತಿಯಿಂದ ತಯಾರಿಸಿದ್ದು, ನಿಗಮದ ಪರಿಶೀಲನೆಯಲ್ಲಿದೆ. ಪ್ರದೇಶ ಹೊಂದಿರುತ್ತದೆ; ಒಟ್ಟಾರೆ ಇದರ ಅನುಷ್ಣಾನಗೊಳಿಸಲಾಗುವುದು; | ೪ ನಾಗಮಂಗಲ ಶಾಖಾ ನಾಲೆಯ ಅಡಿಯಲ್ಲಿ ಬರುವ | ವಿತರಣಾ ನಾಲಾ ಅಭಿವೃದ್ದಿ ಕಾಮಗಾರಿಗಳಿಗೆ ಡಿ.ಪಿ.ಆರ್‌. ತಯಾರಿಸುವ ಪ್ರಕ್ರಿಯೆ ನಿಗಮದ ಹಂತದಲ್ಲಿ ಜಾರಿಯಲ್ಲಿದೆ. ನಾಗೆಮಂಗಲ ಕಾಪಾ'ನಗಪಂಗನ ಕಾಪಾ ನಾಕಯ 'ಮುಖ್ಯೆ`'ನಾಲೆಯ ನಾಲೆಯನ್ನು ಸುಮಾರು ಎಷ್ಟು ಕಿ.ಮೀ | ಒಟ್ಟು ಉದ್ದವಾದ 78.460 $.ಮೀ ಅನ್ನು ವ್ಯಾಪ್ತಿಯಲ್ಲಿ" ಆಧುನೀಕರಣಗೊಳಿಸಲು ಉದ್ದೇಶಿಸಲಾಗಿದ್ದು; ಆಧುನೀಕರಣಗೊಳಿಸಲಾಗುವುದು; ಈ | 49,047.94 ಹೆಕ್ಟೇರ್‌ ಅಚ್ಚುಕಟ್ಟು ಪ್ರಡೇಶ ಹೊಂದಿದೆ. ಭಾಗದಲ್ಲಿ ಸುಮಾರು ಎಷ್ಟು ಅಚ್ಚುಕಟ್ಟು ತುರುವೇಕೆರೆ ಮತ ಕ್ಷೇತ್ರದ ವ್ಯಾಪ್ತಿಯಲ್ಲಿ ಎಷ್ಟು ಕಿ.ಮೀ ನಾಲೆಯು ಹಾದು ಹೋಗಿರುತ್ತದೆ? (ಸಂಪೂರ್ಣ ಮಾಹಿತಿ ನೀಡುವುದು) ಉದ್ದ ಎಷ್ಟು ಹೊಂದಿರುತ್ತದೆ; | (ಸಂಪೂರ್ಣ ಮಾಹಿತಿ ನೀಡುವುದು) ಪ್‌ ಗಾಗ ುಲವ|ಮವ್ಯ'`ನಾಠಯ "`` ಆಧುನೀಕರಣ ಕಾಮಗಾರಿಯ ಅಂದಾಜು ವೆಚ್ಚ ಎಷ್ಟು ಇದರಲ್ಲಿ | ಅಂದಾಜು ಮೊತ್ತ ರೂ.475.00 ಕೋಟಿಯಾಗಿದ್ದು ಇದರಲ್ಲಿ ತುರುವೇಕೆರೆ ರೆ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 25.01 ಕಿ.ಮೀ ಉದ್ದ ಬರುತ್ತದೆ (ಸರಪಳಿ: 22.89 ಕಿ.ಮೀ ನಿಂದ 47.90 ಕಮೀ ವರಗೆ. ಸಂಖ್ಛೆಜಸಂಅ 75 ಎನ್‌ಎಲ್‌ಎ 2021 ಸು ಚು (ಬಿ.ಎಸ್‌.ಯಡಿಯೂರಪ್ಪ) ಮುಖ್ಯಮಂತ್ರಿ L} is [o) ? dh [+ (8 ಜಮೀನುಗಳ ಮಾಲೀಕರಿಗೆ ಪಾವತಿಸಲು ಬಾಕಿ ಇರುವ ಪರಿಹಾರವನ್ನು ಕೂಡಲೇ ಬಿಡುಗಡೆ ಮಾಡಲು ಸರ್ಕಾರ ಕೈಗೊಂಡಿರುವ ಕ್ರಮಗಳೇನು?(ಮಾಹಿತಿ ನೀಡುವುದು) 3 ಉತ್ತರಿಸಬೇಕಾದ ದಿನಾಂಕ 23-03-202} 3 ಪ್ರಶ್ನೆಗಳು ಉತ್ತರಗಳು ಕಾವಾ 7 ಹಾಗಜ 7 ವಾಡಷೌಾಳ 7 ಕೌಮಾವ್‌'7 ಯಗಚಿ 1 ವಾಟೆಹೊಳೆ ನೀರಾವರಿ ಜಲಾಶಯ ಎತ್ತಿನಹೊಳೆ ನೀರಾವರಿ ಜಲಾಶಯ ! ಯೋಜನೆಗಳಿಗೆ ಭೂಸ್ತಾಧೀನಗೊಂಡಿರುವ ಜಮೀನುಗಳ ಕಂದಾಯ ಯೋಜನೆಗಳಿಗೆ ಭೂಸ್ತಾಧೀನಗೊಂಡಿರುವ | ದಾಖಲೆಗಳನ್ನು ಹಾಜರುಪಡಿಸುತ್ತಿರುವ ಭೂಮಾಲೀಕರುಗಳಿಗ ಜಮೀನುಗಳ ಮಾಲೀಕರಿಗೆ ಹಲವು ದಶಕ ಲಭ್ಯವಿರುವ ಅನುದಾನದಲ್ಲಿ ಆದ್ಯತಾನುಸಾರ ಭೂಪರಿಹಾರವನ್ನು ಕಳೆದರೂ ಸಹ ಇದುವರೆವಿಗೂ | ಪಾವತಿಸಲಾಗುತ್ತಿದೆ. ಸಿವಿಲ್‌ ನ್ಯಾಯಾಲಯಗಳಲ್ಲಿ ಹೆಚ್ಚಿನ ಪರಿಹಾರ ಭೂಪರಿಹಾರ ನೀಡದೇ ರೈತರು | ಕೋರಿ, ದಾವೆ ಹೂಡಿ ಆದೇಶವಾಗಿರುವ ಪ್ರಕೆರಣಗಳಲ್ಲಿ ಜಪ್ತಿ ಪರಿಹಾರಕ್ಕಾಗಿ ದಾವೆ ಹೂಡಿ ಭೂಸ್ಸಾಧೀನ ಆದೇಶ ಜಾರಿಯಾಗಿರುವ ಪ್ರಕರಣಗಳಲ್ಲಿ ಆದ್ಯತಾನುಸಾರ ಅಧಿಕಾರಿ ವಿರುದ್ಧ ಡಿಕ್ರಿ ಪಡೆದು ಸರ್ಕಾರಿ | ಪರಿಹಾರವನ್ನು ಪಾಪತಿಸಲಾಗುತ್ತಿದೆ. A ಕಛೇರಿಗಳ ಜಪ್ಲಿ ಆದೇಶ ಹೊರಡಿಸಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯಡಿ ರೈತರು | | ಇದರಿಂದಾಗಿ ಸರ್ಕಾರಕ್ಕೆ “ಸಾವಿರಾರು | ಭೂಪರಿಹಾರ ಕೋರಿ ದಾವೆ ಹೂಡಿ ಭೂಸ್ಪಾಧೀನ ಅಧಿಕಾರಿ ವಿರುದ್ಧ ಕೋಟಿಗಳ ರೂಪಾಯಿಗಳ ಹೆಚ್ಚಿನ ಹೊರೆ ಡಿಕ್ರಿ ಪಡೆದು ಸರ್ಕಾರಿ ಕಛೇರಿಗಳ ಜಪ್ತಿ ಆದೇಶ ಆಗಿರುವ ಪ್ರಕರಣ ಉಂಟಾಗಿರುವುದು ಸರ್ಕಾರದ ಗಮನಕ್ಕೆ | ನರುವುದಿಲ್ಲ. \ ಬಂದಿದೆಯೇ; 78 ತಾರಾ ನರಾವ್‌ ರಾಪಹಂರನವಾರ ನರಾವರ 'ನಗಮದ ಭಾಸ್ಥಾಧಿನ ಈರಣಗಿಗೆ ಅಗತ್ಯವಿರುವ ಭೂಪರಿಹಾರ ಒದಗಿಸುವಂತೆ | ಅನುದಾನ ಬಿಡುಗಡೆಗೆ ಪ್ರತ್ಯೇಕ ಲೆಕ್ಕ ಶೀರ್ಷಿಕೆ ಇರುವುದಿಲ್ಲ. ಸಂಬಂಧಿಸಿದ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಬಂಡವಾಳ ಲೆಕ್ಕಶೀರ್ಷಿಕೆಯಡಿ ಬಿಡುಗಡೆಯಾಗುವ ಅನುದಾನದಲ್ಲಿ ಮೇಲಿಂದ ಮೇಲೆ ಒತ್ತಾಯ | ಆದೃತಾನುಸಾರ ಭೂಸ್ಸಾಧೀನ ಪ್ರಕರಣಗಳಿಗೆ ಅನುದಾನವನ್ನು ಮಾಡುತ್ತಿರುವುದು ಸರ್ಕಾರದ ಗಮನಕ್ಕೆ | ನೀಡಲಾಗುತ್ತಿದೆ. ಬನದ 2020-21ನೇ ಸಾಲಿಗೆ ಕಾವೇರಿ ನೀರಾವರಿ ನಿಗಮಕ್ಕೆ ಬಿಡುಗಡೆ ಸ/ಹಾಗಡಕ್ಷ ಈ ನಾರಾವರ ಜರಾಶಮ್‌| ಮ್ಹಡಲಾದ ಅನುದಾನದ ಪೈಕಿ ಮಾರ್ಚ್‌ 2021 ರ ಮಾಹೆಯಲ್ಲಿ ಯೋಜನೆಗಳಿಗೆ ಭೂಸ್ಥಾಧೀನಗೊಂಡಿರುವ | ವಶ್ವಷ ಭೂಸ್ಥಾಧೀನಾಧಿಕಾರಿಗಳು, ಹಾಸನ ರವರಿಗೆ ನ್ಯಾಯಾಲಯ ಪ್ರಕರಣಗಳನ್ನು ಲೋಕ್‌ ಅದಾಲತ್‌ನಲ್ಲಿ ಇತ್ಯರ್ಥಪಡಿಸಿಕೊಳ್ಳಲು ರೂ.8,96,00,000/- ಸಾಮಾನ್ಯ ಅವಾರ್ಡ್‌ ಪ್ರಕರಣಗಳು, ನೇರ ಖರೀದಿ ' ಪ್ರಕರಣಗಳು ಹಾಗೂ 28ಎ) ಪ್ರಕರಣಗಳಿಗೆ ರೂ.21,45,43,000/- ಬಿಡುಗಡೆ ಮಾಡಲಾಗಿರುತ್ತದೆ. ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆ, ಜಿಲ್ಲಾಧಿಕಾರಿಗಳು ಭೂಪರಿಹಾರ ಬಿಡುಗಡೆ ಮಾಡುವಂತೆ ಕೋರಿ ಪ್ರಸ್ತಾವನೆ ಸಲ್ಲಿಸಿದ್ದು, ರೂ.462.00 ಕೋಟಿಗಳ ಮೊತ್ತವನ್ನು ಅವಾರ್ಡ್‌ ಪಾವತಿಗಾಗಿ ಬಿಡುಗಡೆ ಮಾಡಲಾಗಿರುತ್ತದೆ. ಸಂಖ್ರೆ:ಜಸಂಅ 87 ಎನ್‌ಎಲ್‌ಎ 2021 (ಬಿ.ಎಸ್‌.ಯಡಿಯೂರಪ್ಪ) ಮುಖ್ಯಮಂತ್ರಿ p19) 1) ಚುಕ್ಕೆ ಗುರುತಿಲ್ಲದ 2) ಸದಸ್ಕರ ಹೆಸರು 3) ಉತ್ತರಿಸುವ ದಿನಾಂಕ: 4) ಉತ್ತರಿಸುವವರು ಕರ್ನಾಟಕ ವಿಧಾನ ಸಭೆ ಪೆ ಸಂಖೆ ಪ್ರಶ್ನೆ ಸಂಖ್ಯೆ : 3476 : ಶ್ರೀ ಮಹದೇವ ಕೆ. (ಪಿರಿಯಾಪಟ್ಟಣ) : 23-03-2021 : ಮಾನ್ಯ ಮುಖ್ಯಮಂತ್ರಿಗಳು ಪಕ ಉತ್ತರ ಅ) ರಾದ ಸಟ್ರಾ] ಪಷ್ರಾರ್‌ ಪತ್ತ ನನಗ್‌ ರಹ ಮಾಹಾತ್ರ ಇಧತವಾಗಡ ಇವಾಗ ಹಾ ಹಾಗೂ ಡೀಸೆಲ್‌ ಬೆಲೆ | ಬೆಲೆಯಲ್ಲಿ ದಿನೇ ದಿನೇ ಬದಲಾವಣೆಯಾಗುತ್ತಿರುವ ಕಾರಣ, ಅವುಗಳ ಮಾರಾಟ ಬೆಲೆಯು ಏರಿಕೆಯಾಗಲು ಏರಿಕೆಯಾಗುತ್ತಿದೆ. ಕಾರಣವೇನು; ಆ) | ಪೆಟ್ರೋಲ್‌ ಹಾಗೂ | ಪೆಟ್ರೋರ್‌'`'ಮತ್ತು "ಡೀಸೆಲ್‌ ಜರ "ನಕಯ ಅಗತ್ಯ ವಸ್ತಾರೆ ಡೀಸೆಲ್‌ ಬೆಲೆ ಏರಿಕೆಯಿಂದ | ಕಾರಣವಾಗುವುದೆಂದು ನೇರವಾಗಿ ಸಂಬಂಧ ಕಲ್ರಿಸುವುದು ಕಷ್ಟ ಸರಕುಗಳ ಬೆಲೆಗಳು ಅನೇಕ ಅಗತ್ಯ ವಸ್ತುಗಳ ಬೆಲೆ | ಕಾರಣಗಳಿಂದ ಪ್ರಭಾವಿತವಾಗಿರುತ್ತವೆ. ಏರಲು ಕಾರಣವಾಗುವುದಿಲ್ಲವೇ; ಇ)'] ಪೆಟ್ರೋಲ್‌ ಹಾ ಕರ್ನಾಟಕ "ರಾಜ್ಯದಲ್ಲಿ ದಿನಾಂಕ0883/2021ರಲ್ಲಿರುವಂತ `ಪೆಟ್ರೋರ್‌ ಹಾಗೂ `ಹೀಸೆಪ್‌ಗಳ : | ಡೀಸೆಲ್‌ ಮೂಲ ಬೆಲೆ ಮೂಲ ಬೆಲೆ, ಕೇಂದ್ರ ತೆರಿಗೆ. ರಾಜ್ಯ ತೆರಿಗೆ ಇತ್ಯಾದಿಗಳು ಸೇರಿ ಪ್ರತಿ ಲೀಟರ್‌ನ ಬೆಲೆಯ ವಿವರ ಎಷ್ಟು ಹಾಗೂ ಕೇಂದ್ರ| ಈ ಕೆಳಕಂಡಂತೆ ಇರುತ್ತದೆ. ಹಾಗೂ ರಾಜ್ಯ ವಸ್ತು '1ಮೂಲ] ಕೇಂದ್ರ 7ಸರಬರಾಜು] ಒಟ್ಟು] ತೆರಗ'7 ವ್ಯಾಪಾರಿಗಳ] ರೇಜರ್‌ ಸರ್ಕಾರಗಳು ಪ್ರತಿ ಲೀಟರ್‌ ಬೆಲೆ | ಅಬಕಾರಿ ವೆಚ್ಚ ಮೊತ್ತ | ಕಮಿಷನ್‌ ಬೆಲೆ ಪ್ರತಿ ಮೇಲೆ ವಿಧಿಸಿರುವ ಸುಂಕ ಲೀಟರ್‌ಗೆ ತೆರಿಗೆಗಳು ಯಾವುವು (ರೂ.ಗಳಲ್ಲಿ) ಹಾಗೂ ದರ ಎಷ್ಟು sdk 3 UOTE ESA 3 5421 (ವಿವರ ನೀಡುವುದು) (35%) ಡೀಸೆಲ್‌] 35.64 | 31.80 0.41 67.85 | 16.28 2.22 86.35 | (24%) ಈ) [ಪೆಟ್ರೋಲ್‌ ಹಾಗೂ | ತೆರಿಗೆಗಳನ್ನು ಮತ್ತಷ್ಟು ಉತ್ತಮಗೊಳಿಸುವ ಬಗ್ಗೆ, (rationalizing of taxಆs) ಯೋಚಿಸಬಹುದು. ಡೀಸೆಲ್‌ಗಳನ್ನು ಜಿ.ಎಸ್‌.ಟೆ | ಆದರೆ, ಪೆಟ್ರೋಲ್‌ ಮತ್ತು ಡೀಸೆಲ್‌ಗಳನ್ನು ಜಿ.ಎಸ್‌.ಟಿ. ವ್ಯಾಪ್ತಿಗೆ ತಂದರೆ ಅದು ರಾಜ್ಯದ ವ್ಯಾಪ್ತಿಗೆ ಒಳಪಡಿಸಿದ್ದರೆ ಸಂಪನ್ಮೂಲವನ್ನು ಸುಗಮವಾಗಿ ಕ್ರೋಢೀಕರಿಸುವಲ್ಲಿ ಹಿನ್ನಡೆಯಾಗುವುದು. ಡೀಸೆಲ್‌ ಹಾಗೂ ಪೆಟ್ರೋಲ್‌ ಬೆಲೆಗಳು ಕಡಿಮೆಯಾಗುತ್ತವೆ ಎಂಬುದು ಆರ್ಥಿಕ ತಜ್ಞರ ಅಭಿಪ್ರಾಯವಾಗಿದ್ದು ಇದರ ಬಗ್ಗೆ ಸರ್ಕಾರದ ನಿಲುಷೇನು? ಸಂಖ್ಯೆ: ಆಇ 42 ಸಿಎಸ್‌ಎಲ್‌ 2021 €) SN (ಬಿ.ಎಸ್‌. ಯಡಿಯೂರಪ್ಪ) ಮುಖ್ಯಮಂತ್ರಿ ಕರ್ನಾಟಕ ವಿಧಾನಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ ಸದಸ್ಯರ ಹೆಸರು ಉತ್ತರಿಸಬೇಕಾದ ದಿನಾಂಕ ಉತ್ತರಿಸುವ ಸಚಿವರು : 3477 ; ಶ್ರೀ. ಮಹದೇವ ಕೆ. (ಪಿರಿಯಾಪಟ್ಟಣ) * 23.03.2021. : ಮಾನ್ಯ ಮುಖ್ಯಮಂತ್ರಿಯವರು ——L_. wl. ಸಂಖ್ಯೆ: ಆಇ 23 ಬಿಜಿಎಲ್‌ 2021 1ನ (ಬಿ.ಎಸ್‌. ಯಡಿಯೂರಪ್ಪ) ಮುಖ್ಯಮಂತ್ರಿ ಕ್ರಸಂ. ಪಕ್ನೆ ಉತ್ತರ ] ge ಕಳೆದ ಮೂರು ವರ್ಷಗಳ ಅಂಕಿ ಅಂಶಗಳ ಕಳೆದ ಮೂರು ವರ್ಷಗಳಲ್ಲಿ ಸರ್ಕಾರಿ ನೌಕರರ ಸಂಬಳ ಪ್ರಕಾರ ಸರ್ಕಾರದ ಒಟ್ಟು ಆದಾಯದಲ್ಲಿ | ಹಾಗೂ ಭತ್ಯೆಗಳಿಗೆ ಆಗಿರುವ ವೆಚ್ಚದ ವಿವರಗಳು ಈ ಸರ್ಕಾರಿ ನೌಕರರ ಸಂಬಳ ಹಾಗೂ ಕೆಳಕಂಡಂತಿರುತ್ತವೆ. ಭತ್ಯೆಗಳಿಗೆ ಆಗುವ ವೆಚ್ಚ ಎಷ್ಟು | (ರೂ. ಕೋಟಿಗಳಲ್ಲಿ) [_ ಸರಾಸರಿ ಪ್ರತಿ ತಿಂಗಳು ಪಾವತಿಸುವ ವಾರ್ಷಿಕ ಸಂಬಳ ಸಂಬಳ & ಈ ಮತ್ತು ಭತ್ಯೆಗಳ | ಭತ್ಯೆಗಳ ವೆಚ್ಚ್‌ದೆ ವೆಚ್ಚದ ವಿವರ ವಿವರ 2017-18) 2285672 1904.73 2018-19] 2953272 2461.06 2019-20] 3152476] “2627.06 3 ಆ [ಪಠ ತಿಂಗಳು ಸರ್ಕಾರಿ ನೌಕರರಿಗೆ ಸಂಬಳ | ಮತು ಭತ್ನೆಗಳನು ಪಾವತಿಸಲು ಎಷು ಒಟ್ಟು ವೇತನದಲ್ಲಿ ರಾಜ್ಯವಲಯ ಮತ್ತು ಜಿಲ್ಲಾ ವಲಯದ ನೌಕರರ ವಂ Fs) 3 pX] PEN ಸಂಬಳ ಮತ್ತು ಭತ್ಯೆಗಳು ಸೇರಿರುತ್ತದೆ. ಕರ್ನಾಟಕ ವಿಧಾನ ಸಭೆ 1 ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 3483 2 ಸದಸ್ಯರ ಹೆಸರು : ಶ್ರೀಆಜಾರ್‌ ಹಾಲಪ್ಪ ಬಸಪ್ಪ (ಯಲಬುರ್ಗ) 3 ಉತ್ತರಿಸುವ ದಿನಾಂಕ : 23.03.2021 4 ಉತರಿಸುವ ಸಚಿವರು ಮಾನ್ಯ ಯೋಜನಾ ಸಚಿವರು, ಯೋಜನೆ ಸಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಹ ಪುಶ್ನೆ ಉತ್ತರ (ಅ) | 2೦18-19ನೇ ಸಾಲಿನಿಂದ ಸ್ಮಳೀಯ | ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯ ಅನದಾನದಲ್ಲಿ ಕೊನೆಯ ಕಂತಿನ ಅನುದಾನವನ್ನು ಇದುವರೆಗೂ ಖಫಿಡಿಜೆ, ಬಿಡುಗಡೆ ಮಾಡದಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; (ಆ) | ಸದರಿ ಕಂತಿನ ಅನುದಾನ ಬಿಡುಗಡೆ | ಆರ್ಥಿಕ ಇಲಾಖೆಯ ನಿರ್ದೇಶನದಂತೆ ಬಿಡುಗಡೆಯಾದ ಮಾಡದೇ ತಡಹಿಡಿದಿರಲು ಅನುದಾನ ಮತ್ತು ಆರಂಭಿಕ ಶಿಲ್ಕು ಸೇರಿ ಒಟ್ಟು ಕಾರಣವೇನು; ಅನುದಾನದಲ್ಲಿ ಶೇ.75ರಷ್ಟು ವೆಚ್ಚೆವಾದಲ್ಲಿ ಮಾತ್ರ ಮುಂದಿನ ಕಂತಿನ ಅನುದಾನ ಬಿಡುಗಡೆ ಮಾಡಲಾಗುತ್ತಿದೆ. 2018-19ನೇ ಸಾಲಿನ ಫೆಬ್ರವರಿ ಅಂತ್ಯಕ್ಕೆ ಜಿಲ್ಲಾಧಿಕಾರಿಗಳ ಪಿ.ಡಿ ಖಾತೆಯಲ್ಲಿ ರೂ.4897 ಕೋಟಿಗಳಷ್ಟು ಅನುದಾನ ಬಾಕಿ ಇದ್ದ ಕಾರಣ ನಾಲ್ಕನೇ ಕಂತಿನ ಅನುದಾನ ಬಿಡುಗಡೆ ಮಾಡಲಾಗಿರುವುದಿಲ್ಲ. (ಇ) | ಜಿಲ್ಲಾಧಿಕಾರಿಗಳಿಗೆ ಈ ಕುರಿತು | ಸರ್ಕಾರವು ಶಾಸಕರ ಪ್ರದೇಶಾಭಿವೃದ್ದಿ ಅನುದಾನವನ್ನು ನೀಡಲಾದ ಸ್ಪಷ್ಟ ನಿರ್ದೇಶನದ | ನಿಗದಿತ ಕಾಲಾವಧಿಯಲ್ಲಿ ವೆಚ್ಚ ಮಾಡಲು ಪ್ರತಿಗಳನ್ನು ಒದಗಿಸುವುದು; ದಿನಾ೦ಕ:23.06.2020 ರಂದು ಮಾನ್ಯ ಮುಖ್ಯ ಕಾರ್ಯದರ್ಶಿಯವರಿಂದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಹಾಗೂ ದಿನಾ೦ಕ:23.02.2021 ರಂದು ನಾನೇ ಖುದ್ದು ವಿಡಿಯೋ ಸಂವಾದದ ಮೂಲಕ ಜಿಲ್ಲಾಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿರುತ್ತೇನೆ. (ಈ) | ಬಾಕಿ ಉಳಿದ ಕಂತಿನ ಅನುದಾನವನ್ನು | ಬಾಕಿ ಉಳಿದ ಕಂತಿನ ಅನುದಾನವನ್ನು ಬಿಡುಗಡೆ ಮಾಡುವ ಯಾವಾಗ ನಿರೀಕ್ಷಿಸಬಹುದು? ಸಂಬಂಧ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆರ್ಥಿಕ ಇಲಾಖೆಯ ಹಿಂಬರಹ ಸಂಖ್ಯ: ಆಇ 29 ವೆಚ್ಚ 06/2021(%), ದಿನಾಂಕ: 10.03.2021ರಲ್ಲಿ ಕಡಿತಗೊಳಿಸಲಾದ ಅನುದಾನವನ್ನು ಹೆಚ್ಚುವರಿಯಾಗಿ ಒದಗಿಸಲು ಸಾಧ್ಯವಿಲ್ಲವೆಂದು ಹಿಂಬರಹ ನೀಡಿದೆ. ಸಂಖ್ಯೆ: ಪಿಡಿಎಸ್‌ 33 ಕೆಎಲ್‌ಎಸ್‌ 2021 MH (ಡಾ|| ನಾರಾಯಣಗೌಡ) } ಸಚಿವರು, ಯೋಜನೆ, ಕಾರ್ಯಕ್ರಮ ಸಂಯೋಜನೆ ಮೆತು ಸಾಂಖನಿ.ಕ ಇಲಾಖೆ. ಕರ್ನಾಟಕ ನ ಸ ) ಚುಕ್ಕಿ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 3491 2) ಮಾನ್ಯ ಸದಸ್ಯರ ಹೆಸರು : ಶ್ರೀ ಶಿವಣ್ಣಬಿ (ಆನೇಕಲ್‌) 3) ಉತ್ತರಿಸುವ ದಿನಾಂಕ : 23/03/2021 4) ಉತ್ತರಿಸುವ ಸಚಿವರು : ಮಾನ್ಯ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು rE — ಸಂಖ್ಯ ಪಶ್ನೆ ಉತ್ತರ ಈ ನರ್‌ ನ ₹ಂದ್ರದ್ಲಿ ಸಂಜಾರೆ| ಹೊಲೀಸ್‌ ಠಾಣೆ ಪ್ರಾರಂಭದ ಪ್ರಸ್ತಾವನೆ ಸರ್ಕಾರದ ಹೌದು ಮುಂದಿದೆಯೇ; (ವಿವರ ನೀಡುವುದು) ಪ್ರಸ್ತಾವನೆಯನ್ನು ಮುಂದಿನ ಆರ್ಥಿಕ ವರ್ಷದಲ್ಲಿ ) ಕ ತಾರಾ ಕಂದದಕ್ಲಿ ಸಂಚಾರ ಪೊಲೀಸ್‌ ಪರಿಶೀಲಿಸಲಾಗುವುದು. ಠಾಣೆ ಪ್ರಾರಂಭದ ಅವಶ್ಯಕತೆ ಇರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ? (ವಿವರ ನೀಡುವುದು) SRS fF _| ಸಂಖ್ಯೆ ಹೆಚ್‌ಡಿ 51 ಪಿಓಪಿ 2021 (ಬಸವರಾಜ ಬೊಮ್ಮಾಯಿ” ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು. ಕರ್ನಾಟಕ ವಿಧಾನಸಭೆ ರ್‌ ಚುಕ್ಕೆ ಗುರುತಿಲ್ಲದ ಪಶ್ನೆ ಸ ಷೈ 3493 1 ಮಾನ್ಯ ಸದಸ್ಯರ ಹೆಸರು ಶ್ರೀ ಖಾದರ್‌ ಯು. ಟಿ (ಮಂಗಳೂರು) ಉತ್ತರಿಸಬೇಕಾದ ದಿನಾಂಕ 23-03-2021 | ಉತರಿಸಬೇಕಾದವರು ಅಬಕಾರಿ ಸಜೆವರು ಪಸ್ನೆ (a w [6] 1 ಅ) | ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು ಎಷ್ಟು | ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 24 ಸಿಎಲ್‌-1ಸಿ ಎಂ.ಎಸ್‌.ಐ.ಎಲ್‌ ಮದ್ಯದಂಗಡಿಗಳನ್ನು ಎಂ.ಎಸ್‌.ಐ.ಎಲ್‌ ಮದ್ಯದಂಗಡಿಗಳನ್ನು ತೆರೆಯಲಾಗಿದೆ. ತೆರೆಯಲಾಗಿದೆ; (ವಿವರ ನೀಡುವುದು) —— ಆ) ಇನ್ನು ಹೊಸದಾಗಿ ಇಂತಹ ರಾಜ್ಯದಲ್ಲಿ 2009ರಲ್ಲಿ ಮಂಜೂರು ಮಾಡಲಾದ 463 ಅಂಗಡಿಗಳನ್ನು ಈ ಜಿಲ್ಲೆಯಲ್ಲಿ |ಸ್ಪಎಲ್‌-1॥ಸಿ ಸನ್ನದುಗಳ ಹಾಗೂ 2016ರಲ್ಲಿ ಮಂಜೂರು ತೆರೆಯುವ ಉದ್ದೇಶ ಇದೆಯೇ? ಮಾಡಲಾದ 900 ಸಿಎಲ್‌-11ಸಿ ಸನ್ನದುಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಒಟ್ಟು 46 ಸನ್ನದುಗಳ ಕೋಟಾ ಹಂಚಿಕೆ ಮಾಡಲಾಗಿದೆ. ಅದರನ್ವಯ 24 ಎಂ.ಎಸ್‌.ಐ.ಎಲ್‌ ಮಳಿಗೆಗಳನ್ನು ತೆರೆಯಲಾಗಿದ್ದು, ಇನ್ನೂ 22 ಮಳಿಗೆಗಳನ್ನು ತೆರೆಯಲು ಬಾಕಿ ಇರುತ್ತದೆ. ಆಜ 49 ಇಎಲ್‌ಕ್ಯೂ 2021 Waid (ಕೆ. ಗೋಪಾಲಯ್ಯ) ಅಬಕಾರಿ ಸಚಿವರು ಕರ್ನಾಟಿಕ ವಿಧಾನ ಸಭೆ 1 ಚುಕ್ಕೆಗುರುತಿಲ್ಲದ ಪ್ರಶ್ನೆ ಸಂಖ್ಯೆ 3494 2 ವಿಧಾನಸಭಾ ಸದಸ್ಯರ ಹೆಸರು ಶ್ರೀ ಖಾದರ್‌ ಯು.ಟಿ (ಮಂಗಳೂರು) 3 ಉತ್ತರಿಸುವ ದಿನಾ೦ಕ 23-03-2021 4 ಉತ್ತರಿಸುವಸಚಿವರು ಗೃಹ ಮತ್ತು ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನೆ ಸಚಿವರು ಲ ಕ್ರ.ಸಂ ಪ್ರಶ್ನೆ ಉತ್ತರ ಆ) | ಅ) |ಹೊಸದಾಗಿ ರಡನೆಯಾಗರುವ ಇಇ! ತಾಲ್ಲೂಕಿಗೆ ಹೊಸದಾಗಿ ಅಗ್ನಿಶಾಮಕ ಠಾಣೆ ಮಂಜೂರು ಮಾಡುವ ಉದ್ದೇಶ ಸರ್ಕಾರಕ್ಕಿದೆಯೇ; k ಹಾಗಿದ್ಮಲ್ಲಿ, ಈ ಕುರಿತು ವಿಷರಗಳೇನು ? ಉಲ್ಲಾಳ ತಾಲ್ಲೂಕು ವ್ಯಾಪ್ತಿಯಲ್ಲಿ ಬರುವ ಫಜಿಲ್‌/ಕೈರಂ ಮತ್ತು ಬೈಕಂಪಾಡಿ ಠಾಣೆಗಳು, ಅಗ್ನಿಶಾಮಕ ಠಾಣೆಗಳ ಸ್ಥಾಪನೆಗೆ ಇರುವ ಮಾನದಂಡಗಳನ್ನು ಪೂರೈಸುವುದಿಲ್ಲ. ಅಲ್ಲದೇ, ಸಮೀಪದಲ್ಲಿ ಸುಸಜ್ಮಿತ ಅಗ್ನಿಶಾಮಕ ಠಾಣೆಗಳು ಲಭ್ಯವಿದೆ. ಆದರಿಂದ, ಫಜಿಲ್‌/ಕೈರಂ ಮತ್ತು ಬೈಕಂಪಾಡಿ ಅಗ್ನಿಶಾಮಕ ಠಾಣೆಗಳ ಸ್ಥಾಪನೆ ಪ್ರಸ್ತಾವನೆಯನ್ನು ತಿರಸ್ಕರಿಸಲಾಗಿದೆ ಆದಾಗ್ಯೂ, ಸದರಿ ಪ್ರದೇಶಗಳಲ್ಲಿ ಜನಸಂಖ್ಯೆ, ಕೈಗಾರಿಕಾ ಬೆಳವಣಿಗೆ, ಕಟ್ಟಡಗಳ ಸಂಖ್ಯೆ ಹಾಗೂ ಅಗ್ನಿ ಅನಾಹುತಗಳು, ರಕ್ಷಣಾ ಕರೆಗಳ ಆಧಾರದ ಮೇರೆಗೆ ಮುಂದಿನ ದಿನಗಳಲ್ಲಿ ಪರಿಶೀಲಿಸಲಾಗುವುದು. ಸಂಖ್ಯೆ: ಒಬ 49 ಎಸ್‌ಎಫ್‌ಬಿ 2021 ಗ ಮ್‌ (ಬಸವರಾಜ ಬೊಮ್ಮಾಯಿ) ಗೃಹೆ ಮತ್ತು ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನೆ ಸಚಿವರು ಚುಕಿ ಗುರುತಿಲ್ಲದ ಪ್ರನ್ನೆ ಸಂಖ್ಯೆ ಸದಸ್ಯರ ಹೆಸರು ಉತ್ತರಿಸಬೇಕಾದ ದಿನಾಂಕ ಉತ್ತರಿಸುವ ಸಚಿವರು wp ಘಿ : ಸಣ್ನ ನೀರಾವರಿ ಸಚಿವರು. ಕ್ರಸಂ ಪ್ರಶ್ನೆಗಳು ಉತ್ತರಗಳು ಅ ಮಂಗಳೂರು ವಿಧಾನಸಭಾ ಕೇತ್ರಕ್ಕೆ 2019-20ನೇ ಸಾಲಿನಲ್ಲಿ ಸಣ್ಣ ನೀರಾವರಿ ಇಲಾಖೆಗೆ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆ ಬಂದಿದೆ ಲೆಕ್ಕಶೀರ್ಷಿಕೆಯಲ್ಲಿ ಮಂಜೂರಾದ 3 ಕಾಮಗಾರಿಗಳು (ಒಟ್ಟು ರೂ14000 ಲಕ್ಷಗಳು ಇದುವರೆವಿಗೂ ಅನುಷ್ಪಾನ ಗೊಳ್ಳದಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; — ಆ | ಬಂದಿದ್ದಲ್ಲಿ ಈ ಕಾಮಗಾರಿಗಳು ಅನುಷ್ಠಾನಗೊಳ್ಳದಿರಲು | ಮಂಗಳೂರು `ಬಧಾನಸಭಾ ಕೀತ್‌ 2015-20ನೇ ಸಾಲಿನಲ್ಲಿ 'ಸಣ್ದ ಕಾರಣವೇನು? ನೀರಾವರಿ ಇಲಾಖೆಗೆ ವಿಶೇಷ ಘಟಿಕ ಯೋಜನೆ ಮತ್ತು ಗಿರಿಜನ ಉಪಯೋಜನೆ ಲೆಕ್ಕಶೀರ್ಷಿಕೆಯಲ್ಲಿ ಮಂಜೂರಾದ 3 ಕಾಮಗಾರಿಗಳಿಗೆ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿರುತ್ತದೆ. ಅದರಂತೆ ಸದರಿ ಕಾಮಗಾರಿಗಳ ಟಿಂಡಲ್‌ ಗಳಿಗೆ ಆರ್ಥಿಕ ಇಲಾಖೆಯ ಸಹಮತಿ ಪಡೆಯುವ ಬಗ್ಗೆ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಗೆ ಕಳುಹಿಸಿದ್ದು, ಆರ್ಥಿಕ ಇಲಾಖೆಯ ಅಭಿಪ್ರಾಯ ಈ ಕೆಳಕಂಡಂತಿರುತ್ತದೆ. “ಎಂಗ 4ನ? ಅಡಿ ಒದಗಿಸಿದ ಅನುದಾನಕ್ಕೆ ಎದುರಾಗಿ 11 ಕಾಮಗಾರಿಗಳನ್ನು ತೆಗೆದುಕೊಳ್ಳುವ ಬದಲಾಗಿ 14 ಅನುಪಾತದಲ್ಲಿ ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದೆ. ಇದರಿಂದ ಹೆಚ್ಚುವರಿ ಹಣಕಾಸಿನ ಬದ್ದತೆ ಉಂಟಾಗಿರುತ್ತದೆ. ಅದ್ದರಿಂದ ಈಗಾಗಲೇ ಚಾಲ್ತಿಯಲ್ಲಿರುವ ಕಾಮಗಾರಿಗಳು ಭಾಪಿಕವಾಗಿ ಮತ್ತು ಆರ್ಥಿಕವಾಗಿ ತೃಪ್ತಿಕರವಾಗಿ ಮುಕ್ತಾಯವಾದ ನಂತರ ಪ್ರಸ್ತಾಪಿತ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಪರಿಗಣಿಸುವಂತೆ ಮತ್ತು ಆ ರೀತಿ ಈಗಾಗಲೇ ತೆಗೆಯಕೊಂಡ ಕಾಮಗಾರಿಗಳು ಮುಕ್ತಾಯವಾಗುವವರೆಗೆ ಇಂತಹ ಪ್ರಕರಣಗಳನ್ನು ಆರ್ಥಿಕ ಇಲಾಖೆಗೆ ಸಲ್ಲಿಸದಿರುವಂತೆ ಆಡಳಿತ ಇಲಾಣೆಗೆ ತಿಳಿಸಿರುತ್ತದೆ." ಆರ್ಥಿಕ ಇಲಾಖೆಯಿಂದ ಅನುಮೋದನೆ ದೊರೆತ ಕಾಮಗಾರಿಯನ್ನು ಕೈಗೆತ್ತಿಕೊಂಡು ಪೂರ್ಣಗೊಳಿಸಲು ಕ್ಷಮ ಸಂಜ್ಯೆ: Hip 16 Tao 2021 (ಜೆಸಿಮಾಧುಸ್ವಾಮಿ) ಸಣ್ಣ ನೀರಾವರಿ ಸಚಿವರು. ಕರ್ನಾಟಿಕ ವಿಧಾನ ಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 2272 ಸಿಬ್ಬಂದಿಗಳನ್ನು ಪೂರ್ಣ ಪ್ರಮಾಣದಲ್ಲಿ ನಿಯೋಜಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳೇನು; ಉತ್ತರಿಸಬೇಕಾಗಿದ್ದ ದಿನಾಂಕ 23.03.2021 ಸದಸ್ಯರ ಹೆಸರು ಶ್ರೀ ವೇದವ್ಯಾಸ ಕಾಮತ್‌ ಡಿ. (ಮಂಗಳೂರು ನಗರ ದಕ್ಷಿಣ) ಉತ್ತರಿಸುವ ಸಚಿವರು ಮಾನ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಹಾಗೂ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರು. ಕ್ರ ಪ್ರಶ್ನೆ ಉತ್ತರ ಸ ಅ) | ರಾಜ್ಯದ ಯುವ ಸಬಲೀಕರಣ ಮತ್ತು ಕ್ರೀಡಾ ಕೇಂದ್ರಗಳಲ್ಲಿ ಕ್ರೀಡಾ ತರಬೇತಿದಾರರು ಮತ್ತು ಜಿಲ್ಲಾ ಮಟ್ಟಿದ ಬಂದಿದೆ. ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಕೊರತೆಯಿರುವುದು ಸರ್ಕಾರದ | ಗಮನಕ್ಕೆ ಬಂದಿದೆಯೇ; | ಆ) | ಬಂದಿದಲ್ಲಿ ಈ ಅಧಿಕಾರಿ ಹಾಗೂ| ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಈ ಕೆಳಕಂಡಂತೆ ಕ್ರಮ ವಹಿಸಲಾಗಿರುತದೆ: * ಗುಂಪು 'ಬಿ' ವೃಂದದ ಸಹಾಯಕ ನಿರ್ದೇಶಕರ 02 (ಎರಡು) ನೇರ ನೇಮಕಾತಿ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ವಹಿಸಲಾಗುತ್ತಿದೆ. * ದ್ವಿತೀಯ ದರ್ಜೆ ಸಹಾಯಕರ 02 (ಎರಡು) ಹುದ್ದೆಗಳು ಮತ್ತು ಸಹಾಯಕ ಗ್ರಂಥಪಾಲಕರ ೦1 (ಒಂದು) ಹುದ್ದೆಯನ್ನು ಭರ್ತಿ ಮಾಡಲು ಕರ್ನಾಟಿಕ ಲೋಕಸೇವಾ ಆಯೋಗಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದೆ. * ವಾಹನ ಚಾಲಕರ 03 (ಮೂರು) ನೇರ ನೇಮಕಾತಿ ಹುದ್ದೆಯಲ್ಲಿ 01 (ಒಂದು) ಹುದ್ದೆಯನ್ನು ಭರ್ತಿ ಮಾಡಲು ಕರ್ನಾಟಕ ಲೋಕಸೇವಾ ಆಯೋಗಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿರುತ್ತದೆ. ಇನ್ನುಳಿದ ಖಾಲಿ ಇರುವ 02 (ಎರಡು) ಹುದ್ದೆಗಳ ಎದುರಾಗಿ ಹೊರಗುತ್ತಿಗೆ ಆಧಾರದ ಮೇರೆಗೆ ವಾಹನ ಚಾಲಕರ ಸೇವೆಯನ್ನು ಪಡೆಯಲಾಗಿರುತ್ತದೆ. * ಇಲಾಖೆಯಲ್ಲಿ ಖಾಲಿ ಇರುವ ಗುಂಪು 'ಸಿ' ವೃಂದದ ಪ್ರಥಮ ದರ್ಜಿ ಸಹಾಯಕರು, ಶೀಘ್ರಲಿಪಿಗಾರರು, ದ್ವಿತೀಯ ದರ್ಜಿ ಸಹಾಯಕರು ಮತ್ತು ಬೆರಳಚ್ಚುಗಾರರ ನೇರ ನೇಮಕಾತಿ ಹುದ್ದೆಗಳನ್ನು ಮತ್ತು ಗುಂಪು 'ಡಿ' ವೃಂದದ ಹುದ್ದೆಗಳನ್ನು ಅನುಕಂಪದ ಆಧಾರದ ಮೇರೆಗೆ ಭರ್ತಿಮಾಡಲು ಪ್ರಾದೇಶಿಕ ಆಯುಕ್ತರು, ಬೆಂಗಳೂರು, ಮೈಸೂರು, ಕಲ್ಬುರ್ಗಿ ಮತ್ತು ಬೆಳಗಾವಿ ವಿಭಾಗ ಇಲ್ಲಿಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿರುತ್ತದೆ. * ಖಾಲಿ ಇರುವ ಮುಂಬಡ್ತಿ ಹುದ್ದೆಗಳನ್ನು ಅರ್ಹ ಅಭ್ಯರ್ಥಿಗಳು ಲಭ್ಯತೆಯ ಅನುಸಾರ ಭರ್ತಿ ಮಾಡಲಾಗುತ್ತಿದೆ. * ಗುತ್ತಿಗೆ ಆಧಾರದಲ್ಲಿ 50 ತರಬೇತುದಾರರ ಸೇವೆಯನ್ನು ಪಡೆಯಲು ಕ್ರಮ ವಹಿಸಲಾಗಿದೆ. ಇ) ಈ ಇಲಾಖೆಯ ಜಿಲ್ಲಾ ಮಟ್ಟಿದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ವಿವಿಧ ಇಲಾಖೆಗಳಲ್ಲಿ ಹೆಚ್ಚುವರಿಯಾಗಿ ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸುತಿರಲು ಕಾರಣಗಳೇನು; ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಯಾವುದೇ ಜಿಲ್ಲಾ ಮಟ್ಟಿದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇತರೆ ಇಲಾಖೆಗಳಲ್ಲಿ ಹೆಚ್ಚುವರಿಯಾಗಿ ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿರುವುದಿಲ್ಲ. ಈ) ನಿಯೋಜನೆಯ ಮೇರೆಗೆ ವಿವಿಧ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಈ ಇಲಾಖೆಯ ಸಿಬ್ಬಂದಿಗಳ ಸಂಪೂರ್ಣ ಮಾಹಿತಿ ನೀಡುವುದು? (ಮಂಗಳೂರು ದಕ್ಷಿಣ ವಿಧಾನಸಭಾ ಕೇತ್ರದ ವ್ಯಾಪ್ತಿಗೆ ಒಳಪಡುವವರ ವಿವರ ನೀಡುವುದು) ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಗುಂಪು-ಡಿ” ನೌಕರರಾದ ಶ್ರೀ ಜ. ಭೈರಪ್ಪ ಇವರು ಮಾತ್ರ ಪ್ರಸ್ತುತ ಕರ್ನಾಟಿಕ ಸರ್ಕಾರ ಸಚಿವಾಲಯದಲ್ಲಿ ನಿಯೋಜನೆ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಉಳಿದಂತೆ ಈ ಇಲಾಖೆಯ ಯಾವುದೇ ಸಿಬ್ಬಂದಿ ಇತರೆ ಇಲಾಖೆಗಳಲ್ಲಿ ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿರುವುದಿಲ್ಲ. ಮೈಎಸ್‌ಡಿ-ಇಬಿಬಿ/71/2021 pe (ಡಾ| ಸ ಗೌಡ) ಯುವ ಸಬಲೀಕರಣ ಮತ್ತು ಕ್ರೀಡಾ ಹಾಗೂ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರು. ಕರ್ನಾಟಿಕ ವಿಧಾನ ಸಚಿ 1 ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 2. ಸಡಸ್ಯರ ಹೆಸರು 3. ಉತ್ತರಿಸಬೇಕಾದ ದಿನಾಂಕ 4. ಉತ್ತರಿಸುವವರು 2274 ಶ್ರೀ ರಾಘವೇಂದ್ರ ಬಸವರಾಜ್‌ ಹಿಟ್ನಾಳ್‌ ಕೆ. 23.03.2021. : ಸಣ್ಣ ನೀರಾವರಿ ಸಚಿವರು. ಪ್ರಶ್ನೆ ಉತ್ತರ ಕೊಪ್ಪಳ ವಿಧಾನಸಭಾ ಕ್ಷೇತದೆ ವ್ಯ್ಯಾಪ್ತಿಯೆಲ್ಲಿ ಬರುವ ಸಣ್ಣ ' ನೀರಾವರಿ -ಕೆರೆಗಳ ಸಂಖ್ಯೆ ಎಷ್ಟು ಮಾಹಿತಿ ನೀಡುವುದು) (ಗ್ರಾಮವಾರು 'ಅನುಭಂಥಡಲ್ಲಿ- ಸಲ್ಲಿಸಲಾಣಿಡೆ: ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ನೀರಾವರಿ " ಇಲಾಖೆಯ ವ್ಯಾಪ್ತಿಯಲ್ಲಿ ಸಣ್ಣ ನೀರಾವರಿ ಕೆರೆಗಳು ಮತ್ತು 2 ಜಿನುಗು ಕೆರೆಗಳು, ಒಟ್ಟು 7 ಕೆರೆಗಳು ಇರುತ್ತವೆ. ಗ್ರಾಮವಾರು ಮಾಹಿತಿಯನ್ನು ಸಣ್ಣ [x] 5 ಸದರಿ, ವರ್ಮಗಳಿಂದ ಕೊಪ್ಪಳ ವಿಧಾನಸಭಾ ಕ್ಷೇತ್ರಕ್ಕೆ ವಿವಿಧ. ಲೆಕ್ಕಶೀಷಿಕೆಯಡಿಯಲ್ಲಿ ಕೆರೆಗಳ. ಅಭಿವೃದ್ಧಿಗೆ 3 ವಿವಧ ಯೊಜನೆಗಳಡಿಯಲ್ಲಿ K ಇಲಾಖೆಯಿಂದ ಮಂಜೂರಾಗಿರುವ ಅನುದಾನವೆಮ್ಟ; "ಈ ಪೈಕ SE ಅನುಬಾಸವೆಷ್ಟು ಹಾಗೂ ಬಳಕೆ ಬ ಮಾಡಿನುವ. ಅನುದಾನ. ಎಷ್ಟು. ಈ ಈ ಯೋಜನೆಗಳಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿಗಳಾವುವು? (ಸಂಪೂರ್ಣ ವವರ ನೀಡುವುದು) ಕಳೆದ ಮೂರು ವರ್ಷಗಳಲ್ಲಿ ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಕೆರೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಕೈದೊಂಡಿರುವುದಿಲ್ಲ. ಕಡತ ಸಂಖ್ಯೆ: ಎಂಬಡಿ 200 ಎಲ್‌ಎಕ್ಕೂ2021' i We Wy sh A (ಜೆ.ಸಿ ಮಾಧುಸ್ವಾಮಿ) ಸಣ್ನ ನೀರಾವರಿ ಸಚಿವರು. ವಿಧಾನಸಭೆಯ ಸದಸ್ಯರಾದ ಶ್ರೀ ರಾಘವೇಂದ್ರ ಐಸಪವರಾಜ್‌ ಹಿಟ್ನಾಳ್‌ ಕೆ.(ಕೊಪ್ಪಳ) ಜವರ ಚುಕ್ಚೆ ಗುರುತಿಲ್ಲದ | ಪ್ರಶ್ನೆ ಸಂಖ್ಯೆ:2274ಕ್ಳ ಅನುಬಂಧ ಚೊಪ್ಪಳ ವಿಛಾಸಸಭಾ ಕೇತದ ಪ್ಯಾಪ್ರಿಯಲ್ಪ ಐರುವ ಸಣ್ಣ ನೀರಾವರಿ ಕೆರೆಗಳ ವಿವರ px) [xe k ಷಾ ಗರ ಬಕನ 4 —— po ಕ್ರ.ಹಂ ತಾಲ್ಲೂಕು ಗ್ರಾಮ ಕೆರೆಯ ಹೆಸರು (ಈ ಕ್ರೀ ಮ ಗಜ) , ರ್‌ WE RENE SR TR Ay Me ಕೊಪ RT ಗಿಣಿಗೇರಾ ಕತೆ EE We ಕೊಪ್ಪ: UT Me ಹೊತ TR ಹಿರೇಕಾಸನಕಂಡ 38 ಘಂ ಫ್‌] ಜ್‌ ಕ ೊಪ್ಯಳ ಕಾ ಘಟರೆಡ್ಗಿಹಾಳ 38 KR ಷ್‌ ಶ್‌ ರು ಕ್‌ ನ ಲ್‌ ಹಾಕ RE TU 3 Ke ಲ್‌ | ಹಂದ್‌ ರಾ ಗಾ RE NTT ಕರ್ನಾಟಕ ವಿಧಾನಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 2281 ಮಾನ್ಯ ಸದಸ್ಯರ ಹೆಸರು ಶ್ರೀ ಬಸವನಗೌಡ ದದ್ದಲ (ರಾಯಚೂರು ಗ್ರಾಮಾಂತರ) ಉತ್ತರಿಸಬೇಕಾದ ದಿನಾಂಕ 23-03-2021 ಉತ್ತರಿಸಬೇಕಾದವರು | ಅಬಕಾರಿ ಸಚಿವರು ಪಶ್ನೆ ಉತ್ತರ ರಾಯಚೂರು ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೆಯ ಬಂದಿದ್ದಲ್ಲಿ ಈ ಬಗ್ಗೆ ಸರ್ಕಾರ ಯಾವ ಕ್ರಮ ಕೈಗೊಳ್ಳಲಾಗಿದೆ; (ಸಂಪೂರ್ಣ ವಿವರ ನೀಡುವುದು) ರಾಯಚೂರು ಜಿಲ್ಲೆಯಲ್ಲಿ ಕೆಲವು ವ್ಯಕ್ತಿಗಳು ಸ್ವಲಾಭಕ್ಕಾಗಿ ಅನಧಿಕೃತ ಸ್ಥಳದಲ್ಲಿ ಸೇವನೆಗಾಗಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಇಲಾಖೆಯು ಅಕ್ರಮ ಮದ್ಯ ಮಾರಾಟವನ್ನು ತಡೆಗಟ್ಟಲು ಅಬಕಾರಿ ಕಾಯ್ದೆ ಮತ್ತು ತತ್ಸಂಬಂಧ ನಿಯಮಗಳ ಜಾರಿಗೊಳಿಸುವಿಕೆ ಕ್ರಮಗಳನ್ನು ಚುರುಕುಗೊಳಿಸಲಾಗಿದೆ. ಅಲ್ಲದೆ ಈ ಕುರಿತು ಹೊಲೀಸ್‌ ಇಲಾಖೆಯೂ ಸಹ ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ 2 ತಿಂಗಳಿಗೊಮ್ಮೆ ನಡೆಯುವ ಸಮನ್ನಯ ಸಮಿತಿ ಸಭೆಯಲ್ಲೂ ಅಬಕಾರಿ ಅಕ್ರಮ ಕುರಿತು ಅಗತ್ಯ ನಿರ್ದೇಶನಗಳನ್ನು ನೀಡಲಾಗುತ್ತಿದೆ. ಅಬಕಾರಿ ಇಲಾಖೆಯ ಸಿಬ್ಬಂದಿಯು ಸದಾ ಕಾಲ ಜಾಗೃತರಾಗಿದ್ದು ನಿರಂತರ ದಾಳಿ ಕಾರ್ಯ ನಡೆಸಿ, ಅಕ್ರಮ ಮದ್ಯ ಮಾರಾಟವಾಗದಂತೆ ಎಚ್ಚರಿಕೆ ವಹಿಸುವಂತೆ ನಿರ್ದೇಶಿಸಲಾಗಿದೆ. ಆ) ಈ ಜಿಲ್ಲೆಯಲ್ಲಿ ಅಕ್ರಮವಾಗಿ ಮದ್ಯ ತಯಾರಿಸಿ ಮಾರಾಟ ಮಾಡುತ್ತಿರುವುದು ಸರ್ಕಾರಕ್ಕೆ ಗಮನಕ್ಕೆ ಬಂದಿದೆಯೇ ಬಂದಿದ್ದಲ್ಲಿ, ಎಷ್ಟು ಪ್ರಕರಣಗಳು ದಾಖಲಾಗಿವೆ; ಈ ಬಗ್ಗೆ ಸರ್ಕಾರ ತೆಗೆದುಕೊಂಡ ಕ್ರಮಗಳೇನು; (ಕಳೆದ ಮೂರು ವರ್ಷಗಳ ಸಂಪೂರ್ಣ ವಿವರ ನೀಡುವುದು) ರಾಯಚೂರು ಜಿಲ್ಲೆಯಲ್ಲಿ ಅಕ್ರಮ ಮದ್ಯ ತಯಾರಿಸಿ ಮಾರಾಟ ಮಾಡಿರುವ ಪ್ರಕರಣಗಳು ಯಾವುದೂ ಪರದಿಯಾಗಿರುವುದಿಲ್ಲ. ಇ) |ಸದರಿ ಜಿಲ್ಲೆಯಲ್ಲಿ ಅಕ್ರಮವಾಗಿ ಸೇಂದಿ (ಪೌಡರ್‌)ಗಳಿಂದ ಮದ್ಯ ತಯಾರಿಸಿ ಮಾರಾಟ ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಬಂದಿದ್ದಲ್ಲಿ ಎಷ್ಟು ಪ್ರಕರಣಗಳು ದಾಖಲಾಗಿವೆ; ಈ ಕುರಿತು ಸರ್ಕಾರ ತೆಗೆದುಕೊಂಡ ಕ್ರಮಗಳೇನು”; (ಕಳೆದ ಮೂರು ವರ್ಷಗಳ ಸಂಪೂರ್ಣ ವಿವರ ನೀಡುವುದು) ರಾಯಚೂರು ಜಿಲ್ಲೆಯಲ್ಲಿ ಅಕ್ರಮವಾಗಿ ಸೇಂದಿ ಹಾಗೂ ಕೃತಕವಾಗಿ ಸೇಂದಿಯನ್ನು ತಯಾರಿಸಿ ಮಾರಾಟ ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಇಂತಹ ಅಕ್ರಮವನ್ನು ತಡೆಗಟ್ಟಲು ಕಟ್ಟುನಿಟ್ಟಿನ ಜಾರಿ ಮತ್ತು ತನಿಖಾ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಗಸ್ತು ಸಮಯದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಜನಜಾಗೃತಿ ಸಭೆಗಳನ್ನು ನಡೆಸುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ. ಅಕ್ತಮ ತಯಾರಿ ಹಾಗೂ ಮಾರಾಟದಂತಹ ಪ್ರಕರಣಗಳು ಕಂಡು ಬಂದಲ್ಲಿ ಮಾಹಿತಿ ನೀಡುವಂತೆ ಕೋರಿ ಕರ ಪತ್ರಗಳನ್ನು ಹಂಚಲಾಗುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ದಾಖಲಾದ ಪ್ರಕರಣಗಳ ವಿವರ ಕೆಳಕಂಡಂತಿದೆ; ದಾಖಲಿಸಿದ ಪ್ರಕರಣಗಳ ಸಂಖ್ಯೆ 2018-19 2019-20 2020-21 (ಫೆಬವರಿ ಅಂತ್ಯಕ್ಕೆ (1 2 93 99 24 ಆಇ 44 ಇಎಲ್‌ಕ್ಕೂ 2021 (ಕೆ. ಗೋಪಾಲಯ್ಯ) ಅಬಕಾರಿ ಸಚಿವರು ಕರ್ನಾಟಕ ವಿಧಾನಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ ಸದಸ್ಯರ ಹೆಸರು ಉತ್ತರಿಸುವ ದಿನಾಂಕ ಕಸಂ. ಪ್ರಶ್ನೆ NN ಅ) ಹರಿಹರ ತಾಲ್ಲೂಕಿನ ಭದ್ರಾ ನದಿಗೆ ಕಟ್ಟಲಾದ ಎಲ್ಲಾ ಚಾನಲ್‌ಗಳು ದುರಸ್ತಿಯಲ್ಲಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಆ) ಈ ಬಗ್ಗೆ ಎಷ್ಟು ಚಾನಲ್‌ಗಳ ದುರಸ್ತಿಗಾಗಿ ಅನುದಾನ ಮೀಸಲಿಡಲಾಗಿದೆ; (ವಿವರ ನೀಡುವುದು) | | ಸಂಖ್ಯೆ:ಜಸಂಇ 79 ಎಂಎಲ್‌ಎ 2021 3274 ಶ್ರೀ ರಾಮಪ್ಪ ಎಸ್‌. (ಹರಿಹರ) 23.03.2021 | ಬಂದಿದೆ. | ಭದ್ರಾ ಯೋಜನೆಯಡಿ ಹರಿಹರ ತಾಲ್ಲೂಕು ವ್ಯಾಪ್ತಿಯಲ್ಲಿ ಬರುವ ಕಾಲುವೆಗಳ ಆಧುನೀಕರಣ | ಕಾಮಗಾರಿಗಳನ್ನು 2007-08ನೇ ಸಾಲಿನಲ್ಲಿ; | ಕೈಗೊಂಡು ಪೂರ್ಣಗೊಳಿಸಲಾಗಿರುತ್ತದೆ. | ಯೋಜನೆಗೆ ಲಭ್ಯವಾಗುವ ನಿರ್ವಹಣಾ ಅನುದಾನದಲ್ಲಿ ಆದೃತೆ ಮೇಲೆ ನಿರ್ವಹಣಾ ಕಾಮಗಾರಿಗಳನ್ನು ಕೈಗೊಂಡು ಅಚ್ಚುಕಟ್ಟು ಪ್ರದೇಶಕ್ಕೆ: ಸಮರ್ಪಕವಾಗಿ ನೀರನ್ನು ಒದಗಿಸಲಾಗುತ್ತಿದೆ. | 2020-21 ನೇ ಸಾಲಿನಲ್ಲಿ ಲಭ್ಯವಿರುವ ವಾರ್ಷಿಕ | ನಿರ್ವಹಣಾ ಅನುದಾನದಲ್ಲಿ ತುರ್ತಾಗಿ | ಕೈಗೊಳ್ಳಬೇಕಾಗಿರುವ ಕಾಲುವೆ ದುರಸ್ತಿ | ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದ್ದು, | ವಿವರಗಳನ್ನು ಅನುಬಂಧದಲ್ಲಿ ಒದಗಿಸಲಾಗಿದೆ. ಎಪೆ (ಬಿ.ಎಸ್‌.ಯಡಿಯೂರಪ್ಪ) ಮುಖ್ಯಮಂತ್ರಿ 2೦೭೦-೭1 ನೇ ಸಾಅನಲ್ಲ ಭದ್ರಾ ನಾಲೆಯಲ್ಲ ಕೈಗೊ ಅನುಬಂಧ ೦ಡ ದುರಸ್ತಿ ಕಾಮಗಾರಿಗಳ ವಿವರಗಳು. sl Estimated No Name of work Amount ್ಷ a 1 Repairs and Improvements {0 Damaged Structures in 3.00 [omA&IhBZDundrMEC EAE 2 | Repairs to Distributory head sluice gates 2.00 | | arrangements from Ch:0.00 to 32.00Km of MBC 4 3 Repairs to structure and gates of 10th,12th,12th A & 5.00 | 14th Z/D under MBC 3 4 Repairs {to structure and gates of 1ith 5.00 A.C.D,E,13th,16th & 17th Z/D under MBC ಸಟ WN 5 ' Repairs & Reconditioning of Godbole gates of 5.00 | Devarabelakere Pickup Projet ಗರಿ Repairs to structure and gates ofMinors& PO's of | 6 RBC & PO's of LBC under Devarabelakere Pickup | 5.00 | Prec. ತ ಸ pO! SN Removal Of Silt and Jungle in selected Reaches of | 7 13th 14th 15th 16th and 17th Zone Distributaries | 8.00 | 5 underMBC A sa _ | Removal Of Silt and Jungle ie selected Reaches of | i 8 12th 11th A,B,C,D.E and F Zonc Distributarics under | 3.00 | MBC ಗ A: [ p | 9 Removal Of Silt and Jungle in Hindaskatte Fir 4.00 Under 13th Zone Distributory p Removal of silt & jungle in selected reaches of RBC 10 | from ch:9.00km to 11.50km and Bannikodu minor 7.00 canal under D.B.Kere pickup project | 11 Repairs to Gates of HBC, 10th Zone, 12th-A, 12th-B 500 [ and 13th Zone Distributories and Minors. ಸು Total | 52.00 | kk ಕರ್ನಾಟಕ ವಿಧಾನ ಸಭೆ 1 ರುತಿ 3298 2 ಸದಸ್ಯರಹೆಸರು ಶ್ರೀ ಎಸ್‌.ಎನ್‌ ನಾರಾಯಣಸ್ವಾಮಿ ಕೆ.ಎಂ ತ (ಬಂಗಾರಪೇಟೆ) 3 ಉತ್ತರಿಸುವದಿನಾಂಕ 23.03.2021 4 ಉತ್ತರಿಸುವ ಸಚಿವರು ಮಾನ್ಯ ಯೋಜನಾ ಸಚಿವರು, i ಯೋಜನೆ ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಹ ಪಶ್ನೆ ಉತ್ತರ (ಅ) 2018-19ನೇ. . ಸಾಲನಿಂದ ಶಾಸಕರ | 2018-19ನೇ ಸಾಲಿನಿಂದ 2020-21 ನೇ ವರೆಗೆ ಪ್ರದೇಶಾಭಿವೃದ್ದಿ ಯೋಜನೆಯಡಿ ಶಾಸಕರ ಪ್ರದೇಶಾಭಿವೃದ್ದಿ ಯೋಜನೆಯಡಿ ಅನುದಾನ . ಬಿಡುಗಡೆ ಮಾಡಲಾದ | ಅನುದಾನ ಬಿಡುಗಡೆ ಮಾಡಲಾದ ವಿವರವು ಈ ಅನುದಾನದ ಮೊತ್ತಬೆಷ್ಟು; (ವಿವರಗಳನ್ನು | ಕೆಳಕಂಡಂತಿದೆ. ನೀಡುವುದು)" : ವಡಾಗಡಯಾದ ಅನುದಾನ a0 ವರ್ಷ ರೂಸೋಟಿಗಳಲ್ಲಿ) 2018-19 462.99 |] 2019-20 29609 — Kk 2020-21 599.28 (ಆ) (ಶಾಸಕರ ೬ ಪ್ರದೇಶಾಭಿವೃದ್ದಿ | § ಅನುದಾನವನ್ನು ಸಕಾಲದಲ್ಲಿ ಬಿಡುಗಡೆ ಹೌದು ಮಾಡಲಾಗುತ್ತಿದೆಯೇ; (9) ಹಾಗಿಲದಿದ್ದಲ್ಲಿ, ಈ ಬಗ್ಗೆ ಸರ್ಕಾರಕ್ಕಿರುವ | ಆರ್ಥಿಕ ಇಲಾಖೆಯ ನಿರ್ದೇಶನದಂತೆ ಅಡೆತಡೆಗಳೇಮ; ಬಿಡುಗಡೆಯಾದ ಅನುದಾನ ಮತ್ತು ಆರಂಭಿಕ ಶಿಲ್ಕು ಸೇರಿ ಒಟ್ಟು ಅನುದಾನದಲ್ಲಿ ಶೇ.75ರಷ್ಟು ವೆಜ್ಜಿವಾದಲ್ಲಿ ಮಾತ್ರ ಮುಂದಿನ ಕಂತಿನ ಅನುದಾನ ಬಿಡುಗಡೆ ಮಾಡಲಾಗುತ್ತಿದೆ. ಶೇ. 75 ರಷ್ಟು ವೆಚ್ಚವಾಗದಿದ್ದಲ್ಲಿ ಮುಂದಿನ ಕಂತಿನ ಅನುದಾನ ಬಿಡುಗಡೆಗೆ ಅವಕಾಶವಿರುವುದಿಲ್ಲ. — 2 y ಕ್ರಮಗಳೇನು? (ಈ) | ಕಳೆದ ಮೂರು ವರ್ಷಗಳಿಂದ ಇದುವರೆಗೂ | ಕಳೆದ ಮೂರು ವರ್ಷಗಳಿಂದ ಇದುವರೆಗೂ ಶಾಸಕರ . ಪುದೇಶಾಭಿವೃದ್ಧಿ | ಶಾಸಕರ ಪ್ರದೇಶಾಭಿವೃದ್ದಿ ಅನುದಾನದಡಿಯಲ್ಲಿ ಅನುದಾನದಡಿಯಲ್ಲಿ ವಿವಿಯೋಗಿಸದೆ | ವಿನಿಯೋಗಿಸದೆ ಬಾಕಿ ಉಳಿದಿರುವ ಅನುದಾನ ಬಾಕಿ . ಉಳಿದಿರುವ ಅನುದಾನ | ವಿವರಗಳು ಕೆಳಕಂಡಂತಿದೆ. ಮೊತ್ತವೆಷ್ಟು: Ki ವಿನಿಯೋಗಿಸದೇ kl ವರ್ಷ ಉಳಿದಿರುವ ಅನುದಾನ (ರೂ.ಕೋಟಗಳಲ್ಲಿ) EET 3974 2 2018-19 948.97 ಫ 2 3 2019-20 | 672.55 (ಉ |ಈ ನಿಟ್ಟಿನಲ್ಲಿ ಸರ್ಕಾರ ಕೈಗೊಂಡ [ಸರ್ಕಾರ ಸನ ಪ್ರಡೇಶಾಭಿವೃದ್ಧಿ ಅನುದಾನವನ್ನು ನಿಗದಿತ ಕಾಲಾವಧಿಯಲ್ಲಿ ವೆಚ್ಚ ಮಾಡಲು ದಿನಾಂಕ: 23.06.2020 ರಂದು ಮಾನ್ಯ ಮುಖ್ಯ ಕಾರ್ಯದರ್ಶಿಯವರಿಂದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಹಾಗೂ ದಿನಾಂಕ:23.02.2021 ರಂದು ಖುದ್ದು ವಿಡಿಯೋ ಸಂವಾದದ ಮೂಲಕ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದ್ದು, ಪ್ರತಿ ಜಿಲ್ಲೆಗೂ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸುತ್ತಿದ್ದು, ಶೀಘ್ರ ಅನುಷ್ಠಾನಕ್ಕೆ ಕ್ರಮ ವಹಿಸಲಾಗುತ್ತಿದೆ. ಸಂಖ್ಯ: ಪಿಡಿಎಸ್‌ 31 ಕೆಎಲ್‌ಎಸ್‌ 2021 (ಡಾ|| ಮ ಸಚಿ:ವರು, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ. ಉತರಿಸಬೇಕಾದ ದಿನಾಂಕ ಉತ್ತರಿಸುವ ಸಚಿವರು ಕರ್ನಾಟಕ ವಿಧಾನ ಸಭೆ 3305 ಶ್ರೀ ಅಜಯ್‌ ಧರ್ಮಸಿಂಗ್‌ ಡಾ! (ಜೇವರ್ಗಿ) 23.03.202 1 ಮಾನ್ಯ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರು FT _ ಸ IN ENS KN ಹ್‌ ಪ್ರಶ್ನೆ ಉತರ ಸಂ. ವೌ ಕಳೆದ ಮೂರು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಕಳೆದ ಮೂರು ವರ್ಷಗಳಿಂದ. ವರ್ಷಗಳಲ್ಲಿ ಕಲ್ಯಾಣ | ಬಿಡುಗಡೆಯಾಗಿರುವ ಅನುದಾನದ ವಿವರ ಈ ಕೆಳಕಂಡಂತಿದೆ. ಕರ್ನಾಟಕ ಅಭಿವೃದ್ಧಿ TT ಮಂಡಳಿಗೆ ಬಿಡುಗಡೆ ಮಾಡಿದ ಮಂಡಳಿಗೆ ಆರ್ಥಿಕ ವರ್ಷ ಅನುದಾನ ಅ) | ಬಿಡುಗಡೆಯಾಗಿರುವ tii 2017-18 800.00 ಅನುದಾನದ | SRR | 2018-19 1000.00 ಮೊತವೆಷು; ಹಹನ ಮಾ Ns ತಬಷ್ಟು 2019-20 1125.00 (ವರ್ಷಾವಾರು ಮಾಹಿತಿ L- - —————— ನೀಡುವುದು) ಸಣ Ig ಬಾ ಎ ಬಿಡುಗಡೆಗೊಳಿಸಿದ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಡಿ 2017-18, 2018-19 ಅನುದಾನಕ್ಕನುಗುಣವಾಗಿ ಬಿಡುಗಡೆಗೊಳಿಸಿದ ಅನುದಾನಕ್ಕೆ ಅನುಗುಣವಾಗಿ ಮತ್ತು 2019-20ನೇ ಸಾಲಿನಲ್ಲಿ ಪೂರ್ಣಗೊಳಿಸಿರುವ ಪ್ರಗತಿಯಲ್ಲಿರುವ ಹಾಗೂ ಇನ್ನೂ ಪ್ರಾರಂಭವಾಗದೇ ಇರುವ ಆಯಾ ಸಾಲಿನಲ್ಲಿಯೇ La ಕಾಮಗಾರಿಗಳ ವಿವರಗಳು ಈ ಕೆಳಗಿನಂತಿವೆ, ಮಂಜೂರಾದ ಯಾವ ಭತ ಒಟ್ಟು T | K gar eames ಪೂರ್ಣಗೊಳಿಸಿದ | ಪ್ರಗತಿಯಲ್ಲಿರುವ | ಪ್ರಾರಂಭಿಸಬೇಕದ ಕಾಮಗಾರಿಗಳನ್ನು ನ್ದ ಸಂಜ | ಕಾಮಗಾರಿಗಳು | ಕಾಮಗಾರಿಗಳು | ಕಾಮಗಾರಿಗಳು ಸಿ೦ಖ್ರ ನಿಗದಿತ [2078] 405 | 3 89 gy ಆ) ಕಾಲಾವಧಿಯಲಿ [208-9 | 37 TOGO 6 2019-20] 408 | 288 “al 319 ಪಸಣರಗೊಳಿಸಲಲದೆ: i081 | i9s4 335 ಹಾಗೂ ಬಾಕಿ ಇರುವ| _ oo ST ಕಾಮಗಾರಿಗಳು ಯಾವುವು; (ಹೂರ್ಣ ಮಾಹಿತಿ ನೀಡುವುದು) Page1of3 - | Mi 3 ಸಂ. ಪಳ್ನೆ ಉತ್ತರ 2020-21ನೇ 120202ನೇ ಸಾರಿನಲ್ಲಿ ಕಲ್ಮಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಈ ಸಾಲಿನಲ್ಲಿ ಮಾ ಕೆಳಗಿನ ಯೋಜನೆಗಳಿಗೆ ಹಂಚಿಕೆಯಾಗಿರುವ ರೂ.161.13 ಕೋಟಿಗಳ ಕ್ರಿಯಾಯೋಜನೆಗೆ ಅನುಮೋದೆನೆ ನೀಡಲಾಗಿದೆ. ಕಾಮಗಾರಿಗಳು ಹಾಗೂ |. (ರೂ.ಲಕ್ಷಗಳಲ್ಲಿ) A oo ಎಷ್ಟು ಮೊತ್ತದ 4 N | FESR ಅನುಮೋದನೆ Re (4 ವಿವರ Mie ನೀಡಿರುವ ಅಭಿವೃದ್ಧಿ K ಕ್ರಿಯಾಯೋಜನೆ ಕ್ರಿಯಾಯೋಜನೆಗೆ 1 | ಮೈಕ್ರೋ 68930.27 66040.24 3 | sctiseat 2 | ಮ್ಯಾಕ್ರೋ 2954155 | 2954155 | ನೀಡಲಾಗಿದೆ | 3 | ಅಧ್ಯಕ್ಷರ ವಿಷೇಚನಾ ನಿಧಿ (0) I 1131.86 1131.86 ; BN RASA A 4 | ಸರ್ಕಾರದ ವಿಷೇಚನಾ ನಿಧಿ (600) 2263.72 2263.72 |5| ಮುಖ್ಯಮಂತ್ರಿ ವಿವೇಚನಾ ನಿಧಿ (M೦೦) 3395.58 3395.58 6 | ಪಾದೇಶಿಕ ನಿಧಿ (RF) 679116 2608.42 7 | avs (ADM) 7 | 1131.86 1131.86 oT | 11318600 | 10611323 ಪಿಡಿಎಸ್‌ 29 ಹೆಚ್‌ಕೆಡಿ 2021 Pal (ಡಾ॥ ನಕರಾಯಣಗೌಡ) ಸಚಿವರು, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ. Page 2 of 3 ಕರ್ನಾಟಕ ವಿಧಾನ ಸಚಿ 1} ಚುಕ್ಕೆ ಗುರುತಿಲ್ಲದ ಪ್ರನ್ನೆ ಸಂಖ್ಯೆ : 3306 2) ಸದಸ್ಯರ ಹೆಸರು : ಶ್ರೀ ಅಜಯ್‌ ಧರ್ಮಸಿಂಗ್‌ ಡಾ॥ (ಜೇವರ್ಗಿ) 3) ಉತ್ತರಿಸುವ ದಿನಾಂಕ" : 23-03-2021 4) ಉತ್ತರಿಸುವವರು 5 ಮಾನ್ಯ ಮುಖ್ಯಮಂತ್ರಿಗಳು r £ Fl ವ್‌ ಪಶ್ನೆ ಉತರ | ಸಂ. » ಜ್‌ ಅ) 1ಕಳೆದ್‌`ಎರಡು`ವರ್ಷಗರದ 'ರಾನ್ಯದ್ಟ ಗ್ಯಾಸ್‌ |ಕಳೆದ್‌ 27 'ವರ್ಷಗಳಲ್ಲ ರಾಜ್ಯದಲ್ಲಿ `ಪೆಟ್ರೋಲ್‌'ಹಾಗೂ`ಡಿಸೆಶನ ಪ್ರತ ಸಿಲಿಂಡರ್‌ ಮತ್ತು ಪೆಟ್ರೋಲ್‌ ಹಾಗೂ” ಡೀಸೆಲ್‌ನ ಲೀಟರ್‌ನ ಬೆಲೆ ವಿವರಗಳು” ಈ ಕೆಳಕಂಡಂತೆ ಇರುತ್ತದೆ. ಪ್ರತಿ ಲೀಟರ್‌ನ ಬೆಲೆ ಎಷ್ಟಿತ್ತು; (ಮಾಸಿಕವಾರು ಹಾಗೂ ಪಟ್ಟಣವಾರು ಮಾಹಿತಿ ನೀಡುವುದು) `ಹೆಟ್ರೋರ್‌'ದರ ಡೀಸೆಲ್‌ ದರ ತಿಂಗಳು (ರೂ.ಗಳಲ್ಲಿ) (ರೂ.ಗಳಲ್ಲಿ) T- ನಾ 2019-20 | 2020-27 | 2019-20 T 2020-2 ಫೆ 75, ಮಾರ್ಚ್‌ 73.94 74 21 66, p ಕ 35 ಅಡುಗೆ ` ಅನಿಲ ಸಲಿಂಡರ್‌ಗಳ"ಜಿ ಯನ್ನು ದ್ರ ಸರ್ಕಾರವು ನಿಗದಿ ಮಾಡುವುದರಿಂದ, ಅಡುಗೆ ಅನಿಲ i ಬೆಲೆ ನಿಗದಿಯು ರಾಜ್ಯ ಸರ್ಕಾರದ ನಿಯಂತ್ರಣದಲ್ಲಿ ಇರುವುದಿಲ್ಲ. ಆ) | ಪ್ರಸ್ತುತ ಸದರಿ ತೈಲಗಳ ಪ್ರ `ಶಾಟರ್‌ ಮೇಕಪ್‌ ಮತ್ತು ಡೀಸೆಲ್‌'ಮೇಲೆ ವಿಧಿಸುತ್ತಿರುವ ತರಗಂಹ ಮೊತ್ತೆ ರಾಜ್ಯ ಸರ್ಕಾರವು ವಿಧಿಸುತ್ತಿರುವ ತೆರಿಗೆಯ | (ದಿನಾಂಕ 08-03-2021 ಅನ್ನ್ವಯವಾಗುವಂತೆ) ಮೊತ್ತವು ಪೆಟ್ರೋಲ್‌ : ರೂ.23.54 ಪೈಸೆ ಪ್ರತಿ ಲೀಟರ್‌ಗೆ ಡೀಸೆಲ್‌ : ರೂ.1628 ಪೆ ಪೈಸೆ ಪ್ರತಿ ಲೀಟರ್‌ಗೆ (ಮೂಲ ಬೆಲೆ ಮತ್ತು ಕೇಂದ್ರ ಅಬಕಾರಿ ಸುಂಕಗಳ ಮೇಲೆ ಪೆಟ್ರೋಲ್‌ 35% ಹಾಗೂ ಡೀಸೆಲ್‌ 24% ತೆರಿಗೆ) ಪಿಶ್ರಿಸ ಇ) ಸದರಿ ತೈಲಗಳ ಜಿಲೆ ಏರಿಕೆಯಿಂದ ಶ್ರೀಸಾಮಾನ್ಯರಿಗೆ ತೊಂದರೆಯಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ರಾಜ್ಯದಲ್ಲಿ ಪೆಟ್ರೋಲ್‌ 'ಮತ್ತು ಡೀಸೆಲ್‌ ಬೆಲೆ ಏರಿಕೆಯಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ' ಸ ಈ) ಹಾಗಿದ್ದಲ್ಲಿ ಸರ್ಕಾರ ಸದರಿ ತೈಲಗಳ ಮೇಲೆ "ರಾ ವಿಧಿಸುತ್ತಿರುವ ತೆರಿಗೆಯನ್ನು ಕಡಿಮೆಗೊಳಿಸಲು ಕ್ರಮ ಕೈಗೊಳ್ಳುವುದೇ? ಜ್ಯ | ಪಟ್ರೋಲ್‌ ಮತ್ತು ಡೀಸೆಲ್‌ಗಳ ಬೆಲೆಯು ಮಾರುಕಟ್ಟೆ ಇ | ಆಧಾರಿತವಾಗಿದ್ದು, ಅವುಗಳ ಮಾರಾಟದ ಬೆಲೆಯಲ್ಲಿ ದಿನೇದಿನೇ ಬದಲಾವಣೆಗಳಾಗುತ್ತಿದೆ. ಮೂಲ ಬೆಲೆಯಲ್ಲಿ ಹೆಚ್ಚಳವಾದಾಗ ಅವುಗಳ ಮಾರಾಟದ ತೆರಿಗೆ ಹೆಚ್ಚಳವಾಗುತ್ತದೆ. ದಕ್ಷಿಣದ "ರಾಜ್ಯಗಳಿಗೆ ಹೋಲಿಸಿದಾಗ ಕೇರಳ ರಾಜ್ಯ” ಹೊರತುಪಡಿಸಿದರೆ ಪೆಟ್ರೋಲ್‌ ಬೆಲೆಯು ಕರ್ನಾಟಕದಲ್ಲಿಯೇ ಕಡಿಮೆ ಇರುತ್ತದೆ. ಡೀಸೆಲ್‌ ಬೆಲೆಯು ದಕ್ಷಿಣದ ಇತರ ರಾಜ್ಯಗಳಿಗಿಂತ ಕರ್ನಾಟಕದಲ್ಲಿಯೇ ಅತೀ ಕಡಿಮೆ ಇರುತ್ತದೆ. ಸಂಖ್ಯೆ: ಆಇ 43 ಸಿಎಸ್‌ಎಲ್‌ 2021 (ಬಿ.ಎಸ್‌. ಯಡಿಯೂರಪ್ಪ) * ಮುಖ್ಯಮಂತ್ರಿ ಕರ್ನಾಟಿಕ ವಿಧಾನ ಸಭೆ 1.ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 3331 2. ಸದಸ್ಯರ ಹೆಸರು e ಶ್ರೀ ಶಿವಣ್ಣ ಬಿ (ಆನೇಕಲ್‌) 3. ಉತ್ತರಿಸುವ ದಿನಾಂಕ ; 23-03-2021 4. ಉತ್ತರಿಸುವವರು £ ಮಾನ್ಯ ಮುಖ್ಯಮಂತಿಗಳು ಅಂಕಗಳು ಲಭ್ಯವಾಗುವಂತೆ ಅವಕಾಶ ಕಲ್ಪಿಸಿ ಕೇಂದ್ರ |ರಾಜ್ಯ ದತ್ತಾಂಶ ಕೇಂದ್ರದ ಮುಖಾಂತರ ಹೋಸ್ಟ್‌ ದಿ:೭27-02-2020ರಂದು (centre for e- governance http:/www.kpscresults.karnataka.gov.in/gp2015 ಅಂದರೆ ಇ-ಆಡಳಿತ ಕೇಂದ್ರದಲ್ಲಿಈ ಲಿಂಕ್‌ನಲ್ಲಿ ಅಂಕಗಳನ್ನು ಡೌನ್‌ ಲೋಡ್‌ ಪರೀಕ್ಷೆಯ ಡಿಜಿಟಿಲ್‌ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಸ್‌ನ್ನು ಹೌದು, ಪಡೆಯಲಾಗಿದೆ. ದತ್ತಾಂಶ ಪುಶ್ನೆ ಉದೃವಿಸುವುದಿಲ್ಲ. ವಿಪಯವಾರು ಅಂಕಪಟ್ಟಿಯನ್ನು (Subject wise marks statement ಸಾಲಿನ ಗೆಜೆಟೆಡ್‌ ಯಾವುದೇ ತಂತ್ರಾಂಶವನ್ನು ಬಳಸಲು Operating ಪ್ರೊಬೆಪನರಿ ಹುದ್ಕೆಗಳ[5ystem ಹಾಗೂ ರ!8ba6 ನ ಅವಶ್ಯಕತೆ ಇರುತ್ತದೆ. ನೇಮಕಾತಿಯ ಮುಖ್ಯ ಪರೀಕ್ಷೆಯಮೇಲಲ್ಯಡ ತಂತ್ರಾಂಶಕ್ಕೆ Windows Operating ಡಿಜಿಟಿಲ್‌ ಮೌಲ್ಯಮಾಪನದಲ್ಲಿsystem ಹಾಗೂ MS SQL Database ಅನ್ನು ಅಭ್ಯರ್ಥಿಗಳು ಪಡೆದ|ಬಳಸಲಾಗಿರುತ್ತದೆ. ವಿಷಯವಾರು ಅಂಕಪಟ್ಟಿಯನ್ನು (Subject wise marks statement) ಪ್ರಕಟಿಸಲು ಬಳಸಲಾದ ಸರ್ವರ್‌ ಮತ್ತು ಡೇಟಾ ಬೇಸ್‌ಗಳ ಹೆಸರನ್ನು ತಿಳಿಸುವುದು? ಸಂಖ್ಯೆ: ಸಿಆಸುಇ 39 ಎಸ್‌ಎಸ್‌ಸಿ 2021 ny F AE (ಬಿ.ಎಸ್‌.ಯಜಯೂರಪು) ಮುಖ್ಯಮಂತ್ರಿ ಕರ್ನಾಟಕ ವಿಧಾನಸಭೆ ಪ್ರಶ್ನೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ | 3405 ಮಾನ್ಯ ಸದಸ್ಯರ ಹೆಸರು ಶ್ರೀ ಉಮಾನಾಥ ಎ. ಕೋಟ್ಯಾನ್‌ (ಮೂಡಬಿದ್ರೆ) ಉತ್ತರಿಸಬೇಕಾದ ದಿನಾಂಕ 23-03-2021 ಪರವಾನಗಿಗಳನ್ನು ಪಡೆಯುವಲ್ಲಿ ನಿಗದಿಪಡಿಸಿರುವ ಕಾನೂನು ನೀತಿ ನಿಯಮಗಳು ಯಾವುವು; ಉತ್ತರಿಸಬೇಕಾದವರು | ಅಬಕಾರಿ ಸಚಿವರು ಕ್ರ ಪಕ್ನೆ ಉತ್ತರ ಸಂ ಅ) [ರಾಜ್ಯದಲ್ಲಿ ಅಬಕಾರಿ | ರಾಜ್ಯದಲ್ಲಿ ಅಬಕಾರಿ ಪರವಾನಗಿಗಳನ್ನು ನೀಡುವಾಗ ಈ ಕೆಳಕಂಡ ಇಲಾಖೆಯು ನೀಡುತ್ತಿರುವ | ನಿಯಮಗಳಡಿಯಲ್ಲಿನ ನಿಯಮಗಳನ್ನು ಪಾಲಿಸಿ ನೀಡಲಾಗುತ್ತಿದೆ. ವಿವಿಧ ವರ್ಗದ | ಪ್ರಸ್ತುತ ಸರ್ಕಾರವು ನಿರ್ಬಂಧಿಸಿರುವ ಹಿನ್ನಲೆಯಲ್ಲಿ ಸಿಎಲ್‌-2 ಮತ್ತು ಸಿಎಲ್‌-9 ಮಾಡಲಾಗುತ್ತಿಲ್ಲ. ಗ ಸಿಎಲ್‌-4, ಸಿಎಲ್‌-6ಎ, ಸಿಎಲ್‌-'7, ಸಿಎಲ್‌-8, ಸಿಎಲ್‌- 8ಎ, ಸಿಎಲ್‌-8ಬಿ, ಸಿಎಲ್‌-11-ಸಿ, ಸಿಎಲ್‌-16, ಸಿಎಲ್‌-17, ಮತ್ತು ಸಿಎಲ್‌-18 ಸನ್ನದುಗಳು:- ಕರ್ನಾಟಕ ಅಬಕಾರಿ (ದೇಶಿ ಮತ್ತು ವಿದೇಶಿ ಮದ್ಯ ಮಾರಾಟ) ನಿಯಮಗಳು, 1968 ರಡಿಯಲ್ಲಿನ ನಿಯಮಗಳಲ್ಲಿ ಅಗತ್ಯವಾಗಿ ಕಲ್ಲಿಸಬೇಕಾಗಿರುವ ಮೂಲಭೂತ ಸೌಲಭ್ಯಗಳು. ಸಿಎಲ್‌-4, ಸಿಎಲ್‌-6ಎ, ಸಿಎಲ್‌-'7, ಸಿಎಲ್‌-9 ಸನ್ನದುಗಳಿಗೆ ಹೊಂದಿಕೊಂಡಿರುವ ಆರ್‌ ವಿಬಿ ಸನ್ನದುಗಳು:- ಕರ್ನಾಟಕ ಅಬಕಾರಿ ಕಾಯಿದೆ 1965 ಮತ್ತು ಅದರಡಿ ರೂಪಿತವಾಗಿರುವ ಕರ್ನಾಟಕ ಅಬಕಾರಿ (ಚಿಲ್ಲರೆಯಾಗಿ ಬೀರ್‌ ನ್ನು ಮಾರಾಟ ಮಾಡುವ ಗುತ್ತಿಗೆ) ನಿಯಮ 1976 ರಡಿಯಲ್ಲಿನ ನಿಯಮಗಳು. ಮೈಕ್ರೋಬ್ರೀವರಿ ಸನ್ನದುಗಳು:- ಕರ್ನಾಟಕ ಅಬಕಾರಿ ಕಾಯಿದೆ 1965 ಮತ್ತು ಅದರಡಿ ರೂಪಿತವಾಗಿರುವ ಕರ್ನಾಟಕ ಅಬಕಾರಿ (ಬ್ರೀವರಿ)ಿ (ತಿದ್ದುಪಡಿ) ನಿಯಮಗಳು 2010 ರಡಿಯಲ್ಲಿ ರೂಪಿತವಾಗಿರುವ ನಿಯಮಗಳು ಮತ್ತು ಅಗತ್ಯವಾಗಿ ಕಲ್ಲಿಸಬೇಕಾಗಿರುವ ಮೂಲಭೂತ ಸೌಲಭ್ಯಗಳು ವೈನ್‌ ಟಾವರಿನ್‌ / ವೈನ್‌ ಬೋಟಿಕ್‌ ಸನ್ನದುಗಳು:- ಕರ್ನಾಟಕ ಅಬಕಾರಿ ಕಾಯಿದೆ 1965 ಮತ್ತು ಅದರಡಿ ರೂಪಿತವಾಗಿರುವ ಕರ್ನಾಟಕ ಅಬಕಾರಿ (ಚಿಲ್ಲರೆಯಾಗಿ ವೈನ್‌ ನ್ನು ಮಾರಾಟ ಮಾಡುವ ಹಕ್ಕು) ನಿಯಮಗಳು 2008 ರಡಿಯಲ್ಲಿನ ನಿಯಮಗಳು. ಮುಂದುವರೆದು ಈ ಎಲ್ಲಾ ಸನ್ನದುಗಳನ್ನು ಹೊಸದಾಗಿ ಮಂಜೂರು 2) 3) 4) ಮಾಡುವಾಗ ಕರ್ನಾಟಕ ಅಬಕಾರಿ (ಸನ್ನದುಗಳ ಸಾಮಾನ್ಯ ಷರತ್ತುಗಳು) ನಿಯಮಗಳು, 1967ರಲ್ಲಿನ ನಿಯಮಗಳಡಿ ರೂಪಿಸಿರುವ ನಿರ್ಬಂಧಗಳನ್ನು ಪಾಲಿಸುವ ಜೊತೆಗೆ ಕರ್ನಾಟಕ ಅಬಕಾರಿ (ದೇಶಿ ಮತ್ತು ವಿದೇಶಿ ಮದ್ಯ ಮಾರಾಟ) ನಿಯಮಗಳು, 1968 ರ ನಿಯಮ 4 (ಬಿ) ಪ್ರಕಾರ ಮತ್ತು ಕರ್ನಾಟಕ ಅಬಕಾರಿ (ಬ್ರೀವರಿ) ನಿಯಮಗಳು 1967 ರ ನಿಯಮ 5 (ಬಿ) ರನ್ವಯ ಅನರ್ಹರಾಗದಿರುವ ಬಗ್ಗೆ ಸ್ವಯಂ ಘೋಷಿತ ಮುಚ್ಚಳಿಕೆಯನ್ನು ಪಡೆಯಲಾಗುತಿರುತದೆ. ಆ) ಸದರಿ ಪರಿವಾನಗಿಗಳನ್ನು ನೀಡಿದ ನಂತರ ಅವುಗಳ ದುರುಪಯೋಗ ' ಮತ್ತು ಸರ್ಕಾರದ ನೀತಿ ನಿಬಂಧನೆಗಳನ್ನು ಉಲ್ಲಂಘಸಿರುವವರ ಮೇಲೆ ಕಳೆದ ಎರಡು ವರ್ಷಗಳಲ್ಲಿ ಎಷ್ಟು ಪ್ರಕರಣಗಳು ದಾಖಲಾಗಿವೆ; ಅಂತಹವರ ಮೇಲೆ ಕೈಗೊಂಡ ಕಾನೂನು ಕಮಗಳೇನು; ಮದ್ಯದ ಅಂಗಡಿಗಳು ವ್ಯೃವಹರಣೆಯ ಸಮಯದಲ್ಲಿ ಅಬಕಾರಿ ನಿಯಮಗಳ ಅಥವಾ ಸನ್ನದು ಷರತ್ತುಗಳ ಉಲ್ಲಂಘನೆ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಂಡು ಪ್ರಕರಣಗಳನ್ನು ದಾಖಲು ಮಾಡಲಾಗುತ್ತಿದೆ. 2019-20 (ಜುಲೈಯಿಂದ ಜೂನ್‌ ವರೆಗೆ) ಮತ್ತು 2020-21 (ಜುಲೈಯಿಂದ ಫೆಬ್ರವರಿವರೆಗೆ) ಅಬಕಾರಿ ಸಾಲುಗಳಲ್ಲಿ ಕ್ರಮವಾಗಿ 10832 ಮತ್ತು 7938 ಪ್ರಕರಣಗಳನ್ನು ದಾಖಲು ಮಾಡಲಾಗಿದೆ. ದಾಖಲಾದ ಮೊಕದ್ದಮೆಗಳಲ್ಲಿ ದಂಡ ವಿಧಿಸಿ ಇತ್ಯರ್ಥಪಡಿಸಲಾಗುತ್ತಿದೆ. ಇ) [ತಳದ 02 ವರ್ಷಗಳಲ್ಲಿ ಅಬಕಾರಿ ಇಲಾಖೆಯ ಕುರಿತು ಆಯವ್ಯಯ ಕುರಿತು ವಿವರಗಳೇನು? ಕಳೆದ 02 ವರ್ಷಗಳಲ್ಲಿ ಅಬಕಾರಿ ಇಲಾಖೆಗೆ ಒದಗಿಸಲಾದ ಅನುದಾನ, ಮಾಡಿರುವ ವೆಚ್ಚ ನಿಗದಿಪಡಿಸಿದ ಮತ್ತು ಸಾಧಿಸಲಾದ ಗುರಿಯ ವಿವರಗಳು ಕೆಳಗಿನಂತಿದೆ: ರೂ.ಲಕ್ಷಗಳಲ್ಲಿ 2018-19 | 2019-20 ಒದಗಿಸಿದ ಅನುದಾನ ಮತ್ತು ವೆಚ್ಚದ ವಿವರ ಒದಗಿಸಿದ ವೆಚ್ಚ ಒದಗಿಸಿದ ವೆಚ್ಚ ಅನುದಾನ ಅನುದಾನ | ವೇತನ 1181100 13412.96 14841.38 14997.33 ವೇತನೇತರ 5178.00 3884.86 5738.01 5022.1 | ರಾಜಸ್ಪದ ಗುರಿ ಮತ್ತು ಸಾಧನೆಯ ವಿವರ ಗುರಿ | ಸಾಧನೆ ಗುರಿ ಸಾಧನೆ 19,75,000.00 | 17,41656.28 | 20,95,000.00 ಆಇ 51 ಇಎಲ್‌ಕ್ಕೂ 2021 (ಕೆ. ಗೋಪಾಲಯ್ಯ) ಅಬಕಾರಿ ಸಚಿವರು ಕರ್ನಾಟಕ ವಿಧಾನಸಭೆ ಚುಕ್ಕೆ ಗುರುತಿಲ್ಲದ ಪ್ರ ್ಲ್ನಿ ಸಂಖ್ಯೆ 3408 ಮಾನ್ಯ ಸದಸ್ಯರ ತಾ ಶ್ರೀ ಬಸನಗೌಡ ಆರ್‌ ಪಾಟೀಲ್‌ (ಯತ್ನಾಳ್‌) (ವಿಜಯಪುರ ನಗರ) ಉತ್ತರಿಸಬೇಕಾದ ದಿನಾಂಕ 23-03-2021 ಉತ್ತರಿಸಬೇಕಾದವರು ಅಬಕಾರಿ ಸಚಿವರು D ಪಕ್ನೆ ಉತ್ತರ ಸಂ + ಅ) | ರಾಜ್ಯದಲ್ಲಿ ಅಬಕಾರಿ ಇಲಾಖೆಯ ರಾಜ್ಯದಲ್ಲಿ ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಅಧಿಕಾರಿಗಳಿಗೆ ಒಟ್ಟು ಎಷ್ಟು ವಾಹನ ಒದಗಿಸಲಾಗಿದೆ; ಅಗತ್ಯ ವಾಹನ ಸೌಲಭ್ಯವಿಲ್ಲದೇ ಇರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಹಾಗಿದ್ದಲ್ಲಿ, ಅಗತ್ಯವಿರುವಷ್ಟು ವಾಹನ ಕಲ್ಲಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳೇನು; ಒದಗಿಸಲಾಗಿರುವ ಒಟ್ಟು ವಾಹನಗಳ ಸಂಖ್ಯೆ 538. ಅಗತ್ಯ ವಾಹನ ಸೆ ಸೌಲಭ್ಯವಿಲ್ಲದಿರುವುದು ಸರ್ಕಾರದ ಗಮನಕ್ಕೆ ಸಂದಿ ಅಗತ್ಯವಿರುವಷ್ಟು ವಾಹನ ಕಲ್ಪಿಸಲು ಸರ್ಕಾರವು 2019- 20ನೇ ಸಾಲಿನಲ್ಲಿ 94 ವಾಹನಗಳನ್ನು ಖರೀದಿಸಿದ್ದು, 2020- 21ನೇ ಸಾಲಿನಲ್ಲಿ 77 ಹೊಸ ವಾಹನಗಳನ್ನು ಖರೀದಿಸಲು ಕಮ ಕೈಗೊಂಡಿದೆ. ಆ) [ಫೂಲ್‌ ಇಲಾಖೆಗೆ ಹೋಲಿಸಿದಲ್ಲಿ ಅಬಕಾರಿ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ವೇತನದಲ್ಲಿ ವ್ಯತ್ಯಾಸವಿರುವುದು ನಿಜವೇ; ಈ ತಾರತಮ್ಯ ಸರಿಪಡಿಸಲು ಕೈಗೊಂಡಿರುವ ಕ್ರಮಗಳೇನು; ಹೌದು. ಅಬಕಾರಿ ಇಲಾಖೆಯ ಕೆಲವೊಂದು ವೃಂದದ ಹುದ್ದೆಗಳ ವೇತನ ಶ್ರೇಣಿಗಳನ್ನು ಮೇಲ್ಪರ್ಜಿಗೇರಿಸುವ ವೇತನ ಆಯೋಗದ i ಸಂಪುಟದಲ್ಲಿನ ವರದಿಯ ಪರಿಶೀಲನೆಯನ್ನು ಅಧಿಕಾರಿ ಸಮಿತಿಗೆ ವಹಿಸಲಾಗಿರುತ್ತದೆ. ಪ್ರಸ್ತುತ ಅಧಿಕಾರಿ ಸಮಿತಿಯ ವರದಿಯು ಅಂತಿಮ | ಹಂತದಲ್ಲಿದ್ದು, ವರದಿಯನ್ನು ನಿರೀಕಿಸಿೆ. If Ik ; ಇ) ಅಬಕಾರಿ ಇಲಾಖೆಯ ಕಛೇರಿಗಳಿಗೆ ಸ್ವಂತ ಕಟ್ಟಡ ಕಲ್ಪಿಸಲು ಯಾವ ಕ್ರಮ ಕೈಗೊಳ್ಳಲಾಗಿದೆ; ಇದಕ್ಕಾಗಿ ಕಳೆದ 3 ವರ್ಷಗಳಿಂದ ಮಂಜೂರು ಮಾಡಿರುವ/ುಡುಗಡೆ ಮಾಡಿರುವ ಮತ್ತು ವೆಚ್ಚ ಮಾಡಿರುವ ಹಣ ಎಷ್ಟ; ಅಬಕಾರಿ ಇಲಾಖೆಯ ಕಛೇರಿಗಳಿಗೆ ಸ್ವಂತ ಕಟ್ಟಡ ಕಲ್ಪಿಸಲು ಅಬಕಾರಿ ಆಯುಕ್ತರು ಹಾಗೂ ಅಬಕಾರಿ ಉಪ ಆಯುಕ್ತರ ಹಂತದಲ್ಲಿ ಕಂದಾಯ ಇಲಾಖೆಗೆ/ನಗರ ಸ್ಥಳೀಯ ಸಂಸ್ಥೆ ಸ್ಥೆಗಳಿಗೆ ನಿವೇಶನ ಹಂಚಿಕೆ ಮಾಡಲು ಕೋರಿಕೆಯನ್ನು ಸಲ್ಲಿಸಿ ನಿವೇಶನ ಪಡೆಯಲು ಕಮ ವಹಿಸಲಾಗುತ್ತಿದೆ. [A (ವರ್ಷವಾರು ವಿವರ ನೀಡುವುದು) ಕಳೆದ ಮೂರು ವರ್ಷಗಳಲ್ಲಿ ಇಲಾಖೆಗೆ ಸ್ವಂತ ಕಟ್ಟಡ ಹೊಂದಲು ಮಂಜೂರು/ಬಿಡುಗಡೆ ಮಾಡಿರುವ ಅನುದಾನದ ವಿವರ ಕೆಳಕಂಡಂತಿದೆ: ನಿವೇಶನ ಹೊಂದಲು/ ಸ್ಪಂತ ಕಟ್ಟಡ ನಿವೇಶನ ಹೊಂದಲು/ ಸ್ಪಂತ ಕಟ್ಟಡ ಹೊಂದಲು ಮಂಜೂರು/ಬಿಡುಗಜೆ | ಹೊಂದಲು ವೆಚ್ಚ ಮಾಡಿರುವ ಹಣ ಮಾಡಿರುವ ಹಣ 2819-20 2018-19 ಈ) ಈ ಇಲಾಖೆಯ ಸಿಬ್ಬಂದಿಗಳಿಗೆ ಆರೋಗ್ಯ ಭಾಗ್ಯ ಯೋಜನೆ ಕಲ್ಲಿಸುವ ಅವಶ್ಯಕತೆ ಇದ್ದು, ಈ ಕುರಿತು ಸರ್ಕಾರದ ನಿಲುಷೇನು? ಅಬಕಾರಿ ಇಲಾಖೆಯ ಸಿಬ್ಬಂದಿಗಳಿಗೆ ಆರೋಗ್ಯ ಭಾಗ್ಯ ಯೋಜನೆ ಕಲ್ಲಿಸುವ ಪ್ರಸ್ತಾವನೆಯು ಸರ್ಕಾರದ ಪರಿಶೀಲನೆಯಲ್ಲಿಲ್ಲ. | ಆಇ 47 ಇಎಲ್‌ಕ್ಕೂ 2021 Pha (ಕೆ. ನನಾಪಾಲಯ್ಯ್ರ ಅಬಕಾರಿ ಸಚಿವರು ಕರ್ನಾಟಕ ವಿಧಾನಸಭೆ 3432 ಸದಸ್ಯರ ಹೆಸರು ಶ್ರೀ ರಫಂಪತಿ ಭಟ್‌ ಕೆ. (ಉಡುಪಿ) ಉತ್ತರಿಸಬೇಕಾದ ದಿನಾಂಕ 23.03.2021 ಉತ್ತರಿಸಬೇಕಾದ ಸಚಿವರು ಮಾನ್ಯ ಮುಖ್ಯಮಂತ್ರಿಯವರು kkk ಪ್ರಶ್ನೆ ಉತ್ತರ ಅ)! ಗ್ರಾಮೀಣ ಭಾಗಗಳಲ್ಲಿ ಅಧಿಕ ವಿದ್ಯುತ ಸರಬರಾಜು ಕಂಪನಿಗಳ ವ್ಯಾಪ್ತಿಯಲ್ಲಿ ಗ್ರಾಮೀಣ ಸಾಮರ್ಥ್ಯವಿರುವ ಅಥವಾ ಹೆಚ್ಚುವರಿ ಭಾಗದ ರೈತರ ಪಂಪ್‌ಸೆಟ್‌ಗಳಿಗೆ ಮಂಜೂರಾದ ವಿದ್ಯುತ್‌ ಭಾರಕ್ಕೆ ಪರಿವರ್ತಕ (ಟ್ರಾನ್ಸ್‌ ಫಾರ್ಮರ್‌) | ತಕ್ಕಂತೆ ಪರಿವರ್ತಕಗಳನ್ನು ಅಳವಡಿಸಲಾಗುತ್ತದೆ. ಆದರೆ ರೈತರು ಗಳನ್ನು ಅಳವಡಿಸದೇ ಇರುವುದರಿಂದ | ಅಧಿಕ ಸಾಮರ್ಥ್ಯದ ಮೋಟಾರ್‌ ಪಂಪ್‌ಸೆಟ್‌ಗಳನ್ನು ಒತ್ತಡ ಹೆಚ್ಚಾಗಿ ವಿದ್ಯುತ್‌ ಸಂಪರ್ಕದಲ್ಲಿ | ಅಳವಡಿಸುವುದರಿಂದ ಹಾಗೂ ರೈತರು ನಿಗಮದ ಗಮನಕ್ಕೆ ತರದೆ ವ್ಯತ್ಯಯವಾಗಿ ಪದೇ ಪದೇ ವಿದ್ಯುತ್‌ | ಪಂಪ್‌ಸೆಟ್‌ಗಳಿಗೆ ಅನಧಿಕೃತವಾಗಿ ವಿದ್ಯುತ್‌ ಸಂಪರ್ಕ ಕಡಿತಗೊಂಡು ಸಮಸ್ಯೆ ಆಗುತ್ತಿರುವುದು | ಪಡೆಯುವುದರಿಂದ ಪರಿವರ್ತಕಗಳ ಭಾರವು ಹೆಚ್ಚಾಗಿರುತ್ತದೆ. ಸರ್ಕಾರದ ಗಮನಕ್ಕೆ ಬಂದಿದೆಯೇ; ಗ್ರಾಮೀಣ ಭಾಗಗಳಲ್ಲಿ ಹಾಲಿ ಇರುವ ಪರಿವರ್ತಕಗಳ ಮೇಲೆ ಅಧಿಕ ಹೊರೆ ಇದ್ದಲ್ಲಿ ಬಂಡವಾಳ ವೆಚ್ಚ (CAPEX) ಕಾಮಗಾರಿಯಡಿಯಲ್ಲಿ ಅಧಿಕ ಸಾಮರ್ಥ್ಯದ ಪರಿವರ್ತಕ ಅಥವಾ ಹೆಚ್ಚುವರಿ ಪರಿವರ್ತಕಗಳನ್ನು ಅಳವಡಿಸಲಾಗುತ್ತಿದೆ. ಹಾಲಿ ಇರುವ ಪರಿವರ್ತಕಗಳು ವಿಫಲವಾದ ಸಮಯದಲ್ಲಿ ಅವುಗಳನ್ನು ಬದಲಾಯಿಸುವ ತನಕ ಪರ್ಯಾಯ ಪೂರೈಕೆಯಿಂದ ವಿದ್ಯುತ ಸರಬರಾಜು ವ್ಯವಸ್ಥೆ ಮಾಡಲಾಗುತ್ತಿದೆ. ಒತ್ತಡ ಹೆಚ್ಚಾಗಿ ವಿದ್ಯುತ್‌ ಸಂಪರ್ಕದಲ್ಲಿ ವ್ಯತ್ಯಯವಾಗದಂತೆ ಕಮ ಕೈಗೊಳ್ಳಲಾಗುತ್ತಿದೆ. ಆ)| ಕೃಷಿ ಕೃ ಕಾರ್ಯಕ್ಕೆ ಪಂಪುಗಳನ್ನು ಬಳಸುವುದರಿಂದ ಅಧಿಕ ವಿದ್ಯುತ್ತಿನ ಪ್ರಸರಣ ಆಗುವುದರಿಂದ ಹೆಚ್ಚಿನ ಸಾಮರ್ಥ್ಯವಿರುವ ಟ್ರಾನ್ಸ್‌ ಫಾರ್ಮರ್‌ಗಳನ್ನು ಅಳವಡಿಸುವಲ್ಲಿ ಇಲಾಖೆಯ ನಿಲುಮೇನು; ವಿದ್ಯುತ್‌ ಸರಬರಾಜು ಕಂಪನಿಗಳ ವ್ಯಾಪ್ತಿಯಲ್ಲಿ ಕೃಷಿ ಕಾಯಕಕ್ಕೆ ಸಂಬಂಧಿಸಿದಂತೆ, ವಿವಿಧ ಯೋಜನೆಗಳಾದ ಗಂಗಾಕಲ್ಯಾಣ, ಅನಧಿಕೃತ ನೀರಾವರಿ ಪಂಪ್‌ಸೆಟ್‌ಗಳು, ಹೆಚ್‌.ವಿ.ಡಿ.ಎಸ್‌. ಸಾಮಾನ್ಯ ನೀರಾವರಿ ಪಂಪ್‌ಸೆಟ್‌ಗಳ ಅಡಿ ಪರಿವರ್ತಕಗಳನ್ನು ಅಳವಡಿಸಲಾಗುತ್ತಿದೆ. ಅಧಿಕ ಹೊರೆ ಇದ್ದಲ್ಲಿ, ಅಧಿಕ ಸಾಮರ್ಥ್ಯದ ಪರಿವರ್ತಕ ಅಥವಾ ಹೆಚ್ಚುವರಿ ಪರಿವರ್ತಕಗಳನ್ನು ಅಳವಡಿಸಲಾಗುತ್ತಿದೆ, 2020-21ನೇ ಸಾಲಿನಲ್ಲಿ ಫೆಬ್ರವರಿ-2021 ರ ವರೆಗೆ ವಿದ್ಯುತ್‌ ಸರಬರಾಜು ಕಂಪನಿಗಳ ವ್ಯಾಪ್ತಿಯಲ್ಲಿ ಗಾಮೀಣ ಭಾಗಗಳಲ್ಲಿರುವ ಪರಿವರ್ತಕಗಳ ಮೇಲಿರುವ ಒತ್ತಡವನ್ನು ಕಡಿಮೆ ಮಾಡಲು ವಿವಿಧ ಯೋಜನೆಗಳಡಿ ಪರಿವರ್ತಕಗಳನ್ನು ಅಳವಡಿಸಲಾಗಿದ್ದು, ವಿದ್ಯುತ್‌ ಸರಬರಾಜು ಕಂಪನಿವಾರು ವಿವರಗಳು ಕೆಳಗಿನಂತಿವೆ. ಲ ವಿದ್ಯುತ್‌ ಸರಬರಾಜು ಅಳವಡಿಸಲಾಗಿರುವ ಕಂಪನಿ ಪರಿವರ್ತಕಗಳ ಸಂಖೆ ಜೆಸ್ತಾಂ 26435 ಮೆಸ್ತಾಂ 4,673 ಸೆಸ್ಟ್‌ 14,566 ಹೆಸ್ತಾಂ 5,852 ಜೆಸ್ಟಾಂ 4,286 ಒಟ್ಟು J 55,812 2) ಈ ಕುರಿತು ಗ್ರಾಮೀಣ ಭಾಗಗಳಲ್ಲಿ ಸರ್ವೇ ನಡೆಸಿ ಅವಶ್ಯಕತೆ ಇರುವ ಭಾಗಗಳಲ್ಲಿ ಅಧಿಕ ಸಾಮರ್ಥ್ಯವಿರುವ ಟ್ರಾನ್ಸ್‌ ಫಾರ್ಮರ್‌ಗಳನ್ನು ಅಳವಡಿಸುವಲ್ಲಿ ಇರುವ ತೊಡಕುಗಳೇನು? ವಿದ್ಯುತ್‌ ಸರಬರಾಜು ಕಂಪನಿಗಳ ವ್ಯಾಪ್ತಿಯಲ್ಲಿ, ನಿಯಮಾನುಸಾರ ಅಧಿಕ ವಿದ್ಯುತ್‌ ಭಾರ ಹೊಂದಿರುವ ಪರಿವರ್ತಕಗಳ ಸ್ಥಳ ಪರಿಶೀಲನೆ ನಡೆಸಿ ಅಂದಾಜು ಪಟ್ಟಿಗಳನ್ನು ಕಾಲಕಾಲಕ್ಕೆ ತಯಾರಿಸಿ ಅಧಿಕ ಸಾಮರ್ಥ್ಯದ ಪರಿವರ್ತಕ ಅಥವಾ ಹೆಚ್ಚುವರಿ ಪರಿವರ್ತಕಗಳನ್ನು ಅಳವಡಿಸಲಾಗುತ್ತಿದೆ. ಸಂಖ್ಯೆ; ಎನರ್ಜಿ 119 ಪಿಪಿಎಂ 2021 ಟ್‌ (ಬಿ.ಎಸ್‌.ಯಡಿಯೂರಪ್ಪ) ಮುಖ್ಯಮಂತ್ರಿ ಕರ್ನಾಟಕ ವಿಧಾನ ಸಭೆ 1.ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 3440 2. ಸದಸ್ಯರೆ ಹೆಸರು : ಶ್ರೀ ಕೃಷ್ಣಾರೆಡ್ಡಿ ಎಂ. (ಚಿಂತಾಮಣಿ) 3. ಉತ್ತರಿಸಬೇಕಾದ ದಿನಾಂಕ; : 23-03-202 4. ಉತ್ತರಿಸುವವರು. : ಮಾನ್ಯ ಮುಖ್ಯಮಂತ್ರಿಯವರು ಮಾಜ ವಿಜ್ಞಾನಿ ಶ್ರೀ ರವೀಂದ್ರನಾಥ್‌ ರವರಿಗೆ ಸರ್ಕಾರದ ಘನತೆಗೆ ಪಕ್ಕ ಗೌರವಧನವನ್ನು ಇದುವರೆವಿಗೂ "ಆ" ರಲ್ಲಿನ ಉತ್ತರದಂತೆ ಉದ್ಭವಿಸುವುದಿಲ್ಲ ಎವತಿಸಲು ವಿಳಂಬ ಮಾಡಿರುವ ಇ] ಕರ್ನಾಟಕ ರಾಜ್ಯ ಸರ್ಕಾರದ ಅಡಳಿತದಲ್ಲಿ ಶಿಷ್ಠಾಚಾರದನ್ವಂ ಳಕೆಯಲ್ಲಿದೆಯ; ಒಂದು ವೇಳೆಶಾಸನಬದ್ಧ ಲಾಂಛನ ಬಳಕೆಯಲ್ಲಿರುತ್ತದೆ. ಇಲ್ಲದಿದ್ದರೆ ಸಿಆಸುಇ 80 ರಾಸ 2021 ಒಂಸೆ. [ಬಿ.ಎಸ್‌. ಯಡಿಯೂರಪ್ಪ] ಮುಖ್ಯಮಂತ್ರಿ, ಕರ್ನಾಟಕ ವಿಧಾನ ಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ ಸದಸ್ಯರ ಹೆಸರು ಉತರಿಸಬೇಕಾದ ದಿನಾಂಕ ಉತ್ತರಿಸುವ ಸಚಿವರು 3443 ಶ್ರೀ ಹೂಲಗೇರಿ ಡಿ.ಎಸ್‌.(ಲಿಂಗಸುಗೂರು) 23.03.2021 ಮಾನ್ಯ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರು ಕ್ರ ಸಸ ನ ತ ಉತ್ತರ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಡಿ ತಾಲ್ಲೂಕವನ್ನು ಒಂದು ಘಟಕವನ್ನಾಗಿ ಪರಿಗಣಿಸಿ ಮೈಕ್ರೋ ಯೋಜನೆಯಡಿ ತಾಲ್ಲೂಕುವಾರು ಅನುದಾನವನ್ನು ಹಂಚಿಕೆ ಹಾಗೂ ಮ್ಯಾಕ್ರೋ ಯೋಜನೆಯಡಿಯಲ್ಲಿ ಜಿಲ್ಲಾವಾರು ಅನುದಾನ ಹಂಚಿಕೆ ರಾಯಚೂರು ಜಿಲ್ಲೆಯ ಲಿಂಗಸಗೂರು ವಿಧಾನಸ _ y ಫಾನಸಛಾ | ಮಾಡಲಾಗುತ್ತಿದೆ. N ಕ ಕರ್ನಾಟಕ ಪ್ರದೇಶಾಭಿವೃದಿ ಕೇತಕ್ಕೆ ಕಲ್ಯಾಣ ಪ್ರನೇಶಾಭಿವೃದ್ಧಿ | ಬ್ರ ಯಜೂರು ಜಿಲ್ಲೆಯ ಲಿಂಗಸಗೂರು ತಾಲ್ಲೂಕಿನಲ್ಲಿ ಕೆಳಕಂಡಂತೆ ಅ) | ಮಂಡಳಿ ವತಿಯಿಂದ 2018-19 ರಿಂದ 2020- ) ಈ ಕೆಳಗಿನಂತೆ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. 21ನೇ ಸಾಲಿನವರೆಗೂ ಮಂಜೂರಾಗಿರುವ |/- - ಒಟ್ಟು ಕಾಮಗಾರಿಗಳ ಕಾಮಗಾರಿಗಳು ಎಷ್ಟು; ಸಳ bid ಸಂಖ್ಯೆ | 2s | 136 2019-20 130 ಲಿಂಗಸಗೂರು ಎ 2020-21 51 ಒಟ್ಟು IE 317 Sania Gene ಎಷ್ಟು ಪೂರ್ಣಗೊಂಡಿರುವ ಕಾಮಗಾರಿಗಳ ವಿವರ ಈ ಕೆಳಕಂಡಂತೆ ಇದೆ. ಒಟ್ಟು ಪೂರ್ಣಗೊಂಡ ಪೂರ್ಣಗೊಂಡಿರುವ ಕಾಮಗಾರಿಗಳು ಎಷ್ಟು ತಾಲ್ಲೂಕು ವರ್ಷ ಕಾಮಗಾರಿಗಳ ಕಾಮಗಾರಿಗಳ ಆ) (ವಿವರ ನೀಡುವುದು) ಸಂಖ್ಯೆ ಸಂಖ್ಯೆ 2018-19 | 136 TN 2019-20 130 69 ಲಿಂಗಸಗೂರು 2020-21 51 0.00 4 ಒಟ್ಟು 317 182 ಇ) | ಕಲ್ಯಾಣ-ಕರ್ನಾಟಕ ಮಂಡಳಿ ವತಿಯಿಂದ ಜಾರಿಗೊಳಿಸಿರುವ ಕಾಮಗಾರಿಗಳು ಮಂದಗತಿಯಲ್ಲಿ ಪ್ರದೇಶಾಭಿವೃದ್ಧಿ ಸಾಗುತ್ತಿರುವುದು ಸರ್ಕಾರದ SS SN J ಇಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಕೈಗೊಂಡಿರುವ ಕಾಮಗಾರಿಗಳು 2020-21ನೇ ಸಾಲಿನಲ್ಲಿ ಅನುಮೋದಿತ 5422 Page1 of2 8 4 ಉತ್ತರ ಗಮನಕ್ಕೆ ಬಂದಿದೆಯೇ; ಹಾಗಿದ್ದಲ್ಲಿ ಈ ಬಗ್ಗೆ ಸರ್ಕಾರ ತೆಗೆದುಕೊಂಡ ಕ್ರಮಗಳೇನು? A ಕಾಮಗಾರಿಗಳ ಪೈಕಿ 3966 ಕಾಮಗಾರಿಗಳು ಪೂರ್ಣಗೊಂಡಿದ್ದು ರೂ.131.86 ಕೋಟಿಗಳಲ್ಲಿ ಫೆಬ್ರವರಿ-2021ರ ಅಂತ್ಯಕ್ಕೆ ರೂ. 826.16 ಕೋಟಿಗಳು ವೆಚ್ಚಮಾಡಲಾಗಿದೆ. ಕಾಮಗಾರಿಗಳನ್ನು ನಿಗದಿತ ಕಾಲಾವದಿಯಲ್ಲಿ ಪೂರ್ಣಗೊಳಿಸಲು ರೂ.10.00 ಕೋಟಿಗಳವರೆಗೆ ಅನುಮೋದನೆ ನೀಡುವ ಅಧಿಕಾರವನ್ನು ಕಾರ್ಯದರ್ಶಿಗಳಿಗೆ ಪ್ರಶ್ಯಾಯೋಜಿಸಲಾಗಿದೆ ಹಾಗೂ ಪ್ರತಿ ಮಾಹೆ ಮುಖ್ಯಕಾರ್ಯದರ್ಶಿಗಳು ಮತ್ತು ಅಪರ ಮುಖ್ಯಕಾರ್ಯದರ್ಶಿಗಳು ಪ್ರಗತಿ ಪರಿಶೀಲನೆ ನಡೆಸಿ ಪ್ರಗತಿಯ ವೇಗವನ್ನು ಹೆಚ್ಚಿಸಲು ಪಿಡಿಎಸ್‌ 31 ಹೆಚ್‌ಕೆಡಿ 2021 ಕ್ರಮವಹಿಸಲಾಗಿದೆ. (ಡಾ। ನಾರಾಯಣಗೌಡ) ಸಚಿವರು, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ. Page 20f2 ಕರ್ನಾಟಕ ವಿಧಾನ ಸಭೆ 1 ಚುಕ್ಕೆಗುರುತಿಲ್ಲದ ಪ್ರಶ್ನೆ ಸಂಖ್ಯ 3469 2 ಸದಸ್ಯರ ಹೆಸರು x ಶ್ರೀ ರೇವಣ್ಣ ಹೆಚ್‌.ಡಿ (ಹೊಳೇನರಸೀಪುರ) 3 ಉತ್ತರಿಸುವದಿನಾಂಕ _ 23.03.2021 4 ಉತ್ತರಿಸುವ ಸಚಿವರು -: ಮಾನ್ಯ ಯೋಜನಾ ಸಚಿವರು, ನ ಸ ಯೋಜನೆ,ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸ ವ ಪ್ರಶ್ನೆ ಉತ್ಪರ (ಅ) [ರಾಜ್ಯದಲ್ಲಿ ವಿಧಾನಸಭಾ ಸದಸ್ಯರ ರಾಜ್ಯದ ವದಾನಸಭಾ ಸದಸ್ಯರ ಸಳೀಯಾಭ್ಲಿವೃದ್ದಿ - ಯೋಜನೆಯಡಿಯಲ್ಲಿ | ಸಳೀಯಾಭಿವೃದ್ಧಿ ಯೋಜನೆಯಡಿಯಲ್ಲಿ 2018-19ನೇ"`ಸಾಲಿನಲ್ಲಿ' ರೂ.39.38 ಲಕ್ಷಗಳು ಹಾಗೂ 2019-20ನೇ ಸಾಲಿನಲ್ಲಿ ರೂ.139.00 ಲಕ್ಷಗಳ ಅನುದಾನ ಬಿಡುಗಡೆ ಬಾಕಿ ಇರುವುದು ನಿಜವೆ (ಸಂಪೂರ್ಣ ಮಾಹಿತಿ ನೀಡುವುದು) 2018-19ನೇ ಸಾಲಿನಲ್ಲಿ ಹೊಳೇನರಸೀಪುರ ವಿಧಾನ ಸಭಾ ಕೇತ್ರಕ್ಕೆ ರೂ.3938 ಲಕ್ಷಗಳು ಬಿಡುಗಡೆಗೆ ಬಾಕಿಯಿರುವುದು ನಿಜ. ಹಾಗೂ 2019-20ನೇ ಸಾಲಿನಲ್ಲಿ ಮೊದಲನೇ ಕಂತಿನ ಅನುದಾನವಾಗಿ ರೂ.50.00 ಲಕ್ಷಗಳನ್ನು ಹಾಗೂ ಎರಡನೇ ಕಂತಿನ ಅನುದಾನದಲ್ಲಿ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ಒಟ್ಟಾರೆಯಾಗಿ ರೂ.11.52 ಲಕ್ಷಗಳನ್ನು ಒಳಗೊಂಡಂತೆ ಒಟ್ಟು ರೂ. 6152 ಲಕ್ಷಗಳನ್ನು ಬಿಡುಗಡೆಗೊಳಿಸಲಾಗಿರುತ್ತದೆ. ಬಾಕಿ ಕಂತಿನ ಅನುದಾನ ರೂ.13848 ಲಕ್ಷಗಳ ಅನುದಾನ ಬಿಡುಗಡೆಯಾಗಿರುವುದಿಲ್ಲ. 2018-19ನೇ ಸಾಲಿನಲ್ಲಿ, ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ರೂ.4897 ಕೋಟಿಗಳ ಅನುದಾನ ಉಳಿದಿದ್ದ ಕಾರಣ ಸದರಿ ಸಾಲಿನಲ್ಲಿ 4ನೇ ಕಂತಿನ ಅನುದಾನ ರೂ.3938 ಲಕ್ಷಗಳು ಬಿಡುಗಡೆ ಮಾಡಿರುವುದಿಲ್ಲ. 2019-20ನೇ ಸಾಲಿನಲ್ಲಿ ರೂ.672.55 ಕೋಟಿಗಳು ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿದ್ದು, ಶೇ.75 ರಷ್ಟು ವೆಚ್ಚ ಭರಿಸಿಲ್ಲವಾದ ಕಾರಣ ಮೂರು ಮತ್ತು ನಾಲ್ಕನೇ ಕಂತಿನ ಅನುದಾನ ಬಿಡುಗಡೆಯಾಗಿರುವುದಿಲ್ಲ. ಆದರೆ, ದಿನಾ೦ಕ:23.06.2020 ರಂದು ಮಾನ್ಯ ಮುಖ್ಯ ಕಾರ್ಯದರ್ಶಿಗಳ ಪತ್ರದಲ್ಲಿ ಜಿಲ್ಲಾಧಿಕಾರಿಗಳು ಪಿಡಿ. ಖಾತೆಯಲ್ಲಿ ಲಭ್ಯವಿರುವ ಹಣದಿಂದ 2019-20ನೇ ಸಾಲಿನಲ್ಲಿ ಪ್ರತಿ ಶಾಸಕರಿಗೆ ರೂ.200 ಕೋಟಿಯಂತೆ ಅನುದಾನ ಪರಿಗಣಿಸಿ, ಕಾಮಗಾರಿಗಳಿಗೆ ಅನುಮೋದನೆ ನೀಡಲು ಸೂಚಿಸಲಾಗಿದೆ. wl FY ಫ್ರ- pe] ೦. " ಪ್ರಶ್ನೆ (ಆ) 50187179 ಮತ್ತು 2019-20ನೇ ಸಾಲಿನಲ್ಲಿ ಈ| ಯೋಜನೆಯಡಿಯಲ್ಲಿ ಕ್ರಿಯಾಯೋಜನೆಯನ್ನು ಜಿಲ್ಲಾಧಿಕಾರಿಗಳು ಆಡಳಿತಾತ್ಮಕ ಅನುಮೋದನೆ": ನೀಡಿದ ನಂತರ ಕಾಮಗಾರಿಗಳು ಸಂಪೂರ್ಣವಾಗಿ ಮುಗಿದರೂ ಸಹ p ಅನುದಾನ ಬಿಡುಗಡಹಾಗಧುರುವುದರಿಂದ ಸ ಸಾಲ ಮಾಡಿ ಕಾಮಗಾರಿಗಳನ್ನು ನಿರ್ವಹಿಸಿರುವ ಗುತ್ತಿಗೆದಾರ್ದರಿಗೆ ತೊಂದರೆಯಾಗಿರುವುದು ಸರ್ಕಾರದ 'ಗಮನಕ್ಕ ಬಂದಿದೆಯೆಣ; ಸಲ್ಲಿಸಿದ್ದು, ಜಲ (3%) ಹಾಗಿದ್ದಲ್ಲಿ;: ಯಾವ ಕಾಲಮಿತಿಯೊಳಗೆ ಈ ಅನುದಾನವನ್ನು ಈ ಸರ್ಕಾರ ಬಿಡುಗಡೆಗೊಳಿಸುವುದು? (ಸಂಪೂರ್ಣ ಮಾಹಿತಿ ನೀಡುವುದು) ig - ಬಾಕಿ ಉಳಿದ ಕಂತಿನ ಅನುದಾನವನ್ನು ಬಿಡುಗಡೆ ಮಾಡುವ ಸಂಬಂಧ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆರ್ಥಿಕ ಇಲಾಖೆಯ ಹಿಂಬರಹ ಸಂಖ್ಯ: ಆಇ 29 ವೆಚ್ಚ 06/2021(ಇ), ದಿನಾಂಕ: 10.03.2021ರಲ್ಲಿ ಕಡಿತಗೊಳಿಸಲಾದ ಅನುದಾನವನ್ನು ಹೆಚ್ಚುವರಿಯಾಗಿ ಒದಗಿಸಲು ಸಾಧ್ಯವಿಲ್ಲವೆಂದು ಹಿಂಬರಹ ನೀಡಿದೆ. ಆದರಿಂದ, ಅನುದಾನ ಬಿಡುಗಡೆಯಾಗಿರುವುದಿಲ್ಲ. ಸಂಖ್ಯೆ: ಪಿಡಿಎಸ್‌37 ಕೆಎಲ್‌ಎಸ್‌ 2021 (ಡಾ|| ನಾರೌಯಣಗೌಡ) ಸಚಿವರು, ಯೋಜನೆ, ಕಾರ್ಯಕುಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ.