ಕರ್ನಾಟಕ ಸರ್ಕಾರ —————————ಹೆಜ್‌ಡಿ 17 ಖಬಿಎಲ್‌-2020 ಕರ್ನಾಟಕ ಸರ್ಕಾರ ಸಚಿವಾಲಯ. ವಿಧಾನ ಸೌಧ, ಗಳೂರು, ದಿನಾಂಕ:09.03.2020. ಅವರಿಂದ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಒಳಾಡಳಿತ ಇಲಾಖೆ, ಬೆಂಗಳೂರು ಅವರಿಗೆ, 4, ಕಾರ್ಯದರ್ಶಿಗಳು, $ ಕರ್ನಾಟಕ ವಿಧಾನ ಸಭೆ, 1] ವಿಧಾನ ಸೌಧ, ಬೆಂಗಳೂರು. ಮಾನ್ಯರೆ, ವಿಷಯ: ಮಾನ್ಯ ವಿಧಾನ ಸಭೆಯ ಸದಸ್ಯರಾದ ಶ್ರೀ ಎಸ್‌.ಎನ್‌.ನಾರಾಯಣಸ್ಸಾಮಿ ಕೆ.ಎಂ (ಬಂಗಾರಪೇಟೆ) ರವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ1109ಗೆ ಉತ್ತರಿಸುವ ಕುರಿತು. ಉಲ್ಲೇಖ: ಪತ್ರ ಸಂಖ್ಯೆ:ಪ್ರಶಾವಿಸ:15ನೇವಿಸ//6ಅ/ಚುಗು-ಚುರ.ಪುಶ್ನೆ/04/2020, ದಿ:29.02.2020. soko ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನ ಸಭೆಯ ಸದಸ್ಯರಾದ ಶ್ರೀ ಎಸ್‌.ಎನ್‌.ನಾರಾಯಣಸ್ವಾಮಿ ಕೆ.ಎಂ (ಬಂಗಾರಪೇಟೆ) ರವರ ಚುಕ್ಕೆ ಗುರುತಿಲ್ಲದ ಪ್ನೆ ಸಂಖ್ಯೆ1109ರ ಉತ್ತರದ 100 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಿಕೊಡಲು ನಿರ್ದೇಶಿತನಾಗಿದ್ದೇನೆ. ತಮ್ಮ ನಂಬುಗೆಯ, PAN [ಬಿ.ಎನ್‌.ದೇವರಾಜ್‌] ಸರ್ಕಾರದ ಅಧೀನ ಕಾರ್ಯದರ್ಶಿ, ಒಳಾಡಳಿತ ಇಲಾಖೆ(ಪೊಲೀಸ್‌ವೆಚ್ಚ). HW 2) ಸದಸ್ಯರ ಹೆಸರು 3] 4] ಉತ್ತರಿಸುವ ದಿನಾಂಕ ಉತ್ತರಿಸುವ ಸಚಿವರು ಕರ್ನಾಟಕ ವಿಧಾನಸಭೆ ಚುಕ್ಕೆ ಗುರುತಿಲ್ಲದ. ಪ್ರ ಪ; 1109 : ಶ್ರೀ ಎಸ್‌.ಎನ್‌.ನಾರಾಯಣಸ್ವಾಮಿ ಕೆ.ಎಂ. (ಬಂಗಾರಷೇಟೆ) 10.03.2020. ಗೃಹ ಸಚಿವರು ಶ್ರ ಸಂಖ್ಯೆ § ಕಸಂ. ಸಾ ಪ್ರಕ್ನೆ' ಉತ್ತರ ಅ) ಬಂಗಾರಪೇಟೆ ಪಟ್ಟಣದಲ್ಲಿರುವ ಠಾಣೆಯ ಕಟ್ಟಡವನ್ನು ಯಾವ ನಿರ್ಮಿಸಲಾಯಿತು. ಬಂಗಾರಪೇಜಿ ಪಾದರ ಹಾ ಠಾಣೆ ಕಟ್ಟಡವನ್ನು 1960 ರಲ್ಲಿ ನಿರ್ಮಿಸಲಾಗಿದೆ. ಪೊಲೀಸ್‌ ಸಾಲಿನಲ್ಲಿ 9 Ty ಕಟ್ಟಡವು ಉಪಯೋಗಕ್ಕೆ ಸ್ಥಿತಿಯಲ್ಲಿರುವುದು ಸರ್ಕಾರದ ಬಂದಿದೆಯೇ; ಬಾರಃ ಗಮನಕ್ಕೆ ಸ್‌ು { ನೂತನ ಕಟ್ಟಡ ನಿರ್ಮಾಣಕ್ಕೆ ಮಂಜೂರು ಮಾಡಲು ಕೋರಿಕೆ ಸಲ್ಲಿಸಿದ್ದರೂ ಸಹ ಅನುದಾನ ಹಲವಾರು ಬಾರಿ ಮಂಜೂರು ಮಾಡದಿರಲು ಕಾರಣಗಳೇನು? ಸದರಿ ಹಳೆಯ ಕಟ್ಟಡವನ್ನು | ನೆಲಸಮಗೊಳಿಸಲಾಗುವುದು. ನಂತರದಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಅನುದಾನ ಲಭ್ಯತೆಯ ಅನುಸಾರ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಅನುದಾನ ಹೆಜ್‌ಡಿ 17 ಪಿಬಿಎಲ್‌ 2020 [ಬಸವರಾಜ ಚೆಡಮ್ನೌಯಿ] ಗೃಹ ಸಚಿವರು. ಕರ್ನಾಟಕ ಸರ್ಕಾರ ಸಂಖ್ಯೆ:ಹೆಚ್‌ ಡಿ 25 ಪಿಓಪಿ 2020 ಕರ್ನಾಟಿಕ ಸರ್ಕಾರದ ಸಚಿವಾಲಯ, ವಿಧಾನ ಸೌಧ, ಬೆಂಗಳೂರು, ದಿಮಾ೦ಕ:09-3-2020. ಇವರಿಂದ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಒಳಾಡಳಿತ ಇಲಾಖೆ, ವಿಧಾನ ಸೌಧ. ಇವರಿಗೆ, ಕಾರ್ಯದರ್ಶಿ, (A By ಕರ್ನಾಟಿಕ ವಿಧಾನ ಸಭೆ, ವಿಧಾನ ಸೌಧ, ಬೆಂಗಳೂರು. | [4 ಸ್ಥ ಮಾನ್ಯರೆ, ವಿಷಯ: ಶ್ರೀ ಗೂಳಿಹಟ್ಟಿ ಡಿ.ಶೇಖರ್‌ (ಹೊಸದುರ್ಗ) ಮಾನ್ಯ ವಿಧಾನ ಸಭಾ ಸದಸ್ಯರು ಇವರು ಮಂಡಿಸಿರುವ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:521ಕೆ ಉತ್ತರಿಸುವ ಬಗ್ಗೆ. ಉಲ್ಲೇಖ: ಪತ್ರ ಸಂಖ್ಯ:ಪ್ರಶಾವಿಸ/15ನೇವಿಸ/ಪು.ಸ೦.521/2020, ದಿನಾ೦ಕ:28-02-2020. ಮೇಲ್ಕಂಡ ವಿಷಯಕ, ಸಂಬಂಧಿಸಿದಂತೆ, ಶ್ರೀ ಗೂಳಿಹಟ್ಟಿ ಡಿ.ಶೇಖರ್‌ (ಹೊಸದುರ್ಗ) ಮಾನ್ಯ ವಿಧಾನ ಸಭಾ ಸದಸ್ಯರು ಇವರು ಮಂಡಿಸಿರುವ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:521ಕ್ಕೆ ಉತ್ತರದ 100 ಪ್ರತಿಗಳನ್ನು ಈ ಪತ್ರದೊಂದಿಗೆ ಲಗತ್ತಿಸಿ ಕಳುಹಿಸಲು ನಿರ್ದೇಶಿತನಾಗಿದ್ದೇನೆ. ತಮ್ಮ ವಿಶ್ವಾಸಿ, ಹ 3)5)5 ಭು ಎನ್‌. ದೇವರಾ ಸರ್ಕಾರದ ಅಧೀನ ಕಾರ್ಯದರ್ಶಿ, ಒಳಾಡಳಿತ ಇಲಾಖೆ (ವೆಚ್ಚ) ಹೊಲೀಸ್‌ ಹೊಸ ನದಲ್ಲಿ ನ ಖರ್‌ (ಹೊಸದುರ್ಗ) ದ್ರಸ ಕೇಂದ್ರಸ್ನಾ ಬ. ಬಳಿ ಸಭೆ , ಮ: 1) ಶ್ರೀ: ಗನಳಿಹಟಿ ಡಿ.ಶೇ 10.03.2020, ಸಧಾ: ಡದಕೆರೆ ಠಾಣೆ ಮಂಜೂರು ಮಾಡುವ ಬಗ್ಗೆ ಪರಿಶೀಲಿಸಲಾಗುವುದು. ಮಾ ದೆ "ಮೂರು J ಕರ್ನಾಟಕ ವಿ k 3 2 $; lo pe € [5 [o] ER NO BSE i B® 5೫ Ba ೫ ೨b k ng ೪" 8 8 ೫8 kp 5 HH 4 ೫ 3 Be lk 28 Bags /§ i 13 pO ಬಿ 8 JS ot pei NE 3 Kx ty B 9f 12. yp 3M BBS 39 66 74 179 ಕರ್ನಾಟಕ ಸರ್ಕಾರ ಹೆಚ್‌ಡಿ 18 ಪಿಬಿಎಲ್‌ 2020 ಕರ್ನಾಟಕ ಸರ್ಕಾರ ಸಚಿವಾಲಯ oo KN kk ವಿಧಾನಸೌಧ, ಬೆಂಗಳೂರು, ದಿನಾಂಕ:09.03.2020. ಅವರಿಂದ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಒಳಾಡಳಿತ ಇಲಾಖೆ, ಬೆಂಗಳೂರು ಅವರಿಗೆ, | ಕಾರ್ಯದರ್ಶಿಗಳು, NS ಇ ಕರ್ನಾಟಕ ವಿಧಾನ ಸಭೆ, ವಿಧಾನ ಸೌಧ, [( 5 ಬೆಂಗಳೂರು. ಮಾನ್ಯರೆ, ವಿಷಯ: ಮಾನ್ಯ ವಿಧಾನ ಸಭೆಯ ಸದಸ್ಯರಾದ ಶ್ರೀ ರೇವಣ್ಣ ಹೆಚ್‌.ಡಿ (ಹೊಳೆನರಸೀಪುರ) ರವರ ಚುಕ್ಕೆ ರಹಿತ ಪ್ರಶ್ನೆ ಸಂಖ್ಯೆ:1092ಗೆ ಉತ್ತರಿಸುವ ಕುರಿತು. ಉಲ್ಲೇಖ: ಪತ್ರ ಸಂಖ್ಯೆ: ;ಪ್ರಶಾವಿಸ:15ನೇವಿಸ/6ಅ/ಚುಗು-ಚುರ-ಪ ಪ್ರಶ್ನೆ/04/2020, ದಿ:12.07. 2019. lok ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನ ಸಭೆಯ ಸದಸ್ಯರಾದ ಶ್ರೀ ರೇವಣ್ಣ ಹೆಚ್‌.ಡಿ (ಹೊಳೆನರಸೀಪುರ) ರವರ ಚುಕ್ಕೆ ರಹಿತ ಪ್ರಶ್ನೆ ಸಂಖ್ಯ 1092ರ ಉತ್ತರದ 100 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಿಕೊಡಲು ನಿರ್ದೇಶಿತನಾಗಿದ್ದೇನೆ.” ತಮ್ಮ ನಂಬುಗೆಯ, aan [ಬಿ. ಟಂ ಇಗ) ಸರ್ಕಾರದ ಅಧೀನ ಕಾರ್ಯದರ್ಶಿ, ಒಳಾಡಳಿತ ಇಲಾಖೆ(ಹೊಲೀಸ್‌ ಸ್‌ವೆಚ್ಚ. 7 ಕರ್ನಾಟಕ ವಿಧಾನಸಭೆ ॥ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 1092 2) ಸದಸ್ಯರ ಹೆಸರು : ಶ್ರೀ ರೇವಣ್ಣ ಹೆಚ್‌.ಡಿ (ಹೊಳೆನರಸೀಷುರ) 3] ಉತ್ತರಿಸುವ ದಿನಾಂಕ : 10.03.2020. 41 ಉತ್ತರಿಸುವ ಸಚಿವರು ; ಗೃಹ ಸಚಿವರು CON ಪ್‌ | ತ್ತರ 7 ಅ) " ಹೊಳನರಾಪರ ನಗರದ ಇಷ ಇಲಾಖೆಯ ವಿವಿಧ ವರ್ಗಗಳ ಸಿಬ್ಬರದಿಯವರ ವಸತಿಗೃಹಗಳು ಸುಮಾರು 50 ವರ್ಷಗಳಷ್ಟು ಹಳೆಯದಾಗಿದ್ದು, 72 ಪಸತಿ ಗೃಹಗಳ ಹೌದು ನಿರ್ಮಾಣಕ್ಕಾಗಿ ಹೊಲೀಸ್‌ ವಸತಿ ಗೃಹ ನಿರ್ಮಾಣ ನಿಗಮದಿಂದ ರೂ.23.46 ಕೋಟಿಗಳ ಅಂದಾಜನ್ನು ತಯಾರಿಸಿ ಪ್ರಸ್ತಾವನೆಯನ್ನು ಗೃಹ ಇಲಾಖೆಯಿಂದ ಆರ್ಥಿಕ ಇಲಾಖೆಗೆ ಕಳುಹಿಸಿರುವುದು ನಿಜಮೇ; ) ಹಾಗಿದ್ದಲ್ಲಿ, `ಸದರ`ವಸಕಗೃಷಗ ನನನ್‌ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಸರ್ಕಾರ | ಅನುದಾನ ಲಭ್ಯತೆಯನುಸಾರ ಪರಿಶೀಲಿಸಲಾಗುವುದು. ಕೈಗೊಂಡಿರುವ ಕ್ಷಮಗಳೇನು? (ಸಂಪೂರ್ಣ ಮಾಹಿತಿ ನೀಡುವುದು) ಹೆಚ್‌ಡಿ 18 ಪಿಬಿಎಲ್‌ 2020 (i Ne 9 [ಬಸವರಾಜ ಬ್ರೊಮ್ಮ್‌ಯಿ] ಗೃಹ ಸಚೆಷರು. ದ್ರಿ. ಕರ್ನಾಟಕ ಸರ್ಕಾರ ಸಂಖ್ಯೆ: ಸಿಆಸುಇ 13 ಎಸ್‌ಎಸ್‌ಸಿ 2020 ಕರ್ನಾಟಕ ಸರ್ಕಾರದ ಸಚಿವಾಲಯ, ಕೊಠಡಿ ಸಂಖ್ಯೆ: 363ಇ್ಣ ವಿಧಾನಸೌಧ, ಬೆಂಗಳೂರು. ದ್ವಿಪ್‌ಥ್‌ ಅವರಿಂದ, ಸರ್ಕಾರದ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, ವಿಧಾನಸೌಧ, ಬೆಂಗಳೂರು. ಇವರಿಗೆ, ಕಾರ್ಯದರ್ಶಿ, ಕರ್ನಾಟಕ ವಿಧಾನ ಸಭೆ, ವಿಧಾನಸೌಧ, ಬೆಂಗಳೂರು. ಮಾನ್ಯರೇ, ವಿಷಯ: ವಿಧಾನ ಸಭೆಯ ಮಾನ್ಯ ಸದಸ್ಯರಾದ ಶ್ರೀ ರಾಮಸ್ತಾವಿ (ಅರಕಲಗೂಡು), ಇವರ ಚುಕ್ಕೆ ಗುರುತಿಲ್ಲದ ಪ್ರಕ್ನೆ ಸಂಖ್ಯೆ 1 ಒದಗಿಸುವ ಬಗ್ಗೆ. pe **% ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ವಿಧಾನ ಸಭೆಯ ಮಾನ್ಯ ಸದಸ್ಯರಾದ ಶ್ರೀ ರಾಮಸ್ವಾಿ ಎ.ಟಿ. (ಅರಕಲಗೂಡು), ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1137ಕ್ಕೆ ಉತ್ತರದ 100 ಪ್ರತಿಗಳನ್ನು ಈ ಪತ್ರದೊಂದಿಗೆ ಲಗತ್ತಿಸಿ ಕಳುಹಿಸಲು ನಿರ್ದೇಶಿಸಲ್ಪಟ್ಟಿದ್ದೇನೆ. ತಮ್ಮ ನಂಬುಗೆಯ, ವ್‌ (ಎಂ. (ಶ್‌ ಸ್ತಿ ಸರ್ಕಾರದ ಅಧೀನ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವೆಗಳು-7). # ಕರ್ನಾಟಕ ವಿಧಾನ ಸಭೆ . ಉತ್ತರಿಸುವ ಸಚಿವರು py 37 : ಶ್ರೀ ರಾಮಸ್ವಾಮಿ ಎ.ಟಿ. (ಅರಕಲಗೂಡು) 10.03.2020 ಮುಖ್ಯಮಂತ್ರಿ ಸಮ ಪ್ರಕ್ನೆ ಉತ್ತರ ಸಂಖ್ಯೆ ಅ) | ಕರ್ನಾಟಿಕ ಲೋಕಸೇವಾ ಆಯೋಗದ ನಕಿಯಂಡ SS WANS Ke 2019-20ನೇ ಸಾಲಿನಲ್ಲಿ ಕ್ಲಾಸ್‌-। ಮತ್ತು ಕ್ಲಾಸ್‌- 2 ಹುದ್ದೆಗಳಿಗೆ ಸಂಬಂಧಿಸಿದಂತೆ ಇತ್ತೀಚೆಗೆ ನಡೆದ ಇಲ್ಲ. ಮೌಖಕ ಸಂದರ್ಶನದಲ್ಲಿ ಒಂದೇ ಕುಟುಂಬಕ್ಕೆ ಸೇರಿದ 0 ಅಭ್ಯರ್ಥಿಗಳು ಆಯ್ಕೆಯಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ] "ಅ | ಹಾಗದ್ದಲ್ಲಿ ಒಂರ್ಡಿ ಕುಟುಂಬಕ್ಕೆ ಸರದ 3 ಮೇಶನ 'ಉತ್ತರೆನಂಡ "ಈ ಪಶ್ನೆ ಉದ್ದೆನಿಸುವುದಿಲ್ಲ ಅಭ್ಯರ್ಥಿಗಳನ್ನು ನೇಮಕ ಮಾಡಿರುವುದರಿಂದ ಅಭ್ಯರ್ಥಿಗಳು ಅಜರ್ಜೀಯಲ್ಲಿ ಕೋರಿರುವ ಮೀಸಲಾತಿ ಮತ್ತು ಇತರೆ ಪ್ರತಿಭಾವಂತ ಅರ್ಹ ಅಭ್ಯರ್ಥಿಗಳಿಗೆ | ನಮೂದಿಸಿರುವ ಅದ್ಯತೆಯ ಮೇರೆಗೆ ಹಾಗೂ ಮುಖ್ಯ ಪರಿಣ್ಣೆ ಅನ್ಯಾಯವಾದಂಶಾಗಿಲ್ಲವೇ; ಮತ್ತು ವ್ಯಕ್ತಿತ್ವ ಪರೀಕ್ಷೆಗಳಲ್ಲಿ ಗಳಿಸಿರುವ ಅಂಕಗಳ ಜೇಷ್ಟತೆಗನುಗುಣವಾಗಿ ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸಲಾಗಿರುವ ಹಿನ್ನೆಲೆಯಲ್ಲಿ ಪ್ರಕಿಭಾಪಂತ ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯವಾಡದಂತಾಗಿರುವುದಿಲ್ಲ. ©) 1209-20ನೇ ಸಾಲಿನಲ್ಲೆ ಕಾಸ ಮತ್ತ ಇಂತಹ ಪ್ರಕರಣಗಳು ಗಮನ `ಬಂದಿರುವುದೆಲ್ಲ. 2 ಹುದ್ದೆಗಳಿಗೆ ನಡೆಡ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕೆ ಪಡೆದ ಪ್ರತಿಭಾವಂತ ಅರ್ಹ ಅಭ್ಯರ್ಥಿಗಳನ್ನು ಕಡೆಗಣಿಸಿ ಅವರಿಗಿಂತ ಕಡಿಮೆ ಅಂಕವನ್ನು ಪಡೆದ ಅಭ್ಯರ್ಥಿಗಳಿಗೆ ಸಂದರ್ಶನದಲ್ಲಿ ಹೆಚ್ಚಿನ ಅಂಕಗಳನ್ನು ನೀಡಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; | ಈ) "ಹಾಗಿದ್ದಲ್ಲಿ ಸರ್ಕಾಕ ಈಬಗ್ಗೆ ಬಿವರವಾಡ | ಮಾಪನ ಉತ್ತರದಂದ ಈ” ರ್‌ ನಡೆಸಲು ಕ್ಷಮ ಕೈಗೊಳ್ಳುವುದೇ (ನಿಖರವಾದ ಮಾಹಿತಿ ನೀಡುವುದು) ಸಂಖ್ಯೆ ಸಿಆಸುಇ 13 ಎಸ್‌ಎಸ್‌ಸಿ 2020 (ಬಿ.ಎಸ್‌. ಯಡಿಯೂರಪು ವ್‌ ಮುಖ್ಯಮಂತ್ರಿ. ಕರ್ನಾಟಕ ಸರ್ಕಾರ ಹೆಚ್‌ಡಿ 22 ಪಿಬಿಎಲ್‌ 2020 ಕರ್ನಾಟಕ ಸರ್ಕಾರ ಸಚಿವಾಲಯ ವಿಧಾನಸೌಧ ಬೆಂಗಳೂರು, ದಿನಾಂಕ:09.03.2020. ಅವರಿಂದ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಒಳಾಡಳಿತ ಇಲಾಖೆ, ಬೆಂಗಳೂರು ಅವರಿಗೆ, ಕಾರ್ಯದರ್ಶಿಗಳು, ಯೌ ಕರ್ನಾಟಕ ವಿಧಾನ ಸಭೆ, ವಿಧಾನ ಸೌಧ, p 1 ಬೆಂಗಳೂರು. \ ಮಾನ್ಯರೆ, ವಿಷಯ: ಮಾನ್ಯ ವಿಧಾನ ಸಭೆಯ ಸದಸ್ಯರಾದ ಶ್ರೀ ಬಾಲಕೃಷ್ಣ ಸಿ.ಎನ್‌ (ಶ್ರವಣಬೆಳಗೋಳ) ರವರ ಚೆಕ್ಕೆ ಗುರುತಿನ / ಗುರುತಿಲ್ಲದ ಪಶ್ನೆ ಸಂಖ್ಯೆ 139ಗೆ ಉತ್ತರಿಸುವ ಕುರಿತು” ಉಲ್ಲೇಖ: ಪತ್ರ ಸಂಖ್ಯಪ್ರಶಾವಿಸ5ನೇವಿಸ/ಪ್ರಸಂ.139/2020, ದಿ:03.01.2020. ek ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನ ಸಭೆಯ ಸದಸ್ಯರಾದ ಶ್ರೀ ಬಾಲಕೃಷ್ಣ ಸಿ.ಎನ್‌ (ಪ್ರವಣಬೆಳಗೋಳ) ರವರ ಚುಕ್ಕೆ ಗುರುತಿನ 4 ಗುರುತಿಲ್ಲದ ಪಕ ಸಂಖ್ಯೆ139ರ ಉತ್ತರದ 100 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಿಕೊಡಲು ನಿರ್ದೇಶಿತನಾಗಿದ್ದೇನೆ. ತಮ್ಮ ನಂಬುಗೆಯ, 40 Tapes ಸರ್ಕಾರದ ಅಧೀನ ಕಾರ್ಯದರ್ಶಿ, ಒಳಾಡಳಿತ ಇಲಾಖೆ(ಪೊಲೀಸ್‌ವೆಚ್ಚ). ಕರ್ನಾಟಕ ವಿಧಾನಸಭೆ ಲ್ಪದ ಪಕ್ನೆ ಸಂಖ್ಯೆ : 139 2) ಸದಸ್ಥರ ಹೆಸರು : ಶ್ರೀ ಬಾಲಕ್ಕೃಷ್ಟ ಸಿಎನ್‌ (ಶವಣಬೆಳೆಗೊಳು b} Ke Br ಪಃ 3] ಉತ್ತರಿಸುವ ದಿನಾಂಕ 10.03.2020. 4] ಉತ್ತರಿಸುವ ಸಚಿವರು ಗೃಹ ಸಜಿವರು ಕ್ರಸಂ ಪ್ರಶ್ನೆ ಉತ್ತರ ಅ) ಶ್ರವಣಬೆಳಗೊಳ ವಿಧಾನಸಭಾ ಕ್ಷೇತದ ' ತವಣಚಗೊಳ ನಧನ ಕ್ಷೇತದ ಚೆನ್ನರಾಯಿಪದ್ಧಣ ಚನ್ನರಾಯಪಟ್ಟಣ ಟೌನ್‌, ಗ್ರಾಮಾಂತರ ಮತ್ತು | ಟೌನ್‌, ಗ್ರಾಮಾಂತರ ಮತ್ತು ಹಿರೀಸಾವೆ, ಮಗ್ಗೇಹಳ್ಳಿ ಹಿರೀಸಾವೆ ನುಗ್ಗೆಹಳಿ ಪೊಲೀಸ್‌ ಠಾಣೆಗಳಲಿ | ಹೊಲೀಸ್‌ ಠಾಣೆಗಳಿಗೆ ಹಂಚಿಕೆ ಮಾಡಲಾಗಿರುವ ೧೪ [a pe ವಾವಸ: ಫಸ. pe ಸಂಚರಿಸುತ್ತಿರುವ ವಾಹನಗಳು ಸಂಪೂರ್ಣ | ಮೊಲೇಸ್‌ ವಾಹನಗಳು ಪ್ರಸ್ತುತ ಸುಸ್ಥಿತಿಯಲ್ಲಿದ್ದು ನ ಚಾಲನೆಯಲ್ಲಿರುತ್ತವೆ. ಡುರಸ್ತಿಗೊಳಗಾಗಿರುವುದು ಸರ್ಕಾರದ ಗಮನಕ್ಕೆ ಜ್‌ ಬಂದಿದೆಯೇ; ಆ). 1ಈ ವಾಹನಗಳನ್ನು ಬದಲಾಯಿಸಿ `ಹೊಸ ವಾಹನಗಳನ್ನು ನೀಡುವಂತೆ ಸರ್ಕಾರಕ್ಷೆ ಮನವಿ ಇಲ ಸಿ ಠಿ ಸಲ್ಲಿಸಲಾಗಿದೆಯೇ; ಸು) ಹಾಗಿದ್ದಲ್ಲಿ ಸದರ ಪೂರ್‌ ಣೆ & ಇದುವರೆವಿಗೂ ಹೊಸ ವಾಹನಗಳನ್ನು ನೀಡದಿರಲು ಕಾರಣಗಳೇನು; 1 _ ಈ)” ಪ್ತ ಸಾಲಿನನ್ದಾದರಾ ನಸ ವಾಹನಗಳನ್ನು ಉದ್ಭವಿಸುವುದಿಲ್ಲ ನೀಡಲು ಸರ್ಕಾರ ಕ್ರಮ ಕೈಗೊಳ್ಳುವುದೇ; 'ನಾಗವಕ್ಷ ಷ್‌ ಹಾಪನಗಳನ್ನ ನನವ ನೀಡಲಾಗುವುಡು? ಹೆಚ್‌ಡಿ 22 ಪಿಬಿಎಲ್‌ 2020 Mau) [ಬಸವರಾಜ ಬಂದ್ಯಾ ಗೃಹ ಸಚಿಪರು-'.. ಕರ್ನಾಟಕ ಸರ್ಕಾರ ಸಂಖ್ಯೆ: ಜಸಂಇ 11 ಡಬ್ರ್ಯೂಬಿಎಂ 2020 ಕರ್ನಾಟಕ ಸರ್ಕಾರದ ಸಚಿವಾಲಯ, ವಿಕಾಸ ಸೌಧ, ಬೆಂಗಳೂರು, ದಿನಾಂಕ: 09.03.2020 ಅವರಿಂದ: ಸರ್ಕಾರದ ಕಾರ್ಯದರ್ಶಿ, ಜಲಸಂಪನ್ನೂಲ ಇಲಾಖೆ, ೬ ವಿಕಾಸ ಸೌಧ, ಬೆಂಗಳೂರು. ಅಜ್‌ ಇವರಿಗೆ: 8 ಕಾರ್ಯದರ್ಶಿಗಳು, ಕರ್ನಾಟಕ ವಿಧಾನ ಸಭೆ, ವಿಧಾನ ಸೌಧ, ಬೆಂಗಳೂರು. ಮಾನ್ಯರೆ, ವಿಷಯ: ಮಾನ್ಯ ವಿಧಾನ ಸಭೆಯ ಸದಸ್ಯರಾದ ಶ್ರೀ ಕೌಜಲಗಿ ಮಹಾಂತೇಶ್‌ ಶಿವಾನಂದ್‌ (ಬೈಲಹೊಂಗಲ) ಇವರ ಚುಕ್ಕೆ ಗುರುತಿಲ್ಲದ ಪಶ್ನೆ ಸಂಖ್ಯೆ:906ಕ್ಕೆ ಉತ್ತರ ಸಲ್ಲಿಸುವ ಬಗ್ಗೆ, Kok ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಶ್ರೀ ಕೌಜಲಗಿ ಮಹಾಂತೇಶ್‌ ಶಿವಾನಂದ್‌ (ಬೈಲಹೊಂಗಲ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:906ಕೆ ಉತ್ತರದ 100 ಪ್ರತಿಗಳನ್ನು ಇದರೊಡನೆ ಲಗತ್ತಿಸಿ, ಮುಂದಿನ ಸೂಕ್ತ ಕ್ರಮಕ್ಕಾಗಿ ಈ ಮೂಲಕ ಕಳುಹಿಸಿಕೊಡಲು ನಿರ್ದೇಶಿತನಾಗಿದ್ದೇನೆ. ತಮ್ಮ ವಿಶ್ವಾಸಿ, Kaen (ರವೀಂ: ೦ಡ) ಸರ್ಕಾರದ ಅಧೀನ್‌ ಕಾರ್ಯದರ್ಶಿ, ಜಲ ಸಂಪನ್ಮೂಲ ಇಲಾಖೆ (ತಾಂತ್ರಿಕ-5) ಕರ್ನಾಟಕ ವಿಧಾನ ಸಭೆ .-..ಹುಕ್ಕೆ. ಗುರುತಿಲ್ಲದ ಪ್ರಶ್ನೆ ಸಂಖ್ಯೆ DOE lL. Ka Kk 2." ಸದಸ್ಯರ ಹೆಸರು : ಶ್ರೀ ಕೌಜಲಗಿ ಮಹಾಂತ ಶಿವಾನಂದ್‌ (ಬೈಲಹೊಂಗಲ) 3. ಉತ್ತರಿಸುವ ದಿನಾಂಕ : 10.03.2020 4. ಉತ್ತರಿಸುವ ಸಚಿವರು : ಜಲ ಸಂಪನ್ಮೂಲ ಲ ಸಚಿವರು ಕಮ ಪಕ್ನ 7 ತ್ತರ ಸಂಖ್ಯೆ: ಅ) ಬೈಲಹೊಂಗಲ ಮತಕ್ಷೇತ್ರದಲ್ಲಿ ಬಂದಿದೆ, ಮಲಪ್ರಭಾ ಯೋಜನಾ ಪ್ರದೇಶದ ವ್ಯಾಪ್ತಿಯಲ್ಲಿನ ರಸ್ತೆಗಳು ಅತೀವೃಷ್ಟಿಯಿಂದ ಸಂಪೂರ್ಣವಾಗಿ ಹಾಳಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; oD) ಹಾಗಿದ್ದಲ್ಲಿ. ಸದರ ಕಾಲನ ಗನ್ನು ಅಭಿವೃದ್ಧಿಪಡಿಸಲು ಸರ್ಕಾರ ಸೈಗೋಂಡ ಕ್ರಮಗಳೇನು? ಬೈಲಹೊಂಗಲ" ಮತ್ಸ್‌ತ್ರದಲ್ಲ ಬರುವ `ನಣಗಿ `ಹಟ್ಟಣಗಿ ಕೆಂಗಾನೂರ, ಬೂದಿಹಾಳ, ಜಾಲಿಕೊಪ್ಪ, ದೇಷಲಾಹೂರ, ಹೆ4ಸೂರ-ವಕ್ಕುಂದ ಹಾಗೂ ಮಲ್ಲೂರೆ-ಮಾಟೊಳ್ಳಿ ಏತ ನೀರಾವರಿ ಯೋಜನೆಗಳಲ್ಲಿ ಅತಿವೃಷ್ಟಿಯಿಂದ ಹಾಳಾಗಿರುವ ಕಾಲುವೆಗಳ ರಸ್ತೆ ಮತ್ತು ಕಾಲುವೆಗಳ ದುರಸ್ತಿ ಕಾಮಗಾರಿಗಾಗಿ ಹೆಚ್ಚುವರಿ ಅನುದಾನದ ಅವಶ್ಯಕತೆ ಇದ್ದು, ಸದರಿ ರಸ್ತೆ ಕಾಮಗಾರಿಗಳನ್ನು ನಿಗಮಕ್ಕೆ ಒದಗಿಸಿದ ಅನುದಾನದಲ್ಲಿ ಆದ್ಯತೆಯ ಮೇರೆಗೆ ಕೈಗೆತ್ತಿಕೊಳ್ಳಲು ಕ್ರಮ ಜರುಗಿಸಲಾಗುವುದು. 3 - ಸಂಖ್ಯೆ; ಜಸಂಇ 77 ಡಬ್ಬ್ಯಾಬಿಎಂ ರ 7 > pa (ರಮೇಶ್‌ ಜಾರಿಕಿಹೊಳಿ) ಜಲ ಸಂಪನ್ಮೂಲ ಸಚಿವರು ಸಂಖ್ಯೆ; ಜಸಂಇ 19 ಎಂಎಲ್‌ಎ 2020 ಕರ್ನಾಟಕ ಸರ್ಕಾರ ಕರ್ನಾಟಕೆ ಸರ್ಕಾರದ ಸಚಿವಾಲಯ. ವಿಕಾಸಸೌಧ, ಬೆಂಗಳೂರು, ದಿನಾಂಕ:09.03.2020. ಇವರಿಂದ, ಸರ್ಕಾರದ ಕಾರ್ಯದರ್ಶಿ, ಜಲಸಂಪನ್ಮೂಲ ಇಲಾಖೆ, ವಿಕಾಸಸೌಧ. ಇವರಿಗೆ, ಕಾರ್ಯದರ್ಶಿಗಳು, ಕರ್ನಾಟಕ ವಿಧಾನ ಸಭೆ. ಬೆಂಗಳೂರು. ಮಾನ್ನರೇ, p] ವಿಷಯ:- ಮಾನ್ಯ ವಿಧಾನಸಭೆ ಸದಸ್ಕರಾದ ಶ್ರೀ ಈಶ್ವರ್‌ ಖಂಡೆ (ಭಾಲಿ) ak ಮಾನ್ಯ ವಿಧಾನಸಭೆ ಸದಸ್ಯರಾದ ಶ್ರೀ ಈಶ್ವರ್‌ ಖಂಡ್ರೆ (ಭಾಲ್ಫಿ) ರವರ ಚುಕ್ಕೆ ಗುರುತಿಲ್ಲದ ಪ್ಲೆ ಸಂಖ್ಯೆ:1084ಕ್ಕೆ ದಿನಾಂಕ:10.03.2020 ರಂದು ಮಾನ್ಯ ಜಲಸಂಪನ್ಮೂಲ ಸಚಿವರು ಉತ್ತರಿಸಬೇಕಾಗಿದ್ದು, ಸದರಿ ಪ್ರಶ್ನೆಗೆ ಉತ್ತರಗಳನ್ನು ಸಿದ್ದಪಡಿಸಿ 350 ಪ್ರತಿಗಳನ್ನು ಇದರೊಂದಿಗೆ ಲಗತ್ತಿಃ ಕಳುಹಿಸಿಕೊಡಲಾಗಿದೆ. 18 [2 || mpepr ae EEL ಇಲ (ಶೀ ಆ . ಸರ್ಕಾರದ ಆಧೀನ ಕಾರ್ಯದರ್ಶಿ (ತಾಂತ್ರಿಕ-1) ಇ ಕರ್ನಾಟಕ ವಿಧಾನಸಟೆ ಚುಕ್ಕೆ ಗುರುತಿಲ್ಲದ 'ಪ್ರಶ್ನೈ ಸಂಖ್ಯೆ ಸಡೆಸ್ಯರ ಹೆಸರು ಉತ್ತರಿಸುವ ದಿನಾಂಕ ಉತ್ತರಿಸುವ ಸಚಿವರು 71084 ಶ್ರೀ ಈಶ್ವರ್‌ ಖಂಡ್ರೆ (ಭಾಲಿ) 2 18.03.2820 ಮಾನ್ಯ ಜಲಸಂಪನ್ಮೂಲ ಸಚಿವರು ಇ) ಸಲಾಗುವುದು. (ವಿವರ ನೀಡುವುದು): FT £ § NE | (ಸಂ. | ಪ್ರಕ್ನೆಗಳು | ಉತ್ತರಗಳು | | | pp _ ಸಿ RS ಹಾದರ ಕ್ಷಯ ನನನ ನರಡರಡ | | | ಕಾಲುವೆ ಅಚ್ಚುಕಟ್ಟು ಪ್ರದೇಶದಲ್ಲಿ ಹನಿ | ಕಾರಂಜ ಯೋಜನೆಯ ಎಡದಂಡೆ ಮತ್ತು ಬಲದಂಡೆ | | ೬) | ನೀರಾಪರಿ ಕಾಮಗಾರಿಗಾಗಿ ಕಳೆದ ಸಾಲಿನ | ಕಾಲುವೆಗಳ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಯೋಜನೆ | | | ಆಯಷೃದಲ್ಲಿ ಎಷ್ಟು ಹಣ | ಕಾಮಗಾರಿಗಾಗಿ 2019-20ನೇ "ಸಾಲಿನಲ್ಲಿ ರೂ.80.00 | | ಘೋಷಣೆಯಾಗಿತ್ತು (ವಿವರ ನೀಡುವುದು) ಕೋಟಿಗಳ ಅನುದಾನವನ್ನು ಒದಗಿಸಲು | | ಘೋಷಣೆಯಾಗಿರುತ್ತದೆ. ಬ್ಯ “ESN 7 Re py ್‌ ಸ AT WS | PRE on SELDEN EE ಮಟ್ಟದಲ್ಲಿ ಅ) | ಸಂತವಲ್ಲಿದೆ ಹಾಗೂ ಎಷ್ಟು ದಿನಗಳ ಕನಾ ಮಂ ಬ ಒಳಗಾಗಿ ಇದನ್ನು ಕಾರ್ಯಗತಗೊಳ | ನರಿಶೀಲನ ಇರುತ್ತದ. ಮಾಂಚ್ರಾ ಸದಿಯಿಂದ 2 ಚಿ.ಎಂ.ಸಿ, ನೀರನ್ನು ಎತ್ತಿ ಭಾಲ್ಕಿ ಮತ್ತು ಬಸವಕಲ್ಯಾಣ ತಾಲ್ಲೂಕಿನ ಕೆರೆಗಳನ್ನು ತುಂಬಿಸಲು | ರೂ.75.00 ಕೋಟಿಗಳ ಕಾಮಗಾರಿ | ಅನುಷ್ಠಾನಕ್ಕಾಗಿ ಯೋಜನೆ ಮಂಜೂರಾತಿ | ದೊರಕಿಸಿ ಟಿಂಡರ್‌ ಆಹ್ವಾನಿಸಲಾಗಿದೆಯೇ? | ಮತ್ತು ಅನುದಾನದ ; ಲಭ್ಯತೆಗನುಸಾರ ಕಾಮಗಾರಿ ಅನುಷ್ಟಾನಗೊಳಿಸಲು ಪರಿಶೀಲಿಸಲಾಗುವುದು ೦ಖ್ನ ೨ (ರಮೇಶ್‌ ಲ. ಜಾರಕಿಹೊಳಿ) ಜಲಸಂಪನ್ಮೂಲ ಸಚಿಪರು R ಕರ್ನಾಟಕ ಸರ್ಕಾರ. ಸಂಖ್ಯೆ: ಜಸ೦ಇ 17 ಎಂಎಲ್‌ಎ 2020 ಕರ್ನಾಟಕ ಸರ್ಕಾರದ ಸಚಿವಾಲಯ. ಸು ಈ ವಿಕಾಸಸೌಧ, ಬೆಂಗಳೊರು, ದಿನಾಂಕ:09.03.2020. ಇವರಿಂದ, ಸರ್ಕಾರದ ಕಾರ್ಯದರ್ಶಿ, W 'ಜಲಸೆರೆಪನ್ನೂಲ ಇಲಾಖೆ, ವಿಕಾಸಸೌಧ. ಇವರಿಗೆ, SRE ಕಾರ್ಯದರ್ಶಿಗಳು, ಕರ್ನಾಟಕ 'ವಿಧಾನ ಸಭೆ, ವಿಧಾನ'ಸೌಧ, ಬೆಂಗಳೂರು. ವಷಯ:- ಮಾನ್ಯ ವಿಧಾನಸಭೆ ಸದಸ್ಯರಾದ ಶ್ರೀ ಈಶ್ವರ್‌ ಖಂಡೆ (ಭಾಲ್ಪಿ) ರವರ ಚುಕ್ಕೆ ಗುರುತಿಲ್ಲದ ಪ್ರಶ್ನೆ. ಸಂಖ್ವೆ:1080ಕ್ಕೆ ಉತ್ತರಿಸುವ ಕುರಿತು. R ———++%——— ಮಾನ್ಯ ವಿಧಾನಸಭೆ ಸದಸ್ಯರಾದ ಶ್ರೀ ಈಶ್ವರ್‌ ಖಂಡ್ರೆ (ಭಾಲ್ಕಿ) ರವರ ಚುಕ್ಕೆ ಗುರುತಿಲ್ಲದ ಸಂಖ್ಯೆ1080ಕ್ಕೆ ದಿನಾಂಕ:10.03.2020 ರಂದು ಮಾನ್ಯ ಜಲಸಂಪನ್ಮೂಲ ಸಚಿವರು ಉತ್ತರಿಸಬೇಕಾಗಿ ಸದರಿ ಪಶ್ನೆಗೆ ಉತ್ತರಗಳನ್ನು ಸಿದ್ಧಪಡಿಸಿ 350 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಿಕೊಡಲಾಗಿದೆ. - ಸಚಿವರ ಆಪ್ತ ಕಾರ್ಯದರ್ಶಿಗಳು, ಕಾರ್ಯದರ್ಶಿಯವರ ಆಪೆ ಕಾರ್ಯದ: ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ p 1080 ಸ್ಪರ ಹೆಸರು : ಪರ್‌ ಖಂಡ್ರೆ (ಭಾಲ್ನ ಸದಸ್ಯರ ಹೆಸ : ಶ್ರೀ ಈಶ್ವರ್‌ ಖಂಡ್ರೆ (ಬಾಲ್ಪಿ) ಉತ್ತರಿಸುವ ಬಿನಾಂಕ ಸ್ಸ 10.93.2020 ಉತ್ತರಿಸುವ ಸಚಿಷರು ? ಮಾನ್ಯ ಜಲಸಂಪನ್ಮೂಲ ಸಚಿವರು ಪ್ರಶ್ನೆಗಳು } ಉತ್ತರಗಳು f || f i ನದಿಗೆ ಅಡ್ಡಲಾಗಿ ನಿರ್ಮಿಸಿರುವ | ಜೆರೆಗ್ಯಾಳೆ, ಮಾಣಿಕೇತ್ವರೆ ಹಾಗೂ | ಹಾಲಹಳ್ಳಿ ಬ್ಯಾರೇಜ್‌ಗಳನ್ನು ಕೃಷ್ಣಾ ಭಾಗ್ಯ ಜಲ ನಿಗಮ! ಚಂದಾಪೂರ ಬ್ಯಾರೇಜ್‌ಗಳು | ನಿಯಮಿತ (KBINL) ದಿಂದ ನಿರ್ಮಿಸಲಾಗಿರುತ್ತದೆ. ಪೂರ್ಣಗೊಂಡಿದ್ದು, ಇದುವರೆಗೆ ಭೂಸ್ಥಾಧೀನ ಹಾಗೂ ಕೊಡು ರಸ್ತೆ ಕಾಮಗಾರಿ ಪೂರ್ಣಗೊಳ್ಳದೇ ಜನರು | ಆದೇಶಿಸ ತುಂಬಾ ಸಮಸ್ಯೆ | ಎದುರಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಹಾಗಿದ್ದಲ್ಲಿ -ಧಾಸ್ಟಾಧಾನಕ್ಕ' ಹಾಗೂ ಕೂಡು ರಸ್ತೆಗೆ ; ಬೇಕಾಗುವ ಹಣವೆಷ್ಟು; ಇದಕ್ಕಾಗಿ | ಎಷ್ಟು ಹಣ ಮೀಸಲಾಗಿಡಲಾಗಿದೆ, ಕಾಮಗಾರಿಯನ್ನು ಯಾವಾಗ ಪೂರ್ಣಗೊಳಿಸಲಾಗುವುದು? - ಜೀರಗಿಹಾಳ, ಮಾಣಿಕೇಶ್ವರ ಹಾಗೂ ಚಂದಬಾಪೂರ ಹಾಗೂ ದಿನಾಂಕ:01.10.2019ರ ಸರ್ಕಾರದ ಆದೇಶದನ್ವಯ ಸದರಿ ಬ್ಯಾರೇಜುಗಳನ್ನು ಕೃಷ್ಣಾ ಭಾಗ್ಯ ಜಲ ನಿಗಮ ನಿಯಖುತದಿಂದ ' ಕರ್ನಾಟಕ ನೀರಾವರಿ ನಿಗಮದ ವ್ಯಾಪ್ತಿಗೆ ಹಸ್ತಾಂತರಿಸುವಂತೆ ಲಾಗಿರುತ್ತದೆ. | | ಭೂಸ್ಥಾಧೀನ ಪ್ರಕ್ರಿಯೆ ಹಾಗೂ ಕೂಡು ರಸ್ಸೆಗಳ ನಿರ್ಮಾಣ | ವಿಷಯವು ನಿಗಮದ ಪರಿಶೀಲನೆಯಲ್ಲಿದೆ. ಸಂಖ್ಯೆ:ಜಸಂಇ 17 ಎಂಎಲ್‌ಎ 2020 (ರಮೇಶ್‌ ಲ. ಜಾರಕಿಹೊಳಿ) ಜಲಸಂಪನ್ಮೂಲ ಸಚಿಷರು ಕರ್ನಾಟಕ ಸರ್ಕಾರ ಸಂಖ್ಯೆ: ಲಾ-ಎಲ್‌ಸಿಇ/28/2020 ಕರ್ನಾಟಕ ಸರ್ಕಾರದ ಸಚಿವಾಲಯ, ವಿಧಾನ ಸೌಧ, ಬೆಂಗಳೂರು, ದಿನಾಂಕ: 3.2020. ಇಂದ: ಸರ್ಕಾರದ ಪ್ರಧಾನ ಕಾರ್ಯದರ್ಶಿಯವರು, (೨) ಕಾನೂನು ಇಲಾಖೆ, ) ವಿಧಾನ ಸೌಧ, US ಬೆಂಗಳೂರು-560001. ಇವರಿಗೆ: | yp) / p) yi | ದ್‌ py ಕಾರ್ಯದರ್ಶಿಯವರು, ಕರ್ನಾಟಕ ವಿಧಾನ ಸಭೆಯ ಸಚಿವಾಲಯ, ವಿಧಾನ ಸೌಧ, ಬೆಂಗಳೂರು-560001. ಮಾನ್ಯರೇ, ವಿಷಯ: ಮಾನ್ಯ ವಿಧಾನ ಸಭೆಯ ಸದಸ್ಯರಾದ ಶ್ರೀ ದೊಡ್ಗಗೌಡರ ಮಹಾಂತೇಶ ಬಸವಂತರಾಯ (ಕಿತ್ತೂರು) ಇವರು ಮಂಡಿಸಿರುವ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 853ಕ್ಕೆ ಉತ್ತರಿಸುವ ಬಗ್ಗೆ. pe ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನ ಸಭೆಯ ಸದಸ್ಯರಾದ ಶ್ರೀ ದೊಡ್ಡ್ಗಗೌಡರ ಮಹಾಂತೇಶ ಬಸವಂತರಾಯ (ಕಿತ್ತೂರು) ಇವರು ಮಂಡಿಸಿರುವ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 853ಕ್ಕೆ ಸಂಬಂಧಿಸಿದಂತೆ ಉತ್ತರದ 100 ಪ್ರತಿಗಳನ್ನು ಮುಂದಿನ ಅಗತ್ಯ ಕ್ರಮಕ್ಕಾಗಿ ತಮಗೆ ಕಳುಹಿಸಿಕೊಡಲು ನಿರ್ದೇಶಿತನಾಗಿದ್ದೇನೆ. ತಮ್ಮ ನಂಬುಗೆಯ, ಮ್‌ 4 J2010 ಶಾಖಾಧಿಕಾರಿ (ಆಡಳಿತ-1), ಕಾನೂನು ಇಲಾಖೆ, ಇದರ ಪ್ರತಿಯನ್ನು ಮೇಲ್ಕಂಡ ಉತ್ತರದ 2 ಪ್ರತಿಗಳೊಂದಿಗೆ ಮಾಹಿತಿ ಹಾಗೂ ಅಗತ್ಯ ಕ್ರಮಕ್ಕಾಗಿ ಈ ಕೆಳಕಂಡವರಿಗೆ ಕಳುಹಿಸಿದೆ: 1. ಮಾನ್ಯ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಸಚಿವರು ಆಪ್ತ ಕಾರ್ಯದರ್ಶಿಯವರು, ವಿಧಾನ ಸೌಧ, ಬೆಂಗಳೂರು-1 2. ಸರ್ಕಾರದ ಪ್ರಧಾನ ಕಾರ್ಯದರ್ಶಿಯವರ ಆಪ್ತ ಕಾರ್ಯದರ್ಶಿಯವರು, ಕಾನೂನು ಇಲಾಖೆ, ವಿಧಾನ ಸೌಧ, ಬೆಂಗಳೂರು-.. ಕರ್ನಾಟಕ ವಿಧಾನ ಸಭೆ (2) ಮಾನ್ಯ ಸದೆಸ್ಯರ ಹೆಸರು ಉತ್ತರಿಸಬೇಕಾದ ದಿನಾಂಕ ಉತ್ತರಿಸುವ ಸಚಿವರು ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 853 ಶ್ರೀ ದೊಡ್ಡಗೌಡರ ಮಹಾಂತೇಶ ಬಸವಂತರಾಯ (ಕಿತ್ತೂರು) 10.03.2020 ಮಾನ್ಯ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸಸ ರಚನೆ ಹಾಗೂ ಸಣ್ಣ ನೀರಾವರಿ ಸಚಿವರು. ಪ್ರಶ್ನೆ ) | ಕಿತ್ತೂರು 6 ವರ್ಷಗಳ ಹಿಂಡ ಹೊಸ ತಾಲ್ಲೂಕು ಕೇಂದ್ರವಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಬಂದಿದ್ದಲ್ಲಿ ಕಿತ್ತರು ಹೊಸ ತಾಲ್ಲೂಕು ಕೇಂದ್ರದಲ್ಲಿ ತಾಲ್ಲೂಕು ಸ್ಯಾಯಾಲಯ ಕಾರ್ಯ ನಿರ್ವಹಿಸುತ್ತಿದೆಯೇ; ಹೌದು ಕಿತ್ತೂರು ತಾಲ್ಲೂಕಿನ ಪಟ್ಟಣ ಪಂಚಾಯಿತಿ ಕಟ್ಟಡದಲ್ಲಿ ತಾಲ್ಲೂಕು ನ್ಯಾಯಾಲಯವು ದಿಸಾಂಕ 30.5.2015ರಿಂದ ಕಾರ್ಯ ನಿರ್ವಹಿಸುತ್ತಿದೆ. pa ತಾಲ್ಲೂಕು ನ್ಯಾಯಾಲಯದ ಕಟ್ಟಡ ನಿರ್ಮಾಣಕ್ಕೆ ಭೂಮಿ ಗುರುತಿಸಿದ್ದರೂ 8 ವರ್ಷಗಳಿಂದ ನ್ಯಾಯಾಲಯ ಕಟ್ಟಡ ನಿರ್ಮಾಣವಾಗದಿರಲು ಕಾರಣವೇನು; ಯಾವ ಕಾಲಮಿತಿಯೊಳಗೆ ಸದರಿ ನ್ಯಾಯಾಲಯಕ್ಕೆ ಹೊಸ ಕಟ್ಟಡ ನಿರ್ಮಾಣ ಮಾಡಲಾಗುವುದು? ಕಿತ್ತೂರಿನಲ್ಲಿ ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕಾಗಿ 2 ೬ ಜಾಗವನ್ನು ಕಂದಾಯ ಇಲಾಖೆಯು ನ್ಯಾಯಾಂಗ ಇಲಾಖೆಗೆ ದಿನಾಂಕ 18.11.2019ರಂದು ಹಸ್ತಾಂತರಿಸಿದೆ. ನ್ಯಾಯಾಲಯ ಕಟ್ಟಡ ಮತ್ತು ಇನ್ನಿತರೆ ಮೂಲಭೂತ ಸೌಕರ್ಯ ಕಾಮಗಾರಿಗೆ ರೂ.200.00 ಲಕ್ಷಗಳ ವೆಚ್ಚದಲ್ಲಿ ಹಾಗೂ ವಸತಿ ಗೃಹ ನಿರ್ಮಾಣಕ್ಕಾಗಿ ರೂ.150:00 ಲಕ್ಷಗಳ ಅಂದಾಜು ತಯಾರಿಸಲಾಗಿದ್ದು; ಸದರಿ ಕಾಮಗಾರಿಗೆ ಅಸುಮೋದನೆ ನೀಡುವಂತೆ ಮಾನ್ಯ ಉಚ್ಚೆ ನ್ಯಾಯಾಲಯವನ್ನು ದಿನಾಂಕ 22.2.2020ರ ಪತ್ರದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಇವರು ಕೋರಿರುತ್ತಾರೆ. ಸದರಿ ಕಟ್ಟಡದ ನೀಲನಕ್ಷೆಯನ್ನು ಪ್ರಧಾನ ವಾಸ್ತುಶಿಲ್ಟಿ ರವರು ಅನುಮೋದಿಸಿದಲ್ಲಿ ಅದರಂತೆ ಕರ್ನಾಟಕ ಉಚ್ಛ ಸ್ಯಾಯಾಲಯವು ಅನುಮೋದನೆ ನೀಡಿದ ನಂತರ ಅಪೆಂಡಿಕ್ಸ್‌-ಇ ನಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು. er] (ಸಂಖ್ಯೆ; ಲಾ-ಎಲ್‌ ಸಿಇ/28/2020) ಜೆ.ಪಿ. ಮಾಧುಸ್ವಾಮಿ) ಮಾನ್ಯ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾಪರಿ ಸಚಿವರು. ಕರ್ನಾಟಕ ಸರ್ಕಾರ ಸಂಖ್ಯೆ: ಲಾ-ಎಲ್‌ಸಿಇ/26/2020 ಕರ್ನಾಟಕ ಸರ್ಕಾರದ ಸಚೆವಾಲಯ, ವಿಧಾನ ಸೌಧ, ಇಂದ: ಸರ್ಕಾರದ ಪ್ರಧಾನ ಕಾರ್ಯದರ್ಶಿಯವರು, ಕಾನೂನು ಇಲಾಖೆ, ವಿಧಾನ ಸೌಧ, ಬೆಂಗಳೂರು-560001. ಇವರಿಗೆ: ಕಾರ್ಯದರ್ಶಿಯವರು, ಕರ್ನಾಟಕ ವಿಧಾನ ಸಭೆಯ ಸಚಿವಾಲಯ, ವಿಧಾನ ಸೌಧ, ಬೆಂಗಳೂರು-560001. ಮಾನ್ಯರೇ, ಬೆಂಗಳೂರು, ದಿನಾಂಕ: 09.03.2020. vis [೨ (೩3) ೧೮ ವಿಷಯ: ಮಾನ್ಯ ವಿಧಾನ ಸಭೆಯ ಸದಸ್ಯರಾದ ಶ್ರೀ ಶಿವಶಂಕರ ರೆಡ್ಡಿ. ಎನ್‌. ಹೆಚ್‌. (ಗೌರಿಬಿನೂರು) ಇವರು ಮಂಡಿಸಿರುವ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1124ಕ್ಕೆ ಉತ್ತರಿಸುವ ಬಗ್ಗೆ. EERE ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನ ಸಭೆಯ ಸದಸ್ಯರಾದ ಶ್ರೀ ಶಿವಶಂಕರ ರೆಡ್ಡಿ. ಎನ್‌. ಹೆಚ್‌, (ಗೌರಿಬಿನೂರು) ಇವರು ಮಂಡಿಸಿರುವ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1124ಕ್ಕೆ ಸಂಬಂಧಿಸಿದಂತೆ ಉತ್ತರದ 100 ಪ್ರತಿಗಳನ್ನು ಮುಂದಿನ ಅಗತ್ಯ ಕ್ರಮಕ್ಕಾಗಿ ತಮಗೆ ಕಳುಹಿಸಿಕೊಡಲು ನಿರ್ದೇಶಿತನಾಗಿದ್ದೇನೆ. ತಮ್ಮ ನಂಬುಗೆಯ, bose J2020 ಕ ಶಾಖಾಧಿಕಾರಿ (ಆಡಳಿತ-1), ಕಾನೂನು ಇಲಾಖೆ. ಇರರ ಪ್ರತಿಯನ್ನು ಮೇಲ್ಕಂಡ ಉತ್ತರದ 2 ಪ್ರತಿಗಳೊಂದಿಗೆ ಮಾಹಿತಿ ಹಾಗೂ ಅಗತ್ಯ ಕ್ರಮಕ್ಕಾಗಿ ಈ ಕೆಳಕಂಡವರಿಗೆ ಕಳುಹಿಸಿದೆ:- 1. ಮಾನ್ಯ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಸಚಿವರು ಆಪ್ಪ ಕಾರ್ಯದರ್ಶಿಯವರು, ವಿಧಾನ ಸೌಧ, ಬೆಂಗಳೂರು-1 2. ಸರ್ಕಾರದ ಪ್ರಧಾನ ಕಾರ್ಯದರ್ಶಿಯವರ ಆಪ್ತ ಕಾರ್ಯದರ್ಶಿಯವರು, ಕಾನೂನು ಇಲಾಖೆ, ವಿಧಾನ ಸೌಧ, ಬೆಂಗಳೂರು-1. () ಸ (3) (4) ಕರ್ನಾಟಕ ವಿಧಾನ ಸಭೆ ಚುಕ್ಕೆ ಗುರುತಿಲ್ಲದ ಪ್ರಜ್ಞೆ ಸಂಖ್ಯೆ: 124 ಸದಸ್ಯರ ಹೆಸರು ಮ ಉತ್ತರಿಸಬೇಕಾದ ದಿನಾಂಕ ಉತ್ತರಿಸುವ ಸಚಿವರು ಶ್ರೀ ಶಿವಶಂಕರ ರೆಡ್ಡಿ ಎನ್‌.ಹೆಚ್‌. (ಗೌರಿಬಿದನೂರು) ದಿನಾಂಕಃ 10.03.2೦20 ಮಾನ್ಯ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ಸೀರಾಪರಿ ಸಚಿವರು. ತ್ರತ್ನ ಗೌರಿಬಿದನೂರು ಕೋರ್ಟ್‌ ಕಟ್ಟಡ $ನಿಲಗೂಂದಿದ್ದ.] ಹೊಸದಾಗಿ ಕಟ್ಟಡ ನಿರ್ಮಿಸು ಯೋಜನೆ | ಶೂಪಿಸಿರುವುದು ನಿಜಪಲ್ಲವೇ; ಹೌದು, ಈ ಸಂಬಂಧ ಪ್ರಯತ್ನ `ನಡೆಯತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಸರ್ಕಾರದ ಗಮನಕ್ಕೆ ಬಂದಿದೆ. ಹಾಗಿದ್ದಲ್ಲಿ, ಪ್ರಸ್ತತ `ಆಧಿತ ಅಗತ್ಯವಿರುವ ಹಣವನ್ನು ಒದಗಿಸಿ, ನಿರ್ಮಿಸಲು ಅನುವು ಮಾಡಿಕೊಡಲಾವಪುದೇ? ವರ್ಷದಲ್ಲಿ ಕಟ್ಟಡ ಪ್ರಸ್ತಾಪಿತ ಕಟ್ಟಡವನ್ನು ನಿರ್ಮಿಸಲು ಅಗತ್ಯವಿರುವ ರೂ. 1500.00 ಲಕ್ಷಗಳನ್ನು ಅಪೆಂಡಿಕ್ಸ್‌-ಇ ನಲ್ಲಿ ಸೇರಿಸಲು ಕ್ರಮ ವಹಿಸಲಾಗುತ್ತಿದೆ. ಸಂಖ್ಯೆ. ಲಾ/ಎಲ್‌ಸಿಇ/26/2020 ಮಾನ್ಯ (ಜೆ.ಸಿ. ಮಾಧುಸ್ವಾಮಿ) ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಸಚಿವರು ಕರ್ನಾಟಕ ಸರ್ಕಾರ ಸಂಖ್ಯೆ: ಲಾ-ಎಲ್‌ಸಿಇ/27/2020 ಕರ್ನಾಟಕ ಸರ್ಕಾರದ ಸಚಿವಾಲಯ, ವಿಧಾನ ಸೌಧ, ಬೆಂಗಳೂರು, ದಿನಾಂಕ: 09.03.2020. ಇಂದ: ಸರ್ಕಾರದ ಪ್ರಧಾನ ಕಾರ್ಯದರ್ಶಿಯವರು, p ಕಾನೂನು ಇಲಾಖೆ, ಸ US. ಬೆಂಗಳೂರು-560001. ಇವರಿಗೆ: | 0 / ೨3 | ೭” ಶಾರ್ಯದರ್ಶಿಯವರು, ಕರ್ನಾಟಕ ವಿಧಾನ ಸಭೆಯ ಸಚಿವಾಲಯ, ವಿಧಾನ ಸೌಧ, ಬೆಂಗಳೂರು-560001. ಮಾನ್ಯರೇ, ವಿಷಯ: ಮಾನ್ಯ ವಿಧಾನ ಸಭೆಯ ಸದಸ್ಯರಾದ ಶ್ರೀ ಅಜಯ್‌ ಧರ್ಮ ಸಿಂಗ್‌ ಡಾ॥ (ಜೇವರ್ಗಿ) ಇವರು ಮಂಡಿಸಿರುವ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1070ಕ್ಕೆ ಉತ್ತರಿಸುವ ಬಗ್ಗೆ. pe ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನ ಸಭೆಯ ಸದಸ್ಯರಾದ ಶ್ರೀ ಅಜಯ್‌ ಧರ್ಮ ಸಿಂಗ್‌ ಡಾ॥ (ಜೇವರ್ಗಿ) ಇವರು ಮಂಡಿಸಿರುವ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1070ಕ್ಕೆ ಸಂಬಂಧಿಸಿದಂತೆ ಉತ್ತರದ 100 ಪ್ರತಿಗಳನ್ನು ಮುಂದಿನ ಅಗತ್ಯ ಕ್ರಮಕ್ಕಾಗಿ ತಮಗೆ ಕಳುಹಿಸಿಕೊಡಲು ನಿರ್ದೇಶಿತನಾಗಿದ್ದೇನೆ. ತಮ್ಮ ನಂಬುಗೆಯ, Br ಶಾಖಾಧಿಕಾರಿ (ಆಡಳಿತ-1), ಕಾನೂನು ಇಲಾಖೆ, ಇದರ ಪ್ರತಿಯನ್ನು ಮೇಲ್ಕಂಡ ಉತ್ತರದ 2 ಪ್ರತಿಗಳೊಂದಿಗೆ ಮಾಹಿತಿ ಹಾಗೂ ಅಗತ್ಯ ಕ್ರಮಕ್ಕಾಗಿ ಈ ಕೆಳಕಂಡವರಿಗೆ ಕಳುಹಿಸಿದೆ:- 1. ಮಾನ್ಯ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಸಚಿವರು ಆಪ್ತ ಕಾರ್ಯದರ್ಶಿಯವರು, ವಿಧಾನ ಸೌಧ, ಬೆಂಗಳೂರು-1 2. ಸರ್ಕಾರದ ಪ್ರಧಾನ ಕಾರ್ಯದರ್ಶಿಯವರ ಆಪ್ತ ಕಾರ್ಯದರ್ಶಿಯವರು, ಕಾನೂನು ಇಲಾಖೆ, ವಿಧಾನ ಸೌಧ. ಬೆಂಗಳೂರು-1. py ಕರ್ನಾಟಕ ವಿಧಾನ ಸಬೆ 1 ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯ 2) ಸದಸ್ಯರ ಹೆಸರು: 3) ಉತ್ತರಿಸಬೇಕಾದ ದಿನಾಂಕ 4) ಉತ್ತರಿಸುವ ಸಚಿವರು 2 1070 : ಶ್ರೀ ಎ.ಅಜಯ್‌ ಧರ್ಮಸಿಂಗ್‌ ಡಾ(ಜೀವರ್ಗಿ) 2 10.03.2020. F ಮಾನ್ಯ ಕಾನೂನು ಸಂಸದೀಯ ವ್ಯವಹಾರಗಳು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಸಚಿವರು. 5 ಸಂ ಪ್ರಶ್ನೆ ಉತ್ತರ ಅ ಹೊಸದಾಗಿ ೀಷಣೆಯಾದ ಯಡ್ರಾಹ py ಸಷ Ke ಯಡ್ರಾಮಿ ತಾಲ್ಲೂಕಿನಲ್ಲಿ ನ್ಯಾಯಾಲಯವನ್ನು ಸ್ಥಾಪನೆ ತಾಲ್ಲೂಕಿಗೆ ಮಂಿಜೂರಾಗಿದೆಯೇ; ಹಾಗಿದ್ದಲ್ಲಿ ಕಾರ್ಯರಂಭ ವಿಳಂಬವಾಗುತ್ತಿರುವುದಕ್ಕೆ ಕಾರಣಗಳೇನು; ದರಿ "ನ್ಯಾಯಾಲಯ `ಪ್ರಾರನಢ`' ಮಾಡ ಸರ್ಕಾರ ಕೈಗೊಂಡ ಕ್ರಮಗಳೇನು? RS] ಮಾಡುವ ಪ್ರಸ್ತಾವನೆಯು ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯದ ಪರಿಶೀಲನೆಯಲ್ಲಿದೆ. ಕರ್ನಾಟಕ -| ಉಚ್ಚೆ ನ್ಯಾಯಾಲಯದಿಂದ ಪ್ರಸ್ತಾವನೆ ಸ್ಥೀಕೃತವಾದ ನಂತರ ಈ ಬಗ್ಗೆ ಪರಿಶೀಲಿಸಿ ಕ್ರಮವಹಿಸಲಾಗುವುದು, ಸಂಖ್ಯೆ: ಲಾ-ಎಲ್‌ಸಿಇ/27/2020. (ಜಿ.೩.ಮಾಧುಸ್ಸಾಮಿ) ಕಾನೂನು ಸಂಸದೀಯ ವ್ಯವಹಾರಗಳು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಸಚಿವರು. ಕರ್ನಾಟಕ ಸರ್ಕಾರ ಸಂಖ್ಯೆ: ಆಇ 96 ಎಫ್‌ಸಿ -1 / 2020 ಕರ್ನಾಟಕ ಸರ್ಕಾರ ಸಚಿವಾಲಯ, ವಿಧಾನಸೌಧ, ಬೆಂಗಳೂರು. ದಿನಾಂಕ:04-03- 2020 ಇವರಿಂದ: ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಆರ್ಥಿಕ ಇಲಾಖೆ, ವಿಧಾನಸೌಧ, ಬೆಂಗಳೂರು Qu ಕಾರ್ಯದರ್ಶಿ, \ 03 ಕರ್ನಾಟಕ ವಿಧಾನ ಸಭೆ, ವಿಧಾನಸೌಧ, ಬೆಂಗಳೂರು ಮಾನ್ಯರೇ, ವಿಷಯ: ಮಾನ್ಯ ವಿಧಾನ ಸಭೆ ಸದಸ್ಯರಾದ ಶ್ರೀ.ಬಂಡೆಪ್ರ ಖಾಶೆಂಪುರ್‌ (ಬೀದರ್‌ ದಕ್ಷಿಣ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 1079ಕ್ಕೆ ಉತ್ತರಿಸುವ ಬಗ್ಗೆ *%EEEEE ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ವಿಧಾನ ಸಭೆ ಸದಸ್ಯರಾದ ಶ್ರೀ.ಬಂಡೆಪ್ಪ ಖಾಶೆಂಪುರ್‌ (ಬೀದರ್‌ ದಕ್ಷಿಣ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 1079ಕ್ಕೆ ಕನ್ನಡ ಭಾಷೆಯ 100 ಪ್ರತಿಯನ್ನು ಮುಂದಿನ ಕ್ರಮಕ್ಕಾಗಿ ಕಳುಹಿಸಲು ನಿರ್ದೇಶಿತಳಾಗಿದ್ದೇನೆ. ಸರ್ಕಾರದ ಅಧೀನ ಕಾರ್ಯದರ್ಶಿ, ಆರ್ಥಿಕ ಇಲಾಖೆ (ಲೋ.ಆ.ಕೋ) 1. ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 1079 2 ಸದಸ್ಯರಹೆು ನ ಶ್ರೀ.ಬಂಡೆಪ್ಪ ಖಾಶೆಂಪುರ್‌ (ಬೀದರ್‌ - ದಕ್ಷಿಣ) 3. ಉತ್ತರಿಸಬೇಕಾದ ದಿನಾಂಕ 10-03-2020 4 ಉತ್ತರಿಸುವ ಸಚಿವರು ಮಾನ್ಯ ಮುಖ್ಯಮಂತ್ರಿಯವರು ತನು ಪ್ರಶ್ನೆ ಉತ್ತರ ಸಂಖ್ಯೆ ಅ ದಿನಾಂಕ 05/08/2019 ರಿಂದೀಜೆಗೆ ಆರ್ಥಿಕೆ | ಆರ್ಥಿಕ ಇಲಾಖೆಯಿಂದ ನೀರಾವರಿ ನಿಗಮಗಳಿಗೆ ಇಲಾಖೆಯಿಂದ ವಿವಿಧ ನೀರಾವರಿ | ಹಣ ಭರವಸೆ ಪತ್ರಗಳನ್ನು ಬಿಡುಗಡೆ ನಿಗಮಗಳಿಗೆ ಮತ್ತು ಯೋಜನೆಗಳಿಗೆ ಮಾಡುವುದನ್ನು ದಿನಾಂಕ 01-01-2008 ರಿಂದ ಮಾಹೆಯಾನ ಎಷ್ಟು ಹಣ ಭರವಸೆ [ಸರ್ಕಾರದ ಆದೇಶ ಸಂಖ್ಯೆ FD 03 SOFC ಪತ್ರಗಳನ್ನು ಬಿಡುಗಡೆ ಮಾಡಲಾಗಿದೆ | 2007ರ ಅನುಸಾರ ಕೈಜಿಡಲಾಗಿರುತ್ತದೆ. ಪ್ರಸಕ್ತ (ನಿಗಮವಾರು ಮತ್ತು ಯೋಜನೆವಾರು ಆಯವ್ಯಯದಲ್ಲಿ ಒದೆಗಿಸರಾದ ಅನುದಾನವನ್ನು ಸಂಪೂರ್ಣ ಮಾಹಿತಿ ನೀಡುವುದು) ಬಿಡುಗಡೆ ಮಾಡಲು ಜಲ ಸಂಪನ್ಮೂಲ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಆರ್ಥಿಕ ಇಲಾಖೆಯಿಂದ ಕಾಲಕಾಲಕ್ಕೆ ಅಧಿಕಾರ ಪ್ರಶ್ಯಾಯೋಜಿಸಲಾಗುತ್ತಿದೆ. ಆ |ಸಡರಿ ಅವಧಿಯಿಂದೀಚೆಗೆ ಆರ್ಥಿಕ ಇಲಾಖೆಯಿಂದ ನೀರಾವರಿ ನಿಗಮಗಳಿಗೆ ಮತ್ತು ಯೋಜನೆಗಳಿಗೆ ಮಾಹೆಯಾನ ಬಿಡುಗಡೆಯಾದ ಹಣ ಭರವಸೆ ಪತ್ರಗಳನ್ನು Ki ಗುತ್ತಿಗೆದಾರರಿಗೆ ಹಂಚಿಕೆ ಮಾಡಲು ಆರ್ಥಿಕ ಇಲಾಖೆಯಿಂದ ಹೊರಡಿಸಿರುವ ಮಾನದಂಡಗಳೇನು; (ಸಂಪೂರ್ಣ ಮಾಹಿತಿ ನೀಡುವುದು) ಮುಂದಿನ ಪುಟಕ್ಕೆ............... ದ್ರ 1 ಮಾನದಂಡಗಳನ್ನು ನಿಗಮದ ವ್ಯವಸ್ಥಾಪಕ ನಿರ್ದೇಶಕರು ಮತ್ತು ಮುಖ್ಯ ಇಂಜಿನಿಯರ್‌ ಹಾಗೂ ಕಾರ್ಯಪಾಲಕ ಅಭಿಯಂತರರು ಚಾಚೂ ತಪ್ಪದೆ. ಅನುಸರಿಸಿದ ಬಗ್ಗೆ ಆರ್ಥಿಕ ಇಲಾಖೆಯು ಪರಿಶೀಲಿಸಿದೆಯೇ; (ಸಂಪೂರ್ಣ ಮಾಹಿತಿ ನೀಡುವುದು) ಈ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಮತ್ತು ಮುಖ್ಯ ಇಂಜಿನಿಯರ್‌ ಹಾಗೂ ಕಾರ್ಯಪಾಲಕ ಅಭಿಯಂತರರು ಮಾನದಂಡಗಳನ್ನು ಅನುಸರಿಸದೇ ಇದ್ದಲ್ಲಿ ಅಂತಹವರ ವಿರುದ್ಧ ಯಾವ ಕ್ರಮ ಜರುಗಿಸಲಾಗಿದೆ ಸೆ: ಅಪ್ವಯಿಸುವುದಿಲ್ಲ ಉ ನಿಗಮದ ವ್ಯವಸ್ಥಾಪಕ ನಿರ್ದೇಶಕರು ನಿಗಮದ ನಿಯಮಗಳನ್ನು ಉಲ್ಲಂಘಿಸಿ ಹಣ ಭರವಸೆ ಪತ್ರಗಳನ್ನು ವಿತೆರಿಸಿರುವುದು ಆರ್ಥಿಕ ಇಲಾಖೆಯ ಗಮನಕ್ಕೆ ಬಂದಿದೆಯೇ ಅನ್ನಯಿಸುವುದಿಲ್ಲ ಆರ್ಥಿಕ ಇಲಾಖೆಯಿಂದ/ಸರ್ಕಾರದಿಂದ ಯಾವ ಸಕ್ರಮ ಜರುಗಿಸಲಾಗಿದೆ? (ಸಂಪೂರ್ಣ ಮಾಹಿತಿ ನೀಡುವುದು. ಸಂಖ್ಯೆ: ಎಫ್‌ಡಿ 96 ಎಫ್‌ಸಿ-1 12020 ಸ್ಲತಿಮಿತ್‌ ved (ಬಿ.ಎಸ್‌.ಯಡಿಯೂರಪ್ಪ) ಮುಖ್ಯಮಂತ್ರಿ ಕರ್ನಾಟಕ ಸರ್ಕಾರ ಸಂಖ್ಯೆ: ಪಿಡಿಎಸ್‌ 14 ಎಂಡಿಬಿ 2020 ಕರ್ನಾಟಕ ಸರ್ಕಾರದ ಸಚಿವಾಲಯ ಬಹುಮಹಡಿ ಕಟ್ಟಡ, ಬೆಂಗಳೂರು, ೦ಕ:07.03.2020. ಇವರಿಂದ: ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ, ಬೆಂಗಳೂರು. ಇವರಿಗೆ: ೯ದರ್ಶಿ(ಪು, ಕರ್ನಾಟಕ ವಿಧಾನ ಸಭೆ ಸಚಿವಾಲಯ, \ ಪ್ರಶ್ನೆಗಳ ಶಾಖೆ, ವಿಧಾನ ಸೌಧ, ಬೆಂಗಳೂರು. ಮಾನ್ಯರೇ, ವಿಷಯ: ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ರಾಜೇಗೌಡ.ಟಿ.ಡಿ. (ಶ್ತ ಂಗೇರ)-ಇವರ ಚುಕ್ಕೆ ಗುರುತಿಲ್ಲದ ಪಶ್ನೆ ಸಂಖ್ಯೆ: :825ಕ್ಕೆ ಉತ್ತರಿಸುವ ಬಗ್ಗೆ. ಉಲ್ಲೇಖ: ಕಾರ್ಯದರ್ಶಿ(ಪ ಪು, ಕರ್ನಾಟಕ ವಿಧಾನ ಸಭೆ ಸಚಿವಾಲಯರವರ ಪತ್ರ ದಿನಾಂಕ:29.02.2020. * #8 ಮೇಲ್ಕಂಡ ವಿಷಯ ಹಾಗೂ ಉಲ್ಲೇಖಕ್ಕೆ ಸಂಬಂಧಿಸಿದಂತೆ ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ರಾಜೇಗೆಡ.ಟ.ಡ (ಶೃಂಗೇರಿ)- ಇವರ ಚೆಕ್ಕೆ ಗುರುತಿಲ್ಲದ ಪ್ಲೆ ಸಂಖೆ: :825ಕ್ಕೆ ಉತ್ತರವನ್ನು ಸಿದ್ಧ: ಪಡಿಸಿ ಈ ಪತ್ರಕ್ಕೆ ಲಗತ್ತಿಸಿ ಮುಂದಿನ ಕ್ರಮಕ್ಕಾಗಿ ಕಳುಹಿಸಲಾಗಿದೆ. ತಮ್ಮ ವಿಶ್ವಾಸಿ, ET) 92. ಡಿ. ೨೭೨೮ a ನಿರ್ದೇಶಕರು, ಎಡಿಬಿ ವಿಭಾಗ, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ. ಪ್ರತಿ ಮಾಹಿತಿಗಾಗಿ: 1) ಮಾನ್ಯ ಮುಖ್ಯಮಂತ್ರಿಯವರ ಆಪ್ತ ಕಾರ್ಯದರ್ಶಿಗಳು, ವಿಧಾನ ಸೌಧ, ಬೆಂಗಳೂರು. 2) ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಆಪ್ತ ಕಾರ್ಯದರ್ಶಿಗಳು, ಯೋಜನೆ, ಕಾರ್ಯಕ್ರಮ ಸಂಯೋಜನೆ 'ಮತ್ತು ಸಾಂಖ್ಯಿಕ ಇಲಾಖೆ. ಕರ್ನಾಟಿಕ ವಿಧಾನ ಸಭೆ 1 ಚುಕ್ಕೆಗುರುತಿಲ್ಲದ ಪ್ರಶ್ನೆ ಸಂಖ್ಯ : 825 2 ಸದಸ್ಯರ ಹೆಸರು : ಶ್ರೀರಾಜೇಗೌಡ ಟಿ.ಡಿ (ಶೃಂಗೇರಿ) 3 ಉತ್ತರಿಸುವ ದಿನಾಂಕ 1 10.03.2020 4 ಉತ್ತರಿಸುವಸಚಿವರು : ಸನ್ಮಾನ್ಯ ಮುಖ್ಯಮಂತ್ರಿಯವರು |ತ] ಪ್ರಶ್ನೆ ಉತ್ತರ ಸಂ Ta ಕಾಡು ನರನ ರಾ ಸಾನ ಮತನಾಡು ಪ್ರದೇಖಾಭವ್ಯದ್ಧಿ ಮಂಡಳ, ಶಿವಮೊಧ್ಗಕ್ಕೆ ಪ್ರದೇಶಾಭವೃದ್ಧಿ ಮಂಡಳಿಯ ಸರ್ಕಾರದ ವಿಷೇಚನಾ ಸರ್ಕಾರಡ ವಿವೇಚನಾ ಕೋಬಾದಡಿ | ಹೆಚ್ಚುವರಿ ಅನುದಾನ ರೂ.15.೦೦ ಕೋಲ | ಮಂಜೂರಾಗಿದ್ದು, ಅನುಮೋದನೆಗೊಂಡಿದ್ದ ಕಾಮಗಾರಿಗಳನ್ನು ಬದಲಾವಣಿ ಮಾಡಿ ಪಿಕಾರಿಪುರಕ್ಕೆ ಮಂಜೂರು ಮಾಡಿರಲು ಕಾರಣವೇನು? ನಿಧಿಯಡಿ ಶೃಂಗೇರಿ ಮತಕ್ಷೇತ್ರದ ಅಭವೃದ್ಧಿಗೆ ರೂ.1೦೦.೦೦ ಲಕ್ಷಗಳನ್ನು ಬಂಡವಾಳ ಲೆಕ್ಕ ಶಿರ್ಷಿಕೆಯಡಿ ಬಡುಗಡೆ ಮಾಡಲಾಗಿರುತ್ತದೆ. ಹೊಸದಾಗಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ, ಜುಲೈ 2೦1೨ರಲ್ಲ ಅನುಮೋದನೆಗೊಂಡಿರುವ ಎಲ್ಲಾ ಹೊಸ ಕಾಮಗಾರಿಗಳನ್ನು ಚಾಲನೆಗೊಳಸದಂತೆ ನಿರ್ದೇಶನ ನೀಡಲಾಗಿರುತ್ತದೆ. ಅದರಂತೆ ಮೇಲ್ಕಂಡ ಅನುದಾನವು ಒಳಗೊಂಡಿರುತ್ತದೆ. ಸಂತರದಲ್ಲ ಜುಲೈ ಹಾಗೂ ಆಗಸ್ಟ್‌ ೧೦೪೨ರ ಮಾಹೆಯಲ್ಲ ರಾಜ್ಯದಲ್ಲ ಸುರಿದ ಭಾರಿ ಮಳೆಯುಂದ ಸಾರ್ವಜನಿಕ ಆಸ್ತಿಗಳು ಹಾನಿಗೊಳಗಾಗಿದ್ದು, "ಇವುಗಳ ಪೈಕಿ ಶಾಲಾ ಕಟ್ಟಡಗಳ ಮರು ನಿರ್ಮಾಣ / ದುರಸ್ತಿಗೆ ಮೊದಲ ಆದ್ಯತೆ ನೀಡುವುದು ಅಪಶ್ಯವಿದ್ಧುದರಿಂದ, ಸದರಿ ಅನುದಾನವನ್ನು ಶಾಲಾ ಕಟ್ಟಡದ ಮರುನಿರ್ಮಾಣ/ದುರಸ್ತಿ ಮತ್ತು ಇತರೆ ಅಭವೃದ್ಧಿ ಕಾಮಗಾರಿಗಳಗೆ ಮಂಡಳ ವ್ಯಾಪ್ತಿಯ ಶೃಂಗೇರಿ ಸೇರಿದಂತೆ, ಶಿಕಾರಿಪುರ, ಸಾಗರ. ಬೈಂದೂರು, ಚನ್ನಗಿರಿ, ಶಿಪಮೊಗ್ಗ ಗ್ರಾಮಾಂತರ" ಮತ್ತು ತೀಥಹಳ್ಳ ಮತಕ್ಷೇತ್ರಗಳಗೆ ಮರುಹಂಚಕೆ ಮಾಡಲಾಗಿರುತ್ತದೆ. | ಶಿಕಾರಿಪುರ ವಿಧಾನಸಭಾ ಕ್ಷೇತ್ರದ \ ಅಭವೃಧ್ಧಿಗೆ ಬೇರೆ ಬೇರೆ ಯೋಜನೆಯಡಿಯಲ್ಲ ಹೆಚ್ಚು ಬಳಸಿಕೊಳ್ಳಲು ಕಾರಣವೇನು? ಶಾಲಾ ಕಟ್ಟಡಗಳ ಮರುನಿರ್ಮಾಣಕ್ಷೆ ಅನುದಾನದ ಕೊರತೆ ಇದ್ದುದರಿಂದ, 68 ಶಾಲಾ ಕಟ್ಟಡಗಳ ಮರು ನಿರ್ಮಾಣ ಕಾಮಗಾರಿಗೆ ರೂ.10.26 ಕೋಟಗಳನ್ನು ಅನುದಾನಗಳದ್ದರೂ ಸಹ ಇದೇ ಹಣವನ್ನು ಮಲೆನಾಡು ಪ್ರದೇಶ ಅಭವೃಧ್ಧಿ ಮಂಡಳ ವ್ಯಾಪ್ತಿಗೆ ಒಳಪಡುವ ಶಿಕಾರಿಪುರ ಮತಕ್ಷೇತ್ರಕ್ಸೂ ಐಳಸಿಕೊಳ್ಳಲಾಗಿರುತ್ತದೆ. 3 ಈ ಹಂದೆ ಮಂಜೂರಾಗಿದ್ದ ರೂ.೦೦ ಶೈಂೇರಿ ವಿಧಾನಸಭಾ ಸ್ಞೇತ್ರದ ಅಭವ್ಯಧ್ಧಿಗಾಗಿ ನೋಟಗಳ ಕಾಮಗಾರಿಗಳಗೆ ಖೇರೆ | ಮಲೆನಾಡು ಪ್ರದೇಶಾಭವೃಧ್ಧಿ ಮಂಡಯ ಅಧ್ಯಕ್ಷರ ವಿವೇಚನಾ ಯೋಜನೆ ಅಥಮಾ ಮೂಲಗಳಂದಡ | ನಿಧಿಯಡಿ, 2೦!5-1ಅಏನೇ ಸಾಅನ ವರೆಗೆ ಉಳಕೆಯಾದ ಪರಾಯ ವ್ಯವಸ್ಥೆ ಕಲಸಿ, ಅನುದಾನ | ಅನುದಾನದಲ್ಲ ರೂ. 8.೦೦ ಕೋಟ ಹಾಗೂ 2೦1೨-೭೦ನೇ ಮಂಜೂರು ಮಾಡಿ ಶೃಂಗೇರಿ ವಿಧಾನಸಭಾ | ಸಾಅನಲ್ಲು ರೂ. 15೦ ಕೋಟ ಸೇರಿ ಒಬ್ಣು ರೂ. 45೦ ಕ್ಷೇತ್ರವನ್ನು ಅಭವೃದ್ಧಿ ಪಡಿಸಲು ಸರ್ಕಾರ ಕೋಟಗಳನ್ನು ನೀಡಲಾಗಿರುತ್ತದೆ. ಕ್ರಮಕ್ಯೆಗೊಳ್ಳುವುದೇ? | ಶೃಂಗೇರಿ ಮತಕ್ಷೇತ್ರದ ಅಭವೃದ್ಧಿಗಾಗಿ, ವಿವಿಧ ಇಲಾಖೆಗಳಲ್ಯ ಅನುದಾನ ಲಭ್ಯತೆಗಸುಗುಣವಾಗಿ ಅಭವೃಧ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಅನುಷ್ಠಾಸಗೊಆಸಲು ಕ್ರೆಮವಹಿಸಲಾಗುತ್ತಿದೆ." ಸಂಖ್ಯೆಃ ಪಿಡಿಐಸ್‌- ಎಂಡಿಬ/14/2೦2೦ ರೆ! (ಅ. ಎಸ್‌. ಯಡಿಯೂರಪ್ಪ) ಸ ' ಮುಖ್ಯಮಂತ್ರಿ ಕರ್ನಾಟಕ ಸರ್ಕಾರ ಸಂಖ್ಯೆ: ಜಸಂಇ 05 ಡಬ್ಬ್ಯೂಬಿಎಂ 2020 ಕರ್ನಾಟಕ ಸರ್ಕಾರದ ಸಚಿವಾಲಯ, ವಿಕಾಸ ಸೌಧ, ಬೆಂಗಳೂರು, ದಿನಾಂಕ: 09.03.2020 ಇವರಿಂದ ಸರ್ಕಾರದ ಕಾರ್ಯದರ್ಶಿ, ಜಲಸಂಪನ್ಮೂಲ ಇಲಾಖೆ, ವಿಕಾಸ ಸೌಧ, ಬೆಂಗಳೂರು. ui ಇವರಿಗೆ ಣ್ಯ ಕಾರ್ಯದರ್ಶಿಗಳು, vy ಕರ್ನಾಟಕ ವಿಧಾನ ಸಭೆ, ಳಾ ವಿಧಾನ ಸೌಧ, ಬೆಂಗಳೂರು. ಮಾನ್ಯರೆ, fot g ಮಾನ್ಯ ವಿಧಾನ ಸಭೆಯ ಸದಸ್ಯರಾದ ಶ್ರೀ ಶಿವಾನಂದ ಪಾಟೀಲ್‌ (ಬಸವನಬಾಗೇವಾಡಿ) ಇವರ ಚುಕ್ಕೆ ಗುರುತಿಲ್ಲದ ಪಶ್ನೆ ಸಂಖ್ಯೆ:1064ಕ್ಕೆ ಉತ್ತರ ಸಲ್ಲಿಸುವ ಬಗ್ಗೆ. sek ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಶ್ರೀ ಶಿವಾನಂದ ಪಾಟೀಲ್‌ (ಬಸವನಬಾಗೇವಾಡಿ) ಇವರ ಚುಕ್ಕೆ ಗುರುತಿಲ್ಲದ ಪಶ್ನೆ ಸಂಖ್ಯೆ:1064ಕ್ಕೆ ಉತ್ತರದ 100 ಪ್ರತಿಗಳನ್ನು ಇದರೊಡನೆ ಲಗತ್ತಿಸಿ, ಮುಂದಿನ ಸೂಕ್ತ ಕ್ರಮಕ್ಕಾಗಿ ಈ ಮೂಲಕ ಕಳುಹಿಸಿಕೊಡಲು ನಿರ್ದೇಶಿತನಾಗಿದ್ದೇನೆ. ತಮ್ಮ ವಿಶ್ವಾಸಿ, ಎ (ರವೀಂದ(ಕೆಸ್ಸಿಂಡ) ಸರ್ಕಾರದ ಅಧೀನ ಕಾರ್ಯದರ್ಶಿ, ಜಲ ಸಂಪನ್ಮೂಲ ಇಲಾಖೆ (ತಾಂತ್ರಿಕ-5) ಕರ್ನಾಟಕ ವಿಧಾನ ಸಭೆ ಚುಕ್ಕೆ ಗುರುತಿಲ್ಲದ ಪ್ರ್ನೆ ಸಂಖ್ಯೆ : 106 | ಸದಸ್ಯರ ಹೆಸರು ; ತ್ರೀ ಶಿವಾನಂದ ಪಾಟೀಲ್‌ (ಬೆಸಪನಬಾಗೇವಾಡಿ) : 10.03.2020 ಉತ್ತರಿಸುವ ದಿನಾಂಕ ಉತ್ತರಿಸುವ ಸಚಿವರು : ಜಲ ಸಂಪನ್ಮೂಲ ಸಚಿವರು ಫ್‌ ಉತ್ತರಗಳು ಸಾ ಭ್ಯ ನಿಗಮದಿಂದ ವಿಜಯಪುರ ಬೇಗಂ ತಲಾಬ್‌ (ಕೆರೆನ್ನು ಅಭಿವೃದ್ಧಿ ಪಡಿಸಲಾಗಿದೆಯೇ; ಹೌದು ಸದರಿ ನಿಗಮದಿಂದ ಯಾವ ವರ್ಷ ಎಷ್ಟು ಅನುದಾನವನ್ನು ಯಾಭ. ಲೆಕ್ಕಶೀರ್ಷಿಕೆಯಡಿ ಒದಗಿಸಲಾಗಿದೆ; ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ; | ಪ್ರವಾಸಿಗರಿಗೆ ಹಾಗೂ ಭಾಗ್ಯ ಜಲ ನಿಗಮದ ಬಂಡವಾಳ ವೆಚ್ಚ (ಕ್ಯಾಪಿಟಲ್‌ 'ಗ್ರಾಂಟ್‌) ಅನುದಾನದಲ್ಲಿ ಒದಗಿಸಿದ ವರ್ಷವಾರು ಅನುದಾನದ ವಿವರಗಳು ಈ. ಕೆಳಗಿನಂತಿವೆ. ಕ ವೇಗಂ. ತಲಾಬ್‌ ಕೆರೆ ಅಭಿವೃದ್ಧಿ ಸೆರೆಯ ಅಡಿ ಪ್ರಮುಖವಾಗಿ ಮುಂಭಾಗದ ಅವರಣದಲ್ಲಿ ಜಲಾಭಿಮುಖ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಕಾಮಗಾರಿಯಡಿಯಲ್ಲಿ ಕಟ್ಟಡ, ಯೋಗಾ, ಆಂಪಿ ಥಿಯೇಟರ್‌, ಪ್ರೋಬೊನೈಡ್‌, ಫೆಸ್ಸಿವಲ್‌ ಫ್ಲಾಜಾ, ಫುಡ್‌ ಕೋರ್ಟ, ಟಾಲೇಟ್‌ ಬ್ಲಾಕ್‌ & ಉದ್ಯಾನ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಸದರಿ ಕೆರೆಯಲ್ಲಿನ ಪ್ರವಾಸ ಅಭಿವೃದ್ಧಿ ಇಲಾಖೆಯಿಂದ ಬೋಟಿಂಗ್‌ ಅಭಿವೃದ್ಧಿಗೊಳಿಸಲಾಗಿದೆ. ಸದರಿ ಕೆರೆಯು ವಿಜಯಪುರ ನಗರದ ಆಯಕಟ್ಟಿನ ಸ್ಥಳದಲ್ಲಿದ್ದು, ಸ್ಥಳೀಯವರಿಗೆ ಆಕರ್ಷಣಾ ಕೇಂದ್ರವಾಗಲು ಅಭಿವೃದ್ಧಿಪಡಿಸಲಾಗಿದೆ. ಈ) Te ಕಾಮಗಾರಿಯನ್ನು ಯಾವ ಗುತ್ತಿಗೆದಾರರಿಗೆ ಪಹಿಸಿಕೊಡಲಾಗಿತ್ತು ಹಾಗೂ ಸಾಧಿಸಲಾಜ ಕಾಮಗಾರಿಯ ಭೌತಿಕ ಮತ್ತು ಆರ್ಥಿಕ | ಪಗತಿಯೇನು? ಸದರಿ ಕಾಮಗಾರಿಯನ್ನು ಮೆ; ಅದಿತ್ಯ ಕನ್ನ್ಯ ನ ಜೆಳಗಾನಿ` ಇವರಿಗೆ ರೂ.1126.16ಲಕ್ಷ ಮೊತ್ತಕ್ಕೆ ಗುತ್ತಿಗೆ ವಹಿಸಲಾಗಿರುತ್ತದೆ ಹಾಗೂ ವಿನ್ಯಾಸವನ್ನು ಮೆ: ಕೆಂಬಾವಿ ಆರ್ಕಿಟೆಕ್ಟ್‌ ಇವರಿಗೆ ವಹಿಸಲಾಗಿದೆ. ಇಲ್ಲಿಯವರೆಗೆ 90% ಭೌತಿಕ ಕಾಮಗಾರಿ ಪೂರ್ಣಗೊಂಡಿದ್ದು, ರೂ.910.52 ಲಕ್ಷ ಆರ್ಥಿಕ ಪ್ರಗತಿಯನ್ನು ಸಾಧಿಸಲಾಗಿದೆ. ಸಂಖ್ಯೆ ಜಸೆಂಇ 05 ಡಬ್ಬ್ಯೂಬಿಎಂ 2020 s ಮ್‌ 'ಈ್‌ ಲ. ಜಾರಕಿಹೊಳಿ) ಜಲ ಸಂಪನ್ಮೂಲ ಸಚಿವರು pe - ಕರ್ನಾಟಕ ಸರ್ಕಾರ ಸಂಖ್ಯೆ: ಆಇ 92 ಎಫ್‌ಸಿ-2 / 2020 ಕರ್ನಾಟಕ ಸರ್ಕಾರ ಸಚಿವಾಲಯ, ವಿಧಾನಸೌಧ, ಬೆಂಗಳೂರು. ದಿನಾಂಕ;04-03-2020 ಇವರಿಂದ: 4 [3 ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಆರ್ಥಿಕ ಇಲಾಖೆ, ವಿಧಾನಸೌಧ, ಬೆಂಗಳೂರು 7 ಇವರಿಗೆ: | o 70312೦ 20 ಕಾರ್ಯದರ್ಶಿ, ಕರ್ನಾಟಕ ವಿಧಾನ ಸಭೆ, ವಿಧಾನಸೌಧ, ಬೆಂಗಳೂರು ಮಾನ್ಯರೇ, ವಿಷಯ: ಮಾನ್ಯ ವಿಧಾನ ಸಭೆ ಸದಸ್ಯರಾದ ಶ್ರೀ.ಗೂಳಿಹಟ್ಟಿ ಡಿ.ಶೇಖರ್‌, (ಹೊಸದುರ್ಗ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 525ಕ್ಕೆ ಉತ್ತರಿಸುವ ಬಗ್ಗೆ *%%%%% ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ವಿಧಾನ ಸಭೆ ಸದಸ್ಯರಾದ ಶ್ರೀ.ಗೂಳಿಹಟ್ಟಿ ಡಿ.ಶೇಖರ್‌, (ಹೊಸದುರ್ಗ) ಇವರ ಚುಕ್ಕೆ ಗುರುತಿಲ್ಲದ ಪ್ಲೆ ಸಂಖ್ಯೆ 525ಕ್ಕೆ ಕನ್ನಡ ಭಾಷೆಯ 100 ಪ್ರತಿಯನ್ನು ಮುಂದಿನ ಕ್ರಮಕ್ಕಾಗಿ ಕಳುಹಿಸಲು ನಿರ್ದೇಶಿತಳಾಗಿದ್ದೇನೆ. ಸಷ le ಸರ್ಕಾರದ ಅಧೀನ ಕಾರ್ಯದರ್ಶಿ, ಆರ್ಥಿಕ ಇಲಾಖೆ (ಲೋ.ಆ.ಕೋ) em oa ಕರ್ನಾಟಕ ವಿಧಾನ ಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 525 vi ಸದಸ್ಯರ ಹೆಸರು ಶ್ರೀ. ಗೂಳಿಹಟ್ಟಿ ಡಿ.ಶೇಖರ್‌, (ಹೊಸದುರ್ಗ), ತಿ ಉತ್ತರಿಸಬೇಕಾದ ದಿನಾಂಕ 10-03-2020 4. ಉತ್ತರಿಸುವ ಸಚಿವರು ಮಾನ್ಯ ಮುಖ್ಯಮಂತ್ರಿಯವರು | ಕ್ರಸಂ. ಪ್ನೆ ಉತ್ತರ 1 207 ರಂದ 2019ರ ಅಂತ್ಯದವರೆಗೆ [2017 ರಂದ 2019-20ನೇ ಸಾಲಿನ ಫೆಬ್ರವರಿ ಅಂತ್ಯದವರೆಗೆ ಆರ್ಥಿಕ ಇಲಾಖೆಯಿಂದ | ಲೋಕೋಪಯೋಗಿ ಇಲಾಖೆಗೆ ಒದಗಿಸಿದ ಅನುದಾನವು ಈ ಲೋಕೋಪಯೋಗಿ ಇಲಾಖೆಗೆ ನೀಡಿದ | ಕೆಳಕಂಡಂತಿರುತ್ತದೆ. ಅನುದಾನವೆಷ್ಟು; ನಿಗದಿಪಡಿಸಿದ ಹಾಗೂ (ರೂ.ಲಕ್ಷಗಳಲ್ಲಿ) ಬಿಡುಗಡೆಗೊಳಿಸಿದ ಅನುದಾನವೆಷ್ಟು? ಆರ್ಥಿಕ ಆಯವ್ಯಯದಲ್ಲಿ (ಪೂರ್ಣ ವಿವರಗಳನ್ನು ಇಲಾಖಾವಾರು ವರ್ಷ ಒದಗಿಸಿದ ಅನುದಾನ ಪ್ರತ್ಯೇಕವಾಗಿ ನೀಡುವುದು) 2017-18 91763136 2018-19 951255.00. sa 948746.37 ಮುಂದುವರೆದು, ಆರ್ಥಿಕ ಇಲಾಖೆಯಿಂದ ಆಯವ್ಯಯದಲ್ಲಿ ಒದಗಿಸಿದ ಅನುದಾನವನ್ನು ಬಿಡುಗಡೆ ಮಾಡಲು ಇಲಾಖೆಯ ಕಾರ್ಯದರ್ಶಿ/ಪ್ರಧಾನ ಕಾರ್ಯದರ್ಶಿಗಳಿಗೆ ಕಾಲಕಾಲಕ್ಕೆ ಅಧಿಕಾರ ಪ್ರಶ್ಯಾಯೋಜಿಸಿ ಆದೇಶಿಸಲಾಗುತ್ತಿದೆ. ಅದರಂತೆ ಲೋಕೋಪಯೋಗಿ ಇಲಾಖೆಯಿಂದ ಬಿಡುಗಡೆ ಮಾಡಿದ ಅನುದಾನದ ವಿವರ ಕೆಳಗಿನಂತಿದೆ. (ರೂ.ಲಕ್ಷಗಳಲ್ಲಿ) i ಬಿಡುಗಡೆ ಆರ್ಥಿಕ ವರ್ಷ ಮಾಡಲಾದ ಅನುದಾನ 2017-18 905078.58 2018-19 if 94794192 ri 731824.19 (ಫೆಬ್ರವರಿ 2020ರ ಅಂತ್ಯಕ್ಕೆ) ಸಂಖ್ಯೆ FD 92 FC-2/2020 ಳೆ, ಳಾ (ಬಿ.ಎಸ್‌.ಯಡಿಯೂರಪು ಸ್ಯ ಮುಖ್ಯಮಂತ್ರಿ ಕರ್ನಾಟಕ ಸರ್ಕಾರ ಸಂಖ್ಯೆ: ಜಸಂಇ 09 ಡಬ್ರ್ಯೂಬಿಎಂ 2020 ಇವರಿಂದ: ಸರ್ಕಾರದ ಕಾರ್ಯದರ್ಶಿ, ಜಲಸಂಪನ್ಮೂಲ ಇಲಾಖೆ, ವಿಕಾಸ ಸೌಧ, ಬೆಂಗಳೂರು. ಇವರಿಗೆ: ಕಾರ್ಯದರ್ಶಿಗಳು, ಕರ್ನಾಟಕ ವಿಧಾನ ಸಭೆ, ವಿಧಾನ ಸೌಧ, ಬೆಂಗಳೂರು. ಕರ್ನಾಟಕ ಸರ್ಕಾರದ ಸಚಿವಾಲಯ, ವಿಕಾಸ ಸೌಧ, ಬೆಂಗಳೂರು, ದಿನಾಂಕ: 09.03.2020 NY ವಿಷಯ: ಮಾನ್ಯ ವಿಧಾನ ಸಭೆಯ ಸದಸ್ಯರಾದ ಶ್ರೀ ಕೌಜಲಗಿ ಮಹಾಂತೇಶ್‌ ಶಿವಾನಂದ್‌ (ಬೈಲಹೊಂಗಲ) ಸಂಖ್ಯೆ905ಕ್ಕೆ ಉತ್ತರ ಸಲ್ಲಿಸುವ ಬಗ್ಗೆ. ಇವರ ಚುಕ್ಕೆ ಕೈ ಗುರುತಿಲ್ಲದ ಪನ್ನೆ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಶ್ರೀ ಕೌಜಲಗಿ ಮಹಾಂತೇಶ್‌ ಶಿವಾನಂದ್‌ (ಬೈಲಹೊಂಗಲ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ905ಕೆ ಉತ್ತರದ 100 ಪ್ರತಿಗಳನ್ನು ಇದರೊಡನೆ ಲಗತ್ತಿಸಿ, ಮುಂದಿನ ಸೂಕ್ತ ಕ್ರಮಕ್ಕಾಗಿ ಈ ಮೂಲಕ ಕಳುಹಿಸಿಕೊಡಲು ನಿರ್ದೇಶಿತನಾಗಿದ್ದೇನೆ. ತಮ್ಮ ವಿಶ್ವಾಸಿ, “Me (ರವೀಂ '೦ಡ) ಸರ್ಕಾರದ ಅಧೀನ ಕಾರ್ಯದರ್ಶಿ, ಜಲ ಸಂಪನ್ಮೂಲ ಇಲಾಖೆ (ತಾಂತ್ರಿಕ-5) ಹ ಕರ್ನಾಟಕ ವಿಧಾನ ಸಭೆ ಚುಕ್ಕೆ ಗುವುತಿಲ್ಲದ ಪ್ರಶ್ನೆ ಸಂಖ್ಯೆ : 905 ಸಡಸ್ಕರ ಹ ಹೆಸೆರು 1. ಶ್ರೀ ಕೌಜಲಗಿ ಮಹಾಂತೇಶ್‌ ಶಿವಾನಂದ್‌!(ಬೈೆ ೈಲಹೊಲಗಲ)] ಉತ್ತಂಸುವ ದಿನಾಂಕ 2 10/03/2020 ಉತ್ತರಿಸುವ ಸಚಿವರು : ಜಲ ಸಂಪೆನ್ನೊಲ ಸಚಿವರು “TF ಪ್ರಕ | ಉತ್ತರೆ ] | ವೈಲಷೌಂಗಲಮತಕ್ಷತ್ತದ ಕೃತಹ ಬಂದಡೆ" ಮಲಪ್ರಭಾ ಯೋಜನೆಯಡಿ ಭೂಮಿಯನ್ನು ಸಂಪೂರ್ಣವಾಗಿ ಕಳೆದುಕೊಂಡಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಹಾಗಿದ್ದಲ್ಲಿ ಘನಪಹನ್ನ] ಭೂಮಿಯನ್ನು `ಕಕದುಣಾಂಡರುವಕೃತಗ ಆನಸಾರವಾಗಕಾಡ ಕಳೆದುಕೊಂಡಿರುವ ಕೈತರಿಸೆ ಮಲಪ್ರಭಾ ಜಲಾಶಯದ ಅಂಚಿನವರೆ ಬ ಬೈಲಹೊಂಗಲ" ಮಕಕ್ಷೇತ್ರದ ಅನುಕೂಲವಾಗಲೆಂದು ಅಂದಿನ ವ್ಯಾಪ್ತಿಯಲ್ಲಿ ಮಲ್ಲೂರು-ಮಾಟೊಳ್ಳಿ, ಹೊಸೂರ-ವಳ್ಳುಂದ, ಸರ್ಕಾರ ಏತ ನೀರಾವರಿ ಡೇವೆಲಾಪೂರ, ಜಾಲಿಕೊಪ್ಪ, ಕಿಂಗಾನೂರು, ಬೂದಿಹಾಳ ಹಗೂ ಯೋಜನೆಯನ್ನು ಜಾರಿಗೆ | ಏಣಗಿ-ಹಿಟ್ಟಣಗಿ ಸೇರಿದರೆ ಒಟ್ಟು 7 ಏತ ನೀರಾವರಿ ತಂದಿರುವುದು ನಿಜವಲ್ಲವೇ; ಯೋಜನೆಗಳನ್ನು ಕಾರ್ಯಗತಗೊಳಿಸಲಾಗಿದೆ. ಅನ ರ್ನಗರ ಸ (3) ಸತ ನಿರಾ ನಜ; ಜಾ ನೀರಾವರಿ ಸಂಪೂರ್ಣವಾಗಿ ನಿಂತು | ದೇವಲಾಪೂರ, ಹಾಗೂ ಮ ಗಳಾದ 3 ಎತ ಹೋಗಿದ್ದರಿಂದ ಈ ಭಾಗದ ಶೈತರಿಗೆ | ನೀರಾಪರಿ ಯೋಜನೆಗಳು ಡುರಸ್ತಿಯಲ್ಲಿವೆ. ತೊಂದರೆಯಾಗುತ್ತಿರುವುದು ಸರ್ಕಾರದ | ಗಮನಕ್ಕೆ ಬಂದಿದೆಯೇ; ಸ | ಬಂದದ್ದಲ್ಲ ಈ ಸನಕ ಪ್ರಸ್‌ `ಸಾಠನ ಆಯವ್ಯಯದ "ಕ ಕಡ] ಯೋಜನೆಯನ್ನು ವೆಚ್ಚದಲ್ಲಿ ಬೈಲಹೊಂಗಲ ಮತಕ್ಷೇತ್ರದಲ್ಲಿ ನೀರಾವರಿ ಪುನಶ್ಚೇತನಗೊಳಿಸಲು ಯಾವಾಗ | ಯೋಜನೆಯನ್ನು ಘೋಷಿಸಲಾಗಿದ್ದು, ಅದರಂತೆ ಸದರಿ ತಮ ಕೈಗೊಳ್ಳಲಾಗುವುದು? ಪ್ರಸ್ತಾವನೆಯಡಿ 'ಜಾಲಿಕೆೊಪ್ಪ ಬೂದಿಹಾಳ ಹಾಗೂ ಕೆಂಗಾನೂರ ಏತ ನೀರಾವರಿ ಯೋಜನೆಗಳನ್ನು ಪುನಶ್ಚೇತನಗೊಳಿಸಲು ವಿವರವಾದ | ಯೋಜನಾ ವರದಿಯನ್ನು ಸಿದ್ಧಪಡಿಸಲಾಗಿದ್ದು, ನಿಗಮದ ನಿರ್ದೇಶಕರ' ಮಂಡಳಿ ಸಭೆಯಿ ಅನುಮೋದನೆ ಪಡೆಯಲು ಕ್ಷಮ ವಹಿಸಲಾಗುವುದು. ಸರಖ್ಯೆ ಜಸಂಇ' ಇಮಾ ಬಿಎಂ ಆ ಮ್‌ (ರಮೇಶ್‌ ಜಾರಕಿಹೊಳಿ] ಜಲ ಸಂಪನ್ಮೂಲ ಸಚಿವರು ಕರ್ನಾಟಕ ಸರ್ಕಾರ ಸಂಖ್ಯೆ; ಜಸಂಇ 14 ಡಬ್ಬ್ಯೂಬಿಎಂ 2020 ಕರ್ನಾಟಕ ಸರ್ಕಾರದ ಸಚಿವಾಲಯ, ಸ ಸೌಧ, ಬೆಂಗಳೂರು, ದಿನಾಂಕ: 09.03.2020 ಇವರಿಂದ: ಸರ್ಕಾರದ ಕಾರ್ಯದರ್ಶಿ, ಜಲಸಂಪನ್ಮೂಲ ಇಲಾಖೆ, ವಿಕಾಸ ಸೌಧ, ಬೆಂಗಳೂರು. ಇವರಿಗೆ: $1 (4) ಕಾರ್ಯದರ್ಶಿಗಳು, \ % ಕರ್ನಾಟಕ ವಿಧಾನ ಸಭೆ, ವಿಧಾನ ಸೌಧ, ಬೆಂಗಳೂರು, ಮಾನ್ಯರೆ. [2 2 % ಮಾನ್ಯ ವಿಧಾನ ಸಭೆಯ ಸದಸ್ಯರಾದ ಶ್ರೀ ಬಸನಗೌಡ ಆರ್‌.ಪಾಟೀಲ್‌ (ಯತ್ನಾಳ್‌) (ವಿಜಯಪುರ ನಗರ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ534ಕ್ಕೆ ಉತ್ತರ ಸಲ್ಲಿಸುವ ಬಗ್ಗೆ pe ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಶ್ರೀ ಬಸನಗೌಡ ಆರ್‌.ಪಾಟೀಲ್‌ (ಯತ್ನಾಳ್‌) (ವಿಜಯಪುರ ನಗರ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ; ;ನ34ಕ್ಕೆ ಉತ್ತರದ 100 ಪ್ರತಿಗಳನ್ನು ಇದರೊಡನೆ ಲಗತ್ತಿಸಿ, ಮುಂದಿನ ಸೂಕ್ತ ಕಮಕ್ಕಾಗಿ ಈ ಮೂಲಕ ಕಳುಹಿಸಿಕೊಡಲು ನಿರ್ದೇಶಿತನಾಗಿದ್ದೇನೆ. ತಮ್ಮ ವಿಶ್ವಾಸಿ, Ne ಎ (ರವೀಂ: ೦ಡ) ಸರ್ಕಾರದ ಅಧೀನೆ ಕಾರ್ಯದರ್ಶಿ, ಜಲ ಸಂಪನ್ಮೂಲ ಇಲಾಖೆ (ತಾಂತ್ರಿಕ-5) ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ... ಕರ್ನಾಟಕ ವಿಧಾನ ಸಬೆ 5.534... p : ಶ್ರೀ ಬಸಪನಗೌಡ' ಆರ್‌. ಪಾಟೀಲ್‌ (ಯತ್ನಾಳ್‌) (ವಿಜಯಪುರ ನೆಗರ) ಉತ್ತರಿಸುವ ದಿನಾಂಕ 2 10.03.2020 ಉತ್ತರಿಸುವ ಸಜೆವರು : ಜಲ ಸಂಪನ್ಮೂಲ ಸಚಿವರು 33] ಪತ ಇಸತ್ತಕಗಘ (ಅ) | ಅಲಮಟ್ಟ£ನ್ನಶನಿಂದ ಒಚ್ಟು`ಎಷ್ಟು ಕೃಷ್ಣಾ ಮೇಲ್ದಂಡ` ಹೋ ಪಂತ ಪಾಪ ಆರಷಾಟ್ಟಿ | ಎಕರೆ ಭೂಮಿ ಮುಳುಗಡೆಯಾಗಿದೆ; ಹಿನ್ನೀರಿನಿಂದ 1,38,280 ಎಕರೆ ಭೂಮಿಯನ್ನು ಸ್ಥಾಧೀನಪಡಿಸಿಕೊಂಡು | | ಸರ್ಕಾರ ಭೂಸ್ತಾಧೀನಪಡಿಸಿ | ಭೂ ಪರಿಹಾರವನ್ನು ನೀಡಲಾಗಿದೆ. | ಕೊಂಡಿರುವ ಭೂಮಿ. ಎಷ್ಟು ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ರಡಿ ಆಲಮಟ್ಟಿ | (ತಾಲ್ಲೂಕುವಾರು ಸಂಪೂರ್ಣ ವಿವರ | ಜಲಾಶಯದ ನೀರಿನ ಸಂಗ್ರಹಣೆ ಮಟ್ಟ ಆರ್‌.ಎಲ್‌.519,80 ಮೀ. ' ನೀಡುವುದು); . ದಿಂದ 524256 ಮೀವರೆಗೆ ಎತ್ತರಿಸಿ ನೀರನ್ನು ಸಂಗ್ರಹಿಸಲು ಹಿನ್ನೀರಿನಲ್ಲಿ 75,568 ಎಕರೆ ಜಮೀನು ಭೂಸ್ಟಾಧೀನಕ್ಕೆ ಒಳಪಡಿಸಬೇಕಾಗಿರುತ್ತದೆ. ಇಲ್ಲಿಯವರೆಗೂ 728 ಎಕರೆ ಜಮೀನು ಕ್ಷೇತಕ್ಕೆ ಐತೀರ್ಪು ಆಗಿದ್ದು ಭೂಸ್ವಾಧೀನಕ್ಕೆ ಒಳಪಡಿಸಲಾಗಿದೆ. ತಾಲ್ಲೂಕುವಾರು ವಿವರ ಈ ಕೆಳಗಿನಂತಿದೆ: 7 ತಾಲ್ಲೂಕ 7ಗ್ರಾಮಗಳ] ಘೂಸ್ಟಾಧೀಸಕ್ಕ ಒಢಪಡುವ] ಸಂಖ್ಯೆ ಕ್ಷೇತ್ರವ (ಐ-ಗುಂ) 7 T ಅಥಣಿ [) TS 7 2 ಬಸವನವಾಗೇವಾಡ| & 337 3 ಾಗಲಕಡ 43] -13369 ್‌ | | (ಆ) | ಛೂಸ್ಪಾಧೀನಪಡೆಸಕಾಳ್ಳಲರಾದ ಧೂಮಗೆ ಪರಿಹಾರ ಹಣ ಸಂಪೂರ್ಣವಾಗಿ ವಿತರಣೆ ಆಗಿದೆಯೆಓ ಪರಿಹಾರ' ಹಣ ವಿತರಣೆ ಬಾಕಿ ಇರುವ ಪ್ರಕರಣಗಳು ಎಷ್ಟು ಯಾವ ಕಾರಣಕ್ಕೆ ಪರಿಹಾರ ಹಣ ವಿತರಣೆಯಾಗಿರುವುದಿಲ್ಲ (ತಾಲ್ಲೂಕುವಾರು ಸಂಪೂರ್ಣ ವಿವರ ನೀಡುವುದು); 5S N 20337 NS | 87ಜಮವಪಂಣ 7] 21032 7 7ಮುಡೊಳ 26 5925 ಬಚ್ಚಾ Wii 33 ಕೈಮೇ.ಯೋ' ಹಂತ-3ರಡಿ ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆ ಹೊಂದುವ ಜಮೀನುಗಳ ಭೂಸ್ತಾಧೀನ ಪ್ರಕ್ರಿಯೆಯ ಸಂಯುಕ್ತ ಮೋಜಣಿಗಾಗಿ (ಂint Measurement Suey) ರೈತರು ಏಕರೂಪ ಭೂಪರಿಹಾರ ನಿಗದಿಪಡಿಸಲು ಆಗಹಿಸುತ್ತಿದ್ದು ಭೂಸ್ಥಾಧೀನ ಪ್ರಕ್ರಿಯೆಗೆ ಅಡಚಣೆ ಮಾಡುತ್ತಿರುವರು. ಇದರಿಂದ, ಭೂಸ್ತಾಧೀನದ ಪ್ರಕರಣಗಳು ಹಿನ್ನಡೆಯಾಗಿ ಅಸಿಂಧು ಆಗುತ್ತಿದ್ದ, ಪ್ರತಿ ವರ್ಷ ಆಯವ್ಯಯದಲ್ಲಿ ಅನುದಾನ ಹಂಚಿಕೆಯಾದರೂ ಸಹ ಭೂ ಪರಿಹಾರ ಹಣ ವಿತರಣೆಯಾಗಿರುವುದಿಲ್ಲ. ಕ್ಯಮೇ.ಯೋ, ಹಂತ-3ರಡಿಯ ಜಮೀನುಗಳ ಭೂಸ್ಥಾಧೀಷತೆಗೆ ಏಕರೂಪ ಭೂಪರಿಹಾರ ಕುರಿತು ನಿರ್ಧರಿಸಲು ಸಂಪುಟ ಉಪ ಸಮಿತಿಯನ್ನು ಸನ್ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ರಜಿಸಿದ್ದು ಅದರ ನಿರ್ಣಯದಂತೆ ಕ್ಷಮ ಜರುಗಿಸಲಾಗುವುದು. 1) [ಜೂಸ್ತಾಧೀನೆ - ಷೆರಿಹಾರ ವತರಣೆಷಲ್ಲಿ _ ಸ್‌ - ಹಗರಣ ನಡೆದಿರುವುದು ಸರ್ಕಾರದ [ಗಮನಕ್ಕೆ ಬಂದಿದೆಯೇ; ಹಾಗಿದ್ದಲ್ಲಿ, 'ಹೆಗರಣದ ಸ್ವರೂಪವೇನು; ಈ ಕುರಿತು ಕೈಗೊಂಡಿರುವ ಕ್ರಮಗಳೇನು (ಸಂಪೂರ್ಣ ವಿವರ ನೀಡುವುದು); ಇಂತಹ ಪ್ರಕರೆಣಗಳು ಸರ್ಕಾರದ ಗಮನಕ್ಕೆ ಬಂದಿರುವುದಿಲ್ಲ. ಸಂಷ್ಯೆ ಜಸಂಇ 14 ಡಬ್ಬ್ರ್ಯಾಬಿಎಂ 2020 pa (ರಮೇಶ್‌ ಲ. ಜಾರಕಿಹೊಳಿ) ಜಲ ಸಂಪನ್ಮೂಲ ಸಚಿವರು ಕರ್ನಾಟಕ ಸರ್ಕಾರ ಸಂಖ್ಯೆ; ಇಎನ್‌ 09 ಪಿಪಿಎಂ 2020 ಕರ್ನಾಟಕ ಸರ್ಕಾರದ ಸಚಿವಾಲಯ, ಕಾಸ ಸೌಧ, ಬೆಂಗಳೂರು, ದಿನಾಂಕ:04.03.2020 ಇಂದ: ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಇಂಧನ ಇಲಾಖೆ. ಬೆಂಗಳೂರು, ಇವರಿಗೆ: ಹಿ MM ಕಾರ್ಯದರ್ಶಿ, ಕರ್ನಾಟಕ ವಿಧಾನಸಭೆ, IW ವಿಧಾನ ಸೌಧ, ಬೆಂಗಳೂರು, ಮಾನ್ಯರೇ, ವಿಷಯ: ಮಾನ್ವ ವಿಧಾನಸಭಾ ಸದಸ್ಕರಾದ ಶ್ರೀ ಸುರೇಶ್‌. ಡಿ. ಸಃ ರವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸ ಲ ವ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನಸಭಾ ಸದಸ್ಯರಾದ ಶ್ರೀ ಸುರೇಶ್‌. ಡಿ.ಎಸ್‌ (ತರೀಕೆರೆ) ರವರ ಚುಕ್ಕೆ ಗುರುತಿಲ್ಲದ ಪಶ್ನೆ ಸಂಖ್ಯೆ 33 ಕ್ಕೆ ಉತ್ತರಗಳ 100 ಪ್ರಶಿಗಳನು ಲಗತಿಸಿ ಮುಂದಿನ ಸೂಕ್ತ ಕ್ರಮಕ್ಕಾಗಿ ತಮಗೆ ಕಳುಹಿಸಲು ನಿರ್ದೇಶಿಸಲ್ಪಟ್ಟಿದ್ದೇನೆ. ಇಬ ತಮ್ಮ ಏಶ್ಲಾಸಿ. N: (ಎನ್‌.ಮಂಗಳಗೌರಿ) ಸರ್ಕಾರದ ಅಧೀನ ಕಾರ್ಯದರ್ಶಿ ಇಂಧನ ಇಲಾಖೆ. ಕರ್ನಾಟಕ ವಿಧಾನಸಭೆ ಉತ್ತರಿಸಬೇಕಾದ ದಿನಾಂಕ 3 ಶ್ರೀ ಸುರೇಶ್‌. ಡಿ.ಎಸ್‌ (ತರೀಕೆರೆ) 10-03-2020 ಉಪಗಿಸೊಸ್‌ ತೆಗ್ಗು - ಮುಖ್ವಿಮಂತ್ರಿಸಳು. ಸ ಈ ಸಕ್ಕ K ಪತ್ತ ಆಅ) | ತರೀಕೆರೆ ತಾಲ್ಲೂಕಿನಾದ್ಯಂತ ದೀನದಯಾಳ್‌ ತರೀಕೆರೆ 'ತಾಲ್ಲೂಕಿನಾ: ನಾದ್ಯಂತ ಉಪಾಧ್ಯಾಯ ಗ್ರಾಮಜ್ಯೋತಿ ಯೋಜನೆ | ದೀನದಯಾಳ್‌ ಉಪಾಧ್ಯಾಯ ಗ್ರಾಮಜ್ಯೋತಿ ಯೋಜನೆಯ ಕಾಮಗಾರಿಯು. ಹಾಗೂ ತರೀಕೆರೆ ಮತ್ತು | ಗ್ರಾಮೀಣ. ವಿದ್ಯುದ್ದೀಕರಣ ಕಾಮಗಾರಿಯಲ್ಲಿ ಹಾಗೂ ತರೀಕಿರೆ ಅಜ್ಜಂಪುರ ತಾಲ್ಲೂಕಿನಾದ್ಯಂತ ಎನ್‌.ಜೆ.ವೈ | ಮತ್ತು ಅಜ್ಜಂಪುರ ತಾಲ್ಲೂಕಿನಾದ್ಯಂತ ನಡೆಯುತ್ತಿರುವ ಕಾಮಗಾರಿಯು ನೆಡೆಯುತ್ತಿದ್ದು ರಾಷ್ಟ್ರೀಯ ಮತ್ತು ನಿರಂತರಜ್ಕೋತಿ: ಕಾಮಗಾರಿಯಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ರಾಜ್ಯ ಹೆದ್ದಾರಿಯಿಂದ ಎಷ್ಟು ದೂರದಲ್ಲಿ ಹೆದ್ದಾರಿಯಲ್ಲಿ ವಾಹನಗಳಿಗೆ ಹಾಗೂ ಸಾರ್ವಜನಿಕರಿಗೆ ಕಂಬಗಳನ್ನು ನಿಲ್ಲಿಸಲು ಅನುಮತಿ ನೀಡಲಾಗಿದೆ; ತೊಂದರೆಯಾಗದಂತೆ ಹಾಲಿ ಇರುವ ಟಾರ್ರಸ್ತೆಯನ್ನು ಬಿಟ್ಟು ರಸ್ತೆಯ ಬದಿಯಲ್ಲಿ ಕಂಬಗಳನ್ನು ನೆಡಲಾಗಿದೆ. ಅ). | ಈಗಾಗಲೇ ನಡೆಯುತ್ತಿರುವ ಇನುನಾಿ ಸಡರಿ' ಕಾಮಗಾರಿಯಲ್ಲಿ ತಂಣಿರ ನ ವಿ್ಯುಕ್‌ ಕಂಬಗಳನ್ನು ಚರಂಡಿಗಳಲ್ಲಿ ಸ್ಯ ಹಾಗೂ | ಠಾಲ್ಲೂಕಿನಲ್ಲಿ ಸ್ಥಳ ಪರಿಶೀಲಿಸಿ ಈಗಲೇ pA ರಸ್ತೆಯಲ್ಲಿ ಅವೈಜ್ಞಾನಿಕವಾಗಿ ನಿಲ್ಲಿಸುತ್ತಿರುವುವು | ನೆಡಲಾದ ಕೆಲವೊಂದು ಕಂಬಗಳ ಸ್ಥಳಾಃ ಗಿದೆ. ಸರ್ಕಾರದ ಗಮನಕ್ಕೆ ಬಂದಿದೆಯೇ, ಮುಂದುವರೆದು ಸದರಿ ತಾಲ್ಲೂಕಿನಾದ್ಯಂತ ಈಗಾಗಲೇ ವಿದ್ಯತ್‌ ಸಂಪರ್ಕ ಕಲ್ಪಿಸುವ ವಿದ್ಭುತ್‌' ಮಾರ್ಗಗಳು ಹಾದು ಹೋಗಿಡ್ತು, ಕೆಲವೊಂದು ಕಡೆಯಲ್ಲಿ ರಸ್ತೆಯ ತಿರುವಿನಲ್ಲಿ ಜಾಗ ಇಲ್ಲದಿರುವುವರಿಂದ ಮತ್ತು ರೈತರು ಈಗಾಗಲೇ ಕಮ್ಮ-ತಷ್ಟ್ಮು ಹೊಲಗಳಿಗೆ ಬೇಲಿ 'ಹಾಕಿಕೊಂಡಿರುವುದರಿಂದ ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಚರಂಡಿಯ ಬದಿಯಲ್ಲಿ ಕಂಬಗಳನ್ನು ನೆಡಲಾಗಿದೆ. ಸಂಖ್ಯೆ: ಎನರ್ಜಿ 09 ಪಿಪಿಎಂ 2020 (: ಬಿ.ಎಸ್‌.ಯಡಿಯೂರಪ್ಪ) ಮುಖ್ಯಮಂತ್ರಿ ಕರ್ನಾಟಕ ಸರ್ಕಾರ ಸಂ: ಆಇ 19 ಕವಿಇ 2020 ಕರ್ನಾಟಕ ಸರ್ಕಾರದ ಸಚಿವಾಲಯ, ವಿಧಾನ ಸೌಧ. ಬೆಂಗಳೂರು: ದಿಕ್ರೌಂಕ:"04.03.2020. ಇವರಿಂದ: ( | 43 ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಆರ್ಥಿಕ ಇಲಾಖೆ, ವಿಧಾನ ಸೌಧ, ಬೆಂಗಳೂರು-560001. U \ S ಬ iol31 3039 ಕರ್ನಾಟಕ ವಿಧಾನಸಭೆ, ವಿಧಾನಸೌಧ, ಬೆಂಗಳೂರು ವಿಷಯ: ಮಾನ್ಯ ವಿಧಾನಸಭೆ ಸದಸ್ಯರಾದ ಶ್ರೀ ರವಿಸುಬ್ರಹ್ಮಣ್ಯ ಎಲ್‌.ಎ., ಇವರ ಚುಕ್ಕೆ ಗುರುತಿಲ್ಲದ ಪ್ರಶೆ ಸಂಖ್ಯೆ; 665ಕ್ಗೆ ಉತ್ತರ ಕಳುಹಿಸಿಕೊಡುವ ಬಗ್ಗೆ. ಉಲ್ಲೇಖ: ಕಾರ್ಯದರ್ಶಿಗಳು, ಕರ್ನಾಟಕ ವಿಧಾನಸಭೆ, ಇವರ ಪತ್ರ ಸಂ: ಪ್ರಶಾವಿಸ/5ನೇ ವಿಸ/ಅ/ಪ್ರಸಂ. 665/2020 ದಿ:27.02.2020. kkk ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಉಲ್ಲೇಖಿತ ಪತ್ರದ ಕಡೆಗೆ ತಮ್ಮ ಗಮನ ಸೆಳೆಯಲಾಗಿದೆ. ಮಾನ್ಯ ವಿಧಾನಸಭೆ ಸದಸ್ಯರಾದ ಶ್ರೀ ರವಿಸುಬ್ರಹ್ಮಣ್ಯ ಎಲ್‌.ಎ, ಇವರ ಚುಕ್ಕೆ ಗುರುತಿಲ್ಲದ ಪ್ರಕ್ನೆ ಸಂಖ್ಯೆ 665ಕ್ಕೆ ಸಂಬಂಧಿಸಿದಂತೆ ಉತ್ತರವನ್ನು ತಯಾರಿಸಿ 100 ಪ್ರತಿಗಳನ್ನು ಸಿದ್ಧಪಡಿಸಿ ಇದರೊಂದಿಗೆ ಕಳುಹಿಸಿಕೊಡಲಾಗಿದೆ. ತಮ್ಮ ವಿಶ್ವಾಸಿ, ಸ (ಜಿ.ಶಶಿಧರ್‌) ಸರ್ಕಾರದ ಅಧೀನ ಕಾರ್ಯದರ್ಶಿ, ಆರ್ಥಿಕ ಇಲಾಖೆ (ಆಡಳಿತ ೬ ಮುಂಗಡಗಳು). Mb ಕರ್ನಾಟಕ ವಿಧಾನಸ: : 665 : ಶ್ರೀ ರವಿಸುಬ್ರಹ್ಮಣ್ಯ ಎಲ್‌.ಎ ಉತ್ತರಿಸಬೇಕಾದ ದಿನಾಂಕ : 10.03.2020 ಉತ್ತರಿಸುವ ಸಜಿವರು : ಮಾನ್ಯ ಮುಖ್ಯಮಂತ್ರಿಗಳು. ಪ್ರಶ ಉತ್ತರ ಅ) ರಾಜ್ಯ ಸರ್ಕಾರಿ ನೌಕರರಿಗೆ 2014-15 ಹಾಗೂ 2015-16ನೇ ಸಾಲಿನ ಕೆ.ಜಿ.ಐ.ಡಿ. ಬೋನಸ್‌ ನೀಡದೇ ಬಂದಿದೆ. ಇರುವುದು ಸರ್ಕಾರದ ಗಮನಕ್ಕೆ ಬಂದಿಡೆಯೇ; ಆ) ಬಂದಿದ್ದಲ್ಲಿ, ಯಾವಾಗ, ಎಷ್ಟು ಬೋನಸ್‌ ನೀಡಲಾಗುವುದು; (ಸಂಬಂಧಪಟ್ಟ ಆದೇಶದ ಪ್ರತಿ ನೀಡುವುದು) ರಾಜ್ಯ ಸರ್ಕಾರಿ ನೌಕರರಿಗೆ 2014-15 ಹಾಗೂ 2015-16ರ ಅವಧಿಗೆ ಬೋನಸ್‌ ನಿಗದಿಪಡಿಸುವ ಪ್ರಸ್ತಾವನೆ ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯಿಂದ ಸೀಕೃತವಾಗಿದೆ. ಪ್ರಸ್ತಾವನೆಯು ಸರ್ಕಾರದ ಹಂತದಲ್ಲಿ ಪರಿಶೀಲನೆಯಲ್ಲಿರುತ್ತದೆ. ಇ) ಕೆ.ಜಿ.ಐ.ಡಿ. ಇಲಾಖೆ ಗಣಕೀಕೃತಗೊಳಿಸುವ ಪ್ರಕ್ರಿಯೆಯು ಯಾವ ಹಂತದಲ್ಲಿದೆ ಹಾಗೂ ಸದರಿ ಪ್ರಕ್ರಿಯೆಯನ್ನು ಯಾವ ಸಂಸ್ಥೆಗೆ ವಹಿಸಲಾಗಿದೆ? (ಆದೇಶದ ಪ್ರತಿ ನೀಡುವುದು) ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯ ಸಮಗ್ರ ಗಣಕೀಕರಣಕ್ಕೆ ಅವಶ್ಯವಿರುವ ಗಣಕ ಯಂತ್ರಗಳನ್ನು ಹಾಗೂ ಪ್ರಿಂಟರ್ಸ್‌ ಇತ್ಯಾದಿಗಳನ್ನು ಖರೀದಿಸಲು ತಾಂತ್ರಿಕ ಸಲಹಾ ಸಮಿತಿ (TAP) ಸಭೆ ನಡೆಸಲಾಗಿದೆ. ಸರ್ಕಾರಿ ಆದೇಶ ಸಂ: ಆಇ 74 ಕವಿಇ 2017, ದಿ:22.10.2019ರಲ್ಲಿ ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯ ಸಮಗ್ರ ಗಣಕೀಕರಣದ ಸಾಫ್ಟ್‌ ವೇರ್‌ ಅಭಿವೃದ್ಧಿ ಮತ್ತು ನಿರ್ವಹಣೆ ಕಾರ್ಯವನ್ನು Aಿ.ಎಸ್‌.ಜಿ. (Center for Smart Governance) ಇವರಿಗೆ ವಹಿಸಲಾಗಿದೆ. (ಆದೇಶದ ಪ್ರತಿ ಲಗತ್ತಿಸಿದೆ.) ಸಂಖ್ಯೆ: ಆಇ 19 ಕವಿಇ 2020 La go u ಹ (ಬಿ.ಎಸ್‌. ಯಡಿಯೂರಪು ಮುಖ್ಯಮಂತ್ರಿ ಕರ್ನಾಟಕ ಸರ್ಕಾರದ ನಡವಳಿಗಳು [NY ನರ್ಟೇಶಕರು ಕರ್ನಾಟಕ ಸರ್ಕಾರಿ ವಿಮಾ ಇಲಾಖೆ, ಇವರ ಪತ ಸಂ: KGID/IT/COMPA8/2019, ದಿ.18.09.2019.. *ಹE ST Milestones Payments Kage 10 be released | Nol (ENR) | 1. | Advance amount 40% of Total Cost plus Operational support cost for support. cost for support executives 10 ‘nos. (for @ ಸೆ period of 1 year) { On completion of development of the modules; | 20% of Total Cos Life Insurance & Motor Insurance. 3. {On completion of development of the modules; | 20% of Toial Cost. Group Insurance & Loan management. ! Ww 4. | On completion of development ‘ofthe modules: ! 20% of Total Cost. Family Benefit Fund (Enrolment, Payment, j Claims eic) Admin & MIS modules. | 5 Post completion of training on Sysici | Full amount as mentioned in CSG Administration & Database:Administration for | proposal. KGID staff (6 nos.) fot 7 days. ಗ RS 6, GID Application training to all concerned | Full amount as mentioned in CSG staff (approx. 200 nos) ai Bangalore. proposal § 7. | After GoLive; Full amount as mentioned in C56 Cost. for Application Support/Maintenahce of | proposal. ntegrated Solution for KGID for a period off one year. ho ಕರ್ನಾಟಕ ಸಕ (ಉಕ. ವಿಮಾ ನಿರ್ದೇ ತಯಾರಿಕೆಯ: ಪೂ: ಪ್ರಾರಂಭಿಸಲಾಗಿದ್ದು, ತಂತ್ರಾಂಶ ವೆಚ್ಚದ ವಿವರಗಳನ್ನು ಈ ಕಳನ ೦ಡಂ ನೀಡಿರುತ್ತಾರೆ. ್ಥ SL. Description ; | Cost (in Rs) - No, _ 1 Cast ‘of. - “design, * - development and | 1,30,95,17.45 implementation of’ the integrated solution. I | 2 CSG Overheads ೬ ಹಿ | 39,28.551.14 3 Project Cost (incl.Overhead cost) g .-1.70.23,721.59 4 GST 18% ..... 1 30.64,269.89 Total 2,00.87,991.45 ಫಿ Si. Description _ Cost (in Rs.) ‘No. ;, 1 Support Executives cost for 1 year ~ 10 30,00.000.00 executives RE ಹ - 2 System Admin and Database Admin training for-! 175,006.00. - KGID Staff 3 KGID application training 5,00,000.00 Total . - ಫಿ 36;75,000.00 } ಈ ಮೇಲಿನ ಅಂಶಗಳೊಂದಿಗೆ ವಿಮಾ ಇ; ಗಣಕೀಕರಣ “ಯೋಜನೆಗೆ ಆಡಳಿಕಾತ್ಮಕ ಮಂಜೂರಾತಿ, ಸಿ.ಎಸ್‌.ಜಿ, ಸಂಸ್ಥೆಯವರಿಗೆ ಅಭಿವೃದ್ಧಿ ಕಾ ನ್ನು ಪ್ರಾರಂಭಿಸಲು ಅನುಮತಿ ಹಾಗೂ ಕಾರ್ಯಕಾರಿ ಆದೇಶ ನೀಡಲು ಅನುವಾಗುವಂತೆ ಮ ಲು ಕ್ರಿಯಾ ಯೋಜನೆಗೆ ಆರ್ಥಿಕ ಪುಂಜೂರಾತಿಗೆ ಅನುಮೋದನೆಯನ್ನು ನೀಡುವರತೆ ಸಾಲಿನ: ಆಲೆ.ಶೀ. 2235-60-110-1-00-125. ಆಧುನು ಭರಿಸುವುದಾಗಿ ತಿಳ ಳಸಿರುತ್ತಾರೆ. ಮೇಲ್ವಂಡ' ಅಂಶಗಳ ಹಿನ್ನೆಲೆಯಲ್ಲಿ, ಕಾಯ: ಇಲಾಖೆ, ಇವರ ಪ್ರಸ್ತಾವನೆಗಳನ್ನು ಪರಿಶೀಲಿಸಿ ಈ ಸರ್ಕಾರದ ಅದೇಶ ಸಂಖ್ಯೆ ಆಅ 74 ಕವಿಅ 2097. ಬೆಂಗಳೂರು, ದಿನಾಂಕ: 22ನೇ ಆಕ್ಟೋಬರ್‌" 2019, ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯ ಸಂಫೂರ್ಣ" ಗಣಕೀಕರಣ ಯೋಜನೆಗೆ ಸಂ ಂಬಂದಿಸಿದಂತೆ ಸಿ.ಎಸ್‌.ಜಿ. nel for Smart Governance) ಇವರಿಗೆ ಸಾಫ್ಟ್‌ sy ಅನ್ನು ಅಭಿವೃದ್ದಿಪಡಿಸಲು ರೊ.200.88ಲಕ್ಷಗಳು' ತ್ತು ನಿರ್ವಹಣೆಗಾಗಿ ರೂ.36. 75ಲಕ್ಷಗಳಿಗೆ ಸರ್ಕಾರದ ಆಡಳಿತಾ: ತಕ ಮಂಜೂರಾತಿಯನ್ನು ನೀಡೆಲಾಗಿದೆ, .ಈ ವೆ ವನ್ನು 4 ಶೀರ್ಷಿಕೆ "ಆತಿ ಶೀ."2235-60- 110-1-00-125-6ಧುನೀಕರಣ" ರಡ ಒದಗಿಸಲಾದ ಅನುದಾನದಿಂದ ಭರಿ ಸತಕ್ಕದ್ದು ಸ... ಮಳ ಕರ್ನಾಟಕ ರಾಜ್ಯಪಾಲರ ಅಜ್ಞಾನುಸಾ ನರ ನು ಅವರ ಹೆಸರಿನಲ್ಲಿ, wr 3. ನಿರ್ದೇತಿರರ್ದು. ಕರ್ನಾಟಕ. ಸರ್ಕಾರಿ ವಿಮಾ ಸಟ ಎಸೆ ಗೋಪುರ, ಬೆಂಗಳೂರು." 4 ಕಾಯಣಕಾರಿ ನಿರ್ದೇ ಶಕರು, ಸೆಂಟರ್‌ ಫಾರ್‌ ಸ: ಸ್ಮಾರ್ಟ್‌ ಗೌವನೇ ನ್ಸ್‌ 'ಕೊಠಡಿ'ಸಂ:145, ಬಹುಮಜ ಡಿ ಕಟ್ಟಡ, ಬೆಂಗಳೂರು: » 5 £ರದ ಕಾರ್ಯದರ್ಶಿ, ಖಜಾನೆ-2, 7ನೇ ಮಹಡಿ, ವಾಣಿಜ್ಯ ತೆರಿಗೆ ಇಲಾಖೆ ಕ ನಡ, ಗಾಂಧಿನಗರ, ಬೆಂಗಳೂರು. - ಆಯುಕ್ತರು, ಖಜಾನೆ ಇಲಾಖೆ, ವಿ.ವಿ ವಿ. ಕೇಂದ್ರ ಮುಖ್ಯ ಗೋಖಪರೆ, ಬೆಂಗಳೂರು. [ ನಲ ನಿರ್ವಹಣೆ ಕೇಂದ್ರ (ಟಿಎನ್‌ಎಂಸಿ) ಖುನಿಜ ಭವನ, ಬೆಂಗಳೂರು. § kN py tb KN [ [8 #8 pl ಫ | [« ೫ ಕರ್ನಾಟಿಕ ಸರ್ಕಾರ ಸಂಖ್ಯೆ: ಇ-ಸಿಆಸುಇ 18 ಸೇವನಿಡಿ 2020 ಕರ್ನಾಟಿಕ ಸರ್ಕಾರದ ಸಚಿವಾಲಯ, ——— ವಿಧಾನ ಸೌಧ, ಬೆಂಗ್ಗ ೦: 09.03.2020 ಇವರಿಂದ: ಸರ್ಕಾರದ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, ವಿಧಾನ ಸೌಧ, ಬೆಂಗಳೂರು. | K ಕಾರ್ಯದರ್ಶಿ, UL ರಾಸ ಸಾಧ ele $12035 ಬೆಂಗಳೂರು. ಮಾನ್ಯರೆ, ವಿಷಯ: ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಎ.ಟಿ. ರಾಮಸ್ವಾಮಿ, ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 401 ಕೈ ಉತ್ತರ ನೀಡುವ ಬಗ್ಗೆ. po ದಿನಾಂಕ: 10.03.2020ರಂದು ಮಾನ್ಯ ಮುಖ್ಯಮಂತ್ರಿಯವರು ಉತ್ತರಿಸಬೇಕಾಗಿರುವ ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಎ.ಟಿ. ರಾಮಸ್ವಾಮಿ, ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 401 ಕೈ ಸಂಬಂಧಿಸಿದ ಉತ್ತರದ 100 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಅಗತ್ಯ ಕ್ರಮಕ್ಕಾಗಿ ಕಳುಹಿಸಲು ನಿರ್ದೇಶಿಸಲ್ಪಟ್ಟಿದ್ದೇನೆ. ತಮ್ಮ ನಂಬುಗೆಯ, Ah (ಎ.ವಿ.ಶೈಲಜ) 0 ). Ns ಸರ್ಕಾರದ ಅಧೀನ ಕಾರ್ಯದರ್ಶಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವಾ ನಿಯಮಗಳು-2 ಪ್ರತಿ:- 1. ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿಯವರ ಆಪ್ತ ಕಾರ್ಯದರ್ಶಿ. 2. ಸರ್ಕಾರದ ಕಾರ್ಯದರ್ಶಿಯವರು, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ. 3. ಸರ್ಕಾರದ ಅಧೀನ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ರಾಜಕೀಯ) ಶರ್ವಾಟಿಕ ವಿಧಾನ ಸ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 401 ಸದಸ್ಯರ ಹೆಸರು ರಾಮಸ್ವಾಮಿ ಎ.ಟಿ. (ಅರಕಲಗೂಡು) ಉತ್ತರಿಸುವ ದಿನಾಂಕ 10.03.2020. ಉತ್ತರಿಸುವ ಸಚಿವರು ಮುಖ್ಯಮಂತ್ರಿ ಪ್ರಶ್ನೆ ಉತ್ತರ ರಾಜ್ಯ ಸರ್ಕಾರದ ಬಹುತೇಕ ಇಲಾಖೆಗಳಲ್ಲಿ | ಸರ್ಕಾರದ ಇಲಾಖೆಗಳಲ್ಲಿ ಕೆಲವು ನಿರ್ದಿಷ್ಟ ಹೊರಗುತ್ತಿಗೆ ಆಧಾರದ ಮೇಲೆ | ಸೇವೆಗಳನ್ನು, ಅಂದರೆ ಸ್ವಚ್ಛತೆ, ಸುರಕ್ಷತೆ, ವಾಹನ ನೇಮಕಾತಿಯಾಗುತ್ತಿರುವುದರಿಂದ, ಆಡಳಿತದಲ್ಲಿ ದಕ್ಷತೆ ಕುಗ್ಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಚಾಲನೆ, ಡಾಟಾ ಎಂಟ್ರಿ ಗಣಕ ಯಂತ್ರಗಳ ನಿರ್ವಹಣೆಯಂತಹ ಸೇವೆಗಳನ್ನು ಹೊರಗುತ್ತಿಗೆ ಮೂಲಕ ನಿರ್ವಹಿಸಲಾಗುತ್ತಿದೆ. ಇಂತಹ ಹೊರ ಗುತ್ತಿಗೆಯಿಂದ ಸರ್ಕಾರದ ಆಡಳಿತದ ಕಾರ್ಯ ದಕ್ಷತೆಯಲ್ಲಿ ಯಾವುದೆ ಕೊರತೆಯಾಗದಂತೆ ಈ ಸೇವೆಗಳನ್ನು ಹೊರಗುತ್ತಿಗೆ ಮುಖಾಂತರ ನಿರ್ವಹಿಸಲಾಗುತ್ತಿದೆ. ಕೆಲವು ಇಲಾಖೆಗಳ ಲೆಕ್ಕಪತ್ರ ಶಾಖೆಗಳಲ್ಲಿಯೂ | ಕೆಲವು ಇಲಾಖೆಗಳ ಲೆಕ್ಕಪತ್ರ ಶಾಖೆಗಳಲ್ಲಿ ಹೊರಗುತ್ತಿಗೆ ನೌಕರರೇ ಕಾರ್ಯನಿರ್ವಹಿಸುತ್ತಿದ್ದು, ಅಂತಹ ಸಿಬ್ಬಂದಿಯವರಿಗೆ ಉತ್ತರದಾಯಿತ್ಯ ಇದೆಯೇ; ತಾಂತ್ರಿಕ ಸ್ವರೂಪದ ಉದಾಹರಣೆ: ಡಾಟಾ ಎಂಟ್ರಿಯಂತಹ ಕಾರ್ಯಗಳನ್ನು ಹೊರಗುತ್ತಿಗೆ ನೌಕರರಿಂದ ನಿರ್ವಹಿಸಲಾಗುತ್ತಿದೆ ಲೆಕ್ಕ ನಿರ್ವಹಣೆಯ ಅಧಿಕೃತ ಕೆಲಸಗಳನ್ನು ಹೊರಗುತ್ತಿಗೆ ಸೌಕರರಿಗೆ ವಹಿಸಲು ಆಸ್ಪದವಿರುವುದಿಲ್ಲ. ಅಂತಹ ಪ್ರಕರಣಗಳು ಸರ್ಕಾರದ ಗಮನಕ್ಕೆ ಬಂದಿರುವುದಿಲ್ಲ. ಆಡರೆ, ಇಂತಹ ಕಛೇರಿಗಳ ಮೇಲುಸ್ತುವಾರಿಯನ್ನು. ಜವಾಬ್ದಾರಿಯುತ ಸರ್ಕಾರಿ ಅಧಿಕಾರಿಗಳು ನಿರ್ಪಹಿಸುತಾರೆ. ಹೊರಗುತ್ತಿಗೆ ನೌಕರರು ಕರ್ತವ್ಯದಲ್ಲಿ ತಪ್ಪು | ಹೊರಗುತ್ತಿಗೆ ನೌಕರರು ಸರ್ಕಾರಿ ಮಾಡಿದಲ್ಲಿ ಯಾವ ಸೇವಾ ನಿಯಮದಡಿ | ನೌಕರರಾಗಿರುವುದಿಲ್ಲ. ಆದಕಾರಣ, ಇವರ ಅಂತಹವರುಗಳ , ವಿರುದ್ದ ಕ್ರಮ | ವಿರುದ್ದ ಸರ್ಕಾರಿ ನೌಕರರ ನಿಯಮಗಳನ್ನು ಕೈಗೊಳ್ಳಲಾಗುವುದು? ಅನ್ನಯಿಸಿ ಶಿಸ್ತು ಕ್ರಮಗಳನ್ನು ಕೈಗೊಳ್ಳಲಾಗುವುದಿಲ್ಲ,. ಆದರೆ, ಹೊರಗುತ್ತಿಗೆ ಏಜೆನ್ಸಿಯೊಂದಿಗೆ ಒಡಂಬಡಿಕೆಯನ್ನು ಮಾಡಿಕೊಳ್ಳುವ ಸಂದರ್ಭದಲ್ಲಿ ಹೊರಗುತ್ತಿಗೆ ನೌಕರರ ಕರ್ತವ್ಯ ಹಾಗೂ ಜವಾಬ್ದಾರಿಗಳ ಬಗ್ಗೆ ಸೂಕ್ತ ನಿಬಂಧನೆಗಳು ಹಾಗೂ ಸೇವಾ ಷರತ್ತುಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಸಂಖ್ಯೆ: ಇ- ಸಿಆಸುಇ 18 ಸೇನಿಡಿ 2020 (ಬಿ.ಎಸ್‌.ಯಡಿಯೂರಪ್ಪ, ಖ್‌ ಮುಖ್ಯಮಂತ್ರಿ 'ಟಪ ರ. ಸಂಖ್ಯೆ:ದ್ರಾಅಪ:೦1/1:ಆರ್‌ಆರ್‌ನಿ:2೦೭೦ ಕರ್ನಾಟಕ ಸರ್ಕಾರದ ಸಚಿವಾಲಯ, ಬಹುಮಹಡಿ ಕಟ್ಟಡ.ಬೆಂಗಳೂರು ವಿನಾಂಕ:೦4.೦8.೭೦2೭೦. ಇವಲಿಂದ: ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ದ್ರಾಮೀಣಾಭವೃದ್ಧಿ ಮತ್ತು ಪಂಚಾಯಡ್‌ ರಾಜ್‌ ಇಲಾಖೆ ಇವಂಿಣೆ: ಕಾರ್ಯದರ್ಶಿಗಳು, 1%) f) ಕರ್ನಾಟಕ ವಿಧಾನ ಪಭೆ ಸಚಿವಾಲಯ, ಕೊಠಡಿ ಪಂ:೦1, ಮೊದಲನೆ ಮಹಡ, 4 ವಿಧಾನ ಸೌಧ, ಬೆಂಗಳೂರು. \0 ಮಾವ್ಯರೇ, ವಿಷಯ: ವಿಧಾನಸಭೆ ಸದಸ್ಯರು ರವರ ಚೃಷ್ಣ"ರುತಿನ/ಚುತ್ತ ದುರುತಿಲ್ಲದ ಪ್ರಶ್ನೆ ಸಂಖ್ಯೆ: 1] ೦ದೆ ಉತ್ತರವನ್ನು ಒದಣಿಪುವ ಕುರಿತು. #4 ಮೇಲ್ಡಂಡ ವಿಷಯಕ್ಷೆ ಪಂಬಂಧಿಪದಂತೆ, ವಿಧಾನಸಭೆ ಚುತ್ಣೆಣರುತನ/ಚುಕ್ನ ದುರುತಿಲ್ಲದ ಪ್ರಶ್ನ ಸಂಖ್ಯೆ: ೪] ೦ದೆ ಉತ್ತರವನ್ನು ಸಿದ್ದಪಡಿಸಿ 10೦ ಪ್ರತಿಗಳನ್ನು ಈ ಪತ್ರದೊಂದಿದೆ ಲದತ್ತಿಲ ಕಳುಹವಿದೆ. ” ಉಪ ನಿರ್ದೇಶಕರು (ಸುದ್ರಾ ಪದನಿಮಿತ್ತ ಸರ್ಕಾರದ ಅಥವ ಕಾರ್ಯದರ್ಶಿ ದ್ರಾಮೀಣಾಭವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಕರ್ನಾಟಕ ವಿಧಾನ ಪಬೆ ..|ಹುತ್ತೆ ದುರುತಿಲ್ಲದ ಪಶ್ನೆ ಸಂಖ್ಯೆ 410 ಶೀಮತಿ ಅಂಜಆ ಹೇಮೆಂತ್‌ ನಿಂಬಾಳ್ಗರ್‌ ಸದಸ್ಯರ ಹೆಸರು ಡಾ॥ (ಖಾನಾಪುರ) ಉತ್ತರಿಪಬೇಕಾಭ ಬಿನಾಂಕ 10.03.2020 ಕ್ರಸಂ ಗಳು ಉತ್ತರ ಬ 2ರ™Eoನಾ ಸಪಾಅನ್ಹಾ'ರಕ್ನ ಶೇಷ 3054-80-196-1-08-300 ಲಮ್‌ಪಮ್‌ ಬಿಶೇಷಾನುದಡಿಯಲ್ಲ ಕೈದೊಂಡಿರುವ ಕಾಮದಾಲಿಗಳು ಹಣ ಬಂದಿದೆ ಇಡುಗಡೆಯಾಗದ ಕಾರಣ ಸ್ಥಗಿತರೊಂಡಿರುವುದು ಸರ್ಕಾರದ ಗಮನವಕ್ಷೆ ಬಂದಿದೆಯೆ« A ಸದರಿ `ರಕ್ಕ `ಶಾರ್ಷಕಯಹ ಕ್ಲೇತ್ರವಾರು ಒದಗಿಪುವುದು); ಪಾಅನಲ್ಲ ನಿಂಡಲಾಗಿದ್ದ ವಿಧಾನಸಭಾ ಕ್ಲೇತ್ರವಾರು. ಮಂಜೂರಾದ ಮೊತ್ತವೆಷ್ಟು; ಈ ಪೈಜಿ ಈವರೆಗೆ ಎಷ್ಟು ಹಣ ಬಡುಗಡೆ ಮಾಡಲಾಗಿದೆ; ತಡೆಹಿಡಿಯಲಾಗದ ಅನುದಾನದ ಮೊತ್ತವೆಷ್ಟು (ಪಂಪೂರ್ಣ ಮಾಹಿತಿಯನ್ನು ಜಲ್ಲಾವಾರು ಮಡ್ತು ಕಾಮಣಗಾರಿಗಆಗಾಗಿ ಹಣ ಜಡುಗಡೆ ಮಾಡದೆ ಅನುದಾನ ತಡೆಹಿಡಿಯಲು ಕಾರಣಗಳೇನು; ಠಗಾಗಲೇ ಮುಕ್ತಾಯ ಹಂತದಲ್ಲರುವ ಅನುದಾವ ಶಡೆಹಿಡಿಯಲ್ಪಟ್ಟ ಕಾಮಗಾಲಿಗದಳಆದೆ ಯಾವಾಗ' ಬಡುಗಡೆ ಮಾಡಲಾದರುವುದು (ಮಾಹಿತಿ ಒದಗಿಪುವುದು)? ವಿವರಗಳ ಪಂಪೂರ್ಣ ಮಾಹಿತಿಯನ್ನು ಅನುಬಂಧ- 1ರಲ್ತ ಲದತ್ತಿವಿದೆ * ಆರ್ಥಿಕ ಲಭ್ಯತೆಯನ್ನ ಅಧಾರಿಖಿ ಎಲ್ಲಾ ಕ್ಲೇತ್ರಗಆಗೂ ಹಂಜಕೆ ಮಾಡುವ ಹಿನ್ಸೆಲೆಯಲ್ಲ ಮಂಜೂರಾತಿ ನೀಣಿದ ಕಾಮದಬಾದಿಗಳ; ತಡೆಹಿಡಿಯಲಾಗಿರುತ್ತದೆ. * ಡಡೆಹಿಡಿಯಲಾಗದ ರೂ.೨43.48 ಕೋಣಗಳ ಪೈಕಿ ಆರ್ಥಿಕ ಲಭ್ಯತೆಯನ್ನು ಆಧಾಲಿಲ ಪ್ರಥಮ ಹಂತದಣ್ಲಿ ರೂ.517.87 ಹೊಟಗಳ ಕಾಮಗಾರಿಗಳನ್ನು ಮುಂದುವರೆಸಲಾಗಿದೆ. ವಿವರಗಳನ್ನು ಅಮಬಂಧ -1 ರಲ್ಲ ನಿೀಡಲಾಗಿದೆ. ಕಡತ ನಂಷ್ಯ್‌ದ್ರಾಕಪ; ಆರ್‌ಪರ್‌ಠಪರಶರ ದ್ರಾಮಿಣಾಭವೃದ್ಧಿ ತ್ತು ಪಂಚಾಯತ್‌ ರಾಜ್‌ ಪಚಿವರು ಅನುಬಂಧ - 1 '2೦18-'ಅನೆಂ ಸಾಅನಲ್ಲ ಮಾನ್ಯ ಮುಖ್ಯಮಂತ್ರಿಗಳು / ಅರ್ಥಿಕ ಇಲಾಖೆಯು ಅನುಮೋವಿಪಿದಂಡೆ ರಪ್ತೆ ಕಾಮದಾಲಿದಳದೆ ವಿಶೇಷ ಮಂಜೂರಾತಿ ನಿೀಣಿದ ಆದೇಶಗಳ ವಿವರದಳು। od Nay (ರೂ. Ee) ್‌್‌ T j | f ! ತಡೆಹಿಡಿದ | [0° | I 'ಲಾಖೆಯ ಅ.8 ! ಅನುಮೋದಿಸಿರುವ ಅದಶಗಳನ್ನು | | 2 | ಉಚ್ಚಯ ಹೆಸರು| ಶಸಪರ ಹೆಸರು (ಬಿದಾನ ನಭಾ ಕ್ಷತ್ರ. ಕ ಇ ಅದಿ | ನರ್ಷಾರದ ಅದೇಶ ಸಂಖ್ಯೆ, & ಬಿನಾಂಕ ಮೊತ್ತ ಜಂದಿನ ಸರ್ಕಾರದಲ್ಲಿ | ್ಞ£ಡದಿರುವುದು | ಪ್ರಥನು ಜಂತದ್ದು ಇನಸಿತೆರಪದೊಳಸ | | ಸಂಖ್ಯೆ | ತ ಅಡುಗೆ ಮಾಡಿದ್ದು 'ಔ | ಭಂಕಾಗಿರುವ ನೊಡ್ಡ | j \ H (ರೂ. ತೊಟಗಳಲ್ಪ) ಸರ್ಕಾರವು | | | ಮುಂದುವರೆಸಿರುವುದು \ | i Re re ರಾ | ಗ್ರಾಅಪ/೦೮/೦೮/ಆರ್‌ಆರ್‌ಪಿ/ವ೦9. ಓಿ: AS ES ದ [ಅಬ ೮8೮ ವಚ್ಚ-೮ 7.02019 | ಶೀ ನಿಷ್ಣರಾಮಯ್ಯ kx 2೦16, ದಿ: ೦೬೦.೭೦1೨ |ಗ್ರಾಅಪ/42/ಆರ್‌ಆರ್‌ಪಿ/ವಿ೦!9 ಭಾ, ಛಃ yo 9೦೦ Ws ಇಂ ಇಳ lf ೩6.೦೩.೧೦16 } RR | | 'ಅಣ 21 ವೆಚ್ಞ-6 | ಮಮ್‌ 2 ಬಾಗಲಕೊಟ [ಶಂ ಸಟರಂನು; ು ಭ್ರ "ಶ್ನೆ. ದ್ರಾಅಪ/42/೮/ಆರ್‌ಆರ್‌ನಿ/2೦19. | ಪಿಂ. ಅದ್ದರೂಮಯ್ಯ | ಬಾದಾಮಿ jzop.x 66202 [eso 200 10.0೦ ೦.೦೦ 1೦.6೦ 10.00 ೦.0೦ 85 ಅನಂದ ದ್ದು | 'ಬ್ರಾಅಪ/6/16/ಆರ್‌ಆರ್‌.%12೦19/ 6 [ಬಾಗಲಕೋಟೆ )ದ ಸಿ! ಬಮಬಂಡಿ. ಅಬ ೮42 ವೆಚ್ಚ-6 ವಿಗಿಆ.೦೩.ಎ೦19 § p ನ್ಯಾಮಣೌಡ: 2೦1೮; ಟಃ: ೦೬೦,೭೦೨ |ಗತ್ರಅಪ/6/16(1)/ಆರ್‌ಆಟ ಪಿ/2೦19/ 7.0೦ ೦.೦೦ 70೦ 2.೦೦ 5.00 K ಏ:4.೦೮.2೦19 ಮಾನಿ } } § ಶೀ ಗಗವಿಂದ ಎಂ ಅಂ: 16 :ವೆಚ್ಚ-6೭೦೪, | ತಲೆಪ/30/4/ಅರ್‌ಆರ್‌ಪಿ/2೦9, ನೀ pt y 'ಬಾಗಲಕೊಂಬೆ [ಕಾರಜೋಳ 'ಮುಧೂಆ್‌ pi 07.08 Bos. 16.02,2೦19 3.00 0.00 30೦ 3.00 0.0೦ H | Ne | i 'ಆಇ/18೦/ವೆಚ್ಚ-6 2೦೪, |ಗ್ರಾಅಪ/6೦/ಆರ್‌ಆರ್‌ಸಿ/2೦19. ದಿ: | ರ |ಭಾಗಲನೊಂಬೆ |ಶಿಂ ಅಲ್‌ ಅಮ್ಯಾಪುರ, |ಮುಧೊಂಟ್‌ enki ಅಂ egies 6೦೦ ೦೦ | seo} ೮6೦೦ 00೦ Ky | | ES | | 'ಗತ್ರಅಪ/೮/'ಡ/ಆರ್‌ಅರ್‌ಸಿ/2೦1೦, | } 6 |ಟೆಂಗಳೂರು ಕೆ. ಶಿ ಮೂತಿ: } y 'ಆಇ ೮6ರ? ವೆಚ್ಚ-೮ 2೦18, !3೦.೦12೦1೨ | ಗ್ರಾ [ಕ್ರೀ ಶಿನಿನಾಸ rr ನಲಮಂಗಲ x hole \ 'ಗ್ರಾಲಪ/೮/ ೩೦9. 6.00 0.0೦ 6.0೦೦ 2೦೦ 4.00 t | ೦8.೦3.2೦ | 7 |ಬೆಂಗಕೂರು ಗ್ರಾ [35 ನನರ್ದ ನಾರಾಯಣ [ಅಲ $39 ವಚ್ಚ-೮ ' [ತ್ರಾಅಪ/೦೮/ಆರ್‌ಅರ್‌ನಿ/2೦', \ |”! 73 (ಮಿ ಎಲ್‌.ಎನ್‌ ದೇವನಳಳ್ಳ. 208. & oes KOs 6೦೦ ೦೦೦ ಅ.೦೦ ೩೦೦ | ೦೦ H 7 ವ [> % } | 'ಗ್ರಾಅಪ/3೦/13/ಆರ್‌ಆರ್‌ನಿ/2೦೪9, | 6 ಟಿಂಗ ವೆಂಭಟರಮಃ (ಚಳ: 10೮ :ವೆಚ್ಚ-6:೨೦19, [1೮.೦೭.೦೦1೮ ! j / ತ By ೨ i ಯ್ಯ 'ದೊಡ್ಡಬಲಾಸುರ |. ೦5.೦೭.2೦೪೦. ಗ್ರಾಅಪ/ರಚಿ/ಅರ್‌ಅರ್‌ಸಿ/ಡಿ೦'9.೦8.೦3.2೦೪ ಕರಂ ಸ |, ೪ರ ೩೦೦ | ps ig j | ¥ y F Hl K ಬೆಂಗಳೂರು | [ಆಇ ೮6೦ ವೆಚ್ಚ-6 i 5 ಸ ದ್ವ: 'ದಾಅಪ/೦6/೦7/ಆರ್‌ಆಗ್‌ನಿ/ದ೦9. \ [ses 'ಶಿಃ ಎಂ.ಿ.ಉ.ನಾಗರಾಜ್‌ 'ಹೊನಜೊೋಬೆ, 2018, Bx OL20S iol 'ರ.೦೦: 0.00 ಅ.೦೦ 5.೦೦ 0.೦೦ Ld RS H | (ಆರಿಂಎಯಂ) 6೦ಕ'10೪ತ| ಈಃ೦ಶಿ'ಶೆ೯, ಸಣ K ಸ ಸ 8 4 j | ee ey ೧೦೫ | 0೦೦ f 0೦8 y BSS 9-ಹಿನ ಬಹಿ ಜೂ! fe [ee] ನಳದ ಎಡಂಧದ ಕಥ ಆಡೂ] ೦೫ | l mind | 7 | | | 6೦89೦139! § H I ) ; | % ವ elos/ dco lo/enEh! eioE1010 :3 ‘clos ಡಂ | \ 999 ನಲಲ ಸಂಟ ೧೦9 9೦೭ ಉಂ 9೦೮೦೮ s-Bss cvs 8 ನನನ ಯಿಂದ ಡೀರ್‌ ಊಔ IRR j | 16102/W0mon/0/20/paEL| | | | ಜ್‌ -| j p y K ¥ | 2 16।೦ರಿ/ಗ೦ಣ್ಯಂಣ/9೦/9೦/೬88ು] 60೫1010 : 'ಆ/ಂಕ po | ೦೦೦ 0೦'a 008 0೦'೦ | [eo] Cz 10 oie 9-Be ಕಂಂ ಡಿಣಿ ಖಾದಿ aapeaaecs cose 08 LAR] S | . | 16೦ಕ!ಕೊ೦ಣಂತ/9೦/9೦/ಕನಮು [4 7 +- j | i eo gop | py % H £ ಈ೦ಕ'ಐ೦'ಆಲಿ] ಈ೦8:ಐ೦'9೦ "ಔರೀಲ। ್ಸ | 0೦'೦ 9೦೪ 00% |; Cec ಸ '6l0E/W0R0N/Z/c9/eatL| ‘soz/9-Brs/cei/a| Bape ese Resf? aon 06 ಬಣಣ] 4 } | | | j ನ | ೦೦೦ [eo] [oe ೦೦೦ ೦೦8 [ee pd felk ೬ಎ sona-vien] ookcm gesf op 94) eeap| '೦ಶ/ಘಂಣ್ಯಂಣ/ಡ0/9೦/26ನು Ea ಗ] H | ೦೫1 ಈಂಕ೦1o iw : K ನ } ಸ a [TE ಎಕ ಭಿಲಿಕೇ ಈ ೨೦೦ 0೦8 Jscalecace/colvolgsaL| ‘eios 2 Br uo ae ups socio oid [ee T | ಈಂಕ೦'9:ಅ 6081010 [ | f R K R ಣಿ ೦೪೫ ೨೪ ou. | 00೪ ೦೮೫ 1e08/a.omaholrolsst|'sioz 9-Be es an POOR 2 ಮುರ ಡಂಧಿಲೀಯಂ 94 ಅಲುಗಿಣ|'» | 6॥೦ಕ'೦'೬೦| 6೦ಶ-ಐ೦'೪೦ ಣಂ ನಿಧಾಜೂಭೀಲಂದಿ ApS " x Y X PaCS § 9೪೨ mls ಇ೦ಕ 9 9೦8, 'ಈಂಕ/ಕಂಂa/a/vo/sat| ‘si0B/9-Bhp/ce/a] OPE ೩ಣಂಣಂಣ pou 48] emus) | | K y § p | 6೦ಕ"ಕಲ'೬ಕ| 6।೦ಕ'ಕ೦'6 ೦0 A po 1 ೦೦೪ ನ 90೮. | ೧೦೦ ೦೦ 'eioz/sionoa/s/av/eskL| ‘cio 9-Be/cvi/am hepeen| ಗಂಧ 0೧ 8 | | f ಗ | 1 | | '6೦8:ಕ೦'ಆ೫ | Ry R A p p § "ಅಂಶ/ೂವಣ್ಯಂಣ/೦೪/ £೬58 6೦ಕ'ಕ೦'8ಂ ಇ ಭಿ appl | [oes [oY] 0೦'9 | ರಿ೦ಃ [5 ಸಡಟಸವ 9b om ೫ Pನಂದನನು SRT 06] pop] * | | ‘61021 S0K0N/Y/ CCl eRET f | } 1 a ಸಿ } ಲ 4 W 4 “೦1೦೦/1೦/18 60೫010 9 'ಅ೦ಕ| _ | ಬನ } ೦೮೯ಕ | ೧೮ 00's ©೦% ೦೦s oie po ಶಂ ೩ 'ಯಾನಾಧಣ Hg | op [o.3 | | 'ಅ॥೦ಕ!ಧುವಿಣಾಂಣ/ಪ9/ eS | j } H [ | | ಯಔಂಬಧವದಗಬೀಗ ; g | } | | Fey prpueas ಭರದ H ಶಲಕಲಾ ಖಲ ipa “eR po ಬ | N [5 | K: pe fa | brssbong | ಉನೀಣಲಲಇವನ | ಬ psa ps ನಂ ಇ ಸೋಂದ ಡಾನಾ ಬಧಿ3ಕರ ಆಇ ಯಲಿ. ಹತಿಕಿನ ನಿ ಯಡ ಬೇರ ಯಜ ವನೇ | cope vopೇಣ ps ನಂಧೀಂಐ ಸಮರ ; ಸಾಡೆ ನಂಲಐಧರಾಲಂದಣ | i | ಬಿಳಿಇಲಿಲ | { ತಡೆಹಿಡಿದ. | , ಅರ್ಥಿಕ ಇಲಾಖೆಯ ಅಣ ಅನುಮೋದಿಸಿರುವ | ನಂದ ಈ ಆದೇಶಗಳನ್ನು | ಜಿಲ್ಲೆಯ ಹೆಸರು ಶಾಫಕರ ಹೆಸರು ವಿಧಾನ ಸಭಾ ಕ್ಷೇತ್ರ ಸಂಖ್ಯೆ ಸರ್ಕಾರದ ಆದೆಶ ಸಂಖ್ಯೆ, ೬ ನಿನಾಂಕ ಮೊತ್ತ pe ಕಾ ಮ ತಚೆಹಿಡಿಬಿರುವುದು | ಪ್ರಥಮ ಹಂತದಲ್ಪ ಇಸಿ ಹಲಭುಗಹಾನ: | (ಈ, ಹೂಟಗಳಲ್ಲು | ಸುದಡೆ ಸರ್ಕಾರವು § ಮೊತ್ತ | ಮುಂದುವರಪರುವುದು | | SN hi ; | \, Hl 'ಆಇ/ಗ47/ವೆಚ್ಚ-6 ೭೦೪೨, !ಗ್ರಾಅಪ/48/1/ ಆರ್‌ಆರ್‌ಪಿ/2೦19, f a | ‘ } [ಬಕ 8 ಚಂದರ ಮಾಮಿ ಸವದ ್ತಿ ದಿನಾಂಕಃ Huck 1o103.2ots ಕಲಂ ೧.೦; ೦9 ೦೦ | 9೪9 | H | f ನ l My 'ಆಅಬ/47/ವೆಚ್ಚ-6 2೦೪೦, |ಗಾಅಪ/4೮/ಆರ್‌ಆರ್‌ನಿ/2೦1೦, | | |ಬೆಕದಾವಿ 8 ದೊಡದೌಡ ಮಹಾಂತೆೊಶ |ನಡ್ಡೂರು | ಧನಾಂಳೆ: ವೆಚ್ಚ ಫಗ [260 | ತಂ೦ 0.0೦ j 3.06 H 3೦೦ 00 ' } | ವಂ i — ————— ನ | { { | | 1 { H ಆಬ/ಟ47/ವೆಚ್ಚ-6 ವ೦!ಿ. |ಗ್ರಾಅಪ/46/41ಆರ್‌ಆರ್‌ನಿ/೦೦1೦, | | 23 ಬೆಳಗಾಣ ಶ್ರೀಮತಿ ಶಶಿಕಲಾ ಅ ಜಲ್ಲೆ [ನ್ವ eke Brio) Hedin 20೦ 0೦೦ 2೦೦ ೭೦೦ 000} | . BR Ee _— ಶ್ರಿ ಮಹಾದೇವಪ್ಪ “ಎನ್‌. [ಆಇ 9೨ ವೆಚ್ಚ-ಆ 'ಗ್ರಾಅಪ/47/41ಆರ್‌ಆರ್‌ನಿ/2019, \ | ಬೆಕಧಾವಿ ಯಾದವಾಡ, ಶಾಸಕರು ನಾಮಲುರೇ 2೦18ದ; ly Fe ವಿಗಂ.೦7.೭೦19 ೬ j ಛಂ: ಈ ಸಂ ೪೦೪ | | RN ಹ, H ಈ l WN ಡಾ ಅಂಜಲ ಹೇಮಂಡ್‌ ಆಣ 55೮ ವಚ್ಚ-6 ಗಾಅಪ/ಠ/14/ಅರ್‌ಆರ್‌ಪಿ/ವಿ೦19, } H ್‌ ಬೆಳಗಾವಿ ಖಾನಾ: ವೆಚ್ಚ ಗ. ನಿಲಬಾಟ್ಲಲ್‌ ಸುರ 2೦18, ದಿ; ೦೦1.20೨ |21೦1.2೦19 kad ೦೧, ke ಇನಿ ; ಫಂ: ಶಿ ಗಣೇಶ್‌ ಪ್ರಕಾಶ್‌ ಆಇ 364 ವೆಚ್ಚ-6 ಬೆಳಬಾವಿ [ಯತ್ನೆಲ, 'ಚಕ್ಟೊಡಿ-ಪದಲಗ 201, ಈ 12೦9.೭೦ರ [ಮಸಾರಿ ಪಟ್ಟಿ ನೀಡಿ ದಿಲ್ಲ 1200 ೦.೦೦ 12.೦೦. ೮.೦೦ 1200 i | k ಣಿ (ಐಸ್ವಾಚಿ } ; ರ್‌ ಶೀ ಮಹಾಂಡೇೇಲ ಅಥಃ () 'ಅ/197/ವೆಚ್ಚ-6/2೦!9, |ಗ್ರಾಅಪ/6ಡಿ/1೦/ಆರ್‌ಆರ್‌ಪಿ/ವಿ೦, | | ನಳಣವ [ಮ ಬಾವನುರದ್ಯಂಸೂಂ [i ವೆಚ್ಚಅ। ರ [a 100 [A | 10 | ೦.೦೮ [] ಆಖ ವೀದ ವೆಚ್ಚ-6 | | ಆಳಿ [88 ಶಂತರ ಥ. ಮಾಡಲಣ, ಬೈಲಹೊಂಗಲ [ರರ ಪಚ್ಚ [ಪಾಮಗಾಲಿ ಪಣ್ಣಿ ನೀಡಿರುವುಲಲ್ಲ 2೦೦ ೦೦೦ 260 | ೦.೦೦ 2೦೦ | - RoR Hl Ew { 4 | ಶರ ವಿ.ಎನ್‌. ಉದ್ರಪ್ಪ ಅಂ 59೭ ವಚ್ಚ6 (ದ್ರಾಅಪ/ಡ/22/ಅರ್‌ಆರ್‌ಪಿ/2೦ರ. Kk "| p Sok ಬಳ್ಳಾರಿ | Ww ನ 08,೦3. | 6.00 t 0.೦೦ 6,0೦ | 6.೦೦ 0೦.೦೦ ; KR ; T ಸಾವ 1 H | 'ಅಇ ೮79 ವೆಚ್ಚ-6 ೩೦೪೮, |ದ್ರಾಅಪ/57/ಆರ್‌ಆರ್‌ನಿ/2೦19. H | } 8 ಆ. ನಾಗೇಂದ್ರ ಬಳಾರಿ ದ್ರಾ. pa pik.) ಕ. 1 ಗ | 80೦೦ ೦.೦೦ 3.೦೦ | 2೮೦ ಆ.೮೦ | 2೦೪ H l H H |ಆಬ 58ರ ವೆಚ್ಚ-6 1೦೮/3! ಆರ್‌ಆರ್‌ಪಿ/2೦19. f | ಈ ಅನಂದ ಪಿಂದ್‌ ವಿಜಯನಗರ, | eos, ex at (209 ped i, 700 ೦.೦೦ 700 7.00 0.0೦ | ¥ CR: } KU | |ಕೂ ಎ೪. ಪರಮೇಶ್ವರ [ಆಣ ೮3೮: ವೆಚ್ಚ-6 'ಗ್ರಾಅಪ/೦೮/೦ಡ/ಆರ್‌ಆರ್‌ಃಿ, | 4, fe )/೦3, 201೨, f ' |ಹಡದಆ. ಸಾಧ ವೇಚ್ಚಂಂ laos ' i: | 700 FI 0.೦೦ 7.0೦ 2.0೦ 5.೦೦ ನ | I | f ಪಗನಿದೂಮ್ಯನ ಅಣ ೮೦7 ವೆಚ್ಚ-ರ ಅ೦ದ. (ಗಾಅಪ/ದಗಾ/ಅರ್‌ಆರ್‌ಎ/2೦, H 7 N | % 'ಭಾಮಾನಾಯ್ತ. ಎಸ್‌ ಹಲ. ನ [PN | ಕರ ಪ eos! p | 7.00 [1 0.೦೦ 7.೦೦. 3.00 \ 4,00 y | | | "6೦ರ!ಥೊಂಿನ್ಯಾಂಣ/ಎಂ/ ಣು | | f H { ಈ೦ಕಕಲ'೦ಕ ಈಂಕ1೦10 13 | pe ಲ ರಂ “-e) eioz/onos/av/sel/'eios -Bps L9G a ಅೀಣಟಲದ್‌ ಲಲನ ನಂದೇಲಾಭ ಇದ್ದಿ ನನದ { | § H ಈ೦ಕ10'; | | I | “ಅ।೦ತ/ಹಂಧಂಣ/ ೪೦12ದ | \ | } f T 7 H | | | | ಹ | | 0೦೦ j [oT | ೦೦೫ ೦೦೦ ೦೦ಕ 'ಈ೦ರಸಶರ ಸಂರ Fed py wpkkpieas! & mares ನಂeಂಇg| ಎ೯ | ‘| ಅಂಕ:ಘಂಗಾಂಣ/ರ೪ಣದು | | F ¥ | 60ಕ'ಕow | | p % { R ® ‘0B V0AOR/$O/ ma 6॥೦ಕ'0'ಈ ಅ! | ಉಣ [ [oT | [J ೦೦೦ [Jo ಅಷ oe ov da pe ಹೆ ಒಂಟ | pT H “6!೦ಕ/ಘ೦ಗಾ೦ಣ/೪/೦ರ/ 8ಬ | [ ; | ಈಂಕ1೦"೪ರ| ೦೫10119 ' ಮ 7 X i oy ‘A [eS a[ 1 0೦% ೦೦೫ | Sou ೦೦೦ 00೭ 08/4, JEIsna8s] ‘od: o-Bys oat ಟನಿಂಧ' ಉಧಂಣ ಇ; ನಿಧಾಳಂಇದಿ | eoz1ou] 6081010 i» ‘ಅಂಕೆ Ne i \ ” 7 7 “ಅಂಕಿ! ov ೯೪ Dey | kd 999 Fu “sioB/W0RaN/v0/S0/ maT 9-Bp 6c ಹn| ೪ pexvoedccsaco ag] AEKORG T | 'ಈಂಜ1೦'೪| 6/0810’ ಅ ( : 7 | 7 7 y a “೧ರಉಂ' ೧ೀಪRR೮n 0] 60 ೦೦ 00'೦ | 0೦9 ೦೦೦ 00೮ ಇ, cal ರಕ 9-ಶಿಣ ಅಂ. Yeap | '® ೧p‘ 7] 40624 | ಂಕ'ಕಂ'೮ಕ ' “ಆಿಶ/ಘಂಣಂಡ/()90/ನಔು| ಅಂ 9. "ಆiಂ ಹೀ H X 2 T X Kk ‘Poo 6 + 9%] © oo: ೦೦೦ i 00% [oT 0% pp 6-3 ಅಢದ ಹೀ | Pou 's.plies ಕ pe H '6೦ಕ/ಸುಂಗ್ಯಿಂಣ/೨೦/ಜನನು j | | | | p | PAR | _ f ್ಸ 6108-೦10 'ಂಕ'ಕಲಿ'ಇ೦ 8 a! ಸಟ, j ೭೦:೦ | 0೮೮ [oo] ೦೦'೦ 0೦೭ ್ಧ /womaa/a/ce/sat] « ro-Bs YO1 hn rio ಕೆಲ ಈ ಯಹ 4] ೨೧೫% 1೮ I | | | T H Y 1 i ಈ೦ಕ"ರ೦'ಈ ೦೫ | [ | 0೮'೮ [oo 00೦ o೦೬ ಜ೦ರ/e. votalssiL| ‘eios o-Bis 6d Bn ಂೂದದಣ 'ಂ ಉ೧೦8ಂರ 'ಇ3 2 *ಿಣಣಚ| ೧0 | Wf NO p | ಸ N ಜ್‌ R ಈಂಶ'8ಂ:9೦ 60೫10103 | ೮೦1 | ೦೦ ೦೦'೨ ©೦'೦ [oo] Ke 6, Jel Polat ee ot ta pe ರಟ ೦೪ ೧%! ಸದಿನಳಣಿ| ಏವ: | | R A K ಈ೦ಶ೭೦ಈ ಸು 'ಅಂಕ 4 “೧೧ವಿಯಂೂ| [oo | ೦೦೦ [oo [oo [ ಔಂನಲಂರ ಔಂ ಉಲಂೀವ Br ceca ಕೊಂ ಉಂ! Nas [NN ! | fecnಥppEmocs | Fore wcvesss | GR ಔಳೀರ್‌ ಕಣಣ ಭಂಜ 'ಅಲು op | on paepne Un pam ಸಾ 'ಯಥಯರಳಇಖಿವಿ | ಬಂದ ನಡಂ೪ po ನಂ ೫ ೪ ಸಂದ ಡಾನಾ ಬದದ ಪನ ಯಡೀಂಯ ಅತಣ ನಾಡಿ ಟಖ ನಡ ಉನ ಗಿನಿ | ಉಣಿಪ [ ys 1 ನಂಿಳಾಅಾ೧ದ. | ನಳಇಲನ | / 7 | | | I | | | ಅನುಮೋದಿಪಿರುವ | ಶ್ರ ತ ಮ. ನರ್ಕಾರಃ |೦| ನನಯ ಹಸರು: ಶಾಫಹರ ಪೆಸರು ವಿಧಾನಸಭಾ ಕ್ಷಪ್ರ| 68 hed ಅಚ ಸರಾದ ಅದೇಶ ಸಂ, ೬ ಏಿನಾಂಕ ಮೊತ್ತ ವನ ಕಾರದ | ಡಿಟಡಿವರುವುದು i ಅಚ Ky (ರೂ. ಹೊಂಡಿಗಳಲ್ಲ) ಹ i i 'ಗ್ರಾಅಖೆ/1ರ/1/ಆರ್‌ಆರ್‌ಸಿ/೦೪೨. 'ಶಿಕ. ಶಿವಾನಂದ. ಎಸ್‌ [ಆಬ.26 ವೆಚ್ಚ-.೮ 2೦18, ೫೦1೭೦19 ಹ “೨ ವಿ೪: 'ಪಾಟಂಲ್ಸ್‌, : ಾರಾನಿನೂಿ ಥಿ: 1.0೦1.೭೦9 ಗ್ರಾಅಪ/3೦/ಅರ್‌ಆರ್‌ಸ/ಐಂಅ, ಸನಂ, ೦ A { | 19.೦೭.2೦19 { &: H 'ಗ್ರಾಅಪ/6/4/ಆರ್‌ಆರ್‌ಸಿ/2೦19, (ಹಾಮರಾಜನಣರಿ; (ಹನೂರು, ಅಳ ೮69 ವೆಚ್ಚ-6: 2೦೭೦19 8: > ತೀ ಆರ್‌. ನರೇಂದ್ರ ಚಾಮರಾಜನಗರ 2೦, ಬಿ ೧೦೬೭೦19 'ಗ್ರಾಅಪ/58/ಆರ್‌ಆರ್‌ಿ/ವಿ೦!9,೦೭.೦8.2೦1 3೦ರ | ad 609 | 9 fk } ಗ್‌ { \ | | | ಆಖ ೮೮7 ವೆಚ್ಚ-ಆ 2೦, ' ೨ |ಜಾಮರಾಣನಗುರಿ! (ಕೊಳ್ಳೆಗಾಲ, ನಃ ೦1೦12೦1೨ ರಾಅಪ/5/16/ಆರ್‌ಆರ್‌ಪಿ/2೦!೨. } 7 ಶಿ ಎನ್‌. ಮಜೆಂಶ್‌ ಚಾಮರಾಜನಗರ |(ರೂ.6:೦೦ ಕೂಟಗಳು [24೦೬2೦೨ | ಇಂ ಇಂ: ಇಂ | 'ಬಚ್ಚು ಆದೆಂಶವಾಗಿರುತ್ತದೆ) | | | L | A (ವ f Hl ;ರ್ರಾಅಪ/3೦/ಆರ್‌ಆರ್‌ಿ/2೦19.14.02.2೦೪ 'ಚಾನುರಾಜನಗರ ಶ್ರಿ ಎಸ್‌ Jew: to 'ವೆಚ್ಚ-ಆ೩೦೪, |9' 43 'ನಿರಂಜನ್‌ಜುಮಾರ್‌ } ಸು ಬಿ; ೦7.೦೭.2೦೪೨. ಗ್ರಾಅಪ/30೦(1)/ಅರ್‌ಆರ್‌ಸಿ/ವ೦19,17.೦6.2 3೦. ೦೨೦ ೦೦, } io j IN | 'ಜಾಮರಾಜನಗರಶ್ರಿಃ ಕಿ. ಘುಚ್ಟರಂಗಪೆಟ್ಟ, ಚಾಮರಾಜನಗರ |ಆಇ/181/ವೆಚ್ಚ-೮/2೦19, ಗ್ರಾಅಸ/63/4/ಆರ್‌ಆರ: ಬಿ/2೦19.೦8.೦8, hd | ವಿಧಾನಸಭಾ ಕ್ಷೇತ್ರ |ಐನಾಂಹ: ೦೮.೦೩:2೦:9 (2೦೪ ii | ಲರ 30 lj ¥ H | | \ H [ಅಣ ೮೮? ವೆಚ್ಚ-6 ೭೦, | | § | le: 0.0.2019 if | K (ರೂ.6.೦೦ ತೊಡಗು | | | | ೬೦ ಕಾಮರಾಜನಗರ; H ಹೊಳ್ಳೆದಾಲ, ಒಟ್ಟು ಆದೇಶವಾಗಿರುತ್ತದೆ |ಗ್ರಾಅಪ/೮/15/ಆರ್‌ಆರ್‌ಪ/ಐ೦!9, H 6೦, [ಶಂ ಎನ್‌. ಮಹೇಶ [ಚಾನುರಾಜನಣರ ಅವ್ಲ ರೂ 2೦೦ Fors | 4೦೦ ೦೦೦ 4.00 | ಕೋಣಗಳು ಪ್ರಥಮ |ಹೆಂತದಲ್ಲ ಮಿತಿಗೂಆಕ ! 'ಆದೇಶಿಸಲಾಗಿಣೆ) | H 'ಜಾಮರಾಜನಗದ 1 ನಮರಾಜನಗಂ ಪಸ ವಾಯು ಲೋಕಸಭಾ ಕ್ವೇತ್ರದ|ಅಬ/194/ವೆಚ್ಚ-6/2೦1೦. | ಗ್ರಾಅಪ/63/6/ಅರ್‌ಆರ್‌ಸಿ/2೦19. 4a po Nes 2 ನಣನ್ಯದು. ಹೆಚ್‌.ಡಿ.ಕೋಟೆ |ವಿನಾಂಜ; ೦5.೦.೭೦೮9 [೦8.೦3.2೦19 } ” ಹೆಟ್‌.ಣ ಹೊಟೆ $ ; ಪಾಲ್ಲೂಹು i ! | Ha Lg [ _. 4 | p ; ; £ | F ೦ಕ'೨೦1ಕ| ಈಂತ'ಕಂ"ಈ ಎಂದಅ/ R 9೦೧ ೦೦8 ಲಂಕ 909 | ರಕ “ಈಂತ/ಢುಂಣಿರಣ//19/ನಅಮು| “60s 9-Bp/n/S; ಇಳು] ಇಧಾತಿಭಿು ಅಂಬ ಬಯೋ ಪಾ 1 | ಕ।ಂಕ'£೦'ಆ೦ | p p ಸ ಯ y “ಹ೦ಶ/ಹಂಣಾಂಣ/e0/aEL] 6081010 19 'Bioರ 4 5 | 0೦೪ ೦೦8 ೦೦೪ 0೦೦ 0೦೪ ಥನ $-Be cen ಹ 3p "ಏಹಿ seven ‘8 2% speeEn! 1 ಶಕಂ॥'6೦ಶ/ಯಂನಾರಿಣ/೦1/9೦/ಮು। | | | \ 6೦ಕ೪೦'೪ಪ 4 | Y | My p ‘eioB/aomonhi/e/v9/eaE| elozco'90 ರಂದ, pS pm’ +7] ಕಲಲ | ಇಂ, Ks ೪೪೦ 9 soz e0sol ‘soz/e-Bie/ue/sa cpeptcsBe| coeppcshe. augue: 66 ಳಾಬಂಔಳ| ೦2 | “ಅ।೦ತ/ಘುದಿಣಾಂಣ/ಅ! ೪91 ಜನಕು - - | ; | ' p ಸ F ao| 6081010 sw ‘ewod] covpphe RE «1 ಇಟಿ iil | ರ ಡರ 2 zio'91' 6108/0 50R/S0/vO/ eR 9-Bhy 99s Bn! pee ಬಜಾನ ಅಳ ಕಣ್ಣಿ ಉಊಬಂಯಾಣ ೮ಎ ; f T ದಾರಾ - | [7 [7] | 00s | [7 [3 'ಔಂನಂಲಂರ ಔಣ ಲಂ ಕಾ ಕವ po CS — T f | 6೦ಕ'£೦'೦ i sess A ಸ ¥ p j § p 0 '6I0B/OMOR UYS/AEL| 610B'C0'S0.1R0eN| ನಹಿ ವರೀಂಬನ ಉರ! \ ೧೮೮ ಸಂ ೧೧೩ ಇರ ಇಲಾ; po Mein ಹ ಔಣ ಶಬ ಇದಗ 94 dah ೭ I 3. ಗಂಶ/ಘಂನಾದಂ/ (0) v/a pce - 6೦ಕ'ಐ೦'9೦ N i (-eರ) ‘l0z/ won ca/i/o01 en ಆಂಶ'ಕಂ॥ 7) ಸಣ ಯವ K R ಸ % Re ನಂ ಇನ ea ಸ ೪೮೪ H ಆ೦ಕ20ಕ2| ಅಂಕ ೨-ಥಿಣ 6ಜಿ] ಉಣ! ಗಂಡಾ ಇಂಧ ಇಂವ ೪] ನ್‌ a o5 | “eloz/domon//scl est 7 slr ಬ | ಆಂ ಹ ' | § N ೫ A ಕ1ಲ।ತ'ಕ।೦ತ/ಂಣಾಂಣ/()೪/9/68। ಈ೦ಕOO 3 pe pS y [oo] | ೦೦8 | ೦೦೬ ೦೦೦ [V3 a ‘e0z oF ya Sa FA erodes 4] pxlaska] cc | | 0210 SOB NoR0N/9/90/ eA I | } 60] 61051010 iw ‘ios ಎಂ ೫ ್ಕ ಸ ಸ H f ಸ ಸ | ಮಗು"! ೦೦೦ [Te | 000 ೦೦೦ [Te sto ''elomld: POP: Se v0 on] Bepereanbea peeps 9G oacke| v2 H T § | | 4 | W i K el @&081010 ‘9. “0B 2Aಿnಹಿn। pe p pe | [73 ೦೦೭ j ooo ೦೦೦ oo: [6810 ar'6ioB/: 2/೦೦/೧8. Bp 365 hn & We Vofeoc | ppadiban| co | | h § | | K p i el zoo ೪ "ಅಂಕ: ನಂೊಂಹಿಂ K & | ¥ ೦೦೮ [oo | ೦೦೪ ೦೦೦ ೦೦೨ ಡ॥ರ'6೦ಕ/: Lio ೨-2 ೦೮೦ ಜಣ ಬೋಬೀಾ Tpluos 000 281 ಎಂಯೊಂಹಿಂ। ಕ| : Lo nenns Leseeel ! ' [oe & \ pS [SN pS ಬಲಂ ಅಂ) i " sans ಇನಿ | ಭ್ರಎಂಜಲುನಿನ | ಉಿಲಲಇನನ | Mu bs po ಇಂದ 3 ಸಂದ ಡಾಲಣ ಬಮಿಲದೆ | Mir en ನ ಲದ ನಂ] ಉದಿತ ಧಯನ ಣಜ ಉಣ 3 K Rapes 9೪ | ಮಾಂಧರಂತಿಬಂ i ನಲಳಭವ | | ) 4 ‘ i T ಾ್‌ Kl y ತಡೆಹಿಡಿದ [ | ತೆ ಇಲಾಖೆಯ ಆ.ಣ | ಅನುಮೊದಿವಿರುವ | ನ ಸಾರದ ಅದಂಶದನನ್ನು ತೆರವುಗೊಆನ |ಸಂ| ನನಯ ಹೆಸರು | ಶಾಸಕರ ಜೆನರು [ವಿಧಾನ ನಭಾ ಕ್ಷೇತ್ರ 6 ನೆ | ಸರ್ಕಾರದ ಆದೇಶ ಸಂಖ್ಯೆ. ೬ ವಿನಾಂಕ ಮೊತ್ತ | ಮಾಣದ್ದು' | ತಣೆಣಡಿದಿರುವುವು | ಪ್ರಥಮ ಹಂತದಲ | ಇನಸ್ಸಿತರನ: 6 (ರೂ: ಕೊಂಟಗಳಲ್ಲ) | | ಸರ್ಕಾರವು Y | ' ಮುಂದುವಣೆಶರುವುದು | | | . 'ದ್ರಾಅಪ/1ಠರ/6/ಆರ್‌ಆರ್‌ಿ/ 2೦1೨, | | H 'ಅಳ 29.ವೆಚ್ಚ-6 ಎಂ, |2೦.೦೭.೭೦೪ 68|ದಕ್ಷಿಣ ಕನ್ನಡ ಶಿ೬ ಯು. ಖಾದರ್‌, ಮಂಗಳೂರು ipa H n5/60, ನಿಂರಿರ. ೪.೦೦ l ೦೦೦ 10.೦೦ 10.0೦ ೦.೦೦ 2೦.೦೭.೭೦19 f ್‌್‌ಾ ವ್ಯ | | ಅಬ: $07 :ವೇಕ್ಷ-ಅಡ೦೪೨, |ಗ್ರಾಅಪ/30೦/1೦/ಆರ್‌ಆರ್‌ಸಿ/೦'19, 64|ದಲ್ಲಣ ಕನ್ನಣ |ಶಿಃ ಎಸ್‌: 'ಆಂಗಾರ ಸೂಚ್ಯ gd Recski 00 ೦.೦೦ ತಂ೦ ಆ.೦೦ ೮.೦೦ ಅಲ: 16 ನಚ್ಚ-62೦19, |ಗ್ರಾಅಪ/3೦/3/ಆರ್‌ಆರ್‌ನಿ/209. 65 [ಬಾವಣಗೆಲೆ ಶ್ರೀ ಇಸ್‌ದಿ ರಾಮಚೆಂದ್ಸ್‌ |*ಡಳೂರು x 07.02. ್ಥ moo: 20೦೦ ೦.೦೦ 200 2.00 ೦.೦೦. — | 1 ಶಿ ಜೆ. ಮಾಡಾ. ಅಳ: 1೦1 :ವೆಚ್ಚ-ಅ£೦19, |ಗ್ರಾಅಪ/26/ಆರ್‌ಆರ್‌ಪಿ/ವ೦9. ೦.೦೬ 66 ದಾವಣಗೆರೆ [ನಿಡೂಸಾಕ್ನಸ್ತ 'ಚನ್ನಂ sy; 05.62. 20e. [ ಚಿ.೦೦ ೦.೦೦ .೦೦ 2೦೦ ೦೦ { fl ಪಸೆ () ದ್ರಾಅಪ/ಡಿಲ/ಆರ್‌ಅರ್‌ಖ/2೦'9, H 'ಅಬ 144 ವೆಚ್ಚ-6 2೦೪9, |೦1೦3.2೦19 67 |ಬಾವಣಗೆರೆ ಶಿ ಎನ್‌. ಅಂಗಣ. ಪಾಪಕರು [ಮಾಯಕೊಂಡ ex 1.02.20 I Geil ಶಂ. 2.00 fl ೦.೦೦ 2.0೦ 2.0೦ 0.00 | i 08.೦3.2019 ಕ: ್ಧ Kl — ಸಿ ಶಿ, ಶಾಮನೊರು 'ಅಸ7ಅವೆಚ್ಚ-62೦19, 'ಗ್ರಾಅಪ/27/೪ಆರ್‌ಆರ್‌ಪಿ/2೦19, i 68 |ದಾವಣಗೆರೆ ಶಿನಶಂಕರಸ್ಪ ದಾವಣಣೆರೆ ದನ್ನಿಣ 00.01೭೦. le.og zoe 8.೦೦ ೦.೦೦, 8.೦೦ ೦.೦೦ 8.0೦ | ಪೀ ಅನಗೋಡ ಜಯಸಿಂಹ | p ” fi | H f 'ಅಬ/197/ವೆಚ್ಚ-6/2೦19, : ಗ್ರಾಅಪ/683/9/ಆರ್‌ಆರ್‌ಪಿ/2೦1೦, 6೨ |ದಾವಣದೆರೆ ಶನಕೂರು ಕಹಿ ಇಗಳೂರು [ನಾಂಕಃ ೦8.೦3.2೦1೨ [೦8.೦8. ೦.೭೦ 0.೦೦ ೦.೦ ೦.೦೦ ೦.೭೦ H Wi H A { K (ಆಇ: 106 :ವೆಚ್ಛ-6:2೦19, ಗಾಅಪ/30/9/ಆರ್‌ಆರ್‌ನಿ/2೦'9, { | ¥ [ . 4 [ey .೦೦ | 7೦ ದಾವಣಗೆರೆ /ಶ್ರಿೀ ಎಸ್‌.ಎ.ರನಿೀಂದ್ರವಾಥ್‌ [ರಾ ಉತ್ತರೆ |. ೦೮.೦೭. oi 2೦೦ 0.೦೦ 2೦೦ 0೦ 2.೦ H { | 'ಶಿಃ ಕ".ಶಿವಟಂಗಪ್ಪ, ಪ್ರಧಾನ 4 'ಕಾರ್ಯದರ್ಶಿ, ಜಾವಣಗೆರೆ 'ಅಇ/934/ವೆಚ್ಞ- 4, | ೫ ಜಾನಣಣೆರೆ ಜಲ್ಲಾ ಕಾಂದ್ರೇಪ್‌ (ಮಾನ್ಯ Hiupedd ಇಲ್ಲ 6/2೦1೨. ದಿನಾಂಕ: 27. sus wls0e: 5.೦೦ H 0.0೦ 5.೦೦ 0.೦೦ ಏ.೦೦. ಉಪ ಮುಖ್ಯಮಂತ್ರಿಗಳು ಪ್ಲಗಿಕಿ ಡಾಲ್ತತು 1೦ 2೦೬ ಲಂ. [ಉಲ್ಲಂಖುದ): JE) H ವಿ | L e | H ಅಣು 4೮ ವೆಚ್ಚೆ-6 2೦೨ /ಗ್ರಾಅಪ/2೦/೮/ಆರ್‌ಆರ್‌ಖ/ವ೦'ಿ, > ರಟ 22|ಧಾರವಾಚಿ ಪ್ರೀ ಚನ್ನಬಸಪ್ಪ ಬಸ್‌.ಶಿವಳ್ಟ. |ತುಂದಗೋಳೆ ey 13.6209 Ios. 6.೦೦ ೦.೦೦ 6.೦೦ ತ.ರರ 2 § f ಈಂಕ೦' ೮ ಉಲಉ್ಗಂ್ಭ೪.ದಎಮೀಣ| 6೦೦ [3 6/೦8 ಪಂಕ೦ Kk ದ pe RINNE a ಳಿ N | coupe! j ಅಕ ಐಂ'6ಂ| ಈ೦ಶ'ಅಂ'9೦ 8೦೬ರ ePreroech k 3p" 'ಭ೦೬ಬಬೂತ | 90೮ 4 “s0B/onna/6/voimam| ‘eios/o-Prs/re/em ಹ ರು ಕಥ f ಔಣ | | Tr f | R ಈಂಕ'ಕಂರ' ಈ೦810'೦ ೮! ನಿವೇ! ಎಮ! lk 909 “sl0Z/omca/chz/ea| ‘aos 9-Bsre san ‘Roepeparg We kd | 08101 | noe ie . ೦೦೮ [OY “ಈಲಿಶ/ಘಂಣಾಂ8/11 vos |, Pda ನಿಡೇಲು 'ಂೋಣ೧ಂ| ಹಸರನ ೦೧ ಕಥ ಸ R ೦೫0 0೫1010 '9 i IS li ಕ “ಈ೦ಕ/ಥಂಣಂಣ/L೦1೪೦/eaಕಬ |'ಈಂಕ 9-heveo a ‘Ramಳದe ಪಜಸ ,, ei02s015 sa'o0nl 3 p ೦೦೦ ೦೦೮ ಔಂನಂಂಲಾರ ಔಣ ಅಲಂ -ಹೀ ಈರ ಜಣ ನೀಲು "೧೦೮ರ saapoN eR 94 ia 10810೪8] ಈಂ೫o 0 pa) eಬಂRದಣ 'ಭಾದೇa ಅನ lsh ‘soB/momiahlasat| ‘ioc oh c3 Bn Sige ‘cofonsed 0 98 T ; | | 60840) el0T00 9೦ರ ನಲ anes cee sf Ro 96 'ಆಂಶ/ಳುದಾಂಣ/೦೦/೦೦/ ED o-Bp ves &n| ‘AvepAMeNE ig 6೦ಕ'೭೦'60 F ‘6l0B/ MORRIE F0/ RED ಈಂಕ$೦'೦ 1! ಬಯೋ PE ಸಾರ ರೂ 608101! ‘sos 9-Bp LL 88] ‘poReRan ನಯಗ "ನಂತು ಕಣ್ಣ “ಅ೦ಶ!ಛುಂಕ್ಯಾಂಣ/ಕು/೪೦1ನಂಮು pel | 6/೦ಕ೦'ಆಕ eloBoW i ¥ ' ; ನೇಯ 'ದಲಗ] ೧ "2 6 ( ಕ ಈ “aಶ/ಕಂಣR//volmakL|'sios o-he eg OR ಣಿ ಡ್ಯ ಇಳಿ j | pe 6೦ಕ:೬೦'೮ಕ :ಜ 'ಂಕ 4 p | 0೦೦೦ slo | Bermesd Br: euee| Br ese dn Bepe| Fp ಬಂ ೨೫೫: ೪ | ; ಆಂಕ'೭೦೮ಕ ೪ 'ಂಕ F f ! ೦೦:೦ [YN] ಔಂದೀಂಳಾರ ಔಡ ಆಲಯ oe escka poops] ಂ ಉಂ ೨೮ರ ಅಧ | _ ಈಲಶ`ಕಂ'ಅ೬। ಆ೦8'ಕಂ'6 ಸಎಂದಅ Bees ನ | ೪೦೮, ನ೦೯ '0z/wnas/0/8v/ ne] ‘si0z 9-Bp/Lti/BR ನಾ ವ ವ ಇ Capes ‘en ಸುಲ ಬಬ pS & ಸಂಜ 8 us ಜನ ನಂಬಿ ನರಂ ನಲೀ ೪ ನಾಲಾ ನಂದ | ಉ್ಲಾಣಂಂದಿ ತಣ | ನನನ ಯಡ ನೇಯಡಿ ಎಂಭ | ನಂಧಆಂರಾಂಣ. } ತಡೆಡಿದ { | ಅನುಮೋದಿಸಿರುವ H ಅದೊಶಗಳಮ್ನು 3 | ಜಲ್ಲೆಯ ಹೆನರು ಶಾಫಕರ ಹರು ವಿಧಾನ ಸಭಾ ಕ್ಷತ್ರ| ಆರ್ಥಿಕ ಇಲಾಖೆಯ ಅಣ | ನ್ಞಾರದ ಅದೇಶ ಸಂಖ್ಯೆ. & ಏಿನಾಂತ ಮೊತ್ತ ಹಿಂದಿನ ಸರ್ಕಾರದಲ್ಲಿ ! ಸಂ್ಣೂಣದಿರುವುು | ಪ್ರಥಮ ಹಂತದ್ದೂ | ಇನಷ್ಟಿತೆರವಗೊಆನ | { ಸಂಖ್ಯೆ (ಈ. fd ಡುಗಡೆ ಮಾಡಿದ್ದು | ಸರ್ಕಾರವು (ತ ಬೇಕಾಗಿರುವ ಮೊತ್ತ | | 'ಮುಂದುವರೆಪಿರುವುದು | r ಗ್‌ ! ಧಾ ಗ | H [3 1. ಸಿ.ಪಾಟಿಕಲ್‌, | 'ಅಇ/19/ವೇಚ್ಚ-ಅ/2೦19, ೧ತ್ರಕಪ/6ತಿ/ಆರ್‌ಆರ್‌ನಿ/2೦19. | 1 { J pa ವಿ 'ಥಾಪಕರು, ಹಿರೇನೆರೂರು ರಡತರೂರು 'ವಿನಾಂಕಃ ೦6.೦8.೩೦1೨ |೦8.೦3.2೦19 ತಂ, H ೮೦೦ ಸಂ ಫಾ \ ೨4೦ ; | | | ———— Te —~ dl — ; | } y [ಕೀ ಪಿ.ಎಂ: ಉದಾನಿ, ಆಇ/197/ವೆಚ್ಚ-6/2೦19. |ಗ್ರಾಅಪ/64/7/!ಆರ್‌ಆರ */2೦1೦, i i 87 [ಹಾವೇರಿ [sed ವಿಧಾನಸಭಾ ಕ್ಷ | ಹಾನಗಲ್‌, ಹಾವೇಲಿ ೮೦3.2019. [08.೦. ೩೦೦ 0.0೦ ಪ೦೦ 20೦ ೦.೦೦ | PES ES ಬ H ನ Hi sel ಶಿಗ್ನಾರವ - !ಆಬಗ47/ವೆಚ್ಚ-6 2೦೪೨, |ಗ್ರಾಅಪ/46/14/ಆರ್‌ಅರ್‌ಪಿ/2೦!, [ | [ಹಾವೊಲ ಶೀ ಅಸವರಾಜ ಬೊಮ್ಯಾಯು ಸವ: | ಈ19. 2209 |o8.0s. | 3.00 [1 0.೦೦ 3.೦೦ 8.0೦ 0.೦೦ ಅಫಜಲಪುರ, ಆಸ ೮9೦ ವಚ್ಚ-6 'ದ್ರಾಅಪ/04/3/ಆರ್‌ಆರ್‌ಪ/2019, y 'ಕಲಬುರ್ದಿ: ಪಿಂ ಇಂ.ವೈ ಪಾಟೀಲ hd Bias Pedy 7.0೦ ೦.೦೦ \ 700 | 2೮೦ 4,60 SREP NN ವರಾ [ಆಇ 587 ನಚ್ಚ-6 2೦೪8.|ಗಾಅಪ/೦೮/ಆರ್‌ಆರ್‌ಪಿ/2೦೪, } | ಕ 'ಕಲಬುರ್ಬಿ: ಡಾ ಅನತಯ್‌ ನಿಂಗ್‌ ex oh012019 eos 10.00 0.೦೦ | ೪.೦೦ 3.00 7.00 ಶ್ರೀ ರಾಜುಮಾರ' ಪಾಟಲಿ | ಅಬು 12೦ :ವೆಚ್ಚ-6೦೦೪9, ತ್ರಅಪ/ 83/4 /ಆರ್‌ಆರ್‌ನಿ/2೦1೨. \ | ಕಲಬುರ್ಬಿ pd [ಸೇಡಂ ek ೮.೦.20 23.02.2019 3.0೦ | 0.0೦ 30೦ 3.೧೦ 0.೦೦ es ಯ 4 ಮ | 7 T bs ಪ್ರಿಯಾಂಕ್‌ ಬರ್ದೆ, ಚಿತ್ತಾಪುರ, ಅಲ 42 ವೆಚ್ಚ-6 2೦1೨ |ಗ್ರಾಅಪ/39/ಆರ್‌ಆರ್‌ಸಿ/2೦19. | { K [ಕಲಬುರ್ದಿ 'ಿ.೦2.2೦1೨ 28.೦೦.೦೦1೨ ಅಂ 2೦ f ಕಂ ಸಲಿ ನಂ 7 H § \ ಶೀ ದತ್ಡಾತೇಯ ಪಾಣಂಲ 'ಆಅಇ/47/ವೆಚ್ಚ-6 ೭೦೪೦, |ಗ್ರಾಅಪ/48/5/ಆರ್‌ಆಲ್‌ಸಿ/2೦19, [ \ ಹಲಬುರ್ಗಿ | 'ರೋನೂರ; [ಕಲಬುರ್ಗಿ ದಕ್ಷಣ [೧ನಾಂಕಃ 1ಅ.ಿಂ.೭೦೪9 2೮.೦೭: 2೦೦ 0.೦೦ | ೩೦೦ ಏ.೦೦ 0.೦೦ | p li | T 3 T } ಪ್ರಿಂ ಡಾ॥ ಉಮೇಶ್‌ ಇ. ಚಿಂಚೊಂಟ, ಅಸ ೮94 ವೆಚ್ಚ-6 | 4 ಕಲಬುರ್ಗಿ ಜಾನ ಕಲ 2೦%, ರ ೧೦೬೭೦1೨ ಸಾ ಪಟ್ಟಿ ನಿೀಿರುವುಬಲ್ಲ | 6.00 | 0.೦೦ 60೦೦ 0.0೦ 6.೦೦ | | — t ee be i H 'ಗ್ರಾಅಪ/೦6/೦9/ಆರ್‌ಳ ಏ/2೦೪9, lf 'ಜೊೋಲಾರ, ಆಜ ೮6ರ ವೆಚ್ಚ-6 16.01.2019 } { [ಹೊಂಲಾದ. ಶ್ರೀಃ ಕೆ.ಶ್ರೀನಿವಾಸ ಗೌಡ i ಮ py f06109(0I ಪಃ 800 0.೦೦ 8.0೦ ೭.50 5,50 e020 li ee { | ದ್ರಾ'ಪ/5/1/1(ಆರ್‌ಆರ್‌ಪಿ/2೦1೨, ಶ್ರಿ ಎಸ್‌.ಎನ್‌. ಬಂಗಾರಪೇಟೆ. ಅಣ ಅಆ ವೆಚ್ಚ-ಆ ೦೩.೦೦:2೦19 ಈೊಲಾರ ಾಚಾಯಚಸ್ವಾಮಿ 5.೨೦ [ಮೊಂಲಾರ 2೦8, ಬಃ ೦೦೦೬2೦19 [ಗ್ರಾಅಸ/೮//ಆರ್‌ಆರ್‌ಪಿ/2೦'9, ಸಂಧಿ ೪9 a 9 Ki ' | | ೦4.೦2.2೦1೨ j ಶ್ರೀಮತಿ ರೂಪಕಲಾ.ಎಂ ಆಜು ರಠತ ವಚ್ಚ-6 'ಗ್ರಾಅಪ/೦5/೦ರ/ಆರ್‌ಆರ್‌ಪಿ/2೦'೨. , H | ಎ] ನಭಾ: ಶಶಿಧರ" | ಲನ: 2೦18, ವಃ oes [sores Hf | Kiel | hd 299. $8: NA |] ಮಾಲೂರು, [ಆಇ 54೦ ವಚ್ಡ-ಅ 'ಗಾಅಪ/೦೮/೦3/ಆರ್‌ಆರ್‌ನಿ/೦೪. H H i ಇಡಜೊಂ 1 ಶಾ ಕವ ನಂಜೇಗೌಡ ಸಾ el | ಕಂಂ | ೦೮೦ 5.೦೦ ೭೦೦ | 0೦೦ T T — F ್ಣ | ಸ | E N 6೦ಕ:ಕಂ:ಆ೦| ಈಂ೦೫1010 :8 'ಈ೦ತ ಹಂ] 4 ರಫಿ | ನಿರಾ 9೮೮ ೦ “ಎರಶೆ/ಘೊಂಣಾಂಣ/ch/9O/E Br ava an] ‘sBeioneg, oR ಔಂಂಡಂ 6೯ l [4 y ©/0F101E] SI0B1010 18 B08] gps Bors! § -- H [oe ೦೦೦ ‘oo “OBI WORCR///iesE. 9-Bip cec Bm moe ಹಂ ಬಂಬಧಂಧ್ಥ' ೦೮ 9%) | | f R ನ ಈಂಶ!ಢಖಣದಣ/೦!ಜಣನು (ಕ) ಅಂಕ :8 'ಡ॥ಂಪ| p | ಅಧ | ೦೦ 0೮೦ ೪೦, 6೦ಕ"ಕ೦'ಎ೦' 9-Bs ovo a pole pap son'R| ಖಯ ಉಣುಂಂದೀದ ಕಣ್ಣ j L “HoBISRNP/SH/ YORaEL () f + H f | | 6೦ಕ'ಕ೦'6) 60B'10's ಈ (epeny) A ೪ id ೫ ೫ ‘eiot/aomon/S/c8/mstL! eioz 9-Bgs 66 Bn peg ಣಂ ೪4 + | { | ಪ [ | 6।೦ಶಿ"ಕಲ'9ಜ) ಆ೦ಕ'ಶಲ'6 ನಂದ | kd | ಖರಕ 4೦೫ 9ನ '6o/0R,0a//av/set| ‘ios 9-Bhps/Ln/eR ಆ ಸತಹಿವ ಇಲಂಧಿದಂಣ ಸ 1 3 ನ | 6।೦ಕ'9೦'ಕ ೪'6೦ಶ | ೦೦೮ | ೦೦೮ ೦೮೦ ೦೦೪ Benes Be gees ಭರ" ಟು isd cuRnp Berne F | PINS WE i ಸ 6೦ಕ'೮೦'8೦| ೮೦೫'ಆ೦'9೦ ಎಂ ನಂಥಿಬ'ಆ ಸಂ ಇಂತ ತಲಫ 9೪೪ ಅ೦ಕ. “ಎ೦ತ/ಘಂಣಾಂಣ/6/6೦/ಣ೧ನು| '0ಕ/0-hpe/0/en) RR soma Feces 98 } | sk 4 ] 1010 18 « [ I p 60ಕ10E| 60210 17 ‘sios] po 9೦ | 00s 90. os | “6102/Wಂ0a//90/ eae 9-Br ccc 8n| POF hoe ದಲ ಭ್ವಭಾಂಂಣಣ ಕಥ RN | A N y 6॥೦ಶ1೦೪ರ 6೦೫0 «| $s el ಅಂಕ pp E 09 9೪೭ aca/8.cmon/o/»/snM|'os oh 12 an] PRP PRR) ssftoe onsen ‘2 4 | | ೦ಶ"೬೦'ಕ೦ 1೪ "ಃಂಕ | 000 | 00 ೦೦೦ [oy ಔಂಧೀಂಆಂರ ಔಣ ೇಬಂಧಂe SO pe eu | —] { | | ವ 6।೦೫'£೦'80| ಈ೦೫'೦'c೦ aoe sce 0೦ 22೫ ೦೮೦ ೪» 'el08/oR0R/co/c9/ pes ‘eioz/o-Bs/cw/an ನಿಂಜಯಎಲ4 ಗಾವ ೦ನ" ಇ! [ fl | 6೦89ರ ಎಂದ] ಈಂಶ'ಅಲ೦೫ :9'610ಶ| ¥ | [7 [oo ೦೮'೦ [3 ಉಾಟೀಲಾಗೀಂ segers “sac 06 | ಅಂಶ್‌ಂದ್ಯಂಂಪ/ = | /ಕ೪: ಮು! o-hre uz ಹಣ Ns db f | H § j | | ಈಂಶ'ಕಲ೭೫ H { N “೦/೦/1121 “0B VCs ದಿಲಾಂ] | ೪೪6 { oo 9೦% ೦ ಕಕ) ‘soso Roles p ಥಿ ಜಿವಿ ಇಂಡ | | "ಈಂಕ/ಹಂನ್ಯಾಂ/1ರ1ಯಣಔು [4 | owfepepenocs 4 ) H [oN (ಔಣಬಲಾಲ "ಆಲಿ ಕಾಂ; | Bes emus | ww feu poe p% a ನಿ ಕರದ ಬಂರುಣ್ರಿ ‘ea. ೫ Snepeenp Sols | ಸ ತಡ ಧಿಅಿಳಳಬವಿ | ಭ್ರದಂಂದು ನಲಂ೪ pe ಇಂಬ ೪ ಸಂದ ಧಾವನ ಬಧತರದ wa mopecs esta PR ನ ಉದ ವಿನನೀ ಬಣ ಇಂಧ: |: ‘| peeee | | 3 ದ ಮ 7 ನ 7 7 j | ತಡಜೂದ 1 H ಅನುಮೋದಿಸಿರುವ 'ಪಗಳಮ್ಮ 3 | ಅಲ್ಪೆಯ ಹೆಸರು | ಶಾನಕರ ಹೆಸರು [ನಿಧಾನ ಸಭಾ ಕ್ಲೇತ್ರ। 59 ಇಲಾಪೆಯ ಆ | ರ್ಧಾರದ ಅದೇಶ ಸಂಖ್ಯೆ, ೩ ಏಿನಾಂತ ಮೊತ್ತ ಹಿಂದಿನ ಸರ್ಕಾರದದ್ಷಿ | ೂಣದಿರುವುದು ನವಂ ಹಂತದ | ಇನ್ನಿ ತರವಣೊಆನ | kd ಫತ; H ಡುಗಡೆ lf | | i ಸಂಖ್ಯೆ i (ಈ: ಕೂಡಗಆಟ್ರು | ನಹುದಡೆ ಮಾಡಿದ್ದು. ಸರ್ಕಾರವು 'ನೇಕಾಗಿರುವ ನೂತ: | f | | ಮುಂದುವರೆನಿರುವುದು | } | fo 1 MS j H | 'ಆಇ 5ರ೪ ವೆಚ್ಚ-6 2೦೪, |ಗ್ರಾಅಪ/೦೮/14/ಆರ್‌ಆರ್‌ಸಿ/2೦'9, 7 | Je (ನಂ i ಅನ್ನದಾನಿ [ಮಳವಳ್ಳಿ, ಮಂಡ್ಯ ire pa ees 1.೦೦ | ೦೦೦ 10.೦೦. ಆ.೦೦. 70೦ | ; ; | ನ್‌ | | | { ಅಣ 6೦1 ವೆಚ್ಚ-6 2೦೪. |ಗ್ರಾಅಪ/!೦/2/ಆರ್‌ಆರ್‌ಸಿ/2೦9, f K<] |ನುಂಡ್ಯ ” ಹಿನ್‌ ಮಟ್ಟರಾಜು. 'ಪಾಂಡವಪುರ' |: ೦4.೦1೭೦ ote 6.00 0.೦೦ 6.00 5.2೦ ೧.8೦ | | | l ಮ S| | | ಗ್ರಾಅಪ/ದ/1(1)/ಆರ್‌ಆರ್‌ಪಿ/ರ೦1೨, | } ಆಳ 6೦2 ವೆಚ್ಚ-6 28.02 209 14 ನುಂಡ್ಯ [3 ಹ.ನಿ.ಶಮೃಣ್ಣ. ಮದ್ದೂರು 2018, ದಿ; ೧4೦1೦2೦19 2/1 2019, 8.00 ೦.೦೦. 8.00 4,25 875 | | . moos ರ ಎ ee | | ಮ () ಗ್ರಾಅಪ/೦೮/೦/ಅರ್‌ಆರ್‌ಪಿ/2೦19, ನಾಗಮಂಗಲ, |ಆಇ ೮66 ವಚ್ಚ-6. 2120s | 1 [ಮಂಜ ಶೀ ಈ. ನುರಿಶ ಗ ನ್ಯ 2೦೪8, ಎ: ೦೭೦೬೭೦೬ (2) ಗತಅಪ/ಿ೦/ಆರ್‌ಅರ್‌ನಿ/೦ (ಪ-9. ನಂ 9೪" ನಂ ಪ | 13.02.2೦19 K | - ಭೂ ( |ನಾರಮಂದಲ. [ಅಣ 2೪ ವಚ್ಚ-೮ \ 6 |ನುಂಡ್ಯ, ಶೀ ಎನ್‌.ಅಪ್ತಾಂ ದೌಡ | [00 26.೨೦೪ |5ಮರಾಲಿ ಪಣ್ಣ ನಿಂಡಿರುವುದಿಲ್ಲ | 40೦ ೦.೦೦ i 400 | ೦.೦೦ 4.0೦ ee Li 1 l ಜಾ | | |ಗಾಅಪ/33//ಆರ್‌ಆರ್‌ಸಿ/2೦19, | H j [ಆಇ ೧ ವೆಚ್ಚ-6 2೦೪, |2೦.೦೧.೦೦19 | | 17 ಮಂಡ್ಯ ಶಿ ಶಿಖನ್‌ 'ಸುಲ್ಲರಾಜು, |ಪಾಂಡವಸುರ ecaoubou. | BGI 0S, | 5.0೦ } ೦.೦೦ ೮.೦೦ 0,೦೦ 5.೦ 4 | ೦7.೦9.2೦೪9 | ನ Ni; IN \ H I } ಬೆಚ್ಚ I ] | H ಅಣ/17೦/ವೆಚ್ಚ-6 ೩೦೪9. |(2) ಗ್ರಾಅಪ/ರ೦/ಆರ್‌ಆರ್‌ಪಿ/2೦19, f | is Wc (8 ಪಡ್ಗಳ್ಳ ವಂಕಟೇಂಶ್‌ |ಂಡ್ಯ ತಾಲ್ಡಾಕು [ನಾಂಕಃ 2೮೦೭2೦9 [24೦೮೭೦18 | 25೦ | ೦೦೦ 2೮೦ ೦೦೦ } ೩೮೦ |; { } il I ME } H 'ಆಬ/2೦4/ವಚ್ಚ.-. H | 'ಹೋನಫೋಟೆ ಗ್ರಾಮದ. [ಮದ್ದೂರು ಡಾ ಗ್ರಾಅಪ/65/1/ಆರ್‌ಆರ್‌ಪಿ/2೦19, i 19 (ಮುಂಜ್ಯ ಆ/2೦'9, ದಿನಾಂಕ: ೦.68 | 0.೦೦ ೦.66 0.0೦ ೦.68 '$ | | [ಮದ್ದೂರು ಪಾ। ಮಂಚ್ಯ ಜಟ; [ಕೋನಸಾಲೆ ನಮ 1 ಡ.ನ೦ಿ ೦8.೦8.೭೦19 | | | Ki ನ ಅಇ/೭೦೮/ವೇಶ್ನ-- j Wipes | [ತೊಂಡಿದೊಡ್ಡಿ ಗ್ರಾಮ, ಮದ್ದೂರು ತಾಃ Kk | | 12೦|ಮಂಡ್ಯ ಈ ) 6/2೦19, ವಿಮಾಂಕ: ೦.40 | ೦.೦೦ 0.40 0.0೦ 040 j H 3 [ಮದ್ದೂರು ಥಾ॥, ಮಂಡ್ಯ ಶೊಂಡಿದೊಡ್ಣಿ ಲಮ ಬೆ } } | ೬ ಅಲ್ಲ KEES ಗ್ರಾಅಪ/6ರ/3()/ಟ : ಚರ್‌ಸಿ/2೦'9, / 5) ಜಸ 24.೦6.೩೦೧೨ ತಿದ್ದುಪಡಿ ಆದೆಶ ಅಂತಿಮ 121 [ಮಂಡ್ಯ [sous ವ [ಮೇ ಸ Roark a ೦68 j 0೦೦ ೦.6೮ 0.0೦ ೧.6೮ . [ಮುದು ತಾ॥. ಮುಂಚ್ಯ ಜಲ್ಲೆ ತರಿಂತರೆ ಕಾರೂಂಖ ೦5ರ ಔನ್‌ | EN RE LS SSE ETN; | i | | | : | [ರು ತೋಣಸಾಲೆ ಮದ್ದೂರು ಆಲು. ಎ18 ವೆಚ್ಚ-6 ೭೦1 } 'ಬಾ|ಮಂಡ್ಯ es ಛಾ-೬ ಲ ೮೭೦7೭೦೪೨ ಕ್‌ಮೆದಾರಿ ಪಟ್ಟಿ ನೀಡಿರುವುದಿಲ್ಲ 3.೦೦. ೦.೦೦ 6 ೦.6೦. 3೦೦ ನಂದೂ ಈ I sles [ L ಸ | 6080's} 608101 'e “sos R ; | ಸ y | 8 ೦೦೦ [oN ೦೦೦ | ೦೦೮ Pop io/so1re! pl ed ಜಥೊಡೀಣರದಳ ನಂpೀಾಂದ'ಐ 8 vps 55] I | ಸ್ಯ He | ' | doe ಅ೦'೦ ೦೦೮ ೦೦೦ } [oo Boನಂe on Be ಅಮುಗಾಲೂ| ತೆ ps ನ ಕ | emery ಮಾನಂ 'ಎ ಕ ಲ| ೪; | | ನ ಇ j | . ¥ ಫೆ k ; ಅಂಕ'ಕಂ'ಅಕ| 6೦8100೮ ೦೪ § } 008 000 0೦8 ೦೦೦ | [oe li Jolzlzat! ‘eos ops ov 8m eponeen| ಮಂ ಅ 86 ಉತ ಎಣ | § | BE 7 j k K p } _ ಈಂಕ'೭೦'ಏಕ:ಅ | 890 ೦೦೦ see ೦೮೦ | 69೮ ಔಂನಿಂಳಂರ ಔನ ಲಯ! ಇಂತ 0-೫ ಬ 8 ನಟನ ಎಣ ಮಡೆ ೬0 ಉಪಪ | \ | I K | ಸಜ ‘0೦1 [os 006 0೦೦ 009 | po rn ಕ ತ | ಿವಾಂಳ]ದೂದೇಡೂ ಇಂಂವಖರ ಆ | ಉಲಯೆೋ IS 6ಲ೦ಶಥಂಕ್ಯಾಂಣ:೦/ರಳಣಮು \ lf f A nh p | €;೦ಕ`ಕಂ'೨೫| 6॥೦8-ಕ೦'6 2ರ | | 0೦೦ 00೮ 0೦೪ ೦೦೦ [oY ಸ /elav/nam ‘os s-Be/is/un| ELAR po ಪಳ್ಳ ಇಳಾ ೦೮ \ 4 s ; ; ; | “ಈಂಕ'ಕಲ'೭೦ "ಆ ಸೋ ೦೦೭ 9೦೫ [5 [I ೦೦೭ ಔಂನಂಂಅರ ಈವ ಅಮರ್‌ ಸನ ಕ0। 1೪ರ ಉಲಂಜಂದದ ak oie | cponftulen N ¥ ; 3 6೦8401 6080 y [oon 0೦೪ 008 ೦೦'೦: 008 “6೦ರ14: isnelsat| eos 9-hpe va ta [eT ಖಟುನಾಭ ಉ'ಉ ಇಡ ently) am | | f W ಈ | : ; 6೦ಕ೦18| ಈಂ೫10'೪0'1ಅ "ಅಂತ W [7 po ಕಿಂಣ: | [) [oe po Jolin. ore coo te] PRR ಡಕ ಆ೧ೀಯ ಕಣ್ಣ oe ಬಾ| \ } { | | ; § A | NR R B10 6108100 ie ‘ಕ ens | ೦೮೦ 6೦೨ [Je | [J 00's “hoale, Jateorsntl op ovo 6ರ oasin shedhe coeuun 96, pele 9೫ f ; eT f i | : ಅಂಕಕ೦ ) R R \ ( '6)02/S0RnN//2H/9/ AT] 6loT1010 :w “om p i 969 9೦8 908 |; [oe [oo Np s-Bre von da ಉಲ 'ಅಟಂದನ್‌! ಎಂ ಔಂಕeಂyo ens |e | | '6।೦ರ!ಉಂಣಂ/4/೦/ಕ। H 1 KW SUC | \ ೦೫1098, ೦೫1೦1೦ ಇ| | i : n ನ | p ನ | ಉಡ } | ೦88 ೦ಕ' ೦೦s | ೦೦:೦ 0೦8 'ಪಂಶ/. Popped PSs ಡಂ p ero ನೀಂ ಎಂ ೯ ಲೋ ೪ಪ| | | EP | | | ' Wy y p ೦೫1೦’ ಈಂಕ೦೦ 19; ಉಲ 0 | | [3 ೦೦೫ ೦೦೬ 0೮೦ ೦೦೭ 'ಈಂಕಇ: Jetvolmst| « ©-Br iota] a mewn 500 6G ಇಳಾ [ಲಾ | | i } ff | ಉಧಔೀಂಧಟಿಂಯ೦ಿಂಗ | § | | ಜ್ಞ [3 [oe] 1 | For smut | ಔಣ oom | ps Spo ಡಿ ಆಡ 4 ಹ ಕಣ 8 ನೂರ ಕದರಿ ಣೂ ಅ ಜನಯಲಲಇನನಿ | ಭ್ರ ಂದ ನ೮ಂ9 pe ಎಂದ ಇ ಸಂದ ನಂದ ಬೀನ: | ಇಂದeಂರಿ ಎಂಟ ನನ ಯ ನಯ ಜಣ ೧ನ: ae wf [3 ಹಾ ಹ ಸ | ; H j | H } | ತಡೆಹಿಡಿದ: E ಅನಮುಮೋಬೀರುವ j fi 'ದನಪದಳೆನ ಶಾಸಕರ ಜೆಸರು ವಿ: ಕೇಡ! ಆರಿ ಇಲಾಬೆಯ ಅ.ಟ ಹಂದನ ಸರ್ಕಾರದ ಕವೇಶಡಳನ್ನು ಧಾನ ಸಭಾ 3 ಸಂಖ್ಯ ಸರ್ಕಾರದ ಆದೇಶ ಸಂಖ್ಯೆ, & ವಿವಾಂತ ಮೊತ್ತ ಸಿರಡಿನ ವಾರದ | ತಚೆಡಿದಿರುವುದು | ಪ್ರಥಮ ಹಂಇಬ್ಲೂ | ಇನಷ್ಟಿಪಠಪುರೊಳಸ | 1 (ರೂ. ಕೊಣಗಳಲ್ಲ) 'ಡುಣಡೆ ಮಾಣಿದ್ದು [ ಸರ್ಕಾರವು ಬೇಕಾಗಿರುವ ಮೊತ್ತ { } ಮುಂದುವರೆಸಿರುವುದು { ; H i ಭು ವ | ೩.ಎಸ್‌ ಹುಲಗೂಂ |ಅಂಗಸುಗೂರು. [ಆಇ ೮೮8 ವೆಚ್ಚ-6 [ರತ್ರಅಪ/೦೮/೦8/ಆರ್‌ಆರ್‌ಐ/2೦, j fj ek ಗ್‌ ರಾಯಚೂರು 2೦18. &: ot2ote 701209 H ಅನಿಲ) j ೦.೦೦ 5.6೮ 2೦೮ | ಆರರ ಮ H | | | rt ನ { | ; | ಯ್ವ [ಗ್ರಾಅಪ/6/7/ಆರ್‌ಆರ್‌ಖ/೩೦'ಅ. | | ಶಿ ಪ್ರತಾಪ್‌ ದೌಡ ಪಾಣಂಲ್‌ ಮಸ್ತ, ರಾಯಚೂರು (6ನ 56! ವೆಚ್ಚ-6 2೦೪೮, |23.02.2೦೪ | | ಸ್ತಿ, ರಾ |e: ೦2೦12೦19 | 6/7) ನಿ/2೦8. 6:00 0.೦೦. 6.00 6,೦೦ f ೧.೦೦ } 05.08.2019 [3 i } 'ಗ್ರಾಅಪ।6/47/ಆರ್‌ಆರ್‌ಸಿ/2೦19, pa ತ್ರೀ ಪ್ರಪಾಪ್‌ ದೌಡ ಖಾಂಲ್‌ ಮಲ, ರಾಯಚೂರು [ಆನ 77 ವಚ್ಚ-6 2೦, [23.೦22೦ ಮಣ್ಣ ರು [ಧಿ ನಾಂಕಃ 30.೦.2೦೪3 'ಗ್ರಾಅಪ/6/17()/ಆರ್‌ಆರ್‌ಪಿ/2೦'. ತ೦೦ ೦:೦೦ 3.೦೦ 8.00 ೮.೦೮ ೦೮.೦3.202೦ ಗ್ರಾಅಪ ದಿಆರ್‌ಆಲ್‌ಸಿ;೬! pS AS SS SNE ಪ್ರಶಾಪ್‌: ಬೌಜ ಪಾಟೂಲ್‌ [ಅಖ 218 ವೇಶ್ಚ-6 H | ನ 2019.8: 206.209 |ನನಾಂಕ: 22.2೦1 00 ೦೦೦ [oe [oT 0.0೦ 'ಗ್ರಾಅಪ/೦6/4/ಆರ್‌ಆರ್‌ಪಿ/2೦19, 1 [ 16.01.2019 ರಾಯಚೂರು ಗ್ರಾ, |ಅಇ ೮೮೦ ವೆಚ್ಚ-6 | ಏಸವನಣೌಡ ದದ್ದಲ ದ್ರಾ ಚ್ಚ 'ಗ್ರಾಅಪ/3೦/ಅರ್‌ಆರ್‌ಪಿ/20:9, ಸಗೌಡ ದದ್ದು ರಾಯಚೂರು (20, ಬೀ ೦೬೦೬2೦೦ [೨.೦2೭೦ Ro 3೦ 10.೦೦, 10.೦೦, ೦.೦೦ 3 | | T | \ 1 H ನಣ್ಟ ;ಗಾಅಪ।/2೦/1/ಆರ್‌ಆರ್‌ಪಿ/2೦9, | ಥಃ ವಂಕಟರಾವ್‌ ನಾಡಗೌಣ, |ಸಿಂಧನೂರು ಕನ 43 ಬೆಜುಕ ಎ೦೪: ಡಲ ೫ 4 bak ನಿ 19.012019 ಗ್ರಾಅಪ/ರ8/ಆರ್‌ಆರ್‌ಪಿ/2೦1೨, Ee ke 799 ನಲಂ ಕಂ 08.08.8019 ಃ ಶಿವನಣೌಿಡ ನಾಯ ಜೇನದುಗ। 'ಅಇ/147/ವೆಚ್ಚ-6 2೦1೦, |ಗತ್ರಅಪ/48/ಗಗಐ/ಆರ್‌ಆರ್‌ಸಿ/2೦19, 8 i 4 ಏನಾಂಕಃ'19.02.209 [1೦8.209 ನಲಿ ೦.೦೦ ೭೦೦ 2೦೦ ೦೦೦ l (We ಮ ಶೀ ನಂಜಪ್ಪ ನಾಯಕ (ಮೌಸ್ತಿ 'ಅಭ ೮8೦ ವೆಚ್ಚ-6 'ಗ್ರಾಅಪ/4/1ಲಿ(ಆರ್‌ಆರ್‌ಪಿ/ದ೦9, 1 | ರಾಜಾ ನೆಂಕಪ್ಪ ನಾಯಕ ಗಾ ್ನುಯೂರು [2೦ಟ.ಬೀ೦೦೬20is [1012೦೨ ಅಂ, ೦೦೦ 5.೦೦ ೦.೦೦ | 8.೦೦ | ದು : EN) ey f iso e/a, ಮಾಗಡಿ, ಅಬ್ಬ 5೮56 ವೆಚ್ಚ-6 aot: ್ರ. ಮರಿಜುನಾಥ 2೦ 8 k [ರಾಮನಗರ 2೦೪3. ಬಿ: ೦೦೬೭೦1೨ |ಗ್ರಾಅಪ/42/ಆರ್‌ಆರ್‌ಪಿ. ೦೦ (ಪಿ-1), 6.೦೦ 0.೦೦ ಅ.೦೦. 2೦೦ } 4.00 | { 25.೦೭.೭೦1೨ f ] f 1 [a | 6।೦8:ಕಂ'೨8| ಆ೦ತ'ತಂ'6 ೩೦ < Rous pigsca 56 ಕ be bods 0೮೫ 9೦ ೧೦೮ “eiozidomon/z/av/ sae) “aos 9-BlLvi/ss ee | | | 'ಂಕ"ಆರ'ಈ | | ‘5102/0 (0/189 aE | | 6೦ಕ'ಅ0'80| 6೦8: ಕಲ'ಈ 'ಆಲೀಯಲ| pt ನ ಬೀಳಗಿ ಅಧ ಅಥ I ೮೦ | ಫಿಲ್‌ ls ಗ ೮೮ ‘sioB/oBoni/c/8¥/8H| ‘ios 9-Bpe/L¥iMR Bese | ಆಲಕ'ಕ೦'ಅಕ | f 'ಆ॥ಂಶ/ಇಂಣಾಂಣ/೦/8೪/ಮು | I } | 7 - — | | ಈ೦೫'೦'ಕ೦ 1೪ 'ಈ೦ಕ Na oka i i : 4 ನಿಕಿ ನಟನಿಂದ [೦೦ poe | ಎ೦೪ } © ೦೦೦ ೦೩0 Boned Bu ae -Br 966 ದಿ ರಾ ಹೂಂ] “ೀpಾರಿದಂಂಡ £90; | ನಯೂನೂ। | (| r 6।೦ಶ೦1ಕ :8'6/೦ಶ & pS cs ” ೈಪಲ್ಲತ ನ" ಆಗೆ, Q. im) pL en | [2 9೦೪ suo ೦೦೦ suo ಔಂನೀಂಂಆರ 2 ರೀ Spo 8 peal nr Sgeipe i Skul ಮ | : Lire Ea dan ಖಡಿ ಗೆಯ ನೀಗದ ಆ೫೫ 98] ಭಟಿದ 6೪ li 9೪೩ ರ | 9೪೦ 9೦% “0-) eios/qonon/L+/es ‘soz 9-Bpe yoS ಔಣ : [> €೦ಕ"9೦'೦8 | | A “ಉಂಶ!ಳುಂಗ್ಯದಿಣ!ಶ/ತಿಂ/ಜಣಬ 6೦8೦೦೫; ಹಿ RN ial ೦೦೮ co ೦೦೦ [NY ೦೦೮ ಕ00೭o| ಜಂa 5-8 02 ಹೂ fue] ಔದಂಯಾ: ped | 'ಉ೦ಕ/ುಂಧಾಂಣ/೦/ರ/ಬಣನು | Ci: ] esis ಆ೦ಕ'ಕಲ'೭೦ಿ ಅ py | ios 9-Bp 1h 8a ಉಳ; [ [o3 [e732 o's 0೦೦ 0೦6 'ಹಂಂಗಕಂಂಾ/ರಂರ (ರು aoso'e pep poe 6 ೪ 0% ನ | bd Bre ww an | 'ಅಂತ/ಛ೦೧,೦೧/ಪ/೦ಕ/ಣಣನಿ| ರ 5೦5 ಅ Be | ಈಂಕ'ಅರ'೦ಕ ¥ 'ಈಂಕ/ಘಂಣಂವ1/ರಂ/ಣಡಮು: ಇ್ಲಂತ10'ಈ ಅ « “ಡದ! ಲನಿಣಸಕಂ ೧೪ ಎ೦೮ [oT 000 ೦೦:೦ [oT ‘rl sos ವಬಿಮಂಳಂ ನಡ ಸತ: ಸಸ | '6೦ಕ/ಯಂಣಂ/11೦5/ ನಕ H | | | ” | | RRS (ಹೊಲದ "ಆಂ | | i [5 Fos sues ಶೋಳೇಯಾ ಭಟಗುಣ poe ಇಂ ಇ ಸೋಲದ ಡಾಬಾ ಅನಿಂ | ಸೊಂಧ 4ಎ ನ ಅಣಿ ನಡ ಉದಜಗಂಗಂ | ಉದೂಣಧೆಟ pine ಸಿದಂ | ನರಂಣ ಧಡ | ಉಧಂಬಿಲಲಇಬನ | ಧದ ನಡಲಇ ಆ ಉಂಧಿರೂಶಿ ಎ೨ | | } } twapmpn | ಜಂಧರಾಲಾಂಯ { ! | ವಿಳಇಲವ | 1 ಎ | | i / k | ಅನುಮೋದಿಸಿರುವ | ಅಲೆಯ ಹೆಪರು | . ಶಾಸಕರ:ಜೆಸರು [ವಿಧಾನ ಸಭಾ ಕ್ಷತ್ರ ಕ್ಯ ಅಚ | ನ್ರರಾರದ ಅದಂಶ ಸಂಖ್ಯೆ, ೫ ದಿನಾಂಕ | ಮೊಡ್ತ | hoy | ತಡೆಜಜಿದಿರುವುದು i | | ‘ ; (ರೂ. ಕೂಟಗಳಲ್ಲ) | |ದ್ರಾಅಪ/೦412೭/ಆರ್‌ಆರ್‌ಪಿ/ಡ೦'9, ‘sl ಅಬ ೮7೭ ವೆಚ್ಚ-6 2೦'೮.|2೩.೦೭.2೦೨ 153 |ಶಿನಮೊ್ಗ ಶಿ ಇ.ಕೆ ಸಂಗಮೇಶ್ವರ ಭದ್ರಾವತಿ, ಶಿವಮೊಗ್ಗ ye pep ಗಾಅಪ/49/ಆರ್‌ಆರ್‌ನಿ/೦೦'9. 8.00 ೦.೦೦ 8೦0 19.07.2019 \ 4 'ಗ್ರಾಅಪ/63/3/ಆರ್‌ಆರ್‌ಸಿ/ರ೦!೨. ಶೀ ಎಸ್‌ ಮಧುಬಂಗಾರಪ್ಪ ಆಣ/'೮6/ವೆಚ್ಚ-6/ಡಿ೦!9, ೦8.೦8.೦9 ಿನಮೊದ್ಗ ಮಾಣ ಬಾಸಕರು [ಸೊರಬ ನನಾಂಕಃ ೦೮.೦8.೭೦1೨ |ಗ್ರಾಅಪ/63/3/1/ಆರ್‌ಆರ್‌ನಿ/2೦19, ೪೪ರ, \ ಇಂ ರನ { | f ೦8.೦3.2019 'ಗಾಅಪ/ಐರಿ/ಆರ್‌ಆರ್‌ನಿ/2೦19; ಶಿರ ಕೆ.ಎಸ್‌. ಕಶ್ವರಸ್ಪ, | | 'ಶಿವಮೊದ್ಗ ಅಬ 44 ವೆಚ್ಚ-6 ಎಂಅ (24.೦.೦೦19 \ { ಶಿನಮೆೊದ್ಗ ಸವರು ನಂ, [ಗ್ರಾಮಾಲಿತರ a to.0t20t9 ಗ್ರಾಅಪ/೦೦/ಆರ್‌ಆರ್‌ಿ: ೧೦9 (8-9. ೪9, 9೦ i WO 13.೦2.2೦19 | ಫಿ 4 SR Ry 1 i H | 'ಶಿಂ ಶೀನಿವಾಪ ಮಾಸು, 'ಆಲ/179/ವೆಚ್ಚ-6/2೦19, |ಗ್ರಾಅಪ/63/ಲ/ಆರ್‌ಆರ್‌ಪಿ/ನ೦'ಐ. ಶಾಸಕರು. " ಗುಚ್ಟ ದಿನಾಂಕ: ೦5,೦3,೦1೨ [೦8.೦3.2೦1೨ is ೨೧4 ಇಂ F ರ್‌ H iF f H 'ಗ್ರಾಅಪ/ರ/3/ಅರ್‌ಆರ್‌ನಿ/2೦1೦, 'ಡಾ॥ ಹೆಚ್‌.ಡಿ ರಂಗನಾಥ್‌, | [ಆಬ.೨7 ವೆಚ್ಚ-6 2೦18, [19.೦೭.2೦19 ಶಾಸಕರು, ಕುಣಿಗಲ್‌ ಜಗನ್‌ ಹಿ: 1.೦೬2೦1೨ 'ದ್ರಾಅಪ/37/ಆರ್‌ಆರ್‌ಸಿ/2೦1, ik 209 ೦೦ | j 2೮.೦೧.2೦19 i ಶ್ರಿ. ಏ.ಎಸ್‌;ಜಯರಾಮ್‌, | 4 [ಅಣ 37 ವೆಚ್ಚ- 2010 [cged/20/2/ಆರ್‌ಆರ್‌ನ/2019. | [ie ಶಾಪತರು, ಫುರುವೊತೆರೆ gi ವಿ 19.01.2೦1೨ 2೮.೦.2೦1೨ ಹಂ. ಸಾ ೦೦ | 'ಅಂಗ7೬ವೆಚ್ಚ-6:2೦೪. |ಗಾಅಪ/6ವಿ/ಆರ್‌ಆರ್‌ಪಿ/೦೦19, | H ತುಮಶೂರು [ಡಾ ಪರಮೊಶ್ನಲ |ತೂರಟಗೆರೆ i ರ: zo ceo ೪೦೦ ಎ೦೦ | ಇಂ | H H ap 1 H ಆಖ: 1೦3 "ವೇಶ್ಚ-6:೨೦19. |ಗ್ರಾಅಪ/3೦//ಆರ್‌ಅರ್‌ಸಿ/2೦19, ಶೀ 1. ನಾಗೇಶ್‌ ನಪ ಬಿ: ೦5.೦೧.೭೦೪9. 14.೦೭.೭೦1೨ ಕ pe ೬9೦. \ ; L_ 3 | [8s ಇ.ನಿ.ವಾದೇಶ್‌, ತಿಪಟೂರು 'ಆಬ/2೦7/ವೆಚ್ಚ- | § ತುಮಹೂರು |ತಿಪಟೂರು ಬಿಧಾನಸಭಾ 'ವಿಧಾವಸಭಾ ಕ್ಲೊತ್ರ. |6/2೦1೨. ಬವಾಂಕ: |ಗತಅಪ/6ರ/5/ ಪಂ. 2೦೦ | 0೦.೦೦ 2೦೦ ಶ್ಲೇತ. ತುಮಕೂರು |ಪುಮಹೂರು [08.೦9.8೦1೨ ಂವನಾ | ಆ೦ಕ೦'ಕ! ಈಂಪರ'ಐತ y R { wo A ಇಂಯಿಂ j ನಿಖಾ § ಅಂಕ್‌ಕಂ'ಎ। ಈಲಶ್ರ"ಕ೦'ರಿ 19 3 & A | ೦೦೭ ® R ¥ ಇಂಬ "ಡಡ "ಡಂ: ಮುನಿಜ ನುಲಿತ ಂಣ/o೬; 'ಂಶ/ಹಂಣ್ಯಂಣ/೦/೦೦12೧ಕು) "ಎ೦ ೨-2 12 ಹೂ! alco 'ಈಂಶಿ'ಕಂ'ಈ; } “ಅ೦ಕ/ಂಣಂ/()/eo/vo/mnEು 6081010 «9 ಆಯವ; ನಂ ಮ i a e10810'9//‘glos 9-Bire c19 ta “ಇಟಗಿ! ನಹಿಂ ೦ರ ಕ } *6।೦8/4ಂಂ/80/೪೦/8 | ಳಾ _ K 6೦ಕ'ಅ೦1ರ:ಅ'ರ।೦ಕ cue Rom ‘co lkipm ೦೦೫ Bored Br oe o-Bp BB nn ದನಿ ಮುವನೀರಿರಿ| op “actoeoex'e. gf PORN | [a €೦ಶ'೪೦'6ಕ F *6೦ಶ/ಘಂ್ಯಾಂಣ/()L/09/EDು| 60ಕ'e0's೦ i2ಂeಬಲ್ರ| ನಳ pa pS ed Guna ಜ್‌ i ಸ ಇ 'ಈಂಶ/ಧೊಂ್ಯಂಗ/1/೦೦/ಜಕು ಂಕ'ಎಂ'ಅ೦ 'ಆ೦ಕ:ವ೦'ಅ೦| Be cose “ec K 4 8 ls “6i08/ಈ೦ಣಂn/0/0aದು ಉಂ 'ಅ೦ತ/0 ನನEಯಔ| ಯಂದ "ಜು poe ಳಾ -hp/eos/m ¥ ಈಂಕ'ಅ೦'ಕಲಿ ಅಂಕಕಂ೪ಅ “ಯಂದ ತ 'ಅಂಕ/ಭಂನಾಂೂ/ರ/6೦/ನನಕು| 608 9-2 0» ಜಣ ಟನ np len 9] ದ p ಆಲಿಕ'ಕಂ'6 ಈಂಕ'॥೦'6೦ ೫ (oxees)| H 0% "ಅ೦ಕ/ಘಂಣ್ಯಂಣ/೪15)/ ಕು| 'os o-hp & ಈ ಯೇಲ 6೦೧5ರ ಇಡ! | ¥ ii 608109) Sl0ZI0W 18-eoS ಉಊಂಬ೧ಿವಿ। i hs 'Sl0Z/hoRAN/L0/cO/ eat 9-Bp sec an| Weve] OOS ದ ಕೆ ಉಊಯಂವ ಅ9| 61೦8'೦'೬೦ “6।೦ಕ/ಢುವಿ್ಯಾಂಣ/6೦/೫6ನು| 6೦ಕ1 ky 0:9 'ಈಂಶ। Kk 6ಂಕ'ತಂ'೦ಕ: 9-mp 680 ನದೇ 6೧ K | 99% “ಈಂತ/ಗಂಣಾಂಣಗಿತ/v/aಕD! 60500 woey| ರRೇN "ಅಧ ಅಂದಯ "68 24) ಗಳಜಂದಂವ। ತಲ। ಈ೦ಕ`೭೦'9o| 'soz/s-Bp/ar/un' -1”ಈ೦ತ!ಡಂಣ್ಯದಿಕ/೦1/೦೦/ ಕು! (ಹೊಗಿ ಊಂ) } ಕಂಡ 7] ಸ po ನಲಲ ೪ ತ್ರೋಂಡ ಡಾಲಣ ಬಿನೋದ Samana [RB ede [ro ಉಣ ಉಂಭಣ | ನಬಢಲಂಲಾಂದಾ i ನ್‌ 5ನ ನ್‌ T T | ತಡೆಹಿಡಿದ ಕ್ರ ; . : ಆರ್ಥಿದ ಇಲಾಖೆಯ ಆ.ಚ 'ಅನುಮೋಂವಿನಿರುವ | ದ್ರವ ಪರ್ನಾರದಲ್ಲಿ ಅದಂಶಗಳನ್ನು | ನ್ನೂ ಥೆರವುಗೊಳನ ಪಂ! ಜಲ್ಲೆಯ ' ಹೆಸರು ಶಾಪಕರ ಹೆಸರು. ವಿಧಾನ ಸಭಾ ಕ್ಲೇತ್ರ ಸಂಖ್ಯೆ ಪರ್ಕಾರದ ಅಬೇಶ ಸಂಖ್ಯೆ, ಹ ಬಿನಾಂಪ ಮೊತ್ತ j ದ್ದೆ ತಡೆಹಿಡಿದಿರುವುದು ಪ್ರಥಮ ಹಂತದ ಬೇಕಾಗಿರುವ i | ' (ಡೂ. ತೂಂಟಗಳಲ್ಲ) | ಬಸನ ಡೆ ಮಾಕಿ ಸರ್ಕಾರವು ಮೊಡ್ತ ; \ ಮುರಿದುವರೆನಿರುವುದು Mi! k ಅಣ: 108 :ವೆಚ್ಚ-ಅಏ೦ಿ'9, ಗ್ರಾಅಪ/ತ೦/'3/ಆರ್‌ಆರ್‌ನಿ/2'9, | \ 72 |e ಕ್ರೀ ಹಾಲಾಡಿ ಶೀನಿವಾಸ |ಕುಂದಾನುಲ eR Pes \ 20೦೦ 0.೦೦ H 2:0೦. ೦.೦೦ 2.00 ಶಿ ಕೂಟ ಶೀನಿವಾಸ 'ಆಅಸ/197/ವೆಚ್ಚ-6/2೦18, |ಗ್ರಾಅಪ/63/ಗ/ಆರ್‌ಆರ್‌ಪಿ/20೦19, 73 |ಉಯುಹಿ ಪೂಜಾಲಿದಿಧಾನ ಪಲಿಷತ್‌ [ಉಡುಪ 80೦. ೦.೦೦ 8.0೦೦ ೦೦ 0೦ | ಸದಸ್ಯರು ' | 'ವಿನಾಂಕಃ ೦6.೦3.೭೦19 ೦8.೦3.2೦19 [74|oಪಿ |ಬೈಲಿದೂರು pE H [x [x ೦೦೮ 2೦ರ 80ರ - ! - § i ” ] 175|ಉತ್ತರ ತನ್ನ |ಶಿ ದಿನಕರ ಶೆಣ್ಟಿ y ಭಳ ks nda Hylaits 4 ಶರರ ರಲ್‌ಲ್‌ನ * 2೭೦೦ ೧.೦೦ 2೦೦ pe ಎ9೦ 'ಕಶುಮುಬಾ- ಆಳ 216 ವೆಚ್ಚ-6 'ಗ್ರಾಅಪ/42/4/ಆರ್‌ಆರ್‌ಸಿ/2೦19, | 176 ;ಉಡ್ಡರ ಕನ್ನಡ ಶ್ರಿಃ ಬನಹರ. ಬೆಚ್ಚಿ | izoto.e FFs cow go? ೮.೦೦ \ ೦.೦೦ ರ.೦೦ | 5.೦೦ ೦.೦೦ ಶ್ರಿ ಆರ್‌.ಬಿ. ದೇಶಪಾಂಡೆ [ಲ | " (ಯಾರ, ಉತ್ತರ |ಆಜ/ಗರಡ/ವೆಚ್ಚ-6/2೦1೦. |ಗ್ರಾಅಪ/6೦/1/ಆರ್‌ಆರ್‌ನಿ/ 2೦19, { i ಸೇ ಕನ್ನಡ ತ ನಿನಾಂಕ: phous ೦8.೦3:2೦19 ac WO ನಲ 4. 70೦ — 4 li ಅಭ/985/ವೇತ್ಟ- ಶ್ರೀನುತಿ ರೂಪಾ ಎಸ್‌. ಕಾರವಾರ, ಉತ್ತರ u ದ್ರಾಅಪ/97/1/ಆರ್‌ಆರ್‌ಶಿ/2೦'9, 178 ಉಲ್ಣರೆ ಕನ್ನಡ 6/2೦೪, ನಿನಾಂಕ: 12.00 ೦೦೦ 1200 1200 ೦.೦೦ ಕ ನಾಯ್ದ ಕಾಸಕರು ಕನ್ನಡ 06.08.2೦9 ೮೦ I | ನ್‌ A q — H ಥೀ ಅರದ್ಯಲ್‌ ಶಿನರಾಮ ಯಲ್ಲಾಪುರ ಅಣ 644 ವೆಚ್ಚ-6 'ಗ್ರಾಅಪ/೦6/೦2/ಅರ್‌ಆರ್‌ಸಿ/2೦19, ( |79 |ಉಚ್ಞರೆ ತನ್ನೆ ತಣ್ಞಾರ್‌* Ini ಉಪ್ಪರ ಫ್ಞ್‌ಹನು 5 ad | 7.00 [Xe | 7.0೦ 7.0೦ l ೦.೦೦ eS ಹ Se A ue Re ಜು l ; 'ಗ್ರಾಅಪ/೦೮/1೮/ಆರ್‌ಆರ್‌ಖಿ/2೦1೦. Hf | H 'ಗುರುಮಿಕ್ನಲ್‌, ಅಬ ೮84 ವೆಚ್ಚ-6 he.o120i9 'ಆಂಯಾದಗಿಲ ಶ್ರೀ. ನಾಣನಣೌಡ ಕುಂದಕೂರು ್ಲೂದಣರಿ jogs jo [its oie: 10.00 ೦೦೦ | woo 8.0೦ 7.0೦ | 14.೦6.2೦19 | 9! ಯಾದಗಿರಿ ಕ್ರೀ ಪರಣಪ್ಪದರ್ಶನಾಪೂರೆ ನಶ ಅ ರರ ಪಕಅ | Fecal 'ಅರ್‌ಫಿ/ ನಂಗ: 200 \ ೦೦೦ 7.00 ೭೦೦ ೦೦ 1 MN: ವಿ Er Ri \ pS ಬಟ್ಟು ಮೊತ್ತ 7376 30.2೮ 943.48 ೮7.87 42೮.61 { As RE - l ಕರ್ನಾಟಕ ಸರ್ಕಾರ ಸಂಖ್ಯೇಆಇ 07 ಇಎಲ್‌ಕ್ಕೂ 2020 ಕರ್ನಾಟಕ ಸರ್ಕಾರದ ಸಚಿವಾಲಯ, ವಿಧಾನ ಸೌಧ, ಬೆಂಗಳೂರು, ದಿನಾಂಕ:06.03.2020 ಇಂದ: ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಆರ್ಥಿಕ ಇಲಾಖೆ, ಬೆಂಗಳೂರು. ನ್‌ ಕಾರ್ಯದರ್ಶಿ, ಯಃ ಕರ್ನಾಟಕ ವಿಧಾನ ಸಭೆ, ವಿಧಾನ ಸೌಧ, ಬೆಂಗಳೂರು. ಮಾನ್ಯರೆ, ವಿಷಯ: ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಸೋಮಲಿಂಗಪ್ಪ (ಸಿರಗುಪ್ಪ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯ:1039ಕ್ಕೆ ಉತ್ತರ ಕಳುಹಿಸುವ ಕುರಿತು, ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಸೋಮಲಿಂಗಪ್ಪ (ಸಿರಗುಪು) ಇವರ ಚುಕ್ಕೆ ಗುರುತಿಲ್ಲದ ಪಶ್ನೆ ಸಂಖ್ಯೆ:1039ಕ್ಕೆ ಉತ್ತರವನ್ನು ತಯಾರಿಸಿ 100 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಿಕೊಡಲು ನಿರ್ದೇಶಿತನಾಗಿದ್ದೇನೆ. ತಮ್ಮ ವಿಶ್ವಾಸಿ. Ar (ಅಜಃ . ಕೊರಡೆ) ಶಾಖಾಧಿಕಾರಿ, ಆರ್ಥಿಕ ಇಲಾಖೆ (ಅಬಕಾರಿ). ಕರ್ನಾಟಕ ವಿಧಾನ ಸಚಿ ಚುಕ್ಕೆ ಗುರುತಿಲ್ಲದ ಪಕ್ನೆ ಸಂಖ್ಯೆ 1039 ಮಾನ್ಯ ವಿಧಾನ ಸಭಾ ಸದಸ್ಯರ ಹೆಸರು ಶ್ರೀ ಸೋಮಲಿಂಗಪ್ಪ ಎಂ.ಎಸ್‌. (ಸಿರಗುಪ್ಪ) ಉತ್ತರಿಸಬೇಕಾದವರು ಅಬಕಾರಿ ಸಚಿವರು ಉತ್ತರಿಸಬೇಕಾದ ದಿನಾಂಕ 10-03-2020. ಕ್ರಸಂ ಪಕ್ಕಿ ಉತ್ತರ ಅ) ಕಾರ್ಯನಿರ್ವಹಿಸುತ್ತಿರುವ ಮದ್ಯ ಮಾರಾಟ ಅಂಗಡಿಗಳ ಸಂಖ್ಯೆ ಎಷ್ಟು; ಆ) ಎಂಎಸ್‌ಐಎಲ್‌ ಬಂದಿದೆಯೇ: ಸಿರುಗುಪ್ಪ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಗ್ರಾಮಾಂತರ ಪ್ರದೇಶ ಮತ್ತು ನಗರ ಪ್ರದೇಶದಲ್ಲಿ ಏಂಎಸ್‌ಐಎಲ್‌ ಈ ಕ್ಷೇತ್ರದಲ್ಲಿ ಪ್ರಶಿ ತಿಂಗಳು ಎಂಎಸ್‌ಐಎಲ್‌ ಅಂಗಡಿಗಳಿಂದ ಸರ್ಕಾರಕ್ಕೆ ಬರುತ್ತಿರುವ | ಸನ್ನದುಗಳಿಂದ ಪ್ರತಿ ತಿಂಗಳು ಸರಾಸರಿ 1 ಕೋಟಿ ಆದಾಯವೆಷ್ಟು; 20 ಲಕ್ಷ ರೂಪಾಯಿಗಳ ಮದ್ಯ ಎತ್ತುವಳಿಯಾಗುತ್ತಿದೆ. 'ಮದ್ಯದಂಗಡಿಗಳಿಂದ ಸಾರ್ವಜನಿಕರಿಗೆ ಅದರಲ್ಲೂ ಮಹಿಳೆಯರಿಗೆ ತೊಂದರೆ ಆಗುತ್ತಿರುವುದು ಸರ್ಕಾರಕ್ಕೆ ಗಮನಕ್ಕೆ ಸಿರುಗುಪ್ಪ ಕ್ಷೇತದ ವ್ಯಾಪ್ತಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿ 04 ಹಾಗೂ ನಗರ ಪ್ರದೇಶದಲ್ಲಿ 01 ಎಂಎಸ್‌ಐಎಲ್‌ ಸನ್ನದುಗಳು ಕಾರ್ಯನಿರ್ವಹಿಸುತ್ತಿವೆ. ಸಿರುಗುಪ್ಪ ಕ್ಷೇತ್ರದಲ್ಲಿರುವ 05 ಎಂಎಸ್‌ಐಎಲ್‌ ನೀಗಿಸಲು ಕೈಗೊಂಡ ಕ್ರಮಗಳೇನು? ಹಾಗಿದ್ದಲ್ಲಿ ಸಾರ್ವಜನಿಕ ಆಗುತ್ತಿರುವ ತೊಂದರೆ ಆಇ 07 ಇಎಲ್‌ ಕ್ಯೂ 2020 (ಎಚ್‌. ನಾಗೇಶ್‌) ಅಬಕಾರಿ ಸಚಿವರು ಕರ್ನಾಟಕ ಸರ್ಕಾರ ಸಂಖ್ಯೇಆಇ 08 ಇಎಲ್‌ಕ್ಕೂ 2020 ಕರ್ನಾಟಕ ಸರ್ಕಾರದ ಸಚಿವಾಲಯ, ವಿಧಾನ ಸೌಧ, ಬೆಂಗಳೂರು, ದಿನಾಂಕ:06.03.2020 ಇಂದ: ( ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಆರ್ಥಿಕ ಇಲಾಖೆ, \ ಬೆಂಗಳೂರು. Uu pole ಇವರಿಗೆ: ಕಾರ್ಯದರ್ಶಿ, ಕರ್ನಾಟಕ ವಿಧಾನ ಸಭೆ, ವಿಧಾನ ಸೌಧ, ಬೆಂಗಳೂರು. ಮಾನ್ಯರೆ. ವಿಷಯ: ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಶಿಷಲಿಂಗೇಗೌಡ ಕೆ.ಎಂ. (ಅರಸೀಕೆರೆ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ1044ಕ್ಕೆ ಉತ್ತರ ಕಳುಹಿಸುವ ಕುರಿತು. ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಶಿವಲಿಂಗೇಗೌಡ ಕೆ.ಎಂ. (ಅರಸೀಕೆರೆ) ಇವರ ಚುಕ್ಕೆ ಗುರುತಿಲ್ಲದ ಪಶ್ನೆ ಸಂಖ್ಯೆ1044ಕ್ಕೆ ಉತ್ತರವನ್ನು ತಯಾರಿಸಿ 100 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಿಕೊಡಲು ನಿರ್ದೇಶಿತನಾಗಿದ್ದೇನೆ. ತಮ್ಮ ವಿಶ್ವಾಸಿ, Fo Nas (ಅಜ . ಕೊರಡೆ) ಶಾಖಾಧಿಕಾರಿ, ಆರ್ಥಿಕ ಇಲಾಖೆ (ಅಬಕಾರಿ). ಕರ್ನಾಟಕ ವಿಧಾನಸಭೆ ಚುಕ್ಕೆ ಗುರುತಿಲ್ಲದ ಪ್ರಕ್ನೆಸಂಖ್ರೆ; 1044 ಮಾನ್ವ ವಿಧಾನಸಭಾ ಸದಸ್ತರ ಹೆಸರು ಶ್ರೀ ಶಿವಲಿಂಗೇಗೌಡ ಕೆ.ಎಂ (ಅರಸೀಕೆರೆ) ಉತ್ತರಿಸಬೇಕಾದವರು ಅಬಕಾರಿ ಸಚಿವರು ಉತ್ತರಿಸಬೇಕಾದ ದಿನಾಂಕ: 10-03-2020 ಪಶ್ನೆ ಉತ್ತರ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಎಂ೦.ಎಸ್‌.ಐ.ಎಲ್‌. ವತಿಯಿಂದ ಮದ್ಯದಂಗಡಿಗಳನ್ನು ತೆರೆಯಲು ಇರುವ ಮಾನದಂಡಗಳೇನು; ಎಂ.ಎಸ್‌.ಐ.ಎಲ್‌. ಮದ್ಯ ಮಾರಾಟ ಮಳಿಗೆಗಳಿಗೆ ಈ ಕೆಳಕಂಡಂತೆ ಮಾನದಂಡಗಳಿರುತ್ತವೆ: ಸರ್ಕಾರದ ಪತ್ರ ಸಂಖ್ಯೆ: ಎಫ್‌ಡಿ/7/ಇಎಫ್‌ಎಲ್‌/2008 ದಿನಾಂಕ: 03/07/2009 ರಲ್ಲಿ ಪ್ರತಿ ತಾಲ್ಲೂಕಿಗೆ ಕನಿಷ್ಠ 2 ಸನ್ನದುಗಳಂತೆ 352 ಸನ್ನದುಗಳು, ಜಿಲ್ಲಾ ಕೇಂದ್ರ ಸ್ಥಾನಕ್ಕೆ 2 ರಂತೆ 58 ಸನ್ನದುಗಳು ಹಾಗೂ ಎಂ.ಎಸ್‌.ಐ.ಎಲ್‌. ಸಂಸ್ಥೆಯ ಪ್ರಾದೇಶಿಕ ಬೇಡಿಕೆ |. ಅಧ್ಯಯನ ಆಧರಿಸಿ ಕೋರಿಕೆ ಸಲ್ಲಿಸಿದ್ದ ಸ್ಥಳಗಳಿಗೆ 53 ಸನ್ನದುಗಳಂತೆ ಒಟ್ಟು 463 ಸನ್ನದುಗಳನ್ನು ಹಂಚಿಕೆ ಮಾಡಲಾಗಿದೆ. ಮುಂದುವರೆದು, ಸರ್ಕಾರದ ಪತ್ರ ಸಂಖ್ಯೆ: ಎಫ್‌ಡಿ/5/ಇಎಫ್‌ಎಲ್‌/ 2015 ದಿನಾಂಕ:23-09-2016 ರಲ್ಲಿ ರಾಜ್ಯದ 220 ವಿಧಾನಸಭಾ ಕ್ಷೇತ್ರಗಳಿಗೆ ಪ್ರತಿ ಕ್ಷೇತ್ರಕ್ಕೆ 4 ಸನ್ನದುಗಳಂತೆ ಒಟ್ಟು 880, ಯಾದಗಿರಿ ಜಿಲ್ಲೆಯ ನಾಲ್ಕೂ ವಿಧಾನಸಭಾ ಕ್ಷೇತ್ರಗಳಿಗೆ ತಲಾ 5 ರಂತೆ ಒಟ್ಟು 20, ಹೀಗೆ ರಾಜ್ಯದಲ್ಲಿ. ಒಟ್ಟಾರೆ 900 (ಸಿಎಲ್‌-11) ಸನ್ನದುಗಳನ್ನು ಎರಿ.ಎಸ್‌.ಐ.ಎಲ್‌ ಸಂಸ್ಥೆಗೆ ಮಂಜೂರಾತಿ ನೀಡಲು. ಸರ್ಕಾರವು ಅನುಮತಿ ನೀಡಿರುತ್ತದೆ. ಎಂ.ಎಸ್‌.ಐ.ಎಲ್‌. ಮಳಿಗೆಗಳನ್ನು ಕರ್ನಾಟಕ ಅಬಕಾರಿ (ಭಾರತೀಯ ಮತ್ತು ವಿದೇಶಿ ಮದ್ಯಗಳ ಮಾರಾಟ) ನಿಯಮಗಳು, 1968 ಹಾಗೂ ಕರ್ನಾಟಕ ಅಬಕಾರಿ (ಸನ್ನದುಗಳ ಸಾಮಾನ್ಯ ಷರತ್ತುಗಳು) ನಿಯಮಗಳು, 1967ರ ಪ್ರಕಾರ ನಿಬಂಧನೆಗಳನ್ನು ಪಾಲಿಸುವ ಷರತ್ತುಗಳಿಗೊಳಪಟ್ಟು ಮಂಜೂರು ಮಾಡಲಾಗಿರುತ್ತದೆ. -2 -2- ಆ) ಅರಸೀಕೆರೆ ಎಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ, ಇಲ್ಲಿಯವರೆಗೆ 2009 ರ 463 ಕೋಟಾದಡಿಯಲ್ಲಿ ಒಂದು ಸಿಎಲ್‌ 1-ಸಿ ಸನ್ನದು ಅರಸೀಕೆರೆ ನಗರಕ್ಕೆ ಮಂಜೂರಾಗಿ ಕಾರ್ಯ ನಿರ್ವಹಿಸುತ್ತಿದೆ. ಅರಸೀಕೆರೆ ಕ್ಷೇತ್ರದಲ್ಲಿ ಇದುವರೆಗೂ ಮಂಜೂರಾತಿ ನೀಡಿ ಕಾರ್ಯ ನಿರ್ವಹಿಸುತ್ತಿರುವ ಎಂ.ಎಸ್‌.ಐ.ಎಲ್‌. ಮದ್ಯದಂಗಡಿಗಳ ಸಂಖ್ಯೆ ಎಷ್ಟು (ಮಾಹಿತಿ ನೀಡುವುದು); 2016 ರ 900 ಕೋಟಾದಡಿಯಲ್ಲಿ 04 ಸಿಎಲ್‌ 11-ಸಿ ಸನ್ನೆದುಗಳು ಮಂಜೂರಾಗಿ 1) ಬೆಂಡೆಕೆರೆ 2) ಮಲ್ಲಾಪುರ 3) ಹಿರೀಯಾಳು ಕ್ರಾಸ್‌ ಮತ್ತು 4 ಬಾಗೇಶಪುರ ಎಂಬ ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಹೀಗೆ ಅರಸೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 05 ಸ್ಥಳಗಳಲ್ಲಿ ಎಂ.ಎಸ್‌.ಐ.ಎಲ್‌. ವತಿಯಿಂದ ಮಬ್ಯದಂಗಡಿಗಳು ಕಾರ್ಯನಿರ್ವಹಿಸುತ್ತಿವೆ. ಇ) ಪ್ರಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಗೆ ಒಂದು ಎಂ.ಎಸ್‌.ಐ.ಎಲ್‌. ಮದ್ಯದಂಗಡಿಗಳನ್ನು ತೆರೆಯುವ ಉದ್ದೇಶ ಸರ್ಕಾರಕ್ಕಿದೆಯೇ; ಇದ್ದರೆ ಯಾವಾಗ ಕ್ರಮ ಕೈಗೊಳ್ಳಲಾಗುವುದು? ಇಲ್ಲ. (ಎಜ್‌. ನಾಗೇಶ್‌) ಅಬಕಾರಿ ಸಚಿವರು ಆಇ 08 ಇಎಲ್‌ ಕ್ಯೂ 2020 ಕರ್ನಾಟಕ ಸರ್ಕಾರ ಸಂಖ್ಯೆ: ಲಾ-ಎಲ್‌ಸಿಇ/25/2020 ಕರ್ನಾಟಕ ಸರ್ಕಾರದ ಸಚಿವಾಲಯ, ವಿಧಾನ ಸೌಧ, § ಬ್ಲೆಗಳೂರು, ದಿನಾಂಕ: 07.03.2020. ಇಂದ: ಸರ್ಕಾರದ ಪ್ರಧಾನ ಕಾರ್ಯದರ್ಶಿಯವರು, ಕಾನೂನು ಇಲಾಖೆ, ವಿಧಾನ ಸೌಧ, ಬೆಂಗಳೂರು-560001. py) ಇವರಿಗೆ; ( % ಕಾರ್ಯದರ್ಶಿಯವರು, ಕರ್ನಾಟಕ ವಿಧಾನ ಸಭೆಯ ಸಚಿವಾಲಯ, ವಿಧಾನ ಸೌಧ, ಬೆಂಗಳೂರು-560001. ಮಾನ್ಯರೇ, ವಿಷಯ: ಮಾನ್ಯ ವಿಧಾನ ಸಭೆಯ ಸದಸ್ಯರಾದ ಶ್ರೀ ಸೋಮಲಿಂಗಪ್ಪ. ಎಂ. ಎಸ್‌. (ಸಿರಗುಪ್ಪ) ಇವರು ಮಂಡಿಸಿರುವ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1036ಕ್ಕೆ ಉತ್ತರಿಸುವ ಬಗ್ಗೆ. wasn ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನ ಸಭೆಯ ಸದಸ್ಯರಾದ ಶ್ರೀ ಸೋಮಲಿಂಗಪ್ಪ. ಎಂ. ಎಸ್‌. (ಸಿರಗುಪ್ಪ) ಇವರು ಮಂಡಿಸಿರುವ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1036ಕ್ಕೆ ಸಂಬಂಧಿಸಿದಂತೆ ಉತ್ತರದ 100 ಪ್ರತಿಗಳನ್ನು ಮುಂದಿನ ಅಗತ್ಯ ಕ್ರಮಕ್ಕಾಗಿ ತಮಗೆ ಕಳುಹಿಸಿಕೊಡಲು ನಿರ್ದೇಶಿತನಾಗಿದ್ದೇನೆ. ತಮ್ಮ ನಂಬುಗೆಯ, # sono (ಜಿ. ಹರೀಶ್‌ ಕುಮಾರ್‌ 13[20%6 ಸರ್ಕಾರದ ಅಧೀನ ಕಾರ್ಯದರ್ಶಿ (ಆಡಳಿತ-1), ಕಾನೂನು ಇಲಾಖೆ. ಇದರ ಪ್ರತಿಯನ್ನು ಮೇಲ್ಕಂಡ ಉತ್ತರದ 2 ಪ್ರತಿಗಳೊಂದಿಗೆ ಮಾಹಿತಿ ಹಾಗೂ ಅಗತ್ಯ ಕ್ರಮಕ್ಕಾಗಿ ಈ ಕೆಳಕಂಡವರಿಗೆ ಕಳುಹಿಸಿದೆ:- 1. ಮಾನ್ಯ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಸಚಿವರು ಅಪ್ತ ಕಾರ್ಯದರ್ಶಿಯವರು, ವಿಧಾನ ಸೌಧ, ಬೆಂಗಳೂರು-1 2. ಸರ್ಕಾರದ ಪ್ರಧಾನ ಕಾರ್ಯದರ್ಶಿಯವರ ಆಪ್ರ ಕಾರ್ಯದರ್ಶಿಯವರು, ಕಾನೂನು ಇಲಾಖೆ, ವಿಧಾನ ಸೌಧ, ಬೆಂಗಳೂರು-1. ಕರ್ನಾಟಕೆ ವಿಧಾನ ಸಭೆ 1 ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ ಸದಸ್ಯರ ಹೆಸರು ಉತ್ತರಿಸಬೇಕಾದ ದಿನಾಂಕ 1038 .. ಶ್ರೀ ಸೋಮಲಿಂಗಪ್ಪ. ಎಂ.ಎಸ್‌. (ಸಿರಗುಪ್ಪ) ದಿನಾಂಕ: 10.03.2020 (4) ಉತ್ತರಿಸುವ ಸಚಿವರು ಮಾನ್ಯೆ ಕಾನೂನು, ಸಂಸದೀಯ ವ್ಯೈಪಹಾರಗಳು ಮತ್ತು ಶಾಸನ ರಚೆನೆ ಹಾಗೂ ಸಣ್ಣ ನೀರಾವರಿ ಸಚಿವರು. ಪ್ರಶ್ನೆ ಉತ್ತರ | (ಅ) [ಸರುಗುವ್ಟ ವಿಧಾನಸಭಾ ಕ್ಷೇತ್ರದ ಕಿರಿಯ] ಸಿರಗುಪ್ಪ ಪಟ್ಟಣದಲ್ಲಿ 3ರಿಯ `ಪ್ರೇಣಿ ಸಿವಿಲ್‌ ನ್ಯಾಯಾಲಯದ ಶ್ರೇಣಿ ಸಿವಿಲ್‌ ನ್ಯಾಯಾಲಯದ (4೫೯೦) | (೫೯೦) ಕಟ್ಟಡವನ್ನು ಲೋಕೋಪಯೋಗಿ ಇಲಾಖೆಯಿಂದ 2005- | ಕಟ್ಟಡ ಶಿಥಿಲಾವಸ್ಥೆಯಲ್ಲಿರುವುದು ಸರ್ಕಾರದ ೦6ನೇ ಸಾಲಿಸಲ್ಲಿ ನಿರ್ಮಿಸಿದ್ದು, ಸದರಿ ಕಟ್ಟಡವು ಆರ್‌ಸಿಸಿ ಫ್ರೇಮ್ಸ್‌ ಗಮನಕ್ಕೆ ಬಂದಿದೆಯೇ. ಸೃಕ್ಟರ್‌ ಆಗಿದ್ದು, ಕಟ್ಟಡವು ಶಿಥಿಲಾವಸ್ಥೆಯಲ್ಲಿ ಇರುವುದಿಲ್ಲ, ಬದಲಾಗಿ ಕಟ್ಟಡದಲ್ಲಿ ಕೆಲವು ದುರಸ್ತಿ ಕಾಮಗಾರಿಗಳನ್ನು ಕೈಗೊಳ್ಳುವುದು ಅಗತ್ಯವಾಗಿರುತ್ತದೆ. (ಆ) | ಬಂದಿದ್ದಲ್ಲಿ, ಸದರಿ ಕಟ್ಟಡದ ದುರಸ್ಥಿಗೆ ಸರ್ಕಾರ | 2019-20ನೇ ಸಾಲಿನಲ್ಲಿ ಸಿರಗುಪ್ಪ ಉಪ-ವಿಭಾಗಕ್ಕೆ ನ್ಯಾಯಾಲಯ ಯಾವ ಕ್ರಮ ಕೈಗೊಂಡಿದೆ; ಕಟ್ಟಡದ ದುರಸ್ತಿಗಾಗಿ ರೂ. 3.000 ಲಕ್ಷಗಳ ಅನುದಾನವನ್ನು ನಿಗದಿಪಡಿಸಿದ್ದು, ಸದರಿ ಅನುದಾನದಲ್ಲಿ ಕಟ್ಟಡದಲ್ಲಿ ಚೆಕ್ಕ ಪುಟ್ಟ ದುರಸ್ತಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. | (ಇ) | ಶಿಥಿಲಾವಸ್ಥೆಯಲ್ಲಿರುವ EN] ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಲೋಕೋಪಯೋಗಿ ಅಭಿಯಂತರರು ಪಠಿಶೀಲಿಸಿದ್ದಾರೆಯೇ; ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಉಪ ವಿಭಾಗ, ಸಿರಗುಪ್ಪ ಇವರು ನ್ಯಾಯಾಲಯ: ಕಟ್ಟಡವನ್ನು ಪರಿಶೀಲನೆ ಮಾಡಿರುತ್ತಾರೆ. (ಈ) | ಹಾಗಿದ್ದಲ್ಲಿ, ದುರಸ್ಥಿ ಕಾರ್ಯವನ್ನು ನಿರ್ವಹಿಸಲು | ಕಟ್ಟಡದಲ್ಲಿ ಪ್ರಮುಖವಾಗಿ ಮೇಲ್ಗಾವಣಿ ದುರಸ್ಥಿ, ವಿದ್ಯುದೀಕರಣ ಅನುದಾನವನ್ನು ಯಾವಾಗ ಬಿಡುಗಡೆ ಮಾಡಲಾಗುವುದು? ಅಳವಡಿಸುವುದು, ಹೊಸ ಜನರೇಟರ್‌ ಖರೀದಿ, ಹೊಸದಾಗಿ ಜಲಮೂಲ ಒದಗಿಸಿ ಹೈಪ್‌ ಲೈನ್‌ ಮಾಡುವುದು, ಕಟ್ಟಡದ ಕೆಲ ಭಾಗದಲ್ಲಿ ನೆಲಹಾಸು ದುರಸ್ತಿ ಅಗತ್ಯವಾಗಿರುತ್ತದೆ. ಸದರಿ ಕಾಮಗಾರಿಗಳನ್ನು ನಿರ್ವಹಿಸಲು ಸುಮಾರು ರೂ.50.00 ಲಕ್ಷಗಳ ಅನುದಾನದ ಅವಶ್ಯಕತೆ ಇದ್ದು ಕರ್ನಾಟಕ ಉಚ್ಛ ನ್ಯಾಯಾಲಯದಿಂದ ಪ್ರಸ್ತಾವನೆ ಸ್ವೀಕೃತವಾದ ಸಂತರ ಅನುದಾನ ಲಭ್ಯತೆಯಸುಸಾರ ಒದಗಿಸಲು ಕ್ರಮವಹಿಸಲಾಗುವುದು. | ಸಂಖ್ಯೆ: ಲಾ/ ಎಲ್‌ಸಿಇ 1 25/2020 Ks (ಜೆ.ಸಿ. ಮಾಧುಸ್ವಾಮಿ) ಮಾನ್ಯ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಠಾಸಸ ರಚನೆ ಹಾಗೂ ಸಣ್ಣ ನೀರಾವರಿ ಸಚಿದರು. ಕರ್ನಾಟಕ ಸರ್ಕಾರ ಸಂಖ್ಯೆ: ಕಂಇ 05 ಭೂಸ್ಟಾಹಾ 2020 ಕರ್ನಾಟಕ ಸರ್ಕಾರದ ಸಚಿವಾಲಯ ಬಹುಮಹಡಿ ಕಟ್ಟಡ ಬೆಂಗಳೂರು, ದಿ 7-03-2020 ಇಂದ, 2 ಸರ್ಕಾರದ ಪ್ರಧಾನ ಕಾರ್ಯದರ್ಶಿ, ಕಂದಾಯ ಇಲಾಖೆ, ಬೆಂಗಳೂರು. Ws ಇವರಿಗೆ, ಕಾರ್ಯದರ್ಶಿಗಳು, | 610 )} ] ಕರ್ನಾಟಕ ವಿಧಾನಸಭೆ, 2೦) ೪ ವಿಧಾನಸೌಧ. ಮಾನ್ಯರೆ, ವಿಷಯ:- ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಲಿಂಗೇಶ್‌ ಕೆ.ಎಸ್‌. ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ1128ಕ್ಕ ಉತ್ತರ ನೀಡುವ ಕುರಿತು. ಷಃ ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಲಿಂಗೇಶ್‌ ಕೆ.ಎಸ್‌. ಇವರ ಚುಕ್ಕೆ ಗುರುತಿಲ್ಲದ ಪಕ್ನೆ ಸಂಖ್ಯೆ:1128ಕ್ಕೆ ಸಂಬಂಧಿಸಿದಂತೆ ಉತ್ತರದ 100 ಪ್ರತಿಗಳನ್ನು ಈ ಪತ್ರದೊಂದಿಗೆ ಲಗತ್ತಿಸಿ, ಅಗತ್ಯ ಕ್ರಮಕ್ಕಾಗಿ ಕಳುಹಿಸಿಕೊಡಲು ನಿರ್ದೇಶಿಸಲ್ಪಟ್ಟಿದ್ದೇನೆ. ತಮ್ಮ ನಂಬುಗೆಯ, ಮ ಎನೊ k (ಶ್ರೀನಿವಾಸಎ) 32970 ಸರ್ಕಾರದ ಅಧೀನ ಕಾರ್ಯದರ್ಶಿ, Ps ಇಲಾಖೆ (ಭೂಸ್ಟಾಧೀನ-1&3) “ ಕರ್ನಾಟಕ ವಿಧಾನ ಸಟೆ ಪ್ರಶ್ನೆ (0 ಹಲ್ಲೆಯಲ್ಲಿ” ಭೂಸ್ಥಾಧೀನಾಧಿಕಾರಿಗಳ | | ಹಾಗೂ ವಿಶೇಷ | ರೈಲ್ವೆ ಯೋಜನೆಯಲ್ಲಿ 01 ಹೀಗೆ ಒಟ್ಟು 65 ಎಲ್‌.ಎ.ಸಿ || ನಾಧಿಕಾರಿಗಳ ಕಛೇರಿಯಿಂದ ಕಳೆದ | ಪ್ರಕರಣಗಳು ಹೆಚ್ಚುವರಿ ಪರಿಹಾರ ಕೋರಿ] | | ಮೂರು ವರ್ಷಗಳಲ್ಲಿ ನೀರಾವರಿ ಇಲಾಖೆಯಲ್ಲಿ | ಸ್ವೀಕೃತವಾಗಿರುತ್ತವೆ. ಸದರಿ ಅರ್ಜಿಗಳನ್ನು ಸರ್ಕಾರದ | P ARI Breas ಅಧಿಸೂಚನೆ ಸಂಖ್ಯೆಅರ್‌ಡಿ 05 ಆರ್‌ಇಹೆಚ್‌ 2014 (ಪಿ- | | | ಧೂಸ್ಥಾಧೀನಪಡಿಸಿಕೊಂಡ ಎಷ್ಟು ಪ್ರಕರಣಗಳಲ್ಲಿ |3) ಬ್ರನಾಂಕ॥0.012017 ರಲ್ಲಿ ಭೂಸ್ಥಾರೀನ ಕಾಯ್ದೆ | ಸಿವಿಲ್‌ ನ್ಯಾಯಾಲಯದಲ್ಲಿ ಹೆಚ್ಚಿನ ಪರಿಹಾರ ಂ.52 ರನ್ನಯ ಪ್ರತಿ ಜಲ್ಲೆಗೆ ಒಬ್ಬರಂತೆ ಜಿಲ್ಲಾ | ಕೋರಿ ದಾಪೆ ಹೂಡಲಾಗಿದೆ (ಸೆಂಪೂರ್ಣ ನ್ಯಾಯಾಧೀಶ ರನ್ನು ಪೀಠಾನೀನಾದಿಕಾರಿ ಯನಾಗಿ ಏೆಖಡಿ ಮಾಹಿತಿ ನೀಡುವುದು); ಈ ಹ ಗ ರಚಿಸಲಾಗಿರುವ ಪ್ರಾಧಿಕಾರಕ್ಕೆ ಪಹಿಸಲಾಗಿದೆ. ಘನ ಪಾರನಗಳ ಪೈ ಎಷ್ಟ ಪರಣಗಳ ಪಾ § Mk ಸಿಪಿಲ್‌ ನ್ಯಾಯಾಲಯಗಳು | ಭೂಸ್ವಾಧೀನಾಧಿಕಾರಿ ನಿಗಧಿಪಡಿಸಿದ ಪ್ರಾಧಿಕಾರಕ್ಕೆ ವಹಿಸಲಾದ ಎಲ್‌ವಸಿ ಪ್ರಕರಣಗಳಲ್ಲಿ ‘ ಪರಿಹಾರಕ್ಕಿಂತ 10 ರಿಂದ 100 ಪಟ್ಟಿಗೂ ಹೆಚ್ಚಿನ | ಇದುವರೆಗೆ ಆಡೇಕವಾಗಿರುವುದಿಲ್ಲ. ಪರಿಹಾರವನ್ನು ನಿಗಧಿಗೊಳಿಸಿ ಆದೇಶ ಹೊರಡಿಸಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಫ್ರಇಂತಪ ಇಷ್ಟು ಪರಣಗನಲ್ಲ ರ್‌ | | ಭೂಸ್ಥಾಧೀನಾಧಿಕಾರಿಗಳು ಸಿವಿಲ್‌ ಸ್ಯಾಯಾಲಯವು ನಿಗದಿಪಡಿಸಿರುವ ಪರಿಹಾರ | ಪ್ರಕ ಉದವಿಸುವುದಿಲ್ಲ. | | ಸ್ಯಾಯಸಮ್ಮಶವಲ್ಲವೆಂದು ಅಭಿಪ್ರಾಯಪಟ್ಟು RL K | ಮಾನ್ಯ ಉಚ್ಚ ಸ್ಯಾಯಾಲಯಗಳಲ್ಲಿ ಮೇಲ್ಮನವಿ | | ಸಲ್ಲಿಸಲು ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆಯೇ; | ಈ) | ಇಂತಹ "ಎಷ್ಟ ಫರಣಗಳಕ್ಲ್‌ ಮಾನ್ಯ ಉಜ್ಜಿ] KE | | | ನ್ಯಾಯಾಲಯದಲ್ಲಿ ಮೇಲ್ಮನವಿಗಳನ್ನು | | | ಸಲ್ಲಿಸಲಾಗಿದೆ ಮತ್ತು ಎಷ್ಟು ಪ್ರಕರಣಗಳಲ್ಲಿ | ಪ್ರಶ್ನೆ ಉದ್ಭವಿಸುವುದಿಲ್ಲ | | ಮೇಲ್ಮನವಿಗಳನ್ನು ಸಲ್ಲಿಸುವುದು | ” \ | | ಸೂಕ್ತವಲ್ಲವೆಂದು ಅಭಿಪ್ರಾಯ ನೀಡಲಾಗಿದೆ | | | | ಸಂಪೂರ್ಣ ಮಾಹಿತಿ ನೀಡುವುದು); "| | 'ಉ) `ಒಂದು ವೇಳ ಮೇಲ್ಮನೆಬಗಳನ್ನು ಸಲ್ಲಿಸದಿದ್ದಲ್ಲಿ, ! RENEE RBS, | | ಎಷ್ಟು ಪ್ರಕರಣಗಳಲ್ಲಿ ಸಿವಿಲ್‌ ನ್ಯಾಯಾಲಯದ ಇ ಮ ಕ | ಆದೇಶದಂತೆ ಫಠಿಹಾರ ನೀಡಲಾಗಿದೆ; ಇದುವರೆಗೆ ಆದೇಶವಾಗಿರುವುದಿಲ್ಲ. | (ಸಂಪೂರ್ಣ ಮಾಹಿತಿ ನೀಡುವುದು) } | ಣಾ ಸಮಯದಲ್ಲಿ | | } ಕರ್ತವ್ಯವನ್ನು | } .ಖಮ್ತು ಕ್‌; ನಿರ್ಷಹಿಸದೆ ; ಪ್ರಕರಣಗಳಲ್ಲಿ ಹಾಸನ ಸರ್ಕಾರಿ ವಕೀಲರುಗಳು ತಮ್ಮ; ನು ಸಕಾ | ರ್ಕಾರ ಕೈಗೊಂಡಿರುವ (ಸಂಪೂರ್ಣ ಮಾಹಿತಿ | ಎ [ ಫೆ ಕಂದಾಯ ಸಚಿವರು ಕರ್ನಾಟಕ ಸರ್ಕಾರ ಸಂ:ಹೆಚ್‌ಡಿ 35 ಎಸ್‌ಎಸ್‌ಟಿ 2020 ಅವರಿಂದ:- ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಒಳಾಡಳಿತ ಇಲಾಖೆ, ವಿಧಾನ ಸೌಧ, ಬೆಂಗಳೂರು. ಇವರಿಗೆ: ಕಾರ್ಯದರ್ಶಿ, ವಿಧಾನಸಭೆ ಸಚಿವಾಲಯ, ವಿಧಾನಸೌಧ, ಬೆಂಗಳೂರು. ಧಾನ ಸಭೆಯ ಸದಸ್ಕರಾದ ಸರ್ಕಾರದ ಸಜೆವಾಲಯ ವಿಧಾನ ಸೌಧ ಬೆಂಗಳೂರು, ದಿನಾಂಕ:07.03.2020 ಕರ್ನಾಟಕ “ಚುಕ್ಕೆ ರಹಿತ ಪ್ರಶ್ನೆ” “ಉತ್ತರಿಸಬೇಕಾದ ದಿನಾಂಕ: 10.03.2020” ಇ ಮಾನ್ಯ ಶ್ರೀ ಈಶ್ವರ್‌ ಖಂಡ್ರೆ (ಬಾಲ್ಲಿ) ಇವರ Ko) ಚುಕ್ಕಿ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1083ಕ್ಕೆ ಉತ್ತರ ಒದಗಿಸುವ ಬಗ್ಗೆ ಉಲ್ಲೇಖ: ಕಾರ್ಯದರ್ಶಿ, ಕರ್ನಾಟಕ ವಿಧಾನಸಭೆ, ಸಂಖೆ: ಇವರ _ ಪತ್ರ ಪ್ರಶಾವಿಸ/5ನೇವಿಸ/6ಅ/ಪ್ರ.ಸಂ.1083/2020, ದಿನಾಂಕ:29.02.2020. sok ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ. ವಿಧಾನ ಸಭೆಯ ಸದಸ್ಯರಾದ ಮಾನ್ಯ ಶ್ರೀ ಈಶ್ವರ್‌ ಖಂಡ್ರೆ (ಭಾಲ್ಪಿ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1083ಕ್ಕೆ ಉತ್ತರದ 250 ಪ್ರತಿಗಳನ್ನು ಕಳುಹಿಸಲು ನಿರ್ದೇಶಿತಳಾಗಿದ್ದೇನೆ. ತಮ್ಮ ವಿಶ್ವಾಸಿ ಆಧ್ಲೆ ಸರ್ಕಾರದ ಅಧೀನ ಕಾರ್ಯದರ್ಶಿ ಒಳಾಡಳಿತ ಇಲಾಖೆ, (ಕಾನೂನು ಮತ್ತು ಸುವ್ಯವಸ್ಥೆ) 2203 3254, e-mail:uslo-home@karnataka.gov.in ಕರ್ನಾಟಕ ವಿಧಾವ ಸಭೆ ಚುಕ್ಕಿ ಗುರುತಿಲ್ಲದ" ಪುಶ್ನೇಸಂಖ್ಯೆ ಎ: ಸಡಸ್ಕರ ಹೆಸರು ಉತ್ತರಿಸಬೇಕಾದ ದಿನಾಂಕ: ಉತ್ತರಿಸುವ ಸಚಿವರು ವಾ 1083-- ಶ್ರೀ ಈಶ್ವರ ಖಂಡ್ರೆ (ಭಾಲ್ಕಿ) 10-03-2020 ಮಾನ್ಯ ಗೃಹ ಸಚಿವರು ಪ್ರಕ ಉತ್ತರ 3 ಹೆಚ್ಚತಿರುವುದರಿಂದ ಪಟ್ಟಣದಲ್ಲಿ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದು 5 ಬಂದಿದೆಯೇ; ಸಂಚಾರಕ್ಕೆ ತುಂಬಾ ಸರ್ಕಾರದ "'ಹಾಲ್ಕ `ಪಟ್ಟಣದಲ್ಲ' ಜನಸಂಖ್ಯೆ" ದನೇ ದಿನೇ ಹೌದು ಸ್ಸ ಭಾಲ್ಕಿ ಪಟ್ಟಣದಲ್ಲಿ 'ಸಂಚಾರಿ ಹ ಠಾಣೆ ಮಂಜೂರಾತಿಗಾಗಿ ಬೇಡಿಕೆಯಿದ್ದು, ಈ ವರ್ಷದಲ್ಲಾದರೂ: ಸಂಚಾರಿ ಹೊಲೀಸ್‌ ಠಾಣೆ ಮಂಜೂರಾತಿ ಮಾಡಲು ಸರ್ಕಾರ ಕ್ರಮ ಕೈಗೊಳ್ಳುವುದೇ? ನಾದರ ಇ್ಷಹ ಭಾಕ್ಕ್‌ `'ಪನ್ನಣದ್ಲ ಹೊಸದಾಗಿ] ಸಂಚಾರಿ ಪೊಲೀಸ್‌ ಠಾಣೆಯನ್ನು ಸ್ಥಾಪಿಸುವ ಕುರಿತು ಮೊಲೀಸ್‌ ಅಧೀಕ್ಷಕರು, ಬೀದರ ಜಿಲ್ಲೆ, ಬೀದರ ಇವರು 2014 ಮತ್ತು 2017 ರಲ್ಲಿ ಪ್ರಸ್ತಾವನೆ. ಸಲ್ಲಿಸಿದ್ದು, ಆದರೆ ಹೊಸ" ಸಂಚಾರಿ ಹೊಲೀಸ್‌ ಠಾಣೆ ಸ್ಲಾಪನೆ ಸಂಬಂಧ ನಿಗದಿಪಡಿಸಲಾಗಿರುವ ರಾಷ್ಟ್ರೀಯ ಪೊಲೀಸ್‌ ಆಯೋಗದ ಮಾನದಂಡಗಳನ್ನು ಪೂರೈಸದೇ ಇರುವ ಕಾರಣ ಈ ಕುರಿತು ಕ್ರಮ ಮಹಿಸಲಾಗಿರುವುದಿಲ್ಲ. ಆದಾಗ್ಯೂ ಈ ಸಾಲಿನಲ್ಲಿ ಘಟಕಾಧಿಕಾರಿಗಳಿಂದ ಪರಿಷ್ಕೃತ ಪ್ರಸ್ತಾವನೆಯನ್ನು ಪಡೆದು, ಪ್ರಸ್ತಾವನೆಯು ರಾಷ್ಟ್ರೀಯ Fe ಆಯೋಗ ನಿಗದಿಪಡಿಸಿರುವ ಮಾನದಂಡಗಳನ್ನು ಪೂರೈಸುವ ಬಗ್ಗೆ ಪರಿಶೀಲಿಸಿ ನಿಯಮಾನುಸಾರ ಸಂದಿನ” ಕ್ರಮ ಕೈಗೊಳ್ಳಲಾಗುವುದು. ಹೆಚ್‌ಡಿ 35 ಎಸ್‌ಎಸ್‌ಟಿ 2020) (ಬಸವರಾಜ ಬೊಮ್ಮಾಯಿ) « ಗೃಹೆ ಸಚಿವರು x 4 ಕರ್ನಾಟಕ ಸರ್ಕಾರ ಸಂಖ್ಯೆ: ಕಂ೮ 06 ಭೂಸ್ತಾಹಾ 2020 ಕರ್ನಾಟಕ ಸರ್ಕಾರದ ಸಚಿವಾಲಯ ಬಹುಮಹಡಿ ಕಟ್ಟಡ ಬೆಂಗಳೂರ್ಲು ದಿನಾಂಕ:07-03-2020 ಇಂದ, ಸರ್ಕಾರದ ಪ್ರಧಾನ ಕಾರ್ಯದರ್ಶಿ, ಕಂದಾಯ ಇಲಾಖೆ, ಬೆಂಗಳೂರು. 9 S Tan pe) lo | 03 ( ೩ ಇವರಿಗೆ, ಕಾರ್ಯದರ್ಶಿಗಳು, ಕರ್ನಾಟಕ ವಿಧಾನಸಭೆ, ವಿಧಾನಸೌಧ. ಮಾನ್ಯರೆ, ವಿಷಯ:- ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಕುಮಾರಸ್ವಾಮಿ ಹೆಚ್‌.ಕೆ. ಇವರ ಚುಕ್ಕೆ ಗುರುತಿಲ್ಲದ ಪ್ಲೆ ಸಂಖ್ಯೆ1133ಕ್ಕೆ ಉತ್ತರ ನೀಡುವ ಕುರಿತು. ಕೇ ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಕುಮಾರಸ್ವಾಮಿ ಹೆಚ್‌.ಕೆ. ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ1133ಕ್ಕೆ ಸಂಬಂಧಿಸಿದಂತೆ ಉತ್ತರದ 100 ಪ್ರತಿಗಳನ್ನು ಈ ಪತ್ರದೊಂದಿಗೆ ಲಗತ್ತಿಸಿ, ಅಗತ್ಯ ಕಮಕ್ಕಾಗಿ ಕಳುಹಿಸಿಕೊಡಲು ನಿರ್ದೇಶಿಸಲ್ಪಟ್ಟಿದ್ದೇನೆ. ತಮ್ಮ ನಂಬುಗೆಯ, (4 ee (ಶ್ರೀನಿವಾಸ.ಎ.)1 1312629 ಸರ್ಕಾರದ ಅಧೀನ ಕಾರ್ಯದರ್ಶಿ, ರ್‌ ಇಲಾಖೆ (ಭೂಸ್ತಾಧೀನ-143) ಕರ್ನಾಟಕ ವಿಧಾನ ಸಜೆ [= ಗುರುತ್ತಲದ ಪ್ನೌ ಸಂಖ್ಯೆ; [233 ಸದಸ್ಯರ ಪಸಕ" [ಠೀ ಕುಮಾರಸ್ವಾಮಿ" ಹೆಚ್‌ (ಸಕಲೇತಪುರ್ರ p RNS. | ಉತ್ತರಿಸಬೇಕಾದ ದಿನಾಂಕ; 10-03-2020 | ಉತ್ತರಿಸಬೇಕಾದ ಸಚಿವರ ಹೆಸ ಮಾನ್ಯ ಕಂದಾಯ ಸಚಿವರು F ಪಶ್ನೆ ಉತ್ತರ ಈ) TT 3 ವರ್ಷಗಳಲ್ಲಹಾಸನ" ಜಲ್ಲಯಲ್ಲಿ — | ಧಾನ್‌ ಭೂಸ್ಪಾಧೀನಾಧಿಕಾರಿಗಳ ಕಛೇರಿ ಹಾಗೂ ವಿಶೇಷ | ಕ ಭೂಸ್ಟಾಧೀನಪಡಿಸಿಕೊಂಡ N 2 K Pl ಯೋಜನೆ CSE ಪಡಿಸಿಕೊಂಡ ಭೂಸ್ಪಾಧೀನಾಧಿಕಾರಿಗಳ ಕಛೇರಿಯಿಂದ ನೀರಾವರಿ \ 3 p ವಿಶ್ವೀರ್ಣ ಇಲಾಖೆಯಲ್ಲಿ ಯೋಜನಾವಾರು ಎಷ್ಟು 717 ಎರೆ | ಜಮೀನುಗಳನ್ನು ಭೂಸ್ವಾಧೀನಪಡಿಸಿಕೊಳ್ಳಲಾಗಿದೆ: || 1 | ಯಗಚೆ 5 1499.00 ಜಮೀನಿನ ವಿಸ್ತೀರ್ಣ ಮತ್ತು ಪ್ರಕರಣಗಳಿಷ್ಟು | (ಸಂಪೂರ್ಣ ಮಾಹಿತಿ ನೀಡುವುದು) 7'ಎತ್ತಿನೆ 2676.23.012 ಘನ ಮ ಯಾ ಈ) T8ಸಂಬಂಧ ಎಷ್ಟು ಪಕರಣಗಳ್‌40) `ಷತ್ತು ET 60) ನೋಟಿಫಿಕೇಷನ್‌ ಹಾಗೂ ಅಂಶಿಮ ಐತೀರ್ಪು ನೋಟಿಫಿಕೇಷನ್‌ ಭೂಸ್ಪಾಧೀನ ಪ್ರಕಟಣೆಗಳನ್ನು ಹೊರಡಿಸಲಾಗಿರುತದೆ. (ಕಛೇರಿವಾರು || 3 | ಯ್ರೋಜನೆ | ನಾಗೂ ಅಂತಿಮ adic ಸಂಪೂರ್ಣ ಮಾಹಿತಿ ನೀಡುವುದು) } ಪ್ರಕಟಗೊಂಡ ವಿಶ್ಟೀರ್ಣ ಪ್ರಕರಣಗಳ ಸಂಖ್ಯೆ | HIT SE 1} ಯಗಟಿ § 1499.00. ಚ.ಮೀ. TRIN ಇಡ ಸ್ಥಾಧೀನಾಧಿಕಾರಿಗಳು ಹಾ ವಿಶೇಷೆ ಭೂಸ್ತಾಧೀನಾಧಿಕಾರಿಗಳು ಹೊರಡಿಸಿರುವ ಐತೀರ್ಪಿಸ ಎಷ್ಟು ಪ್ರಕರಣಗಳ ವಿರುದ್ಧ ಸಿವಿಲ್‌ ನ್ಯಾಯಾಲಯದಲ್ಲಿ ದಾವೆಗಳನ್ನು ಹೂಡಲಾಗಿದೆ; (ಸಂಪೂರ್ಣ ಮಾಹಿತಿ ನೀಡುವುದು) ಯಗಚಿ ನೀರಾವರಿ ಯೋಜನೆಯಲ್ಲಿ 64 ಎಲ್‌.ಎ.ಸಿ ಅರ್ಜಿಗಳು ಹೆಚ್ಚುವರಿ ಪರಿಹಾರ ಕೋರಿ ಸ್ಟೀಕೃತವಾಗಿರುತ್ತವೆ. ಸದರಿ ಅರ್ಜಿಗಳನ್ನು ಸರ್ಕಾರದ ಅಧಿಸೂಚನೆ ಸಂಖ್ಯೇಆರ್‌ಡಿ 05 ಆರ್‌ಇಹೆಚ್‌ 2014 (ಪ-3) ದಿನಾಂಕಃ10.01.2017 ರಲ್ಲಿ ಭೂಸ್ಥಾಧೀನ ಕಾಯ್ದೆ ಕಲಂ-52 ರಸ್ವಯ ಪ್ರತಿ ಜಿಲ್ಲೆಗೆ ಒಬ್ಬರಂತೆ ಜಿಲ್ಲಾ ನ್ಯಾಯಾಧೀಶರನ್ನು ಪೀಠಾಸೀನಾಧಿಕಾರಿಯನ್ನಾಗಿ ಮಾಡಿ ರಚಿಸಲಾಗಿರುವ ಪ್ರಾಧಿಕಾರಕ್ಕೆ ವಹಿಸಲಾಗಿದೆ. ಈ) ಎಷ್ಟು ' ಪ್ರಕರಣಗಳಲ್ಲಿ ಭೊಸ್ತಾಧೀಸಾಧಿಕಾರಿಗೆಳು ನಿಗಧಿಪಡಿಸಿದ ಅವಾರ್ಡ ಮೊತ್ತಕ್ಕಿಂತ ಹೆಚ್ಚಿನ ಪರಿಹಾರವನ್ನು ನಿಗಧಿಪಡಿಸಿ ಸಿವಿಲ್‌ ನ್ಯಾಯಾಲಯದಲ್ಲಿ ಆದೇಶವಾಗಿದೆ ಮತ್ತು ಎಷ್ಟು ಪ್ರಕರಣಗಳಲ್ಲಿ ಭೂಸ್ವಾಧೀನಾಧಿಕಾರಿಗಳು ಸಿವಿಲ್‌ ನ್ಯಾಯಾಲಯದ ಆದೇಶದ ವಿರುದ್ಧ ಮಾನ್ಯ ಉಚ್ಛ ನ್ಯಾಯಾಲಯಗಳಲ್ಲಿ ಮೇಲ್ಮನವಿಗಳನ್ನು ಸಲ್ಲಿಸಲಾಗಿರುತ್ತದೆ; ಪ್ರಾಧಿಕಾರಕ್ಕೆ: ವಹಿಸಲಾದ ಎಲ್‌ಎಸಿ ಪ್ರಕರಣಗಳಲ್ಲಿ ಇದುವರೆಗೆ ಆದೇಶವಾಗಿರುವುದಿಲ್ಲ. ಮ್ನ ಅರ್ಜಿ ದಾರರೊಂದಿಗೆ ಪ್ರಶ್ನೆ ಉಾದ್ದವಿಸುವುದಿಲ್ಲ ಯಾಲಲುದಿಲದಬ ಹೆಚ ್ಯಿಯಾಲಯು ದ 'ಥೆಚೆ ಪಡೆದಿರುವುದು ಸರ್ಕಾ: ಸಂಖ್ಯೆ ಕ೦ಇ 06 ಭೂಸ್ತಾಹಾ 2020 ಹ ಕಂದಾಯ ಸಚಿವರು ಕರ್ನಾಟಕ ಸರ್ಕಾರ ಸಂಖ್ಯೆ: ಪಿಡಿಎಸ್‌ 19 ಪಿಟಿಪಿ 2020 ಕರ್ನಾಟಕ ಸರ್ಕಾರದ ಸಚಿವಾಲಯ ಬಹುಮಹಡಿ ಕಟ್ಟಡ, ಬೆಂಗಳೂರು, ದಿನಾಂಕ: 07. 03.2020. ಇವರಿಂದ: ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ, ಬೆಂಗಳೂರು. ನ r ಸ್ರ W ಕರ್ನಾಟಕ ವಿಧಾನ ಸಭೆ ಸಚಿವಾಲಯ, ಪ್ರಶ್ನೆಗಳ ಶಾಖೆ, ವಿಧಾನ ಸೌಧ, ಚೆಂಗಳೂದು. ಮಾನ್ಯರೇ, ವಿಷಯ: ಮಾನ್ಯ ವಿಧಾನ ಸಭಾ ಸದಸ ಸ್ಯರಾದ ಶ್ರೀ ರಘುಪತಿ ಭಟ್‌.ಕೆ (ಉಡುಪಿ)-ಇವರ ಚುಕ್ಕೆ ಗುರುತಿಲ್ಲದ ಪಶ್ನೆ ಸಂಖ್ಯೆ1117ಕ್ಕೆ ಉತ್ತರಿಸುವ ಬಗ್ಗೆ. ಉಲ್ಲೇಖ: ಕಾರ್ಯದರ್ಶಿ(ಪು, ಕರ್ನಾಟಕ ವಿಧಾನ ಸಜೆ ಸಚಿವಾಲಯರವರ ಪತ್ರ ದಿನಾಂಕ:29.02.2020. * kok ಮೇಲ್ಕಂಡ ವಿಷಯ ಹಾಗೂ ಉಲ್ಲೇಖಕ್ಕೆ ಸಂಬಂಧಿಸಿದಂತೆ ಮಾನ್ಯ ವಿಧಾನ ಸಭಾ ಸದಸ್ಯ ೈರಾದ ಕ ರಘುಪತಿ ಭಟ್‌.ಕೆ (ಉಡುಪಿ)-ಇವರ ಚುಕ್ಕೆ ಗುರುತಿಲ್ಲದ ಪಶ್ನೆ ಸಂಖ್ಯೆ:1117ಕೆ ಉತ್ತರವನ್ನು ಪಡಿಸಿ ಈ ಪತ್ರಕ್ಕೆ ಲಗತ್ತಿಸಿ ಮುಂದಿನ ಕ್ರಮಕ್ಕಾಗಿ” ಕಳುಹಿಸಲಾಗಿದೆ. ತಮ್ಮ ವಿಶ್ವಾಸಿ, pe - 15 12.೪8೫ ೨೨೨೭ (ಚಿಕ್ಕಸುಬ್ಬಯ್ಯ) ನಿರ್ದೇಶಕರು, ಎಡಿಬಿ ವಿಭಾಗ, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ. ಪ್ರತಿ ಮಾಹಿತಿಗಾಗಿ: D ಮಾನ್ಯ ಮುಖ್ಯಮಂತ್ರಿಯವರ ಆಪ್ತ ಕಾರ್ಯದರ್ಶಿಗಳು, ವಿಧಾನ ಸೌಧ, ಬೆಂಗಳೂರು. 2) ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಆಪ್ತ ಕಾರ್ಯದರ್ಶಿಗಳು, ಯೋಜನೆ, ಕಾರ್ಯಕ್ರಮ ಸಂಯೋಜನೆ 'ಮತ್ತು ಸ ಸಾಂಖ್ಯಿಕ ಇಲಾಖೆ. ಕರ್ನಾಟಿಕ ವಿಧಾನಸಭೆ 1 ಚುಕ್ಕೆ ಗುರುತ್ತಿಲ್ಲದ ಪ್ರಶ್ನೆಸಂಖ್ಯೆ: 117 2 ಸದಸ್ಯರ ಹೆಸರು - ಶ್ರೀರಘುಪತಿ ಭಟ್‌ ಕೆ (ಉಡುಪಿ) 3 ಉತ್ತರಿಸುವ ದಿನಾಂಕ 10.03.2020 4 ಉತ್ತರಿಸುವ ಸಚಿವರು ಸನ್ಮಾನ್ಯ ಮುಖ್ಯಮಂತ್ರಿಯವರು T a ta! ಉತ್ತರ ಕರಾಪಳಿ ಅಭಿವೃದ್ದಿ ಪ್ರಾಧಿಕಾರಕ್ಕೆ, ಕಳೆದ 3 ವರ್ಷಗಳಿಂದ ಇಲ್ಲಿಯವರೆಗೆ ಮೀಸಲಿಟ್ಟ | ಅಮುದಾನವೆಷ್ಟು; (ವರ್ಷವಾರು ವಿವರಗಳನ್ನು ನೀಡುವುದು) ನಾ] ದಕ್ಷಿಣ ಕನ್ನಡ ಮುತ್ತು ಉತ್ತರ ಕನ್ನಡದ ವ್ಯಾಪ್ತಿಗೆ ಬರುವ ಪ್ರಾಧಿಕಾರ ಆಗಿದ್ದು ಮುಂದಿನ ಆಯಷ್ಯಯದಲ್ಲಿ ಪ್ರಾಧಿಕಾರಕ್ಕೆ | ಹೆಚ್ಚು ಹಣ ಮೀಸಲಿಡುವ ಪ್ರಸ್ತಾವನೆಯು | ಸರ್ಕಾರದ ಮುಂದಿದೆಯೇ? | ರಾವಳ ಅಭಿವೃದ್ದಿ ಪ್ರಾಧಿಕಾರಕ್ಕ ತಳೆದ 3 | ' ವರ್ಷಗಳಿಂದ. ಇಲ್ಲಿಯವರೆಗೆ ಮೀಸಲಿಟ್ಟ ಅನುದಾನದ ವಿವರ: 20185 2019-20 ; ಕರಾಖಳಿ ಅಭಿವೃದ್ಧಿ ,, ಪೊಧಿಕಾರಕ್ಕೈೆ | ಆಯವ್ಯಯದಲ್ಲಿ » ಆರ್ಥಿಕ | ಸಂಪನ್ಮೂಲಬಪನ್ನಾದಧರಿಸಿ ಅಸುದಾನ ನಿಗಧಿ ಪಡಿಸಲು ಕಮವಹಿಸಲಾಗುವುದು. ೫.” ಹಾಗಿದಲ್ಲಿ ಎಷ್ಟು ಹಣ ಮೀಸಲಿಡುವ ಯೋಜನೆ ಸರ್ಕಾರದ ಮುಂದಿದೆ; (ಸಂಕ್ಷಪ, ವಿವರಗಳನ್ನು ನೀಡುವುದು) | ಸದರಿ ಪ್ರಾಧಿಕಾರದಿಂದ ಉಡುಪಿ ವಿಧಾನಸಭಾ ಕೇತ್ರಕ್ಸೆ ಸಂಬಂಧಿಸಿದಂತೆ 2018 ಮತ್ತು 2019ನೇ ಸಾಲನ್ನು ಮಿಳಸಲಿಟ್ಠ್ಟ ಹಣವೆಷ್ಟು? (ಸಂಕ್ಷಿಪ್ಪ ವಿವರಗಳನ್ನು ನೀಡುವುದು) 2018-19ನೇ ಸಾಲಿನಲ್ಲಿ ಕೈಗೊಂಡ ಉಡುಪಿ ವಿಧಾನಸಭಾ ಸ್ಲೇತ್ರಕ್ಕೆ ಮೀಸಲಿಟ್ಟ | | ಅನುದಾನ ರೂ. 7400 ಲಕ್ಷ. | (ವಿವರೆಗಳನ್ನು ಅನುಬಂಧದಲ್ಲಿ ಸಂಖ್ಯೆ: ಪಿಡಿಎಸ್‌-ಪಿಟಿಪಿ/19/2020 Ls avd ಯ (ಬಿ.ಎಸ್‌. ಯಡಿಯೂರಪ ಮುಖ್ಯಮಂತ್ರಿ ಕ್‌ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1117 ರ ಅನುಬಂಧ ರೂ.ಲಕ್ಷಗಳಲ್ಲಿ) CN SSNS KN y 1] 1 ಸ] ---ಕಾಮಗಾರಿಯ-ಹೆಸರು-..------ ಅಂದಾಜು ಮೊತ್ತ p ಉಡುಪಿ ಜಿಲ್ಲೆಯ ಉಡುಪಿ ತಾಲೂಕಿನ ಕರ್ಜೆ ಗ್ರಾಮ ಪಂಚಾಯತ್‌ 50 | ವ್ಯಾಪ್ತಿಯ ಹಲುವಳ್ಳಿ ಗ್ರಾಮದ ಕಂಗಿಬೆಟ್ಟು ಹಳ್ಳಕ್ಕೆ ಕಾಲುಸಂಕ ರಚನೆ | ಉಡುಪಿ ಜಿಲ್ಲೆಯ ಬಡನಿಡಿಯೂರು ಗ್ರಾಮ ಪಂಚಾಯತ್‌ ವ್ಯಾಪಿಯ iC 2 | ಬಡನಿಡಿಯೂರು ಗ್ರಾಮದ ಕದಿಕೆ ಆರ್ಯಸ ಹೊಟೇಲ್‌ ಪಡುಬದಿ ರಮೇಶ್‌ ೦೪ ಪೂಜಾರಿ ಮನೆ ಬಳಿ ತೋಡಿಗೆ ಕಾಲುಸಂಕ ನಿರ್ಮಾಣ ಉಡುಪಿ. ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೊಕರ್ಣೆ ಗ್ರಾಮ ಪಂಚಾಯತ್‌ | 8 [ವ್ಯಾಪ್ತಿಯ ಬ್ರಹ್ಮಾವರ ಕೋಕರ್ಣೆ ಹೊರ್ಲಾಳ ತಂಕಚೈಲಿನಲ್ಲಿ ಕಾಲುಸಂಕ 6.00 | ನಿರ್ಮಾಣ | _ ಸ ಉಡುಪಿ ಜಿಲ್ಲೆಯ ಬ್ರಹ್ಮವಾರ ತಾಲೂಕಿನ ಹೆಸೂರು ಜಯರಾಂ ಕಾದ್ದಾರಿ FS ಮನೆ ಹತ್ತಿರ ಕಾಲುಸಂಕ ನಿರ್ಮಾಣ [ಉಡಿ ಜಲ್ಲೆಯ ಉಡುತಿ ತಾಲೂತಿನ ಹಾವಂಜಿ ಮಖ್ಯ ರಸ್ತಯಿಂದ — 5 | ದಾಸಬೆಟ್ಟು ರಸ್ತೆಯ ಪರಿಶಿಷ್ಟ ಪಂಗಡದ ಕಾಲನಿಯ ರಸ್ತೆಗೆ ಡಾಂಬರೀಕರಣ ೮೦.೦೦ ಕಾಮಗಾರಿ ತಲ ರ್ದೇಸೆಕರು, ಪ್ರದೇಶಾಭಿವೃದ್ಧಿ ಮಂಡಳಿ ವಿಭಾಗ, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ. ge) ಚ್ರಿ.೧ಶಿ "೨೦೨೦ ಡಾ। ಡಿ.ಎಂ. ನಂಜುಂಡಪ್ಪ ವರದಿ ಅನುಷ್ಠಾನದ ವಿಶೇಷ ಕೋಶ ವಿಭಾಗ, ಕರ್ನಾಟಕ ಸರ್ಕಾರದ ಸಚಿವಾಲಯ, ಯೋಜನೆ, ಕಾರ್ಯಕ್ರಮ ಸಂಯೋಜನೆ ಹಾಗೂ ಸಾಂಖ್ಯಿಕ ಇಲಾ. ಬಹುಮಹಡಿ ಕಟ್ಟಡ, ಬೆಂಗಳೂರು, 22257336 ° : sdp-planuing@gmail.com __ ಮ ಸಂಖ್ಯೆ ಪಿಡಿ 4 ಎಸ್‌ಡಿಪಿ' 2020 ದಿನಾಂಕ: 07 ಮಾರ್ಚ್‌ 2020. ಇವರಿಗೆ, ಕಾರ್ಯದರ್ಶಿ, ಕರ್ನಾಟಕ ವಿಧಾನ ಸಭೆ ಸಚಿವಾಲಯ, ಪ್ರಶ್ನೆಗಳ ಶಾಖೆ, ವಿಧಾನ ಸೌಧ, Wy ಬೆಂಗಳೂರು. ty) ಮಾನ್ಯರೇ, \0 ವಿಷಯ:- ಕರ್ನಾಟಕ ವಿಧಾನಸೌಧದ ಸದಸ್ಯರಾದ ಶ್ರೀ ಗೂಳಿಹಟ್ಟ ಡಿ. ಶೇಖರ್‌ (ಹೊಸದುರ್ಗ) ಇವರ ಚುಕ್ಕೆ ಗುರುತಿಲ್ಲದ ಪಶ್ನೆ ಸಂಖ್ಯೆ:523ಕ್ಕೆ ಉತ್ತರಿಸುವ ಬಗ್ಗೆ. ಉಲ್ಲೇಖ:- ಕರ್ನಾಟಕ ವಿಧಾನ ಸೌಧದ ಪಶ್ನೆ ಸಂಖ್ಯೆ; ಪ್ರಶಾವಿಸ/15ನೇವಿಸ/6ಅ/ಪ್ರ.ಸಂ.523/2020, ದಿನಾಂಕ:28.02.2020. kkk ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖಿತ ಪತ್ರದಲ್ಲಿ ತಿಳಿಸಿರುವಂತೆ ದಿನಾಂಕ:10.03.2020ರಂದು ಕರ್ನಾಟಕ ವಿಧಾನಸಭೆಯಲ್ಲಿ ಬರಲಿರುವ ಚುಕ್ಕೆ ರಹಿತ ಪ್ರಶ್ನೆ ಸಂಖ್ಯೆ: 523ಕ್ಕೆ ಉತ್ತರವನ್ನು ಸಿದ್ದಪಡಿಸಿ (ಕನ್ನಡ- 100ಪ್ರತಿ) ಯನ್ನು ಈ ಪತ್ರಧೊಂದಿಗೆ ಲಗತ್ತಿಸಿ ಮುಂದಿನ ಕ್ರಮಕ್ಕಾಗಿ ಕಳುಹಿಸಲಾಗಿದೆ. ತಮ್ಮ ವಿಶ್ವಾಸಿ, PEE ಯಾ) 022090 (ಚಕ್ಕಹೆಬ್ಬಯ್ಯ” ನಿರ್ದೇಶಕರು ಯೋಜನೆ, ಕಾರ್ಯಕ್ರಮ ಸಂಯೋಜನೆ ಹಾಗೂ ಸಾಂಖ್ಯಿಕ ಇಲಾಖೆ. ಪ್ರತಿಯನ್ನು; |. ಮಾನ್ಯ ಮುಖ್ಯಮಂತಿಗಳು, ಕರ್ನಾಟಕ ಸರ್ಕಾರ, ಇವರ ಆಪ್ತ ಕಾರ್ಯದರ್ಶಿಗಳು, ವಿಧಾನಸೌಧ, ಬೆಂಗಳೂರು. 2. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಯೋಜನೆ ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ, ಇವರ ಆಪ್ತ ಕಾರ್ಯದರ್ಶಿ 3. ಉಪ ಕಾರ್ಯದರ್ಶಿಗಳು, ಯೋಜನೆ ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ. ಕರ್ನಾಟಕ ವಿಧಾನಸ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ ಸದಸ್ಸ ರ ಹೆಸರು : ಶ್ರೀ ಗೊಳಿಹೆಟ್ಟಿ ಶೇಖರ್‌ (ಹೊಸದುರ್ಗ) ಉತ್ತರಿಸುವ ಸಚಿವರು : ಮಾನ್ಯ ಮುಖ್ಯಮಂತ್ರಿಗಳು ಸಹಸಾ ದಿನಾಂಕ: ; 10/03/2020 [ NN ES Re 3 ಪ್ನೆ | ಉತ್ತರ | ಈ) ರ್‌ ಮೂರು ನತ ಅಭಿವೃದ್ಧಿ ಯೋಜನೆಯ ಕರ್ಯೆಕವಗಳ TOT ನಂ ರ ಪರ್ಷಗಳಲ್ಲಿ ರಾಜ್ಯದಲ್ಲಿ | 20ನೇ (ಫೆಬ್ರವರಿ-20ರ ಅಂತ್ಯದವರೆಗೆ) ಸಾಲಿನವರೆಗೆ ನಿಗದಿಪಡಿಸಿದ ಅನುದಾನ, ಯೋಜನಾ ಇಲಾಖೆಗೆ | ಬಿಡುಗಡೆ ಹಾಗು ವೆಚ್ಚ ಸ್ಸದ ಏಪರಗಳು ಈ ಕೆಳಗಿನಂತಿವೆ; ನಂಜುಡಪ್ಪ ಪರದಿ (ರೂ ಕೋಟಿಗಳಲ್ಲಿ) ಯೋಜನೆ (ಎಸ್‌.ಡಿ.ಪಿ) ue ಬ ಪ್ರಾರಂಭಿಕ] ಬಟ್ಟು ಅಡಿಯಲ್ಲಿ ಒದಗಿಸಿದ] | ನೆರ್ನೆ | ಅನುದಾನ | ಸು | ಅನುದಾನ | | ಅಡುಗಡ | ಪಚ್ಚ ಅನುದಾನ ಎಷ್ಟು TE 377. ಕ [XO IE TAS | T4067 ESL) 3007. 00 55777 ] 337 TN 2957, 25 le SE EER STE [209-20 10.012 | 548.05 | 355807 | 227677 | 2064.4 | [ೆಬನರಿ-20) | sal IAI TOOT IONEEIE SITE | TSN WS ನವಕ `ಸನಸವರ್ಗ ರ್ಗ ಣ್ಣ ನ ತಾಲ್ಲೂಕಿಗೆ ಸದರಿ | ಸಾಲಿನವರೆಗೆ ನಿಗದಿಪಡಿಸಿದ ಮತ್ತು ಬಿಡುಗಡೆಮಾಡಿದ ಅನುದನದ ವಿಷರ ಈ ವರದಿಯನ್ವಯ ಕೆಳಗಿನಂತಿದೆ. (ರೂ ಕೋಟಿಗಳಲ್ಲಿ) ನಿಗದಿಪಡಿಸಿದ ಸಾ 7 TT ಬಿಡುಗಡೆಯಾದ ಅನುದಾನ ಹಾಗೂ I ವಷ ಫಮಿದಾನ ಅನುದಾನ ಬಿಡುಗಡೆಯಾದ T0718 3087 3S | | ಅನುದಾನವೆಷ್ಟು (ಕಳೆದ | 208-5 PERKY) HOT 3 ವರ್ಷಗಳ ವಿವರ; CST ನಾವ ಧ್‌ | ಒದಗಿಸುವುದು) | (ಪೆಬ್ರವರಿ- 20) | ” | ” | 7 [XN 3357} ಪಿಡಿ 4 ಎಸ್‌ಡ.೩ 2820 USS ಆಶು (ಬಿ. ವಿಸ್‌. ಯಡಿಯೂರಪ್ಪ ಮುಖ್ಯಮಂತ್ರಿ 4 ಕರ್ನಾಟಕ ಸರ್ಕಾರ ಸಂಖ್ಯೆ: ಆರ್‌ಡಿ 26 ಎಲ್‌ಜಿಕ್ಯೂ 2020 ಕರ್ನಾಟಕ ಸರ್ಕಾರ ಸಚಿವಾಲಯ, ಬಹುಮಹಡಿಗಳ ಕಟಡ, ಬೆಂಗಳೂರು, ದಿನಾಂಕ: g ಕ ಜೆಂಹೊ ಇವರಿಂದ: ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಕಂದಾಯ ಇಲಾಖೆ, ಬೆಂಗಳೂರು. ಅವರಿಗೆ: \X ಕಾರ್ಯದರ್ಶಿ, ೧ | ೫ಬಿ ಕರ್ನಾಟಕ ವಿಧಾನ ಸಭೆ, ವಿಧಾನ ಸೌಧ, \o 0 ಬೆಂಗಳೂರು. ಮಾನ್ಯರೇ, ವಿಷಯ: ಕರ್ನಾಟಕ ವಿಧಾನ ಸಭೆ ಸದಸ್ಯರಾದ 5 ಸ Lat ಮಂಡಿಸಿರುವ ಚುಕ್ಕೆ ಗುರುತು/ಗುರುತಿಲ್ಲದ ಪ್ರಶ್ನೆ ಸಂಖ್ಯೆ 24 ಕ ಉತ್ತರ ಒದಗಿಸುವ ಬಗ್ಗೆ. ಸೇ ಸಂಬಂಧಿಸಿದಂತೆ, ಕರ್ನಾಟಕ ವಿಧಾನ ಸಭೆ ಸದಸ್ಯರಾದ ಇವರು ಮಂಡಿಸಿರುವ ಚುಕ್ಕೆ ಗುರುತು/ ಗುರುತಿಲ್ಲದ ಪ್ರಶ್ನೆ ಸಂಖ್ಯೆ ಸಂಬಂಧಿಸಿದಂತೆ ಉತ್ತರದ 102 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಿಕೊಡಲು ನಿರ್ದೇಶಿತನಾಗಿದ್ದೇನೆ. ಮೇಲ್ಕಂಡ್ಲ ವಿಷಯ ತಮ್ಮ ನಂಬುಗೆಯ, ಸರ್ಕಾರದ ಅಧೀನ ಕಾರ್ಯದರ್ಶಿ ಕಂದಾಯ ಇಲಾಖೆ ಭೂಮಂಜೂರಾತಿ-1 ಕರ್ನಾಟಕ ವಿಧಾನ ಸಭೆ ಚುಕಿ ಗುರುತಿಲ್ಲದ ಪ್ರ ಸೈ ಸಂಖ್ಯೆ : 524 ಸದಸ್ಯರ ಹೆಸರು : ಶ್ರೀ ಗೂಳಿಹಟ್ಟಿ ಡಿ.ಶೇಖರ್‌ (ಹೊಸದುರ್ಗ) ; 10-03-2020 ಉತ್ತರಿಸುವ ದಿನಾಂಕ ಉತ್ತರಿಸುವ ಸಚಿವರು. 4 ಮಾನ್ಯ ಕಂದಾಯ ಸಚಿವರು ಇಗೆ: F ಪ್ರಶ್ನೆ | ಕಂ | ಸರ್ಕಾರಿ ಜಾಗಗಳ ಕಬಳಿಕೆ ಬಗ್ಗೆ ವಿವಿಧ; ದಾಯ ಸರಾಸರಿ "ತನುವ ವವು | ಉತ್ತರ ' ಇಲ್ಲ. ಹ: ಹಂತದ ನ್ಯಾಯಾಲಯಗಳಲ್ಲಿ ಇಲಾಖೆಗಳ ಪರವಾಗಿ ವಾದಿಸಲು ವಕೀಲರುಗಳ | ನೇುಕವನ್ನು ಆಯಾ ಇಲಾಖೆಗಳಿಗೆ | ನವಾಪಗಳಗ ರಾಟ್‌ ಸರ್ಕಾರ ವ್ಯಾಜ್ಯಗಳ ಸರ್‌ ಇರುವಂತಹ (ನಿ ನಿಯಮಗಳು, 1985ರಲ್ಲಿ ಕಲ್ಪಿಸಿರುವ ಅವಕಾಶದಂತೆ | ಸಂಬಂಧಪಟ್ಟ ಸಚಿವಾಲಯದ ಕಾನೂನು ಕೋಶದ | ಮೂಲಕವೇ i 1 p ' t H \ ಅಧಿಕೃತಗೊಳಿಸಬೇಕಾಗುತ್ತದೆ. ಸರ್ಕಾರಿ ವಕೀಲರನ್ನು , ಸಂಖ್ಯೆ: ಆರ್‌ಡಿ 26 ಎಲ್‌ಜಿಕ್ಕೂ 2020 ಕಂದಾಯ ಸಚಿವರು ಕರ್ನಾಟಕ ಸರ್ಕಾರ ಸಂಖ್ಯ: ಹೆಚ್‌ಡಿ 4 ಪಿಆರ್‌ಎ 2020 ಕರ್ನಾಟಿಕ ಸರ್ಕಾರದ ಸಚಿವಾಲಯ, ವಿಧಾನ ಸೌಧ, ಬೆಂಗಳೂರು, ದಿನಾ೦ಕ: 09/03/2020 ಇವರಿಂದ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಒಳಾಡಳಿತ ಇಲಾಖೆ, ವಿಧಾನ ಸೌಧ, ಬೆಂಗಳೂರು. ಇವರಿಗೆ (0 03 4 20 ಕಾರ್ಯದರ್ಶಿಗಳು, ಕರ್ನಾಟಕ ವಿಧಾನ ಸಭೆ, ವಿಧಾನ ಸೌಧ, ಬೆಂಗಳೂರು. ಮಾನ್ಯರೆ, ವಿಷಯಃ ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ರೇವಣ್ಣ ಹೆಚ್‌.ಡಿ (ಹೊಳೆನರಸೀಪುರ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1093ಕ್ಕೆ ಉತ್ತರ ನೀಡುವ ಬಗ್ಗೆ. pe ಮೇಲ್ಕಂಡ ವಿಷಯಕ, ಸಂಬಂಧಿಸಿದಂತೆ, ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ರೇವಣ್ಣ ಹೆಚ್‌.ಡಿ (ಹೊಳೆನರಸೀಪುರ ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯ:1093ಕ್ಕೆ ಸಂಬಂಧಿಸಿದ ಉತ್ತರದ 100 ಪ್ರತಿಗಳನ್ನು ಈ ಪತ್ರದೊಂದಿಗೆ ಲಗತ್ತಿಸಿ. ಮುಂದಿನ ಸೂಕ್ತ ಕ್ರಮಕ್ಕಾಗಿ ಕಳುಹಿಸಿಕೊಡಲು ನಿರ್ದೇಶೀತಳಾಗಿದ್ದೇನೆ. ತಮ್ಮ ನಂಬುಗೆಯ. mq. Ahh (ಎಂ.ಆರ್‌.ಶೋಭಾ) ಸರ್ಕಾರದ ಅಧೀನ ಕಾರ್ಯದರ್ಶಿ, ಒಳಾಡಳಿತ ಇಲಾಖೆ(ಸೆರೆಮನೆ ಮತ್ತು ಸಿನಿಮಾ) ಪ್ರತಿಯನ್ನು ಮಾಹಿತಿಗಾಗಿಃ- 1. ಮಾನ್ಯ ಗೃಹ ಸಚಿವರ ಆಪ್ತ ಕಾರ್ಯದರ್ಶಿಗಳು, ವಿಧಾನ ಸೌಧ, ಬೆಂಗಳೂರು. 2. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಒಳಾಡಳಿತ ಇಲಾಖೆ ಇವರ ಆಪ, ಕಾರ್ಯದರ್ಶಿ, ವಿಧಾನ ಸೌಧ, ಬೆಂಗಳೂರು. 3. ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು (ಪಿಸಿಎಎಸ್‌), ಇವರ ಹಿರಿಯ ಆಪ್ತ ಕಾರ್ಯದರ್ಶಿ, ವಿಧಾನ ಸೌಧ, ಬೆಂಗಳೂರು. 4. ಸರ್ಕಾರದ ಉಪ ಕಾರ್ಯದರ್ಶಿಗಳು (ಅಪರಾಧಗಳು ಮತ್ತು ಸೆರೆಮನೆ ೩ ಸಿನಿಮಾ), ಇವರ ಆಪ್ತ ಸಹಾಯಕರು, ವಿಧಾನ ಸೌಧ, ಬೆಂಗಳೂರು. 5 ಸರ್ಕಾರದ ಅಧೀನ ಕಾರ್ಯದರ್ಶಿ, ಒಳಾಡಳಿತ ಇಲಾಖೆ (ಸಮನ್ನಯ). 5. ಶಾಖಾ ರಕ್ನಾ ಕಡತ / ಹೆಚ್ಚುವರಿ ಪ್ರತಿಗಳು. ಕರ್ನಾಟಕ ವಿಧಾನಸಭೆ 1 ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ ರ ಜನಿ ಅದ್ದಿಗಳ್ಯೂಿ 2] ಸದಸ್ಯರ ಹೆಸರು : ಶ್ರೀ ರೇವಣ್ಣ ಹೆಚ್‌.ಡಿ (ಹೊಳೆನರಸೀಪುರ) 1093 ಹೆ 3] ಉತರಿಸುವ ದಿನಾಂಕ x 10.03.2020 4] ಉತರಿಸುವ ಸಚಿವರು : ಗೃಹ ಸಚಿವರು Elec ಈ) ಹೊಸ ಬಂಧೇಖಾನೆಹನ್ನು ನರಸ ಹಾಸನ ನಗರದ" ಸಹಾರಾ ಸೂರು ವರ್ಷಗಳಷ್ಟು ಹಳೆಯದಾದ ಬಂದಿಖಾನೆ ಇದ್ದು, ಇದರ ಬದಲಿಗೆ ಸಗರದ. ಹೊರವಲಯದ ಗಾಡೇನಹಳ್ಳಿ ಗ್ರಾಮದ ಸರ್ವೆ ನಂಬರ 488ರಲ್ಲಿ ಹೊಸದಾಗಿ ಬಂದಿಖಾನೆ ನಿರ್ಮಿಸಲು 40 ಎಕರೆ ಜಮೀನನ್ನು ಹಿಂದಿನ: ಸರ್ಕಾರದ ಅವಧಿಯಲ್ಲಿ ಮಂಜೂರು ಮಾಡಿರುವುದು ಹಾಗೂ ಸದರಿ 40 ಎಕರೆ ಜಾಗವು ಬಂದೀಖಾನೆ ಇಲಾಖೆಯ ವಶದಲ್ಲಿರುವ ಸರ್ಕಾರದ ಗಮನಕ್ಕೆ ಬಂದಿರುವುದು; ಪ್ರಸ್ತಾಪಿಸಿರುವ ಜಾಗವನ್ನು ಬಂದೀಖಾನೆಯ ಇನ್ನಪೆಕ್ಷರ್‌ ಜನರಲ್‌ ಆಫ್‌ ಪೊಲೀಸ್‌ ರವರು ಸ್ಥಳ ಪರಿಶೀಲನೆ ಮಾಡಿ ಬಂದೀಖಾನೆ ನಿರ್ಮಿಸಲು ಸೂಕ್ತ ಸ್ಥಳವೆಂದು ವರದಿ ನೀಡಿರುವುದು ನಿಜವೇ ಹೌದು ಇ) ಹಾಗಿದ್ದಲ್ಲಿ `ಕೋನಾಪಯೋಗ ಇವಾಪಹುಂ ಹೊಸ ಬಂದೀಖಾನೆಯನ್ನು ನಿರ್ಮಿಸಲು 198.00 ಕೋಟಿ ರೂ.ಗಳ" ಅಂದಾಜನ್ನು ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿರುವುದ ನಿಜವೇ; ಹಾಗಿದ್ದಲ್ಲಿ ಹೊಸ ಬಂದೀಖಾನೆಯನ್ನು ನಿರ್ಮಿಸಲು ಯಾವಾಗ ಕಮ ಜರಿಗಿಸಲಾಗುವುದು; ಸಂಪೂರ್ಣ ವಿವರ ನೀಡುವುದು. ಪ್ರಸ್ತುತ ಯೋಜನೆಗೆ ಆಡಳಿತಾತ್ಮಕ ಮಂಜೂರಾತಿ ಈ) ಲೋಕೋಪಯೋಗಿ ``ಸವಾಪೆಯ ತಂತ ಸಲಹಾ ಸಮಿತಿಯು ಸದರಿ ಪ್ರಸ್ತಾವನೆಗೆ ಅನುಮತಿ ನೀಡಿರುವುದು ನಿಜವೇ; ಈಗಾಗಲೇ ಗೃಹ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿ ಗೃಹ ಇಲಾಖೆಯಿಂದ ಹಣಕಾಸು ಇಲಾಖೆಯು ಹೊಸ ಬಂದೀಖಾನೆ ನಿರ್ಮಿಸಲು ಅನುಮತಿ ನೀಡಿರುವುದು ನಿಜವೇ? (ಸಂಪೂರ್ಣ ಮಾಹಿತಿ ನೀಡುವುದು) ನೀಡುವ ಕುರಿತು ಪರಿಶೀಲನೆಯಲ್ಲಿದೆ. ಹೆಚ್‌ಡಿ`'44 ನಆರ್‌ಎ 2020 Wee [ಬಸವರಾಜ ಬೊಮ್ಮ್‌ಯಿ] ಗೃಹ ಸಚಿವರು. ಕರ್ನಾಟಿಕ ಸರ್ಕಾರ ಸಂಖ್ಯೆ: ಎನರ್ಜಿ 08ಪಿಪಿಐ೦2020 ಕರ್ನಾಟಕ ಸರ್ಕಾರದ ಸಚಿವಾಲಯ, ವಿಕಾಸಸೌಧ, ಬೆಂಗಳೂರು, ದಿನಾಂಕ:09.03.2020. ಇವರಿಂದ: (4 ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಇಂಧನ ಇಲಾಖೆ, ಬೆಂಗಳೂರು. U ಇವರಿಗೆ: 99 ಕಾರ್ಯದರ್ಶಿ 134 ಕರ್ನಾಟಕ ವಿಧಾನಸಭೆ ಸಚಿವಾಲಯ, ವಿಧಾನಸೌಧ, ನ್ನ ಬೆಂಗಳೂರು. ky ಮಾನ್ಯರೆ, ವಿಷಯ: ಮಾನ್ಯವಿಧಾನಸಭಾ ಸದಸ್ಯರಾದ ಶ್ರೀ ಅಪ್ಪಚ್ಚು (ರಂಜನ್‌) ಎಂ.ಪಿ (ಮಡಿಕೇರಿ) ರವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:29ಕ್ಕೆ ಉತ್ತರಿಸುವ ಬಗ್ಗೆ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯವಿಧಾನಸಭಾ ಸದಸ್ಯರಾದ ಶ್ರೀ ಅಪ್ಪಚ್ಚು (ರಂಜನ್‌) ಎಂ.ಪಿ (ಮಡಿಕೇರಿ) ರವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:29ಕೆ ಕನ್ನಡ ಭಾಷೆಯಲ್ಲಿ ಉತ್ತರಗಳ 100 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ, ಮುಂದಿನ ಸೂಕ್ತ ಕ್ರಮಕ್ಕಾಗಿ ತಮಗೆ ಕಳುಹಿಸಲು ನಾನು ನಿರ್ದೇಶಿಸಲ್ಪಟ್ಟಿದ್ದೇನೆ. ತಮ್ಮ ನಂಬುಗೆಯ, N: ಅಸತ್ಯ (ಎನ್‌.ಮಂಗಳಗೌರಿ) ಸರ್ಕಾರದ ಅಧೀನ ಕಾರ್ಯದರ್ಶಿ, ಇಂಧನ ಇಲಾಖೆ. alal ಪಿಂ -.......-ಜುಕ್ಕೆ. ಗುರುತಿಲ್ಲದ. ಪ್ರಶ್ನೆ ಸಂಖ್ಯೆ...:.29...... ಸದಸ್ಯರ ಹೆಸರು - ಶ್ರೀ ಅಪ್ಪಚ್ಚು (ರಂಜನ್‌) ಎಂ.ಪಿ. (ಮಡಿಕೇರಿ) ಉತ್ತರಿಸಬೇಕಾದ ದಿನಾಂಕ : 10-03-2020 ಉತ್ತರಿಸುವ ಸಚಿವರು 2 ಮುಖ್ಯಮಂತ್ರಿಗಳು ke ಪ್ತ ] ಉತ್ತರ ಅ) | ಯಾವ ಯಾವ ಬೆಳೆಗಳನ್ನು ವಾಣಿಜ್ಯ ಚೆಳೆಗಳಾದ ಕಾಫಿ, ಟೀ ಮತ್ತು ರಬ್ಬರ್‌ ಬೆಳೆಗಳನ್ನು ಬೆಳೆಯಲು ರೈತರ ಪಂಪ್‌ಸೆಟ್‌ಗಳಿಗೆ | ಹೊರತುಪಡಿಸಿದಂತೆ ರಾಗಿ, ಭತ್ತ, ಕಬ್ಬು ಜೋಳ, ತೆಂಗು, ಅಡಿಕೆ, ಉಚಿತ ವಿದ್ಯುತ್‌ ನೀಡಲಗುತ್ತಿದೆ. ಅವು | ತೊಗರಿಕಾಯಿ ಮುಂತಾದ ಬೆಳೆಗಳನ್ನು ಬೆಳೆಯಲು 10 ಹೆಜ್‌.ಏ ವರೆಗಿನ ರೈತರ ಯಾವುವು ನೀರಾವರಿ ಪಂಪ್‌ ಸೆಟ್‌ ಗಳಿಗೆ ಉಚಿತ ವಿದ್ಭುತ್ತನ್ನು ನೀಡಲಾಗುತ್ತಿದೆ. ಆ) |ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಜಲಪ್ಪಳಯದಲ್ಲಿ ರೈತರು ಭೂಮಿ ನಷ್ಟ, ಜೆಳೆ ನಷ್ಟ ಹೊಂದಿದ್ದ ಕಾಫಿ ಬೆಳೆಯುವ _ ನ ನ್ನ ಮ ಗದ್ದ ASR ಕೊಡಗು ಜಿಲ್ಲೆಯ ಕಾಫಿ ಬೆಳೆಗಾರರಿಗೆ ಉಚಿತ ವಿದ್ಯುತ್‌ ಸಂಪರ್ಕೆ Rl ಗಳು: ಮಾತ i ಡಗಳಿಗೆ ನೀರು ಕಲ್ಪಿಸಲು ಕೊಡಗು ಜಿಲ್ಲಾ ಕಾಫಿ ಬೆಳೆಗಾರರ ಸಂಘ ಮತ್ತು ಇತರರು ಸರ್ಕಾರಕ್ಕೆ ಲ ಲಿ ಚಃ ಹಾಯಿಸುತ್ತಿದ್ದು. ಇವರಿಗೆ ಉಚಿತ ಸಲ್ಲಿಸಿರುವ ಮನವಿಯು ಪರಿಶೀಲನೆ ಹಂತದಲ್ಲಿರುತ್ತದೆ. ವಿದ್ಯುತ್‌ ಸಂಪರ್ಕ ಕಲ್ಪಿಸಲು ಸರ್ಕಾರ ಕೈಗೊಂಡ ಕ್ರಮಗಳೇನು ; ಇ) |ಕೊಡಗು ಜಿಲ್ಲೆಯಲ್ಲಿ 10 ಮ * ಸರ್ಕಾರವು ಕೊಡಗು ಜಿಲ್ಲೆ ರೈತರನ್ನು ಒಳೆಗೊಲಡಂತೆ ರಾಜ್ಯದ ಎಲ್ಲಾ ಒಳಗೆ ಪಂಪ್‌ಸೆಟ್‌ ಉಪಯೋಗಿಸುವ ರೈತರ 10 ಹೆಚ್‌.ಪಿ.ವರೆಗಿನ ಕೃಷ: ನೀರಾವರಿ ಪಂಪ್‌ ಸೆಟ್‌ ಗಳಿಗೆ LT4 ರೈತರಿಗೆ ಉಚಿತ ವಿದ್ಯುತ್‌ ನೀಡುವಂತೆ (ಈ ಜಕಾತಿಯಡಿ ಈಗಾಗಲೇ ಉಚಿತವಾಗಿ ವಿದ್ಧುತ್‌ ಒದಗಿಸುತ್ತಿದೆ. ಸನ್ಮಾನ್ಯ ಮುಖ್ಯಮಂತ್ರಿಯವರು ಪತ್ರದ * ಕೊಡಗು ಜಿಲ್ಲೆಯಲ್ಲಿ ಕಾಫಿ ಬೆಳೆಗಳಿಗೆ ಬಳಸುವ 10 ಹೆಚ್‌ಪಿವರೆಗಿನ ಮೂಲಕ": ಸೂಚಿಸಿದರೂ ಸಹ ವಿದ್ಯುತ್‌ನ್ನು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ದರ ಇದುವರೆವಿಗೂ ಅದೇಶ ಪರಿಷ್ಠರಣೆ' ಆದೇಶದಂತೆ 11 4 (೮) () ಜಕಾತಿಯಡಿಯಲ್ಲಿ ಜಾರಿಯಾಗದಿರಲು ಕಾರಣವೇನು ; ಸೇರ್ಪಡೆಯಾಗಿದ್ದು, ಪ್ರಸ್ತುತ ಈ ಜಕಾತಿಯಡಿಯಲ್ಲಿ ಬಳಸುವ ವಿದ್ಯುತ್‌ (ಪೂರ್ಣ ವಿವರ ನೀಡುವುದು) ನೆ ಉಚಿತ ವಿದುತ್‌ ನೀಡುವ ಪ್ರಸ್ತಾವನೆಯು ಸರ್ಕಾರದ ಪರಿಶೀಲನೆಯ ಹಂತದಲ್ಲಿರುತ್ತದೆ. ಈ) [ಕೊಡಗು ಜಿಲ್ಲೆಗೆ ಕಳೆದ 3 ವರ್ಷದಿಂದ ದೀನ್‌ ದಯಾಳ್‌ ಉಪಾಧ್ಯಾಯ ಯೋಜನೆಯಡಿಯಲ್ಲಿ ಕೊಡಗು ಜಿಲ್ಲೆಗೆ ದೀನ್‌ ದಯಾಳ್‌ ಯೋಜನೆಯಡಿ | ಕಳೆದ ಮೂರು ವರ್ಷಗಳಿಂದ ಬಿಡುಗಡೆಯಾದ ಅನುದಾನ ಹಾಗೂ ಬಿಡುಗಡೆಗೊಂಡ ಅನುದಾನವೆಷ್ಟು ; | ಕಾಮಗಾರಿ ಪ್ರಗತಿ ವಿವರಗಳನ್ನು ಅನುಬಂಧ-1 ರಲ್ಲಿ ಲಗತ್ತಿಸಿದೆ. ಯಾವ್ಯಾವ ಕಾಮಗಾರಿಗೆ ಅನುದಾನ ಬಿಡುಗಡೆಗೊಂಡಿದೆ ; ಆ ಪೈಕಿ ಪೂರ್ಣಗೊಂಡ ಕಾಮಗಾರಿಗಳು ಕೈಗೊಳ್ಳಲಾಗಿರುತ್ತದೆ. ಯಾವುವು ; ಸದರಿ ಯೋಜನೆಯ ಮಾರ್ಗಸೂಚಿಗಳಂತೆ ಈ ಕೆಳಕಂಡ ಕಾಮಗಾರಿಗಳನ್ನು 2 ಎ ಕೃಷಿ ಮತ್ತು ಕೃಷಿಯೇತರ ಫೀಡರ್‌ಗಳ ಚೇರ್ಪಡಿಸುವಿಕೆಯಡಿ (ಲಿಂಕ್‌ ಲೈನ್‌ ep) 09 ಸಂಖ್ಯೆ ಫೀಡರ್‌ಗಳ ಕಾಪುಗಾರಿಗಳು ಪೂರ್ಣಗೊಂಡಿರುತ್ತದೆ. * ವಿದ್ಯುತ್‌ ಪ್ರಸ ಪ್ರಸರಣ' ಹಾಗೂ ವಿತರಣಾ ಪ್ಯವಸ್ಥೆಯ ಬಲವರ್ದನೆ ಮೂರು . ಕಾಮಗಾರಿಗಳು ಪೂರ್ಣಗೊಂಡಿರುತ್ತದೆ. * ಗ್ರಾಮೀಣ ವಿದ್ಯುದೀಕರಣದಡಿ ಒಟ್ಟು 901 ಬಿ.ಪಿ.ಎಲ್‌. ಕುಟುಂಬಗಳಿಗೆ ವಿದ್ಯುತ್‌ ಸಂಪರ್ಕ ಕಲ್ಲಿಸಲಾಗಿರುತ್ತದೆ. ಕೊಡಗು ಜಿಲ್ಲೆಗೆ ಕಳೆದ 3 ವರ್ಷದಿಂದ ದೀನ್‌ ದಯಾಳ್‌ ಯೋಜನೆಯಡಿ ರೂ; 788.24 ಲಕ್ಷಗಳ ಅನುದಾನ ಬಿಡುಗಡೆಯಾಗಿದೆ. ಉ) ರಾಜ್ಯದಲ್ಲಿ ಕಳದೆ 3 ವರ್ಷಗಳಿಂದ ಗಂಗಾ ಕಲ್ಮಾಣ ಯೋಜನೆಯಡಿಯಲ್ಲಿ ಕೊಳವೆ ಬಾವಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲು ಬಂದ ಅರ್ಜಿಗಳ ಸಂಖ್ಯೆ ಎಷ್ಟು ; ಈ ಪೈಕಿ ಕೊಡಗು ಜಿಲ್ಲೆಗೆ ಬಂದ ಅರ್ಜಿಗಳೆಷ್ಟು ; ಎಷ್ಟು ರೈತರ ಕೊಳವೆ “ಬಾವಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿದೆ ; ಬಾಕಿ ಇರುವ ರೈತರಿಗೆ ಯಾವಾಗ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗುವುದು ; ಕಳೆದ 3 ವರ್ಷಗಳಲ್ಲಿ (2016-17 ರಿಂದ ಜನವರಿ-2020 ರವರೆಗೆ) ಗಂಗಾ ಕಲ್ಯಾಣ ಯೋಜನೆಯಡಿ ವಿದ್ಯುತ ಸಂಪರ್ಕ ಕಲ್ಪಿಸಲು ಒಟ್ಟು 80072 ಅರ್ಜಿಗಳು ನೋಂದಣಿಗೊಂಡಿರುತ್ತವೆ. ಕೊಡಗು ಜಿಲ್ಲೆಗೆ ಸಂಬಂಧಿಸಿದಂತೆ, ಈ ಅವಧಿಯಲ್ಲಿ 319 ಸಂಖ್ಯೆಯ ಅರ್ಜಿಗಳು ನೋಂದಣಿಗೊಂಡಿದ್ದು, 244 ಸಂಖ್ಯೆಯ ಕೊಳವೆ ಬಾವಿಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿದೆ. ವಿದ್ಯುದೀಕರಣಕ್ಕೆ "ಬಾಕಿ ಇರುವ 112 ಕೊಳೆ ಬಾವಿಗಳ ಕಾಮಗಾರಿಗಳನ್ನು ಪೂರ್ಣಗುತ್ತಿಗ ಆಧಾರದಲ್ಲಿ ಅವಾರ್ಡ್‌ ನೀಡಲಾಗಿದ್ದು, ಶೀಘ್ರವಾಗಿ ವಿದ್ಯುತ್‌ ಸಂಪರ್ಕ ಸಲ್ಲಿಸಲು ಕಮ ಕೈಗೊಳ್ಳಲಾಗಿದೆ, ಕ್ರಮಗಳೇನು ಕೊಡಗು: ಜಿಲ್ಲೆಯಲ್ಲಿ ಗುತ್ತಿಗೆ ಪಡೆದ ಗುತ್ತಿಗೆದಾರರು ಸರಿಯಾದ ಸಮಯಕ್ಕೆ ಕಾಮಗಾರಿ ಪೂರೈಸದೇ ಇರುವುದು ಸರ್ಕಾರದ ಗಮನಕ್ಕಿ ಬಂದಿದೆಯೇ ; ಬಂದಿದ್ದಲ್ಲಿಕಃ ಬಗೆ ಕೈಗೊಂಡ (ಪೂರ್ಣ ವಿವರ ನೀಡುವುದು) ಕೊಡಗು ಜಿಲ್ಲೆ ಮಲೆನಾಡು ಹಾಗೂ ಬೆಟ್ಟಗುಡ್ಡಗಳಿಂದ ಕೂಡಿದ ಡುರ್ಗಾಮವಾದ ಭೂ-ಪ್ರದೇಶವಾಗಿರುತ್ತದೆ. ಇಲ್ಲಿ ವರ್ಷದ ನಾಲ್ಕು ತಿಂಗಳು ಹೆಚ್ಚಿನ ಮಳೆಯಾಗುತ್ತದೆ. ಇದರಿಂದಾಗಿ ಕಾಮಗಾರಿಗಳ ಪ್ರಗತಿಯು ಕುಂಠಿತವಾಗಿರುತ್ತದೆ. ಪ್ರಸ್ತುತ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ನಿರ್ದೇಶನ ನೀಡಲಾಗಿರುತ್ತದೆ: ನಿಗದಿತ ಅವಧಿಯಲ್ಲಿ ಕಾಮಗಾರಿ. ಪೂರ್ಣಗೊಳಿಸದಿದ್ದ್ಲಿ ನಿಗಮದ ನಿಯಾಮನುಸಾರ ದಂಡ ವಿಧಿಸಿ ಕಾಮಗಾರಿ ಪೂರ್ಣಗೊಳಿಸಲಾಗುತ್ತದೆ. ಖಯ) ಈ. ಜಿಲ್ಲೆಗೆ ಯಾವ ಯಾವ ಯೋಜನೆಗೆ ಎಷ್ಟೆಷ್ಟು ಅನುದಾನ ಬಿಡುಗಡೆಗೊಳಿಸಲಾಗಿದೆ ೫ ಈ ಯೋಜನೆಯಡಿ ಕೈಗೊಂಡ ಕಾಮಗಾರಿಗಳು ಯಾವುವು ; ಬಾಕಿ ಇರುವ ಕಾಮಗಾರಿಗಳು ಯಾವುವು ? (ಪೂರ್ಣ ವಿವರ ನೀಡುವುದು) ಕೊಡಗು. ಜಿಲ್ಲೆಗೆ ಕಳೆದ ಮೂರು ವರ್ಷಗಳಿಂದ ಬಿಡುಗಡೆಯಾದ ಅನುದಾನ ವಿವರಗಳನ್ನು ಅನುಬಂಧ-2 ರಲ್ಲಿ ಲಗತ್ತಿಸಿದೆ. *: ಆರ್‌.ಎ.ಪಿ.ಡಿ.ಆರ್‌.ಪಿ: 30,000 ಕ್ಕಿಂತಲೂ ಹೆಚ್ಚು ಜನಸಂಖ್ಯೆ ಇರುವ ಪಟ್ಟಣಗಳನ್ನು ಪರಿಗಣಿಸಲಾಗಿದೆ. ಅದರಂತೆ 'ಮುಡಿಕೀರಿಯನ್ನು ಈ ಯೋಜನೆಯಡಿ ಸೇರಿಸಲಾಗಿದೆ. ಯೋಜನೆಯಲ್ಲಿ ಪರಿಗಣಿಸಲಾದ ಪಟ್ಟಣಗಳ ಎಟಿ ಹ&.ಸಿ ಸಿ ನಷ್ಟವನ್ನು ಶೇ 15ರ ಮಿತಿಯೊಳಗೆ ತರಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಯೋಜನೆಯಲ್ಲಿ 2 ಭಾಗಗಳಿದ್ದು, ಉದ್ದೇಶಿತ 3 -3- ಪಟ್ಟಣಗಳಲ್ಲಿ ಭಾಗ-1 ಮಾಹಿತಿ ತಂತ್ರಜ್ಞಾನ ಅಳವಡಿಕೆ ಹಾಗೂ ಭಾಗ-2 ರಲ್ಲಿ ವ್ಯವಸ್ಥೆ ಸುಧಾರಣೆಯರತಹೆ ಕ ಕಾರ್ಯಕ್ರಮ ' ಕೈಸೊಳ್ಳಲಾಗಿರುತ್ತದೆ. | . ಮಡಿಕೇರಿಯಲ್ಲಿ ಸದರಿ ಕಾಮಗಾರಿ 2017-18ನೇ ಸಾಲಿನಲ್ಲಿ ಪೂರ್ಣಗೊಂಡಿರುತ್ತದೆ. ಡ.ಡಿ.ಯು.ಜಿ.ಜೆ.ವೈ ಗ್ರಾಮಾಂತರ ಪ್ರದೇಶಗಳಲ್ಲಿ ದೀನ ದಯಾಳ್‌ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆಯಡಿ ಕೃಷಿ ಮತ್ತು ಕೃಷಿಯೇತರ ಫೀಡರ್‌ಗಳ ಜೇರ್ಪಡಿಸುವಿಕೆ. ವಿದ್ಯುತ ಪ್ರಸರಣ ಹಾಗೂ ವಿತರಣಾ ವ್ಯವಸ್ಥೆಯ ಬಲವರ್ಧನೆ wa ಗ್ರಾಮೀಣ ವಿದ್ಯುದೀಕರಣ ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ಕಾಮಗಾರಿ ಸೂರ್ಜಗೊಂಡಿರತೆ. ಐ.ಪಿ.ಡಿ.ಎಸ್‌. ನಗರ ಪ್ರದೇಶಗಳಲ್ಲಿ ಸಮಗ್ರ ವಿದ್ಯುತ್‌ ಅಭಿವೃ! ಯೋಜನೆಯಡಿ ವಿದ್ಯುತ್‌ ಮಾರ್ಗ ಬಲವರ್ಧನೆ, ಎದ್ಭುತ್‌ ip ವಿಭಜನೆ, ಮಾಪಕೀಕರಣ, ವಿದ್ಯುತ್‌ ಮಾರ್ಗ ಎಸ್ತರಣೆ ಹಾಗೂ ಸುಧಾರಣಾ ಕಾಯಣ್ಣ ಕ್ರಮಗಳನ್ನು ಕೈಗೊಳ್ಳಲಾಗಿದ್ದು. ಕಾಮೆಗಾರಿ ಪೂರ್ಣಗೊಂಡಿರುತ್ತದೆ. DDG (Decentralised Distributed Generation) ವಿಕೇಂದ್ರಿತ ವಿದ್ಯುತ್‌ ಉತ್ಪಾದನೆ ಯೋಜನೆಯಡಿ ಹಾಲಿ ಇರುವ ವಿದ್ಯುತ್‌ ಜಾಲದಿಂದ ದೂರವಿದ್ದ, "ಅರಣ್ಯ ಗಡಿ ಪ್ರದೇಶದ ಪಸತಿಗಳಿಗೆ ಸಾಂಪ್ರಾದಾಯಿಕ ವಿದ್ಯುತ್‌ ಸಂಪರ್ಕ ಕಲ್ಲಿಸಲು ಸಾಧ್ಯವಿಲ್ಲದಿರುವಂತಹ ಪ್ರದೇಶಗಳಿಗೆ ಅಸಾಂಪ್ರಾದಾಯಿಕ ಇಂಧನ ಮೂಲಗಳಿಂದ ಸದರಿ ಪ್ರದೇಶಗಳಲ್ಲಿರುವ ಬಿ.ಪಿ.ಎಲ್‌ ಮನೆಗಳಿಗೆ ವಿದ್ಯುತ ಒದಗಿಸಲು ಉದ್ದೇಶಿಸಲಾಗಿರುತ್ತದೆ. ಕೊಡಗು ಜಿಲ್ಲೆಯಲ್ಲಿ ಸದರಿ ಯೋಜನೆಯಡಿ 12 ಜನವಸತಿ ಪ್ರದೇಶಗಳಿಗೆ ವಿದ್ಯುತ್‌ ಸಂಪರ್ಕ ಕಲ್ಲಿಸಲಾಗಿರುತ್ತದೆ. ನವೀಕರಿಸಬಹುದಾದ ಇಂಧನ ಅಭಿವೃದ್ದಿಗಾಗಿ 13ನೇ ಹಣಕಾಸು ಯೋಜನೆಯಡಿ ಕೇಂದ್ರ ಸರ್ಕಾರದಿಂದ ಜಾವಿಸನಿನಿಗೆ ಬಿಡುಗಡೆಯಾದ ಅನುದಾನದಲ್ಲಿ ಕೊಡಗು ಜಿಲ್ಲೆಯ ಆಯ್ದ ಸರ್ಕಾರಿ ಕಛೇರಿ ಕಟ್ಟಡಗಳ ಮೇಲೆ ಸೋಲಾರ್‌ ಪಿವಿ. ಮೇಲ್ಸಾವಣಿ ಘಟಕಗಳನ್ನು ಅಳವಡಿಸಲಾಗಿದ್ದು ಮಡಿಕೇರಿಯಲ್ಲಿ ಸದರಿ "ಕಾಮಗಾರಿ 2017-18ನೇ ಸಾಲಿನಲ್ಲಿ ಪೂರ್ಣಗೊಂಡಿರುತ್ತದೆ. ಸಂಖ್ಯೆ ಎನರ್ಜಿ 08 ಪಪಿಎಂ 2020 RE 9 0೨8ನೆ p (ಬಿ.ಎಸ್‌.ಯಡಿಯೂರಪ್ಪ 60 ಮುಖ್ಯಮಂತ್ರಿ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ನಿಯಮಿತ ಅನುಬಂಧ ದೀನ ದಯಾಳ್‌ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆಯಡಿಯಲ್ಲಿ ಕೊಡಗು ಜಿಲ್ರೆಗೆ ಸಂಬಂಧಿಸಿದ ಕಾಮುಗಾರಿಯ ವಿವರಗಳು ಬಿಡುಗಡೆಯಾದ ಅನುದಾನ | 13 |aeuನೆಯ ಹೆಸರು ಸಂ ‘ 2019-20 2019-20 2046-17 | 2017-18 | 2018-19 (ಫೆಬ್ರವರಿ-2020ರ | 2016-17 | 2017-18 | 2018-19 (ಫೆಬ್ರವರಿ-2020ರ ಮಿ | » Bi; [eo [re ಸ್ಟ ನ (ರೂ. ಲಕ್ಷಗಳಲ್ಲಿ) ಪ್ರಕ್ನೆ ಸಂಖ್ಯೆ: 29 ಆರ್ಥಿಕ ಪ್ರಗತಿಯ ವಿವರ ಪ್ರಧಾನ 'ನೃವನ್ಯ್‌ಸಕರು ಸಂ ಚಾ.ವಿಸನಿನ್ನಿ ಮೈಸೂರು. ಇರ “ಡಲ್ಞಗ್ಲಯ ಸೊ ಸರಾ ಭಟಂಸಿಬಲಲನ ಕನಂಭಿ ಧಿ ಬಂಗ npg UeuieR Wor ವಿಧಿಂ ಉಂಔಬರಾಧತಿಟಾಂಬ pS ಅಂ ಬಜೆಯ 9ಣ್ಗಲ ಗ ಗಂಧದ ಸೀಬಭನ vases pate gue ‘gkRcneas plc MENA RoRoIK Yoyyeds p pr ಭಾಣರಂಯಗಿ pV BF‘oS0; ‘wp [ ties ಔಾಾ FLGTS '¥p yas Bosiorio'so F RR 006 ನಂಡಡಲ್ಲ ಉನಿ ಇ'ದಿ೧ಿನಿ ೯ ! ಜಲಲ ಬಾಲು lofts [OY ovo | even | EL | EEE RE CE 0: ನವ 99 ‘| som | svset NE RL phos nau ಭಿಣಿಂಲಭತಬಲರು ರಿಯ Shan sbon eusnosss) | 9 WsyoR SASS Spi ಇ"೧ಿಇ'೪''ಆಂದಿ $ 138 ee wea sewn} — ಧಾ Ma — J ೦೫ ಗಿ Rocnc-05R)| ers | or-Lior | ti-9ror | ot-sior ) PoFar 6-802 | SI-LIOT ; Li-900C | 9-SHOT or ಧನಂ ಇಂಟ [TS RR) oT-61oT ಮಜಗಂಧಿಯಿಪಾಲಿ § per gocHé 8400 Se Mb [OR] ecko ರಟರಿ ವರಯಧನಿ ಏಮಜರಿಲುಭಿಟಯದ ಔನಿಬತಜಬ ಉಂಗನಿ ಬಧಿಿ ಬಿರಯಂಧಬದಿ ಅನಿಂದ ಗಿಂ ಉಂ pos ನಲಂರ ಆಟಂ ಉಲಣಂಜ ಯನ್‌ಲ್ರ ಬಂ ಅವರಿ ಕರ್ನಾಟಕ ಸರ್ಕಾರ °° ಸಂಹೆಚ್‌ಡಿ 85 ಎಸ್‌ಎಸ್‌ಟಿ 2020 ಕರ್ನಾಟಕ ಸರ್ಕಾರದ ಸಚಿವಾಲಯ __————— ವಿಧಾನ ಸೌಧ ಬೆಂಗಳೂರು, ದಿನಾಂಕ:09.03.2020 ಅವರಿಂದ:- ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಒಳಾಡಳಿತ ಇಲಾಖೆ. ಕಾರ್ಯದರ್ಶಿ, ಕರ್ನಾಟಕ ವಿಧಾನ ಸಭೆ ವಿಧಾನ ಸೌಧ, ಛಳಿ ಬೆಂಗಳೂರು. ಮಾನ್ಯರೇ, ವಿಷಯ:- ಮಾನ್ಯ ವಿಧಾನ ಸಭೆ ಸದಸ್ಯರಾದ ಶ್ರೀ ಅಪ್ಪಚ್ಚು (ರಂಜನ್‌) ಎಂ.ಪಿ. (ಮಡಟಸೇ) ರವರ ಚುಕ್ಕೆಗುರುತಿಲ್ಲದ ಪ್ರಶ್ನೆ "೯ ಸಲಖ್ಯೆ:28ಿಕ್ಕೆ ಉತ್ತರ ಒದಗಿಸುವ ಬಗ್ಗೆ. ಗ ಹ ಉಲ್ಲೇಖ:- ತನ್ಮು ಪತ್ರ ಸಂ:ಪ್ರಶಾವಿಸ/5ನೇವಿಸ/6ಅ/ಪಸಂ.2%/2026, % ದಿನಾಂಕ:25.02.2020. pe i ಮೇಲ್ಕಂಡ ವಿಷಯ ಹಾಗೂ ಉಲ್ಲೇಖಕ್ಕೆ ಸ ಸಂಬಂಧಿಸಿದಂತೆ, ಮಾನ್ಯ ಪಿಧಾನ ಸಭೆ ಸದಸ್ಕರಾದ ಶ್ರೀ ಅಪ್ಪಚ್ಚು (ರಂಜನ್‌) ಎಂ.ಪಿ. (ಮಡಿಕೆ?ರಿ) ರವರ ಚುಕ್ಕೆಗುರುತಿಲ್ಲದ ಪ್ರಶ್ನೆ ಸಂಖ್ಯೆ28ಕ್ಕೆ ಉತ್ತರದ 250 ಪ್ರತಿಗಳನ್ನು ಈ ಪತ್ರದೊಂದಿಗೆ ಲಗತ್ತಿಸಿ ಕಳುಹಿಸಲು ನಿರ್ದೇಶಿತಳಾಗಿದ್ದೇನೆ. ತಮ್ಮ ವಿಶ್ವಾಸಿ ಕ i ಸರ್ಕಾರದ ಅಧೀನ ಕಾರ್ಯದರ್ಶಿ ಒಳಾಡಳಿತ ಇಲಾಖೆ, (ಕಾನೂನು ಮತ್ತು ಸುವ್ಯವಸ್ಥೆ) 2203 3254, e-mail:uslo-home(@karnataka.gov.in ಪ್ರತಿ: 1 ಮಾನ್ಯ ಗೃಹ ಸಚಿವರ ಆಪ್ತ ಕಾರ್ಯದರ್ಶಿಯವರಿಗೆ 2) ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ/ಪ್ರಧಾನ ಕಾರ್ಯದರ್ಶಿ (ಪಿಸಿಎಎಸ್‌)ರವರ ಆಪ್ತ ಕಾರ್ಯದರ್ಶಿಗಳು, ಒಳಾಡಳಿತ ಇಲಾಖೆ 3) ಸರ್ಕಾರದ ಉಪ ಕಾರ್ಯದರ್ಶಿ(ಕಾನೂನು & ಸುವ್ಯವಸ್ಥೆ) ಹಾಗೂ (ಸಮನ್ವಯ) ರವರ ಆಪ್ತ ಸಹಾಯಕರು, ಒಳಾಡಳಿತ ಇಲಾಖೆ. ಸರ್ಕಾರದ ಅಧೀನ ಕಾರ್ಯದರ್ಶಿ(ಸಮನ್ಹಯ) ಒಳಾಡಳಿತ ಇಲಾಖೆ. EN Rss Letters_Loksab_Rajyasab_LALC_Qts ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ ಸದಸ್ಯರ ಹೆಸರು ಉತ್ತರಿಸಬೇಕಾದ ದಿನಾಂಕ ಉತ್ತರಿಸುವ ಸಚಿವರು ಕರ್ನಾಟಕ ವಿಧಾನ ಸಜೆ 28 'ಶ್ರೀ ಅಪ್ಪಚ್ಚು (ರಂಜನ್‌) ಎಂ.ಪಿ. (ಮಡಿಕೇರಿ) ಮಾನ್ಯ ವಿಧಾನಸಭಾ ಸದಸ್ಯರು 10-03-2020 ಗೃಹಸಚಿವರು. df KE ಉತ್ತರ ಅ ಆಚರಣೆ ಸಂಬಂಧ ಉಂಟಾದ ಗಲಭೆ ಸಂದರ್ಭದಲ್ಲಿ ಯಾವ ಯಾವ ಪೊಲೀಸ್‌ ಠಾಣೆಯಲ್ಲಿ ಎಷ್ಟು ಜನರ ಮೇಲೆ ಮೊಕದ್ದಮೆ ದಾಖಲಾಗಿದೆ. ಸಂದರ್ಭದಲ್ಲಿ ಪ್ರಕರಣ ದಾಖಲಾದ ಪೊಲೀಸ್‌ ಠಾಣೆ, ವಿವರ ಕೆಳಗಿನಂತಿರುತ್ತದೆ. ಒಟ್ಟು ವಿಷಯ ತಃ ಜಿಳ್ಗೆಯಲ್ಲಿ`ಟಪ್ಪು ಜಯಂತ] ಕೊಡಗು `ಜತ್ಸಯಳ್ಲಿ ಟಿಪ್ಪು `ನಯಂತ ಆಚರಣ ಸಂಬಂಧ್‌ ಉಂಟಾದ ಗಲಭೆ ಆರೋಪಿಗಳ ಸಂಖ್ಯಾ ಕಸ | ಠಾಣೆಯ ಹೆಸರು ಪ್ರಕರಣಗಳ | ಠರೋಪಿಗಳ ಸಂಖ್ಯೆ ಸಂಖ್ಯೆ R 2015 ವಿರಾಜಪೇಟೆ'ನಗರ 2 ವಿರಾಜಪೇ ಗ್ರಾಮಾಂತರ ಠಾಣೆ 3 ಇಣಿಕೊಪ್ಪ ಈ p) 4] ಮಡಿಕೇರಿ ಗಾಮಾ TO RN ET COS 6 | ಕುಶಾಲನಗರ ಪಟ್ಟಣ 1 7 ಠಾಣೆ 1 [ ಗ್ರಾಮಾಂತರ 1 ಪತ್ತೆಯಾಗಿರುಪುದಿಲ್ಲ. ಅಪರಿಚಿತರು 7 ]ಮೆಡಕಾರಿ ನಗರ 2 4 27 ಮಡಿಕೇರಿ ಗ್ರಾಮಾಂತರ T p ವಾಪಕಾಡ ಷದ್ದಷಾಹಳ ಅಮಾಯಕರ ಹೆಸರು ಸೇರ್ಷಡೆಗೊಂಡಿರುವುದರಿಂದ ಯುವ ಪೀಳಿಗೆಗೆ ತೊಂದರೆಯಾಗುತ್ತಿರುವುದು ಸರಕಾರದ ಗಮನಕ್ಕೆ ಬಂದಿದೆಯೇ? ಫಕರಣಗಳನು, ಪರಿಶೀಲಿಸಿ ಸರ್ಕಾರದ ಆದೇಶ ಸಂಖ್ಯೆ/ಓಇ 45 ಮೊಹಿಬ 2019, ಬ್ರ p) ಹಾಗಿದ್ದಲ್ಲಿ" ಇಂತಹ ಮಾಕದ್ಗೆಮಗಳನ್ನು ವಾಪಾಸ್ಸು ಪಡೆಯಲು ಸರಕಾರ ಕೈಗೊಂಡ ಕ್ರಮವೇನು? ದಿನಾಂಕ:05.03:2020ರಲ್ಲಿ 18 ಪ್ರಕರಣಗಳನ್ನು ಹಿಂಪಡೆಯಲು ಮಂಜೂರಾತಿ ನೀಡಲಾಗಿರುತ್ತದೆ. ಹೆಚ್‌ಡಿ 85 ಎಸ್‌ಎಸ್‌ಟಿ 2020 ಮ (ಬಸವರಾಜ 'ಬೆಮ್ಮಾಯ) ' ಗೃಹೆ ಸಚಿವರು ಕರ್ನಾಟಿಕ ಸರ್ಕಾರ ಸಂಖ್ಯೆ:ಹೆಚ್‌ ಡಿ 21 ಪಿಬಿಎಲ್‌ 2020 ಕರ್ನಾಟಕ ಸರ್ಕಾರದ ಸಚಿವಾಲಯ, ವಿಧಾನ ಸೌಧ, ಬೆಂಗಳೂರು, ದಿನಾ೦ಕ:09-3-2020. ಇವರಿಂದ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಒಳಾಡಳಿತ ಇಲಾಖೆ, ವಿಧಾನ ಸೌಧ. ಇವರಿಗೆ, ಕಾರ್ಯದರ್ಶಿ, Nl ಯೆ ಕರ್ನಾಟಿಕ ವಿಧಾನ ಸಭೆ, ವಿಧಾನ ಸೌಧ, ಬೆಂಗಳೂರು. I ಮಾನ್ಯರೆ, ವಿಷಯ: ಶ್ರೀ ಉಮಾನಾಥ ಎಸೋಟ್ಯಾನ್‌ (ಮೂಡಬಿದೆ) ಮಾನ್ಯ ವಿಧಾನ ಸಭಾ ಸದಸ್ಯರು ಇವರು ಮಂಡಿಸಿರುವ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:364ಕೆ ಉತ್ತರಿಸುವ ಬಗ್ಗೆ. ಉಲ್ಲೇಖ: ಪತ್ರ ಸಂಖ್ಯೆ:ಪ್ರಶಾವಿಸ/15ನೇವಿಸ/ಪು.ಸ೦.364/2020, ದಿನಾ೦ಕ:27-02-2020. ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಶ್ರೀ ಉಮಾನಾಥ ಎ.ಕೋಟ್ಯಾನ್‌ (ಮೂಡಬಿದೆ) ಮಾನ್ಯ ವಿಧಾನ ಸಭಾ ಸದಸ್ಯರು ಇವರು ಮಂಡಿಸಿರುವ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ364ಕೆ ಉತ್ತರದ 100 ಪ್ರತಿಗಳನ್ನು ಈ ಪತ್ರದೊಂದಿಗೆ ಲಗತ್ತಿಸಿ ಕಳುಹಿಸಲು ನಿರ್ದೇಶಿತನಾಗಿದ್ದೇನೆ. ತಮ್ಮ ವಿಶ್ವಾಸಿ, NT (ಬಿಎನ್‌.ದೇವರುಜ) ಸರ್ಕಾರದ ಅಧೀನ ಕಾರ್ಯದರ್ಶಿ, ಒಳಾಡಳಿತ ಇಲಾಖೆ (ವೆಚ್ಚ) ಕರ್ನಾಟಕ ವಿಧಾನಸಭೆ ಫು 1 ಹುಕ್ಕೆ ಗುರುತಿಲ್ಲದ ಪ್ರಕ್ನೆ ಸಂಖ್ಯೆ : 364 2] ಸದಸ್ಯರ ಹೆಸರು : ಶ್ರೀ ಉಮಾನಾಥ ಎ. ಕೋಟ್ಯಾನ್‌ CRSP (ಹೂಡಟಿದ್ದೆ) ಬ 3] ಉತ್ತರಿಸುವ ದಿನಾಂಕ : 10.03.2020, 4 ಉತ್ತರಿಸುವ ಸಚಿವರು : ಗೃಹ ಸಚಿವರು ಕ್ರಸಂ. [ ಪ್ರಶ್ನೆ [2] ಮೂಡಬಿದಿಕರ`ಪಕಸಘಾ ವ್ಯಾಪ್ತಿ ಅತ್ಯಂತ ಹಳೆಯ ಪೊಲೀಸ್‌ ರಾಣಿ ಕಟ್ಟಡವು ದೀರ್ಥ್ಧ ಕಾಲದಿಂದ ಖಾಲಿ ಇದ್ದು ಅದನ್ನು ತೆರವುಗೊಳಿಸದಿರಲು ಕಾರಣಗಳೇನು, ಈ ಹಳೆ' ಕಟ್ಟಡವು ಪಟ್ಟಣದ ಜನಸಂದಣಿ: ಇರುವ ಪ್ರದೇಶದಲ್ಲಿದ್ದು, ಇದು ಬೀಳುವ ಹಂತದಲ್ಲಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; aro = ಸ್ಥಳಾಂತರಗೊಂಡಿದ್ದು, ಈ ಹಳೆಯ ಕಟ್ಟಡವನ್ನು ತೆರವುಗೊಳಿಸಿ ಅಲ್ಲಿ ಲಭ್ಯವಾಗುವ ಜಾಗವನ್ನು. ಸದ್ಧಳಕೆ ಮಾಡುವ ಕುರಿತು ಸರ್ಕಾರದ. ಮುಂದಿರುವ ಪ್ರಸ್ತಾವನೆಗಳೇನು; ಮೂಡಬಿದಿರೆಯ ಹಳೆಯ ಪೊಲೀಸ್‌ ಠಾಣಾ ಕಟ್ಟಡದಲ್ಲಿದ್ದ ಪೊಲೀಸ್‌ ಠಾಣೆಯನ್ನು ನೂತನ ಕಟ್ಟಡಕ್ಕೆ ದಿನಾಂಕ:07.02.2005 ನನ್‌ ಸ್ಥಳಾಂತರಿಸಲಾಗಿದೆ. ಸದರಿ ಹಳೆಯ ಕಟ್ಟಡವನ್ನು ನೆಲಸಮಗೊಳಿಸಲಾಗುವುದು. ನಂತರದಲ್ಲಿ ಜಮೀನನ್ನು ಸದ್ಯಳಕೆ ಮಾಡಿಕೊಳ್ಳಲು ಅಗತ್ಯ ೆಮಕ್ಕೈಗೊಳ್ಳಲಾಗುವುದು. ಇ) ರಾಷ್ಟ್ರೀಯ ಪೊಲೀಸ್‌ ಮಾನದಂಡಗಳು ! ಮಾರ್ಗಸೂಚಿಗಳನ್ನು ಪೂರೈಸಿರುವ ಬಗ್ಗೆ ಪರಿಶೀಲಿಸಿ ಸದರಿ ಸಂಚಾರಿ ಪೊಲೀಸ್‌ ಠಾಣೆಯನ್ನು ಪ್ರಾರಂಭಿಸುವ ಬಗ್ಗೆ ನಿಯಮಾನುಸಾರ ಕ್ರಮಕ್ಳೆಗೊಳ್ಳಲಾಗುವುದು. ದಟ್ಟಣೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ನೂತನವಾಗಿ ಸಂಚಾರಿ ಪೊಲೀಸ್‌ ಠಾಣೆ ಪ್ರಾರಂಭಿಸಿ ಸಂಚಾರ ಸುವ್ಯವಸ್ಥೆಗೆ ಅನುವು ಮಾಡಿಕೊಡುವ ಇ ಕುರಿತಾದ ಸರ್ಕಾರದ ಕ್ರಮಗಳೇನು? ಹೆಚ್‌ಡಿ 21 ಪಿಬಿಎಲ್‌ 2020 VE) [ಬಸವರಾಜ ಜಿಥಫ್ನಾ ಮ್ಲಾಯಿ] ಗೃಹ ಸಚಿವರು. - $ ಕರ್ನಾಟಕ ಸರ್ಕಾರ ಸಂಖ್ಯೆ: ಜಸಂಇ 14 ಎಂಎಲ್‌ಎ 2020 ಕರ್ನಾಟಕ ಸರ್ಕಾರದ ಸಚಿವಾಲಯ. ವಿಕಾಸಸೌಧ, ಬೆಂಗಳೂರು. ದಿನಾ೦ಕ:09.03.2020. ಇವರಿಂದ, ಸರ್ಕಾರದ ಕಾರ್ಯದರ್ಶಿ, ಜಲಸಂಪನ್ಮೂಲ ಇಲಾಖೆ, ವಿಕಾಸಸೌಧ. 4 ( “ಇವರಿಗೆ, 1 ಕಾರ್ಯದರ್ಶಿಗಳು, 4 b ಕರ್ನಾಟಕ ವಿಧಾನ ಸಭೆ, | ವಿಧಾನ ಸೌಧ, ಬೆಂಗಳೂರು. ಮಾನ್ಯರೇ, ವಿಷಯ:- ಮಾನ್ಯ ವಿಧಾನಸಭೆ ಸದಸ್ಯರಾದ ಶ್ರೀ ಈಶ್ವರ್‌ ಖಂಡೆ (ಭಾಲ್ಪಿ) ರವರ ಚುಕ್ಕೆ ಗುರುತಿಲ್ಲದ ಪ್ಲೆ ಸಂಖ್ಯೆ॥081ಕ್ಕೆ ಉತ್ತರಿಸುವ ಕುರಿತು. k : ———at——— ಮಾನ್ಯ ವಿಧಾನಸಭೆ ಸದಸ್ಯರಾದ ಶ್ರೀ ಈಶ್ವರ್‌ ಖಂಡ್ರೆ (ಭಾಲ್ವಿ) ರವರ ಚುಕ್ಕೆ ಗುರುತಿಲ್ಲದ ಪಶ್ನೆ ಸಂಖ್ಯೆ:108/ಕ್ಕೆ ದಿನಾಂಕ:10.03.2020 ರಂದು ಮಾಸ್ವ ಜಲಸಂಪನ್ಮೂಲ ಸಚಿವರು ಉತ್ತರಿಸಬೇಕಾಗಿದ್ದು, ಸದರಿ ಪ್ರಶ್ನೆಗೆ ಉತ್ತರಗಳನ್ನು ಸಿದ್ಧಪಡಿಸಿ 350 ಪ್ರತಿಗಳನ್ನು ಇದರೊಂದಿಗೆ ಲಗತಿಸಿ ಕಳುಹಿಸಿಕೊಡಲಾಗಿದೆ. (ಶ್ರೀಷರ ಎಸ್‌.ಆರ್‌) ಸರ್ಕಾರದ ಅಧೀನ ಕಾರ್ಯದರ್ಶಿ (ತಾಂತ್ರಿಕ-1) ಜಲಸಂಪನ್ಮೂಲ ಇಲಾಖೆ. ಕರ್ನಾಟಕ ವಿಧಾನಸಬೆ _...... ಹುಕ್ಕಿ ಗುರುತಿಲ್ಲದ. ಪ್ರಶ್ನೆ ಸಂಖ್ಯೆ... 108. ಸಜಸ್ಯರ ಹೆಸರು : ಶ್ರೀ ಈಶ್ವರ್‌ ಖಂಡ್ರೆ (ಭಾಲಿ) ಉತ್ತರಿಸುವ ದನಾಂಕ : 10.03.2020 ಉತ್ತರಿಸುವ ಸಚಷರು ಮಾನ್ಯ ಜಲಸಂಪನ್ಮೂಲ ಸೆಚಿಪರು 3 7 WN ಪ್ರಕ್ನೆಗಳು r ಉತ್ತರಗಘು ] ಸಂ. | | IES a ಜತ್ತಯ ಹಾದರ ಸಗರ ಘಾಶ್ಯಪಡ್‌ ಜತ್ಲಯ "ನಡ ಗರ್‌ಧಶ್ವ' | | ಹುಮನಾಬಾದ್‌ ಹಾಗೂ ಚಿಟಗುಪ್ಪಾ | ಹುಮನಾಬಾದ್‌ ಹಾಗೂ ಚಿಟಗುಪ್ತಾ ಹಳ್ಳಿಖೇಡ್‌(ಬಿ) | | | ಹಳ್ಳಿಖೇಡ ಡ್‌(ಬಿ) ಪಟ್ಟಣಗಳಿಗೆ ಕುಡಿಯುವ | ಪಟ್ಟಣಗಳಿಗೆ ಕುಡಿಯುವ ನೀರಿನ ಸಲುವಾಗಿ ಸನರಿತು | |ನೀರು ಪೂರೈಸಲು ಪ್ರತ ಸಾಲಿನಲ್ಲಿ ಕಾರಂಜ ಜಲಾಶಯದ ನೀರನ್ನು ನ್ನು ಉಪಯೋಗಿಸಲಾಗುತ್ತಿದೆ. | | | ಜಲಾಶಯದಲ್ಲಿ 10 TMC ನೀರು ಇತ್ತೀಚಿನ ದಿನಗಳಲ್ಲಿ ಕಾರಂಜಾ ಜಲಾಶಯಕ್ಕೆ | | ಅಭ್ಯವಿರದೇ ಬೇಸಿಗೆ ಕಾಲದಲ್ಲಿ | ಒಳಹರಿವಿನ. ಕೊರತೆಯಿಂದ ಜಲಾಶಯವು ಪೂಣನ | ಸಮಸ್ಸೆ ಸೈಯಾಗುತ್ತಿರುವುದು ಸರ್ಕಾರದ | ಪ್ರಮಾಣದಲ್ಲಿ ಭರ್ತಿಯಾಗುತ್ತಿರುವುದಿಲ್ಲ. | ಗಮನಸ ಬಂದದೆಯೇ? R [ನಂನನ್ನಲ್ಲ ರ್‌ ಹಾ RE | ಪರಿಹಾರಕ್ಕಾಗಿ ಸರ್ಕಾರ ಯಾವುದಾದರೂ ಯೋಜನೆ ರೂಪಿಸಿದೆಯೇ? ಪ್ರಸ್ತುತ ಯಾಪುದೇ ಪ್ರಸ್ತಾವನೆಗಳು ಇರುವುದಿಲ್ಲ. ಪ್ರಿಸ್ಬುಃ Kc ಥಿ ಇ) ಸರಕ್‌ ನಹಿಯಷ್‌ನರಿನ ಯೌ; ಶಾಶ್ಟತವಾಗಿ ಪರಿಹರಿಸಲು ಜೀದೆರ್‌ ಸ ಪಕ್ಕದ ಕೃಷ್ಣಾ ಕಣಿವೆಯಲ್ಲಿ, ಬೀಡರ್‌ ಜಿಲ್ಲೆಯ | ಬಸವಕಲ್ಯಾಣ ತಾಲ್ಲೂಕಿನಲ್ಲಿ ಅಮೃತಕುಂಡದ | ಹತ್ತಿರ ಉಗಮವಾಗಿ ಹರಿಯುವ ಮುಲ್ಲಾಮಾರಿ ನದಿಯಿಂದ ಮಳೆಗಾಲದಲ್ಲಿ |150 TMC ನೀರನ್ನು ಚೆಂಚೋಳಿ | ತಾಲ್ಲೂಕಿನ ಲ್ಲಾಮಡಿ ಗ್ರಾಮದ ಹತ್ತಿರದಿಂದ | ಎತ್ತಿ ಕಾರಂಜಾ ಜಲಾಶಯಕ್ಕೆ ಯೋಜನೆಯನ್ನು | ಕೈಗೊಳ್ಳಲಾಗಿದೆಯೇ? ತುಂಬಿಸುವ | ಕೈಗತ್ತಿಗೊಳ್ಳಲುಕ್ತಮ | | ಪ್ರಸ್ತಾವನೆಯು ಸರ್ಕಾರದ ಮುಂದೆ ಇರುವುದಿಲ್ಲ. i [SS ಸಂಖ್ಯೆೇಜಸಂಳ್ನ 14 ವಿಂಎಲ್‌ಎ 2020 (ವಮೇಶ್‌ ಲ. ಜಾರಕಿಹೊಳಿ) ಜಲಸಂಪನ್ಮೂಲ ಸಚಿವರು ಕರ್ನಾಟಿಕ ಸರ್ಕಾರ ಕರ್ನಾಟಕ ಸರ್ಕಾರದ ಸಚಿವಾಲಯ, ವಿಧಾನ ಸೌಧ, ಬೆಂಗಳೂರು, ದಿನಾ೦ಕ:09-3-2020. ಸಂಖ್ಯೆ:ಹೆಚ್‌ ಡಿ 26 ಪಿಓಪಿ 2020 ಇವರಿಂದ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಒಳಾಡಳಿತ ಇಲಾಖಿ, () ವಿಧಾನ ಸೌಧ. ಇವರಿಗೆ, © p ¥ ಕಾರ್ಯದರ್ಶಿ, ಕರ್ನಾಟಿಕ ವಿಧಾನ ಸಭೆ, \ ವಿಧಾನ ಸೌಧ, ಬೆಂಗಳೂರು. ಮಾನ್ಯರೆ, ವಿಷಯ: ಶ್ರೀಮತಿ ಅಂಜಲಿ ಹೇಮಂತ್‌ ನಿಂಬಾಳ್ಕರ್‌ ಡಾ: (ಖಾನಾಪುರ) ಮಾನ್ಯ ವಿಧಾನ ಸಭಾ ಸದಸ್ಯರು ಇವರು ಮಂಡಿಸಿರುವ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:375ಕ್ಕೆ ಉತ್ತರಿಸುವ ಬಗ್ಗೆ. ಉಲ್ಲೇಖ: ಪತ್ರ ಸಂ೦ಖ್ಯೆ:ಪ್ರಶಾವಿಸ/15ನೇವಿಸ/ಪು.ಸ೦.375/2020, ದಿನಾ೦ಕ:27-02-2020. *x ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಶ್ರೀಮತಿ ಅಂಜಲಿ ಹೇಮಂತ್‌ ನಿಂಬಾಳ್ಕರ್‌ ಡಾ: (ಖಾನಾಪುರ) ಮಾನ್ಯ ವಿಧಾನ ಸಭಾ ಸದಸ್ಯರು ಇವರು ಮಂಡಿಸಿರುವ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸ೦ಖ್ಯ:375ಕ್ಕೆ ಉತ್ತರದ 100 ಪ್ರತಿಗಳನ್ನು ಈ ಪತ್ರದೊಂದಿಗೆ ಲಗತ್ತಿಸಿ ಕಳುಹಿಸಲು ನಿರ್ದೇಶಿತನಾಗಿದ್ದೇನೆ. ತಮ್ಮ ವಿಶ್ವಾಸಿ, A ಬೆ Wee ಸರ್ಕಾರದ ಅಧೀನ ಕಾರ್ಯದರ್ಶಿ, ಒಳಾಡಳಿತ ಇಲಾಖೆ (ವೆಚ್ಚ) ಕರ್ನಾಟಕ ವಿಧಾನಸಭೆ 1 “ಚುಕ್ಕೆಗುರುತಿಲ್ಲದ ಪ್ರಶ್ನೆ ಸಂಖ್ಯೆ": 385" 2) ಸದಸ್ಯರ ಹೆಸರು : ಶ್ರೀಮತಿ ಅಂಜಲಿ ಹೇಮಲತ್‌ ನಿಂಬಾಳ್ಕರ್‌ ಡಾ॥ (ಖಾನಾಪುರ) 31] ಉತ್ತರಿಸುವ ದಿನಾಂಕ : 10.03.2020. 4] ಉತ್ತರಿಸುವ ಸಚಿವರು : ಗೃಹ ಸಚಿವರು py ಉತ್ತರ "| ಪ್ರಸ್ತಾವನೆಯು ಸರ್ಕಾರದ ಮುಂದಿದೆಯೇ; ಲ್ಲ [ಹನ್ಯದ ಗಡಭಾಗೆದ್‌ ಪಾನಾಷರ ತಾಲ್ಲೂಕನ ಜಾಂಬೋಟಿ ಹೊರಠಾಣೆಯನ್ನು ಪೊಲೀಸ್‌ ಠಾಣೆಯಾಗಿ ಮೇಲ್ದರ್ಜೆಗೇರಿಸುವ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಜಾಂಬೋಟಿ ಹೊರಠಾಣೆಯನ್ನು ಪೊಲೀಸ್‌ ಠಾಣೆಯಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವನೆಯು ರಾಷ್ಟ್ರೀಯ ಪೊಲೀಸ್‌ ಮಾನದಂಡಗಳನ್ನು ಪೂರೈಸಿರುವ ಬಗ್ಗೆ ನಿಯಮಾನುಸಾರ ಪರಿಶೀಲಿಸಲಾಗುವುದು. ಜಾಂ ರಾ ್ಸ್ನ ಸ್‌ ಠಾಣೆಯಾಗಿ ಮೇಲ್ದರ್ಜೇಗೇರಿಸಲು ಸರ್ಕಾರವು ಕೈಗೊಂಡ ಕ್ರಮಗಳೇನು; ಯಾವ ಕಾಲಮಿತಿಯೊಳಗೆ ಅನುಷ್ಠಾನಗೊಳಿಸಲಾಗುವುದು? pd ಹೆಚ್‌ಡಿ 26 ಪಿಬಿಎಲ್‌ 2020 a Ut 0 ೭ [ಬಸವರಾಜ ಬೆಸೆವ ಮು ಗೃಹ ಸಚಿವರು. ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ, ಕರ್ನಾಟಕ ಸರ್ಕಾರದ ಸಚಿವಾಲಯ, ವಿಕಾಸ ಸೌಧ, ಡಾ. ಬಿ. ಆರ್‌. ಅಂಬೇಡ್ಕರ್‌ ರಸ್ತೆ, ಬೆಂಗಳೂರು -560001. ದೂ. 22034319 ಸಂಖ್ಯೆ: ಸಿಐ 38 ಸಿಎಸ್‌ಸಿ 2020 ದಿನಾಂಕ: 09.03.2020. — ——— ಇವರಿಂದ: ಸರ್ಕಾರದ ಪ್ರಧಾನ ಕಾರ್ಯದರ್ಶಿ, (ಎಂ.ಎಸ್‌.ಎಂ.ಇ. & ಗಣಿ), ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ, ವಿಕಾಸಸೌಧ, ಬೆಂಗಳೂರು-01. ಇವರಿಗೆ: 7) 20 ಕಾರ್ಯದರ್ಶಿ, 0 ಕರ್ನಾಟಕ ವಿಧಾನಸಭೆ, | ವಿಧಾನಸೌಧ, ಬೆಂಗಳೂರು-01. ವಿಷಯ: ಮಾನ್ಯ ಕರ್ನಾಟಕ ವಿಧಾನಸಭೆ ಸದಸ್ಯರಾದ ಶ್ರೀ ಯಶವಂತರಾಯಗೌಡ ವಿಠ್ಠಲಗೌಡ ಪಾಟೀಲ್‌ (ಇಂಡಿ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 856ಕ್ಕೆ ಉತ್ತರಿಸುವ ಬಗ್ಗೆ. *%%kEK ಮಾನ್ಯ ಕರ್ನಾಟಕ ವಿಧಾನ ಸಭೆ ಸದಸ್ಯರಾದ ಶ್ರೀ ಯಶವಂತರಾಯಗೌಡ ವಿಠ್ಠಲಗೌಡ ಪಾಟೇಲ್‌ (ಇಂಡಿ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 856ಕ್ಕೆ ದಿನಾಂಕ: 10.03.2020 ರಂದು ಕರ್ನಾಟಕ ವಿಧಾನಸಭೆ, ವಿಧಾನಸೌಧ, ಬೆಂಗಳೂರು, ಇಲ್ಲಿ ಉತ್ತರಿಸಬೇಕಾಗಿದ್ದು, ಸದರಿ ಪ್ರಶ್ನೆಯ ಉತ್ತರಗಳ 100 ಪ್ರತಿಗಳನ್ನು ಈ ಪತ್ರದೊಂದಿಗೆ ಕಳುಹಿಸಿಕೊಡಲು ನಿರ್ದೇಶಿತಳಾಗಿದ್ದೇನೆ. ತಮ್ಮ ನಂಬುಗೆಯ, (ಸುಮತಿ ಎಸ್‌.) ಸರ್ಕಾರದ ಅಧೀನ ಕಾರ್ಯದರ್ಶಿ (ಸಪ್ಪಕ್ಕೆ), ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ. ಕ ಕರ್ನಾಟಕ ವಿಧಾನಸಭೆ ಚುಕ್ಕೆ ಗುರುತಿಲ್ಲದ ಅದಿ. ಪಲ್ಲಿ ಸದಸ್ಯರ ಹೆಸರು ಪ್ರಶ್ನೆ.ಸಂಖ್ಯೆ... 5.856 : ಶ್ರೀ ಯಶವಂತರಾಯಗೌಡ ವಿಠ್ಠಲಗೌಡ ' ಪಾಟೀಲ್‌ (ಇಂಡಿ) ಉತ್ತರಿಸಬೇಕಾದ ದಿನಾಂಕ : 10.03.2020. ಉತ್ತರಿಸುವವರು : ಮುಖ್ಯಮಂತ್ರಿಗಳು ಕಂ.ಸೆ. ಪ್ನ ಉತ್ತರ ಅ) | ಇಂಡಿ ತಾಲ್ಲೂಕಿನ `'ಬಳ್ಕೊಳ್ಳಿ ಹೋಬಳಿಯ ಕರ್ನಾಟಕ`ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗೆಮಪು ಬೂದಿಹಾಳ ಗ್ರಾಮದಲ್ಲಿ ಲಭ್ಯವಿರುವ ಸರ್ಕಾರಿ ಪ್ರಸ್ತುತ ವಿಜಯಪುರ ಜಿಲ್ಲೆ. ಇಂಡಿ ತಾಲ್ಲೂಕಿನ ಬಳ್ಳೋಳ್ಳಿ ಜಮೀನನ್ನು ¥ ಕೈಗಾರಿಕಾ ಪ್ರದೇಶವನ್ನಾಗಿ ಹೋಬಳಿಯ, ಬೂದಿಹಾಳ ಗ್ರಾಮದಲ್ಲಿ ಕೈಗಾರಿಕಾ Ki nd ಸರ್ಕಾರ ಆಸಕ್ತಿ ವ್ಞಾಹತುವನ್ನು ಅಭಿವೃದ್ಧಿಪಡಿಸಲು ಯಾವುದೇ ಸರ್ಕಾರಿ ಜಮೀನನ್ನು ಗುರುಶಿಸಿರುವುದಿಲ್ಲ. ಆದರೆ, ಕೈಗಾರಿಕಾ ವಸಾಹತು ಸ್ಥಾಪನೆ ಸಂಬಂಧ ಕನಿಷ್ಟ 10 ಎಕರೆ ಜಮೀನು ಮಂಜೂರು ಮಾಡುವಂತೆ . ಕೋರಿ, ಜಿಲ್ಲಾಧಿಕಾರಿ/ತಹಶೀಲ್ದಾರ್‌ಠವರಿಗೆ p ನಿಗಮದಿಂದ ಪ್ರಸ್ತಾಪನೆ ಸಲ್ಲಿಸಲಾಗಿರುತ್ತದೆ. ; ಆ) | ಹಾಗಿದ್ಗಪ್ಲ ಸಡರ್ಥಕದ್ಲಕೈಗಾರಕಾ |" ಪ್ರಸ್ತತ್ತ ಸದ ಸ್ಥಂದಪ್ಲಸೃಗಾರಾ 'ಮಾಗಗನನ್ನು] ಮಳಿಗೆಗಳನ್ನು ಪಿಸಲು ಸಣ್ಣಿ | ಸ್ಯಾಿಸುವ ಬಗ್ಗೆ ಯಾವುದೇ ಸಣ್ಣ ಕೈಗಾರಿಕಾ|' ಕೈಗಾರಿಕೋದ್ಯಮಿಗಳಿಂದ ಬೇಡಿಕೆ ಬಂದಿರುವುದು | ಸ್ವಂಘಗಳಿಂದಾಗಲೀ 1 ಸಣ್ಣಿ? ಕೈಗಾರಿಕೋಡ್ಯಮಿಗಳಿಂದಾಗಲೀ ನಿಜವೇ; ಬೇಡಿಕೆ ಸ್ವೀಕತಗೊಂಡಿರುವುದಿಲ್ಲ. ಮುಂದೇನಾದರೂ, ಕೈಗಾರಿಕಾ ವಸಾಹತು ಸ್ಥಾಪನೆಗೆ ಬೇಡಿಕೆ ಸ್ಟೀಕೃತಗೊಂದಲ್ಲಿ, ಚೇಡಿಕೆ ಸಮೀಕ್ಷೆ ನಡೆಸಿ ಜಮೀನಿನ ಲಭ್ಯತೆ ಹಾಗೂ ನಿಗಮದ ಆರ್ಥಿಕ ಸಂಪನ್ಮೂಂಗಳ ಆಧಾರದ ಮೇರೆಗೆ ಕೈಗಾರಿಕಾ ವಸಾಹತು ಸ್ಥಾಪನೆ ಬಗ್ಗೆ ಮುಂದಿನ ಅವಶ್ಯ ಕಮ ಜರುಗಿಸಲಾಗುವುದು. ಇ) ಈ ''ಸ್ಥಳದ್ಲ್‌ ಯಾವಾಗ ಜಮೀನನ್ನು ಸೂಕ್ತ ಜಮೀನು ಮಂಜಾರಾದಲ್ಲಿ, `ಕೈಗಾರಿಕಾ`ಪಸಾಹತು ಸ್ಥಾಧೀನಪಡಿಸಿಕೊಳ್ಳಲಾಗುವುದು ಹಾಗೂ | ಸ್ಥಾಪನೆಗೆ ಬೇಡಿಕೆ ಸ್ಟಕೃತಗೊಂಡಲ್ಲಿ, ಬೇಡಿಕೆ ಸಮೀಕ್ಷೆ, ನಡೆಸಿ, ಯಾವ. ಕಾಲಮಿತಿಯೊಳಗೆ ಕೈಗಾರಿಕಾ | ಸಮ್ರೀನನ ಲಭ್ಯತೆ ಹಾಗೂ ನಿಗಮದ ಆರ್ಥಿಕ ಸಂಪನ್ಮೂಲಗಳ ಪ್ರದೇಶವನ್ನಾಗಿ ಅಭಿವೃದ್ಧಿಪಡಿಸಲಾಗುವುದು; ಆಧಾರದ ಮೇರೆಗೆ ಕೈಗಾರಿಕಾ ವಸಾಹತು ಸ್ಥಾಪನೆ ಬಕ್ಣೆ ಮುಂದಿನ ಅವಶ್ಯ ಕ್ರಮ ಜರುಗಿಸಲಾಗುವುದು. ಈ gd ಮ f Ed § ಫ್‌ ಪ್ರಕ್ನೆಯ ಕ್ರಮಾಂಕ (ಇನಲ್ಲಿನ ಉತ್ತರವು ನಿಲುವೇನು; ಅನ್ವಯವಾಗುತ್ತದೆ. ಸಿಐ 38 ಸಿಎಸ್‌ಸಿ'2020 ಬಾಸೆ: ಬೆ (ವಿಎಸ್‌ ಯಡಿಯೂರಪು 3 ಮುಖ್ಯಮಂತ್ರಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ, ಕರ್ನಾಟಕ ಸರ್ಕಾರದ ಸಚಿವಾಲಯ, ವಿಕಾಸ ಸೌಧ, ಡಾ. ಬಿ. ಆರ್‌. ಅಂಬೇಡ್ಕರ್‌ ರಸ್ತೆ, ಬೆಂಗಳೂರು -560001. ದೂ. 22034319 ಇ ಸಂಖ್ಯೆ ಸಿಐ 39 ಸಿಎಸ್‌ಸಿ 2020 .. ದಿನಾಂಕ: 09.03.2020. ಇವರಿಂದ: ಸರ್ಕಾರದ ಪ್ರಧಾನ ಕಾರ್ಯದರ್ಶಿ, (ಎಂ.ಎಸ್‌.ಎಂ.ಇ. & ಗಣಿ), ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ, ವಿಕಾಸಸೌಧ, ಬೆಂಗಳೂರು-01. ಇವರಿಗೆ: (QQ ), p ಕಾರ್ಯದರ್ಶಿ, ) ಕರ್ನಾಟಕ ವಿಧಾನಸಭೆ, 10 ವಿಧಾನಸೌಧ, ಬೆಂಗಳೂರು-01. ಮಾನ್ಯರೆ, ವಿಷಯ: ಮಾನ್ಯ ಕರ್ನಾಟಕ ವಿಧಾನಸಭೆ ಸದಸ್ಯರಾದ ಸಿಂಗ್‌ ಡಾ॥ (ಜೇವರ್ಗಿ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ; 1071ಕ್ಕೆ ಉತ್ತರಿಸುವ ಬಗ್ಗೆ. *EEE ಮಾನ್ಯ ಕರ್ನಾಟಕ ವಿಧಾನ ಸಭೆ ಸದಸ್ಯರಾದ ಶ್ರೀ ಅಜಯ್‌ ಧರ್ಮ ಸಿಂಗ್‌ ಡಾ॥ (ಜೇವರ್ಗಿ) ಇವರ ಚುಕ್ಕೆ ಗುರುತಿಲ್ಲದ ಪ್ರನ್ನೆ ಸಂಖ್ಯೆ: 1071ಕ್ಕೆ ದಿನಾಂಕ: 10.03.2020 ರಂದು ಕರ್ನಾಟಕ ವಿಧಾನಸಭೆ, ವಿಧಾನಸೌಧ, ಬೆಂಗಳೂರು, ಇಲ್ಲಿ ಉತ್ತರಿಸಬೇಕಾಗಿದ್ದು, ಸದರಿ ಪ್ರಶ್ನೆಯ ಉತ್ತರಗಳ 100 ಪ್ರತಿಗಳನ್ನು ಈ ಪತ್ರದೊಂದಿಗೆ ಕಳುಹಿಸಿಕೊಡಲು ನಿರ್ದೇಶಿತಳಾಗಿದ್ದೇನೆ. ತಮ್ಮ ನಂಬುಗೆಯ, Sl Rod ಸರ್ಕಾರದ ಅಧೀನ ಕಾರ್ಯದರ್ಶಿ (ಸಪ್ರಕ್ಕೆ). ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ. ರ್‌ ಕರ್ನಾಟಕ ವಿಧಾನಸಭೆ ಕ್ರಮಗಳೇನು; ಚುಕ್ಕೆ..ಗುರುತಿಲ್ಲದ. ಪ್ರಕ್ನೆ ಸಂಖ್ಯೆ...:.1071.... P F ಸದಸ್ಯರ ಹೆಸರು : ಶ್ರೀ ಅಜಯ್‌ ಧರ್ಮ ಸಿಂಗ್‌ ಡಾ। (ಜೇವರ್ಗಿ) ಉತ್ತರಿಸಬೇಕಾದ ದಿನಾಂಕ > 10.03.2020. ಉತ್ತರಿಸುವವರು : ಮುಖ್ಯಮಂತ್ರಿಗಳು EE ಪ್‌ ಪತ್ತರ್‌” ಈ) ಜೇವರ್ಗಿ ತಾಲ್ಲೂಕಿನಲ್ಲಿ ನಿರುದ್ಯೋಗ ನಿವಾರಣೆಗಾಗ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಬಿವೃದ್ಧಿ ನಿಗಮ ಹೊಸದಾಗಿ ಸಣ್ಣ ಕೈಗಾರಿಕಾ ಘಟಕಗಳನ್ನು| ನಿಯಮಿತವು ಸಣ್ಣ ಪ್ರಮಾಣದ ಕೈಗಾರಿಕೆಗಳ ಅಭಿವೃದ್ಧಿ ಸಲುವಾಗಿ, ನಿರ್ಮಾಣ ಮಾಡುವ ಫಸ್ತಾವನೆಯು ಸರ್ಕಾರದ | ಜೀವರ್ಗಿ ತಾಲ್ಲೂಕಿನ ಜೇವರ್ಗಿಯಲ್ಲಿ ಈಗಾಗಲೇ 10 ಎಕರೆ ನುಂಧಿದೆಯೇ; ವಿಸ್ತೀರ್ಣದ ಜಮೀನಿನಲ್ಲಿ 1995ರಲ್ಲಿ ಮೂಲಭೂತ ಸೌಕರ್ಯಗಳನ್ನೊಳಗೊಂಡ ಕೈಗಾರಿಕಾ. ವಸಾಹತು ವನ್ನು ಸ್ಥಾಪಿಸಿದ್ದು, ಅದರಲ್ಲಿ ವಿವಿಧ. ಮಾಡರಿಯ; 21 ಸಂಖ್ಯೆ ನಿವೇಶನಗಳನ್ನು ಅಭಿವೃದ್ದಿಪಡಿಸಿ ಅರ್ಹ ಉದ್ದಿಮೆದಾರರಿಗೆ ಹಂಚಿಕೆ ಮಾಡಿರುತ್ತದೆ. ಪ್ರಸ್ತುತ, ನಿಗಮವು ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಪ್ರದೇಶಗಳಲ್ಲಿ ಹೊಸ ಕೈಗಾರಿಕಾ ವಸಾಹತುಗಳನ್ನು ಸ್ಯಾಪಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮದಂತೆ, ಜೇವರ್ಗಿ ಶಾಲ್ಲೂಕಿನಲ್ಲಿಯೂ ಸಹ. ಹೊಸ ಕೈಗಾರಿಕಾ ವಸಾಹತು ಸ್ಥಾಪನೆಗೆ ಕನಿಷ್ಟ 10 ಎಕರೆ ಜಮೀನನ್ನಾದರೂ ಮಂಜೂರು ಮಾಡುವಂತೆ ಕೋರಿ "ನ 1 ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿರುತ್ತದೆ. ಈ) ಹಾಗಿದ್ದಲ್ಲಿ `ಈ "ಬಗ್ಗೆ ರಾರ ಕೈಗೊಂಡ ಸೂಕ್ತ "ಜಮೀನು ಮಂಜೂರಾದ ತದನಂತರದಲ್ಲಿ ಜೇಡ] ಸಮೀಕ್ಷೆ ನಡೆಸಿ, ಜಮೀನಿನ ಲಭ್ಯತೆ ಹಾಗೂ ನಿಗಮದ ಆರ್ಥಿಕ ಸಂಪನ್ಮೂಲಗಳ ಆಧಾರದ ಮೇರೆಗೆ ಕೈಗಾರಿಕಾ "ವಸಾಹತು ಸ್ಥಾಪನೆ ಬಗ್ಗೆ ಮುಂದಿನ ಅವಶ್ಯ ಕ್ರಮ ಜರುಗಿಸಲಾಗುವುದು. ಇ) ಹೊಸದಾಗಿ `` ಘೋಷಣೆಯಾಗರುವ ಯಡ್ರಾಮಿ ತಾಲ್ಲೂಕಿನಲ್ಲಿ ಕೈಗಾರಿಕಾ ವಸಾಹತು ಸ್ಥಾಪನೆಗೆ ಪ್ರಸ್ತಾಪನೆಯು ಸರ್ಕಾರದ ಮುಂದಿದೆಯೇ; ಪ್ರಸ್ತುತ. ಯಡ್ರಾರಿ ತಾಲ್ಲಾಕಸ್ಷ್‌ ಕೈಗಾರಿಕಾ "ಪಸಾಹಪ ಸ್ಥಾಪನೆಗಾಗಿ ಯಾವುದೇ ಸಂಘ ಸಂಸ್ಥೆಗಳಿಂದ ಅಥವಾ ಪ್ರಾಧಿಕಾರದಿಂದ ಪ್ರಸ್ತಾವನೆ ಸ್ಥೀಕೃತಗೊಂಡಿರುವುದಿಲ್ಲ. ಮುಂದೆ ಕೈಗಾರಿಕಾ ವಸಾಹತು ಸ್ಥಾಪನೆ ಬಗ್ಗೆ ಉದ್ದಿಮೆದಾರರಿಂದ. ಬೇಡಿಕೆ ಸ್ವೀಕೃತಗೊಂಡಲ್ಲಿ, ಬೇಡಿಕೆ ಸಮೀಕ್ಷೆ ನಡೆಸಿ, ಜಮೀನಿನ ಲಭ್ಯತೆ ಹಾಗೂ ನಿಗಮದ ಆರ್ಥಿಕ ಸಂಪನ್ಮೂಲಗಳ ಆಧಾರದ ಮೇರೆಗೆ ಕೈಗಾರಿಕಾ ವಸಾಹತು ಸ್ಥಾಪನೆ ಬಗ್ಗೆ. ಮುಂದಿನ ಅವಶ್ಯ, ಕ್ರಮ ಜರುಗಿಸಲಾಗುವುದು. £ ಈ) ಹಾಗೆದ್ದಲ್ಲಿ ಈ"ಬಕ್ಗೆ ಕೈಗೊಂಡ ಕಮಗಳೌಸ್‌ ಪ್ರಶ್ನೆಯ ತಮಾಂಕೆ (ಉನಲ್ಲಿನ ಉತ್ತರವು ಅನ್ನಯವಾಗುತ್ತದೆ. ಸಿಐ 39 ಸಿಎಸ್‌ಸಿ 2020 (ಟಿ.ಎಸ್‌. ಯಡಿಯೂರಪ್ಪ) ಮುಖ್ಯಮಂತ್ರಿ pL ಕರ್ನಾಟಕ ಸರ್ಕಾರ ಸಂಖ್ಯೆ: ಜಸಂಇ 13 ಡಬ್ರ್ಯೂಬಿಎಂ 2020 ಇವರಿಂದ: ಸರ್ಕಾರದ ಕಾರ್ಯದರ್ಶಿ, ಜಲಸಂಪನ್ಮೂಲ ಇಲಾಖೆ, ವಿಕಾಸ ಸೌಧ, ಬೆಂಗಳೂರು. ಇವರಿಗೆ: ಕಾರ್ಯದರ್ಶಿಗಳು, ಕರ್ನಾಟಕ ವಿಧಾನ ಸಭೆ, ವಿಧಾನ ಸೌಧ, ಬೆಂಗಳೂರು. ಕರ್ನಾಟಕ ಸರ್ಕಾರದ ಸಚಿವಾಲಯ, ವಿಕಾಸ ಸೌಧ, ಬೆಂಗಳೂರು, ದಿನಾಂಕ: 09.03.2020 7 > ವಿಷಯ: ಮಾನ್ಯ ವಿಧಾನ ಸಭೆಯ ಸದಸ್ಯರಾದ ಶ್ರೀ ದೇವಾನದೆದ್‌ ಫುಲಸಿಂಣ್‌ ಚವಾಣ್‌ (ನಾಗಠಾಣ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ32ಕ್ಕೆ ಉತ್ತರ ಸಲ್ಲಿಸುವ ಬಗ್ಗೆ. ಜ್‌ sok ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಶ್ರೀ ದೇವಾನಚಿದ್‌ ಫುಲಸಿಂಣ್‌ ಚವಾಣ್‌ (ನಾಗಠಾಣ) ಇವರ ಚುಕ್ಕೆ ಗುರುತಿಲ್ಲದ ಪಶ್ನೆ ಸಂಖ್ಯೆ32ಕ್ಕೆ ಉತ್ತರದ 100 ಪ್ರತಿಗಳನ್ನು ಇದರೊಡನೆ ಲಗತ್ತಿಸಿ, ಮುಂದಿನ ಸೂಕ್ತ ಕ್ರಮಕ್ಕಾಗಿ ಈ ಮೂಲಕ ಕಳುಹಿಸಿಕೊಡಲು ನಿರ್ದೇಶಿತನಾಗಿದ್ದೇನೆ. ತಮ್ಮ ವಿಶ್ವಾಸಿ, IW eds (ರವೀಂ: ೦ಡ) ಸರ್ಕಾರದ ಅಧೀನ ಕಾರ್ಯದರ್ಶಿ, ಜಲ ಸಂಪನ್ಮೂಲ ಇಲಾಖೆ (ತಾಂತ್ರಿಕ-5) ಕರ್ನಾಟಕ ವಿಧಾನ ಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ :32 ಸದಸ್ಯರ ಹೆಸರು : ಶ್ರೀ ದೇವಾನಂದ್‌ ಫುಲಸಿಂಗ್‌ ಚವಾಣ್‌(ನಾಗಠಾಣ) ಉತ್ತರಿಸುವ ದಿನಾಂಕ 1.10/03/2020 ಉತ್ತರಿಸುವ ಸಚಿವರು : ಜಲ ಸಂಪನ್ಮೂಲ ಸಚಿವರು ಪ್ರಶ್ನೆ PRC) ನನವ ಕಹ್‌ನಾಗತಾಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಶ್ರೀ "ರೇವಣಸಿದ್ದೇಶ್ವರ ಏತ'' ನೀರಾವರಿ ಯೋಜನೆ ಮಂಜೂರು ಆಗಿರುವುದು ವಿಳಂಬವಾಗುತ್ತಿರುವುದಕ್ಕೆ ಕಾರಣವೇನು; ಶ್ರ ಕೇಷಣನಿದ್ದೇತ್ನರ ನತ ರಾವರ 'ಯೋಜನೆಯ ಕಾಮಗಾರಿಯನ್ನು ಯಾವ ಕಾಲಮಿತಿಯೊಳಗೆ ಪ್ರಾರಂಭಿಸಲಾಗುವುದು; ಈ | "ಜನೆಯ ಕಾಮಗಾರಿಯನ್ನು | ಪರಿಶೀಲನೆಯಲ್ಲಿದೆ. ಅನುಷ್ಠಾನಗೊಳಿಸಲು ತಗಲುವ ವೆಚ್ಚವೆಷ್ಟು; ಉ ಸದಕ` "ಯೋಜ ಕಾಮಗಾರಿ ಪ್ರಸ್ತತ ಯಾವ ಹಂತದಲ್ಲಿದೆ ಹಾಗೂ ಕಾಮಗಾರಿಯನ್ನು ಯಾವ ಕಾಲಮಿತಿಯೊಳಗೆ ಪೂರ್ಣಗೊಳಿಸಲಾಗುವುದು; ನಿಜವೇ; ಆ ಹಾಗಿದ್ದ್ಲ ಸಡರ ಜಣ; ಅನುಷ್ಠಾನಗೊಳಿಸುವಲ್ಲಿ ಶ್ರೀ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಯ ಕಾಮಗಾರಿಯನ್ನು ಅನುಷ್ಠಾನಗೊಳಿಸಲು" ರೂ.2639.60 ಕೋಟಿಗಳ (2018-19ನೇ ಸಾಲಿನ ದರಪಟ್ಟಿರನ್ನಯ) ಅಂದಾಜು ಪಟ್ಟಿಯನ್ನು ತಯಾರಿಸಲಾಗಿದ್ದು, ಪ್ರಸ್ತಾವನೆಯು ಸಂಷ್ಯೆ ಜಸೌಇ73 ಡಬ್ಲ್ಯೂಬಿಎಂ 209 (ರಮೇಶ್‌ ಲ. ಜಾರಕಿಹೊಳಿ) ಜಲ ಸಂಪನ್ಮೂಲ ಸಚಿವರು ಕರ್ನಾಟಕ ಸರ್ಕಾರ ಹೆಚ್‌ಡಿ 19 ಪಿಬಿಎಲ್‌ 2020 ಕರ್ನಾಟಕ ಸರ್ಕಾರ ಸಚಿವಾಲಯ ವಿಧಾನ ಸೌಧ, ಬೆಂಗಳೂರು, ದಿನಾಂಕ:09.03.2020. ಅವರಿಂದ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಒಳಾಡಳಿತ ಇಲಾಖೆ, ಬೆಂಗಳೂರು ಇವರಿಗೆ, ಕಾರ್ಯದರ್ಶಿಗಳು, ಕರ್ನಾಟಕ ವಿಧಾನ ಸಭೆ, W _ ವಿಧಾನ ಸೌಧ, ಬೆಂಗಳೂರು. ಮಾನ್ಯರೆ, ವಿಷಯ: ಮಾನ್ಯ ವಿಧಾನ ಸಭೆಯ ಸದಸ್ಯರಾದ ಶ್ರೀ ರೇವಣ್ಣ ಹೆಚ್‌.ಡಿ (ಹೊಳೆನರಸೀಪುರ) ರವರ ಚಕ್ಕ ರಹಿತ ಪಶ್ನೆ ಸಂಖ್ಯೆ 1090೫ ಉತ್ತರಿಸುವ ಕುರಿತು. ಉಲ್ಲೇಖ: ಪತ್ರ ಸಂಖ್ಯೆ :ಪ್ರಶಾವಿಸ: 15ನೇವಿಸ/6ಅ/ಚುಗು- ಚುರ-ಪುಶ್ನೆ 04/2020, ದಿ:29.02. 2020. Hokokok ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನ ಸಭೆಯ ಸದಸ್ಯರಾದ ಶ್ರೀ ರೇವಣ್ಣ ಹೆಚ್‌.ಡಿ (ಹೊಳೆನರಸೀಪುರ) ರವರ ಚುಕ್ಕೆ ರಹಿತ ಪ್ರಶ್ನೆ ಸಂಖ್ಯೆ ;1090ರ ಉತ್ತರದ 160 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಿಕೊಡಲು ನಿರ್ದೇಶಿತನಾಗಿದ್ದೇನೆ.. ತಮ್ಮ ನಂಬುಗೆಯ, 0 ಸಂಸ, py HO) 3)a [ಬಿ.ಎನ್‌.ದೇವರಾಜ್‌] ಸರ್ಕಾರದ ಅಧೀನ ಕಾರ್ಯದರ್ಶಿ, ಒಳಾಡಳಿತ ಇಲಾಖೆ(ಪೊಲೀಸ್‌ವೆಚ್ಚ). ಕರ್ನಾಟಕ ವಿಧಾನಸಭೆ ಚುಕ್ಕೆ ಗುರುತಿಲ್ಲದ ಪ್ನೆ ಸಂಖ್ಯೆ 1090 2) ಸದಸ್ಯರ ಹೆಸರು : ಶ್ರೀ ರೇವಣ್ಣ ಹೆಚ್‌.ಡಿ (ಹೊಳೆನರಸೀಪುರ) 31 ಉತ್ತರಿಸುವ ದಿನಾಂಕ 10.03.2020. 4] ಉತ್ತರಿಸುವ ಸಜಿಪರು ಗೃಹ ಸಚಿವರು ಕಸಂ. ಪಕ್ನೆ ಉತ್ತರ ಅ) ಹೊಳೆನಸೀಷುರ ನಗರದಲ್ಲಿ`ಸುಮಾರು 3 id ಪರ್ಷಗಳ ಹಿಂದೆ ನಿರ್ಮಿಸಿದ ಸರ್ಕಲ್‌ ಇನ್ಸ್‌ಪೆಕ್ಸರ್‌ ಕಛೇರಿ ಹಾಗೂ ಗ್ರಾಮಾಂತರ ಹೌದು ಪೊಲೀಸ್‌ ಠಾಣೆಯ ಕಛೇರಿಗಳು ಸಂಪೂರ್ಣ ಶಿಥಿಲಗೊಂಡಿರುವುದು ನಿಜವೇ; ಅ) ನೂಕನರನಹರ ಸರ್‌ ಸನ್ನಪರ ಥರ ಪಾದ ನಾನವರ ರನನ ಹಾಗೂ ಗ್ರಾಮಾಂತರ ಮೊಲೀಸ್‌ ಠಾಣೆಯ |ಕಛೇರಿ ಹಾಗೂ ಗ್ರಾಮಾಂತರ ಪೊಲೀಸ್‌ ಠಾಣೆಯ ಕಛೇರಿಗಳು ಪ್ರಸ್ತುತ ಹೊಳೆನರಸೀಪುರ ಪ್ರವಾಸಿ ಕಛೇರಿಗಳನ್ನು ನೆಲಸಮಗೊಳಿಸಲು ಅನುಬುತಿ ಮಂದಿರದಲ್ಲಿ ಕಾರ್ಯನಿರ್ವಹಿಸುತ್ತಿರುವುದು | ನೀಡಿರುವುದರಿಂದ ಸದರಿ ಕಟ್ಟಡಗಳನ್ನು ಸರ್ಕಾರದ ಗಮನಕ್ಕೆ ಬಂದಿದೆಯೇ; | ತಾತ್ಕಾಲಿಕವಾಗಿ ಪ್ರವಾಸಿ ಮಂದಿರಕ್ಕೆ (ಸಂಪೂರ್ಣ ಮಾಹಿತಿ ನೀಡುವುದು) ಸ್ಥಳಾಂತರಿಸಲಾಗಿರುತ್ತದೆ. ಇ) ಹಾಗಿದ್ದಲ್ಲಿ ಸುಮಾರು 37 `ನರ್ಷಗಫ ಹಂಡೆ § ್‌ ನಿರ್ಮಿಸಿದ ಸರ್ಕಲ್‌ ಇನ್ಸ್‌ಪೆಕ್ಟರ್‌ ಕಛೇರಿ ಹಾಗೂ: ಗ್ರಾಮಾಂತರ ಷೊಲೀಸ್‌ ಠಾಣೆಯ ಅನುದಾನದ ಲಭ್ಯತೆಯ ಅನುಸಾರ ಕಛೇರಿಗಳಿಗೆ ಹೊಸ ಕಟ್ಟಡವನ್ನು ನಿರ್ಮಿಸಲು | ಪರಿಶೀಲಿಸಿ ನಿಯಮಾನುಸಾರ 2020-21ನೇ ಸಾಲಿನ ಆಯವ್ಯಯದಲ್ಲಿ ಹಣ ಕ್ರಮಕ್ಕೆ ಗೊಳ್ಳಲಾಗುವುದು. ಒದಗಿಸಲು ಕ್ರಮ ಕೈಗೊಳ್ಳಲಾಗುವುದೇ?ಿ (ಸಂಪೂರ್ಣ ಮಾಹಿತಿ ನೀಡುವುದು) | ಹೆಚ್‌ಡಿ 1 ಫಿಬಿಎರ್‌ 200 Muu [ಬಸವರಾಜ ಬೆಸಮ್ಮೌಯಿ] ಗೃಹ ಸಚಿವರು. ಕರ್ನಾಟಕ ಸರ್ಕಾರ ಹೆಚ್‌ಡಿ 17 ಇಎಫ್‌ಎಸ್‌ 2020 ಅವರಿಂದ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಒಳಾಡಳಿತ ಇಲಾಖೆ, ಬೆಂಗಳೂರು ಇವರಿಗೆ, ಕಾರ್ಯದರ್ಶಿಗಳು, ಕರ್ನಾಟಕ ವಿಧಾನ ಸಭೆ, ವಿಧಾನ ಸೌಧ, ಬೆಂಗಳೂರು. (ಹುಣಸೂರು) ಉತ್ತರಿಸುವ ಕುರಿತು. ದಿ:29.02.2020. ಕರ್ನಾಟಕ ಸರ್ಕಾರ ಸಚಿವಾಲಯ ವಿಧಾನ ಸೌಧ, ಬೆಂಗಳೂರು, ದಿನಾಂಕ:09.03.2020. 0 ಮಾನ್ಯ ವಿಧಾನ ಸಭೆಯ ಸದಸ್ಯರಾದ ಶ್ರೀ ಮಂಜುನಾಥ ಹೆಚ್‌.ಪಿ ರವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ1105ಗೆ ಪತ್ರ ಸಂಖ್ಯೆ:ಪ್ರಶಾವಿಸ:15ನೇವಿಸ//6ಅ/ಚುಗು-ಚುರ.ಪ್ರಶ್ನೆ/04/2020, kkk ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನ ಸಭೆಯ ಸದಸ್ಯರಾದ ಶ್ರೀ ಮಂಜುನಾಥ ಹೆಚ್‌.ಪಿ (ಹುಣಸೂರು) ರವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:1105ರ ಉತ್ತರದ 100 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಿಕೊಡಲು ನಿರ್ದೇಶಿತನಾಗಿದ್ದೇನೆ. NN [ಬಿ.ಎನ್‌.ದೇವರಾಜ್‌] ಸರ್ಕಾರದ ಅಧೀನ ಕಾರ್ಯದರ್ಶಿ, ಒಳಾಡಳಿತ ಇಲಾಖೆ(ಪೊಲೀಸ್‌ವೆಚ್ಚು. ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 105 2] ಸದಸ್ಯರ ಹೆಸರು ಶ್ರೀ ಮಂಜುನಾಥ ಹೆಚ್‌.ಪಿ (ಹುಣಸೂರು) 3] ಉತ್ತರಿಸುವ ದಿನಾಂಕ 10.03,2020 4] ಉತ್ತರಿಸುವ ಸಚಿವರು ಗೃಹ ಸಚಿವರು 3ಸಂ ಪ ಸ್ತರ ಅ) ಹುಣಸೂರು" 'ಪ್ಯಾಣದ `ಆತಸಾಕ್ಸ್‌ಪ್ರಡಡವ್ಸ್‌ ಸವರ ಕ್ಯಾಮೆರಾಗಳು"ಈ`ಹಂದ`ಈಳವಡಸದ್ದ ಹಾಗೂ ಮುಖ್ಯ ವೃತ್ತಗಳಲ್ಲಿ ಸಾರ್ವಜನಿಕ | ಸ್ಥಳದಲ್ಲೆ ಇದ್ದು, ಯಾವ್ಯದೇ ಕ್ಯಾಮರಾಗಳನ್ನು ಹಿತದೃಷ್ಟಿಯಿಂದ ಶಾಸಕರ ಅನುದಾನದಡಿಯಲ್ಲಿ | ತೆರವುಗೊಳಸಿರುವುದಿಲ್ಲ. ಅಳವಡಿಸಲಾಗಿದ್ದ ಸಿ.ಸಿ.ಕ್ಯಾಮರಾಗಳನ್ನು f ತೆರವುಗೊಳಿಸಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಬಣದ `ಇರ್ಠಾ ನಿರ್ವಹಣಾ ಕೊಠಡಿಯನ್ನು ತೆರವುಗೊಳಿಸಲಾಗಿದ್ದು ಹೆಚ್ಚಾಗಲು ಗಮನಕ್ಕೆ ಸಿಸಿ.ಟೆ.ವಿ ಉದ್ದೇಶಪೂರ್ವಕವಾಗಿ ಅಪರಾಧ ಪ್ರಕರಣಗಳು ಕಾರಣವಾಗಿರುವುದು ಸರ್ಕಾರದ ಬಂದಿದೆಯೇ; ಬಟ ಆ ಸನದ ಕರಕ ಹ ನಿರ್ವಹಣಾ ಕೊಠಡಿಯನ್ನು ಪಕ್ಕದಲ್ಲಿನ ಚಿಕ್ಕ ಕೊಠಡಿಗೆ ಸ್ಥಳಾಂತರಿಸಿದ್ದು, ತೆರವುಗೊಳಿಸಿರುವುದಿಲ್ಲ. ರಾಜ್ಯದಲ್ಲಿ `ನಿನಧ ಇಡ ಇವತ್‌ ರುವ ವ ಪೊಲಿಸ್‌ ಇಲಾಷಹಾ ರಾಜ್ಯದಲ್ಲಿ ನನಿಢಡ್‌] ಶು) ಕ್ಯಾಮರಗಳ ನಿರ್ವಹಣೆಗೆ ಸರ್ಕಾರ ಏನು ಸಮ | ಅಳವಡಿಸಿರುವ ಸಿಸಿಟಿವಿ ಕ್ಯಾಮರಾಗಳ ಕೈಗೊಂಡಿದೆ? (ವವರ ನೀಡುವುದು) ನಿರ್ವಹಣೆಯನ್ನು ಕೆಟಿಪಿಪಿ ಕಾಯ್ದೆಯಡಿ ನಿಯಮಾನುಸಾರ ಟೆಂಡರ್‌ ಕರೆದು ನಿರ್ವಹಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಹೆಚ್‌ಡಿ 17 ಇಎಫ್‌ಎಸ್‌ 2020 MAAK [ಬಸವರಾಜ ಬ್ರೊಫ್ಥಾಯಿ] ಗೃಹ ಸಚಿವರು ಕರ್ನಾಟಕ ಸರ್ಕಾರ ಕರ್ನಾಟಕ ಸರ್ಕಾರ ಸಚಿವಾಲಯ, ಸಂಖ್ಯೆ: ಆಇ 91 ಎಫ್‌ಸಿ-2 / 2020 ಇವರಿಂದ: ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಆರ್ಥಿಕ ಇಲಾಖೆ, ವಿಧಾನಸೌಧ, ಬೆಂಗಳೂರು ಕಾರ್ಯದರ್ಶಿ, ಕರ್ನಾಟಕ ವಿಧಾನ ಸಭೆ, ವಿಧಾನಸೌಧ, ಬೆಂಗಳೂರು ಮಾನ್ಯರೇ, ವಿಷಯ: ಮಾನ್ಯ ವಿಧಾನ ಸಭೆ ಸದಸ್ಯರಾದ ಶ್ರೀ.ಸಾ.ರಾ.ಮಹೇಶ್‌, (ಕೃಷ್ಣರಾಜನಗರ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 1096ಕ್ಕೆ ಉತ್ತರಿಸುವ ಬಗ್ಗೆ *EEEEE ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ವಿಧಾನ ಸಭೆ ಸದಸ್ಯರಾದ ಶ್ರೀ. ಸಾ.ರಾ.ಮಹೇಶ್‌, (ಕೃಷ್ಣರಾಜನಗರ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 1096ಕ್ಕೆ ಕನ್ನಡ ಭಾಷೆಯ 100 ಪ್ರತಿಯನ್ನು ಮುಂದಿನ ಕ್ರಮಕ್ಕಾಗಿ ಕಳುಹಿಸಲು ನಿರ್ದೇಶಿತಳಾಗಿದ್ದೇನೆ. ತಮ್ಮ ವಿಶ್ವಾಸಿ, NS ಸ ಸರ್ಕಾರದ ಅಧೀನ ಕಾರ್ಯದರ್ಶಿ, ಆರ್ಥಿಕ ಇಲಾಖೆ (ಲೋ.ಆ.ಕೋ) PN [A ಕರ್ನಾಟಕ ವಿಧಾನ ಸಬೆ ಪಕ ಸಃ - ಪ್ರಶ್ನೆ ಸಂಖ್ಯೆ § ಚುಕ್ಕೆ ಗುರುತಿಲ್ಲದ ಸದಸ್ಯರ ಹೆಸರು 1096 ಶ್ರೀ. ಮಹೇಶ್‌ ಸಾ.ರಾ. (ಕೃಷ್ಣರಾಜನಗರ) ಉತ್ತರಿಸಬೇಕಾದ ಔನಾಂಕ ಉತ್ತರಿಸುವ ಸಜಿವರು 10-03-2020 ಮಾನ್ಯ ಮುಖ್ಯಮಂತ್ರಿಯವರು ಪತ್ನೆ ಉತ್ತರ ದಿನಾಂಕ 05/08/2019ರಿಂದೀಚೆಗೆ ಆರ್ಥಿಕ ವಿವಿಧ ಮಾಹೆಯಾನ ಭರವಸೆ ಮಾಹಿತಿ ಇಲಾಖೆಯಿಂದ ರಾಜ್ಯದ ಇಲಾಖೆಗಳಿಗೆ ಬಿಡುಗಡೆಯಾಗಿರುವ ಪತ್ರಗಳೆಷ್ಟು ನೀಡುವುದು) ಹಣ (ಇಲಾಖಾವಾರು If ಆರ್ಥಿಕ ಇಲಾಖೆಯಿಂದ ಆಯವ್ಯಯದಲ್ಲಿ ಒದಗಿಸಿದ ರಾಜ್ಯ ಸರ್ಕಾರದ ಅನುದಾನಕ್ಕೆ ಹಣ ಭರವಸೆ ಪತ್ರಗಳನ್ನು ಬಿಡುಗಡೆ ಮಾಡುವುದನ್ನು ಸರ್ಕಾರದ ಆದೇಶ ಸಂಖ್ಯೆ: FD 03 SoFc 2007, ದಿನಾಂಕಃ11.12.2007ರ ದಿನಾಂಕ:01.01.2008 ರಿಂದ ಜಾರಿಗೆ ಬರುಪಂತೆ ಕೈಬಿಡಲಾಗಿರುತ್ತದೆ. ಪ್ರಸಕ್ತ ಆರ್ಥಿಕ ಇಲಾಖೆಯಿಂದ ಆಯವ್ಯಯದಲ್ಲಿ ಅನುದಾನವನ್ನು ಒದಗಿಸಲಾಗುತ್ತಿದ್ದು ಸದರಿ ಅನುದಾನವನ್ನು ಇಲಾಖಾ ಹಂತದಲ್ಲಿ ಬಿಡುಗಡೆ ಮಾಡಲು ಆರ್ಥಿಕ ಇಲಾಖೆಯಿಂದ ಕಾಲಕಾಲಕ್ಕೆ ಅನುಸಾರ ಅಧಿಕಾರ ಪ್ರಕ್ಯಾಯೋಜಿಸಲಾಗುತ್ತಿದೆ. ಈ ಹಣ ಭರವಸೆ ಪತ್ರಗಳನ್ನು ಗುತ್ತಿಗೆದಾರರಿಗೆ ಹಂಚಿಕೆ ಮಾಡಲು ಆರ್ಥಿಕ ಇಲಾಖೆಯಿಂದ ಹೊರಡಿಸಿರುವ . ಮಾನದಂಡಗಳೇಮ (ಸಂಪೂರ್ಣ ಮಾಹಿತಿ ನೀಡುವುದು); ಅನ್ವಯಿಸುವುದಿಲ್ಲ 5 ಇಲಾಖೆಯ ಮುಖ್ಯಸ್ಥರುಗಳು ಚಾಚು ತಪ್ಪದೆ ಮಾನದಂಡಗಳನ್ನು ಎನ್ನುವುದನ್ನು ಪರಿಶೀಲಿಸಿದೆಯೇ ನೀಡುವುದು); ಅನುಸರಿಸಿರುತ್ತಾರೆಯೇ ಇಲಾಖೆಯು (ಸಂಪೂರ್ಣ ಮಾಹಿತಿ ಆರ್ಥಿಕ ಈ | ಇಲಾಖೆಯ ಮುಖ್ಯಸ್ಥರು ಸದರಿ ಮಾನದಂಡಗಳನ್ನು ಅನುಸರಿಸದೇ ಇದ್ದಲ್ಲಿ, ತಪ್ಪಿತಸ್ಥರ ವಿರುದ್ಧ ಯಾವ ಅನ್ವಯಿಸುವುದಿಲ್ಲ ಕಮ ಜರುಗಿಸಲಾಗಿದೆ (ಸಂಪೂರ್ಣ ಮಾಹಿತಿ ನೀಡುವುದು); ಊಉ | ಇಲಾಖೆಯ ಮುಖ್ಯಸ್ಥರು ಮಾನದಂಡಗಳನ್ನು ಉಲ್ಲಂಭಸಿ ಹಣ ಭರವಸೆ ಪತ್ರಗಳನ್ನು ಏಿತರಿಸಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಬಂದಿದ್ದಲ್ಲಿ, ಸರ್ಕಾರದಿಂದ ಯಾವ ಅನ್ನಯಿಸುವುದಿ್ಲ ಕ್ರಮ ಜರುಗಿಸಲಾಗಿದೆ (ಸಂಪೂರ್ಣ ಮಾಹಿತಿ ನೀಡುವುದು)? | ಸಂಖ್ಯೆ FD91 FC-2/2020 PR ಎಳಿಸಿ, (ಬಿ.ಎಸ್‌.ಯಡಿಯೂರಪ್ಪ) 4 ಮುಖ್ಯಮಂತ್ರಿ ಕರ್ನಾಟಕ ಸರ್ಕಾರ ಸಂಖ್ಯೆ; ಸನೀಇ 19 LAQ 2020 ಕರ್ನಾಟಕ ಸರ್ಕಾರದ ಸಚಿವಾಲಯ, ವಿಕಾಸಸೌಧ, 2ನೇ ಮಹಡಿ, ಬೆಂಗಳೂರು;-ದಿನಾಂಕ:05.03.2020-— ಇವರಿಂದ ಸರ್ಕಾರದ ಕಾರ್ಯದರ್ಶಿ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ವಿಕಾಸ ಸೌಧ, ಬೆಂಗಳೂರು ಇವರಿಗ 0 1/53 208 ಕಾರ್ಯದರ್ಶಿ, ಕರ್ನಾಟಕ ವಿಧಾನ ಸಭೆ ಸಚಿವಾಲಯ ವಿಧಾನ ಸೌಧ, ಬೆಂಗಳೂರು. ಮಾನ್ಯರೆ, ವಿಷಯ:- ಶ್ರೀ ಶಿವಾನಂದ ಪಾಟೀಲ್‌, ಮಾನ್ಯ ವಿಧಾನ ಸಭೆ ಸದಸ್ಯರು ಮಂಡಿಸಿರುವ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ1065ಕ್ಕೆ ಉತ್ತರಿಸುವ ಬಗ್ಗೆ. [ay ಮೇಲ್ಕಂಡ ವಿಷಯಕ್ಕೆ ಸಂಬಂಧಪಟಂತೆ, ಶ್ರೀ ಶಿವಾನಂದ ಪಾಟೇಲ್‌, ಮಾನ್ಯ ವಿಧಾನ ಸಭೆ 'ದಸ್ಯರು ಮಂಡಿಸಿರುವ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:1065ರ ಉತ್ತರದ 00 ಪ್ರತಿಗಳನ್ನು pW ಇದರೊಂದಿಗೆ ಲಗತ್ತಿಸಿ ಕಳುಹಿಸಿಕೊಡಲು ಆದೇಶಿತನಾಗಿದ್ದೇನೆ. ತಮ್ಮ ನಂಬುಗೆಯ (ಎಂ.ಎಸ್‌! ಜ್ಯೋತಿ) ಸರ್ಕಾರದ ಅಧೀನ ಕಾರ್ಯದರ್ಶಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಕರ್ನಾಟಕ ವಿಧಾನ 1... ಚುಕ್ಕೆ ಗುರುತಿಲ್ಲದ ಪಶ್ನೆ ಸಂಖ್ಯೆ : 1065 yp ಸದಸ್ಯರ ಹೆಸರು ಶಾ ಶಿವಾನಂದ ಪಾಟೇಲ್‌ 3. ಉತ್ತರಿಸಬೇಕಾದ ದಿನಾಂಕ : 10.03.2020 4, ಉತ್ತರಿಸುವ ಸಚಿವರು : ಮಾನ್ಯ ಸಣ್ಣ ನೀರಾವರಿ ಸಚಿವರು. ಕ್ರಸಂ ಪತ್ನೆಗಳು ಉತ್ತರಗಳು ಆ |ಸವಾರ್ಡ್‌ ಆರ್‌.ಎ.ಔ.ಎಫ್‌-25' ರಡಿ |ಸಣ್ಣ ನೀರಾವರಿ ಇಲಾ ನವಾರ್ಡ್‌ `8ರ್‌:ಐ'ಡಿ.ಎಫ್‌-- ಸಣ್ಣ ನೀರಾವರಿ ಇಲಾಖೆಗೆ 25 ರಡ ರೂ.2000 ಕೋಟಿಗಳ ಸೆಕ್ಟೋರಲ್‌ ಒದಗಿಸಲಾಗಿರುವ ಅನುದಾನವೆಷ್ಟು ಅಲೋಕೇಷನ್‌ ಒದಗಿಸಲಾಗಿದೆ. ಪ್ರಸ್ತಾಪಿಸಲಾದ ಹಾಗೂ ' ಒದಗಿಸಲಾದ ಅನುದಾನದಲ್ಲಿ | ಕಾಮಗಾರಿಗಳ ಏವರಗಳನ್ನು ಅನುಬಂಧದಲ್ಲಿ" ನೀಡಲಾಗಿದೆ. ಪ್ರಸ್ತಾಪಿಸಲಾದ ಕಾಮಗಾರಿಗಳು ಯಾವುವು. ಆ7|ಪಸ್ತಾಜಸಕಾದ ಕಾಮಗಾರಿಗಳಿಗೆ] ಪ್ರಸ್ತಾಪಿಸಲಾದ ಕಾಮಗಾಕಗಳಿಗನಬಾರ್ಡ್‌ ಸಂಸ್ಥೆಯಿಂದ ನಬಾರ್ಡ್‌ನಿಂದ - ಅನುಮೋದನೆ | ಅನುಮೋದನೆ ನೀಡಲಾಗಿರುವುದಿಲ್ಲ. ನೀಡಲಾಗಿದೆಯೇ; ನೀಡದಿದ್ದಲ್ಲಿ, ಆಗಿರುವ ವಿಳಂಬಕ್ಕೆ ಕಾರಣಗಳೇನು; ಇ. ನಬಾರ್ಡ್‌ ಆರ್‌. ಪ.ಔ.ಎಫ್‌-25ರಡಿ ನಬಾರ್ಡ್‌ ಆರ್‌ ವಕಾಫ್‌25 ರಡ ಬಸವನಬಾಗೇವಾಡಿ ವಿಧಾನ ಸಭಾ ಮಶಕ್ಷೇತ್ರದಲ್ಲಿ “Construction of Bandhara near to the Existing box culvert between Bena NH. to Bend RC” ಕಾಮಗಾರಿಯನ್ನು ರೂ.100.00 ಲಕ್ಷ ಅಂದಾಜು ವೆಚ್ಚದಲ್ಲ ಕೈಗೊಳ್ಳಲು ಪ್ರಸ್ತಾಪಿಸಲಾಗಿದ್ದು. ನಬಾರ್ಡ್‌ ಆರ್‌.ಐ.ಡಿ.ಎಫ್‌-25 ರ ಕಾಮಗಾರಿಗಳಿಗೆ ಅನುಮೋದನೆ ನೀಡಿರುವುದಿಲ್ಲ. ಬಸವನಬಾಗೇವಾಡಿ ವಿಧಾನಸಭಾ ಮತಕ್ಷೇತ್ರದಲ್ಲಿ ಕೈಗೊಳ್ಳಲು ಪ್ರಸ್ತಾಪಿಸಲಾದ ಕಾಮಗಾರಿ ಯಾವುದು ಹಾಗೂ ಅದರ ಅನುಷ್ಟಾನದಲ್ಲಿ ವಿಳಂಬವಾಗಿರುವುಕ್ಕೆ ಕಾರಣಗಳೇನು; ಸ ಪಶ್ನೆ ಉದ್ಭವಿಸುವುದಿಲ್ಲ. ಕಾಮಗಾರಿಯನ್ನು ಕೈಗೊಳ್ಳಲಾಗುವುದು? ಸ ಸ೦ಖ್ಯೆ: ಬರ 19 AQ 2೦2೦ (ಜೆ.ಸಿ.ಮಾಧುಸ್ಟಾಮಿ) ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನೆ ಮತ್ತು ಸಣ್ಣ ನೀರಾವರಿ ಸಚಿವರು. ಶ್ರೀ-ಶಿವಾನಂದ ಪಾಟೀಲ್‌, ಮಾನ್ಯ ವಿಧಾನ ಸಭಾ ಸದಸ್ಯರು ಮಂಡಿಸಿರುವ ಚುಕ್ಕೆ ಗುರುತಿನ ಪ್ರಶ್ನೆ ಸಂ:1065ಕ್ಕೆ ಅನುಬಂಧ Details of the works proposed under RIDF-25 for the year 2019-26 sl. Estimate cost No. District Taluk Name of work Rs. In Lakhs 1 2 3 4 5 [ Belgaum Fukkeri Improvements to Shiratii KD & Kamatnur Tanks in Hukkeri Tq 100.00} |Belagavi Dist 2: Belgaum Hukkeri Construction of Barrage near Daddi village in Hukkeri Tq 100.001 Belagavi Dist 3 Belgausn. Belagavi ್ಣ Construction of Barrage near Santibastwad village in Ta. & 100.00} Bclagavi Dist 4 Belgaum Bclagavi Construction of Bridge Cum Barrage near Old Belagavi village in 100.00 KW Tq & Belagavi Dist 5 Belgaum Bailliongal Construction of BCB near Hosur village in Savadatti Tq 100,001 _ Bclagavi Dist 6 Belgaum Bailhongal Construction of Barrage near Somanatti village in Bailhongal Tq 100.001 Bclagavi Dist ಸ | 7 Belgaum Baithongat Improvements to Tanks in Nanagundikoppa & Budarakatti village 350.00] lin Bailhongal ‘Tq Belagavi Dist 8 Belgaum Bailhongal Iniprovements to Tuppada Kere & Hirebellikatte Kere in + 300.00] Doddayada villaze in Bailhongal Tq Belagavi Dist 9 | Belgaum Baithongal Improvements to Gudikatte Kere & Bidaragaddi Kere in ] 350.00} \Bailhongal Tq Belagavi Dist 10 | Belgaum Khanapur Construction of Barrage near Godholi village in Khanapur Tq 100.00 Belagavi Dist 11 | Belgaum Gokak Construction of Bridge Cum Barrage near Khangaon village in 100.00 bE Gokak Tq Belagavi Dist 12 | Belgaum Ramdurga Construction of Bandara across Malaprabha river near Halolli 100.001 i village in Ramdurka Tq Belagavi Dist (3 | Belgaum Savadatti Construction of Bridge Cum Barrage across locat Gadyal-halla £00.00} IW § ncar Yadravi village in Savadatti Tq Belagavi Dist 14 | Belgaum Athani Construction of Bandhara across Hire halla near Kohalli village 100.00 in Athani Tq Belagavi Dist (5, | Belgaum Chikkodi Construction of Bridge cum Bandhara across hafla near Galataga Nillage in Chikkodi Tq Belagavi Dist 16 |. Belgaum Raibag Construction of Bandhara across Hire halla near Kabbur village. 100.00} in Chikkodi Tq Belagavi Dist 17 | Belgaum Raibag Providing Lift Irrigation Scheme to Shri Sandarwale & others 100.00} from Krishana river near Kudachi village in Raibag Tq Belagavi st 18 | Belgaum Athani Construction of Barrage between Sambargi-Naganur villages 100.00} iicross Agrani halla in Kagwad Tq Belagavi Dist 19 | Belgaum Chikkodi Providing Lift Irrigation Scheme to Shri Sari Bhiradev from 100.00 Dudaganga river near Yaxmba village in Chikkodi Tq Belagavi Dist 20 | Belgaum If Bclagavi “Construction of Brdige Cum Barrage acros Ballari Nala néar 100.00 Kudachi village in Tq & Belagavi Dist 21 Belgaum | Gokak Construction of Bridge Cum Barrage across local nala near 100.00, Udagatti village in Gokak Tq Belagavi Dist 22 } Dharwad Hubli Construction of Bandhara across Bilebal nala near Umachagi 100.00} village in Hubli Tq Dharwad Dist. 23 | Dharwad Dharwad Construction of Barrage across Local nata near Gamanagatti 100.001 village in Dharwad tq Dharwad Dist 24 {| Dharwad Hubli Construction of Barrage across Kudi halla near Unkat village in 100.00 Hubli Tq Dharwad Dist 25 | Dharwad Dharwad Construction of Bandhara across Tuppari nala near Hangaraki 100.001 village in Dharwad Tq Dharwad Dist 26 | Dharwad Kundgol Construction of BCB near Yeliwal village (Site No.2} in Kundgol 100.00] |¥9 Dharwad Disi 27 | Dharwad Hubli Protection works to.near Hubli Mantur-nala in Hubli Tq Dharwad 100.60! Dist ) 28 | Dharwad Kalghatgi Construction of Barrage across Local nala-ncar Bammigaiti 100.00 village in Kalghatsi Tq Dharwad Dist 29 Haveii Hangal Construction-of Barrage across Dharama river near Hafekote 100.001 village in Hangal taluk, Haveri District. 30 Haveri Hirekerur Improvements to Makari tank Rs No: 94 in Hirekerur taluk. 100.00} Haveri District. 31 Haveri Shiggoan Improvements to Hulikatti Canal in Shiggoan taluk, Haveri 100.00 + District. 32 Haveri Haveri Improvements to Agadi Dodda Kere in.Haxcri Tq at Haveri Dist 100-00 33 Haveri Haveri Improvements to Hombaradi/Dodda Kere in llaveri Tq at Haveri 100-001 Dist 34 Haveri Ranebennur |Construction-of Bandhara cum Hard Passage for Yalabadagi Halla 100:00 SR in Ranebennur Tq Haveri Dist 35 Gadag Ron Construction of Bandhara across Halla Near Mugali Village Ron 100,00] Tq Gadag Dist § 36 Gadag Gadag Construction of BCB across Hatla Near Kurathkoti-Neefagund 100,001 Village In Gadag Tq Gadag Dist 37 Gadag Shirahatti Construction of Bandhara across Halla Near Belfatti Village. 100.00 % Shirahatti Tq Gadag Dist 38 Gadag Gadag. ‘Construction of Bandhara across Yeri halla Ncar Lakkundi 50.00 Village in Gadag Tg Gadag Dist 39 Gadag Gadag [Construction of Bandhara across Gouri halia Near Lakkundi. 50.00} Village in Gadag Tq Gadag Dist } 40) Uttara Joida [Construction of Bandhara near Anamod in Jpida Tq (U.K Dist) 100.00} Kannada 4 Uttara Karwar [Construction of Protection wall ‘near Kalikadevi Temple in 60.00 Kannada Nandangadda village in Karwar Tq (U.K Dist) 42 Uttara Kumta Construction Protection wall and pitching works to right bank of 100.00} Kannada. Aghanashini river near Kurve of Kudla in Antravalli Village in Divagi Panchayat in Kumta Taq (U.K Dist) Uttara Bhatkal Construction of Kharland near Alvekodi Bridge in Bhatkal ‘{q Kannada (U.K Dist} Siddapur [Construction of Bridge cum Bandhara near Karegotagi in Kangod 100.00} Panchayat in Siddapur Taluk (U.K. dist} 45 Uttara Yellapur Construction'of Bridge cum Barrage across Jogeshwari Halla near 100.001 Kannada Karadi Hayavati Sy.No.72 at Chigalli Panchayat in Mundgod Tq (U.K Dist) 46 | Bagalkot Mudhot Construction of Barrage across Nala near Mirji. 125.00} 47 | Bagalkot TT Mudho! [Construction of Bridge cum Bandhara across niala between’ farm 100.00} lof Sri.Nashi on road of Kesarkoppa &.Bisanal village 48 | Bagalkot Bilagi [eniscoien of Bandhara near Bilagi 50,001 49 | Bagalkot Badami ‘Construction of Bandhara across nala near Ncer- budihal viliage 50.00} 50 | Bagalkot Jamakhandi Improvements to LIS-at Adihudi-Todalbagi 100.00} 51 Vijaypur Sindagi [Construction of Bridge cum Barrage across naia ‘on Almel- 100.00} Gondagi Road 52 | Vijaypur Vijaypur Construction of seies of Check dams across-nala Near Tajpur-H 100.00 53 | Vijaypur B-Bagewadi Traction of Bandhara near tothe Existing box culvert 100.00] between Benal N.H: to Benal R.C. 54 | Vijaypur Muddebihal fConstruction of Bandhara across Sogali Nala near Nadahalli 100.00 Village. 55 1 Vijayapur Vijayapur Construction of ‘Bandhara Near Makhanapur village (Site-] & 100.00 Site-2) 56 | Vijayapur Vijayapur Construcion'of Series of Check dams across Laxmi Nala near 100.00; Laxmi Temple in Torvi Village 2 “Vijayapur Sindagi Construction of Bridge cum Barrage across nala between 100.00 Chatnalli-Vandegnur villages \ 58 | Vijayapur indi [Construction of Bridge ‘cum Barrage across nala ncar ladi-town 100,00 $9 } Kalaburgi Seda Construction of BCB Across Local Nala near Bannur Viflage. 100.00 60 | Katabuirgl ‘Chinchoti — |Constructiorrof Anicut-near-Nagaidalai Village 100.00} 61 § Kalaburgi Jewargi Providing Pipeline from Bhima River to Smt. Sharanamma W/o 100.00 [Babu Desai Sy. No. 442/1, Sri. Mallanagouda S/o Rudragouda Sy. No. 443/E, Sri. Siddappa S/o Muttappa Sy. No. 453/1, Sri. Babu S/o Shivanath Sy. No. 442/2, Sri. Irannagouda S/o Rudragouda [Sy. No. 443/6, Sri Basappa S/o Muttappa Sy. No. 453/2, Sri. Parmanna S/o Muttappa Sy. No..454 Smt. Siddawa W/o Shantappa Biradar Sy. No. 453 of Kallur-(K) Village and Sri Chandrashekar S/o Basavannappa Seeri Sy. No. 80, Sri. Rajashakar S/o Basavannappa Seeri Sy. No. 78 of Madri Village and Sri. Subhashichandra S/o Basanna Sy. No. 100 of Janivar Village. 62 {| Kalaburgi Aland [Construction of Anicut Across Local Nalanear Teerth Village. 100,00} 63 | Kalaburagi Kalaburagt Improvements to Kamatapur (North) Tank IN 50.00 64. | Kalaburagi Kalaburagi improvements & Desilting of Pala M.{. ‘Tank 50.00 65: | Kalaburagi | Chittapur Construction of BCB near Hongunta village 100.00} 66} Kalaburgi Afzalpur [Construction of BCB Across Local Nala near Kallur village | 100.001 67 | Kalaburgi Kalaburgi Construction of BCB near Sindagi village 150.00 68 | Kalaburgi Kalaburgi {Construction of BCB near Kapanur village 100.00} 69. | Yadagir Gurumithkal [Construction of BCB near Sangawar Village (Sangawar to 100.00 ಜೆ Kp Gondadagi Nala} 70 Yadagir Shahapur Construction of Anicut near Mandagali Bridge Across Sagar 100.00 _ Halla of Mandagali village 71 Yadagir Yadyir Thanagundi Tank filling work and Providing Irrigation Facilities 100.001 _ io Ryots.on Up Stream Side 72 Yadagir . Shorapur Construction of Anicut near Kachaknur village 100.00} 73 Bidar. Basavkalyan [Construction of Barrage Near Ladwanthi village in Basavakalyan j00.00| Tq. § 74 Bidar. Humnabad Corstruction of Bandhara Near Motekera village in Humnabad 100.00} ‘Tq. 75 Bidar. Chitguppa Construction of Bandhara Near Changler village in Chitguppa Tq. 00.00 76 Bidar | Bidar Construction of Bandhara Near village Aliamber in Bidar Tq. 100.00} 77 Bidar. Bhalki. Construction of Bandhara Across Local Nala Near Byathatli (W) \ 100.00} Vitlage in Bhalki Tq. 78 Bidar. Aurad. Construction of Bandhara Near village Dudaknal (Site-2)in 100.00} Aurad Tq. 79 Koppal TT Kuknoor Improvements:to Benakal tank in Kuknoor taluk and koppal 100.00 District. 80 Koppat Koppa! [Construction of check dam across nala near Katraki Gudlanur 100.00} village in Koppat taluk and Koppal District. 81 Koppal Koppal Construction of Bridge cum Barrage across nafa.near 100.001 Hanumanahatti village in Koppal taluk and. Koppal District. 82 Koppal Gangavathi Construction of Check dam near Kalgudi village in Gangavathi 100.00, | taluk and Koppal Districl. kX Koppala Gangavathi Construction of Bridge cum Barrage across halla near Bagalapura 100.00 [area in Aarhaal village in Gangavathi Taluk, Koppala Dist 4 3 [Construction of Bridge cum Barrage across halla near Raichur Raichur Raichur Sindhanur 84 | Koppala Gangavathi [Cu] Hirebomrianaal village in Gangavathi Taluk, Koppala Dist 4 85 Koppala Gangavathi edi of Bridge cum Barrage across halla near I 100.001 Uppalapura village in Gangavathi Taluk, Koppala Dist 86 | Koppala Gangavathi [Construction of Bridge cum Barrage across halla near Ganganala 100,00} village in Gangavathi Taluk, Koppala Dist 87 | Koppala Gangavathi [Construction of Bridge cum Barrage across halla nea Hostra 100.00 village ifi Gangavathi Taluk, Koppala Dist 88 | Koppala Gangavathi (Construction of Bridge cum Barrage across halla near Hasagal 100.00 village in Gangavathi Taluk, Koppala Dist $ 89 Koppala Gangavathi TConstruction of Bridge cum Barrage across halla ncar 100.00 [Chikkasutikere village in Gangavathi Taluk, Koppata Dist 90 Koppala Gangavathi [Construction of Bridge cum Barrage across hatla near Challari 100.00 [village in Gangavathi Taluk, Koppala Dist 91 Koppala Gangavathi [Construction of Bridge cum Barrage across halla near 100.00 JArishinakeri village in Garigavathi Taluk, Koppata Dist 92 Koppata Gangavathi [Construction of Bridge cum Barrage across halla near Kodadala | 100.00 village ‘in Gangavathi Taluk, Koppata Dist 93 Koppala Gangavathi [Construction of Bridge cum Barrage across halla near 100.00 Hanumanahatti village in Gangavathi Taluk, Koppala Dist 94 Koppala Gangavathi Construction of Bridge cum Barrage across halla near 100.00 [Chikkabommanaal villagé in Gangavathi Taluk, Koppala Dist — 95 | Koppala Gangavathi TProviding pipeline from steams to'the Tands of Smt.Indira D/o 30.00 Vishwanath 06-15 Gunte ofSY.No.81/** and Vishwanath S/o Sharanappa Gowda 10-16 Gunte of Sy No.69/*p2 96 Koppal Kushtagi Development to Rayanakere near Tavaragera Village Kushtagi 100.001 ‘Taluk-of Koppal District, ಕ Raichur Raichur Construction of Check ‘dam across nala near Bijanagera near 50.00 village in Raichur taluk and Raichur District. Construction of Check dam across nala near Sidrampur near villagein Raichur taluk and Raichurl District. [Construction of Canal from Pickup near Konnutagi Village Sidhanur Taluk Raichur District, Raichur Lingasugur Improvements to Bhogapur Tank in Lingasugur Tatuk and Raichur District. Raichur Maski [Construction of Check dam at Survey No:222 10 the ficid of Shri | Amaranath S/0 Mareppa of Santekellur Village Lingasugur Taluk of Raichur District. 102 Raichur Maski [Construction of Check dam at Survey No:24 to the field of Shri, Somanagouda S/o Ramanagouda of Antaragange Village Lingasugur Taluk of Raichur District. 103 Raichur Manvi [Construction of Perculation Tank near Shreedhar S/o Linganagouda.Land bearing Survey No:115-at Koravi Village of Manvi Taluk of Raichur District. Raichur Devduraga Providing Extention pij to New L1S Scheme (from:pump [house to tank) of Nilavanji village:of Deoidurga Taluk of Raichur District, 100.00 105 Raichur Devduraga Providing Lift Irrigation Scheme to the lands of Sri. Bussappa S/o Veerappa Sy. No. 53/1 in Kofuru Village in: Devadurga Taluk, Raichur District. 30.00; 106 Raichut Devduraga Providing Lift Irrigation Scheme to the lands of Smt. Padma wlio Veeresh Sy: No. 67/1 in Shavantigera Villagein Devadurga Taluk, Raichur District. 30.00 107 Raichur — Devduraga [Providing Lift Irrigation Schemeto the lands of Sri. Basavaprabhu S/o Bussappa and Shri. Veeresh S/o Bussappa Sy. No. 92,93, in Benakal Village in Devadurga Taluk, Raichur District. 30.00 4 [ Jl. Raichur Devduraga Providing Lift Irrigation Scheme to the lands of Smt.Shakuntala 30.00. w/o Bussappa Sy. No. 42/1(a} &42/ 1(6) in Shavantigera Village in Devadurga Taluk, Raichur District, 109 | Raichur Manvi Providing Lift Irrigation Scheme from Tadakal Nala for Sri. 100.001 Govindappa S/o Balappa, Channabasappa S/o Basappa & Others W ar Tadakal Village of Manvi Taluk Raichur District: ಸ 110 Ballari Hadagali Construction of perculation tank near Kantebenur village in 100.00} ಸ Hadagali taluk, Ballari Dist. Et Ballari H.B-Halli [Construction of checkdam near Dashamapura village in 50.001 H.B.Halli taluk, Ballari Dist 142 Balfairi H.B.Halli Improvement to LIS near Basarakodu. village in H.B.Haili taluk, 50.00 Ballari Dist 113 Batlari Hosapete Construction of ingalagi tank filling work in Hosapete taluk, 100.001 Ballari Dist. 114. Balla | Battari Providing LIS facilities to Sri. Shivasharanagouda and others of 100.00! Jalibenchi village. LIS facilities to Sri. Gopatlappa and others of lOrvai village , LIS facilities to Sri. Kosi Venkatesh of Kurugodu village and LIS facilities to V: Gadilingappa and others of Orvai village in Battari taluk and Dist. 115 Ballari Siruguppa [Providing LES facilities to the lands of Sripada Reddy, Vallaba 100,00} Reddy Venkata Reddy, Sudhir kumar Reddy, Sudrashan Reddy and othérs (70 Acres) of Kuravatli village and LIS facilities to the. lands of Sri. Sharanabasava, S. Eramma,, Basavareddy, Srilaxmi Aliyas latha and others (35 Actes Sy. No. 333. 341/A/2, 378F, 340 E ).of Upparahosahalli village in Siruguppa taluk, Ballari Dist. 16} Batlari Ballari Providing LS facilities to Sy. No 67B, 110B, 74B, 107F of 100.00 Lingadevanahalli village, LIS facilities to Sy.No 220/1, 22/1 of '"Thaimbrahalli village and LIS facilities to Sri. Kudhaan Sab 5/0. Dodda Shaik Sab, Shaik Sab and others of Y. Kaggal village in Batlari taluk and dist. 17| Ballari Ballari {Construction of Checkdam near Mudragi village (site-1)-and (site- 100.00} [2), Checkdam near Andhral village and Checkdam near Mangamma camp in Ballari taluk and dist. {8| Batlari Sandur- Improvements to Singanakere of Doulathapura village in Sandur 100.00} tafuk, Ballari Dist. 119 Ballari Kudligi Construction of Checkdam near Hurilihalu (site-2) village in 100.00 Kudligi taluk, Ballair dist. 120 | B'lore Urban B"lore South Improvement to’ Agara tank including bund & de-silting work ¥00.001 75] B'lore Urban Anckal Improvement to Amani Bidaragere tank including bund & de- 100.00 silting work 122 | B'lore Urban B'lore North {fmprovement to Addevishwanathapura tank including bund & de- 100-00} silting work I 123 | Bore Urban Anekal Improvement to Anekal Rajanakere tank including bund & de- 100.001 silting work 124 |B'lore Urban B'lore East Improvement to Kodathi tank including bund & de-silting work 100.001 125 | Bangalore Nelamangala [Construction of check dam across Halla near Bugadi Halli of 100.001 Rural Sompura Hobli, Nealamgaia Taluk, Bangalore rural. 126 | Bangalore Doddabaltapur [Construction of check dam / Bridge across Halla near Benakana 100.00 Rural Maduga of Hobli, Doddaballapur Taluk, Bangatore rural. 127 | Bangalore Doddabaliapur {Construction of check dany Bridge across Halla near Gunjuru of 100.00 Rural 'Tubugere Hobfi, Doddaballapur Tafuk, Bangalore rural. 28 | Bangalore Hoskote Improvements to Medi maitasandra tank in Hoskote taluk 100.00} Rural Banglore rurat district 129 | Ramnagara Ramnagara Improvements to Avverahalli tank in Kylancha Hobti 1 100.001 Ramanagara Taluk & District 5 130 | Ramnagara Magadi Improvements to Thammenahalli tank in magad; Taluk 100.p4| Ramanagara District t 131 | Ramnagara Kanakapur Improvements to Neralahatti Tank in Kodihalli hobli Kanakapura 100.00} Taluk Ramanagara District v 132{ Rarmnagara Channapatna [Improvements to Akkur Doddakere tank in Virupakshipura hobfi. 100.001 [channapatnaTaluk Ramanagara District 133 | Chikkaballa | Chikkaballapura {Construction of Checkdam / LLC:Near Pashettyhalli in Nandi 160.00} pura Hobli Chikkaballapura Taluk Chikkaballapura Dist 134 | Chikkaballa | Gowribidanur [Improvements to Melya and Bachareddi Tanks in Gowribidanuru 100.00 pura |Faluk Chikkaballapur Dist 135 | Chikkaballa Chinthamani [Construction of checkdam across halla. near Enigadale Village in 100.00} pura. [Chilakanerpu Hobli Chinthamani Taluk Chikkaballapura Dist 136 | Chikkaballa Bagepatli Improvements to Komatolla kunte in Maddalapalli Village. 100,00 pura Bagepalli Taluk Chikkaballapura Dist 137 | Chikkaballa Chinthamani |Improveiments to: Talagavara Kere and Munganahalli Kere in 100,001 pura jChinthamani Taluk, Chikkaballapura Dist. 138 | Chikkaballa | Chinthamani [Construction of checkdan ‘across the nala between Nakkulapalli 100.001 pur [and Kariyappanahalli villages in Chilakananerpu Hobli.of bE [Chintamani Taluk 139 Kolar Kolar [Construction of "Check Dam" near Gajaladinni village in Kolar 100.00] Taluk, Kolar District 140 Kolar Bangarpet [Construction:of "Check Dam & Protection wail across Main canal | 100.00} ‘of Yaluvahalli Kereto.Koppa Doddakere near Guangammanapalya. in Kasaba Hobli, Bangarpet taluk. Kolar District. ee 141 Kolar K.G.F Construction of Check Dam across Palar River Near Anna Sagara 100.00} Village 142 Kolar Mulbagal [Construction of “Check .Dam" near Shettikal Village in Mulbagal 100.00} taluk, Kolar District. 143 {Construction of "Check Dam" near Oruguraki Village in Maluru 100.00] Kolar Maluru ನ [| taluk, Kolar District. 144 | Tumkur Pavagada [Construction of Check dam Across Dodda Halla Near Hosahalii 100.001 Village in Pavagada Taluk. 145 } Tumkur Sira Construction of heck Dam in Kaliaji Village Hunjinal Sy.n022 100,00 Near Nayakanakatte in Sia Taluk 146 | Tumkur C.N.Halli [Construction of Check Dam to Feeder Halla of Jodi Timmalapura 100.00} ‘Tank Near Baraguru Village, C.N.Halli Taluk. 147 | Tumkur Gubbi [Construction of Perculation Tank across Banagana Halla in 100.00, 'Thalekuppa village, Chelur Hobli, Gubbi Taluk. 148 | Tumkur 7 Tiptur Construction of Pickup across halla behind police quartress in 100.00} kibbanahalli village kibbanahalli hobli, “Fiptur ‘Latuk 149 r Tumkur ‘Gubbi Construction of Checkdam across halla flowing near Sy. No. 66 20.001 [of Heggere village in Kasaba Hobli of Turuvekere Taluk in Tumkur District. 150 | Tumkur Tumkur [Construction of Check Dam Across Halla Near Soorenahalli and 100.00 Kere bandipalya Village in Hebbur Hobli, Tumkur Taluk 151} Tumkur Tumkur [Construction of Guide Wall Near Anethota of Tumkur Amanikere 100.00 Halla in S.no195 & 193 of Sathya Mangala Village in Kasaba Hobli, Tumkur Taluk. 152] Tumkur koratagere [Construction of Check. Dam across Garudachala River near 00:00} Lakkenahally Village in Holavanahatly Hobli Korategere Taluk Tumkur District 153 | - Tumkur Madhugiri [Construction of Check ‘Dam Across Halla (F: alapuraki Kaluve} ¥00.00| Near Amaravathi Village in Kasaba Hobli, Madhuigiri Taluk 154 | Tumkur Kunigal [Construction-of Check Dam across Thorehalla dear Huthri Betta, 00.001 Huthridurga Hobli, Kunigal Taluk & Chitradurga Taluk, Chitradurga Dist. [Se Folalkcre rt “Shimoga Shimoga [Construction of protection wall to tunga river near malleshwara 100.004 nagar in Shimoga town 156 | Shimoga Bhadravathi Construction of protection wali to Bhadra river near 100.00! Ayyappaswamy temple in Gundurao shed in Bhadravathi town 157.1... Shimoga. . Soraba......_.. |Improyements to-Doddakere in Moodi Doddikoppa Village of 100.00 § Moodi G.P in Sorab taluk Shivamogga District 158 | Shimogga. Shikaripuc Imrovement to Tafagunda doddakere(Hirekere) in Shikaripur 100.00 Taluk, Shivamogea District 159} Shimoga Shimoga Construction of checkdam across Funga river neat Siddarahalli 375.00} village in Shimogea Taluk, Shimogga Dist. 160:] Shimoga Shimoga Construction of Flood protection wall to Tunga river near 775.00 Siddarahalli village in Shimogga Taluk,Shimogga Dist 161 | Chikkamagt Tarikere ‘Constraction of Checkdam Across Government Halla near Ittige 100.00 ure village in Amruthapura Hobali Tarikere Tatuk Chikkamgalure Dist] 162 | Chikkamagl Sringere ‘Constraction of Pickup & chanal-across kavya halla near Ginikalu. 100.001 ure Village Menase Gramapanchayathi in Sringere Taluk Chikkamgalure Dist J 163 | Chikkamagl Sringerc. Constraction of Pickup & chanal across Kallugudde halla Near 100.00|. ure Kelakoppa Village addagadde Grama panchayathi and Constraction of Pickup & chanal across Dandinabylu halla Near Ketakoppa Village Addagadde Gramapanchayathi in Shringere Taluk Chikkamaglure Dist. 164 | Chitradurga Chitcadurga {Construction of checkdam near Orugantanamalige village in 100.00} 165. | Chitradurga Construction of checkdam across Hirehalla near Shivapura | village in Holalkere Tafuk, Chitradurga Dist. 166 | Chitradurga Hosadurga: Construction of checkdam across Hirehatla near Goolihatti 100.00] g village in Hosadurga Taluk, Chitradurga Dist. 167 | Chitradurga Chaliakere Construction of checkdam near wasteweir‘halla Nagaramgcre 100.00 village Construction of checkdam near Parashurampura village &. Siddapura village in Challakere Taluk, Chitradurga Dist. 168 | Chitradurga Hiriyur Construction of checkdam at Dagiradoddinahalla near Didavara 100.00} layar Dasarahalli in Hiriyur Taluk, Chitradurga Dist. 169 | Chitradurga | Motakalmuru Construction of Bund Road & Ramp at Ragaiahnadurga Project 100.00} in Molakaimuru Taluk, Chitradurga Dist. 170 | Davanagere. Channagiri [Construction of Checkdam cum bridge across Haridravathi halla 100,00} near fttagi Village ‘Channagiri Taluk, Davanagete Dist. 71.| Davanagere Harihara [Improvements to feeder nala of 9A & 9B of Malebennuru 100.00 Branch canal & Providing Bridge cum barrage near Banuvallai in.Sy.No.2! & Providing checkdam near Baruyaili Village across Karlahalla in Harihara Tatuk, Davanagere Dist. 172 | Davanagere Jagalur Construction of Checkdam across halla near Siddaiahnakote in 100.001 - Jagaiur Tatuk, Davanagere Dist. Ig 173 | Davanagere Davanagere [Construction of checkdam across halla near Bulfapura &. 100:00} Kandanakovi village in Davanagere Taluk, Davanagere Dist. 174 | Davanagere Davanaycre Iniprovements to. Hadadi tank & Naganuru tank in Davanagere 100.00] Taluk, Davanagere Dist. 175.| Davanagere Davarniagere Construction of checkdam & protection wall to-Doddahaila near 100.00} Dodda Bathi ‘of Davanagere Taluk, Davanagere Dist. 176 Bailari Harapanahalli {Improvements-to Hirekere halla near Harapanahalli town in 100.00 Harapanahalti Taluk, Baflari Dist. y Providing Box Lining to Ramanahalli Canal under Right Side Giduvinahosahalli village in Bindiganavile hobli 177 | Mysunt Mysuru 10 10} Branch of Yadahalli Lift Irrigation Scheme in Mysore Tatuk, k Mysore District. ” 178 | Mysuru Nanjangudu Improvements to Hatepura Tank in Nanjangud Taluk, Mysore 100.€ L District. p 179 |: Mysuru Periyapattana |imrpovements to Kimahalli Tank in Periyapatna Taluk, Mysore 100.00 District. 180.| Mysuru Hunsur Improvements and providing and fitfing water to Gowdanakatte 100.00} ‘and Manthappana Katte tank in Kepanahalli Village From Cholenahalli Lift Irrigation Scheme and improvements and providing and fifling water to Siddaiahnakere Tank in Mookanahalli Village from Beejuganahalli Lift Irrigation Scheme, in Hunsuru taluk Mysuru District. 181 Mysuru HD Kote Improvements to Right Bank Canal Bund & Lining in Sulekatte 100.00] Pick up Ch: 0.00 to 2.00:k.m in HD Kote taluk Mysuru district. 182} Mysuru KR Nagara Improvements to Munjanahalli tank , Canal in: Flosaa Agrahata 100,00 lhobli KR Nagara taluk Mysuru District 183 | Mysuru T Narsipura Improvements to Chamenahalli Tank in Bannuru HobliT 100.00} Narsipura taluk Mysuru District 184 | Mysuru Nanjangudu Improvements to AahalyaTank in Nanjarigud Taluk Mysore 100.00 District. 185 | Mandya Pandavapura Improvements to Mosarahalla Baby Tank 100.00 Mandya Maddur- Improvements to Mallanayakanahalli Pickup 100.00} Mandya Mandya Improvements to tank near baby village 100.00 [188 |_ Mandya Malavalli Improvements to Handihalla Tank 100.001 189 | Mandya Nagamangala Construction of Checkdam to Kaflaghatta Falla Near 100.001 ur 190 | Mandya K.R.Pete Improvemenis to Boppanahalti tank in Santhebackahalli hobli 100.00 191 | Mandya Mandya Construction of Checkdam Across Hebbalfa Near 100.00} Channappanadoddi village In Kothathi Hobli 192 |Chamarajana| Gundlupet [Construction of new percolation tank at Shettihalli villafe in 100:00 gard Gundlupet taluk, Chamarajanagar District. 193 |Chamarajana| Chamarajariagara’ |Improvements to Maragada tank 100,00 Bara 194 |Chamarajana| Chamarajanagara |improvements to Left Bank Canal of Honganuru Here kere tank 100.00 gara 195 |Chamarajana| Kollegala Improvements to Ramanagudda & Kowlihalla ‘Tank and Canal 100.00 gara 196 Hassan | Hassan Improvement to ‘Seeghe and B:Kattihally Tank in Hassan taluk 100.00] 197 Hassan Belur Construction of Pickup across Kodli halla near Doddakodihatli in 100.00 Halebeedu hobli , Belur taiuk 198 | Hassan Hassan lmprovement to Heragu Uramundinakere- in Dudda Hobli, Hassan 100.00 [Taluk 199 | Hassan Alur Improvement to Shankutheertha Pickup canal from Chainage 100.00 |2.64Km to 3.58Ki in Alur taluk 200 Hassan Arkalgudu Jose to Ullangala Tavarekere in Kasaba hobli and 100.00 Bannur Garikekere in Konanur hobli.in Arakalgud ‘Taluk, Hassan District 201 Hassan Channarayapatna |Improvements and repairs to Mallavanagatta and Kalsinda tank in 100.001 Kasaba hobli Channarayapatna Taluk Hassan District 202 | Hassan Arsikere Improvements to Heggatta uramundinakere in Gandasi hobli 100.001 Hobli, Arsikere Tatuk, Hassan district. - 203 fChickmagal | Chickmagalur |tmprovements to Ramanahalli channel from Ch. 0.00 to 2.00 Km 00:00] in Chickmagalur Taluk [3 Chickmagatur Improvements to Feeder channel from Chandalkatte to Magadi 7~4 { Chickmagal 100.00 py ur doddakere in Amble hobli Chickmaglur Tatuk ‘and Horati Pickup channel in Bankal-hobli, Mudigere Taluk; Chickmaglur District 205 | Chickmagat Improvements-to ‘Chikkapattanagere tank in Kasaba hobli, Kadur 100.00} EP -ITatuk; Chikmagalur districts ಹ 7061 Dakshina | Mulki-Moodabidre [Construction of Vented Dam at Macharu in Badaga Yedapadavu 100,00, Kannada village. 207 | Dakshina Mangaturu Improvement of Dodda thodu from Ullalabailu to the joining to 100.00 Kannada Nethravathi river in Ullala town panchayath. 208 | Dakshina Mangaluru Protection work right bank of Palguni river at Therejalu Dompa to 100.001 Kannada _ 1 Ganesk's agricultural. land in Kolavooru village. pL 209 | Dakshina Mangaluru Improvement of large thodu flowing from Shivanagar to 100.00 Kannada Subliashnagara in Mangaladevi Ward of Mangaluru City limit. 210 | Dakshina q| Bantwal River bank Protection work for Nethravathi river near 100.001 Kannada Kadeshivalaya village. 4 211 | Dakshina If Protection work of Left bank of Nethravathi river at Vanabhojana 100.00} Kannada in Uppinangady village. | 212| Dakshina Construction of vented Dam at Bongody in Bilinere village, near 100.00 Kannada GS. Bhat's farm at Narnakaje in Nelfuru Kemraje village and at Ambekallu in Devachalla village tT 213| Dakshina Betthangady [Construction of Vented Dam (BCB) ut Tharemaru in’ Machina I 100.00} Kannada. village (214 Udupi Improvement of Palimaru Talatta thodu in Patimaru village 100.00} 215| Udupi Protection work to Kalsanka thodu near Matadabettu in Bannanje 100.001 Ward and near Chennangady in Moodabettu Ward of Kodavooru village. 216 Udupi Construction of bridge cum vented dam near Moodumunda 100.00 {school in Bellata viliage. 27] Udupi River bank protection work of selected place of the side of 100.00 2 Hatcikudru river of Basruru Gramapanchayath. 218 Udupi Protection work to thodu near -Aranthabettu Chethan Poojary's 100.001 house near Suligundi Kadambarabettu bridge in Iryathuru village. Ne Fi 9} Kodagu Somwarpet Improvements of Iguru nale in lguru village. 100.00} 220] Kodagu Virajpet “FFrotection wall besides stream near Lakkunda pick-up.at Kanuru 100.001 L - Grama panchayat. 221 kolar Srinivaspura Construction of check dam across.drafl ‘canal of Basanahalli Tank 100.00} in Rayalpad Hobli, Srinivaspura Taluk } Total 22795.00| ಕರ್ನಾಟಿಕ ಸರ್ಕಾರ ಸಂಖ್ಯೆ;KC1-PIP/46/2019-!NFO-KC-SEC ಕರ್ನಾಟಕ ಸರ್ಕಾರದ ಸಚಿವಾಲಯ, ವಿಕಾಸಸೌಧ. ಬೆಂಗಳೂರು, ದಿನಾಂ೦ಕ:೦5.೦8.೭೦೭೦. - ಇವರಿಂದ: ಸರ್ಕಾರದ ಕಾರ್ಯದರ್ಶಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ. ಬೆಂಗಳೂರು. 9020 ೨ ಇವರಿಗ 0 ಕಾರ್ಯದರ್ಶಿ (ಪು. \ ಕರ್ನಾಟಕ ವಿಧಾನಸಭೆ ಸಚಿವಾಲಯ. | ಬೆಂಗಳೂರು. ಈ ನಾನ್‌ W ವಿಷಯ: ಮಾನ್ಯ ವಿಧಾನಸಭಾ ಸದಸ್ಯರಾದ ಶ್ರೀ ಉಮಾನಾಥ ಎ. ಕೋಟ್ಯಾನ್‌ (ಮೂಡಬಿದ್ರೆ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:362ಕೆ ಉತ್ತರಿಸುವ ಬಗ್ಗೆ. poe ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ. 100 ಪ್ರತಿಗಳನ್ನು ಈ ಪತ್ರದೊಂದಿಗೆ ಲಗತ್ತಿಸಿ " ಮುಂದಿನ ಸೂಕ್ತ ಕ್ರಮಕ್ಕಾಗಿ ಕಳುಹಿಸಲಾಗಿದೆ. ತಮ್ಮ ನಂಬುಗೆಯ. ಸೋನ ಮಹಾ ನು \sbe ಸರ್ಕಾರದ ಅಧೀನ ಕಾರ್ಯದರ್ಶಿ, ಕನ್ನಡ, ಸಂಸ್ಕೃತಿ ಮತ್ತು ವಾರ್ತಾ ಇಲಾಖೆ, (ವಾರ್ತಾ ಶಾಖೆ. ಪ್ರತಿಗಳನ್ನು ಈ ಕೆಳಕಂಡವರಿಗೆ ಮಾಹಿತಿಗಾಗಿ ಕಳುಹಿಸಲಾಗಿದೆ: 1. ಮಾನ್ಯ ಮುಖ್ಯ ಮಂತ್ರಿಯವರ ಕಾರ್ಯದರ್ಶಿಗಳು. ವಿಧಾನಸೌಧ. ಬೆಂಗಳೂರು. ಈ ಸರ್ಕಾರದ ಕಾರ್ಯದರ್ಶಿಯವರ ಆಪ್ತ ಕಾರ್ಯದರ್ಶಿ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ. ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 362 ಸದಸ್ಯರ ಹೆಸರು : ಶ್ರೀ ಉಮಾನಾಥ ಎ. ಕೋಟ್ಯಾನ್‌ (ಮೂಡಬಿದ್ರೆ py. ...ಉತ್ತರಿಸುಪ:ದಿವಾ೦ಕ.... 10032020... ಉತ್ತರಿಸುವ ಸಜಿವರು : ಮಾನ್ಯ ಮುಖ್ಯಮಂತ್ರಿಯವರು. '|ಪ್ರಸಂ ಪತ್ನೆ © | | ಉತ್ತರ (ಅ) | ಸರ್ಕಾರದ ಯೋಜನಾನುಷ್ಠಾನದ ಈುರಿತು। ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ: ಇಲಾಖೆಯು | ಫೆಲಾಮುಭವಿಗಳಿ`ಟುತ್ತು ಜನಸಾಮಾಸ್ಯರಿಗೆ| ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ | ಅರಿವು. ಮೂಡಿಸುವ ನಿಟ್ಸಿನಲ್ಲಿ ವಾರ್ತಾ! ತಲುಪಿಸಲು ವಿವಿಧ ಮಾಧ್ಯಮಗಳ ಮೂಲಕ ಕೆಳಕಂಡ ಮತ್ತು ಸಾರ್ವಜವಿಕ ಸಲಪರ್ಕ| ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುತ್ತಡೆ. | ಇಲಾಖೆಯುವರು ಹಮ್ಮಿಹೊಂಡಿರುವ ಸರಳ _ ಮತ್ತು ಪರಿಣಾಮಕಾರಿ ವಿಧಾನಗಳು 1) ಮುದ್ರಣ ಮಾಧ್ಯಮ. ಮತ್ತು ' ವಿದ್ಯುಸ್ಮಾನ ಯಾವುವು: ಮಾಧ್ಯಮಗಳ ಮೂಲಕ ಜಾಹೀರಾತುಗಳನ್ನು. ' ನೀಡಲಾಗುತ್ತಿದೆ. | 2 ಗ್ರಾಮೀಣ ಪ್ರದೇಶಗಳಲ್ಲಿ ಕೇತ ಪ್ರಚಾರ ಕಾರ್ಯಕ್ರಮಗಳ ಮೂಲಕ ಅಂದರೆ ಬೀದಿನಾಟಕ, | ಜಾತ್ರೆಗಳು ಮತ್ತು ಜನನಿಬಿಡ ಪ್ರದೇಶಗಳಲ್ಲಿ | : ವಸ್ತುಪ್ರದರ್ಶನಗಳ ಮೂಲಕ ಸಾರ್ವಜನಿಕರಿಗೆ , ಸರ್ಕಾರದ "ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. - 3 ಮೈಸೂರು ದಸರಾ ಹಾಗೂ ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪೆರೇಡ್‌ನ ಸಬ್ಧಚಿತೆಗಳಲ್ಲಿ ಭಾಗವಹಿಸುವುದರ ಮೂಲಕ ಸರ್ಕಾರದ ಯೆಸೇಜನೆಗಳ ಕುರಿತು ಪ್ರಚಾರ ಮಾಡಲಾಗುತ್ತಿದೆ. “4 ಹೆದ್ದಾರಿ ಫಲಕಗಳ ಮೂಲಕ ಸಾರ್ಪಜನಿಕರಿಗೆ “ಮಾಹತಿ ನೀಡಲಾಗುತ್ತಿದೆ"... 5) ಇಲಾಖೆಯು ಪ್ರತಿ ತಿಂಗಳು ಪ್ರಕಟಿಸುವ ಜನಪದ ಮತ್ತು ಮಾರ್ಚ್‌ ಆಫ್‌ ಕರ್ನಾಟಿಕ ಹಾಗೂ ಸಾಂದರ್ಭಿಕವಾಗಿ ಕಿರುಹೊತ್ತಿಗೆಗಳನ್ನು ಮುದ್ರಿಸಿ | ಸಾರ್ವಜನಿಕರಿಗೆ ವಿತರಿಸಲಾಗುತ್ತಿದೆ. 6 - ಸಾಮಾಜಿಕ ಮಾಧ್ಯಷುಗಳ ಪಮೂಲಕಪೂ ಸರ್ಕಾರದ ಯೋಜನೆಗಳ ಮಾಹಿತಿಯನ್ನು ನೀಡಲಾಗುತ್ತಿದೆ. | 7 ಎಲ್‌ಇಡಿ ಮತ್ತು ಕಿಯೋಸ್ಟ್ಸ್‌ ಮೂಲಕ ಪ್ರಚಾರ] ” 'ಕೈಗೆಳ್ಳಲಾಗುತ್ತಿದ j ೫ ಬಸ್‌, ರೈಲು ಮತ್ತು ಬಸ್‌ಶೆಲ್ದರ್‌ಗಳ' ಮೆಳಿಲೆ| ಪ್ರಚಾರ ಫಲಕಗಳನ್ನು ಅಳವಡಿಸಲಾಗುತಿದೆ. » 1 IV ಉಪನ್ಯಾಸ, ವಿಚಾರ ಸಂಕಿರಣ, ಪ್ರಮುಖ. ಉತ್ಸಪಗಳ್ಳು, | - : Ne, (ಆ) ಸರ್ಕಾರ ರೂಪಿಸಿರುವ ಯೋಜನೆಗಳ ಬಗ್ಗೆ ಹೆಚ್ಚಿನ ಪ್ರಮಾಣದಲ್ಲಿ ಅರಿವಿಲ್ಲದಿರುವುಡರ ಕಾರಣಗಳಿಂದಾಗಿ ಯೋಜನೆಗಳು: ಅರ್ಹ | ಫಲಾನುಭವಿಗಳಿಗೆ ಯೋಗ್ಯ ಪ್ರಮಾಣದಲ್ಲಿ 'ತಲುಪುತಿಲ್ಲವಾದೆ ಕಾರಣ: ಆ ದಿಶೆಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯವರ ” ಪರಿಹಾಮಕಾರಿ! ಶ್ರಿಯಾಯೋಜನೆಗಳೇನು: ಈಗಾಗಲೇ ಹಮ್ಮಿಕೊಳ್ಳಲಾಗಿರುವ ಮಾಧ್ಯಮಗಳ ಮೂಲತ ಪ್ರಚಾರವನ್ನು ಮತ್ತಷ್ಟು... ವಿವಿಧ ಮಾಡಲಾಗುತ್ತಿರುವ ಪರಿಣಾಮಕಾರಿಯಾಗಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. “ಜನಸ್ನೇಹಿ” ಸಹಾಯ ವೇದಿಕೆಯನ್ನು ಇಲಾಖೆಯಲ್ಲಿ ಸ್ಥಾಪಿಸಲಾಗಿದ್ದು, : ಸಾರ್ಪಜವಿಕರು ಸಾಮಾಜಿಕ ಜಾಲತಾಣ”-ಮತ್ತು""-ಪಾಟ್ಕ್ಮಾಪ್‌ ಹಾಗೂ ಟ್ವೀಟರ್‌ ಮೂಲಕ ವಿವಿಧ ಇಲಾಖೆಗಳ ಬಗ್ಗೆ 'ಅಹವಾಲುಗೆಳನ್ನು ಸಲ್ಲಿಸಿದಲ್ಲಿ ಸಂಬಂಧಿಸಿದ. ಇಲಾಖೆಗಳಿಗೆ” ತಿಳಿಸು (@) ಸಾಮಾಜಿಕ ಭದ್ರತಾ ಯೋಜನೆಗಳು ಸೇರಿದಂತೆ ಎಲ್ಲಾಜನಪ್ರಿಯ: ಮತ್ತು ಅತ್ಯಾವಶ್ಯಕೆ ಸಹಾಯಕವಪಾಗಿರುವ ಯೋಜನೆಗಳು. ಗ್ರಾಮಾಂತರ ಮಟ್ಟದಲ್ಲಿಯೇ ಮಾರ್ಗದರ್ಶಕವಾಗಿ, ಸರಳ ರೀತ್ಯಾ ಜನಸಾಮಾನ್ಯರೂ ಪಡೆಯಲು ಇಲಾಖೆಯವರ ಪರಿಣಾಮಕಾರಿ ಕ್ರಮಗಳೇನು? - ನ ವ್ಯವಸ್ಥೆ ಮಾಡಲಾಗಿದೆ. ಸಾಮಾಜಿಕ ಭದ್ರತಾ ಯೋಜನೆಗಳ ಬಗ್ಗೆ ಕಿರುಪುಸ್ತಕ, ಜಾಹೀರಾತು; ಕ್ಷೇತ್ರ ಪ್ರುಚಾರ:ಕಾರ್ಯಕುಮಗಳ ಮೂಲಕ ಜನಸಾಮಾನ್ಯರಿಗೆ ಮಾಹಿತಿ ನೀಡಲಾಗುತ್ತಿಯ್ಮ, ಮತ್ತಷ್ಟು ಪರಿಣಾಮಕಾರಿಯಾಗಿ. ಒದಗಿಸಲು ಪ್ರಿಯಾ ಯೋಜನೆಯಲ್ಲಿ } ಅಳವಡಿಸಲು ಕ್ರಮಕ್ಕೆಗೊಳ್ಳಲಾಗುತ್ತಿದೆ. : KCI-Pip/46/2020-INFO-KC-SEC (ಬಿ.ಎಸ್‌. ಮ ಸೂತಕ ಸ ಮುಃ್ಯಮಂತ್ತಿ ಪಿ.ಎ. ಗೋಪಾಲ್‌ a ದೂರವಾಣಿ ಕಛೇರಿ : 080-22251792 ಮುಖ್ಯಮಂತ್ರಿಯವರ ಜಂಟಿ ಕಾರ್ಯದರ್ಶಿ (sw) 080-22033950 (ಪರಿಹಾರ ನಿಧಿ ಶಾಖೆ) Nuns y, ಕೊಠಡಿ ಸಂಖ್ಯೆ 235 'ಎ', 2ನೇ ಮತಡಿ PA. Gopal ಫಕ್‌ ವಿಧಾನ ಸೌಧ, ಬೆಂಗಳೂರು - 560 001 — Joint Secretary to Chief Minister ಹವಾ (Relief Fund) 06/03/2020 ಸಿಎ೦/33/ಸಿಎಂಆರ್‌ಎಫ್‌/ಎಲ್‌ಎ/2020 ಕಾರ್ಯದರ್ಶಿಗಳು ವಿಧಾನಸಭೆ ಸಚಿವಾಲಯ W) AN ಬೆಳಗಾವಿ ಮಾನ್ಯರೇ, \ [) PY) | ವಿಷಯ:- ಶ್ರೀ ಯು.ಟಿ ಖಾದರ್‌, ಮಾನ್ಯ ವಿಧಾನಸಭಾ ಸದಸ್ಯರು ಇವರು ಮಂಡಿಸಿರುವ ಚುಕ್ಕೆಗುರುತಿಲ್ಲದ ಪ್ರಶ್ನೆಗೆ ಮುಖ್ಯಮಂತ್ರಿಗಳು ಉತ್ತರಿಸಿರುವ ಪ್ರತಿಯನ್ನು ಸಲ್ಲಿಸುತ್ತಿರುವ ಬಗ್ಗೆ. Kk ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಶ್ರೀ ಯು.ಟಿ. ಖಾದರ್‌ ಮಾನ್ಯ ವಿಧಾನಸಭೆ ಸದಸ್ಯರು ಇವರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಂಬಂಧಿಸಿದಂತೆ ಮಂಡಿಸಿರುವ ಚುಕ್ಕೆ ಗುರುತಿಲ್ಲದ ಪ್ಲೆ ಸಂಖ್ಯೆ: 895/2020ಕ್ಕೆ ಮಾನ್ಯ ಮುಖ್ಯಮಂತ್ರಿಗಳು ಉತ್ತರಿಸಿರುವ ಪ್ರತಿಯನ್ನು 350 ಪ್ರತಿಗಳನ್ನಾಗಿ ಸಿದ್ಧಪಡಿಸಿ ಮುಂದಿನ ಕಮಕ್ಕಾಗಿ ಈ ಪತ್ರದೊಂದಿಗೆ ಸಲ್ಲಿಸಿದೆ. ವಂದನೆಗಳೊಂದಿಗೆ, ತಮ್ಮ ವಿಶ್ವಾಸಿ B= ಮುಖ್ಯಮಂತ್ರಿಯವರ ಜಂಟಿ ಕಾರ್ಯದರ್ಶಿ (ಪರಿಹಾರ ನಿಧಿ ಶಾಖೆ) 3 ಗತ್ತರಸುವವೆಕು" ಕರ್ನಾಟಕ ವಿಧಾನ ಸಭೆ 1. ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 2 ಪ್ರಶ್ನೆ ಮಂಡಿಸಿರುವವರು. 4. ಉತ್ತರಿಸ ರಾ ದಿನಾಂಕ 895 ಶೀ ಯು.ಟಿ. ಖಾದರ್‌ ಮಾನ್ಯ ಮುಖ್ಯಮಂತ್ರಿಯವರು 10/03/2020 (el ಪ್ರಶ್ನೆ ಖನ್ನ ಉತ್ತರ ಮಾನ್ಯ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಬಿಡುಗಜೆಯಾಡ ಅನುದಾನದ ಚೆಕ್‌ಗಳನ್ನು ಪುಸ್ತುತ ಖಾತೆಯಿಂದ ಹಣ ಜಮೆಯಾಗುತ್ತಿಲ್ಲವೆಂಬ ಕಾರಣಕ್ಕೆ ಕೆಲವು ಬ್ಯಾಂಕುಗಳು ಹಿಂತಿರುಗಿಸುತ್ತಿರುವ ವಿಚಾರ ಸರ್ಕಾರದ ಗಮನಕ್ಕೆ ಬಂದಿದೆಯೇ. 2 — ವ ಮುಖ್ಯಮಂತ್ರಿಗಳ ಪರಿಹಾರ: ನಿಧಿಯಿಂದ ವಿತರಿಸಲಾಗಿರುಪ ಪರಿಹಾರದ ಯಾವುದೇ ಧನಾದೇಶಗಳು ಹಣ ಜಮೆಯಾಗುತ್ತಿಲ್ಲವೆಂಬ ಕಾರಣಕ್ಕೆ ಹಿಂದಿರುಗಿರುವುದಿಲ್ಲ. 02 ಈ "ರೀತಿ `'ಅನಾನುಕೂಲವನ್ನು ನಲ್ಲಿನ ಈ ಹಿಂದಿನಂತೆ ಆನ್‌ಲೈನ್‌ ಮೂಲಕ ಶೀಘ್ರವಾಗಿ ಚೆಕ್‌ ನಗಧೀಕರಣಗೊಳ್ಳುವಂತೆ ಮಾಡಲು ಸರ್ಕಾರ | ಯಾವ ಕ್ರಮ ಸ್‌ 9 -ಉದ್ದವಿಸುವುದಿಲ್ಲ- ತ ಯಡಿಯೂರಪ್ಪ) p> ಮುಖ್ಯಮಂತ್ರಿ ಕರ್ನಾಟಕ ಸರ್ಕಾರ ಸಂಖ್ಯೆ: ಪಿಡಿಎಸ್‌ 14 ಕೆಎಲ್‌ಎಸ್‌ 2020 ಕರ್ನಾಟಕ ಸರ್ಕಾರದ ಸಚಿವಾಲಯ ಇವರಿಂದ: ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ, ಬೆಂಗಳೂರು ಇವರಿಗೆ: ಕಾರ್ಯದರ್ಶಿ(ಪು), ಕರ್ನಾಟಕ ವಿಧಾನ ಸಭೆ ಸಚಿವಾಲಯ, ಪ್ರಶ್ನೆಗಳ ಶಾಖೆ, ವಿಧಾನ ಸೌಧ, ಬೆಂಗಳೂರು. ಮಾನ್ಯರೇ, ವಿಷಯ: ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಪ್ರಿಯಾಂಕ್‌ ಎಂ.ಖರ್ಗೆ (ಚಿತ್ತಾಪುರ)-ಇವರ ಚುಕ್ಕೆ ಗುರುತಿಲ್ಲದ ಪಶ್ನೆ ಸಂಖ್ಯೆ:1186ಕ್ಕೆ ಉತ್ತರಿಸುವ ಬಗ್ಗೆ. ಉಲ್ಲೇಖ: ಕಾರ್ಯದರ್ಶಿ(ಪು, ಕರ್ನಾಟಕ ವಿಧಾನ ಸಭೆ ಸಚಿವಾಲಯರವರ ಪತ್ರ ದಿನಾಂಕ;29.02.2020. *%x& ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಹಾಗೂ ಉಲ್ಲೇಖಕ್ಕೆ ಸಂಬಂಧಿಸಿದಂತೆ ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಪ್ರಿಯಾಂಕ್‌ ಎಂ.ಖರ್ಗೆ (ಚಿತ್ತಾಪುರ)-ಇವರ ಚುಕ್ಕೆ ಗುರುತಿಲ್ಲದ ಪಶ್ನೆ ಸಂಖ್ಯೆ1186ಕ್ಕೆ ಉತ್ತರವನ್ನು ಸಿದ್ಧಪಡಿಸಿ ಈ ಪತ್ರಕ್ಕೆ ಲಗತ್ತಿಸಿ ಮುಂದಿನ ಕ್ರಮಕ್ಕಾಗಿ ಕಳುಹಿಸಲಾಗಿದೆ. ತಮ್ಮ ವಿಶ್ವಾಸಿ, ee Y ೪8 .ಅಪಿ೨ಂ, a ೬. -.ಲಪಿ೨೨9)2 (ಚೆಕ್ಕೆಸುಬ್ಬಯ್ಯ) ನಿರ್ದೇಶಕರು, ಎಡಿಬಿ ವಿಭಾಗ, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ. ಪ್ರತಿ ಮಾಹಿತಿಗಾಗಿ: 1) ಮಾನ್ಯ ಮುಖ್ಯಮಂತ್ರಿಯವರ ಆಪ್ತ ಕಾರ್ಯದರ್ಶಿಗಳು, ವಿಧಾನ ಸೌಧ, ಬೆಂಗಳೂರು. 2) ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಆಪ್ತ ಕಾರ್ಯದರ್ಶಿಗಳು. ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ. ಕರ್ನಾಟಕ ವಿಥಾನ ಸಭೆ 1) ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ z 1186 2) ಸದಸ್ಯರ ಹೆಸರು p ಶ್ರೀ ಪ್ರಿಯಾಂಕ್‌ ಎಂ.ಖರ್ಗೆ (ಚಿತ್ತಾಪುರ) 3) ಉತ್ತರಿಸುವ ದಿನಾಂಕ : 10.03.2020 ಖಿ ಉತ್ತರಿಸುವ ಸಚಿವರು ; ಸನ್ಮಾನ್ಯ ಮುಖ್ಯಮಂತ್ರಿಯವರು [ಈ ಪ್ರಶ್ನೆ ಉತ್ತರ | ಸಂ. [RS ESPNS ಭಾ H ದ ವ್ವ | ಆ) | 218-19 ಮತ್ತು 2019-20ನೇ ಸಾಲಿನ ಶಾಸಕರ | 1. 2018-19ನೇ ಸಾಲಿನಲ್ಲಿ ಕಲಬುರಗಿ ಜಿಲ್ಲೆಯ 9 ವಿಧಾನ ಸಭಾ | ಕ್ಷೇತ್ರಾಭಿವೃದ್ಧಿ ಅನುದಾನವನ್ನು ಕಲಬುರಗಿ | ಸದಸ್ಯರು ಹಾಗೂ 3 ಪಿಧಾನ ಪರಿಷತ್‌ ಸದಸ್ಯರುಗಳಿಗೆ. ಶಾಸಕರ i ಜಿಲ್ಲಿಯ ಎಲ್ಲಾ ಶಾಸಕರುಗಳಿಗೆ ಎಷ್ಟು] ಕ್ಷೇತ್ರಾಭಿವೃದ್ಧಿ ಯೋಜನೆಯಡಿ ಒಟ್ಟು ರೂ.1966.92 ಲಕ್ಷಗಳ ಬಿಡುಗಡೆ ಮಾಡಲಾಗಿದೈ(ಮಾಹಿತಿ ಅನುದಾನವನ್ನು ಬಿಡುಗಡೆ ಮಾಡಲಾಗಿರುತ್ತದೆ. ಒದಗಿಸುವುದು). 2. 2019-20ನೇ ಸಾಲಿನಲ್ಲಿ ಕಲಬುರಗಿ ಜಿಲ್ಲೆಯ. 9 ವಿಧಾನ ಸಭಾ ಸದಸ್ಯರು ಹಾಗೂ 4 ವಿಧಾನ ಪರಿಷತ್‌ ಸದಸ್ಯರುಗಳಿಗೆ ಶಾಸಕರ ಕ್ಷೆತಾಭಿಷೃದ್ಧಿ ಯೋಜನೆಯಡಿ ಒಟ್ಟು ರೂ.842.64 ಲಕ್ಷಗಳ ಅನುದಾನವನ್ನು ಬಿಡುಗಡೆ ಮಾಡಲಾಗಿರುತ್ತದೆ, ವಿವರವನ್ನು ಅನುಬಂಧ-1 ರಲ್ಲಿ ನೀಡಲಾಗಿದೆ (ಅ) | ಕಲಬುರಗಿ ಜಿಲ್ಲೆಯ ಶಾಸಕರುಗಳಿಗೆ 2018-19 2018-19ನೇ ಸಾಲಿನಲ್ಲಿ 4ನೇ ಕಂತಿನಲ್ಲಿ ಬಂಡವಾಳ ಪೆಚ್ಚವನ್ನು ಮುತ್ತು 2019-20ನೇ ಸಾಲಿನ ಎಲ್ಲಾ ಕಂತಿಸ | ಹೊರತು ಪಡಿಸಿ 4 ಕಂತುಗಳು ಬಿಡುಗಡೆಯಾಗಿರುತ್ತದೆ. ಅನುದಾನ ಬಿಡುಗಡ ಮಾಡಲಾಗಿಬೆಯ್ಯೇಮಾಹಿತಿ | 2019-20ನೇ ಸಾಲಿನಲ್ಲಿ 2 ಕುತುಗಳು ಬಿಡುಗಡೆಯಾಗಿರುತ್ತದೆ. ಒದಗಿಸುವುದು) ಬಿಡುಗಡೆಯಾಗಿರುವ ವಿವರ ಈ ಕೆಳಕಂಡಂತೆ ಇರುತ್ತದೆ. 4 (ರೂಲಕ್ಷಗಳಲಿ.) -t ಬಿಡುಗಡೆ ಬಾಕಿ 1966.92 | 433.08 84264 | 175736 ಜಿಲ್ಲೆಯ ಶಾಸಕರುಗಳಿಗೆ ಎಲ್ಲಾ ಕಂತಿನ ದಿನಾಂಕ : 01-04-2019ರಲ್ಲಿ ಕಲಬುರಗಿ ಜಿಲ್ಲಾಧಿಕಾರಿಗಳ ಪಿಡಿ ಅನುದಾನ ಬಿಡುಗಡೆ.ಮಾಡದೇ ಇದ್ದಲ್ಲಿ ಹಾತೆಯಲ್ಲಿ ರೂ55,75 ಕೋಟಿಗಳು ಇರುತ್ತದೆ, ಆರ್ಥಿಕ ಕಾರಣವೇನುಮಾಹಿತಿ ಒದಗಿಸುವುದು) ಇಲಾಖೆಯ ಆದೇಶದ ಸಂಖ್ಯೇ ಆಇ 01 ಟಿಎಫ್‌ ಪ 2019, ಬ:13.01.2020ರ ಪ್ರಕಾರ ಬಿಡುಗಡೆಯಾದ ಅಸುದಾನದ ಶೇ 75 ರಷ್ಟು ವೆಚ್ಚ ಭರಿಸಿದ ನಂತರ, ಬಾಕಿ ಅನುದಾನವನ್ನು ಬಿಡುಗಡೆಗೊಳಿಸಲು ಅವಕಾಶವಿರುತ್ತದೆ, | ರೂ.200ಕೋಟಿಗಳ ಮಿತಿಗೊಳಪಟ್ಟ:' ಕ್ರಿಯಾ ಯೋಜನೆಯನ್ನು ಸರ್ಕಾರದಿಂದ ಬಿಡುಗಡೆಯಾಗುಪ ಅನುದಾನಕ್ಕೆ. ಕಾಯದೆ, ಜಿಲ್ಲಾಧಿಕಾರಿಗಳ ತಮ್ಮ ಪಿಡಿ ಖಾತೆಯಲ್ಲಿ ಉಳಿದಿರುವ ಅನುವಾನದಲ್ಲಿ ವೆಚ್ಚ ಭರಿಸಲು ' ಈಗಾಗಲೇ ಸರ್ಕಾರದಿಂದ ನಿರ್ದೇಶನ ನಿ ರುತ್ತದೆ. L i ಸಂಖ್ಯೆ: ಪಿಡಿಎಸ್‌ 14 ಕೆಎಲ್‌ಎಸ್‌ 2020 $ ಫೆ ores Ag (ಐಎಸ್‌ ಯಡಿಯೂರಪ್ಪ] ಮುಖ್ಯಮಂತ್ರಿ ಅಮುಬಂಧ-1 --ಪಾಸಕರ ಕ್ಷೇತಾ ಭಿವೃದ್ಧಿ ಅಸುದಾನದಿಂದ-ಕಲಬುವಗಿ ಜಿಲ್ಲೆಯಲ್ಲಿನ ಮಾನ್ವ. ಶಾಸಕರುಗಳಿಣೆ 2018-19. ಹಾಗೂ 2019-20ನೇ ಸಾಲಿನಲ್ಲಿ ರಾಜ್ಯ ಮಟ್ಟದಿಂದ ಬಿಡುಗಡೆ ಮಾಡಿರುವ ಅನುದಾನದ ವಿವರ (ರೂ.ಲಕ್ಷಗಳಲ್ಲಿ) ವಿಧಾನ ಸಭಾ ಕ್ಷೇತ್ರ/ವಿಧಾನ ಪರಿಷತ್‌ 2018-19 | 2019-20 ಶ್ರನುಸಂಟ್ಟಿ ಸದಸ್ಯರುಗಳ ಹೆಸರು [ಚಂಚೂ 16351 6452) ಕಲಬುರಗಿ ದಕ್ಷಿಣ 163.91 64.82| ಅಳಂದ ] 64.82 | 64.82 ಕಲಬುರಗಿ ಉತ್ತರ 64.82 ಕರ್ನಾಟಕ ಸರ್ಕಾರ ಸಂಖ್ಯೆ: ಪಿಡಿಎಸ್‌ 15 ಕೆಎಲ್‌ಎಸ್‌ 2020 ಕರ್ನಾಟಕ ಸರ್ಕಾರದ ಸಚಿವಾಲಯ ಬಹುಮಹಡಿ ಕಟ್ಟಡ, ಬೆಂಗಳೂರು, ದಿನ್ರಾಂಕ:06.03.2020. ಇಪರಿಂದ: ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ, ಬೆಂಗಳೂರು U IS so \o 63 ೪೨೨ ಕರ್ನಾಟಕ ವಿಧಾನ ಸಭೆ ಸಚಿವಾಲಯ, ಪ್ರಶ್ನೆಗಳ ಶಾಖೆ, ವಿಧಾನ ಸೌಧ, ಬೆಂಗಳೂರು. ಮಾನ್ಯರೇ, ವಿಷಯ: ಮಾನ್ಯ ವಿಧಾನ ಸಭಾ ಸದಸ್ಯರಾದ ಡಾ॥ ಯತೀಂದ್ರ ಸಿದ್ದರಾಮಯ್ಯ (ವರುಣ)-ಇವರ ಚುಕ್ಕೆ ಗುರುತಿಲ್ಲದ ಪಶ್ನೆ ಸಂಖ್ಯೆ:379ಕ್ಕೆ ಉತ್ತರಿಸುವ ಬಗ್ಗೆ, ಉಲ್ಲೇಖ: ಕಾರ್ಯದರ್ಶಿ(ಪು, ಕರ್ನಾಟಕ ವಿಧಾನ ಸಭೆ ಸಚಿವಾಲಯರವರ ಪತ್ರ ದಿನಾಂಕ:29.02.2020. *%%% ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಹಾಗೂ ಉಲ್ಲೇಖಕ್ಕೆ ಸಂಬಂಧಿಸಿದಂತೆ ಮಾನ್ಯ ವಿಧಾನ ಸಭಾ ಸದಸ್ಯರಾದ ಡಾ॥ ಯತೀಂದ್ರ ಸಿದ್ಧರಾಮಯ್ಯ (ವರುಣ)-ಇವರ ಚುಕ್ಕೆ ಗುರುತಿಲ್ಲದ ಪಲ್ಲೆ ಸಂಖ್ಯೆ:379ಕ್ಕೆ ಉತ್ತರವನ್ನು ಸಿದ್ಧಪಡಿಸಿ ಈ ಪತ್ರಕ್ಕೆ ಲಗತ್ತಿಸಿ ಮುಂದಿನ ಕ್ರಮಕ್ಕಾಗಿ ಕಳುಹಿಸಲಾಗಿದೆ. ತಮ್ಮ ವಿಶ್ವಾಸಿ, ತ್‌ 20೬ ೦dಿ೨೨೨ 2 ಹೆಚ. (CN ನಿರ್ದೇಶಕರು, ಎಡಿಬಿ ವಿಭಾಗ, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ. ಪ್ರತಿ ಮಾಹಿತಿಗಾಗಿ: 1) ಮಾನ್ಯ ಮುಖ್ಯಮಂತ್ರಿಯವರ ಆಪ್ತ ಕಾರ್ಯದರ್ಶಿಗಳು, ವಿಧಾನ ಸೌಧ, ಬೆಂಗಳೂರು. 2) ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಆಪ್ತ ಕಾರ್ಯದರ್ಶಿಗಳು, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ. ಕರ್ನಾಟಕ ವಿಧಾನ ಸಭೆ 3 ಚುಕ್ಕೆಗುರುತಿಲ್ಲದ ಪ್ರಶ್ನೆ ಸಂಖ್ಯೆ-- 2) ಸದಸ್ಯರ ಹೆಸರು 3 3) ಉತ್ತರಿಸುವ ದಿನಾಂಕ : 379 ಡಾ| | ಯತೀಂದ್ರ ಸಿದ್ದರಾಮಯ್ಯ (ವರುಣ) 10.03.2020 4) ಉತ್ತರಿಸುವ ಸಚಿವರು 3 ಸನ್ಮಾನ್ಯ ಮುಖ್ಯಮಂತ್ರಿಯವರು ಪಶ್ನೆ ಉತ್ತರ ಸಂ. | (8) | 2018-198 | 2018-19ನೇ ಸಾಲಿನಲ್ಲಿ 4ನೇ ಕಂತಿನಲ್ಲಿ ಬಂಡವಾಠ ಕ್ಷೇತ್ರದಲ್ಲಿ ಶಾಸಕರ ಸ್ಥಳೀಯ | ವೆಚ್ಚವನ್ನು ಹೊರತು ಪಡಿಸಿ 4 ಕಂತುಗಳು ಪ್ರದೇಶಾಭಿಪೃದ್ಧಿ ನಿಧಿಯಿಂದ ರೂ.1.63 ಬಿಡುಗಡೆಯಾಗಿರುತ್ತದೆ. ಕೋಟಿ. ಮಾತ್ರ ಹಣ ಬಿಡುಗಡೆಯಾಗಿದ್ದು | ಬಾಕಿ ಇರುವ ರೂ.37.00 ಲಕ್ಷಗಳ ಹಣವನ್ನು | ದಿನಾಂಕ: 01.04.2019ರಲ್ಲಿ ಮೈಸೂರು | ಯಾವಾಗ ಬಿಡುಗಡೆ | ಜಿಲ್ಲಾಧಿಕಾರಿಗಳ ಪಿ.ಡಿ. ಖಾತೆಯಲ್ಲಿ ರೂ. 56.42 ಮಾಡಲಾಗುವುದು,(ಮಾಹಿತಿ ನೀಡುವುದು) ಕೋಟಿಗಳಿದ್ದು, ಪ್ರತಿ ಶಾಸಕರುಗಳಿಗೆ ಪ್ರತಿ ವರ್ಷಕ್ಕೆ ರೂ.2೧0ಕೋಟಿಗಳ ಕ್ರಿಯಾ ಯೋಜನೆಯನ್ನು ಅನುಮೋದಿಸಿ ಅನುಷ್ಠಾನಗೊಳಿಸಲು ಆದೇಶಿಸಿದ್ದು, ಹಿಡಿ. ಖಾತೆಯಲ್ಲಿ ಅನುದಾನವಿರುವುದರಿಂದ ಸರ್ಕಾರದಿಂದ ಬಿಡುಗಡೆಯಾಗುವ ಅನುದಾನಕ್ಕೆ ಕಾಯದೆ ರೂ.200ಕೋಟಿಗಳ ಮಿತಿಗೊಳಪಟ್ಟು ಕ್ರಿಯಾ ಯೋಜನೆಯನ್ನು ಅನುಮೋದಿಸಿ ವೆಚ್ಚ ಭರಿಸುವಂತೆ ಈಗಾಗಲೇ ಸರ್ಕಾರದಿಂದ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ MN ನೀಡಲಾಗಿರುತ್ತದೆ. (ಅ) | 2019-20ನೇ ಸಾಲಿನಲ್ಲಿ ಮೊದಲನೇ ಕಂತಾಗಿ | 2019-20ನೇ ಸಾಲಿನಲ್ಲಿ ಎರಡನೇಯ ಕಂತಿನ ಅನುದಾನ ರೂ.50.00 ಲಕ್ಷಗಳನ್ನು ಮಾತ್ರ. ಬಿಡುಗಡೆ ಮಾಡಿದ್ದು, ಬಾಕಿ ಇರುವ ರೂ.150.00 ಲಕ್ಷಗಳ ಅನುದಾನವನ್ನು ಯಾವಾಗ ಬಿಡುಗಡೆ ಮಾಡಲಾಗುವುದು;ವಿವರ ನೀಡುವುದು) ಬಿಡುಗಡೆ ಮಾಡಲಾಗಿದೆ, ಆರ್ಥಿಕ ಇಲಾಖೆಯ ಆದೇಶದ ಸಂಖ್ಯೆ: ಆಇ 0] ಟಿಎಫ್‌ ಪಿ 2019, ದಿ:13.01.2020ರ ಪ್ರಕಾರ ಬಿಡುಗಡೆಯಾದ ಅನುದಾನದ ಶೇ 75 ರಷ್ಟು ಖರ್ಚು ಭರಿಸಿದ ನಂತರ ಬಾಕಿ ಅನುದಾನವನ್ನು ಬಿಡುಗಡೆ ಮಾಡಲು ಆದೇಶಿಸಿರುವುದರಿಂದ ಮೈಸೂರು ಜಿಲ್ಲಾಧಿಕಾರಿಗಳ ಪಿ.ಡಿ. ಖಾತೆಯಲ್ಲಿ ಜನವರಿ-20ರ ಮಾಹೆಯ ಅಂತ್ಯಕ್ಕೆ ರೂ. 40.81 ಕೋಟಿಗಳು ಇರುವುದರಿಂದ, ಸದರಿ ಮೊತ್ತದಲ್ಲಿ ರೂ.200 ಕೋಟಿಗಳ ಕ್ರಿಯಾಯೋಜನೆಗೆ ಒಳಪಟ್ಟು ಅನುಷ್ಠಾನಗೊಳಿಸಲು ಜಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿರುತ್ತದೆ. j ಸಂಖ್ಯೆ: ಪಿಡಿಎಸ್‌ 15 ಕೆಎಲ್‌ಎಸ್‌ 2020 ಅಸ್‌ ಅಖದಿಂಡೊಪೆಟ್ಟೆ ಬಿ.ಎಸ್‌. ಯಡಿಯೂರಪ್ಪ" ಮುಖ್ಯಮಂತ್ರಿ ಕರ್ನಾಟಕ ಸರ್ಕಾರ ಸಂಖ್ಯೆ: ಸನೀಇ 07 LAQ 2020 ಕರ್ನಾಟಕ ಸರ್ಕಾರದ ಸಚಿವಾಲಯ, ವಿಕಾಸಸೌಧ್ಯ-2ನೇ-ಮಹಡಿ-— ಬೆಂಗಳೂರು, ದಿನಾಂಕ:05.03.2020 ಅವರಿಂದ ಸರ್ಕಾರದ ಕಾರ್ಯರ್ದರ್ಶಿ. ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಕಾಸ ಸೌಧ, ಬೆಂಗಳೊರು ಇವರಿಗೆ ಕಾರ್ಯದರ್ಶಿ, ಕರ್ನಾಟಕ ವಿಧಾನ ಸಭೆ ಸಚಿವಾಲಯ ವಿಧಾನ ಸೌಧ, ಬೆಂಗಳೂರು. ಮಾನ್ಯರೆ, $ ವಿಷಯ:- ಶ್ರೀ ಸೋಮಲಿಂಗಪ್ಪ ಎಂ.ಎಸ್‌. ಮಾನ್ಯ ವಿಧಾನ ಸಭೆ ಸದಸ್ಯರು ಮಂಡಿಸಿರುವ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:1036ಕ್ಕೆ ಉತ್ತರಿಸುವ * ಮೇಲ್ಕಂಡ ವಿಷಯಕ್ಕೆ ಸಂಬಂಧಪಟ್ಟಂತೆ, ಶ್ರೀ ಸೋಮಲಿಂಗಪ್ಪ ಎಂ.ಎಸ್‌., ಮಾನ್ಯ ವಿಧಾನ ಸಭೆ ಸದಸ್ನರು ಮಂಡಿಸಿರುವ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯ 036ರ ಉತ್ತರದ 100 ಪ್ರತಿಗಳನ್ನು eal ತಮ್ಮ ನಂಬುಗೆಯ (WY (ಎಂ.ಎಸ್‌. ಸೀತಿ) ಸರ್ಕಾರದ ಅಧೀನ ಕಾರ್ಯದರ್ಶಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಕರ್ನಾಟಕ ವಿಧಾ ಸಭೆ My ಎಚುಕ್ಕೆಗುರುತಿಲ್ಲದಪುಸೆ೦ ಯ. y ಸದಸ್ಯರ ಹೆಸರು ಟು : ಶ್ರೀ ಸೋಮಲಿಂಗಪ್ಪ ಎಂ.ಐಸ್‌. ಉತ್ತರಿಸಬೇಕಾದ ದಿನಾಂಕ 2 10/03/2020 ಉತ್ತರಿಸುವಪರು . ಕಾನೂನು, ಸಂಸದೀಯ ವ್ಯವಹಾರಗಳು # ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಸಚಿವರು ಕ್ರ. ಪ್ರಶ್ನೆ § ಉತ್ತರ ಸಂ. 17 [ಸಿರುಗುಪ್ಪ ವಿಧಾನಸಭಾ ಕ್ಲೇತದ |ಇಲ್ಲ ವ್ಯಾಪ್ತಿಯಲ್ಲಿ, ಹರಿಯುವ ವೇದಾವತಿ ನದಿಗೆ 4 ಕಡೆ ಬ್ಯಾರೇಜ್‌, ಒಂದು ಕಡೆ ಬ್ರಿಡ್ಡ ಕಂ ಬ್ಯಾರೇಜ್‌ ನಿರ್ಮಾಣ ಮಾಡಿ ರೈತರೆ ಸದೃಳಕೆಗಾಗಿ ಐತ ನೀರಾಷರಿ: ಯೋಜನೆ ರೂಪಿಸುವ ಪ್ರಸ್ತಾವನೆಯು ಸರ್ಕಾರದ ಮುಂದಿದೆಯೇ; 5-[ವಾಗದ್ದನಿ ಈ ನನ್ನನ ಸರ್ಕಾರ [ಪಠ ಉದುವಿಸುವುದಿಲ್ಲ | |__| ಯಾವ ಕ್ರಮ ಕೈಗೊಂಡಿದೆ: 2 § _ ps ಸಂಖ್ಯೆ:ಎ೦ಐಡಿ 7 ಎಲ್‌ಎಕ್ಕೂ 2020 hes A (ಜೆ.ಸಿ.ಮಾಘುಸ್ವಾಮಿ) ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಸಚಿವರು ಕರ್ನಾಟಕ ಸರ್ಕಾರ ಸಂಖೆ; ಸನೀಇ 05 LAQ 2020 ಕರ್ನಾಟಕ ಸರ್ಕಾರದ ಸಚಿವಾಲಯ, ೨ ವಿಕಾಸಸೌಧ, 2ನೇ ಮಹಡಿ, ಬೆಂಗಳೂರು, ದಿನಾಂಕ:03.03.2020 pS ಇವರಿಂದ ಸರ್ಕಾರದ ಕಾರ್ಯದರ್ಶಿ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ U4 ವಿಕಾಸ ಸೌಧ, ಬೆಂಗಳೂರು 20೦ ಇವರಿಗೆ W 03 ಕಾರ್ಯದರ್ಶಿ, ಕರ್ನಾಟಕ ವಿಧಾನ ಸಭೆ ಸಚಿವಾಲಯ ವಿಧಾನ ಸೌಧ, ಬೆಂಗಳೂರು. ಮಾನ್ಯರೆ, ವಿಷಯಃ- ಶ್ರೀ ಆನಂದ ಸಿದ್ದು ನ್ಯಾಮಗೌಡ, ಮಾನ್ಯ ವಿಧಾನ ಸಭೆ ಸದಸ್ಯರು ಮಂಡಿಸಿರುವ ಚುಕ್ಕೆ ಗುರುತಿಲ್ಲದ ಪಶ್ನೆ ಸಂಖ್ಯೆ:367ಕ್ಕೆ ಉತ್ತರಿಸುವ ಬಗ್ಗೆ id *%%% ಮೇಲ್ಕಂಡ ವಿಷಯಕ್ಕೆ ಸಂಬಂಧಪಟ್ಟಂತೆ, ಶ್ರೀ ಆನಂದ ಸಿದ್ದು ನ್ಯಾಮಗೌಡ, ಮಾನ್ಯ ವಿಧಾನ ಸಭೆ ಸದಸ್ಯರು ಮಂಡಿಸಿರುವ ಚುಕ್ಕೆ ಗುರುತಿಲ್ಲದ ಪಶ್ನೆ ಸಂಖ್ಯೆ:367ರ ಉತ್ತರದ 180 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಿಕೊಡಲು ಆದೇಶಿತನಾಗಿದ್ದೇನೆ. ತಮ್ಮ ವಂಬುಗೆಯ 310] (ಎಂ.ಎಸ್‌. ಜ್ಯೋತಿ) ಸರ್ಕಾರದ ಅಧೀನ ಕಾರ್ಯದರ್ಶಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ = Nr ಕರ್ನಾಟಿಕ ವಿಧಾ ಸಭೆ ಚುಕ್ಕೆ ಗುರುತಿಲ್ಲದ ಪ್ರ.ಸಂ. : 367 . ಸದಸ್ಯರಹೆಸರು 5. ಪ್ರೀ ಆನಂದ್‌ ಸಿದ್ದು ನ್ಯಾಮಗೌಡ ಉತ್ತರಿಸಬೇಕಾದ ದಿನಾಂಕ > 10/03/2020 . ಉತ್ತರಿಸುವವರು : ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ ನೀರಾವರಿ ಸಚಿವರು ಈ ಪ್ರಶ್ನೆ ಉತ್ತರ ಸಂ. 4} ಜಮಖಂಡಿ ವಿಧಾನಸಭಾ ಕ್ನೇತ್ರದ ಕಂಕನವಾಡಿ ಗ್ರಾಮದ ಹತ್ತಿರ ಗುಹೇಶ್ವರ ದೇವಸ್ತಾನಕ್ಕಿ ಕೃಷ್ಣಾ ನದಿಗೆ ಅಡ್ನೆಲಾಗಿ 'ಬ್ರಿಡ್ಡ ಕಂ ಬ್ಯಾರೇಜ್‌ ನಿರ್ಮಾಣ ಮಾಡುವ ಪ್ರಸ್ತಾವನೆಯು ಸರ್ಕಾರದ ಮುಂದಿದೆಯೇ; ಹೌದು ಹಾಗಿದ್ದಲ್ಲಿ, ನಿರ್ಮಾಣ ಕಾರ್ಯಕ್ಕೆ ತಗಲುವ. ವೆಜ್ಜವೆಷ್ಟು ಹಾಗೂ [ಕೋಟಿ ಅಂದಾಜು ಮೊತ್ತದಲ್ಲಿ ಕಾಮಗಾರಿಯನ್ನು ಯಾವಾಗ | ಕೈಗೊಳ್ಳಲು ಉದ್ದೇಶಿಸಲಾಗಿಡೆ. ಪ್ರಾರಂಭಿಸಲಾಗುವುದು? ಅನುದಾನದ ಲಭ್ಯತೆ ಹಾಗೂ ತಾಂತ್ರಿಕ ಶಕ್ಯತೆಯನುಸಾರ ಪರಿಶೀಲಿಸಿ ಕಾಮಗಾರಿಯನ್ನು ಕೈಗೊಳ್ಳಲಾಗುವುದು. ಸದರಿ ಕಾಮಗಾರಿಯನ್ನು ರೂ.11.00 ಸಂಖ್ಯೆ:ಎ೦ಐಡಿ'5 ಎಲ್‌ಎಕ್ಕೂ 2020 (ಜೆ.ಸಿ.ಮಾಧುಸ್ವಾಮಿ) ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಸಚಿವರು ಕರ್ನಾಟಕ ಸರ್ಕಾರ ಸಂಖ್ಯೆ; ಇಎನ್‌ 25 ಪಿಪಿಎಂ 2020 ಇಂದ: ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಇಂಧನ ಇಲಾಖೆ, ಬೆಂಗಳೂರು. ಇವರಿಗೆ: ಕಾರ್ಯದರ್ಶಿ, ಕರ್ನಾಟಕ ವಿಧಾನಸಭೆ, ವಿಧಾನ ಸೌಧ, ಬೆಂಗಳೂರು. ಮಾನ್ಯರೇ, ಕರ್ನಾಟಕ ಸರ್ಕಾರದ ಸಚಿವಾಲಯ, ವಿಕಾಸ ಸೌಧ, ಬೆಂಗಳೂರು, ದಿನಾಂಕ:05.03.2020 (o 05 ಬಂ ವಿಷಯ: ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಬಾಲಕೃಷ್ಣ ಸಿ.ಎನ್‌ (ಶ್ರವಣಬೆಳಗೊಳ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1100 ಕೈ ಕೈ ಉತ್ತರಿಸುವ ಬಗ್ಗೆ. okskkok ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಬಾಲಕೃಷ್ಣ ಸಿ.ಎನ್‌ (ತ್ರವಣಬೆಳಗೊಳ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1100 ಕ್ಕ ಉತ್ತರಗಳ 100 ಪ್ರತಿಗಳನ್ನು ಲಗತ್ತಿಸಿ ಮುಂದಿನ ಸೂಕ್ತ ಕ್ರಮಕ್ಕಾಗಿ ತಮಗೆ ಕಳುಹಿಸಲು ನಿರ್ದೇಶಿಸಲ್ಪಟ್ಟಿದ್ದೇನೆ. ತಮ್ಮ ವಿಶ್ವಾಸಿ, i 4 be ಸರ್ಕಾರದ ಅಧೀನ ಕಾರ್ಯದರ್ಶಿ ಇಂಧನ ಇಲಾಖೆ. ಕರ್ನಾಟಕ ವಿಧಾನ ಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ ; 100 ಸದಸ್ಯರ ಹೆಸರು : ಶ್ರೀ ಬಾಲಕೃಷ್ಣ ಸಿ.ಎಸ್‌ (ಪ್ರವಣಬೆಳಗೊಳ) ಉತ್ಸರಿಸಬೇಕಾದ ದಿನಾಂಕ : 10-03-2020 ಉತ್ತರಿಸುವ ಸಚಿವರು 2 ಮುಖ್ಯಮಂತ್ರಿಗಳು pe ಹ ರಾನ್‌ ನ್‌್‌ ಷದ § 9 Tadಗರ ವಿಧಾನಸಭಾ "ಶ್ರವಣಬೆಳಗೊಳ ಎಧಾನಸಭಾ ಕ್ಷೇತದ ವ್ಯಾಹಿಯ |] | ಕ್ಷೇತದ ವ್ಯಾಪ್ತಿಯ ಕಳಕಂಡ ಗ್ರಾಮಗಳಲ್ಲಿ 66 ಎ ಡ್ಯುಕ್‌ ಎಂ.ದಾನಪುರ ಮತ್ತು ಎಂಬಿ.) ಅ) ಉಪಕೇಂದ್ರಗಳನ್ನು ಸ್ಥಾಪಿಸಲು ಕರ್ನಾಟಕ ವಿದ್ಭುತ ಪ್ರಸರಣ ಕಾಲುಗಳಲ್ಲಿ ವಿದ್ಧತ್‌ ಉಪ ನಿಗಮ ನಿಯಮಿತದ ವತಿಯಿಂದ ಕ್ರಮ ಕೈಗೊಳ್ಳಲಾಗಿದ್ದು, | ಕೇಂದಗಳು. ಏವರಗಳು ಕೆಳಕಂಡಂತಿವೆ: ಮಂಜೂರಾಗಿರುಪುದು |. ಎಂದಾನಪುರ ಗ್ರಾಮದಲ್ಲಿ 248 ಎಂಪಿ.ಎ. 661! ಕಒ.| ಸರ್ಕಾರದ ಗಮಠಕ್ಕೆ ಮತ್ತು ವಿದ್ಯುತ್‌ ಉಪಕೇಂಪ್ರವಸ್ನು ಸ್ಯಾಪಿಸುವ ಪ್ರಸ್ತಾವನೆಯು | ಬಂದಿದೆಯೇ; | ಕರ್ನಾಟಕ ವಿದ್ಭುತ ಪ್ರಸರಣ ಗಮ ನಿಯಮಿತದ ತಾಂತ್ರಿಕ Gna g ಹ ಸಮನ್ವಯ ಸಮಿತಿಯ ಸಭೆಯಲ್ಲಿ ಕಾಮಗಾರಿಯು ಪ್ರಸ್ತುತ ಯಾವ!| ಈ) ಅನುಮೋಡನೆಗೊಂಡಿರುತ್ತದೆ. ಹಾಗೂ ಟೆಂಡರ್‌ ಪ್ರಕಿಯೆ ಹಂತದಲ್ಲಿವೆ (ವಿವರಗಳನ್ನು 2. ಎಂ.ಬಿಕಾವಲು ಗ್ರಾಮದಲ್ಲಿ 148 ಎಂ.ಪಿ.ಎ. 66/1 ಕವ ನೀಡುವುದು)? ವಿದ್ಯುತ ಉಪಕೇಂದ್ರವನ್ನು ಸ್ಥಾಪಿಸುವ ಪ್ರಸ್ತಾವನೆಯು | ಕರ್ನಾಟಕ ವಿದ್ಯುತ್‌ ಪ್ರಸರಣಿ ನಿಗಮ ನಿಯಮಿತದ ತಾಂತ್ರಿಕ ಸಮನ್ವಯ ಸಮಿಶಿಯ ಸಭೆಯಲ್ಲಿ ಅನುಮೋದನೆಗೊಂಡಿರುತ್ತದೆ ಹಾಗೂ ಪಿಡ್ಗುತ್‌ ಉಪಕೇಂದ್ರವನ್ನು ಸ್ಥಾಪಿಸಲು ಅವಶ್ಯ: ಎರೀದಿಸುವ ಪಕಿಯೆಯು ಪ್ರಗತಿಯಲ್ಲಿರು ಸಂಖ್ಯೆ: ಎನರ್ಜಿ 25 ಪಿಪಿಎಂ 2020 (ಬಿ.ಎಸ್‌.ಯಡಿಯೂರಪ್ಪ) ಇದ್‌ ಮುಖ್ಯಮಂತ್ರಿ °° ಕರ್ನಾಟಕ ಸರ್ಕಾರ ಸಂಖ್ಯೆ: ಇಎನ್‌ 19 ಪಿಪಿಎಂ 2020 ಕರ್ನಾಟಕ ಸರ್ಕಾರದ ಸಚಿವಾಲಯ, ವಿಕಾಸ ಸೌಧ, ಬೆಂಗಳೂರ್ದು ದಿನಾಂಕ:05.03.2020 ಇಂದ: ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಇಂಧನ ಇಲಾಖೆ, ಬೆಂಗಳೂರು. ಇವರಿಗೆ: ಈ [s ಕಾರ್ಯದರ್ಶಿ. CE 49 ಕರ್ನಾಟಕ ವಿಧಾನಸಭೆ, ವಿಧಾನ ಸೌಧ, ಬೆಂಗಳೂರು. ಮಾನ್ಯರೇ, ವಿಷಯ: ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಕೌಜಲಗಿ ಮಹಾಂತೇಶ್‌ ಶಿವಾನಂದ್‌ (ಬೈಲಹೊಂಗಲ) ಇವರ ಚುಕ್ಕೆ ಗುರುತಿಲ್ಲದ ಪಶ್ನೆ ಸಂಖ್ಯೆ: 908 ಕ್ಕೆ ಉತ್ತರಿಸುವ ಬಗ kok ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಕೌಜಲಗಿ ಮಹಾಂತೇಶ್‌ ಶಿವಾನಂದ್‌ (ಬೈಲಹೊಂಗಲ) ಇವರ ಚುಕ್ಕೆ ಗುರುತಿಲ್ಲದ ಪಕ್ನೆ ಸಂಖ್ಯೆ: 908 ಕ್ಕೆ ಉತ್ತರಗಳ 100 ಪ್ರತಿಗಳನ್ನು ಲಗತ್ತಿಸಿ ಮುಂದಿನ ಸೂಕ್ತ ಕ್ರಮಕ್ಕಾಗಿ ತಮಗೆ ಕಳುಹಿಸಲು ನಿರ್ದೇಶಿಸಲ್ಪಟ್ಟಿದ್ದೇನೆ. ತಮ್ಮ ವಿಶ್ನಾಸಿ, N: ್ಜ (ಎನ್‌. ಭ್ರ ಸರ್ಕಾರದ ಅಧೀನ ಕಾರ್ಯದರ್ಶಿ ಇಂಧನ ಇಲಾಖೆ. ಶ್ರೀ ಕೌಜಲಗಿ ಮಹಾಂತೇಶ್‌ ಶಿವಾನಂದ್‌ (ಬೈಲಹೊಂಗಲ) 10-03-2020 ಮುಖ್ಯಮಂತ್ರಿಗಳು RK ಅ) ಬೈಲಹೊಂಗಲ: ಮತಕ್ಷೇತ್ರದ ಸವದತ್ತಿ ತಾಲ್ಲೂಕಿನ ಹೊಸೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಗೆ ಹಾಗೂ ರೈತರಿಗೆ ಸರಿಯಾಗಿ ವಿದ್ಯುತ್‌ ಸರಬರಾಜು. ಆಗದಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಹುಬ್ಬಳ್ಳಿ ವಿದ್ಧುತ್‌ ಸರಬರಾಜು ಕಂಪನಿಯ ಬೈಲಹೊಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸವದತ್ತಿ ತಾಲ್ಲೂಕಿನ ಹೊಸೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಗೆ ನಿರಂತರಜ್ಯೋತಿ ವಿದ್ಯುಕ್‌ ಮಾರ್ಗಗಳ ಮುಖಾಂತರ 24 ಗಂಟಿಗಳ ಕಾಲ ವಿದ್ಯುತ ಸರಬರಾಜು ಮಾಡಲಾಗುತ್ತಿದೆ. ನೀರಾವರಿ ಪಂಪ್‌ಸೆಟ್‌ಗಳಿಗೆ ವಿದುತ್‌ ಪೂರೈಸುವ 331) ಕೆ.ಖ. ಮಲ್ಲೂರ ವಿದ್ಯುತ ಉಪಕೇಂದ್ರ ಹಾಗೂ ಎಲ್ಲ ಫೀಡರ್‌ ಮಾರ್ಗಗಳು ಓವರ್‌ಲೋಡ್‌ ಆಗಿರುವುದರಿಂದ ರೈತರ ಪಂಪ್‌ಸೆಟ್‌ಗಳಿಗೆ 7 ಘಂಟೆಗಳ ವಿದ್ಯುತ ಪೂರೈಸಲು ಅನಾನುಕೂಲತೆ ಉಂಟಾಗಿರುತ್ತದೆ. ಇದರಿಂದ ಸದರಿ ನೀರಾವರಿ ಪಂಪ್‌ಸೆಟ್‌ ಫೀಡರ್‌ ಮಾರ್ಗಗಳನ್ನು 3 ಬ್ಯಾಜ್‌ಗಳಲ್ಲಿ ವಿಂಗಡಿಸಿ ಹಗಲಿನ ವೇಳೆಯಲ್ಲಿ 5 ಘಂಟೆಗಳ ಕಾಲ 3-ಫೇಸ್‌ ವಿಡ್ಯುತ್‌ ಸರಬರಾಜು ಮಾಡಲಾಗುತ್ತಿದೆ. ಈ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಹೊಸೂರು: ಗ್ರಾಮದ್ಗ 10/1 ಕೆ.ವಿ ವಿದ್ಯುತ್‌ ಉಪಕೇಂದ್ರವನ್ನು ಕರ್ನಾಟಕ ವಿದ್ಯುತ್‌ ಪ್ರಸರಣ ಗಮ ನಿಯಮಿತದ ವತಿಯಿಂದ ಸ್ಥಾಪಿಸಲ ು: ಉದ್ದೇ: ಸಲಾಗಿಡೆ. [Ke ಆ) ಬಂದಿವ್ಗಲ್ಲಿ. ಹೊಸೂರು. ' ಗ್ರಾಮದಲ್ಲಿ uo ಕವಿ ವಿಡ್ಯುತ್‌ ಉಪ- ಕೇಂದ್ರವನ್ನು ಸ್ಥಾಪಿಸಲು ಈಗಾಗಲೇ ಜಮೀನನ್ನು ಖರೀದಿ ಮಾಡಿರುವುದು ನಿಜವೆ; ನಿ r ಹೊಸೂರು ಗ್ರಾಮದಲ್ಲಿ ॥॥0/॥ 8.ವಿ ವಿದ್ಧು ಸ್ಥಾಪಿಸಲು ಕರ್ನಾಟಕ ಎಡ್ಯುತ್‌ ಪ್ರಸರಣ: ನಿಗಮ ನಿಯಮಿತದ ತಾಂತ್ರಿಕ ಉಪಕೇಂದ್ರ ಸ್ಥಾಪನೆಗೆ ಅಗತ್ಯವಿರುವ ಒಟ್ಟು 2 ಎಕರೆ 20 ಗುಂಟೆ fy ಜಮೀನನ್ನು ಖರೀದಿಸಲಾಗಿರುತ್ತದೆ. 854 5k {ತ ; %) ww 9 Rp Hn % [ss ಡೆ BB F 8 13 [ei 4 4 #8 #E g pp 8B } [3 5 81 Pg K PRC A 1 8 § 8 ಳಗ್‌ 2h ಸಂಖ್ಯೆ: ಎನರ್ಜಿ ಪಿಪಿಎಂ 2020 ಎಷೆ. (ಬಿ.ಎಸ್‌.ಯಡಿಯೂರಪ್ಪ) kV ಕರ್ನಾಟಿಕ ಸರ್ಕಾರ ಸಂಖ್ಯೆ; ಇಎನ್‌ 14 ಪಿಪಿಎಂ 2020 ಕರ್ನಾಟಕ ಸರ್ಕಾರದ ಸಚಿವಾಲಯ, ವಿಕಾಸ ಸೌಧ, ಬೆಂಗಳೂರು, ದಿನಾಂಕ:06.03.2020 ಇಂದ: ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಇಂಧನ ಇಲಾಖೆ, ಬೆಂಗಳೂರು. ಇವರೆ: [e [e3 ೧೨೨೩೮೦ ಕಾರ್ಯದರ್ಶಿ, ಕರ್ನಾಟಕ ವಿಧಾನಸಭೆ, ವಿಧಾನ ಸೌಧ, ಬೆಂಗಳೂರು. ಮಾನ್ಯರೇ, ವಿಷಯ: ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಬಸವನಗೌಡ ದದ್ದಲ (ರಾಯಚೂರು ಗ್ರಾಮಾಂತರ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 528 ಕ್ಕೆ ಉತ್ತರಿಸುವ ಬಗ್ಗೆ. Kok ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಬಸವನಗೌಡ ದದ್ದಲ (ರಾಯಚೂರು ಗ್ರಾಮಾಂತರ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 528 ಕ್ಕ ಉತ್ತರಗಳ 100 ಪ್ರತಿಗಳನ್ನು ಲಗತ್ತಿಸಿ ಮುಂದಿನ ಸೂಕ್ತ ಕ್ರಮಕ್ಕಾಗಿ ತಮಗೆ ಕಳುಹಿಸಲು ನಿರ್ದೇಶಿಸಲ್ಪಟ್ಟಿದ್ದೇನೆ. ತಮ್ಮ ವಿಶ್ವಾಸಿ, [>] ಕ್‌ ಪ, 'ಖಾಧಿಕಾರಿ, ಇಂಧನ ಇಲಾಖೆ. ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ “ಸದಸ್ಯರ "ಹೆಸರು ಉತ್ತರಿಸಬೇಕಾದ ದಿನಾಂಕ ಉತ್ತರಿಸುವ ಸಚಿವರು ಕರ್ನಾಟಕ ವಿಧಾನ ಸಭೆ 528 ;.ಶಛ ಬಸವನಗೌಡ ದದ್ದಲ (ರಾಯಚೂರು ಗ್ರಾಮಾಂತರ) 10-03-2020 ಮುಖ್ಯಮಂತ್ರಿಗಳು pe ಪ್ರಶ್ನೆ ಉತ್ತರ ರಾಹೌಚೊರು ಗ್ರಾಮೀಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವೈಟಿಹಿ.ಎಸ್‌ ಮತ್ತು ಆರ್‌.ಟಿ.ಪಿ.ಎಸ್‌ ಬೃಹತ್‌ ಪ್ರಮಾಣದ ವಿದ್ಯುತ್‌ ಘಟಕಗಳಿಂದ ಎಷ್ಟು ಪ್ರಮಾಣದ ವಿದ್ಯುತ್‌ ಉತ್ಪಾದನೆಯಾಗುತ್ತದೆ (ವಿವರ ನೀಡುವುದು); ಅ) ನ ನಡ್ಯಾತ್‌ 'ಘಟಕಗಳಿಂದಾ ಮಾಲಿನ್ಯವನ್ನು ತಡೆಗಟ್ಟುವ ಬಗ್ಗೆ ಸರ್ಕಾರ. ಯಾವ ಕ್ರಮ ಕೈಗೊಂಡಿದೆ ಹಾಗೂ ಹೊಸ ತಂತ್ರಜ್ಞಾನ ಅಳಪಡಿಸುವ ಬಗ್ಗೆ ಕೈಗೊಂಡಿರುವ ಕ್ರಮಗಳೇನು (ಸಂಪೂರ್ಣ ಮಾಹಿತಿ ನೀಡುವುದು); ರಾಹಷನರ ಸಾಮಣ ವಧಾನಸಭಾ ಸತ್ರ ಪ್ಯಾಪ್ತಿಯಲ್ಲಿ ಬರುವ ಕವಿನಿನಿಯ ವೈಟಿ.ಪಿ.ಎಸ್‌ ಮತ್ತು ಆರ್‌.ಟಿ.ಪಿ.ಎಸ್‌ ಬೃಹತ್‌ ಪ್ರಮಾಣದ ವಿದ್ಯುತ್‌ ಘಟಕಗಳಿಂದ ಉತ್ಪಾದನೆಯಾದ ವಿದ್ಯುತ್ತಿನ ಏವರ ಕೆಳಕಂಡಂತ್ರಿವೆ: ಉತ್ಪಾದನೆ ದ.ಲಯೂ. ಗಳಲ್ಲಿ | ಆರ್‌.ಟಿ.ಪಿ.ಎಸ್‌ (ಘಟಕ 1-8) ಪೈಟಿಪಿ.ಎಸ್‌ (ಘಟಕ 182) pO) (01.04.2019 02.03.2020 ರಿಸರ, 0712.2015ರಂದು ಹೊರಡಿಸಿದ ಗೆಜಟ್‌ನ ಕಂಡಿಕೆ ಆರ್‌.ಟಿ.ಪಿ.ಎಸ್‌ ಮತ್ತು ವೈ.ಟಿ.ಪಿ.ಎಸ್‌ ಶಾಖೋತ್ಪ ಬ ಅನಿಲದ ಮಾಲಿನ್ಯವನ್ನು ತಡೆಗಟ್ಟುವ ಸಲುವಾಗಿ "ತೋಯ್ದ ಸುಣ್ಣದಕಲ್ಲಿನ ಕೊಳವೆ ಅನಿಲ ನಿರ್ಗಂಧಕೀಕರಣ ವ್ಯವಸ್ಥೆಯನ್ನು! ಅಳವಡಿಸ: ಮುಖಾಂತರ ಕೆ.ಪಿ.ಸಿ.ಎಲ್‌ ದೇಶಿಯ ಸ್ಪರ್ಧಾತ್ಮಕ ಬಿ ಆಶುನ್ಸನಿಸಿದೆ. ಪ್ರಸ್ತುತ ಎರಡೂ ಶಾಖೋತ್ಸನ್ನ ವಿದ್ಯುಶ್‌ ಕೇಂದ್ರದ ಟೆಂಡರ್‌ಗಳು ಮೌಲ್ಯ ಮಾಪನದ ಪ್ರಕ್ರಿಯೆ ಹಂತದಲ್ಲಿರುತ್ತವೆ. ನ್ನ ವಿದ್ಯುತ್‌ ಕೇಂದ್ರಗಳ ಕೊಳವೆ ತಾಲ ನನಾಂ ಎಸ್‌ಓ.3305ರ ಪ್ರಕಾರ ಲು ಕರ್ನಾಟಕ portal ಡ್ಲಿಂಗ್‌ ಮೂಲಕ ಟೆಂಡರ್‌ ಇವರ "ಘಟಕಗಳ ಸ್ಥಾಪನೆಯಿಂದ ಭೂಮಿ ಕಳೆದುಕೊಂಡ ಎಷ್ಟು ಜನ ಸಂತ್ರಸ್ಥರಿಗೆ ಉದ್ಯೋಗಾವಕಾಶ ನೀಡಲಾಗಿದೆ; ಇನ್ನೂ ಎಷ್ಟು ಜನ ಸಂತ್ರಸ್ಥರಿಗೆ ನೀಡುವುದು ಬಾಕಿ ಇರುತ್ತದೆ ಹಾಗೂ ಉಳಿದವರಿಗೆ ಯಾವಾಗ ನೀಡಲಾಗುವುದು (ಸಂಪೂರ್ಣ ಮಾಹಿತಿ ನೀಡುವುದು); ಇ) ನದಡನರು ನಾಷಾಡನ್‌ ನಡತ ಕಂದೆ ಆರ್‌ಟಿಪಿಎಸ್‌ ಯೋಜನೆಯಲ್ಲಿ ನಿರಾಶ್ರಿತ ಸಂತ್ರಸ್ತ ಕುಟು ಇದ್ದು ಈವರೆಗೆ ನಿಗಮದ ಮಾನದಂಡಗಳಂತೆ ಒಟ್ಟು 40 ಉದ್ಯೋಗವನ್ನು ನೀಡಲಾಗಿದೆ. ಉಳಿದ 60 ಪ್ರಕೆರೆಣಗಳು ಪರಿಶೀಲನೆ ಹಂತದಲ್ಲಿಡ್ಡು, ಅಭ್ಯರ್ಥಿಗಳು ಉದ್ಯೋಗ ಪಡೆಯಲು. ಅರ್ಹತಾ ಮಾನದಂಡಗಳನ್ನಯ ಅವಶ್ಯ ದಾಖಲೆಗಳನ್ನು ಸಲ್ಲಿಸಿದಲ್ಲಿ ಉದ್ಯೋಗಕ್ಕೆ ಪರಿಗಣಿಸುವ ಂಬಗಳೆ' ಒಚ್ಚು ಸಂಖ್ಯೆ 462 2 ಕುಟುಂಬಗಳಿಗೆ ತರಬೇತಿ! ಬಗ್ಗೆ ಪರಿಶೀಲಿಸಲಾಗುವುದು. -2- ಮರಮ ಕಾಮಾಡ್ಪನ್ನ ನಜ್ಮಾ ಇವವ ಯರಮರಸ್‌ 'ಶಾಖೋತ್ಸನ್ನ ಏದ್ಯುತ್‌ ಕೇಂದ್ರ ನಿರ್ಮಿಸಲು ಸಂತ್ರಸರಾದ 'ಒಟ್ಟು 13 ಕುಟುಂಬಗಳಿಗೆ ಉದ್ಯೋಗಪನ್ನು. ನೀಡಲಾಗಿದೆ, ಉಳಿದ 267 ಪ್ರಕರಣಗಳು ಪರಿಶೀಲನೆ ಹಂತದಲ್ಲಿದ್ದು, ಅಭ್ಯರ್ಥಿಗಳು ಉದ್ಯೋಗ ಪಡೆಯಲು ಅರ್ಹತಾ ಮಾನದಂಡಗಳನ್ನಯ ಅವಶ್ಯ ದಾಖಲೆಗಳನ್ನು ಸಲ್ಲಿಸಿದಲ್ಲಿ ಉಡ್ಯೋಗಕ್ಕೆ ಪರಿಗಣಿಸುವ ಬಗ್ಗೆ ಪ ಪರಿಶೀಲಿಸಲಾಗುವುದು. ಈ) ಆರ್‌.ಟಿ.ಪಿಎಸ್‌.ವಿದ್ಧುತ್‌ ಘಟಕದೆ ಪಕ್ಕದಲ್ಲಿ ವಾಸವಿರುವ ನಿವಾಸಿಗಳು ಸದರಿ ಘಟಕದಿಂದ ಬರುವ ಗ್ಯಾಸ್‌ನಿಂದ ತೊಂದರೆಗೆ ಒಳಗಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಹಾಗಿದ್ದಲ್ಲಿ ಅಲ್ಲಿನ ನಿವಾಸಿಗಳನ್ನು ಸ್ಥಳಾಂತರಿಸುವ | ಕ: ಬಗ್ಗೆ ಸರ್ಕಾರ ಕೈಗೊಂಡಿರುವ ಕ್ರಮಗಳೇನು (ಮಾಹಿತಿ ನೀಡುವುದು) ರಾಯೆಜೊರು "ಕಾಖೋತ್ಸನ್ನ``ವದ್ಯುತ್‌ ರಂದ್ರ ನವ್‌ ಪ್ರಮಾಣೀಕೃತ ಸಂಶ್ಥೆಯಾಗಿದ್ದು, "ವಿಠ್ಯುತ್‌ "ಉತ್ಪಾದನೆಯ ಸಂದರ್ಭದಲ್ಲಿ "ಕೇಂದ್ರ ಹಾಗೂ ರಾಜ್ಯ ಮಾಲೆನ್ಯ ನಿಯಂತ್ರ ತ್ರಣಿ ಮೆಂಡಳಿಯು ವಿಧಿಸಿದ ಎಲ್ಲಾ ನಿಯಮಗಳನ್ನು ಕಟ್ಟುನಿಟ್ಟಾಗಿ 'ದಾಂಸ ಲಾಗುತ್ತಿದೆ ಹಾಗೂ ಎಲ್ಲಾ ಘಟಕಗಳಿಗೂ ನಿರಂತರ ಮಾಲಿನ್ನ 'ಮಾಪಕಗಳನ್ನು ಅಳವಡಿಸಲಾಗಿದೆ ಹಾಗೂ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳ yd ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳ ವೆಬ್‌ಸ್ಯಟ್‌ಗಳಿಗ ಸಂಪರ್ಕ ಲ್ರಿಸಲಾಗಿದೆ. ಸದರಿ ಸಂಪರ್ಕದಿಂದ ಮಾಲಿನ್ಯದ ಎಲ್ಲಾ ವಿವರಗಳನ್ನು ಸಾರ್ವಜನಿಕರು ಪರಿಶೀಲಿಸಬಹುದಾಗಿದೆ. ಸೂಕ್ಷ್ಮ ಥೂಳಿನ ಕಣಗಳ ಪಿಎಮ್‌. 2.5ರ 'ಮಿತಿಂಲ್ಲಿರುತ್ತವ ಅಲ್ಲಿನ ನಿವಾಸಿಗಳನ್ನು ಸ್ಥಳಾಂತರಿಸುವ ಬಗ್ಗೆ ಸದ್ಯ ಯಾವುದೇ ಪ್ರಸ್ತಾವನೆ ಇರುವುದಿಲ್ಲ. ಸಂಖ್ಯೆ: ಎನರ್ಜಿ 14 ಪಿಪಿಎಂ 2020 yes Favs 'ಇಯೊಡಟ್ಟೆ (ಬಿ.ಎಸ್‌.ಯಡಿಯೂರಪ್ಪ) ಮುಖ್ಯಮಂತ್ರಿ ಕರ್ನಾಟಿಕ ಸರ್ಕಾರ ಸಂಖ್ಯೆ: ಇಎನ್‌ 21 ಪಿಪಿಎಂ 2020 ಕರ್ನಾಟಕ ಸರ್ಕಾರದ ಸಚಿವಾಲಯ, ವಿಕಾಸ ಸೌಧ, ಬೆಂಗಳೂರು, ದಿನಾಂಕ:06.03.2020 ಇಂದ: ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಇಂಧನ ಇಲಾಖೆ, ಬೆಂಗಳೂರು. ಇವರಿಗೆ: U ಸ ಕಾರ್ಯದರ್ಶಿ, 3 ಕರ್ನಾಟಕ ವಿಧಾನಸಭೆ, K\ ವಿಧಾನ ಸೌಧ, ಬೆಂಗಳೂರು. ಮಾನ್ಯರೇ, ವಿಷಯ: ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಶಿವಲಿಂಗೇಗೌಡ ಕೆ.ಎಂ (ಅರಸೀಕೆರೆ) ಇವರ ಚುಕ್ಕೆ ಗುರುತಿಲ್ಲದ ಪಕ್ನೆ ಸಂಖ್ಯೆ: 1041 ಕೈ ಉತ್ತರಿಸುವ ಬಗ್ಗೆ. ok ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಶಿವಲಿಂಗೇಗೌಡ ಕೆಎಂ (ಅರಸೀಕೆರೆ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 1041 ಕ್ಕೆ ಉತ್ತರಗಳ 100 ಪ್ರತಿಗಳನ್ನು ಲಗತ್ತಿಸಿ ಮುಂದಿನ ಸೂಕ್ತ ಕ್ರಮಕ್ಕಾಗಿ ತಮಗೆ ಕಳುಹಿಸಲು ನಿರ್ದೇಶಿಸಲ್ಲಟ್ಟಿದ್ದೇನೆ. ತಮ್ಮ ವಿಶ್ವಾಸಿ, ಹೊಸ 7 / ಶಾಖಾಧಿಕಾರಿ, /3 ಇಂಧನ ಇಲಾಖೆ. ಕರ್ನಾಟಕ ವಿಧಾನ ಸಭೆ ಚುಕ್ಕೆ-ಗುರುತಿಲ್ಲದ-ಪ್ರಶ್ನೆ-ಸಂಖ್ಯೆ.....-:-1041- ಎ ಸದಸ್ಯರ ಹೆಸರು ಶ್ರೀ ಶಿವಲಿಂಗೇಗೌಡ ಕೆ.ಎಂ. ಉತ್ತರಿಸಬೇಕಾದ ದಿನಾಂಕ 10-03-2020 ಉತ್ತರಿಸುವ ಸಚಿವರು ಮಾನ್ಯ ಮುಖ್ಯಮಂತ್ರಿಗಳು pe ಪ್ರಶ್ನ _ ಉತ್ತ ಆ) [2019-20ನೇ ಸಾಲಿನಲ್ಲಿ; ಅ) | ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮವು ಆಂತರಿಕ ಸಂಪನ್ಮೂಲ ಹಾಗ್ಲೂ ಇಂಧನ ಇಲಾಖಾ ಸಾಲಗಳಿಂದ ಅರಸೀಕೆರೆ ವಿಧಾನ ಸಭಾ ಕ್ಷೇತ್ರಕ್ಕೆ 2019-20ನೇ ಸಾಲಿನಲ್ಲಿ ವತಿಯಿಂದ ಅರಸೀಕೆರೆ ಮಂಜೂರಾತಿ ನೀಡಿದ ಕಾಮಗಾರಿಗಳ ವಿವರಗಳು ಕೆಳಕಂಡಂತಿವೆ. ಕ್ಷೇತ್ರಕ್ಕಿ ಆಯವ್ಯಯದಲ್ಲಿ (ಲಕ್ಷ ರೊ:ಗಳಲ್ಲಿ) ಮಂಜೂರಾತಿ ನೀಡಿದ ಕಾಮಗಾರಿಗಳ ವಿವರ ಆಯವ್ಯಯ | ವೆಚ್ಚ ಕಾಮಗಾರಿಗಳು ಯಾವುವು; ಕಲ್ಲುನಾದರ ಪಳ್ಳಿ: ಹಾಸನ ಜಿಲ್ಲೆ, ಅರಸೀಕೆರೆ ತಾಲ್ಲೂಕಿನ § (ಸಂಪೂರ್ಣ ವಿವರ ಕಲ್ಲುಸಾದರಹಳ್ಳಿಯಲ್ಲಿ 110/11 ಕೆ.ವಿ. ವಿದ್ಯುತ್‌ ವಿತರಣಾ ial Ses ನೀಡುವುದು) ಕೇಂದ್ರದಲ್ಲಿ ಹೆಚ್ಚುವರಿಯಾಗಿ 1*10 ಎಂ.ವಿ.ಐಎ. ವಿದ್ಯುತ್‌ ಈ) | ಮಂಜೂರಾದ GF ಇ] ಪರಿವರ್ತಕವನ್ನು ಅಳವಡಿಸುವ ಕಾಮಗಾರಿ ] ಸ ಕಾಮಗಾರಿಗಳೆಲಿ ಜಾವಗಲ್‌: ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ y ಸ ಜಾವಗಲ್‌ ನಲ್ಲಿ 1101 ಕೆ.ವಿ ವಿದ್ಯುತ್‌ ವಿತರಣಾ ಶೈಗೆತ್ತಿಕೊೂಡಿಕುನ ಕೇಂದ್ರದಲ್ಲಿ ಹಾಲಿ ಇರುವ 1*10 ಎಂ:ವಿ.ಎ ವಿದ್ಯುತ್‌ | 150.00 | 6.95 ಕಾಮಗಾರಿಗಳು ಯಾವುವು? ಪರಿವರ್ತಕವನ್ನು ಬದಲಾಯಿಸಿ: 1120 ಎಂ.ವಿಎ (ಸಂಪೂರ್ಣ ಮಾಹಿತಿ ಅಳವಡಿಸುವುದು. ನೀಡುವುದು) ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ನಿಯಮಿತ ವ್ಯಾಪ್ತಿಯ ಅರಸೀಕೆರೆ ವಿಭಾಗದಲ್ಲಿ 2019-20ನೇ ಸಾಲಿನಲ್ಲಿ ಮಂಜೂರಾಗಿ ಕೈಗೆತ್ತಿಕೊಂಡಿರುವ ಕಾಮಗಾರಿಗಳ ವಿವರಗಳು ಕೆಳಕಂಡಂತಿವೆ:- ಗಂಗಾಕಲ್ಯಾಣ ಯೋಜನೆ: ಗೆಂಗಾಕಲ್ಯಾಣ ಯೋಜನೆಯಡಿ ವಿವಿಧ ಅಭಿವೃದ್ಧಿ ನಿಗಮಗಳ ವತಿಯಿಂದ ಕೊರೆದ 170 ಸಂಖ್ಯೆಯ ಕೊಳವೆ ಬಾವಿಗಳಿಗೆ ರೂ.3.60 ಕೋಟಿ ವೆಚ್ಚದಲ್ಲಿ ವಿದ್ಯುತ್‌ ಸಂಪರ್ಕ ಕಲ್ಪಿಸುವ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿರುತ್ತದೆ. ಕುಡಿಯುವ ನೀರಿನ ಯೋಜನೆ: ಜಿಲ್ಲಾ ಪಂಚಾಯತ್‌ ವತಿಯಿಂದ ಅರ್ಜಿ ನೊಂದಾಯಿಸಿದ 44 ಸಂಖ್ಯೆಯ: ಕುಡಿಯುವ ನೀರಿನ ಸ್ಥಾವರಗಳಿಗೆ ರೂ.86.80 ಲಕ್ಷ ವೆಚ್ಚದಲ್ಲಿ ವಿದ್ಯುತ್‌ ಕಲ್ಪಿಸುವ ಕಾಮಗಾರಿಗಳನ್ನು ಪೊರ್ಣಗೊಳಿಸಲಾಗಿರುತ್ತದೆ. ಸಂಪರ್ಕ ಡಿ.ಡಿ.ಯು.ಜಿ:ಜೆ.ವೈ.ಯೋಜನೆ : ಆರಸೀಕೆರೆ ತಾಲ್ಲೂಕಿನ ಗ್ರಾಮಗಳಿಗೆ ನಿರಂತರ ವಿದ್ಯುತ್‌ ಸಂಪರ್ಕ ಕಲ್ಪಿಸಲು ದಿಡಿಯುಜಿ.ಜೆವೈ.ಯೋಜನೆಯಡಿ ರೂ.42 ಕೋಟಿ ಮಂಜೂರಾಗಿದ್ದು, ಕಾಮಗಾರಿಗಳು ಪ್ರಗತಿಯಲ್ಲಿರುತ್ತದೆ. ಸದರಿ ಯೋಜನೆಯಡಿ ಗ್ರಾಮಗಳಲ್ಲಿರುವ 3680 ವಿದ್ಯುತ್‌ ರಹಿತ 'ಮನಗಳಿಗೆ. ವಿದ್ಯುತ್‌ ಸಂಪರ್ಕ ಕಲ್ಪಿಸುವ ಕಾಮಗಾರಿಯು ಪ್ರಗತಿಯಲ್ಲಿದೆ. 19883 ಸಂಖ್ಯೆ ವಿದ್ಯುತ್‌ ಸ್ಥಾವರಗಳ ಮಕ್ಯಾನಿಕಲ್‌ ಮಾಪಕಗಳನ್ನು, ಸ್ಟಾಟಿಕ್‌ ಮಾಪಕಗಳಿಂದ ಬದಲಾಯಿಸಲಾಗಿದೆ. ಮಾದರಿ ವಿದ್ಯುತ್‌ ಗ್ರಾಮ ಯೋಜನೆ: ಅರಸೀಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 5 ಗ್ರಾಮಗಳಿಗೆ ಮಾದರಿ ವಿದ್ಯುತ್‌ ಗ್ರಾಮ ಯೋಜನೆಯಡಿ ವಿದ್ಯುತ್‌ ಜಾಲ ಬಲವರ್ಧನೆ ಪಡಿಸುವ ಕಾಮಗಾರಿಗೆ ಠೂ.2 ಕೋಟಿ ಮಂಜೂರಾಗಿದ್ದು, ಕರಗುಂದ ಮತ್ತು ಗಂಡಸಿ ಗ್ರಾಮಗಳ: ಕಾಮಗಾರಿ ಪೂರ್ಣಗೊಂಡಿದ್ದು, ಅಗ್ಗುಂದ, ಬಾಣಾವರ, ಕಾಮಸಮುದ್ರ ಗ್ರಾಮಗಳ ಕಾಮಗಾರಿಯು ಪ್ರಗತಿಯಲ್ಲಿರುತ್ತದೆ. ವಿದ್ಯುತ್‌ ಜಾಲ ಬಲವರ್ದನೆ: ಹಾಸನ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅರಸೀಕೆರೆ ಹಾಲ್ಲೂಕಿನ. -ಜಾವಗಲ್‌ ಗ್ರಾಮದ ವಿದ್ಯುತ್‌ 'ಜಾಲ ಬಲವರ್ಧನೆ: ಪಡಿಸುವ ಕಾಮಗಾರಿಗೆ ಠೂ.40 ಲಕ್ಷ ಮಂಜೂರಾಗಿದ್ದು ಕಾಮಗಾರಿಯು ಪ್ರಗತಿಯಲ್ಲಿರುತ್ತದೆ. ವಿಶೇಷ ಘಟಕ ಯೋಜನೆ: ವಿಶೇಷ ಘಟಕ ಯೋಜನೆಯಡಿ 11 ಕೆವಿ. ಮಾರ್ಗಗಳ ವಿದ್ಯುತ್‌ ಜಾಲ ಬಲವರ್ಧನೆಪಡಿಸುವ ಹಾಮಗಾರಿಗೆ ರೂ.69 ಲಕ್ಷ ಮಂಜೂರಾಗಿದ್ದು, ಕಾಮಗಾರಿ ಪ್ರಗತಿಯಲ್ಲಿರುತ್ತದೆ. ನೀಠಾಪರಿ ಪಂಪುಸೆಟ್ಟು ಸ್ಥಾವರಗಳಿಗೆ ಮೂಲಭೂತ .ಸೌಕರ್ಯ ಕಲ್ಪಿಸುವ ಕಾಮಗಾರಿಗೆ ರೂ.21.76 ಕೋಟಿ ಮಂಜೂರಾತಿ ನೀಡಲಾಗಿದೆ. ಈಗಾಗಲೇ. ರೊ485 ಕೋಟಿಗಳ: 159 ಕಾಮಗಾರಿಗಳಿಗೆ ಕಾರ್ಯಾದೇಶ ನೀಡಿದ್ದು, ತಾಲ್ಲೂಕಿನಾದ್ಯಂತ ಕಾಮಗಾರಿಯು ಪ್ರಗತಿಯಲ್ಲಿರುತ್ತದೆ. ಸಂಖ್ಯೆ: ಎನರ್ಜಿ 21 ಪಿಪಿಎಂ 2020 uss ಟರ ಬಿ.ಎಸ್‌ ಯಡ್ಡಿಯೂರಪ್ಪ) ಮುಖ್ಯಮಂತ್ರಿ ಕರ್ನಾಟಿಕ ಸರ್ಕಾರ ಸಂಖ್ಯೆ: ಇಎನ್‌ 11 ಪಿಪಿಎಂ 2020 ಕರ್ನಾಟಕ ಸರ್ಕಾರದ ಸಚಿವಾಲಯ, ವಿಕಾಸ ಸೌಧ, ಜೆಂಗಳೂರು. ದಿನಾಂಕ:06.03.2020 ಇಂದ: ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಇಂಧನ ಇಲಾಖೆ, ಬೆಂಗಳೂರು. NX ಇವರಿಗೆ: ೨೪೩೦ ಕಾರ್ಯದರ್ಶಿ, ke 6 ಕರ್ನಾಟಕ ವಿಧಾನಸಭೆ, ವಿಧಾನ ಸೌಧ, ಬೆಂಗಳೂರು. ಮಾನ್ಯರೇ, ವಿಷಯ: ಮಾನ್ಯ ವಿಧಾನ ಸಭಾ ಸದಸ್ಯರಾದ ಡಾ॥ ಯತೀಂದ್ರ ಸಿದ್ದರಾಮಯ್ಯ (ವರುಣ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 378 ಉತ್ತರಿಸುವ ಬಗ್ಗೆ. slo ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನ ಸಭಾ ಸದಸ್ಯರಾದ ಡಾ॥ ಯತೀಂದ್ರ ಸಿದ್ದರಾಮಯ್ಯ (ವರುಣ) ಇವರ ಚುಕ್ಕೆ ಗುರುತಿಲ್ಲದ ಪ್ಲೆ ಸಂಖ್ಯೆ: 378 ಕ್ಕೆ ಉತ್ತರಗಳ 100 ಪ್ರತಿಗಳನ್ನು ಲಗತ್ತಿಸಿ ಮುಂದಿನ ಸೂಕ್ತ ಕ್ರಮಕ್ಕಾಗಿ ತಮಗೆ ಕಳುಹಿಸಲು ನಿರ್ದೇಶಿಸಲ್ಲಟ್ಟಿದ್ದೇನೆ. ತಮ್ಮ ವಿಶ್ವಾಸಿ, 2) ” ) 3 ಶಾಖಾಧಿಕಾರಿ, ಇಂಧನ ಇಲಾಖೆ. ಪ್ರಶ್ನೆ ಸಂಖ್ಯೆ ಚುಕ್ಕೆ ಗುರುತಿಲ್ಲದ ಪಶ್ನೆ ಸಂಖ್ಯೆ ಸದಸ್ಯರ ಹೆಸರು ಉತ್ತರಿಸಬೇಕಾದ ದಿನಾಂಕ ಉತ್ತರಿಸುವ ಸಚಿವರು 2: 378 --`ಡಾ। ಯತೀಂದ್ರ' ಸಿದ್ದರಾಮಯ್ಯ (ವರುಣ) 10-03-2020 ಮುಖ್ಯಮಂತ್ರಿಗಳು pe FR ಪ್ರಶ್ತೆ ಉತ್ತರ ಅ) ಆ) ಭಾಗ್ಯಜ್ಯೋತಿ ಯೋಜನೆಯಲ್ಲಿ ಸರ್ಕಾರವು ಬಡವರಿಗೆ 40 ಯೂನಿಟ್‌ವರೆಗೆ ವಿದ್ಯುತನ್ನು ರಾಜ್ಯ ಸರ್ಕಾರದ ದಿನಾಂಕ 15.03.2005 ರ ಆದೇಶದನ್ವಯ ಮಾಸಿಕ 18 ಯೂನಿಟ್‌ ಗಳವರೆಗೆ ವಿದ್ಧುತ್‌ ಬಳಕೆ ಮಾಡುವ ಭಾಗ್ಯಜ್ಯೋತಿ / ಉಚಿತವಾಗಿ ನೀಡುತ್ತಿದ್ದು, ಹಲವು ಕುಟೀರಜ್ಯೋತಿ ಯೋಜನೆಯ ಫಲಾನುಭವಿಗಳಿಗೆ ಉಚಿತವಾಗಿ ವಿದ್ಯುತ್‌ ಪ್ರಕರಣಗಳಲ್ಲಿ ಫಲಾನುಭವಿಗಳು 40 | ಸರಬರಾಜು. ಮಾಡಲಾಗುತ್ತಿತ್ತು. ಯೂನಿಟ್‌ಗಿಂತ ಹೆಚ್ಚಿಗೆ. ಬಳಸಿದ್ದಲ್ಲಿ ಪೂರ್ಣ ಸರ್ಕಾರದ ದಿನಾಂಕ 29.05.2017ರ ಆದೇಶದನ್ವಯ ಉಚಿತ ಬಳಕೆಗೆ ವಿದ್ಯುತ್‌ ಶುಲ್ಕ ವಸೂಲಿ ವಿದ್ಯುತ್ತಿನ ಮಾಸಿಕ ಬಳಕೆಯನ್ನು ದಿನಾಂಕ 01.04.2017 ರಿಂದ ಮಾಡುತ್ತಿರುವುದು ಸರ್ಕಾರದ ಗಮನಕ್ಕೆ | ಅನ್ನಯವಾಗುವಂತೆ 40 ಯೂನಿಟ್‌ ಗಳಿಗೆ ಹೆಚ್ಚಿಸಲಾಗಿರುತ್ತದೆ. ಬಂದಿದೆಯೇ; ರಾಜ್ಯದ ಎಲ್ಲಾ ವಿದ್ಯುತ ಸರಬರಾಜು ಕಂಪನಿಗಳಲ್ಲಿ ಭಾಗ್ಯಜ್ಯೋತಿ/ಸುಟೀರಜ್ಯೋತಿ ವಿದ್ಯುತ್‌ ಸ್ಥಾವರಗಳಿಗೆ ಮಾಸಿಕ 40 ಯೂನಿಟ್‌ ಗಳವರೆಗೆ ಮಾತ್ರ ಉಚಿತ ವಿದ್ಮುತ್‌ ಸರಬರಾಜು ಮಾಡಲಾಗುತ್ತಿದೆ. ಈ ಸ್ಥಾವರಗಳ ಮಾಸಿಕ 40 ಯೂನಿಟ್‌ಗಳು ಮೀರಿದಲ್ಲಿ ಅಥವಾ 1 ಕಿಂತ ಹೆಚ್ಚು ಪಾಯಿಂಟ್‌ಗಳಿದ್ದರೆ ಅಂತಹ ಸ್ಥಾವರಗಳ ಬಳಕೆಗೆ ಎಲ್‌ಟಿ-2(ಎ) ಜಕಾತಿಯಲ್ಲಿ ಬಿಲ್ಲು ಮಾಡುವುದು ಎಂದು ಆದೇಶವರುವ ಹಿನ್ನಲೆಯಲ್ಲಿ ವಿದ್ಯುತ್‌ ಶುಲ್ಕ | ವಸೂಲಾತಿಗೆ ಕ್ರಮ ತೆಗೆದುಕೊಳ್ಳಲಾಗಿದೆ. ಫಲಾನುಭವಿಗಳು ಬಳಸುತ್ತಿರುವ ವಿದ್ಯುತ್‌ 40 ಯೂನಿಟ್‌ ಮೀರುತಿದೆ ಎಂಬುದನ್ನು ತಿಳಿಯಲು ಯಾವುದೇ ಉಪಕರಣ ಅಥವಾ ಮಾಹಿತಿ ಮಾಪನವಿಲ್ಲದಿರುವುದರಿಂದ ವಿದ್ಯುತ ಪ್ರಮಾಣವು ಬಿಲ್‌ ತಯಾರಿಸಿದ ನಂತರವೇ ತಿಳಿಯುತ್ತಿರುವುದರಿಂದ ಬಡವರ ಉಪಯೋಗಕ್ಕೆ ಮಾಡಿರುವ ಭಾಗ್ಯಜ್ಯೋತಿ ಯೋಜನೆಯು ಉಪಯುಕ್ತ ವಾಗುತ್ತಿಲ್ಲದಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಇ) ಬಂದಿದ್ದಲ್ಲಿ, ಇದನ್ನು ಸರಿಪಡಿಸಲು ಸರ್ಕಾರವು ಕೈಗೊಂಡ ಕ್ರಮಗಳೇನು? ಭಾಗ್ಯಜ್ಯೋತಿ/ ಕುಟೀರಜ್ಯೋತಿ ಫಲಾನುಭವಿಗಳು ಬಳಸುತ್ತಿರುವ ವಿದ್ಯುತ್‌ 40 - ಯೂನಿಟ್‌ ಮೀರುತ್ತಿದೆ ಎಂಬುದನ್ನು ತಿಳಿಯಲು ಮಾಪಕ ಅಳವಡಿಸಲಾಗಿದ್ದು, ಗ್ರಾಹಕರು ಹಿಂದಿನ ಬಿಲ್ಲಿನ ಅಂತಿಮ ರೀಡಿಂಗ್‌ ಆಧಾರದ ಮೇಲೆ ಬಳಸಿರುವ ವಿದ್ಯುತನ್ನು ತಿಳಿಯಬಹುದಾಗಿರುತ್ತದೆ. ಸಂಖ್ಯೆ: ಎನರ್ಜಿ 1 ಪಿಪಿಎಂ 2020 Uoes ಸಂಸರು (ಚಿ.ಎಸ್‌.ಯಡಿಯೂರಪ್ಪು) . ಮುಖ್ಯಮಂತ್ರಿ ಕರ್ನಾಟಿಕ ಸರ್ಕಾರ ಸಂಖ್ಯೆ: ಇಎನ್‌ 13 ಪಿಪಿಎಂ 2020 ಅಂದು; ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಇಂಧನ ಇಲಾಖೆ, ಬೆಂಗಳೂರು. ಇವರಿಗೆ: ಕಾರ್ಯದರ್ಶಿ, ಕರ್ನಾಟಕ ವಿಧಾನಸಭೆ, ವಿಧಾನ ಸೌಧ, ಬೆಂಗಳೂರು. ಮಾನ್ಯರೇ, ಕರ್ನಾಟಕ ಸರ್ಕಾರದ ಸಚಿವಾಲಯ, ವಿಕಾಸ ಸೌಧ, ಬೆಂಗಳೂರು, ದಿನಾಂಕ:06.03.2020 # OU se ವಿಷಯ: ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಸುಬ್ಬಾರೆಡ್ಡಿ ಎಸ್‌.ಎನ್‌ (ಬಾಗೇಪಲ್ಲಿ) ಇವರ ಚುಕ್ಕೆ ಗುರುತಿಲ್ಲದ ಪಲ್ಲೆ ಸಂಖ್ಯೆ; 412 ಕೈ ಉತ್ತರಿಸುವ ಬಗ್ಗೆ. ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನ ಸಭಾ ಸದಸ್ಕರಾದ ಶ್ರೀ ಸುಬ್ಬಾರೆಡ್ಡಿ ಎಸ್‌.ಎನ್‌ (ಬಾಗೇಪಲ್ಲಿ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ; 412 ಕೈ ಉತ್ತರಗಳ 100 ಪ್ರತಿಗಳನ್ನು ಲಗತ್ತಿಸಿ ಮುಂದಿನ ಸೂಕ್ತ ಕ್ರಮಕ್ಕಾಗಿ ತಮಗೆ ಕಳುಹಿಸಲು ನಿರ್ದೇಶಿಸಲ್ಪಟ್ಟಿದ್ದೇನೆ. ತಮ್ಮ ವಿಶ್ವಾಸಿ, ಪಿಜಿ ಶಾಖಂಧಿಕಾರಿ, ಇಂಧನ ಇಲಾಖೆ. 'ಸದಸ್ಕರ ಹೆಸರು ಕರ್ನಾಟಕ ವಿಧಾನಸಭೆ ಜುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 412 ಶ್ರೀ ಸುಬ್ಬಾರೆಡ್ಡಿ ಎಸ್‌.ಎನ್‌ (ಬಾಗೇಪಲ್ಲಿ) ಅನ್ಯಾಯವಾಗಿರುವ ಬಗ್ಗೆ ಸರ್ಕಾರ ಇ) ಕೈಗೊಂಡ ಕೃಮವೇನು? ರೈತರ ಜಮೀನಿನಲ್ಲಿ ಕಂಬ ಅಳವಡಿಕೆ ಮಾಡುವ ಮುನ್ನ ರೈತರಿಗೆ ನೋಟೀಸ್‌ ನೀಡಿ ಭೂ ಸ್ವಾಧೀನ ಮಾಡಿಕೊಂಡು ಪರಿಹಾರ ನೀಡಿ ಕಂಬ ಅಳವಡಿಕೆ ಮಾಡಬೇಕಾಗಿರುವ ನಿಯಮಗಳನ್ನು ಪಾಲಿಸದೇ: ಇರಲು ಕಾರಣಗಳೇನು; ಈ ಬಗ್ಗೆ ಸರ್ಕಾರ ಯಾವ ಕ್ರಮಗಳನ್ನು ಕೈಗೊಳ್ಳಲು ಉದ್ದೇಶಿಸಿದೆ? ಉತ್ತರಿಸಬೇಕಾದ ದಿನಾಂಕ 10-03-2020 ಉತ್ತರಿಸುವ ಸಚಿವರು ಮುಖ್ಯಮಂತ್ರಿಗಳು pS ; ಪತ R ಉತರ ಅ) | ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ, ಕರ್ನಾಟಕ ವಿದ್ಯುತ್‌ ವ್ಯಾಪ್ತಿಯ ಮಿಟ್ಟೇಮರಿ 220 ಕೆ.ವಿ. ಪ್ರಸರಣ ನಿಗಮ ನಿಯಮಿತದ ವತಿಯಿಂದ ಮಿಟ್ಟೇಮರಿ 220 ಕೆ.ವಿ ವಿದ್ಯುತ್‌ ಸ್ಥಾವರದಿಂದ ಲೈನ್‌ ಎದ್ಯುತ ಉಪಕೇಂದ್ರ ಸ್ಥಾಪಿಸುವ ಸಲುವಾಗಿ. 220 ಕೆ.ವಿ ಪ್ರಸರಣ ಮಾರ್ಗ ಎಳೆಯಲು ರೈತರ ಜಮೀನುಗಳಲ್ಲಿ ನಿರ್ಮಿಸಲು ಒಟ್ಟು 189 ಸಂಖ್ಯೆಯ ವಿದ್ಯುತ್‌ ಗೋಪುರಗಳನ್ನು ಕಂಬಗಳನ್ನು ಅಳವಡಿಸಿರುವುದು ಅಳವಡಿಸಲಾಗಿರುತ್ತದೆ. ಈ ಪೈಕಿ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರ ಸರ್ಕಾರದ ಗಮಕಕ್ಕೆ ಬಂದಿದೆಯೇ; ವ್ಯಾಪ್ತಿಯಲ್ಲಿ 18 ಸಂಖ್ಯೆಯ ವಿದ್ಯುತ್‌ ಗೋಪುರಗಳನ್ನು ರೈತರ ಜಮೀನುಗಳಲ್ಲಿ ಅಳವಡಿಸಲಾಗಿದೆ. ಅಲ್ಲದೆ. 66 ಕೆ.ವಿ ಮಾರ್ಗಗಳನ್ನು ನಿರ್ಮಿಸಲು. 104 ಸಂಖ್ಯೆಯ ವಿದ್ಯುತ್‌ ಗೋಪುರಗಳನ್ನು ಸಹ ಅಳವಡಿಸಲಾಗಿದೆ. _} ಆ) |ಹಾಗಿದ್ದಲ್ಲಿ, ರೈತರಿಗೆ ಯಾವುದೇ ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತವು ಸದರಿ ಪ್ರಸರಣ ಪರಿಹಾರ ನೀಡದೇ ಕಂಬ] ಆ) | ಮಾರ್ಗದಲ್ಲಿ ರೈತರ ಜಮೀನುಗಳಲ್ಲಿ ವಿದ್ಯುತ್‌ ಗೋಪುರಗಳ ಅಳವಡಿಸಿರುವುದರಿಂದ ರೈತರಿಗೆ ಅಡಿಪಾಯಕ್ಕೆ ಉಪಯೋಗಿಸುವ ಜಮೀನಿನ ಹಾಗೂ ತಂತಿ ಹಾದು ಹೋಗುವ ಜಮೀನಿನ ಜಾಗದ ಪರಿಹಾರವಾಗಿ ಸುಮಾರು ರೂ.699.00 ಲಕ್ಷಗಳ ಪರಿಹಾರವನ್ನು ರೈತರಿಗೆ ನೀಡಲಾಗಿದ್ದು. ಈ ಪೈಕಿ ರೂ.68.00 ಲಕ್ಷಗಳ ಪರಿಹಾರವನ್ನು ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ರೈತರಿಗೆ ನೀಡಲಾಗಿದೆ. ಇದಲ್ಲದೆ, ವಿದ್ಯುಶ್‌ ಮಾರ್ಗದ ನಿರ್ಮಾಣದ ಸಮಯದಲ್ಲಿ ಗಿಡ, ಮರ ಹಾಗೂ ಬೆಳೆ ಹಾನಿ ಸಂಬಂಧವಾಗಿ ಸೂಕ್ತ ಪರಿಹಾರದ ಬೆಲೆಯನ್ನು ಸಂಬಂಧಪಟ್ಟ ಕೃಷಿ/ತೋಟಗಾರಿಕೆ/ಅರಣ್ಯ ಇಲಾಖೆಗಳಿಂದ ಪಡೆದು ಈಗಾಗಲೇಕವಿಪ್ರನಿನಿಯು. ರೂ.101.00 ಲಕ್ಷಗಳೆ ಪರಿಹಾರವನ್ನು ರೈತರಿಗೆ ನೀಡಲಾಗಿದ್ದು. ಈ ಪೈಕಿ ರೂ.42.00 ಲಕ್ಷಗಳ ಪರಿಹಾರವನ್ನು ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ರೈತರಿಗೆ ನೀಡಲಾಗಿದೆ. ಬಾಗೇಪಲ್ಲಿ ತಾಲ್ಲೂಕಿನಲ್ಲಿ, ಇನ್ನೂ ಕೆಲವು ಭೂ-ಮಾಲೀಕರ, ಸರ್ವೆ ವರದಿಯನ್ನು ಕಂದಾಯ ಇಲಾಖೆಯವರು ನೀಡಬೇಕಾಗಿದ್ದು, ಕಂದಾಯ ಇಲಾಖೆಯ ವತಿಯಿಂದ ಸರ್ವೆ ವರದಿಯನ್ನು ಪಡೆದುಕೊಂಡ ನಂತರ ಬಾಕಿ ಉಳಿದ ಪರಿಹಾರವನ್ನು ಪಾಪತಿಸಲು ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತವು ಕ್ರಮಗಳನ್ನು ತೆಗೆದುಕೊಳ್ಳಲಿದೆ. 5 ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ, ಮಿಟ್ಟೇಮರಿ 220 ಕೆ.ಎ ವಿದ್ಯುತ "ಉಪಕೇಂದ್ರ ಸ್ಥಾಪಿಸುವ: ಬಗ್ಗೆ ಹಾಗೂ 220 ಕೆವಿ ಮತ್ತು 66 ಕೆವಿ ಲೈನ್‌ಗಳು ಹಾದು ಹೋಗುವ ಗ್ರಾಮಗಳ ವಿವರಗಳೊಂದಿಗೆ ಯೋಜನಾ ಪ್ರಕಟಣೆಯನ್ನು ಸಾರ್ವಜನಿಕ ಪತ್ರಿಕೆಗಳಲ್ಲಿ ದಿನಾಂಕ:25-02-2016 ರಂದು ಪ್ರಕೆಟಣೆ ನೀಡಲಾಗಿದೆ. ಇದು ವಿದ್ಯುತ್‌ ಕಾಯ್ದೆ 2003 ರ ಅನ್ನಯ ಸಾರ್ವಜನಿಕರಿಗೆ ಯೋಜನೆಯ ಮಾಹಿತಿ ನೀಡುವ ದೃಷ್ಟಿಯಿಂದ ಪ್ರಕಟಿಸಲಾಗಿದ್ದು ಉದ್ದೇಶಿತ 220 ಕೆ.ವಿ ಲೈಸ್‌ ಮತ್ತು 66 ಕೆ.ವಿ ವಿದ್ಯುತ್‌ ಮಾರ್ಗಗಳ ವಿವರವನ್ನು ಸಹ ಪ್ರಕಟಿಸಲಾಗಿದೆ. ಮುಂದುವರಿದು, ಕರ್ನಾಟಕ ರಾಜ್ಯಪತ್ರದಲ್ಲಿಯೂ ಸಹ ದಿನಾಂಕ; 03.1.2016 ರಂದು ಪ್ರಕಟಿಸಲಾಗಿದೆ. ಕರ್ನಾಟಕ ವಿದ್ಯುತ ಪ್ರಸರಣ ನಿಗಮ ನಿಯಮಿತವು ಹೊಸ ವಿದ್ಯುತ್‌ ಪ್ರಸರಣ ಮಾರ್ಗವನ್ನು ನಿರ್ಮಾಣ ಮಾಡುವ ಸಲುವಾಗಿ ವಿದ್ಯುತ್‌ ಪ್ರಸರಣ ಮಾರ್ಗವನ್ನು ಸಾರ್ವಜನಿಕರ ಜಮೀನಿನಲ್ಲಿ ನಿರ್ಮಿಸುವ ಅಧಿಕಾರ ವಿದ್ಯುತ್‌ ಕಾಯ್ದೆ-2003 ಹಾಗೂ ಇಂಡಿಯನ್‌ ಟಿಲಿಗ್ರಾಫ್‌ ಕಾಯ್ದೆ-1885 ರನ್ನಯ ಹೊಂದಿದ್ದರು ಸಹ, ರೈತರ ಹಿತದೃಷ್ಟಿಯಿಂದ ಅವರ ಜಮೀನಿಗೆ ಸಂಬಂಧಪಟ್ಟ ದಾಖಲೆಗಳನ್ನು ಪಡೆದು ಪರಿಹಾರವನ್ನು ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ನೀಡಲು ಕ್ರಮ ಕೈಗೊಳ್ಳುತ್ತಿದೆ. ಸಂಖ್ಯೆ: ಎನರ್ಜಿ 13 ಪಿಪಿಎಂ 2020 (ಬಿ.ಎಸ್‌.ಯಡಿಯೂರಪ್ಪ) EE ಮುಖ್ಯಮಂತ್ರಿ Us x5 ಚಿಕ ಕರ್ನಾಟಕ ಸರ್ಕಾರ ಸಂಖ್ಯೆ: ಒಇ 68 ಕಅಸೇ 2020 ಕರ್ನಾಟಕ ಸರ್ಕಾರದ ಸಚಿವಾಲಯ ವಿಧಾನಸೌಧ, ಬೆಂಗಳೂರು, ದಿನಾಂಕ:09-03-2020. ಅವರಿಂದ: ಸರ್ಕಾರದ ಪ್ರಧಾನ ಕಾರ್ಯದರ್ಶಿ(ಪಿಸಿಎಎಸ್‌), ಒಳಾಡಳಿತ ಇಲಾಖೆ, ವಿಧಾನ ಸೌಧ, ಬೆಂಗಳೂರು. ಇವರಿಗೆ: ಕಾರ್ಯದರ್ಶಿಗಳು, BY 0) ಕರ್ನಾಟಕ ವಿಧಾನ ಸಭೆ, ವ್ರ ಬೆಂಗಳೂರು. | ಮಾನ್ಯರೆ, ವಿಷಯ: ಮಾನ್ಯ ವಿಧಾನ ಸಭೆಯ ಸದಸ್ಯರಾದ ಶ್ರೀ ಹೂಲಗೇರಿ ಡಿ.ಎಸ್‌ (ಲಿಂಗಸುಗೂರು) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ; 819 ಕ್ಕೆ ಉತ್ತರವನ್ನು ಒದಗಿಸುವ ಬಗ್ಗೆ, <<< ** >>> ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನ ಸಭೆಯ ಸದಸ್ಯರಾದ ಶ್ರೀ ಹೂಲಗೇರಿ ಡಿ.ಎಸ್‌ (ಲಿಂಗಸುಗೂರು) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:819 ರ ಉತ್ತರದ 75 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಲು ನಿರ್ದೇಶಿಸಲ್ಲಟ್ಟಿದ್ದೇನೆ. ತಮ್ಮ ನಂಬುಗೆಯ, Me. (ಎಂ.ಆರ್‌.ಶೋಭಾ) ಸರ್ಕಾರದ ಅಧೀನ ಕಾರ್ಯದರ್ಶಿ ಒಳಾಡಳಿತ ಇಲಾಖೆ, (ಪೊಲೀಸ್‌ ಸಹಾಯಕ ಸೇವೆಗಳು) de 1. ಮಾನ್ಯ ಗೃಹ ಸಚಿವರ ಆಪ್ತ ಕಾರ್ಯದರ್ಶಿಗಳು, ಕರ್ನಾಟಕ ಸರ್ಕಾರ, ವಿಧಾನಸೌಧ, ಬೆಂಗಳೂರು. 2. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯವರ ಆಪ್ತ ಕಾರ್ಯದರ್ಶಿಯವರು, ಒಳಾಡಳಿತ ಇಲಾಖೆ, ವಿಧಾನಸೌಧ, ಬೆಂಗಳೂರು. 3. ಸರ್ಕಾರದ ಪ್ರಧಾನ ಕಾರ್ಯದರ್ಶಿ(ಪಿಸಿಎಎಸ್‌), ರವರ ಹಿರಿಯ ಆಪ್ತ ಕಾರ್ಯದರ್ಶಿಯವರು, ಒಳಾಡಳಿತ ಇಲಾಖೆ, ವಿಧಾನಸೌಧ, ಬೆಂಗಳೂರು. 4. ಸರ್ಕಾರದ ಉಪ ಕಾರ್ಯದರ್ಶಿ, (ಪೊಲೀಸ್‌ ಸಹಾಯಕ ಸೇವೆಗಳು ಮತ್ತು ಸಮನ್ವಯ), ಒಳಾಡಳಿತ ಇಲಾಖೆ, ವಿಧಾನಸೌಧ, ಬೆಂಗಳೂರು. 5. ಸರ್ಕಾರದ ಅಧೀನ ಕಾರ್ಯದರ್ಶಿ (ಸಮನ್ನಯ), ಒಳಾಡಳಿತ ಇಲಾಖೆ, ವಿಧಾನಸೌಧ, ಬೆಂಗಳೂರು. ಕರ್ನಾಟಕ ವಿಧಾನ ಸಭೆ 1. ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 819 2 ವಿಧಾನ ಸಭಾ ಸದಸ್ಯರ ಹೆಸರು ಶ್ರೀ ಹೂಲಗೇರಿ ಡಿ.ಎಸ್‌. (ಲಿಂಗಸುಗೂರು) 3. ಉತ್ತರಿಸುವ ದಿನಾಂಕ : 10-03-2020 4. ಉತ್ತರಿಸುವ ಸಚಿವರು f ಮಾನ್ಯ ಗೃಹ ಸಚಿವರು ಕಸಂ ಪಕ್ನೆ ಉತ್ತರ ಅ) |ಶಂಗಸುಗೂರು ವಧಾನಸಭಾಕ್ಷೇತ್ರದಲ್ಲಿ ಬರುವ ಹಟ್ಟಿ ಮುದಗಲ್ಲ ಪಟ್ಟಣಗಳಲ್ಲಿ ನೂತನ | Standing Fire Advisory Council (SFAC) ಅಗ್ನಿಶಾಮಕ ಠಾಣೆಗಳನ್ನು ಪ್ರಾರಂಭಿಸಲು ಸರ್ಕಾರ | ಮಾನದಂಡಗಳ ಅನುಸಾರ 40 ಕಿಮೀ ವ್ಯಾಪ್ತಿಯೊಳಗೆ ತೆಗೆದುಕೊಂಡ ಕ್ರಮಗಳೇನು? ಒಂದು ಅಗ್ನಿಶಾಮಕ ಠಾಣೆ ಇರಬೇಕೆಂದಿದೆ. ಲಿಂಗಸುಗೂರು ಅಗ್ನಿಶಾಮಕ ಠಾಣೆಯಿಂದ ಹಟ್ಟಿ ಪಟ್ಟಣಕ್ಕೆ 21 ಕಿ.ಮೀ. ಹಾಗೂ ಮುದಗಲ್ಲ ಪಟ್ಟಣಕ್ಕೆ 25 ಕಿ.ಮೀ" ಅಂತರದಲ್ಲಿ ಲಿಂಗಸುಗೂರು ಅಗ್ನಿಶಾಮಕ ಠಾಣೆಯು ಕಾರ್ಯ ನಿರ್ವಹಿಸುತ್ತಿದ್ದು, ಸಮರ್ಥವಾಗಿ ಅಗ್ನಿ ಅನಾಹುತಗಳನ್ನು ನಂದಿಸುವ ಕಾರ್ಯ ನಿರ್ವಹಿಸುತ್ತಿರುವುದರಿಂದ, ಹಟ್ಟಿ ಮತ್ತು ಮುದಗಲ್ಲ ಪಟ್ಟಣಗಳಲ್ಲಿ ಅಗ್ನಿಶಾಮಕ ಠಾಣೆಗಳನ್ನು ಪ್ರಾರಂಭಿಸಲು ಯಾವುದೇ ಪ್ರಸ್ತಾಪವಿರುವುದಿಲ್ಲ. ಆ) |ಲಿಂ ಪಟ್ಟಣ ಗವಾಗಿ ! ರಾ ಜಿಲ್ಲೆ ೦ಗೆಸು: ಪಟ್ಟಣದ ಬೆಳೆಯುತ್ತಿರುವ ಪಟ್ಟಣವಾಗಿದ್ದು, ದಿನನಿತ್ಯ | ನೂತನ ಸಂಚಾರಿ ಪೊಲೀಸ್‌ ಠಾಣೆಯನ್ನು ಪ್ರಾರಂಭಿಸುವ ವಾಹನಗಳ. ದಟ್ಟಣೆಯು ಅಧಿಕವಾಗುತ್ತಿರುವುದರಿಂದ | ಕುರಿತು ಸದರಿ ಪಟ್ಟಣವು ರಾಷ್ಟ್ರೀಯ ಹೊಲೀಸ್‌ ನೂತನ ಸಂಚಾರಿ ಪೊಲೀಸ್‌ ಠಾಣೆ ಪ್ರಾರಂಭಿಸಲು | ಆಯೋಗದಲ್ಲಿನ ಮಾರ್ಗಸೂಚಿಯನ್ನಯ ಇರುವ ಸರ್ಕಾರ ತೆಗೆದುಕೊಂಡ ಕ್ರಮಗಳೇನು? ಮಾನದಂಡಗಳನ್ನು ಪೂರೈಸಿರುವುದಿಲ್ಲವಾದ್ದರಿಂದ ಸದರಿ ಪಟ್ಟಣದಲ್ಲಿ ನೂತನ ಸಂಚಾರಿ ಪೊಲೀಸ್‌ ಠಾಣೆ ಪ್ರಾರಂಭಿಸಲು ಉದ್ದೇಶಿಸಿರುವುದಿಲ್ಲ. (ಬಸವರಾಜ ಬೊಮ್ದಾ ಹ್‌ ಸಂಖ್ಯೆ: ಒಲ 68 ಕಅಸೇ 2020 ಕರ್ನಾಟಕ ಸರ್ಕಾರ ಸಂಖ್ಯೆ: ಸನೀಇ 30 LDQ 2020 ಕರ್ನಾಟಕ ಸರ್ಕಾರದ ಸಚಿವಾಲಯ, ವಿಕಾಸಸೌಧ, 2ನೇ ಮಹಡಿ, ಬೆಂಗಳೂರು, ದಿವಾ ಇವರಿಂದ ಸರ್ಕಾರದ ಕಾರ್ಯದೆರ್ಶಿ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ವಿಕಾಸ ಸೌಧ, ಬೆಂಗಳೂರು ಇವರಗೆ [9[03/20to ಕಾರ್ಯದರ್ಶಿ, ಕರ್ನಾಟಕ ವಿಧಾನ ಸಭೆ ಸಚಿವಾಲಯ ವಿಧಾನ ಸೌಧ, ಬೆಂಗಳೂರು. ಮಾನ್ಯರೆ, ವಿಷಯ:- ಶ್ರೀ ದೊಡ್ಡನಗೌಡರ ಮಹಾಂತೇಶ ಬಸವಂತರಾಯ, ಮಾನ್ಯ ವಿಧಾನ ಸಭೆ ಸದಸ್ಯರು ಮಂಡಿಸಿರುವ ಚುಕ್ಕೆ ಗುರುತಿಲ್ಲದ ಪಶ್ನೆ ಸಂಖ್ಯೆ:850ಕ್ಕೆ ಉತ್ತರಿಸುವ ಬಗ್ಗೆ. *%%% ಮೇಲ್ಕಂಡ ವಿಷಯಕ್ಕೆ ಸಂಬಂಧಪಟ್ಟಂತೆ, ಶ್ರೀ ದೊಡ್ಡನಗೌಡರ ಮಹಾಂತೇಶ ಬಸವಂತರಾಯ, ಮಾನ್ಯ ವಿಧಾನ ಸಭೆ ಸದಸ್ಯರು ಮಂಡಿಸಿರುವ ಚುಕ್ಕೆ ಗುರುತಿಲ್ಲದ ಪಶ್ನೆ ಸಂಖ್ಯೆ:850ರ ಉತ್ತರದ 100 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಿಕೊಡಲು ಆದೇಶಿತನಾಗಿದ್ದೇನೆ. ತಮ್ಮ ನಂಬುಗೆಯ Tl ನ ಸರ್ಕಾರದ ಅಧೀನ ಕಾರ್ಯದರ್ಶಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಕರ್ನಾಟಿಕ ವಿಧಾನ ಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ ಸದಸ್ಯರ. ಹೆಸೆರು - ಉತ್ತರಿಸಬೇಕಾದ ದಿನಾಂಕ" ಉತ್ತರಿಸುಪಸಜಿವರು ೫ ON 850 : ಶ್ರೀ ದೊಡ್ಡಗೌಡರ ಮಾಹಾಂತೇಶ ಬಸಪಂತರಾಯ 10.03.2020 : ಮಾಸ್ಯ ಸಣ್ಣ ನೀರಾವರಿ ಸಚಿವರು. ಪುಶ್ನೆಗೆಳು - ್‌ಾತರಗಳು ಸಣ್ಣ ನೀರಾಷರಿ ಇಲಾಬಿಯ ಕೆರ ಸಂಜೀವಿನಿ ಯೋಜನೆಯ ಉದ್ದೇಶಗಳೇನು; ಸಣ್ಣ ನೀರಾವರಿ ಇಲಾಖೆಯಡಿ ಕೈಗೆತಿಕೊಳ್ಳಲಾಗಿರುವ ಧರ ಸಂಜೀವಿನಿ ಯೋಜನೆಯಡಿ ಕೆರೆ ಅಂಗಳದಲ್ಲಿನ ಫಲವತ್ತಾದ ಹೂಳನ್ನು ಜಿ.ಸಿ.ಬಿ/ಗಿಟಾಚಿ ಯಂತ್ರಗಳ ಮೂಲಕ ತೆಗೆದು ರೈತರ ಟ್ಯಾಕ್ಕರ್‌ಗಳಿಗೆ ಉಚಿತವಾಗಿ ತುಂಬಿಕೊಡುವ ಅವಕಾಶ ಕಲ್ಪಿಸಲಾಗಿದೆ. ಹೀಗೆ ತೆಗೆಯಲ್ಪಡುವ ಹೂಳನ್ನು ರೈತರು ತಮ್ಮ, ಜಮೀನುಗಳಿಗೆ 1 ತೆಗೆದುಕೊ೦ಡು ಹೋಗಬಹುದಾಗಿದ್ದು, ಇದರಿಂದಾಗಿ ರೈತರಿಗೆ ಫಲಪತ್ತಾದ ಹೂಳನ್ನು ವಿತರಿಸುವುದರ ಜೊತೆಗೆ ಕೆರೆಯ ನೀರಿನ ಶೇಖರಣಾ ಸಾಮರ್ಥ್ಯವನ್ನು ಹೆಚ್ಚಿಸುವುದಲ್ಲದೆ ಅಂತರ್ಜಲ "| ಮಟ್ಟವನ್ನು ಅಭಿವೃದ್ಧಿಗೊಳಿಸುವುದು ಯೋಜನೆಯು : ಉದ್ದೇಶವಾಗಿದೆ. | ಈಯೋಜನೆಯ ಅನುಷ್ಠಾನಕ್ಕಿರುವ ಮಾನದಂಡಗಳಾವುವು; ಕರೆ ಸಂಜಿವೀನಿ ಯೋಜನೆಯನ್ನು ಈ ಮಾನದಂಡಗಳನ್ನ್ವಯ ಅಸುಷ್ಠಾನಗೊಳಿಸಲಾಗುತ್ತಿದೆ. 18ರ. ಸಂಜೀವಿನಿ ಯೋಜನೆಯನ್ನು ಕೆರೆಗಳಲ್ಲಿ ಸ್‌ಕನ್ನದಿದ್ದ ಪಕ್ಷದಲ್ಲಿ ಮಾತ್ರ ಕೃಗೊಳುವುದು. ಮಾಡಲು ಇಚ್ಚಿಸುವಂತಹ ಕೆರೆಗಳನ್ನು ಆಯೆ ಮಾಡಲಾಗುವುದು. ಯಾಪುದೇ: ಕಾರಣಕ್ಕೂ ಕರೆ ಹೂಳು ಸಾಗಾಣಿಕೆ ವೆಚ್ಚವನ್ನು ಭರಿಸತಕ್ಕದಲ್ಲ. 3.ಹೂಳಿತ್ತಲು-ಬಳಸುವ ಜಿ.ಸಿ.ಬಿ ಯಂತ್ರಗಳ ಹಾಗೂ ರೈತರು ಹೂಳನ್ನು ಸಾಗಣಿಕೆ . ಮಾಡುವ ವಾಹನಗಳ ದಿನಚರಿಯನ್ನು ಕಡ್ಡಾಯವಾಗಿ ನಿರ್ಪಹಿಸುವುದು. ೩ಈ ಯೋಜನೆಯಡಿ ಕಳೆದ 10 ವರ್ಷಗಳಲ್ಲಿ ಒಮ್ಮೆಯಾದರೂ . ತುಂಬಿರುವ ಕೆರೆಗಳಿಗೆ ಆದ್ಯತೆ ನೀಡುವುದು. 5.4ೆರೆಗಳ ಹೂಳೆತ್ತುವ ಕಾಮಗಾರಿಯನ್ನು ಕೈಗೊಳ್ಳುವ ಮೊದಲು ಕಾಮಗಾರಿ ಪ್ರಗತಿಯಲ್ಲಿರುವ ಸಂದರ್ಭದಲ್ಲಿ ಹಾಗೂ ಕಾಮಗಾರಿ-ಮುಕ್ತಾಯ ಸಳದ ಛಾಯ ಚಿತ್ರಗಳ '2.ರೈತರು ಕರೆ ಹೂಳನ್ನು; ತಮ್ಮ ಸ್ವಂತ ಖರ್ಚಿನಲ್ಲಿ ಸಾಗಣೆ | ಕಳೆದ ಸಾಲಿನಲ್ಲಿ ಕೆರೆ ಸಂಜೀವಿನಿ | ಯೋಜನೆಯಡಿ ಯಾವ ಯಾವ | ವಿಧಾನಸಭಾ ಕ್ಲೇತ್ರಗಳ ಎಷ್ಟು ಕೆರೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ? (ಕೇತ್ರವಾರು --ಮಹಹಿತಿ'ನೀಡುವುದು? ' iB ದಾಖಲೆಗಳನ್ನು ಕಡ್ಡಾಯನಾಗಿ ಹಾಡುವುದು. 0೦18-19ನೇ ಸಾಲಿನಲ್ಲಿ ಕೆರ ಸಂಜೀವನಿ. ಯೋಜನೆಯಡಿ ಅಭಿವೃದ್ಧಿಪಡಿಸಿರುವ ಕೆರೆಗಳ ವಿವರವನು ಅನುಬಂಧದಲ್ಲಿ ia ಕಡತ ಸ೦ಖ್ಯೆ: MID 30 LAQ. 2020 PR MAA: (ಜಿ.ಸಿ. ಮಾಢುಸ್ವಾಮಿ) ಕಾಪೂಮು ಸಂಸದೀಯ ವ್ಯವಹಾರಗಳು ಶಾಸನ ರಚನೆ ಹಾಗೂ ಸಣ್ಣ ಸವ ಸಚಿವರು. ಶ್ರೀ ದೊಡ್ಡಗೌಡರ ಮಹಾಂತೇಶ ಬಸವಂತರಾಯ (ಕಿತ್ತೂರು) ಠವರು ಮಂಡಿಸಿರುವ ಪ್ರಶ್ನೆ ಸಂಖ್ಯೆ : 850. ಕ್ಕೆ ಅನುಬಂಧ 1. ಸಣ್ಣ ನೀರಾವರಿ'ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಮುಖಾಂತರ : pe 2018-19 ನೇ ಸಾಲಿನಲ್ಲಿ ಕೆರೆ ಸಂಜೀವಿನಿ ಯೋಜನೆಯನ್ನು ಕರ್ನಾಟಕ ಕೆರೆ, ಸಂರಕ್ಷಣೆ ಮತ್ತು ಅಭಿವೈದ್ಧಿ ಪ್ರಾಧಿಕಾರವು ಸಣ್ಣ ' ನೀರಾವರಿ 'ಜಲುಖೆಯ ಮೂಲಕ 2 ಜಿಲ್ಲೆಗಳ 5 ವಿಧಾನ ಸಭಾ ಕ್ಲೇತೆಗಳಲ್ಲಿ 230 ಕೆರೆಗಳಲ್ಲಿ ಅನುಷ್ಠಾನಗೊಳಿಸುತ್ತಿದ್ದು, ವಿಧಾನ ಸಭಾ ಕ್ಷೇತವಾರು ವಿವರ ಈ ಕೆಳಕಂಡಂತಿದೆ. ಕಮ My ಕೆಗಳ ಅಂದಾಜು ಮೊತ್ತ] ಸಂಖ್ಯೆ ಬಲ್ಲೆ ವಿಧಾನ ಸಭಾಕ್ಷೇತ್ರ ಸಂಖ್ಯೆ (ರೂ ಲಕ್ಷಗಳಲ್ಲಿ) T Ta ಕವನನಾಗನತ Ts 730.00 ಅಕಸಕರೆ 7 5000ರ ಕ್‌ [7] i500 ಹೊಳನಸೇಪರ ya ] ಶಿಡ್ದಘಟ್ಟ 10 4500 ಒಟ್ಟು ? IR 230 1383.00 2. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನಾ ಸಂಸ್ಥೆ ಸಹಯೋಗದೊಂದಿಗೆ : 2018-19 ನೇ ಸಾಲಿನಲ್ಲಿ ಕೆರೆ ಸಂಜೀವಿವಿ ಯೋಜನೆಯನ್ನು ಕರ್ನಾಟಕ ಕೆರೆ ಸಂರಕ್ಷಣ ಮುತ್ತು ಅಭಿವೃದ್ಧಿ ಪ್ರಾಧಿಕಾರವು -: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನಾ ಸಂಸ್ಥೆ ಸಹಯೋಗದೊಂದಿಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 93 i; ಕೆರೆಗಳನ್ನು ರೂ.1124.00 ಲಕ್ಷಗಳ ವೆಚ್ಚದಲ್ಲಿ ಅನಪ್ಟಾನಗೊಳಿಸಲು ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಅವುಗಳ ಪೈಕಿ 21° ಜಿಲ್ಲೆಗಳ 67 ವಿಧಾನ ಸಭಾ: ಕ್ಷೇತ್ರಗಳ 72 ಕೆರೆಗಳಲ್ಲಿ' ಅನುಷ್ಠಾನಗೊಳಿಸುತ್ತಿದ್ದು, ವಿಧಾನ ಸಭಾ ಕ್ಷೇತ್ರವಾರು ವಿವರ ಈ ಕೆಳಕಂಡಂತಿದೆ. | 4 ಮು ON ವಿಧಾನ ಸಭಾಕೀತ 4 ಅಂದಾಜು ಮೊತ್ತ ಸಂಖ್ಯೆ | ಇ ky ಸಂಖ್ಯೆ (ರೂ ಲಕ್ಷಗಳಲ್ಲಿ) J | 5ವಷಗ್ಗ ಸಗರ 7 14.00 i ಸಕಕ 7 700 | ಸಾಕಬ ಸ್‌ [A | ಶಿಷಜಾ್ನ f 7 RN 2 ಜಮಾ | ಸ್ಥವಗಾನಹ ಪ್ರಾ 70ರ | ಕಡೂಹು TT 800 3 ಪಕಾರ ಪಣ್‌ eel 1 17200 j 3ರ 7 100 ಸಾರಟಗರ 7 00 | ಪಾವಗಡ | T 2500 ಈ ಮದುಗಿಕ T 2400 ತುರುಷರ Kl | 20.00 4 ಹಾಡ್‌ ನನಹೂಹ — 1008 ' ಹೆನಸಡುಗ್‌ 7 H 200 | ಹೊರ 1 [ER] ಸ್ಯ k | ಜಲ್ಲೆ RENE Kl ಮೊತ್ತ | ಸ ನನ ಸಭಾಕ್ಟೇತ್ರ | ಸ್ಟಂಖ್ಯೆ | (ರೋಲಕ್ಷಗಳಲ್ಲಿ) | ಪಢ4ಗಾವಿ ಕಾಷ್ಕದುರ್ಗ [7 | $00 ie ಸಪರ [| AO i ತಾನು f 1] [A -] K PR ಪೈಲಿಹೊಂಗಲ 1 10.00 | ಇನ್‌ —|— FA \ | ಕ ಗೋಕಾಕ್‌ 1 BE! 100 CE ವಾವಸ ವಗಳೂರು (i 17500 | |ಪಾವಣಗರೆ TT 3000 7] ಬೀಡರ ಜೀೇಪರೆ JY id 400 ಬಸವಕಲ್ಯಾಣ 1 10.00 | ಮಮಾನಬಾಡ್‌ [ 1 FX] | ಭಾಲ್ಕಿ T 7200 7 ಲಬಾರ್ಗ | ಚೆಂಬೋಳಿ SE 10.00 \ 'ಕಳನಡ ನಾ NE [st FR) ಕಲವಾರ್ಗ T 7300 ES NE 1200 | ನಫವಲ್ಬರ i KA) pS ವರ್‌ ನನಯೆಪೆರ ಸ್ಸ್‌ ನಸಪನದಾಗೆವಾಡಿ 7 3000 gj ಮುಡ್ಗೇಬಿಹಾಳೆ: 1 10.00 [NC 7 ಹೆಗರೀಬೊಮ್ಮೆನಹಳ್ಳ BN HEN ಹೂನಿನಪಡ್ಡಗಲಿ 1 3000 ಸರಡೂದಿ: T 7600. ಸೂಢ್ಡಿಗಿ * I 2000 ಸರಗಷ್ಟ Ty 600 WA ರೋಣ ನಾ 7 2.00 "1 TT ಫಾಫ್‌ SRS ER 7 [ | ಪತಗ | } ] 20ರ | 'ಹಲಬುರ್ಗ 1 7300 | [CS » I 70 - | [ 1200 | NS A j | SS CE 18.00 14 ಹಾಸನ 7 10.00 KEEN 17 [A [ES i} 500 El PA [—T 400 7 3 16 ಷರ್‌ F 7 i ಮಾಕಗರ —T EA) 7 ಸೆಲಮಂಗೆಲ SE] H 3000 ಪೌವನಹ್ಸ್‌ 7 | ET) ಡೊಡ್ಡಬಳ್ಳಾಹೆರ 2 43.00 18 ಜಾಮೆರಾಜನಗರ 1 t 25.00 pp ಅಂದಾಜು ಮೊತ್ತ A ವಿಧಾನ ಸಭಾಕ್ಷೇತ್ರ ಸಂಖ್ಯ (ರೊ ಲಕ್ಷಗಳ ಸನಹನವ್ದಣ T 1005 T [ ಡಫ್‌ 7 pA) ರವದನಾಡ 7 FO) | | pa ಚೆಂತಾಷಣ T- 2400 77 ಾಾಫಗರ ನನ್ನಪದ್ಯಣ 7 oT) [EN] Iw EAT) ಕರ್ನಾಟಕ ಸರ್ಕಾರ ಸಂಖ್ಯೆ: ಸನೀಇ 11 LAQ 2020 ಕರ್ನಾಟಕ ಸರ್ಕಾರದ ಸಚಿವಾಲಯ, ee ವಿಕಾಸಸೌಧ, 2ನೇ ಮಹಡಿ. ಬೆಂಗಳೂರು. ದಿ 06 020 Ry 8೨ ಸರ್ಕಾರದ ಕಾರ್ಯದರ್ಶಿ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ Wa ವಿಕಾಸ ಸೌಧ, ಬೆಂಗಳೂರು ಮ [9(03/2°2° ಕರ್ನಾಟಕ ವಿಧಾನ ಸಭೆ ಸಚಿವಾಲಯ ವಿಧಾನ ಸೌಧ, ಬೆಂಗಳೂರು. ಮಾನ್ಯರೆ, ವಷಯ:- ಶ್ರೀ ಕೃಷ್ಣ ಭೈರೇಗೌಡ, ಮಾನ್ಯ ವಿಧಾನ ಸಭೆ ಸದಸ್ಯರು ಮಂಡಿಸಿರುವ ಚುಕ್ಕೆ ಗುರುತಿಲ್ಲದ ಪಶ್ನೆ ಸಂಖ್ಯೆ902ಕ್ಕೆ ಉತ್ತರಿಸುವ ಬಗ್ಗೆ, F) *%*%% ಮೇಲ್ಕಂಡ ವಿಷಯಕ್ಕೆ ಸಂಬಂಧಪಟ್ಟಂತೆ. ಶ್ರೀ ಕೃಷ್ಣ ಭೈರೇಗೌಡ, ಮಾನ್ಯ ವಿಧಾನ ಸಭೆ ಸದಸ್ಯರು ಮಂಡಿಸಿರುವ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ902ರ ಉತ್ತರದ 100 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಿಕೊಡಲು ಆದೇಶಿತನಾಗಿದ್ದೇನೆ. ತಮ್ಮ ಬುಗೆಯ Ns (ಎಂ.ಎಸ್‌. ಸೀತಿ) ಸರ್ಕಾರದ ಅಧೀನ ಕಾರ್ಯದರ್ಶಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಕರ್ನಾಟಕ ವಿಧಾನ ಸಭೆ 1 ಹುಕ್ಕೆ ದುರುತಿಲ್ಲದ ಪ್ರಶ್ನೆ ಸಂಖ್ಯೆ ರ್‌ 2. ಸಡಸ್ಯರೆ ಹೆಸರು : ಶ್ರೀ. ಕೃಷ್ಣ ಬೈರೇಗೌಡ ಆ. ಉತ್ತರಿಸಬೇಕಾದ ದಿಸಾಂಕ : 10.03.2020 4. ಉತ್ತರಿಸುವ ಸಚಿವರು § ಮಾನ್ಯ ಸಣ್ಣ ನೀರಾವರಿ ಸಚಿವರು. ಕ್ರಸಂ ಪ್ರಶ್ನೆಗಳು: TT ಉತ್ತರಗಳು: ಅ 1ಕೆಸಿ.ವ್ಯಾಅ ಯೋಜನೆಯ ಎರಡನೇ ಕಸವ್ಯಾಆ "ಯೋಜನೆಯ ಎರಡನೇ' ಪರತ ಹಂತದ. ಅನುಷ್ಲಾನ ಪ್ರಾರಂಭವಾಗಿದೆಯೇ; | ಕಾಮಗಾರಿಯು. ಟೆಂಡರ್‌ ಪ್ರಕ್ರಿಯೆ ಇಲ್ಲದಿದ್ದಲ್ಲ. ಯಾವಾಗೆ ಹಂತದಲ್ಪರುತ್ತದೆ. ಬೆಂಡರ್‌ನ್ನು ಗುತ್ತಿಗೆದಾರರಿಗೆ ಪ್ರಾರಂಭಸಲಾಗುವುದು; ಪೆಹಿಪಿದ. ಸಂತರ ಕಾಮಗಾರಿಯನ್ನು KR ಪ್ರಾರಂಭಸಲಾಗುವುದು. 4 ಆ | ಈ ಯೋನನೆಯ'ವಿರಡನೇ ಹಂತದ ಕೆ.ಸಿ.ವ್ಯಾಅ ಯೋಜನೆ ಎರಡನೇ '' ಹೆಂತದಲ್ಲ ಯೋಜನೆಗಳಾವುವು (ಕೆರೆಗಳ ಸಂಖ್ಯೆ, .| ಕೋಲಾರ, ,. ಶ್ರೀನಿವಾಸಪುರ; ಚಿಂತಾಮಣಿ, ಸರಣಿಯ ಸಂಖ್ಯೆ, ಯೋಜನಾ ಮೊತ್ತ ಮುಳಬಾಗಿಲು. ' ಮಾಲೂರು ತಾಲ್ಲೂಕುಗಳ ಇತ್ಯಾದಿ ಮಾಹಿತಿ ಒದಗಿಸುವುದು): ಕೆರೆಗಳಗೆ ನೀರು: ತುಂಜಸಲು ಯೋಜಸಲಾಗಿದೆ. ವಿವರಗಳು ಕೆಳಕಂಡಂತಿವೆ. ——— ಕರೆಗಳ - 2ರ ಸರಣಿಯ ಸಂಖ್ಯೆ “Se ™™ ಯೋಜನೆಯ ಅರಿದಾಜು | ಡೊ.455.೦೦ ಮೊತ್ತ "| ತೋಟಗಳು. ಇ ಕಸವ್ಯಾತ ಎರಡನಾ ಫರತಡ ವಂಡರ್‌ ಪ್ರಾಯ ಪಾರ್ನಗೊಂಡ ಸಂತರ ಕಾಮಗಾರಿಯನ್ನು ಯಾವ 'ಕಾಲಮಿತಿಯಲ್ಲ | ಕಾಮಗಾರಿಯನ್ನು ಪ್ರಾರಂಭಸಿ,.. ೦೭. ವರ್ಷದ ಪೂರ್ಣಗೊಳಸಲಾಗುವುದು; ಯಾವಾಗ | ಅವಧಿಯೊಳಗೆ ಪೂರ್ಣಗೊಳಸಲಾಗುವುದು. ಕಾರ್ಯರೂಪಕ್ಕೆ ತರಲಾಗುಪುದು? s ಕಡತ ಸಂಖ್ಯ: MID 11 LAQ 2020 Le MA ವಿ: (ಜೆ.ಪಿ:ಮಾಧುಸ್ವಾಮಿ) ಕಾನೂನು. ಸಂಸದೀಯ ವ್ಯವಹಾರಗಳು ಮತ್ತು .. ಶಾಪನೆ ರಚನೆ ಹಾಗೂ ಸಣ್ಣ ನೀರಾವರಿ ಸಚಿವರು. ಕರ್ನಾಟಕ ಸರ್ಕಾರ ಸಂಖ್ಯೆ; ಸನೀಇ 16 LAQ 2020 ಕರ್ನಾಟಕ ಸರ್ಕಾರದ ಸಚಿವಾಲಯ, ವಿಕಾಸಸೌಧ, 2ನೇ ಮಹಡಿ, ಬೆಂಗಳೂರು. ದಿನಾಲಕ್ಕ06.03.2020 ಅವರಿಂದ ಸರ್ಕಾರದ ಕಾರ್ಯದರ್ಶಿ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ವಿಕಾಸ ಸೌಧ, ಬೆಂಗಳೂರು ಇವರಿಗೆ ಕಾರ್ಯದರ್ಶಿ, ಕಃ ಕ ಐನ ಸಭೆ ಸಚಿವಾಲಯ ಗ, ( 1/93 pe ಬೆಂಗಳೂರು. ಮಾನ್ಯರೆ. ವಿಷಯ:- ಶ್ರೀ ರಾಜೀವ್‌.ಪಿ, ಮಾನ್ಯ ವಿಧಾನ ಸಭೆ ಸದಸ್ಯರು ಮಂಡಿಸಿರುವ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ1057ಕ್ಕೆ ಉತ್ತರಿಸುವ ಬಗ್ಗೆ *%&#%% ಮೇಲ್ಕಂಡ ವಿಷಯಕ್ಕೆ ಸಂಬಂಧಪಟ್ಟಂತೆ, ಶ್ರೀ ರಾಜೀವ್‌.ಪಿ. ಮಾನ್ಯ ವಿಧಾನ ಸಭೆ ಸದಸ್ಯರು ಮಂಡಿಸಿರುವ ಚುಕ್ಕೆ ಗುರುತಿಲ್ಲದ ಪಶ್ನೆ ಸಂಖ್ಯೆ1057ರ ಉತ್ತರದ 100 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಿಕೊಡಲು ಆದೇಶಿತನಾಗಿದ್ದೇನೆ. ತಮ್ಮ ನ್ಯ ಬುಗೆಯ bo (ಎಂ.ಎಸ್‌.ಜ್ಕೋತಿ) [) ಸರ್ಕಾರದ ಅಧೀನ ಕಾರ್ಯದರ್ಶಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಕರ್ನಾಟಕ ವಿಭಾನ ಸಭೆ ನೀರಾವರಿ ಇಲಾಖೆಗೊಳಪಡುವ ಉತ್ತರ ವಲಯದಡಿಯಲ್ಲಿ ಬರುವ ಬೆಳಗಾವಿ ಜಿಲ್ಲೆಯ ಕೆರೆಗಳ ಸಂಖ್ಯೆ ಎಷ್ಟು; ಕುಡಚಿ ಮತಕ್ಷೇತ್ರದಲ್ಲಿ ಒಟ್ಟು 4 4ರೆಗಳು (ಸಟ್‌-2 ಕರೆ. ಆ) ಯಾವ ಯೋಜನೆಗಳನ್ನು | ಲೆಕ್ಕಶೀರ್ಷಿಕೆಗಳಡಿ ಕೆರೆಗಳ ಅಭಿವೃದ್ಧಿಗಳನ್ನು ಕೈಗೊಳ್ಳಲಾಗಿದೆ: ಕೈಗೊಳ್ಳಲಾಗುತ್ತಿದೆ. 2019-20ನೇ ಸಾಲಿನಲ್ಲಿ ಅತೀವ್ಯಷ್ಠ್ಣಿ ಹಾಗೂ ನೆರೆಹಾವಳಿಯಿಂದ ಹಾನಿಗೊಳಗಾದ ಕಾಮಗಾರಿಗಳನ್ನು ಪುನರುಜ್ಲೀವನಗೊಳಿಸುವ ಕಾಮಗಾರಿಗಳಿಗೆ 4702 ಪ್ರಧಾನ ಕಾಮಗಾರಿಗಳು ಲೆಕ್ಕಶೀರ್ಷಿಕೆಯಡಿ ಒದಗಿಸಲಾದ ಅನುದಾನದಲ್ಲಿ ರೂ.80.00ಲಕ್ಷ ಅಂದಾಜು ವೆಚ್ಚದಲ್ಲಿ 4 ಇರೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿರುತ್ತದೆ. ಹಾಗೂ ಸದರಿ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿರುತ್ತದೆ. ಸದರಿ ಕಾಮಗಾರಿಗಳಿಗೆ ಇದುವರೆಗೆ ರೂ.5968 ಲಕ್ಷ ವೆಚ್ಚ ಮಾಡಲಾಗಿದೆ. ವಿವರಗಳನ್ನು ಅನುಬಂಧದಲ್ಲಿ ನೀಡಲಾಗಿದೆ. 'ಈಕೆರಗಳ ಅಭಿವೃದಿಗಾಗಹಾವ ಪ್ರಧಾನ ಕಾಮಗಾರಿಗಳು, ರಗಳ ಆಧುನಿಣರವ' 1 ಚುಕ್ಕೆಗುರುತಿಲ್ಲದ ಪ್ರಶ್ನೆ ಸಂಖ್ಯ : 1057 2 ಸದಸ್ಯರಹೆಸರು : ಶೀರಾಜೀನ್‌ಪಿ 3 ಉತ್ತರಿಸಚಿಕಕಾದ ದಿನಾಂಕ : 10032020 4 ಉತ್ತರಿಸುವವರು : ಸಣ್ಣ ನೀರಾಪರಿ.ಸಚಿವರು [ಕ್ರ.ಸಂ] ಪ್ರಶ್ನೆಗಳು ಭು ಉತ್ತರಗಳು |] ಅ) ಕುಡಚಿ: ಮತಕ್ಷೇತ್ರದಲ್ಲಿ ಸಣ್ಣ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ದಿ ಇಲಾಖೆ ಇ) ಸದರಿ ಮತಕ್ಷೇತ್ರದಲ್ಲಿ ಎಷ್ಟು | ಸಣ್ಣ ನೀರಾವರಿ ಇಲಾಖೆಯಡಿ ಒದಗಿಸಲಾಗಿರುವ ಚೆಕ್‌ಡ್ಯಾಂಗಳನ್ನು ನಿರ್ಮಿಸುವ | ಅನುದಾನದ ಮಿತಿಯೊಳಗೆ ರಾಜ್ಯದ ವಿವಿಧ ಉದ್ದೇಶವನ್ನು ಪ್ರದೇಶಗಳಲ್ಲಿ ಆದ್ಯತೆಗನುಸಾರ ಕಾಮಗಾರಿಗಳನ್ನು ಹೊಂಡಲಾಗಿದೆಯೆ? ಕೈಗೊಳ್ಳಲಾಗುತ್ತಿದ್ದು, ಅನುದಾನದ ಲಭ್ಯತೆ ಹಾಗೂ ಆದ್ಯತೆಗನುಗುಣವಾಗಿ ಕುಡಚಿ ಮತಕ್ಷೇತ್ರದಲ್ಲಿ ಚೌಕ್‌ಡ್ಯಾಂ ಮತ್ತಿತರೆ ಸಣ್ಣ ನೀರಾವರಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ. ಕಡತ ಸಂಖ್ಯೆ: MID 16 LAQ 2020 8 ಮ p MA ಖೈ ಸ (ಜೆ.ಸಿ. ಮಾಧುಸ್ವಾಮಿ) ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಸಚಿವರು ಕರ್ನಾಟಕ ಸರ್ಕಾರ ಸಂಖ್ಯೆ ಸನೀಇ 24 LAQ್ಲ 2020 ಕರ್ನಾಟಕ ಸರ್ಕಾರದ ಸಚಿವಾಲಯ, ವಿಕಾಸಸೌಧ, 2ನೇ ಮಹಡಿ, ಬೆಂಗಳೂರು, ದಿನಾಂಕ;ಫೀಟ್ಸ್ಗೂ2020 ಡಂ 2H ಸರ್ಕಾರದ ಕಾರ್ಯದರ್ಶಿ. ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ವಿಕಾಸ ಸೌಧ, ಬೆಂಗಳೂರು ಇವರಿಗೆ ಕಾರ್ಯದರ್ಶಿ, ೧೮ ಕರ್ನಾಟಕ ವಿಧಾನ ಸಭೆ ಸಚಿವಾಲಯ 1 240. ವಿಧಾನ ಸೌಧ, ( 0 / Q ಬೆಂಗಳೂರು. ವಿಷಯ:- ಶ್ರೀ ಈಶ್ವರ ಖಂಡೆ, ಮಾನ್ಯ ವಿಧಾನ ಸಭೆ ಸದಸ್ಯರು ಮಂಡಿಸಿರುವ ಚುಕ್ಕೆ ಗುರುತಿಲ್ಲದ ಪಶ್ನೆ ಸಂಖ್ಯೆ1082ಕ್ಕೆ ಉತ್ತರಿಸುವ ಬಗ್ಗೆ, **%% ಮೇಲ್ಕಂಡ ವಿಷಯಕ್ಕೆ ಸಂಬಂಧಪಟ್ಟಂತೆ, ಶ್ರೀ ಈಶ್ವರ ಖಂಡ್ರೆ, ಮಾನ್ಯ ವಿಧಾನ ಸಭೆ ಸದಸ್ಯರು ಮಂಡಿಸಿರುವ ಚುಕ್ಕೆ ಗುರುತಿಲ್ಲದ ಪಶ್ನೆ ಸಂಖ್ಯೆ:1082ರ ಉತ್ತರದ 100 ಪ್ರತಿಗಳನ್ನು ಇದರೊಂದಿಗೆ ತಮ್ಮ ಬುಗೆಯ 3% W- (ಎಂ.ಎಸ್‌. ತಿ) ಸರ್ಕಾರದ ಅಧೀನ ಕಾರ್ಯದರ್ಶಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಲಗತ್ತಿಸಿ ಕಳುಹಿಸಿಕೊಡಲು ಆದೇಶಿತನಾಗಿದ್ದೇನೆ. 1) ಚುಕ್ಕೆ ಗುರುತಿಲ್ಲದ 2) ಸದಸ್ಯರ ಹೆಸರು 3) ಉತ್ತರಿಸಬೇಕಾದ ದಿನಾಂಕ ಲ ಉತ್ತರಿಸು ಖುಪೆ ಸಚಿವರು ಆಯವ್ಯಯದಲ್ಲಿ]: ಯ ಸಣ್ಣ ನೀರಾವರಿ ಕೆರೆಗಳ ಮತ್ತು ಹೊಸ ಕೆರೆಗಳ ನಿರ್ಮಾಣಕ್ಕಾಗಿ ರೂ.300.00 ಕೋಟ ಮೀಸಲಿಟ್ಟಿದ್ದು, ಸರ್ಕಾರದ ಗಮನಕ್ಕೆ ಬಂದಿದೆಯೇ; [3 8D : ಶ್ರೀ ಈಶರ ಖಂಡೆ. : 10.03.2020 : ಸಣ್ಣ ನೀರಾವರಿ ಸಚಿವರು. ಸದರ “ಯೋಜನೆಗೆ `` ಟೆಂಡರ್‌ | ದಿಪಗಳೊಳಗಾಗಿ. ಕಕರ್ಯಗತಗೊಳಿಸಲಾಗುವುಮಗ? ಕರೆಯಲಾಗಿದೆಯೇ ಹಾಗೂ ಎಷ್ಟು ಸಣ್ಣ ನೀರಾವರಿ ಇಲಾಖೆಯಲ್ಲಿ" ಈಗಾಗಲೇ ತೆಗೆದುಕೊಂಡ _ಕಾಮಗಾರಿಗಳ ಕಾರ್ಯಭಾರ ಅಧಿಕವಾಗಿರುತ್ತದೆ. ಪ್ರಸಕ್ಷ ಆರ್ಥಿಕ ನಿರ್ಬಂಧ ಇರುವುದರಿಂದ ಕಾಮಗಾರಿ ಕೈಗೆತ್ತಿಕೊಳ್ಳುವುದನ್ನು ಪ್ರಸ್ತುತ : ಹಂತದಲ್ಲಿ ಸ್ವಗಿತಗೊಳಿಸಲಾಗಿದೆ. ಷಾ ನಸವ 1೫5 (ಚಿ.ಸಿ ಮಾಧುಸ್ವಾಮಿ) ಸಣ್ಣ Kea ಸಚಿವರು. ಜೆಸಿ. ಮಾಧುಸ್ವಾಮಿ pe ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣಿ ನೀರಾವರಿ ಸಚಿವರು ಕರ್ನಾಟಕ ಸರ್ಕಾರ ಸಂಖ್ಯೆ ಸನೀಇ 28 LAQ 2020 —— ಕರ್ನಾಟಕ ಸರ್ಕಾರದ ಸಚಿವಾಲಯ, ವಿಕಾಸಸೌಧ, 2ನೇ ಬೆಂಗಳೂರು, ದಿೌೌಕ:06.03.200 ಅವರಿಂದ ಸರ್ಕಾರದ ಕಾರ್ಯದರ್ಶಿ. ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ 1S ವಿಕಾಸ ಸೌಧ, ಬೆಂಗಳೂರು ಇವರಿಗೆ ೧೪4 ಕಾರ್ಯದರ್ಶಿ, 9 f.-) ಕರ್ನಾಟಕ ವಿಧಾನ ಸಭೆ ಸಚಿವಾಲಯ (ರ 23 ವಿಧಾನ ಸೌಧ, ಬೆಂಗಳೂರು. ಮಾನ್ಯರೆ, ವಿಷಯ:- ಶ್ರೀ ರವೀಂದ್ರ ಶ್ರೀಕಂಠಯ್ಯ, ಮಾನ್ಯ ವಿಧಾನ ಸಭೆ ಸದಸ್ಯರು ಮಂಡಿಸಿರುವ ಚುಕ್ಕೆ ಗುರುತಿಲ್ಲದ ಪಶ್ನೆ ಸಂಖ್ಯೆ: 527ಕ್ಕೆ ಉತ್ತರಿಸುವ ಬಗ್ಗ * 3% 3% ಮೇಲ್ಕಂಡ ವಿಷಯಕ್ಕೆ ಸಂಬಂಧಪಟ್ಟಂತೆ. ಶ್ರೀ ರವೀಂದ್ರ ಶ್ರೀಕಂಠಯ್ಯ, ಮಾನ್ಯ ವಿಧಾನ ಸಭೆ ಸದಸ್ಯರು ಮಂಡಿಸಿರುವ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ527ರ ಉತ್ತರದ 100 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಿಕೊಡಲು ಆದೇಶಿತನಾಗಿದ್ದೇನೆ. ತಮ್ಮ ನಂ ಗೆಯ Hie (ಎಂ.ಎಸ್‌.ಜ್ಯೋತಿ) ಸರ್ಕಾರದ ಅಧೀನ ಕಾರ್ಯದರ್ಶಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ 1 ಹುಕ್ನೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ :5ಂ7 2. ಸದಸ್ಯರ ಹೆಸರು . : ಶ್ರೀ ರವೀಂದ್ರ ಶ್ರೀಕಂಠಯ್ಯ 8. ಉತ್ತರೆಸಖೇಕಾದ ದಿನಾಂಕ : 10.03.2020 4. ಉತ್ತರಿಸದ ಸಚಿವರು : ಮಾನ್ಯ ಸಣ್ಣ ನೀರಾವರಿ ಸಚಿವರು. FP ಫತ್ನನತ: - ಇಾತ್ತರಗಡು; ಅ'ಮಂಡ್ಯ ಜಲ್ಲಿ `ಶೀರಂಗಪಟ್ಟಣ ತಾಲ್ಲೂಕಿನ ನರಃ5-2ರಸಾ ಸಾಆನ್ತ ಕಾರರಗಷಣ್ಣಣ ಸಣ್ಣ ನೀರಾವರಿ ಇಲಾಖಾ ವ್ಯಾಪ್ತಿಯ ತಾಲ್ಲೂಕಿಗೆ ಸಂಬಂಧಿಸಿದಂತೆ ಸಣ್ಣ N ಕಾಮಗಾರಿಗಳಗೆ ಟೆಂಡರ್‌ ಹಂತದಲ್ಲ | ನೀರಾವರಿ . ಇಲಾಖಾ ವ್ಯಾಪ್ತಿಯ ತಡೆಯಾಜ್ಞೆ, : ನೀಡಿರುವುದು ಸರ್ಕಾರದ | ಕಾಮಗಾರಿಗಳಗೆ ಟೆಂಡರ್‌ ಹಂತದಲಣ್ಪ ಗಮನಕ್ಕೆ ಬಂದಿದೆಯೇ? "| ತಡೆಯಾಜ್ಞೆ ನೀಡಿರುವುದಿಲ್ಲ. . ಆ ಹಾಗನ್ದ ಇಡೆಯಾಷ್ಞೆಯಂದ ಕ್ಲೇತ್ರಡೆ * ಉದ್ಧವಿಸುವುದಿಲ್ಲ ಅಭವೃದ್ಧಿ ಕುಂಠಿತವಾಗಿ ಸಾರ್ವಜನಿಕರಿಗೆ |- ತೊಂಬಶಿಯಾಗುತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ? | ್ಥಹಾಗಿದ್ದಲ ಸಾರ್ವಜನಿಕ `ಸತಪ್ಯಷ್ಯಾಹಂದ ತಡೆಯಾಜ್ಞೆ ತೆರೆಪುಗೊಳಸಿ ' ಅಭವ್ಯದ್ಧಿ |" ಕಾರ್ಯಗಳನ್ನು ಕೈಗೊಳ್ಳಲು ಸರ್ಕಾರ ಕ್ರಮ ಕ್ಯಗಂಳ್ಳುವನೇ' A --ಹಧ್ಯಪುವಕನ ್‌ಾ್‌ 3. ಕಡತ ಸಂಖ್ಯೆ: MID 28 LAQ 2020- BE (ಜೆ.ಸಿ.ಮಾದುಸ್ವಾಮಿ) ಕಾನೂನು, ಸಂಸದೀಯ ಮ ಮತ್ತು ಸಂಪುಟ ರಚನೆ ಹಾಗೂ ಸಣ್ಣ ನೀರಾವರಿ ಸಚಿವರು. ಕರ್ನಾಟಕ ಸರ್ಕಾರ ಸಂಖ್ಯೆ: ಸನೀಇ 26 LAQ 2020 ಕರ್ನಾಟಕ ಸರ್ಕಾರದ ಸಚಿವಾಲಯ, ವಿಕಾಸಸೌಧ, 2ನೇ ಮಃ ಬೆಂಗಳೂರು. `ದಿನಾಂಕ:08.03.2020 Ae [0% ಸರ್ಕಾರದ ಕಾರ್ಯದರ್ಶಿ. ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ವಿಕಾಸ ಸೌಧ, ಬೆಂಗಳೂರು ನರ lof 03) 26% ಕರ್ನಾಟಕ ವಿಧಾನ ಸಭೆ ಸಚಿವಾಲಯ ವಿಧಾನ ಸೌಧ, ಬೆಂಗಳೂರು. ಮಾನ್ಯರೆ, ವಿಷಯಃ- ಶ್ರೀ ಮಂಜುನಾಥ ಹೆಚ್‌.ಪಿ. ಮಾನ್ಯ ವಿಧಾನ ಸಭೆ ಸದಸ್ಯರು ಮಂಡಿಸಿರುವ ಚುಕ್ಕೆ ಗುರುತಿಲ್ಲದ ಪಶ್ನೆ ಸಂಖ್ಯೆ:1102ಕ್ಕೆ ಉತ್ತರಿಸುವ ಣಾ ರಿ p ಬಗ್ಗೆ. [a *% 3% ಮೇಲ್ಕಂಡ ವಿಷಯಕ್ಕೆ ಸಂಬಂಧಪಟ್ಟಂತೆ, ಶ್ರೀ ಮಂಜುನಾಥ ಹೆಚ್‌.ಪಿ. ಮಾನ್ಯ ವಿಧಾನ ಸಭೆ ಸದಸ್ಯರು ಮಂಡಿಸಿರುವ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆಸ02ರ ಉತ್ತರದ 100 ಪ್ರತಿಗಳನ್ನು ಜಲ್ಲಿ F ಇದರೊಂದಿಗೆ ಲಗತ್ತಿಸಿ ಕಳುಹಿಸಿಕೊಡಲು ಆದೇಶಿತನಾಗಿದ್ದೇನೆ. ತಮ್ಮ ನಂಬುಗೆಯ ils ಸರ್ಕಾರದ ಅಧೀನ ಕಾರ್ಯದರ್ಶಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ i Np ಕರ್ನಾಟಿಕ ವಿಧಾನ ಸಚಿ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯ ಸದಸ್ಯರ ಹೆಸರು ಉತ್ತರಿಸಬೇಕಾದ ದಿನಾಂಕ : HO2 : ಶ್ರೀ ಮಲಜುಸಾಥ ಹೆಚ್‌.ಪಿ : 10.03.2020 : ಮಾನ್ಯ ಸಣ್ಣ ನೀರಾವರಿ ಸಚಿವರು. ... ಉತ್ತ ರಿಸುವ ಸಚಿವರು ಪ್ರಶ್ನೆಗಳು ಉತ್ಸರಗಳು ಜಿಲ್ಲೆ, , ಹುಣಸೂರು: ಸಣ್ಣ ನೀರಾವರಿ ಇಲಾಖೆಗೆ ಸಂಬಂಧಿಸಿದಂತೆ ಅನುಷ್ಠಾನಗೊಂಡಿರುವ ಏತ ವೀರಾಪರಿ ಯೋಜನೆಗಳು ಯಾವುವು (ಬಿವರಗಳನ್ನು ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಯಲ್ಲಿ ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನಲ್ಲಿ 6 ಏತ ನೀರಾವರಿ ಯೋಜನೆಗಳನ್ನು- ಅನಮುಷ್ಮಾನಗೊಳಿಸಲಾಗಿದ್ದು. ವಿವರಗಳನ್ನು ಅನುಬಂಧದಲ್ಲಿ ನೀಡಲಾಗಿದೆ: ನೀರಾವರಿ ಯೋಜನೆಗಳ ನಿರ್ವಹಣೆಗಾಗಿ ಕಲೆದ 3 ವರ್ಷಗಳಿಂದ ಸರ್ಕಾರದಿಂದ ..|.ಬಿಡುಗಡೆಯಾದ..ಅನುದಾನವೆಷ್ಟು (ಲೆಕ್ಕ ಶೀರ್ಷಿಕೆವಾರು ವಿವರ ನೀಡುವುದು); ವಿವರಗಳನ್ನು ಅನುಬಂಧದಲ್ಲಿ ನೀಡಲಾಗಿದೆ. ಹಾಲಿ : ಇರುವ ಏತ ನೀರಾವರಿ ಯೋಜನೆಗಳು ಸಮರ್ಪಕವಾಗಿ ಕಾರ್ಯನಿರ್ಪಹಿಸುತ್ತಿವೆಯೇ ಹಾಗೂ ರೈತರಿಗೆ ಉಪಯೋಗವಾಗುತ್ತಿದೆಯೇ ಹಾಲಿ ಇರುವ ಏತ ನೀರಾವರಿ ಯೋಜನೆಗಳು ಸಮರ್ಪಕವಾಗಿ ಕಾರ್ಯನಿರ್ಮೆಔಸುತ್ತಿದ್ದು. ಯೋಜನೆಗಳ ಅಡಿಯಲ್ಲಿ" ಬರುವ ಅಚ್ಚುಕಟ್ಟು 'ಪುದೇಶದ ರೈತರಿಗೆ ಉಪಯೋಗಮಾಗುತ್ತಿರುತ್ತದೆ. ಕಾರ್ಯ ವಿರ್ವಹಣೆಗಾಗಿ ಅವಶ್ಯಕವಿರುವ ವಿಯ್ಯತ್‌': ಬಿಲ್‌ ಪಾವತಿ ಹಾಗೂ ಅಪಶ್ಯಕವಾದ ಸಿಬ್ಬಂದಿ ನೇಮಕಾತಿ ಹಾಗೂ ತಾಂತ್ರಿಕ ನಿರ್ವಹಣೆಗಾಗಿ ಸರ್ಕಾರ ಕೈಗೊಂಡಿರುವ ಕ್ರಮಗಳೇಮಃ: 2 ಸದರಿ ಏತ ನೀರಾವರಿ ಯೋಜನೆಗಳ ಕಾರ್ಯ ವಿರ್ವಹಣೆಗಾಗಿ ' ಅನುದಾನದ ಲಭ್ಯತೆಗನುಸಾರ ಅವಶ್ಯಕವಿರುವ ವಿದ್ಯುತ್‌ ಬಿಲ್ಲುಗಳ ಪಾವತಿ ಹಾಗೂ ಅವಶ್ಯಕವಾದ ಸಿಬ್ಬಂದಿಯನ್ನು ತಾತ್ಕಾಲಿಕವಾಗಿ - ನೇಮಕಮಾಡಿಕೊಂಡು ಯೋಜನೆಗಳನ್ನು ' ನಿರ್ವಹಣ ಮಾಡಿ ಚಾಲನೆಯಲ್ಲಿಡಲಾಗಿದೆ. ಕಡತ ಸಂಖ್ಯೆ: MID 26 LAQ 2020 [ ಶಾಸನ ರಚಸ'ಹಾ t ಸ್ನ 4 He MA ಚೈವ K (ಜಿ.ಸಿ. ಮಾಧುಸ್ವಾಮಿ) ಕಾನೂನು ಸಂಸದೀಯ ವ್ಯವಹಾರಗಳು ೧ ಸಣ್ಣ ನೇರಾವರಿ ಸಚಿವರು. — T8TET 652s 6£'T S೯'sz 000° NE ನಿಸಾಲಾಂ ಅಬೀದಾಲ್ಲ ema | comer | pony 9 £0 pebesyna p28 cough (ee 61°02 000 ಭಿಬಗ್ದರ' ದಾರಿ ನಲೆ 980% ‘psi Le SL8T | ನೀಂ ೧೫ರಿ.ನ೮ ಸಿಣಂಭಂಎ ಧಳದ wewam. | oeoyhte [2 | ಫುಲ ಲಲ £0 ಕಲಂ ,: ಔನುಲಗರ ಲಲಿ ನರ ಉ೧ೀವ LOTT 618 9r'sT ' ಔಜಾಲಂ ೧ನೆಯ ನಲ ಫಿಲಂ 6t-sidz B-L10t- root “| ' (Baye) ನನರ ದಿಜೀಡಯಐ ' ಧನಂ ಸಟಿನಣಾಲಂ ೧೮೦ ಔಣ 8 ಜನಯ ಇ ಔಣ (ವ ಂಘಲದ ಉರಯಾ೨ne ಔಂಂಲಂಂಂಯ ನಂ ಭಢ೨ನಟಿ ನಿಟನಿುಲ » | ಇ ENG £7 ~00T-ThI-T01-10-coLz : 23899 0 ಬಂಲಿವ ೨3 ೧ಜಿ ಐಿಬೀಲಿಯದಿ ಲೀಂರಭಿಟಂಲಲ ಉಂಬ ೨30 ಥಿ ಬಂಲಂ೨ಆಜ ಬಂಧಿಟ೨ಕುನ € ಬಧಿನ (ಪರ ೨ರರ ನಧಿ 18 ಊಂ ಉಟನಿಣಸಲಾಂ ಲ೮ಲುಲ ನಡ ನಂದಧಯಣಪಿನಲಿ ೨೪೦ ಛಂ foams %rorr : For EE eBoy % ಬಲಳಲಂಧ ನ ಛಂಧಿಸನಂದಿಲಿ ಔಯ "ಧಣ ಮಲಂ ೫ ಏಂಬ y 1 f ಕರ್ನಾಟಕ ಸರ್ಕಾರ ಸಂಖ್ಯೆೇಆಇ 04 ಇಎಲ್‌ಕ್ಕೂ 2020 ಕರ್ನಾಟಕ ಸರ್ಕಾರದ ಸಚಿವಾಲಯ, ವಿಧಾನ ಸೌಧ, ಬೆಂಗಳೂರು, ದಿನಾಂಕ:06.03.2020 ಇಂದ: ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಆರ್ಥಿಕ ಇಲಾಖೆ, ಬೆಂಗಳೂರು. NH ಳಿ ಇವರಿಗೆ: ಕರ್ನಾಟಕ ವಿಧಾನ ಸಭೆ, ವಿಧಾನ ಸೌಧ, ಬೆಂಗಳೂರು. ಮಾನ್ಯರೆ, ky ವಿಷಯ: ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ದೊಡ್ಡಗೌಡರ ಮಹಾಂತೇಶ ಬಸವಂತರಾಯ (ಕಿತ್ತೂರು) ಇವರ ಚುಕ್ಕಿ ಗುರುತಿಲ್ಲದ ಪಶ್ನೆ ಸಂಖ್ರೆ;851ಕ್ಕೆ ಉತ್ತರ ಕಳುಹಿಸುವ ಕುರಿತು. ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ದೊಡ್ಡಗೌಡರ ಮಹಾಂತೇಶ ಬಸವಂತರಾಯ (ಕಿತ್ತೂರು) ಇವರ ಚುಕ್ಕೆ ಗುರುತಿಲ್ಲದ ಪ್ರ್ನೆ ಸಂಖ್ಯೆ:851ಕ್ಕೆ ಉತ್ತರವನ್ನು ತಯಾರಿಸಿ 100 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಿಕೊಡಲು ನಿರ್ದೇಶಿತನಾಗಿದ್ದೇನೆ. ತಮ್ಮ ವಿಶ್ವಾಸಿ, ಕ (ಅಜಯ್‌`ವಸ್‌. ಕೊರಡೆ) ಶಾಖಾಧಿಕಾರಿ, ಆರ್ಥಿಕ ಇಲಾಖೆ (ಅಬಕಾರಿ). ಕರ್ನಾಟಕ ವಿಧಾನಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ - 851 ಮಾನ್ಯ ವಿಧಾನ ಸಭಾ ಸದಸ್ಯರ ಹೆಸರು ಶೀ ದೊಡ್ಡಗೌಡರ ಮಹಾಂತೇಶ ಬಸವಂತರಾಯ (ಕಿತ್ತೂರು) ಉತ್ತರಿಸಬೇಕಾದವರು ಅಬಕಾರಿ ಸಜಿವರು ಉತ್ತರಿಸಬೇಕಾದ ದಿನಾಂಕ: 10-03-2020 'ಕ, ಸಂ] | ತ್ತರ ಅ) | ಕಿತ್ತೂರು ವಿಧಾನಸಭಾ ಕ್ಷೇತ್ರದ ಪ್ಯಾಪ್ತಿಯಲ್ಲಿ Ny ಸಿಎಲ್‌-1, ಸಿಎಲ್‌-2, ಸಿಎಲ್‌-4, ಸನ್ನದು ವಿಧ ಕಾರ್ಯನಿರ್ವಹಿಸುತ್ತಿರುವ ಸಿಎಲ್‌-7 ಮತ್ತು ಸಿಎಲ್‌ ಹಾಗೂ ಸನ್ನದುಗಳ ಸಂಖ್ಯೆ ಎಂ.ಎಸ್‌.ಐ.ಎಲ್‌ ನಿಂದ ಪರವಾನಗಿ ಸಿವಿಲ್‌ TT KN ಇಲ್ಲ ಪಡೆದು ಕಾರ್ಯನಿರ್ವಹಿಸುತ್ತಿರುವ (F ಎರಾ 5 ಅಂಗಡಿಗಳೆಷ್ಟು; (ಮಾಲೀಕರ ಸಹಿತ ವಿವರ ಸಿಎಲ್‌-4 1 ನೀಡುವುದು) ಸಿಎಲ್‌-7 4 wd | ಸಿಎಲ್‌-9 5 ಸಿಎಲ್‌ 11-ಸಿ F (ಎಮ್‌.ಎಸ್‌. ಐ. ಎಲ್‌) ನ್‌ 26 id ವಿವರಗಳನ್ನು ಅನುಬಂಧ-ಅ ರಲ್ಲಿ ಲಗತ್ತಿಸಿದೆ. ಆ) [ಕದ ಮೂರು ವರ್ಷಗನ್ನಿ ಇತ್ತರು ಕ್ಷೇತ್ರದ ಮತ್ತು ಬೇರೆಯವಂಿಂದ ಮತ್ತು ಸ ವಿಧಾನಸಭಾ ವ್ಯಾಪ್ತಿಯಲ್ಲಿ ಹೊಸದಾಗಿ ವರ್ಗಾಯಿಸಿಕೊಂಡು ಐಂ.ಎಸ್‌.ಐ.ಎಲ್‌ ನಿಂದ ಪರವಾನಗಿ ಪಡೆಡು ಎಷ್ಟು ಮದ್ಯದಂಗಡಿಗಳನ್ನು ಆರಂಭಿಸಲಾಗಿದೆ; (ವಿವರ ನೀಡುವುದು) ಕಳೆದ ಮೂರು ವರ್ಷಗಳಲ್ಲಿ ವಿಧಾನಸ ಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹೊಸದಾಗಿ ಮತ್ತು ಬೇರೆಯವರಿಂದ: ಪರ್ಗಾಯಿಸಿಕೊಂಡು ಮತ್ತು ಎಂ.ಎಸ್‌.ಐ.ಎಲ್‌ ನಿಂದ ಪರಪಾನಗಿ ಪಡೆದು ಆರಂಭಿಸಲಾಗಿರುವ ಮದ್ಯದಂಗಡಿಗಳ ವಿವರಗಳು ಕೆಳಕಂಡಂತಿರುತ್ತವೆ: (ವಿವರಗಳನ್ನು ಅನುಬಂಧ-ಆ ರಲ್ಲಿ ಲಗತ್ತಿಸಿದೆ) CL | CL7 CL-4 CLI1-C (ಎಂ.ಎಸ್‌.ಐ.ಎಲ್‌) | I | 3 1 2 ೬ ಇ) ಈ ಪೈಕಿ ನಿಯಮ ಮೀರಿ ದೇವಸ್ಥಾನಗಳು, ಇಲ್ಲ. ಶಾಲಾ-ಕಾಲೇಜುಗಳು, ಸಾರ್ವಜನಿಕ ಪ್ರಮುಖ ರಸ್ತೆಗಳು, ಸರ್ಕಾರಿ. ಕಛೇರಿಗಳು, ಪಾರಂಪರಿಕ ತಾಣಗಳು, ಸ್ನಾರಕಗಳು ಮತ್ತು ಬಸ್‌ ನಿಲ್ದಾಣದ ಪಕ್ಕದಲ್ಲಿ ಮದ್ಯದಂಗಡಿಗಳನ್ನು ಆರಂಭಿಸಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಈ) ಹಾಗಿದ್ದಲ್ಲಿ, ಇಂತಹ ಮದ್ಯದ | ಉದ್ಭವಿಸುವುದಿಲ್ಲ. ಅಂಗಡಿಗಳನ್ನು ಬೇರೆ ಕಡೆಗೆ ಸ್ಥಳಾಂತರಿಸಲು ಸರ್ಕಾರ ಕೈಗೊಂಡ ಕ್ರಮಗಳೇನು? ಅಬಕಾರಿ ಸಚಿವರು ಆಇ 04 ಇಎಲ್‌ ಕ್ಯೂ 2020 ಅನುಬಂಧ-ಅ ಕಿತ್ತೂರ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಮಧ್ಯದಂಗಡಿಗಳ ವಿವರ ಕ ಸನ್ನದಿನ ಸ | ಸೆನ್ನದುದಾರರ ಹೆಸರು Kz ಶ್ರೀ ಎನ್‌ಪ್ಲಿ ಪರಂಡೇಕರ್‌ ಸನ್ನದುದಾರರು ನೇಸರಗಿ | ಸಿಎಲ್‌ 7 1, ೨ನ ಅನ್‌ ಪರಂಡೇಕರ್‌: ನ್ವ ಹಸನ ಇ ಸರ್ವೆ 125/6 ನೇಸರಗಿ ತಾಃ ಬೈಲಹೊಂಗಲ ತಾಃ ಬೈಲಹೊಂಗಲ (ರೇಣುಕಾ ವನ್ನ) ಮೆಃ ಐಶ್ವರ್ಯ ವೈನ್ಸ್‌ ಪಾಲುದಾರರು 1.. ಶ್ರೀಮತಿ ರೇಣುಖಾ ಜಗನಾಥ 2.ಶ್ರೀ. ಸಾಗರ್‌ ಜಗನಾಥ ಸನ್ನದುದಾರರು ಸಂಪಗಾಂವ ಶಾ ಬೈಲಹೊಂಗಲ. ಸಿಎಲ್‌-2 | ವ್ಲಿಪಿಸಿ ನಂ.3015/101 ಸಂಪಗಾಂವ ತಾಃ ಬೈಲಹೊಂಗಲ r 4 'ಶ್ರೀಎಸ್‌.ಎಂ.ಪರಂಡೇಕರ್‌ ಸನ್ನದುದಾರರು ದೇಗಾಂವ ಸರ್ವೆ ನಂ446/2 ದೇಗಾಂವ ತಾ॥ | ತಾ। ಬೈಲಹೊಂಗಲ ಬೈಲಹೊಂಗಲ _} ಮೆ॥ ಮಲಪ್ರಭಾ ವೈನ್ಸ್‌ ಪಾಲುದಾರರು 1. ಶ್ರೀ ಜಿ.ಜಿ. ಇಟಗಿ ಟಿ.ಪಿ.ಸಿ ನಂ.520/ ಸಾ॥ ಎಂ.ಕೆ ಹುಬ್ಬಳ್ಳಿ ತಾ। 2. ಶ್ರೀ ಆರ್‌.ಬಿ ಮುತ್ನಾಳ ಸನ್ನದುದಾರರು ಎಂ.ಕೆ ಹುಬ್ಬಳ್ಳಿ ತಾ! ಬೈಲಹೊಂಗಲ ಶ್ರೀ ಎಚ್‌.ಎಂ.ಕಲಾಲ (ರೇಣುಕಾ ವೈನ್ಸು ಸನ್ನದುದಾರರು ಎಂಕೆ ಹುಬ್ಬಳ್ಲಿ ತಾಃ ಬೈಲಹೊಂಗಲ ಬೈಲಹೊಂಗಲ ಸಿಎಲ್‌-2 ವ್ಲಿಪಿಸಿ ನಂ.271/5/ಎ (505) ಸಾ॥ ಎಂ.ಕೆ ಹುಬ್ಲಳ್ಳಿ ತಾ! ಬೈಲಹೊಂಗಲ ಶ್ರೀ ಪಿಸಿ ಪಾಸಲಕರ (ಸವಿತಾ ವೈನ್ಣುಸನ್ನದುದಾರರು | ಸಿಎಲ್‌ ಪ್ಹಿಪಿಸಿ ನಂ.256/ಬಿ ಸಾಃ ಎಂ.ಕೆ ಹುಬ್ಬಳ್ಳಿ ತಾ॥ ಎಂ.ಕೆ ಹುಬ್ಬಳ್ಳಿ ತಾಃ ಬೈಲಹೊಂಗಲ ಬೈಲಹೊಂಗಲ ವ್ಹಿಪಿಸಿನಂ.256/1/121 ಎಂ.-ಬಜಾರ್‌ ರೋಡ್‌ ಎಂ.ಕೆ ಹುಬಳ್ಳಿ ತಾ। ಬೈಲಹೊಂಗಲ ಶೀ ಪ್ರಿಎಸ್‌. ಪಟ್ಟಣಶೆಟ್ಟಿ (ಸ್ಪಸ್ತಿಕ ಬ್ರಾಂಡಿ ಶಾಪ್‌) ಸನ್ನದುದಾರರು ಎಂ.ಕೆ ಹುಬ್ಬಳ್ಳಿ ತಾ। ಬೈಲಹೊಲಿಗಲ ಶ್ರೀ ಶೀವೈನ್ಸ್‌ ಪಾಲುದಾರರು 1. ಶ್ರೀಮತಿ ಜಯಶ್ರೀ ಎಸ್‌ ಸವದತ್ತಿ 2. ಶ್ರೀ ನಾರಾಯಣ ಸಿ ಕಲಾಲ್‌ 3. ಶ್ರೀ ರವಿಕಾಂತ ಆರ್‌ ಕಲ್ಯಾಣಕರ್‌ ಸನ್ಸದುದಾರರು ಸಾಕಾದೊೊ್ಗ ಶ್ರೀ ಪ್ವಎನ್‌. ಕಲಾಲ್‌ (ಮಂಜು ವೈನ್‌ ಸೆಂಟರ್‌) ಸನ್ನದು ಕಿತ್ಪೂರ ತಾಃ ಬೈಲಹೊಂಗಲ ಶ್ರೀ ಜಿ. ಎಂ. ಪರಾಂಡೇಕರ್‌ (ರೇಣುಕಾ ವೈನ್ಣ) ಸನ್ನದುಡಾರರು ಕಿತ್ತೂರ ತಾಃ ಬೈಲಹೊಂಗಲ ವ್ಲಪಸಿ ನಂ.8 ಸರ್ವೆ ನಂ.213 ಕಾದ್ರೋಳ್ಳಿ ತಾಃ ಬೈಲಹೊಂಗಲ ಟಿಪಿಸಿ ನಂ.2162/ಏ1/2 ಕಿತ್ಪೂರ ತಾ॥ 9. ಬ್ರೈಲಹೊಂಗಲ ಟಿಪಿಸಿ ನಂ.1560 ಕಿತ್ತೂರ ತಾಃ ಬೈಲಹೊಂಗಲ 7] ಶ್ರೀ ಎಸ್‌. ಆರ್‌ ಜೋರಾಪೂರ (ಗಜರಾಜ ವೈನ್ಸು ಸನ್ವದುದಾರರು ಕಿತ್ತೂರ ತಾಃ ಬೈಲಹೊಂಗಲ ಮೆ। ಮಾರಿಕಾಂಬಾ ವೈನ್ಸ್‌ ಪಾಲುದಾರರು 1. ಶ್ರೀ ನಾರಾಯಣ ಶ್ರೀ ಕಲಾಲ್‌ 2. ಶ್ರೀ ನಿರಂಜನ್‌ ಜಿ ಕಲಾಲ 3. ಮಂಜುನಾಥ ಪ ಪಾಸಲಕರ್‌ ಹೋರ್‌ ನಂ.453 (1) 7 ಕಿತ್ತೂರ ತಾ॥ 1. ಬೈಲಹೊಂಗಲ ಮನೆ ನಂ.1425 ಕಿತ್ಪೂರ ತಾಃ ಬೈಲಹೊಂಗಲ ಖಂ ರೇಣುಕಾ ವೈನ್‌ ಶಾಪ್‌ ಸಾಃ ಸಂಪಗಾಂವ (ವಿನೋದ B. ಕಲಾಲ್ಯ ದುರ್ಗಾಜಿ ಕಲಾಲ) ಶಾಪ್‌: 3015106 ಸಂಪಗಾಂವ ತಾ. ಬೈಲಹೊಂಗಲ! | ಮೆ॥ ಗಜರಾಜ್‌ ಪ್ಯಾಲೇಸ್‌ ಪಾಲುದಾರರು 1. ಶ್ರೀ ಸುರೇಶ್‌ ಜೋರಾಪೂರ 2. ಶ್ರೀಮತಿ-ರೇಖಾ ಸುರೇಶ ಜೋರಾಪೂರ 14. 3. ಶ್ರೀ ವಾಸುದೇವ ಮನೋಹರ್‌ ಕಲಾಲ್‌ 4, ಶ್ರೀಮತಿ. ಪೂಜಾ ವಾಸುಡೇವ ಕಲಾಲ್‌ ಸೆನ್ನದುದಾರರು ಕಿತ್ತೂರ ತಾಃ ಬೈಲಹೊಂಗಲ ಪ್ರಾಪರ್ಟಿ ನಂ.1641/2 ಕುಲವಳ್ಳಿ ಕ್ರಾಸ್‌ ಕಿತ್ತೂರ ತಾಃ ಬೈಲಹೊಂಗಲ ಶ್ರೀ ಮಲ್ಲಿಕಾರ್ಜುನ ಹಂಜ (ರೇಣುಕಾ) ಲಾಡ್ದಿಂಗ್‌ & ಬೋರ್ಡಿಂಗ್‌ ಸಾ॥ ನೇಸರಗಿ ಪ್ರಾಪರ್ಟಿ ನಂಬರ" 1355/!ಬಿ ನೇಸರಗಿ ಗಜಾನಂದ ಚಂದ್ರಕೇಖರ ಕಲಾಲ ಸಾ। ನೇಗಿನಹಾಳ ಹೋಟೆಲ ಮಾರಿಕಾಂಬಾ ಸಾಃ ಕಿತ್ತೂರ ಮೆ। ಪ್ರಜ್ವಲ್‌ ಬಾರ್‌ & ರೆಸ್ಟೋರಂಟ್‌ ಪಾಲುದಾರರು 1. ಶ್ರೀ ಮಹೇಶ ಎನ್‌ ಪಾಸಲಕರ್‌ 2..ಸರಸಚಂದ್ರ- ಪಾಸಲಕರ್‌ 3. ಶ್ರೀ ಯಲ್ಲಪ್ಪ ಆರ್‌ ಪಾಸಲಕರ್‌ ಸನ್ನದುದಾರರು ಬೈಲಹೊಂಗಲ ಶ್ರೀ ಗೀತಾ ಶಿವಾಜಿ ಕಲಾಲ್‌ ಸನ್ನದುದಾರರು ಕಿತ್ತೂರ ವಿಪಿಸಿ ನಂಬರ 1916/1 ನೇಗಿನಹಾಳ ಟಿ.ಪಿ.ಸಿ ನಂಬರ 1425//2 & 1425/ಬಿಗ/2 ಕಿತ್ತೂರ ಸರ್ನೆ ನಂ.84/ಎ ಕಿತ್ತೂರ ತಾಃ ಬೈಲಹೊಂಗಲ ಮನೆ ನಂ.1699 ಕಲ್ಲಠ ರೋಜ್‌ ಕಿತ್ತೂರ ತಾ॥ ಬ್ರಲಹೊಂಗಲ ವರ್ಷಿಣಿ ಬಾರ್‌ & ರೆಸ್ಟೋರಂಟ್‌ ಪಾಲುದಾರರು 1. ಶ್ರೀ ಯಲ್ಲಪ್ಪ ಎಸ್‌ ಕಲಾಲ್‌ 2. ಶ್ರೀ ಪ್ರೀತಂ ಕಾಂಬ್ಯೆ 3. ಶ್ರೀಮತಿ ಶೋಭಾ ಕಾಂಬೈ 4, ದೆಯಾನಂದ ಎ ಕಾಂಬ್ಯೆ ಸನ್ನದುದಾರರು ಕಿತ್ತೂರ 20. ಪಿಪಿಸಿ ನಂ.1559/ಎ ಸಾ ಕಿತ್ತೂರ ತಾ! ಬೈಲಹೊಂಗಲ [ 1 ಎನ್‌.ಪಾಯ್‌ ಯಡವನ್ನವರ ಆಸ್ತಿ ನಂಬರ. 633/2 ಕಾದೊಳ್ಳಿ ತಾಃ ಬೈಲಹೊಂಗಲ ] ಶೂ ಚಂದ್ರಶೇಖರ ಕಾಂಬಳೇಕರ ಸನ್ನದುದಾರರು ದುರ್ಗಾ 22. ಆಸಿ ನಂಬರ 1219/10/ಎ ಸಾ॥ ನೇಸರಗಿ ಪೆಣ್‌ ಬಾರ್‌ ನೇಸರಗಿ ಸ್ತಿನ ಗ0/ಎ ಸಾಃ ನೇಸೇ pe ಮೆ! ಎಂ.ಎಸ್‌.ಐ.ಎಲ್‌ 11ಸಿ ಸನ್ನಮದಾರರು. ಕಿತ್ತೂರ ಶಾಫ್‌ ನಂ. 180/ಬಿ ಬೆಲ್ಲದ ಓಣಿ ಸೋಮವಾರ್‌ § ಪೇಠೆ ಕಿತ್ಲೂರ ತಾಃ ಬ್ವಲಹೊಂಗಲ ಮೆಃ ಎಂ.ಎಸ್‌.ಐ.ಎಲ್‌ 11ಸಿ ಸನ್ನದುದಾರರು ತಿಗಡಿ 24. | § ಎಲ್ಲ್‌ಸಿಸ: ಸನ್ನ ಪ್ರಾಪರ್ಟಿ ನಂಬರ 997 ಸಾ ತಿಗಡಿ -3-. ಮೆ! ಎಂ.ಎಸ್‌.ಖಎಲ್‌ 11೫ ಸನ್ನದುದಾರರು | ಸಿಎಲ್‌ 1-ಸಿ 2 ದೇಶನೂರ ಸರ್ವೆ ನಂಬರ 110/2 ದೇಶನೂರ 26. |35 ಸಾಯಿ ಸ್ಟೋಡ್ಲ ಸ್ಪದ್‌ ಸೆನ್ನದು ಖೋದಾನಪೂರ | ಸ್ಟೀಲ್‌-4 | ಆರ್‌ ಎಸ್‌ನಂ 125/ ಸಾಃ ಖೋದಾನಮೂರ ಆಇ 04 ಇಎಲ್‌ ಕ್ಕೂ 2020 .... ಅನುಬಂಧ-ಆ ಕಿತ್ತೂರ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಕಳೆದ ಮೂರು ವರ್ಷಗಳಲ್ಲಿ ಕ್ಷೇತ್ರದ. ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹೊಸದಾಗಿ ಮತ್ತು ಬೇರೆಯವರಿಂದ ವರ್ಗಾಯಿಸಿಕೊಂಡ ಮತ್ತು ಎಂ.ಎಸ್‌.ಐಎಲ್‌ ನಿಂದ ಪರವಾಣಿಗೆ ಪಡೆದು ಎಷ್ಟು ಮಧ್ಯದಂಗಡಿಗಳ ವಿವರ ಸನ್ನದುದಾರರ ಹೆಸರು ಸನ್ನದು ಸ್ಥಳ ಮೆ। ಎಂ.ಎಸ್‌.ಐ.ವಲ್‌, ಸಿಎಲ್‌ 11-ಸಿ ಸನ್ನದುದಾರರು, ತಿಗಡ ಮೆಃ ಎಂ.ಎಸ್‌.ಐ.ಎಲ್ಫ್‌ ಸಿಎಲ್‌ 11-ಸಿ ಸನ್ನದುದಾರರು, ದೇಶನೂರ ಪ್ರಾಪರ್ಟಿ ನಂಬರ 997 ಸಾ॥ ತಿಗಡಿ ಸರ್ವೆ ನಂಬರ 110/2 ದೇಶನೂರ ಆರ್‌ ಎಸ್‌ ನಂ 125/ ಸಾ॥ ಖೋದಾನಪೂರ ಶ್ರೀ ಸಾಯಿ ಸ್ಫೋಡ್ಸ್‌ ಕ್ಷಬ್‌, ಸನ್ನದು ಖೋದಾನಪೂರ ಶ್ರೀ ಮಲ್ಲಿಕಾರ್ಜುನ ಹಂಜಿ (ರೇಣುಕಾ) ಲಾಡ್ವಿಂಗ್‌ ೩ ಬೋರ್ಡಿಂಗ್‌ ಸಾ। ನೇಸರಗಿ ಪ್ರಾಪರ್ಟಿ ನಂಬರ 1355/1ಬ ನೇಸರಗಿ ಗಜಾನಂದ ಚಂದ್ರಶೇಖರ ಕಲಾಲ ಸಾಃ ನೇಗಿನಹಾಳ ಹೋಟೆಲ್‌ ಮಾರಿಕಾಂಬಾ ಸಾ॥ ಕಿತ್ತೂರ [ಎ7 | ಶ್ರೀ ಚಂದ್ರಶೇಖರ ಕಾಂಬಳೇಕರ, ಸನ್ನದುದಾರರು, ದುರ್ಗಾ: ಪೆಣ್‌ ಬಾರ್‌, ನೇಸರಗಿ ಆಇ 04 ಇಎಲ್‌ ಕ್ಯೂ 2020 ಕರ್ನಾಟಕ ಸರ್ಕಾರ ಸಂಖ್ಯೆ:ಅಇ 03 ಇಎಲ್‌ಕ್ಕೂ 2020 ಇಂದ: ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಆರ್ಥಿಕ ಇಲಾಖೆ, ಬೆಂಗಳೂರು. ಇವರಿಗೆ: ಕಾರ್ಯದರ್ಶಿ, ಕರ್ನಾಟಕ ವಿಧಾನ ಸಭೆ, ವಿಧಾನ ಸೌಧ, ಬೆಂಗಳೂರು. ಮಾನ್ಯರೆ, ಕರ್ನಾಟಕ ಸರ್ಕಾರದ ಸಚಿವಾಲಯ, ವಿಧಾನ ಸೌಧ, ಬೆಂಗಳೂರು, ದಿನಾಂಕ:06.03.2020 ವಿಷಯ: ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಮಹೇಶ್‌ ಎನ್‌. (ಕೊಳ್ಳೆಗಾಲ) ಇವರ ಚುಕ್ಕೆ ಗುರುತಿಲ್ಲದ ಪಶ್ನೆ ಸಂಖ್ಯೆ:821ಕ್ಕೆ ಉತ್ತರ ಕಳುಹಿಸುವ ಕುರಿತು. ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಮಹೇಶ್‌ ಎನ್‌, (ಕೊಳ್ಳೆಗಾಲ) ಇವರ ಚುಕ್ಕೆ ಗುರುತಿಲ್ಲದ ಪಶ್ನೆ ಸಂಖ್ಯೆ82ಕ್ಕೆ ಉತ್ತರವನ್ನು ತೆಯಾರಿಸಿ 100 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಿಕೊಡಲು ನಿರ್ದೇಶಿತನಾಗಿದ್ದೇನೆ. ತಮ್ಮ ವಿಶ್ವಾಸಿ, (a (ಅಜಯ್‌ ಎಸ್‌. ಕೊರಡೆ) ಶಾಖಾಧಿಕಾರಿ, ಆರ್ಥಿಕ ಇಲಾಖೆ (ಅಬಕಾರಿ). ಕರ್ನಾಟಕ ವಿಧಾನ ಸಜೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 821 ಮಾನ್ಯ ವಿಧಾನಸಭೆ ಸದ್ಧಸರು: ಶ್ರೀ ಮಹೇಶ್‌ ಎನ್‌ (ಕೊಳ್ಳೇಗಾಲ) ಉತ್ತರಿಸಬೇಕಾದವರು: | ಅಬಕಾರಿ ಸಚಿವರು ಉತ್ತರಿಸಬೇಕಾದ ದಿನಾಂಕ: | 10-03-2020 ಪಶ್ನೆ ಉತ್ತರ ಶಾಲೆ, ಅಂಗನವಾಡಿ, ದೇವಸ್ಥಾನ ಹಾಗೂ ಇನ್ನಿತರೆ ಸಾರ್ವಜನಿಕ ಸ್ಥಳಗಳಿಂದ ಮತ್ತು ಪರಿಶಿಷ್ಟ ಜಾತಿ/ವರ್ಗದ ಕಾಲೋನಿಗಳಿಂದ ಮದ್ಯದಂಗಡಿಗಳ ಪನೆಗೆ ಇರುವ ದೂರದ ಮಿತಿ ಎಷ್ಟು: ಸರ್ಕಾರವು ನಿಗದಿಪಡಿಸಿರುವ ದೂರದ ಮಿತಿ ಕಡಿಮೆಯಾಗಲಿಲ್ಲವೆ: ಇದರಿಂದ ದೂರ ನಿಗದಿ ಮಾಡಿದ ಸದುದ್ದೇಶದ ಆಶಯ ಈಡೇರಿದೆಯೇ: ನಿಗದಿಪಡಿಸಿರುವ ದೂರದ ಮಿತಿಯ ಒಳಗೆ ಮದ್ಯದಂಗಡಿಗಳನ್ನು ತೆರದಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ: ಇಂತಹ ಪ್ರಕರಣಗಳ ಬಗ್ಗೆ ಜಿಲ್ಲಾವಾರು ತಾಲ್ಲೂಕುವಾರು ಮಾಹಿತಿ ನೀಡುವುದು. ಕರ್ನಾಟಕ ಅಬಕಾರಿ (ಸನ್ನದುಗಳ ಸಾಮಾನ್ಯ ಷರತ್ತುಗಳು) ನಿಯಮಗಳು, 1967 ರ ನಿಯಮ 5 ರನ್ನ್ವಯ 100 ಮೀಟರ್‌ಗಿಂತ ಹೆಚ್ಚು ಅಂತರದಲ್ಲಿ ಇರಬೇಕಾಗಿರುತ್ತದೆ ಕರ್ನಾಟಕ ಅಬಕಾರಿ ನಿಯಮಗಳು (ಸನ್ನದುಗಳ ಸಾಮಾನ್ಯ ಷರತ್ತುಗಳು) 5ನ್ನು ರೂಪಿಸುವಾಗ ಎಲ್ಲಾ ಅಂಶಗಳನ್ನು ಪರಿಗಣಿಸಿ 100 ಮೀಟರ್‌ ದೂರವನ್ನು ನಿಗದಿಪಡಿಸಲಾಗಿರುತ್ತದೆ. ಸರ್ಕಾರದ ಅಧಿಸೂಚನೆ ಸಂಖ್ಯೆ:ಎಫ್‌ಡಿ 1 ಪಿಇಎಸ್‌ 2015, ದಿನಾಂಕ:19-05-2017 ರ ಪ್ರಕಾರ ವಿನಾಯಿತಿ ಪಡೆದ ಸನ್ನದುಗಳ ಹೊರತುಪಡಿಸಿ ಕರ್ನಾಟಕ ಅಬಕಾರಿ (ಸನ್ನೆದುಗಳ ಸಾಮಾನ್ಯ ಷರತ್ತುಗಳು) ನಿಯಮಗಳು 1967 ರ ನಿಯಮ 5 ರನ್ನೆಯ ತಿಳಿಸಿರುವ ದೂರದ ಮಿತಿಯೊಳಗೆ ಯಾವುದೇ ಮದ್ಯದ ಅಂಗಡಿಗಳನ್ನು ತೆರೆದಿರುವ ನಿದರ್ಶನಗಳು ಇಲಾಖೆಯ ಗಮನಕ್ಕೆ ಬಂದಿರುವುದಿಲ್ಲ. L ಈ) ದೂರದ ಮಿತಿಯ ಒಳಗೆ ಮದ್ಯದಂಗಡಿಗಳನ್ನು ತೆರೆಯುವುದರಿಂದ ಮದ್ಯಪಾನ ಸಂಯಮ ಕಾಪಾಡುವುದು ಹಾಗೂ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಪರಿಶಿಷ್ಟ ಜಾತಿ/ವರ್ಗದ ಜನರನ್ನು ದುಶ್ಚಟಗಳಿಂದ ದೂರವಿಡಲು ಹೇಗೆ ಸಾಧ್ವವಾಗುತ್ತದೆ: ಕರ್ನಾಟಕ ಅಬಕಾರಿ (ಸನ್ನದುಗಳ ಸಾಮಾನ್ಯ ಷರತ್ತುಗಳು) ನಿಯಮಗಳು 1967 ರ ನಿಯಮ 5 ರನ್ವಯ ತಿಳಿಸಿರುವ ದೂರದ ಮಿತಿಯೊಳಗೆ ಯಾವುದೇ ಮದ್ಧದಂಗಡಿಯನ್ನು ತೆರೆಯಲು ನಿಯಮಗಳಲ್ಲಿ ಅವಕಾಶ ವಿರುವುದಿಲ್ಲ. A 0 ಉ) | ಈಗಿರುವ ದೂರದ ಮಿತಿಯನ್ನು ಹೆಚ್ಚಿಸಲು ಸಾಧ್ಯವಿಲ್ಲವೆ; ದೂರದ ಮಿತಿಯನ್ನು ಹೆಚ್ಚಿಸಲು ಸರ್ಕಾರ ಏನಾದರೂ ಕ್ರಮ ಕೈಗೊಂಡಿದೆಯೇ: ಇಂತಹ ಪ್ರಸ್ತಾವನ ಸರ್ಕಾರದ ಮುಂದಿರುವುದಿಲ್ಲ. ಊ) | ಮದ್ಯ ಸೇವನೆಯಿಂದ ಆಗುತ್ತಿರುವ ದುರ್ಫ್ಥಟನೆಗಳಾವುವು: (ಜಿಲ್ಲಾವಾರು, ತಾಲ್ಲೂಕುವಾರು ಹಾಗೂ ಪ್ರವರ್ಗವಾರು ಮಾಹಿತಿ ನೀಡುವುದು) ಮದ್ಯ ಸೇವನೆಯಿಂದ ದುರ್ಫ್ಥಟನೆಗಳು ಸಂಭವಿಸಿರುವ ಬಗ್ಗೆ ಅಬಕಾರಿ ಇಲಾಖೆಯಲ್ಲಿ ಮಾಹಿತಿ ಲಭ್ಯವಿರುವುದಿಲ್ಲ. ಖು) | ರಾಜ್ಯಾದ್ಯಂತ ಮದ್ಯ ನಿಷೇಧ ಮಾಡುವ ಪ್ರಸ್ತಾವನೆಯು ' ಯಾವ ಹಂತದಲ್ಲಿದೆ: ಯಾವ ಕಾಲಮಿತಿಯೊಳಗೆ ರಾಜ್ಯಾದ್ಯಂತ ಮದ್ಯ ನಿಷೇಧ ಪರಿಶಿಷ್ಟ ಜಾತಿ/ವರ್ಗದ ಜನರನ್ನು ಮದ್ಯ ಇತ್ಯಾದಿ ದುಶ್ನಟಗಳಿಂದ " ದೂರವಿಡಲು ಸರ್ಕಾರವು ಕೈಗೊಂಡಿರುವ ಕ್ರಮಗಳೇನು? ರಾಜ್ಯಾದ್ಯಂತ ಮದ್ಯ ನಿಷೇಧ ಮಾಡುವ ಯಾವುದೇ ಪ್ರಸ್ತಾವನೆಯು: ಸರ್ಕಾರದ ಮುಂದಿರುವುದಿಲ್ಲ. ಕರ್ನಾಟಕ ಅಬಕಾರಿ ಕಾಯ್ದೆ (ಸನ್ನದುಗಳ ಸಾಮಾನ್ಯ ಷರತ್ತುಗಳು) ನಿಯಮಗಳು. 1967 ರ ನಿಯಮ 5 ರ ಪ್ರಕಾರ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ಜನರು ಹೆಚ್ಚಾಗಿ ವಾಸವಿರುವ ವಸತಿ ಸ್ಥಳಗಳಲ್ಲಿ ಮದ್ಯ ' ಮಾರಾಟಕ್ಕಾಗಿ ಸನ್ನದುಗಳನ್ನು ನೀಡಲು ನಿಯಮಗಳಲ್ಲಿ. ನಿರ್ಬಂಧವಿರುತ್ತದೆ. ಅಲ್ಲದೆ ಮದ್ಯಪಾನದಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅಬಕಾರಿ ಇಲಾಖೆ 'ಮತ್ತು ಕರ್ನಾಟಕ ಮಬ್ಯಪಾನ' ಸಂಯಮ ಮಂಡಳಿಯು ಜನರಿಗೆ ಜಾಗೃತಿ ಮಾಡಿಸುವ: ಕಾರ್ಯಗಳನ್ನು ಮಾಡುತ್ತಿವೆ: ಆಇ 03 ಇಎಲ್‌ ಕ್ಯೂ 2020 ' (ಎಚ್‌, ನಾಗೇಶ್‌) ಅಬಕಾರಿ ಸಚಿವರು "ರದ ಸಚಿವಾಲಯ, ಸ೦ಖ್ಯೆ: ಸನೀಇ 34 LAQ 2020 ಇವರಿಂದ ಸರ್ಕಾರದ ಕಾರ್ಯದರ್ಶಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃಟ್ಟ ಇಲಾಖ ಧಿ ಬ್ರ ವಿಕಾಸ ಸೌಧ, ಬೆಂಗಳೂರು ಅವರಿಗೆ ಕಾರ್ಯದರ್ಶಿ, ಕರ್ನಾಟಕ ವಿಧಾನ ಸಭೆ ಸಚಿವಾಲಯ ವಿಧಾನ ಸೌಧ. ಬೆಂಗಳೂರು — =d ಮಾಬೈತೆ. py ವಿಷಯ:- ಪ್ರೀ ಬಂಡಪ್ಪ ಖಾಶೆಂಪೂರ್‌, ನಾನ ಸಭೆ ಸದಸರು ಖಂಡ 3: ನುರುತಿಲ್ಪದ' ಹಸೆ ಪಿಕೆ ಉತ್ತರಿಸುವ ಸದಸ್ಯರು ಉತರದ 120 ಪ್ರತಿಗಳನ್ನು ಗ್ರ ಚಕ್ಕ ಇದಾ 3) ಉತ್ತರಿಸಬೇಕಾದ ದಿನಾಂಕ 4) ಉತ್ತರಿಸುವ KN ' ಕರ್ನಾಟಕ ವಿಧಾನ ಸಭೆ ಗುರುತಿಲ್ಲದ ಪ್ರ: ಸಂಖ್ಯೆ ನ ಸಭಾ ಬಸ ಹೆಸರು ಸಚಿವರು : 1184 : ಶ್ರೀ ಬಂಡೆಪ್ಪ ಖಾತೆಂಪುರ್‌ (ಬೀದರ್‌' ದಕ್ಷಿಣ) : 10/03/2020 ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನೆ ಮತ್ತು ಸಣ್ಣಿ ನೀರಾವರಿ ಸಚಿವರು ಸಸಂ i EEN § ಸತ್ತರೆ ನೀಡೆ ಜಲ್ಛಗ ದ್‌” ಸಾಪನ್‌' ನಾಡವರ ಜಿಪಸ" ಇಳ 0ನ ಸಾಲಿನಲ್ತಿ' ಆಯಪ್ಯಯದಲ್ಲಿ ಸಣ್ಣ ವೀರಾಪರಿ ಆಯವ್ಯಯದಲ್ಲಿ ಸಣ್ಣ ನೀರಾಪರಿ ಇಲಾಖೆಯಡಿ ವಿವಿಧ ಇಲಾಖೆಯಡಿ ವಿವಿಧ ಯೋಜನೆಗಳಿಗೆ ಯೋಜನೆಗಳಿಗೆ ಮಂಜೂರಾಗಿರುವ ಕಾಮಗಾರಿಗಳ ಮಂಜೂರಾಗಿರುವ 'ಕಮಗಾರಿಗಳು | ವಿವರ ಈ ಕೆಳಗಿನಂತಿದೆ, ಭಾಪು (ಮಾಹಿತಿಯನ್ನು | ಸಾನ ನಡಾ] ರದಾದ ಒದಗಿಸುವುದು) ಸಂಖ್ಯೆ ಮೊತ್ತ (ರೂ.ಲಕ್ಷಗಳಲ್ಲಿ) 40ರ ಪ್ರಥಾನ| 2% T0564 ಕಾಮಗಾರಿಗಳು ನಕಾಷ "ಘಟಿ 743.22 ಯೋಜನೆ ಗಿರಿಜನ TO ಉಪಯೋಜನೆ ಬಟ್ಟು] 16% 886 ಕಾಮಗಾರಿಗಳ ಮಾಹಿತಿಯನ್ನು ಅನುಬಂಧದಲ್ಲಿ ಈ ಸೆ ಲ್ಲಿಸಲಾಗಿದೆ. ಆಳ ಸಾಲಿನ್‌ ಆಹವ್ಯಹಾದಕಿ PCS SC ಆಹನ್ಯಯದಲ್ಲಿ ಮಂಜೂರಾಗಿರುವ ಕಾಮಗಾರಿಗಳಿಗೆ ಮಂಜೂರಾಗಿರುವ ಕಾಮಗಾರಿಗಳಿಗೆ ಅವುಗಳ ಪ್ರಗತಿಗೆ ಇದುವರೆವಿಗೂ ಎಷ್ಟು ಅಸುದಾನವನ್ನು | ಅನುಗುಣವಾಗಿ ರೂ.5472 ಲಕ್ಷಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಹಾಗೂ | ಬಿಡುಗಡೆ ಮಾಡಲಿಗಿದೆ. ಕಾಮಗಾರಿಗಳ 'ಹಂತವಪೆ ಕಾಮಗಾರಿಗಳು. ಯಾವ ಹಂತದಲ್ಲಿದೆ; | ವಿವರಗಳನ್ನು ಅನುಬಂಧದಲ್ಲಿ ಸಲ್ಲಿಸಲಾಗಿದೆ. (ವಿವರವಾದ ಮಾಹಿತಿಯನ್ನು ಒದಗಿಸುವುದು) ಕ್‌ ಭಷಗಾರಗಳೆಗ ಜಾಕಿ ಸಡರಕ' ' ಕಾಷು ತಸ್‌ ಅಘಾಗುಣವಾಗಿ' ಅನುದಾನವನ್ನು ಯಾವಾಗ ಬಿಡುಗಡೆ | ಅನುದಾನ ಬಿಡುಗಡೆ ಮಾಡಲಾಗುವುದು. ಮಾಡಲಾಗುವುದು ಹಾಗೂ | ಕಾಮಗಾರಿಗಳನ್ನು ಪೂರ್ಣ: ಗೊಳಿಸಲು ನಿಗದಿಪಡಿಸಿರುವ ಕಾಮಗಾರಿಗಳನ್ನು ಯಾವ | ಅವಧಿಯ ವಿವರಗಳನ್ನು ಅನುಬಂಧದಲ್ಲಿ ಸಲ್ಲಿಸಲಾಗಿದೆ. ಕಾಲಮಿತಿಯೊಳೆಗೆ ಪೂರ್ಣಗೊಳಿಸಲಾಗುವುದು? (ಮಾಹಿತಿಯನ್ನು ಒದಗಿಸುವುದು) ಸಂಖ್ಯೆ: % ಸನೀಇ 34 ಎಲ್‌ಎಕ್ಕೊ 2020 ( ಜೆ.ಮಾಧುಸ್ತಾಮಿ ) ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನೆ ಮತ್ತು ಸಣ್ಣ ನೀರಾವರಿ ಸಚಿವರು 938: y ಶ್ರೀ ಬಂಡೆಪ್ಪ ಖಾತೆಂಪುರ್‌ (ಬೀದರ್‌ ದಕ್ಷಿಣ), ಮಾನ್ಯ ವಿಧಾನ ಸಭಾ ಸದಸ್ಯರು ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ1184:ಕ್ಕಿ ಅನುಬಂಧ CG " ಜೀದರ ಜಿಲ್ಲೆಗೆ ಕಳೆದ ಸಾಲಿನ (2918-19) ಆಯವ್ಯಯದಲ್ಲಿ ಸಣ್ಣ ನೀರಾವರಿ ಇಲಾಖೆಯಡಿ ಮಂಜೂರಾಗಿರುವ ಕಾಮಗಾರಿಗಳ ವಿರ. £ ರೂ.ಲಕ್ಷಗಳಲ್ಲಿ ಕ್ಷಗಳಲ್ಲ [ಕ್ರಸಂ] ವಾಲ್ಲೂಕು ಕಾಮಗಾರಿಯ"ಹೆಸರು ಲಕ್ಕಿ ಕಷ್‌] ತಂದಾ ಘಾತ್ರ 7ನದಾವಕಾನ ಪಚ್ಚ] ಪ್ರಗತಿಯ ಹಂತ 'ಪೊರ್ಣಗೊಳಿಸಲ ಷರಾ ೪ ಯೋಜಿಸಿದ ದಿನಾಂಕ 'ಪೊರ್ಣಗೊಂಡಿದೆ] ಪ್ರಗತಿಯಲ್ಲಿದೆ } 2 3 4 5 6 7 8 9 10 ನಸವ್‌ರ್ಕಾದ ಕರಣ ನಗರ ಗ್ರಾಮದ ತೌವಕಾ 38 ನರ್ಮ್ಷಾಣ 477 ಪ್ರಧಾನೆ 200.00 0.00 ಪರ್‌ 73 ಕಂಡರ ಪ್ರ್ರಾಯೆಯಲ್ಲಿಡೆ. ಕಾಮಗಾರಿಗಳು. L Fl ಸಾಡೆ ನದರ ಷಕ್ಸ ನೇಡ ತಾರಾ ಆಯಾಸನೊರಗ್ರಾಮದೆ ಹಿರೆ ಇಂಗು ಇಕ್‌ 702-ಪದಾನ 3000 000 ಪ್ರಗಕಯಕ್ನಡೆ ನಾನ್‌ ಸುಧಾರಣೆ. ಕಾಮಗಾರಿಗಳು: k] ಬದರ ವವರ ಸ್ಸ ಪಾಕ ಕಾರಾಣ್‌ ಹಾತಾಕ್‌ ಸಾವನ ಇಂಗ ಯಾನ yi 2000- 1.49 ಪಾರ್ಣಗೊಂಡಿಡೆ ಸುಭಧಾರಣಿ ಕಾಮಗಾರಿಗಳು ೫ ನ ಸಾವಾಗಾರಿಸನ್ನಾ ಕಾಮಗಾರಿ. ಕಾಮಗಾರಿಗಳು ತಾಂತ್ರಿಕ ಮೌಲ್ಯ, ನಿರ್ಣಯ { [ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರುಗಳಿಂದ ಸ್ಥಳ [ಪರಿಶೀಲನೆ`ನಡೆಹಿ ಅವರ ಮಾರ್ಗದರ್ಶನ ಮತ್ತು ಸಲಹೆ ಅನುಸಾರ [ವಾಸ್ತವಿಕ ಪರಿಸ್ಥಿತಿಗೆ ಅನುಗುಣವಾಗಿ [ಅಂದಾಜನ್ನು ಸಿದ್ಧಪಡಿಸಿ ಸಲ್ಲಿಸಲು ಸರ್ಕಾರಟಿಲದ | ಸೂಚಿಸಲಾಗಿರುತ್ತದೆ. 7 ನಾಡ |ನಾಡರ ಪನ್ಗಪಾವಾನಾವಾಡ ರನನ ಪತನಾ ಗಾನಾ ಪ್ರರ ಪಾನ 3500 PT ಪ್ರತಮ್‌ ನಾ ನೀರಾವರಿ ಕೆರೆಯ ಸುಧಾರಣೆ. ಕಾಮಗಾರಿಗಳು 87 ಹುಮನಾಬಾದ ನಾವ್‌ ಪಕ್‌ ಹವಾನಾದಾಡೆ` ತಾಲೂ ಪ್ತ" ಮದ ಹತ್ತಿರ ಸಣ್ಣ ನೀರಾವರಿ lr 40.00 0.00 ಪ್ರಗತಿಯಲ್ಲಿಡೆ`!ವಪ್ರಲ್‌ 20 (ಕೆರೆಯ ಸುಧಾರಣೆ. ಕಾಮಗಾರಿಗಳು Ke apuoauicsen/. ಆರನಿಊಯಬುನಐಬಲಾ 'ಂದಧೀಂಳಲಟನೀಲಗರಯಣ ಔಟ ಉದ(ಕ phvogB nwo coc spect [_ 009 00°09 seco ~ nh) smigen c2 FB uc seeccs stogree Be oral aca] or Hogs 'ಇಯರಯಾಟ ಭರದಿ! eonysuvs | _$S0T 190೭ £0000] ಧೆ ೧ರ ಬನದ ಇಂರುಣಂಲ ನೀಲ ಭಂಟ ಗಣ್ಣ ೧ಲಣ] ಡಂ] 61 N ppioisca LheorE pops) zor specs 000 00001 ಖಂದಔ-ಂ೪ ಚಪಲ ಅಲಂಿಂಣ ವಜ ಬಂ ೧ಬ ಲಂ ಲಂ ಔಣ ರಂ ವೀ $1 r pHocUees cece Lhe] | oto gen) ‘oBpory 009 00°01 - ನೀಔ-20೬೪ 28 vou fe HE ooo wee a ಔಟ ರುಂ! Ll ChHGeucpsce. ಧದ "ಔನ g Haones He Be ee eure Ueto ps 08005 Br 0 ರದ ಧಂ ನೀಂಗ "ಧಂ He po auc Uae 91 $1 ToT wen) “pesos seeB-cots) 28 gos pe ಲಯ ಲಂಂಣಂಲ ನೀಂ 'ದಂಕ ಧಣ ರಿದಿಛ ಔe l cauocucses] awe Lhd pel 'ಭರೋಂಆಂಔ ೧ಐಂಣ| 0೭೦೭ ಜಲ 009 00°SE sets sens Br fo ಅದಕು ಬನ ನೀ oa Be ome] hea ot id ogee 'ಜಂಂಬೆಲ್‌ ಉಂಧಧ ೧ಿಚಂದರು oz0z Re] “piopor 00° 000 guR-cos Br pee oe pn ಇಂದ ಉಂಣಟರಾಂದ ದಡ ನರಾಡ ಐದ | 6 ot 6 F 7 [] < [i I £ z [ phon | peony sere ನ೦ಟುಲ್ಲ ಬಣಧಿಬಲು೦ € 0p ಕಿಲ ತಯಾ Ro oF Be suocms) Fog Soe ಫು ಔರ he Pouce Re [0x [4 [ಸೇಟುಗಳನ್ನು ಅಳವಡಿಸುವುದು. { (8) ಗಸಾ ತಾಲ್ಲೂಕ ನಾವಾಗಾಹ ಪಾಡ ಕ್‌ ನದಾಪ್‌ ಾದಾವರೆಗನ`ಪೆಚ್ಚ ಪ್ರಾಯ" [ಪಾರ್ಣಗೂಕಸಲ' ಷರಾ ೨ ಯೋಜಿಸಿದ 'ಏಸಾರಕೆ V ಹಾನ್ನ್‌ಸಾಕರ 7ಗತಹಳ್ಳಿದ (1 2 3 4 5 6 7 [3 9 10 2 ಭಾಲ್ಕಿ ಪಾಷ ಪನ್ಪವಾಕ ಪಮ ಇಂಡಿ ನರ್ನಿ ಹಾಗೊ ಕುರುಬ ಪನ ಸ7ರ-ಪ್ರಧಾನ 280.00 900 IE ದಾರ್ಜ ₹81 [ಕಂಡರ ಪ್ರಕ್ರಿಯೇಂಸಖೆಲ್ಲಿದೆ. ಗ್ರಾಮಗಳ ಮಧ್ಯೆ ಕಾರಂಜಾ ನದಿಗೆ ಅಡ್ಡಲಾಗಿ ಬಿ.ಸಿ.ಬಿ. ನಿರ್ಮಾಣ ಕಾಮಗಾರಿ. ಕಾಮಗಾರಿಗಳು: 72 ಭಾನ್ಕಿ ನಾದರ ಚಿಕ ಭಾಲ್ಕಿ ಇನ'ಜಾಳಾರ ಗ್ರಾಮದ ಹತ್ತಿರ ಬಂದಾರಾ ನರ್ಮಾಣ"4702-ಪ್ರಧಾನ 1 70.00 | 0,00 ಪಾರ್ಣ 0 ಟೆಂಡರ ಪಕ್ರಯಲಯಲ್ಲಿದೆ. ಕಾಮಗಾರಿ, ಕಾಮಗಾರಿಗಳು ಸಿ] 23 ಥಾಕ್ಕ T=! ಸಕ್ಸ ಜಾಳ್ಕಿ ತಾಲೂಕ 'ಸ್‌ಸ್‌ಗಾಂವ ಗ್ರಾಮದ ಪಕ್ತಿರೆ ಬಿ.ಿ.ಬಿ. ಸ7ರ2-ಪ್ರಧಾನ 300೦ T 1588 ಪ್‌ತಹಾಕ್ಸರ ನಾನ ರ [ಕಾಮಗಾರಿಯ ಅಪ್ರೋಚಿನ ಮೇಲ್ಬಾಗ ಮತ್ತು ಕೆಳಭಾಗ ಸ್ಲೀಯರೆನ್ನ ಹಾಗೂ ಹೊಸ ಕಾಮಗಾರಿಗಳು ಭಾವಿ. ಕೊರೆದು ಪಂಪಿಂಗ' ಮಶೆನರಿ ಮತ್ತು ವಿದ್ಭುತ್ತೀಕರಣ ಅಳವಡಿಸಿ ನೀರಾವರಿ! ; [ಶೌಲಭ್ಯ ಒದಗಿಸುವುದು. ಭಾಲ್ಕಿ ಬೀದರ ಜಿಲ್ಲ ಭಾ: ತಾಲೂಕಿನ 2 ಅಂದಾಜು ಪಟ್ಟಿ [ಅಡ್ಡಲಾಗಿ ಬಿ.ಸಿ: ಕಾಮಗಾರಿ. [ಕಾಮಗಾರಿಗಳು ಮಂಜೂರಾತಿ \ ಆಗಬೇಕಾಗಿದೆ. ಸದರಿ ಕಾಮಗಾರಿಯ ವಾಸ್ತವಿಕ ಅಂದಾಜು ಮೊತ್ತ ರೂ. 850.00 ಲಕ್ಷ ಆಗಿರುವುದು. ಈ ಕಾಮಗಾರಿಯು ಅಂತರರಾಜ್ಯ 'ಕಾಮಗಾರಿಯಾಗಿರುವುದರಿಂ ದ ಅನುಮತಿ [ TTT Fi 38 5 Ef ಪಾನ 1 'ಬಸವೆಕಲ್ಮಾಣ ಬೀದೆರ ಜಿಲ್ಲೆ ಬಸವಕಲ್ಯಾಣ 'ಠಾಲ್ಲೂಕಿನ ಗಾಂಡುರ ಗ್ರಾಮದ ಶ್ರೀ. ಟೂಪಾ ವಕೌಷ ಘಟಕ 625 6.09 ಷನರ್ನ್ಣಗೂಂಡಡೆ" ''ಹರಿಚದ್ರ ಇವರ ಸರ್ವೇ ನಂ, 99 ಜಮೀನಿನಲ್ಲಿ ಕೊಳವೆ ಭಾವಿ ಕೊರೆದು ಯೋಜನೆ ಪಂಪಿಂಗ 'ಮಶನರಿ ಮತ್ತು ಏದ್ಭುತ್ತೀಕರಣ ಅಳವಡಿಸಿ ನೀರಾವರಿ ಸೌಲಭ್ಯ ಒದಗಿಸುವುದು. 7 ಪಾಡ್ಯದ |ನಾವರ ನ್ಗ ಬಸ್ಯಾ ಲನ ಹನನ ಸಷ ಕಷ 3 533 ಫನ್‌ ದೇವೆಂದ್ರಪ್ಪಾ ಬಾಬುರಾವ “ಇವರ ಸರ್ವೇ ನಂ. 283/4 ಜಮೀನಿನಲ್ಲಿ ಕೊಳವೆ ಯೋಜನೆ wovy ieee 00'S S29 ‘ex os 0೫೬ ಇಲಜನನ ಊಂಧಧಂಲ ನಂ ೧ಬ೧ಳ ಬಂದ ಬಂ ಆಯ ೧೧ ಶನರಾಂಣ ೨9೦ ೦೫ ೨೫೬ ೧೮ರ ನಂಥ ನರ ಲದ ಸಿಂ ಬೆಂ ಯಣ ಧಣ ೧ಬ ಲೆರಂಣಜಣ “feo Hoes ನಟ ಇಂದಗ ಆಂ ಔಂಾ ಊರ ಬoror peg Gk ಬನ ಧನರಂಣ ಬ oe sex oe ae wayne ಕ ಲಂ ಔರ ಮೋಧಂಜಣ ಇಬಿಔಉಟಬೀಇ। oe ore serps upaFios Ro ೮೩ ಊಂ ಅಂಲಾ ಬೀಟಿ ಅನಿ ಗರಾರಿಣ ೦೬ ಅದರ ೧ಡಿ ೧2೦ ಲನ ೮ ಬಳೆ ಬಂ 'ಥೇಯಳದ oy ನರ ಇಳದನಿ೧ ಊಂ ಕಾಯ ಲಬಣಧಾ ಹಂಗ ಇರುಣಂ [ಉಂಲಾ ರಯ ಗಿಲಾ ಧರಲೀಯಣ 9೭ "೦ನ ತುಟಿ ೧ರ ವೀಣ | Loon ೨a 0೪ ಣಿ mer pon F or axe wen Moene Be ora) oerre |v “ಧರ Hog a೮ ಇಲದಣಣ ಆಧರ ನೋಂ ಬೂ: ಟಂಧಲಿಣ ಭಯಿಳರಿ ಯಂಲಾ ರಂದ ಉನಿ ಧನಲೋರಇ 96 ನಿ ಖಜನ ೧೮ದ ಕೋಂ ಇಲದ ನಲಂ ತಟದ [a as wes [Fos 6) wong He en ಔಣ ೧ರುಡ] ಬೂಧಳಣ .! £ [I [) E LC ] ¥ £ ೭ } ಅರಿಂಂಔ | ಬಲಿಂ ತಟ ಸಿ೦ಟಲ್ಲ. ಬಳಳಿಬಲ್ಲಾಂ ೮ [ ಜಡಿ 3೮ ನ೦m ಘಂ Lunes] Fey anos 250 $2 SDE Poo ees [ou 738 ಪಕ್ಗ'ಬಸವವ್ಯೂಣಿ`ತಾಲ್ಲೂಕಿನೆ' ಎಲ್ಲದಗುಂಡಿ ಗ್ರಾಮದ ಶ್ರೀ. ಭೀಮಸಿಂ/ 'ಖುಬಾ: ಇವರ ಸರ್ವೇ ನಂ. 58 ಜಮೀನಿನಲ್ಲಿ ಕೊಳವಿ ಛಾಏ ಕೊರೆದು 'ಪಂಪಿಂಗ ಮಶನರಿ ಮತ್ತು ವಿದ್ಭುಶ್ತೀಕರಣ ಅಳವಡಿಸಿ ನೀರಾವರಿ ಸೌಲಭ್ಯ ಒದಗಿಸುವುದು, ಮ ಹಿ ಕಸ ಾನ್ಞಾಪ ಷಾಹ್‌ ಪಸರ ಸ್‌] ದಾವ ಪತ್ತ್‌ ಗಾಡವರನ'ಪಿ ಪನ್‌ ಪಾರ್ಣಗಾ್‌ರ] Eo ೨ ಯೋಜಿಸಿದ ದಿನಾಂಕ 1 ಫಾರ್ಣಗೂಂಡಿದೆ | ಪ್ರಗತಿಯಲ್ಲಿದೆ 1 p) 3 3 5 ] CREW ERG 9 10 7ರ ನರರ ನನ್ಗ ಎಸಷವ್ಕಾಣ ಪಾಮ್ಲೂನ ಹಾಮುನಗರೆ ಸನ್‌] ತಷಘತ 3 303 ಘಾರ್ನ್ಷಗಾಂಡದೆ ರಾಮಚಂದ್ರ ಖುಬಾ ಇವರ ಸರ್ವೇ ನಂ. 28/2 ಜಮೀನಿನಲ್ಲಿ ಕೊಳವೆ ಭಾವಿ ಯೋಜನೆ ನೊರೆದು ಪರಪಿಂಗ ಮಶನರಿ ಮತ್ತು: ವಿದ್ಯುತ್ತೀಕರಣ ಅಳವಡಿಸಿ ನೀರಾವರಿ ಸೌಲಭ್ಯ ಒದಗಿಸುವುದು. ಧ್‌ In ವ R NR — 8 ಕಲ್ಯಾಣ ಬದರ ನ್ಗ `ಬಸವಲ್ಯಾನ' ತಾಲ್ಲೋಸೆ ಸನಾ ಗ್ರಾಮದ ಕ್ರೀ ಪೇಡ ವಿಶೇಷ ಘಟಕ $35 700 ಹಾರ್ಣಗನಂಡ ಶೇಲ್ದರಾಜ ಇವರ ಸರ್ವೇ ನಂ. 125 ಜಮೀನಿನಲ್ಲಿ ಕೊಳವೆ ' ಭಾವಿ ಕೊರೆದು ಯೋಜನೆ ಪಂಪಿಂಗ ಮಶನರಿ ಮತ್ತು ವಿದ್ಭುಕ್ತೀಕರಣ ಅಳವಡಿಸಿ ನೀರಾವರಿ ಸೌಲಭ್ಯ! ಒದಗಿಸುವುದು. : | ನಃ ಪಂಪಿಂಗ ಮಶನರಿ 'ಮತ್ತು ವಿದ್ಯುತ್ತೀಕರಣ ಅಳವಡಿಸಿ ನೀರಾವರಿ ಸೌಲಭ್ಯ! ಒದಗಿಸುವುದು. 1 ಬಸನೆಕಲ್ಕಾಣ ಜಡ್‌ ಇನ್ನ"ನಸವ್‌ರ್ಯಾಣ ಮೂನ ಗೊರಟಾ ಈ) ಗ್ರಾಮದ ಕ pr] ನಕಾಷ್‌ ಘ್‌ $25 T 000 - ಪಗತಯತ್ನಡೆ ಮಾರ 202 ಕಲ್‌ ಇವರ ಸರ್ಟೀ ನಂ. 287 ಜಮೀಗಿನಲ್ಲಿ ಕೊಳವೆ ಭಾವಿ ಕೊರೆದು ಯೋಜನೆ ಪರಿಪಿಂಗ 'ಮಶಸರಿ ಮತ್ತು. ವಿದ್ಯುಕ್ತೀಕರಣ ಅಳವಡಿಸಿ ನೀರಾವರಿ ಸೌಲಭ್ಯ ಒದಗಿಸುವುದು, 17 ಬಸೆವಕಲ್ಮಾಣ ಬೀದರ ಜಿಲ್ಲೆ ಬಸವಕಲ್ಮಾಣ ತಾಲ್ಲೂಕಿನ 'ಜಾಜನಮುಗಳಿ ಗ್ರಾಮದ ಶ್ರೀ. ನ್‌ ವತೌಷ್‌ ಘಟಕ 1 $25 0.00 1 ಹಾರ್ಣಗೊಂಡಡೆ ತ೦ದೆ ರಾವಜಿ ಇವರ ಸರ್ವೇ ನಂ. 214 ಜಮೀನಿನಲ್ಲಿ ಕೊಳವೆ ಭಾವ ಕೊರೆದು ಯೋಜನೆ: ‘ofemuir Hoes ನಲು ಇಲಣನಿಂ ಇಂ ನಾರಾ ಬಂಧ ಭಂಣಂಜ: ಧಿ ಫಲಂ ಆ ನಲ. ರನಲರನ 60೭ ನಿ ಸಧನ ghee oy Gas ಬಲಂ 3ರಲ 10 90° soe ogo [eed pe nose NRE Saern Be oul chosen | Eo gg aes sepa op ಔನ ೧೫ ಟಂಂಡ ರಂ ರಯ ಧನಂ ರನರುಂಲ 6೭ ಅನಿ ೨ರ ೧ನ ನೆಂದ yee ರು ೧೧ ಕ ೆೋಂನಣ ಔಣ ೧೧೫! aR Wl ೧೮ಲರಿ ಅಆ ಧನಿಲಾ ಧನಲಾಲನ Kt “feu Face ಇಂ ಬಂಗರ ಔಯ ೧೫ರ ಬಂ ಉಲ du ‘oe sex cee pec 0 oF bo poy sec cfepritd Hn png pfeoxucr Fac ಧಣ ಲಂ ಉಂಧರುಣ ಔರ ಲನ ಭಂಣಂಡ ಗಲ ಛಲ [ಲಲ ನನಿಲ್ಲಾ ಧನರಾಂಣ 9; '೦ನ ಪನ ಧನಿ ಂ೫ಂ೮ಬಣ ಉಂಜಂಗನದ। Jocoz ~ sss} piéwoevE 00°0 st | ng TF ದುಂ ನೀಂ ಸಣ ಔನ ನುಲಿ wegesa | v1 — — ಇಬಯಟಬಿಇ। tos oe ೮೫ಸಿ ಅಂಧರ ಔಯ ಲಬ ಬಂಣಂಟಿ ಅಲ ನಲ ರಯ ಭನಿಣ ಧನರಂಣ ೮0 ೫ sop pres okeec ozoz ~smes] pBsosue 009 $09 PO i ಎಂ ಗಣ ಔಣ ೧ರ ಖೂಜಣ ಲ Kl 5 | Z F] [3 [3 € [4 1 Bee] evovysaen 2೦6 ಬಿಣಜಾಲರ ಅಣ ox ನಂ ಉಂ ie pews] Fe veces | 2305050 ಜನ ಸಂರ gna Lon$) ತೇಲಿ ಸಂಕ? ಸರ] ತಾಲ್ಲೂಕು ಕಾಮಗಾರಿಯ ಹೆಸರು ಪ್‌ ತರ್‌ ಇರದು ಪೊತ್ತ ಾಡುವಕೆಗನ'ಷೆಚ್ಚಿ ಪ್ರಗತಿಯ`ಹಂತೆ ಪೂರ್ಣಗೊಳಿಸಲ ಷರಾ ೩ ಯೋಜಿಸಿದ ದಿನಾಂಕ 'ಹಾರ್ಣಗೂಂಡಡ | ಪ್ರತಯಲ್ಲಿದೆ 7 2 Fl 4 CES ES ROE NET SAS FT) 7] FT ನರ ನಸಸನ್ಯಾ ಪನ್ನಾನ ಇನ್ನಾರ ಸಾಪ | 'ನತಷ ಘಟಕ 5 soa ರಗಾಂದದೆ F ವೈಜನಾಥ ತಂಬ: ಪರಭಣ್ಣ” ಸರ್ವೇ ನಂ, 2644 ಜಮೀನಿನಲ್ಲಿ ಕೊಳವೆ ಭಾವಿ ಯೋಜನೆ ಫಂರಿದು ಪಂಪಿಂಗ' ಮಶೆನರಿ ಮತ್ತು ವಿದ್ಯುಶ್ರೀಕರಣ ಅಳವಡಿಸಿ ನೀರಾವರಿ ಸೌಲಭ್ಯ ಒದಗಿಸುವುದು: 7 ನನನ ಕ್ಸ ನರಕ ಪವನ್‌ ತನನ್‌ ಗಾವ ಶಹ ದ್‌ po TT Saris 1 ಗರಡ ಶರಣಪ್ಪಾ ಇವರ ಸರ್ವೇ ನಂ. 28 ಜಮೀನಿನಲ್ಲಿ ಕೊರೆದ' ಭಾವಿ, ಯೋಜನೆ 'ಪಂಪಿಂಗ ಮಶನರಿ ಮತ್ತು ವಿದುಪ್ತೀಕರಣ ಅಳವಡಿಸುವ ನೀರಾವರಿ ಸೌಲಭ್ಯ| ಒದಗಿಸುವುದು. pL ಮ ಶಾಂತಪ್ಪ ಇವರ ಸರ್ವೇ ನಂ. ಜಮೀನಿನಲ್ಲಿ ಕೊರೆದ ಭಾವ, ಪಂಪಿಂಗ। ಯೋಜನೆ 'ಮಶನರಿ ಮತ್ತು ವಿದ್ಯುಶ್ತೀಕರಣ ಅಳವಡಿಸುವ ನೀರಾವರಿ ಸೌಲಭ್ಯ ಒಡಗಿಸುವುದು. ನೀ: 'ನಾಡರ ಇಾಮ್ದೂಕನ`'ಚಮಹೋಡ' ಗಾಮೆದ ಶ್ರೀ: 'ಯೆಮುನಮ್ಮಾ ಥು ಗಂಡ ಅಶೋಕ ಇವರ ಸರ್ವೇ ನಂ. ಜಮೀನಿನಲ್ಲಿ ಕೊರೆದ ಭಾವಿ, ಪಂಪಂಗ| ಯೋಜನೆ 'ಮಶನರಿ ಮತ್ತು ವಿದ್ಭುಕ್ತೀಕರಣ ಅಳವಡಿಸುವ" ನೀರಾವರಿ ಸೌಲಭ್ಯ ಒದಗಿಸುವುದು. | RB l 22 ಬೇಡರ ಬೀದರ ಜಿಲ್ಲೆ ಬದರ "ತಾಲ್ಲೂಕಿನ ಪಾಜಪೊರ 'ಗ್ರಾಮದೆ ಶ್ರೀಮತಿ ಸಾನ ವತ್‌ಷೌಫಡ "| 623 550 ಪೂರ್ಣಗೊಂಡಿದೆ 'ಗಂಡ ಅರ್ಜುನ ಇವರ ಸರ್ವೇ ನಂ. ಜಮೀನಿನಲ್ಲಿ ಕೊರೆದ ಭಾವಿ, ಪೆಂಪಿಂಗ ಯೋಜನೆ 'ಮಶನರಿ ಮತ್ತು ವಿದ್ಯುಶ್ರೀಕರಣ ಅಳವಡಿಸುವ ನೀರಾವರಿ ಸೌಲಭ್ಯ ಒದಗಿಸುವುದು. y ್ಣ - B| 23 ಬಿದರ 'ಬೀದೆರ ಜಿಲ್ಲೆ ಬೀದರ ತಾವಕನಂಗಟಿ ' ಗ್ರಾಮದ ಶ್ರೀ. 'ತೊಕಾರಾಮ aid ವಿಶೇಷ ಘಟಕ 625 566 ಮೊರ್ಣಸೊಂಡಿದೆ ಬಾಬಣ್ಣಾ ಇವರ ಸರ್ವೇ ನಂ. ಜಮೀನಿನಲ್ಲಿ ಕೊರೆದ ಭಾವಿ, ಪಂಿಪಿಂಗ ಯೋಜನೆ '|ಮಶನರಿ' ಮತ್ತು ವಿದ್ಭುತ್ತೀಕರಣ ಅಳವಡಿಸುವ ನೀರಾವರಿ ಸೌಲಭ್ಯ ಒವಗಿಸುವುದು. ಇದಂಹಿಭಟದಣ ಔಂಹ ೮ಯರ ನಧಲಣಗಿಣ ಲಂಬ ಔತ 0೪೧! ಇನಾಲಾಂ |ಸಂಣಂಡ: "ಆದ ಬಧಲ್ರಾ ಔಢರಾಣನ ರ ಖಳ ೧೮೦ coc ~ specs! ph rosu 08T 29 ನಿಗದಿ ಹುರಿ ಐಂ ಭಂ So ಗಣ ವಂ ೧ ಔಣ ೧೮ pe] 6೭ roe! Bee oes regen wpe ನಾಂ ೧೫೧೫ ಬಂಇಲದ! ‘ . ಇಜುಲಂ ಲಯ ಐಂಲ್ಲಾ ಔನರುಂತಣ ಅಟಿ ತುಳ ೧ನ "ak pop ~ Ozot ~4nes| operons 0೮2 S29 2ಟ ಜುಂರ ಲಲ ಇಂ ವಯ ೧೦ರ ಬಳಕ ಬಾನ ಔಣ ಲಂ ರಣ 82 ಯೀಜದಣ ಔಂಜ ಜರ ನಲದ ಬಂಖಧೆಲಲ ನಾಲಾ ೧ಬ ೦೯೦ಣ ಬಂ ಔಣ 887 "ರಡ ೨p pre To - | ವಯು ರಶಂಲ' ನಲಂ ಔನ ೧ಬ pt ಚಯುಲ್ಲಾಂ. [ಸಂಜ "ರಂದ ಬಂಲಾ ಧಟಿರಿಂಣ 70 "ದಿ ತುಧನ ೧೬೬ ನಔ “eeuon Log: 00ರ ನಯಲnಗಿಎ ಬಂಸಧಂಲ ನಾಂ ರಂ ಅನಾಲಂ |ಬಂಜಂಡ 'ಥೀಲ ಐಂಲ್ಲಾ ಧಟರುಯಇ 6 'ಂದ ಭಜ ೧ಜಡ ಡಟಂದ DVT ses $6" 529 gn wace sos Tense IF ox Pus HiಶN ೧ಲಾನ ಔಣ ೧೧ [J £7 “en Boe EDs ನಲ uಂಬ್‌ೇor Re ದ ಣಂ |ಸಂಣಂದ "ದರ ೧ಂಲ್ಲಾ ಔಡರುಂಣ ೦ನ. ಖಭನ ೧ಡಿ 2ಧಐಂಯ ಬಟರ ಬಲದ | 6 $29 srs mec oor Temes 38 owe sence gee ೧07 Be 00el pon 2 OT [3 ¥ p 5 F ¥ [3 z I Cro | soc sue 3೦ಬಲ್ಲ ದಳಜಾಣಗಂ ೦ ಜಾ [B83 ನಂಜ ಉಂ Bs suoeme] Foy cenos | gape fo ಉಭಿ ಅರಿಣಯರಂಕ gee oF} ತ ತಾಲ್ಲೂಕು' ಕಾಯುಗಾರಿಯಿ ಹೆಸೆರು T ಪಕ್ಕ ಶೀರ್ಷಿಕೆ ಕಂದಾಜು ಮೊತ್ತ ಇದುಪೆರೆಗಿನ ಸೆಜ್ಜೆ! ಪ್ರಗತಿಯ ಹಂತ ಪೊರ್ಣಗೊಳಿಸಲ' ಷೆರಾ ೨.ಯೋಜಿಸಿದ ದಿನಾಂಕ | ಫಾರ್‌ ವಾಹ್‌ 7 Fl 3 4 5 NN 7 F] 9 I) HTH SH ಪರಾನ್‌ ಸಾನ್‌ ಗಾವಡೆ ಕ್ರಾ ನರರ ತಂಡ ಪಶೇಷ್‌ ಘಟಕ PET 70 ಸ್ರತಾಸಕ್ಸರ ನಾರ್‌ | ಸಿದ್ದಪ್ಪಾ ಇವರ ಸರ್ನೇ ನಂ. ೩7 ಜಮೀನಿನಲ್ಲಿ ಕೊರೆದ ಭಾವಿ, ಪಂಪಿಂಗ ಯೊಜನೆ [ಮಠನರಿ ಮತ್ತು ವಿದ್ಯುಕೀಕರಣ ಅಳವಡಿಸುವ ನೀರಾವರಿ ಸೌಲಭ್ಯ ಒದಗಿಸುವುದು. 'ಬೀಚರ ಪದರ ಜಿಲ್ಲೆ 'ನೇದರ ತಾಲ್ಲೂಕಿನ ತರತಾಂಡಾ' ಸ್ರಾವದ ನಮ ಶಾಂತಮ್ಮಾ| ವಿಶೇಷ ಘಟಕ 6.34 “T 6.34 ಹೊರ್ಣಗೊಂಡಿದ ಗೆಂಡ ಕಾಶಿನಾಥ. ಇವರ. ಸರ್ವೇ ನಂ. ಜಮೀನಿನಲ್ಲಿ. ಕೊರೆದ ಭಾವಿ, ಪಂಪಿಂಗೆ' ಯೋಜನೆ 'ಮಶನದಿ: ಮತ್ತು ಏಡ್ಯುತ್ತೀಕರಣ ಅಳಪದಿಸುವ ನೀರಾವರಿ ಸೌಲಭ್ಯ ಒವಗಿಸುವುದು. H — a KY] ರ್ಬಿ ನವರ ಸಕ್ಸ್‌ ಸತರ ಷಾನ ಪರ್ಜಾಪಾರ ್ರಾಷದೆ ಶ್ರೀ. ಸಷ ತಂಡ ನಿಕಾಷ್‌ ಘಟಕ 33 $33 ಪಾರ್ಣಗಾಂಡಿಡೆ ಲಕ್ಷಣ ಇಪರೆ ಸರ್ವೇ ನಂ. 73 ಜಮೀನಿನಲ್ಲಿ ಕೊರೆದ ಭಾವಿ, ಪಂಪಿಂಗ ಯೋಜನೆ | [ಮಶಸರಿ ಮತ್ತು ಏದ್ಯುಶ್ತೀಕೆರಣ ಅಳಪದಿಸುವ ನೀರಾವರಿ ಸೌಲಭ್ಯ ಒದಗಿಸುವುದು. ನಡಕ ಸಕ್ಸ ನಾಡ ನ್ನಾನ ಪನ್‌ ಸಮದ ಮತ ಚನ್ನಮ್ಮಾ ಗಂ ಮಾಥೆಕೆಬ್ರಾ ಳಿವರ ಸರ್ವೇ ನಂ. 169 ಜಮೀನಿನಲ್ಲಿ ಕೊರೆದ ಭಾವಿ, ಪಂಪಿಂಗ ಯೋಜನೆ 'ಮಶಥರಿ ಮತ್ತು ವದ್ಭುಕ್ರೀಕರಣ: ಅಳವಡಿಸುವ ನೀರಾವರಿ ಸೌಲಭ್ಯ ಒದಗಿಸುವುದು. 4 'ಜೀಡರ ಬೇದರೆ`ಜಲ್ಲೆ ಬೀದರ ತಾಲ್ಲೂಕಿನ ಕರೆಯಾದಾದ ಆರಯಂಬರ್‌) a ವಶೇಷ ಘಟಕ 625 5.00 ನ್‌ T | ಶೀ. 'ಧನೆಸಿಂಗ ತಂದೆ ಛತ್ತರು ಇವರ ಸರ್ವ ನಂ. ಜಮೀನಿನಲ್ಲಿ ಕೊರೆದ ಭಾವಿ, ಯೋಜನೆ 'ಪಂಫಿಂಗ' ಮಶನರಿ ಮತ್ತು, ವಿದ್ಯುಕ್ರೀಕರಣ ಅಳವಡಿಸುವ ನೀರಾವರಿ ಸೌಲಭ್ಯ| | ಒದಗಿಸುವುದು. | 35 ಸಾರ್‌ ನಾಷರ ಪ್‌ ನೇದರ ಪರ್ದಾ ಹರನರ್‌'ಗ್ರಾಮದ ಶೀ. ಜಗನಾಥ ತಾವ ನಕ 500 200 ಫ್ರಗತಹನ್ನರ ಮಾರ್‌ 3070 ದಶರಥ, ಇವರ ಸರ್ವೇ ನಂ 26 ಜಮೀನಿನಲ್ಲಿ ಕೊಳವೆ ಭಾವಿ ಕೊರೆದು, ಯೋಜನೆ ' ಪಂಖಂಗೆ ಮಶನರಿ ಮತ್ತು ವದ್ಯುತ್ತಿಕರಣ ಅಳವಡಿಸುವ ನೀರಾವರಿ ಸೌಲಧ್ಯ ಒದಗಿಸುವುದು: Eon! Bae oe seeen woes Ter RK Hoos ಛು ಗಣಯ ಐಂಲ ಔರರುಂಣ -ಗಳಕರರಿಟ ಪಾಧನ ೧೮ಡಿ ಔಂನರಾಂಂ ಬಂಟ gzoz ~-ner] nino FE {sts 8 $29 orb wige [sno 055% ದು ಲಬ ಬಳಗ ೧೧ ಗನ ನಿರಾ) (ಲ ದರಾ | erin ಔದ ೧೮೦ಯರ ನರಲಿಬಿಸಿನ ಆಂಸನನಂಣ ಔರ್‌ ೧೧೮ ಭಾ [yoo “ದಯ ಬಂಲಾ ಧರರುನ $೬ "೦ ಪಣ ೧೮ರ ಔಲಂಧ ozoz ~ spe! ovo (9 S29 grit woo cor sme F pe (0) wg ಶಾ ರುಣ ಧಣ ದಗ (ಅ) ೧೮೫ | 0p “meruon Ro ೧ದೀಯಿಲ ಬಹಣದನಿಣ ಅಂಗ ಔಯ ೧೮೧ ಉಲ್ಲಂ |ಸಂಣಂಣ "ರಲ ಐಂಲಾ ಧನರಿಂನ ಲ '೦ರ 3ಾನಜ ೧೫೧ ನಲ [3 ನ 59 208 was [por ero 0 ಕು sop ni ೧೧ ಧಾ ೧ದಣ (ಉಂ | | ರ ನಂದರ ಎಲಾ £ ಐ ಧಣ ೧ದಾಣ್ಣ (ಬಿ) ೧ದಿಣ | 6 ‘fcr Hog: 0500 seserae wpa ನನಾ ೧ಬಿಂದ ಬಂಇಂಣ 'ದೀಲ ೧೮ ಊಂ [ಧರಣ LT: 08 ಖph OED vo ೧೦೮ ಉಂನ ೧ೀಲಾಧನಳಿ ವಣ ಉಂ ಯಂ ನಳಂದ ೧೮೧೫ ಧಿ ೨ 8 ‘peduen Bog osc sovegcan anor E0೫ ಆಲಂ [ಇಂದ "ರಲ ಬಂಲಾ ಔನ ೮; ೪ ಧನ ೧೬೧ ಲಂ ozoz ~೨paos| Ovo | ee $29 oat ws [por ಈದ ಇನ ವಯು ಲಂ ೪ಂುಂಂ ಬಂರ೧ಂ ೧೧ಾದ ಔಭ ವಲಂ (ಐ) ಂಬಿಣ | ಥಣದ ಔಂತ ೧ದರ೦ರ ಜಧಲಜನನ ಬಂಂನಲಣ ನಾಂ ಬಣ eno [poeos ‘ಯ ಐಂಲ್ಲಾ ಔನಲಗಣ 16 ಇಂಥ ಖನನ ೧ನ೧ ಗಂ g20T ~ nes! Hprosis zl $29 ses mgr [oor FB ಸ ಬನು ಮುದಂ ಬಲಲ ೧ರಾಣ ಔನ ವರಾಳಿ (ಐ) ದಾಲ | 9೮ oy [ F z Kl $ ¥ f z I pBvonE | nosy ಸ೦ಬಲ್ರ ದಿಳಭಾಲಾಂ ೦ [3 ody sw 20ಣ ಉಂಟ Be pens! Fo ದಂ | 5 | ಜಂ YON go [orf ರ ಕತೇ೭ [3 ಮತ್ತು ವಿದ್ಯುತ್ತೀಕರಣ ಅಳವಡಿಸುವ ನೀರಾವರಿ ಸೌಲಭ್ಯ ಒದಗಿಸುವುದು. ಬೀದರ್‌ ಜಿಲ್ಲೆ ಬೀದರೆ ತಾಲ್ಲೂಕಿನ ಮಂ ಪ್ರಭು ಇವರ ಸರ್ವೇ ನಂ. 391 ಹ-2 ಜಮೀನಿನಲ್ಲಿ ಕೊರೆದ ಭಾವ, ಪಂಪಿಂಗ [ಮಶನರಿ: ಮತ್ತು ವಿಧ್ಭುಪ್ತೀಕರಣ ಅಳವಡಿಸುವ ನೀರಾವರಿ ಸೌಲಭ್ಯ ಒದಗಿಸುವುದು. ಖೀಧೆರ ಚಿಲ್ಲಿ 'ಬೀದರ ತಾಲ್ಲೂಕಿನ ಶೆಮೆಶೀರನೆಗರ ತಾಂಡಾ ಗ್ರಾಮೆದೆ ಶ್ರೀ. ಲಕ್ಷ್ಮಣ ಸಾಕಣ Ta. 307 ಲ್ಲ ಕಾಮಗಾರಿಯ ಹೆಸರು ಲೆಕ್ಕ ಶೀರ್ಷಿಕೆ 'ಅಂದಾಮ'ಮೊತ್ತ"ಗಾಡುವರಗನ್‌ಪೆಣ್ಚಿ ಪ್ರಗತಯ್‌ಪ ಪೊರ್ಣಸೊಳಿಸಲ ಷರಾ KWL ೨ ಯೋಜಿಸಿದ - ದಿನಾಂಕ | ಪೊರ್ಣಗಾಂಡರ'7 ಪಗತಯಕ್ತಪ J 7 5 3 I ನ ₹ 7 § 9 i) KY] ಜೇಡರ ಪ್‌ ನವರ ಜಲ್ಲಿ ಬಾದರ ತಾಮ್ಲಾನ್‌ ಮುರಾ" ಗ್ರಾಮದ ಕ್ರೀ ಪಂಕಜ ಈ] "ವಿಶೇಷ ಘಟಕ $25 333 ಪ್ರಗತಿಯಲ್ಲಿದೆ ಮಾರ್ಚ 2020 ಸವರ್ಯಪಂಶಿ ರವರೆ ಸರ್ವೇ ನಂ. 199 ಜಮೀನಿನಲ್ಲಿ ಕೊರೆದ ಭಾವಿ, ಯೋಜನೆ ಪಲಿಪಿಂಗ ಮಶನರಿ ಮತ್ತು ವಿದ್ಭುಕ್ತೀಕರಣ ಅಳವಡಿಸುವ ನೀರಾವರಿ ಸೌಲಭ್ಯ ಒದಗಿಸುವುದು. K 5 ಬೀದರ ದ ದಾಡರ ಜಕ್ಣೆ ಬದರ ತಾಲ್ಲೂ ನಾಗನಕ್‌ರಾ ಗ್ರಾಮದ ಕ್ರೀಮತ: ಕಲ್ಲಮ್ಮಾ [SS ET 6.25 527 ಪ್ರಗತಿಯಲ್ಲಿದೆ TRI [ಬಕ್ಕಪ್ಪಾ ಪರ, ಸರ್ವೇ ನಂ, 32 ಜಮೀನಿನಲ್ಲಿ ಕೊರೆದ ಭಾವಿ, ಪಂಪಿಂಗ ಮರಸರಿ ಯೋಜನೆ ಮಾರ್ಚ. 2020 'ಮಶನರಿ ಮತ್ತು: ವಿಡ್ಯುತ್ತೀಕರಣ ಅಳವಡಿಸುವ ನೀರಾವರಿ ಸೌಲಭ್ಯ ಒದಗಿಸುವುದು. ತಂದೆ ಶಿವರಾಮ ಇವರ ಸರ್ವೇ ನಂ. 19 ಜಮೀನಿನಲ್ಲಿ ಕೊರೆದ ಭಾವಿ, H 4 ಪಂಪಿಂಗ ಪಶನರಿ ಮತ್ತು ವಿಯ್ಯುತ್ತೀಕರಣ ಅಳವಡಿಸುವ ನೀರಾಪರಿ ಸೌಲಭ್ಯ , ಒದಗಿಸುವುದು. 46 ಜೀದೆರ'(ದ ಕವತ ಜೆಲ್ಲೆ 'ಬೀಡೆರ ತಾಲ್ಲೂಕಿನ ಆಣಡೊರವಾಡಿ ತಾಂಡಾ ಗ್ರಾಮದ ಶ್ರೀ] ವಿಶೇಷ ಫಟಕ 6.25 - 534 ಪ್ರೆಗತಿಯಳ್ಲಿದೆ'ಮಾರ್ಚ- 2020 ನಾರಾಯಣ ತಂಡೆ ಡಿಪಲು ರವರ ಸರ್ವೇ ನಂ. 230 ಜಮೀನಿನಲ್ಲಿ ಕೊರೆದ ಯೋಜನೆ 'ಛಾದಿ, 'ಪಂಪಿಂಗ' ಮಶನರಿ ಮತ್ತು ವಿಮ್ಯಕ್ರೀಕರಣ ಅಳವಡಿಸುವ ನೀರಾವರಿ ಸೌಲಭ್ಯ ಒದಗಿಸುವುದು. 47 ಬೀಪರ (ದ್‌ ಜೀದರೆ ಜಿಲ್ಲೆ ಬೀದರೆ ತಾಲ್ಲೂಕಿವೆ. ಸಿರ್ಸಿ (ಎ) ಗ್ರಾಮದ ಶ್ರೀಮತಿ ಪಾರಮ್ನೆ ಗಂಡ] ವಿಶೇಷ ಘಟಕ 6.25 528 ಪೆಗೆತಿಯಲ್ಲಿದೆ (ಮಾರ್ಚ- 2020 [ಅರ್ಜುನ' ರವರ ಸರೇ ನಂ. 12 ಜಮೀನಿನಲ್ಲಿ ಕೊರೆದ ಭಾವಿ, ಪಂಪಿಂಗ ಯೋಜನೆ ಯಹ ಕ ೮ರಾಆ ವಯಲಣಹಿವಿ apa ಔನ ೧ನೆ ಇಣುಲಾ ಗಸಂ೪ಂದ: ಇಲಯ ದಂಲ್ಲಾ ಧಜರುಂನ ಲಗ ೬ ಧಣ ನರಿ ಧಿಬಂಗಿ ಉಂಲತಯಲ್‌ದ | 0s - 529 ಅ೫ದ ಹುಂ oes nop ನೀಂ ೨4 ಐದ ಬಲದ ಉಂ ಹದಿ ಔಣ ಲ £6 ‘wun Hg ರಂದ ಔಘಭಜಿಗಿವ ಬಂ! ಆಲಾ. [ಧಯನ ದರು ಟಂಂದ, "ದಲ ದಂ ಔೆಟರಾಲಖ ೧೮೧ ಬಂದ 2 oly spe £89 $29 ೫ನ ಹಾಂಣಿ | ವೀ ' Tote pov snow ed ಬಲಂuರಾಲನ ಔಣ ೧ರಾಣ (ಉಂ. 125 l= J Yr ಆಜು ಹಂ ಬಂದ 'ನಂದಿ ದಧ ಭಂಲುಯಣ ಸಲ ೦ಜಿ ಪಾನಿಯ ಧನಿ Me ಗ್ವನಿನ ಅಂ ಹುಡಿ ರ ಅಂದ ನಲಗ 6 Soe 0 keen Bog ೧೫೦ರ ನರಲNನಿN ಅಂಫಣ ನಾನ ಜಂ ಬ೦ಿಸಂದ "ರಲ ಭಂ ಔಢರೂಳಣ: ₹೭ ಇಂಟ: ತಧಜ ೧೫೧! ene coe Ue 5 ಬರಿ ಟರ ಬಳಂಜ ೧ದಾದ ಭಜಿ § “ಬಿಗ ಸಂಜ ೧ಡಲುಲ ಬರಲಿ ಐಂ ನೋ ೧೫೧ರ ಟಂಣ೦ಣ ಅನಯಾ ರಜಯ ಐಂಲ್ಲಾ ರನನ 6 “ದಿಟ ತಾಜ ೧೮೧ ಭಂ: ಗಂಜ ಗಂಟ 9೭0೭ -೨3ನನ್‌ pBweuE LS S29 2 RT ನಂ Ce ಅಂ ಬಾಣ ಜಾ ೧೧೫ರ (one — “peo Boe O೬೮ ನಹಜRನN ಬಂಧೆ ನಾರಾ | ಆಣ ಇ |ಂರಂರ ಭಂಣಂದ ಗಜ ನಂ 'ಕ್ರಜರಾಂಣ ೪ "0ರ 3 ೧ನ £: 0೭0೭-೨) Hoo | [Ad £29 ಣಜ ಹಾಲ ಲದ ಬಂ Eups SF no yous orto ೧೯೫ ಔನ ೧೧೫ (ಉಂ [Ya [Nl [] F [3 E) g F ] £ z L ಬರಿಂ | ವಲಂಲತಿಬಲ ಭಂ Kl ಬಿಣಜಸಲಾರ ೭ ಅಂಜ cusp 2030 20m ಅಂ oe oes] ಲದ ನಲಂ 49 35 ಪಳ ರಂದ shore Los§) py ೭ ಇತ. ಶಂಸ ತಾಲ್ದಾಕ್‌ ] ಕಾಮಗಾರಿಯ್‌`ಹೆಸರು ಲೆಕ್ಕ ತೀರ್ಷಿಕೆ ಅಂದಾಜು ಮೊತ್ತೆ`ಇದುವರೆಗಿನ್‌ಪಚ್ಚ ಪ್ರಗತಿಯ'ಪರ3 'ಪೊರ್ಣಗೊಳಿಸಲ ಷೆರ್ಕಾ H [ ೨: ಯೋಜಿಸಿದ | ರಂತ | | \ ಪನರ್ನಗ ನನರ ರಾವ Wl 2 | 3 4 5 6 7 | 8 9 19 ur ಧಕ್‌ ನರರ ಇನ್ಸ್‌ ದಶ "ಪಲ್ಲಾನ ನೂರ ಸ್ಥಾನಾರ್‌ ನರಾವ್‌ ಪಡ ಷ್‌ 3 ET ಫನನ್‌ಗನಾಜದೆ | 'ಜಟಿಂಗ. ಇವರ ಸರ್ವೇ ನಂ. 688 ಜಮೀನಿನಲ್ಲಿ ಕೊರೆದ ಭಾವಿ, ಪಂಪಿಂಗೆ ಯೋಜನೆ \ | |ಮಶನರಿ ಮತ್ತು ಏದ್ಭುಶ್ತೀಕರಣ ಅಳವಡಿಸುವ ನೀರಾವರಿ ಸೌಲಭ್ಯ ಒದಗಿಸುವುದು. | j } \ | f ; ಪೊರ್ಣಗೊಂಡಿದೆ ತಂದೆ ಮಾಣಿಕ ಇವರ ಸರ್ನೇ ನಂ. ೫7 ಜಮೀನಿನಲ್ಲಿ ಕೊರೆದ ಭಾವಿ ಯೋಜನೆ [ಪಲಫಿಂಗ ಮಶನರಿ ಮತ್ತು ವಿದ್ಭುಕ್ತೀಕರಣ ಅಳವಡಿಸುವ ನೀರಾವರಿ ಸೌಲಭ್ಯ) p | |ಜದಗಿಸುವುದು, x } | ಬೀದರ ಜಿ ಚಂದಾಪೂರ ಗ್ರಾಮದೆ ಶ್ರೀ. ನರಸಪ್ಪ ಇವರ ಸರ್ಶೇ ನಂ. 32/3 ಜಮೀನಿನಲ್ಲಿ ಕೊರೆದ ಭಾನ, wh ಯೋಬನೆ ಭಾಲ್ಕಿ ಬೀದರ "ಜಿಕ್ಲ`ಧಾನ್ಕಿ "ತಾಲ್ಲೂ ಪಾನಾಷೂರ ಪಂಡಾ ವಕ ೫ ನಾತ ಕಷ್‌ 6.25 | 4,07 'ಮಶನರಿ ಮತ್ತು ವಿದ್ಯುಕ್ತೀಕರಣ ಅಳವಡಿಸುವ ನೀರಾಪರಿ ಸೌಲಭ್ಯ ಒದಗಿಸುವುದು. ಸಣನಸ್ರಾನುದ ಕಷ ಪ್ರಾಪ ವಿಶೇಷ ಘಹ 4.22 ;'ಪೊರ್ಣಗೊರಡಿಡೆ ಆಣೆಪ್ಪ , ಇವರ ಸರ್ವೇ ನಂ. 3:5 ಜಮೀನಿನಲ್ಲಿ ಕೊರೆದೆ ಭಾವ, ಪಂಪಿಂಗ| ಯೋಜನೆ [ಮಶನರಿ ಮತ್ತು ವಿಜ್ಯುತ್ತೀಕರಣ ಅಳವಡಿಸುವ ನೀರಾವರ ಸೌಲಭ್ಯ ಒದಗಿಸುವುದು; | | | | | | 1 | | Fi ಭಾಲ್ಕಿ" ಕಾಡರ"ಡಕ್ಸ"ಧಾಲ್ಮ ನರ್‌ ನರಾ RTE SER SE |] 3 ET ಗತದ ವೈಜಿನಾಥ. ಇವರ ಸರ್ವೇ ನಂ. 23/2 ಜಮೀನಿನಲ್ಲಿ ಕೊರೆದ ಭಾವಿ, ಪಂಪಿಂಗ| ಯೋಜನೆ | [ಮನನರಿ ಮತ್ತು ವಿದ್ಯುತ್ತೀಕೆರಣ ಅಳವದಿಸುವ ನೀರಾವರಿ ಸೌಲಭ್ಯ ಒದಗಿಸುವುದು. | } | ವಮುರಾಮ ಇವರ ಸರ್ವೇ ನಂ, 578 ಜಮೀನಿನಲ್ಲಿ ಕೊರೆದ ಭಾವ, 'ಪೆಂಪಿಂಗ, ಯೋಜನೆ { H 58 ಭಾಲ್ವಿ ಬದರ ಜಲ್ಲೆ ಭಾಲ್ಕಿ ತಾಲ್ಲಾಕನೆ ಹಾಳಹೆಳ್ಳ ತಾಂಡಾ ಗ್ರಾಮದೆ''ಶ್ರೀ. `ಆಕ್ಷಣ`ತಂಡೆ| "ನಶ 625 200 { ಪ್ರಗತಿಯೆಲ್ಲಿಡೆ 1ಮಾರ್ಚ-. 2020 | | [ಮಶನರಿ ಪುತ್ತು "ಏಮೃಶ್ರೀಕರಣ ಅಳವಡಿಸುವ ನೀರಾವರಿ ಸೌಲಭ್ಯ ಒದಗಿಸುವುದು. | “ಜಾಲ ಇಂ ಸಾಂ ಂಟಣರ ಭಂ೦ದ! pe ೧೮ ಟೌ ನಂಟ: ಉಜಾಣಧಂ oeoz -sxeos| oso 001 529 ನಾನೇ ಹಾರ ಕರಟ ಯ ಔಣ ೧೫೫ ei <9 ಹಟದ ಔಧ್‌ ೧೮೮೧೮ ನಂಜಲಧಿನಿಣ upp ios ಜಜುಲಾ ಗಂಡ ಭಂ೪ಂಡ ಇಲ ಬ S186 ‘0B apy PED otoz -4eos! opvoyE [44 09 | ನಣನೇ ಹುಧಿಣಿ ಸಜಿ ಉಂಂ ರಬ ಕಂ ಯ ಔನ ೧ಬಾರು a $9 ಬಭಯದ fe RNC ನಳೂಲನನಿಲಿ wpe Fee ಇಂಗ py ಕ ಧಣರಾಂರಣ ರಟ ಜಿ ಪಭಜ ೧೫ರ pS ವ rs ಹು Fae 3 ಕು pe SR ಇಟ ರ ಆಲಾಣ) ಲಯ [5 “eyo Bog ೧೬೮೦ರ ಜರದಿನಿಣಿ ಬಂಡ ಂರಿ ನೊಂದ ೧೫೧೦ರ £ ಂಣಂಣ "ದಡ ಬಧಲ ರರು ರ9೭ ಇಂಟ ತಾಧಟ ಧಿದರಿ ಜಾ ಚಂ! ozoz ~4recss| ploy | rE q ಯಣ ರ ಲಸ 0೦೮ ಟು ಔನ ೧! 29 ‘moon Hos ನಲಲ ನರಲನನಿನ ಬಂಧನನಂರ ನಳ ೧೧೧ ಬಂಇಂದ ಅ ಜಯಲ ರ 'ಧಜಲುಂಂಯ 98 '೦ಡ ಧನ ೧ರ ಇಂಂಬಡಿ ಭಂಟ ಉಭಿಬಾಯ ps LY $29 ns wg. [ee ng ಅಂಟ ee ದು ಔಣ ಗಿಂ en 1) “ಹಿಂದ ಔಪ ನದಿ ಜಯಲಜಗಿವ apn ios Ses 0೮೩ರ ಛಲ ಸಂಉಂನ "ದಯ ದಂಲ್ಲಾ ಧಟರುಂರಜಿ ಶೂ "೦ಜಿ ೨ಧೆಜ ೧೫೮ ಬಭುದಿ zor meee] vésoeds $°'0 U9 9ನೆ ಜಾಢಣ ಲಂದ ಬಂ ಬಡ ಅಂದನು ಅಂದ ಯಗ ಬಂ ಯು ದಜ ವಿಧ Bot [ [7 [3 F 7 [3 F [7 € [i ; BoB | SeoysuSn ೧೦ y ಬಾಳಧಿಸಿಲ್ಲಾರಿ € . y Coe (CCE 2೦0 pei ee PUES] ಔರ ರಾಂ 3 20 ಜರ ಘಂ ಅಲಂ rok 2} ಫಾ 5 (. ಸರ] ತಾಲ್ಲೂಕು ಕಾಮಗಾರಿಯ ಹೆಸರು ಅಕ್ಕ ೇರ್ಷಿಕ ಇಂದಾ ಪಸಕ ಇಡವರಗಿನ ವೆಚ್ಚ ಪ್ರಗತಂ "ಷಂತ ಪೊರ್ಣಿಗೊಸಲ' ನ ಫಿ io ಷೆರಾ | ೨ ಯೋಜಿಸಿದ ದಿನಾಂಕೆ N ಫಾರಂನ ಪ್‌ತಯಕ್ನದ 7 3 3 3 [] COS ERT p FT) [2 ಧಕ್ಕ ನನ್‌ ಪ ಧನ್ಸ ವರಾನ ವಾಪಾರ ಮನ ಈ ಅರಪ್ಪೆ "ತಂದೆ ವಿಶೇಷ ಘ್‌ 3 78 ERECT) ಸಾಯಬಣ್ಣ ಇವರ ಸರೇ ನಂ; ಜಮೀನಿನಲ್ಲಿ ಕೊರೆದ ಭಾವಿ, ಪಂಪಿಂಗೆ ಯೋಜನೆ, 'ಮಶನರಿ ಮತ್ತು ವಿದ್ಯುತ್ತೀಕರಣ: ಅಳವಡಿಸುವ ನೀರಾಷರಿ ಸೌಲಭ್ಯ ಒದಗಿಸುವುದು. K lL #7 ಘಾಶ್ಯ ಪಾಪರ್ಸ್‌ ಪ್ಸ ಸಾಮಾನ `ಬರದಾಪೊರ ಗ್ರಾಮದ ಶ್ರ. ಫಾನ್‌ "ಷ್‌ 23 ೨39 ಪ್ರಗತಯಳ್ನನ್‌ [ಪಾರ್ಟಿ 2020 ಚನ್ನ ಇವರ ಸರ್ವ ನಂ. 60 ಜಮೀಭಿನಲ್ಲಿ ಕೊರೆದ ಭಾವಿ. ಪಂಪಿಂಗ ಯೋಜನೆ 'ಮಶನರಿ ಮತ್ತು ವಿದ್ಭುಶ್ತೀಕರಣ ಅಳವಡಿಸುವ ನ ೀರಾವರಿ ಸೌಲಭ್ಯ ಒದಗಿಸುವುದು. ಭಾಲ್ಕಿ ಬೀ: ಲ್ಲ `ಭಾಲ್ಕಿ "ತಾಲ್ಲೂಕಿನ ನೀಡ ಗ್ರಾಮದ ಶ್ರೀ” ವಿಠಲ ಕಂಕ ರುರಪ್ಪ ಇವರ ಸರ್ವೇ ನಂ. ಜಮೀದಿನಲ್ಲಿ ಕೊರೆದ ಭಾವ. ಪಂಪಿಂಗ ಮಶನರಿ ಯೋಜನೆ [ಮತ್ತು ವಿದ್ಯುಶ್ತೀಕರಣ ಅಳವಧಿಸುವ ನೀರಾವರಿ ಸೌಲಭ್ಯ ಒದಗಿಸುವುದು. ಶ್ರಿಯಃ ಮಾರ್ಟ್‌” 2020 ರಾದ ಐಲ್ಲೂಕಿನೆ ಉಜನಿ ಗ್ರಾಮದ ಸ್ರೀ. ಶೆಂಕರೆ ರಾಮಚಂದ್ರ; ಪರ ಸರ್ವೇ ನಂ. 43 ಜಮೇನಿನಲ್ಲಿ ಕೊರೆದ ಭಾವಿ; ಪಂಪಿಂಗ' ಮರೆನರಿ ಮತ್ತು ವದ್ಯುಶ್ರೀಕರಣ ಅಳವಡಿಸುವ ನೀರಾವರಿ ಸೌಲಭ್ಯ ಒಡಗಿಸುವುದು. y- ಥಾವರು ಇವರ ಸರ್ಮೇ ನಂ. 9! ಜಮೀನಿನಲ್ಲಿ ಕೊರೆದ ಭಾವಿ, ಪಂಪಂಗ ಯೋಜನೆ ಮಶನೆರಿ ಮತ್ತು ಏಿದ್ಯುಶ್ತೀಕರಃ ಅಳವಡಿಸುವ ನೀರಾವರಿ ಸೌಲಭ್ಯ ಒದಗಿಸುವುದು. [ ಔರಾದ [xe] ಸಕ್ಸ 'ಸರಾಡ ಹಲ್ಲೂನ'ಆಲರ ಈ ಗ್ರಾ ನಡ ೫ ಧವರಾಷ| `ನಕಷ ಘಟಕ 625 532 ಪ್ರಗತಯಲ್ಲಿಡ ರ್ಟ“ 2020 Ki] ಔರಾದ ಬೇಡರ ಜಿಲ್ಲೆ" ಔರಾದ ತಾಲ್ಲೂಕಿನ ನಾಗಮಾರಪಳ್ಳಿ ಗಾಮದ'ಕೀರಾಮಪ್ಪೆ| ವಿಶೇಷ ET 6.25 3.00 ಫ್ರೆಗತಿಯೆಲ್ಲಿದೆ ವರ್ನ್‌ ಹಣಮಂತ ಇಪರ ಸರ್ಟೀ ನಂ. 7% ಜಮೀನಲ್ಲಿ ಕೊರೆದ ಭಾವ, ಪೆಂಪಿಂಗ ಯೋಜನೆ [ಮಶನರಿ ಮತ್ತು ಏದ್ಯುಶ್ತೀಕರಣ ಅಳವಡಸುವ ನೀರಾವರಿ. ಸೌಲಭ್ಯ ಒವೆಗಿಸುವುದು. ‘eeu Ros oreny reueie ape iur Bas aka ozo ~3pveors Sos (® ovens gene Hen Bಣ ೧ pun SE oa pfwen Rog ೧00% nan ಬಂaುಣ ಔರ 'ಜಲು ಭಧ ಧಡರುಂಂಲ 16 "೦ನ ತುಜಿ ೧ಿಜದಿ pa “oe ಇಂ ೨೮ರ. ನಢಲಣನಣ ಅಧಾ ಔಂ ೧೮೧ ಭಂಇಂಜ ಭಣುಲ್ಳಾರಿ ಬಂಣಂಜ "ದಯ ಐಂಲ್ಲಾ ಧನಿರುಣ್ದಣ 0೬: ೦ರ ತರಹ ೧೮5 ಂ೯ಂದಿಂ್ಞ್‌] ಬಲಿಂ ತಿಲ fv £9 on mee Jone “ತ ಬಂದನೆ ಲಂ ಬರೆಂ ಐಂಂq್ಲ ಔಜ ೧ರ! ಜಂ LL “peso Los 0000s een ಬಂಧನ ನಾಂ ಭನಾಲಾಂ. |ಂಬಡರ ಸಂರ "ಆಟ ಬಧಿಲಾ ಔನರುಂಯಿಯ 1೪ ೦ನ ಪುಭಜ ೧ಿನಡ 7 ozoz pecs) cio ELT $79 208 ms \boco Erie NF oo Ang ಬಳಕ ದೇಂಣ ಜನ ಲಂ) ang 94 “hun Rag ೧೫ರ ನರದ ಬಂದ ಕಾಂ ರರೂ ಮಿಯಾ ಟಂಇಂದ ರಯ ಬಂಲ ಧರಲೀಣಣ 6೧ '೦ಜ ತಾಭಿನ ೧ಿನಡಿ ಧೀ ಭಣಾಲಾರಿ "ಇಲ ಐಂಲ್ಲಾ ಧರರುಗನ 61೭ "ದ ಅಜ ೧೮೬ ಬಲಿಂ ೧೦೧ K [Ne so cS UT $9 ೧ನ ಜುಂಣ ಲಂ ೧೮65 ಲಯ (ಉ) ಮಲದ ಬಂ ಉಂ ಔಟ ವಿರಿ ವಂದ fl okvuen Bog eo creoran apps feo 98a ಅಮಿಂ |ಟಂಳಂಣ "ಅಯ ಬಂಲಾ ಧನಲಾಂಣ ೮5 "೦೪ ಪಧನ ೧೮೮ ಗಲ ವಿಭ ತಟ 00'S £09 ane wer [Senos 5 ಬಂದನು (೪) ಎಂ ನಂ ಬಂ ಧಣ ೧೮) ಬಂಂದ್ಣ ಸ OT [] F Z 5 ¢ e ಕ್‌ ₹ 1 — ನೌ | coop sud 2ಲೀಲಲ್ಲ' ಬಯುರಗಾರ ೮ PR loses Roce Moe wocos| Bye anos pe Bo ue Ponies nee oud 373 ಕಸಲಿ. ತಾಲ್ಲೂಕು. ಕಾಮಗಾರಿಯ ಹೆಸರು T ಲೆಕ್ಕ ಶೀರ್ಷಿಕೆ ಅಂದಾಜ್‌ ಮೊತ್ತೆ ಇ: ನ ಪಚ್ಚೆ ಫ್ರೆಗತಿಯ ಹೆಂತ ಮೊರ್ಣಸೊಕಸಲ] ಷೆರಾ ! | ೨ ಯೋಜಿಸಿದ | H ದಿನಾಂಕ ಪೊರ್ಣಗೊಂಡಔಡೆ'] ಪ್ರಗತಿಯಲ್ಲಿದೆ ಥು. 3 3 5 6 7. 8 9 10 Ki ಔರಾದ ಜಾಡರ `ಇಲ್ಲ ಸರಾರ "ಅಲ್ಲೂ ಹಾರೆಗಾಂಡ ಗಾರಮ] ವಿಶೇಷ ಘಟಕ 625 Ex ಪೊರ್ಣಗೊಂಡಿದೆ ಕೆಮಲಾಬಾಂಖಿ ಬನಹಿಲಾಲ ಜಾಧವ ಇವರ ಸರ್ವೇ ನಂ. 30 ಜಮೀನಿನಲ್ಲಿ 'ಯೋಜಸನೆ. ಕೊರೆದ. ಭಾವಿ, ಪರಪಿಂಗ ಮಶನರಿ ಮತ್ತು ವಿದ್ಭುಕ್ತೀಕರಣ ಆಳವಡಿಸುವ | ನೀರಿವರಿ ಸೌಲಭ್ಯ ಒದಗಿಸುವುದು. | | | H 7 ಔರಾದ ಬೀದರ ಜಿಲ್ಲೆ ಔರಾದ' ತಾಲ್ಲೂಕಿನ ಭೆಂಡಾರಕುಂಟಾ. ಗ್ರಾಮದೆ ಶ್ರೀ: ಪ್ರಜು ವಿಶೇಷಘಟಕ 625 2.83 ಪೊರ್ಣಗೊಂಡಿದೆ ರೂಪಲಾ ಅಡ್ಡೆ ಇವರ ಸರ್ವೇ ನಂ. 86 ಜಮೀನಿನಲ್ಲಿ ಕೊರೆದ ಭಾವಿ, ಯೋಜನೆ [ಪಂಪಿಂಗೆ ಮಶನರಿ "ಮತ್ತು ಏಮೃತ್ತೀಕರಣ ಅಳವಡಿಸುವ ನೀರಾವರಿ. ಸೌಲಭ್ಯ! ಒದಗಿಸುವುದು. ಮತ್ತು ವಿಡ್ಯುತ್ತೀಕರಣ. ಅಳಿವಡಿಸುವ ನೀರಾವರಿ ಸಲಭ್ಯ ಒದಗಿಸುವುದು. i) ಪಾವ; ಕಡ ಘನ್ನ ಇಕಾ ಪಾ ಗಾವ ಘನ ಮಾಣಿಕ ಇವರ ಸರ್ವೇ ಸಂ. 363 ಜಮೀನಿನಲ್ಲಿ ಕೊರೆದ ಭಾವ, ಪಂಪಿಂಗ| ಯೋಜನೆ [ಮಶನರಿ ಮತ್ತು ವಿದ್ಭುಶ್ತೀಕರಣ ಅಳವಡಿಸುವ ನೀರಾವರಿ ಸೌಲಭ್ಯ ಒದಗಿಸುವುದು. H \ | ನಲನಗರ ಗ್ರಾನರ ಕ ನನಾ ಷಾ] ಸಷ ಇವರ ಸರ್ಮೇ ನಂ. 898 ಜಮೀನಿನಲ್ಲಿ ಕೊರೆದ ಭಾವಿ, ಪಂಪಿಂಗ ಮಠಶನರಿ ಯೋಜನೆ \ ಮತ್ತು: ವಿದ್ಯುತ್ತೀಕರಣ "ಅಳವಡಿಸುವ ನೀರಾವರಿ ಸೌಲಭ್ಯ ಒದಗಿಸುವುದು. &3) ಔರಾದ ನಾಕ ಪ್‌ ನರಾವ ನನನ ವಾಪಾನಾಡ ಸಮರ ಕಾ ಇ ಮಾತಾ ನಷ 625 400 | ಪಾರ್ಣಗೂಂದಿ: ಇವರ ಸರ್ವೇ ನಂ. 84/4, 8415 ಜಮೀದಿನಲ್ಲಿ ಕೊರೆದ ಭಾವಿ. ಪಂಪಿಂಗೆ ಯೋಜನೆ ಪುಠನರಿ ಮತ್ತು ವಿದ್ಯುಶ್ತೀಕರಣ ಅಳವಡಿಸುವ ನೀರಾವರಿ ಸೌಲಭ್ಯ ಒದಗಿಸುವುದು. | 5 ನಾದ ಪಾಷ ಪ ನದು ಇನ ಪಾ್ರಾವನ ಕಾ ಪಡರಾವ ಪಾನಾಗನತಷಧ 635 40ರ ಪೊರ್ಣಗೊಂಡಿಡ ಇವರ ಸರ್ವೇ ನಂ. 4/2 ಜಮೀನಿನಲ್ಲಿ ಕೊರೆದ ಭಾವಿ. ಪಂಪಿಲಿಗ ಮರನರಿ; ಯೋಜನೆ peu Bos 95 ನರಲಣಂn ಆಂಂಬಣ ಕಾಲಾ ಆನು [ಂಜೂದ ಬಂಣಂ 'ಇಯ ಬಂಲಾ ಧನಲಯಉನ ಲರ "೬ ಎನ ದನವ NOVY 00 £29 ons woes (see aoe SF ಬಯಕ ೦೮ ಬಳದ ದಂಂಲ್ಲ ಔಣ ದವ ಐವೀಂ೧ 68 - ಎರಧಿರಟದದ Bo ೧೮ರ ನಜಣನನನ ಖಂಗಂ ಕೋ: ಬ೧ದ ಆಲಂ |ಬಂಣಂಣ "ದಂ ದಂಲ ಧನರಂಣಲ. 9 "೦೪ 2ನ ೧ರಿ ನಂಜ ಬಲಿಂ ತಬಲ 00 U9 ನನಯ ಹಾಂ ಯಂ ce ನಕು ಇಂಲಊ ನೇಣ ಗಂ ಔಣ ಲ! T hy [} 3 $9 owen Bok ors SFoean one ನಾ ರಜಕ ಟಂಇಂದಿ "ನೀಲ ಬಧಲಾ: ಿಟಳುಯಜ ಉಳ 'ಂಡ ಖಧಟ ೧೮ರ ಆಜಂ ಕಂದ ಇ ಕ್ಲಿ Re] Roy ದಂದ ಉಜಲಿದಸಿದಿ ಬಂೂಲಣ Ros oH ಅರಾಲಲ |ಟಂಂದ 'ರಯ ಬಂಲ್ಲಾ ಧರಣ 00 ೨೫ ಎದ ೧ದಡು ಭಧ ದಾಂಣಂಂ 26 ಬಂಕ ೧೦೮ ನೀಂ ekwipn Pog ae ನರಲದನಿn ಬಂಧದ ಔತ ಭಜೂಲ್ಲಾಂ ಬೂ ಬಂಣಂಜ "ಗಲ ಬಂಲಾ ಶನ ೮6೮ "೦ಬಿ ಪಾಣಹ ೧ಡಿ] | 2003೮ Had 579 ಫಗ ಹಾಂ ರಲ es Foo coon Hi ನಾಂ ಔನ ೧ ಬಲ್ಲ ತಕ kerio Boe 0೮೮ ನಂಣಬನಿಎ ಬಂಗ ಸೋಯಾ ಟಂ pe ಬಂಣಂದ 'ಟಯ ಬಂಲಾ ಧರಂ 1 "೦ನ ತ ೧ಡಿ ೧ೀಧಾ ವಲಂ 3ಬ 00Y $09 2 ge |e: ದು ನ ವಂ ೦೮ ಬಂ ೧ಂಣ ಔಭಿ ವಲಂ ಬೀಂಘ್ರ 38 [li % F L 3 g CONS E ₹ i ಧಿ yE | ooo sae | ಸಂಟುಧ pe ರೂಲಾಂ € [3 [TES £om ಅoiB Ep suceme| Fo aos 23999 $0 ಹರ CoS gine oud) 3329 ೌ) ಹ ಬನಾನ ನಾಕ್‌ ತ್‌ಾ ವಾಷ್‌ ಡವ ವಾ ಪತಹ್‌ ನನರ ಇರಾ ್ತ 3 ೨ ಯೋಜಿಸಿದ ದಿನಾಂಕ % IB ಪಾರ್ಣಗೊಂಡಡ J ಪ್ರಗತಯಳ್ಲೆಡೆ 4 1 2 p 3 4 5 6 7 kd 9 10 EY ರಾಪ್‌ ನವ ಕ್ಸ ನಾರ ಪರಾನ್‌ ಪಾಡ ಗ್ರಾಪರ ಮ ಇಾಷನವಾಮು ನಾನ ಘ್‌ 23 300 ಫನರ್ನ್‌ಗೂಂಡಕ ಸುಭಾಸ ಇವರ ಸರೇ ನಂ. 36 ಜಮೀಧಿನಲ್ಲಿ ಕೊರೆದ ಭಾವಿ. ಪಂಪಿ೦ಗ; ಣೀಜನೆ 'ಮಶೆನಧಿ ಮತ್ತು ವಿದ್ಭುಶ್ತೀಕರಣ. ಅಳವಡಿಸುವ ನೀರಾವರಿ ಸೌಲಭ್ಯ ಒದಗಿಸುವುದು. Ei "ಜ್ರನಾಡ ನೀದರ ಸ್ಸ ಔರಾಡ 'ತಾಲ್ಲೂಕಿಸೆ ಬೊಂತಿ ಗ್ರಾಮುದೆ ಶ್ರೀಮಶಿ. 'ಕರಕನವಾದು] ವಶೇಷ ಘಟಕ ದ್‌ 625 5,00 ಪಹೊರ್ಣಗೊಂಡಿದ ಯಾಪುರಾನ ಇವರ ಸರ್ವೇ 'ನಂ. 36/" ಜಮೀನಿನಲ್ಲಿ 'ಕೊರೆಡ ಭಾವಿ, ಪಂಪಿಂಗ| ಯೋಜನೆ [ಮಶನರಿ "ಮತ್ತು ವಿದ್ಯುಶ್ರೀಕರಣ ಅಳವಡಿಸುವ ನೀರಾವರಿ ಸೌಲಭ್ಯ ಒದಗಿಸುವುದು. Fr) ಮದ ಶ್ರೀಮತಿ. ಅನಿತಾ ಪ್ರಥವರಾಜ "ಇವರ ಸರ್ವೇ ನಂ. 3 ಜಮೀನಿನಲ್ಲಿ ಕೊರೆದ ಭಾವಿ, ಪಂಪಿಂಗ' ಯೋಜನೆ 'ಮಶನರಿ ಮತ್ತು ವಿದ್ಭುಕ್ತೀಕರಣ ಅಳವಡಿಸುವ ನೀರಾವರಿ ಸೌಲಭ್ಯ ಒದಗಿಸುವುದು. ಪೇಪರ ಜಿಲ್ಲೆ '`ಔರಾಬ ಠಾಲ್ಲೂಕನ ಬಾವಲಗಾಂವ (ಹರಾಪಣ್ಟ'`ತಾಂಡ್‌) 7 ಗ್ರಾಮದ ಶ್ರೀ. ರಾಮರಾವ ರಾಮಚಂದರ ಇವರ ಸರ್ಮೇ ನಂ. 89 ಜಮೀನಿನಲ್ಲಿ] ಯೋಜನೆ ನೂಕೆದ ಭಾವಿ, ಪಂಪಿಂಗ ಮಶನರಿ ಮತ್ತು ಏದ್ಯತ್ತೀಕರಣ ಅಳವಡಿಸುವ | ನೀರಾವರಿ ಸೌಲಭ್ಯ ಒಹಗಿಸುವುದು. j Er} ನರರ ನವರ ಪನ್ನ ನರರ ಪವನ ಪರ್‌ ಸ್ರಾಷದೆ ಕಹತ ಸರೆಜಾಬಾಮಿ ar ನಷ [73 EXT ಪಾಮ್‌ ನನ್‌ ಇವರ ಸರೇ :ನಂ. 14 ಜಮೀನಿನಲ್ಲಿ ಕೊರೆದ ಭಾವಿ, ಪಂಪಿಂಗ. ಮಶನರಿ ಯೋಜನೆ | f ಮತ್ತು ವಿಡ್ಭುತ್ತೀಕರಣ ಅಳವಡಿಸುವ ನೀರಾವರಿ ಸೌಲಭ್ಯ ಒದಗಿಸುವುದು: J ನರಾ ಪಾರಕ ಇಕ್ಸ್‌ಕರಾರ ವನ ಪರ್ಕ ಸ್ವಾಮುಡ ನಡತ ಸರೆಡಾದಾಯಿ ತಂದರೆ ನನ್‌ 3 Er ಘಾಹ್ನ್‌ನ ಹಾರ್‌ ಇವರ ಸರ್ವೇ ನಂ. 14 ಜಮೀನಿನಲ್ಲಿ ಕೊರೆಜೆ ಭಾವ. ಪಂಪಿಂಗೆ ಮಶನರಿ ಯೋಜನೆ ಮತ್ತು ವಿದ್ಯುತ್ತೀಕರಣ ಅಳವಡಿಸುವ ನೀರಾವರಿ ಸೌಲಭ್ಯ ಒದಗಿಸುವುದು. “okiuunn Hog ರಲಲ ನಂಲನದಿಂ ಊಂಂಲ ನಾಳ ಇದಂ ಬಂದ ದೆ ಛಂ [ವಧಾ ಧನರಂಂಣ ಆರೇ "೦೫ ತುಂ ೧ಬಿ ಮಲಧಿಯ, ಭಂ Noy sue LS $29 ಣನ ಜಾಂ fer ೨5 ಲ (ಅರ) 9೦೧ ಜಳರೋಜಿ ೧೪೮೧೮ ಔನ ೧೧ರ ಐಂ “pewupn Rags oceos swnEsn won ನಾ ಂಭಡರಾ ಟಂಇಂಣ "ದಲ ಬಲಾ ಧರಲಂಣ ಅಂ ೦೫ eno [sgh 08೮ ೧ನ (ಂಳನಂದಲು) ಇಲದ ಭಂಟ ಯಂಯಾಂರಿ೦ಜಲೂ। 0೭೦-೨3೫] ವಧಂ 00೭ 59 sas woo [eo ped a) A He ಬಂ ಔಭ ೧ಯುಣ್ಣ ಲಲ 001 | ewer Log nse exesan ane ೪ನ [೧ರ ಬಂಗರ ರಯ ಬಧಲ್ಲಾ ಜಲನಗರ (೧ '೦ಡ ಎಂಭ eon Boe ons couse scans ಔಯ ಬಿದ್‌ ಭಿರಾಲ್ಲಾಂ oo “ಜಗ ಐಂಲ್ಲಾ ಔನಿರೀಂಣ ಲಂ "೦೪ ತಾಧಿಜ ೧೮ರ Se ಬಣ ನ ಬದಲ ನಂ ಬಂ; cose Log 05 2೮nನಿn ಊಂಂಯಣ ನಾಂ ಬಂ ಬಂ ಸ೦೫೦ದ ರಟ ಬಂ ಧರಮು ೮50 "೦೫ ೨ಭಜ ೧ರ QzoT sme phos 68T £29 20k ಜನ eo ೧೫೧ 8 ಬಂತು ಅಲರುಲ peoce Hep ಔಣ ಬಾಣ) fel 46 ಮರಳ ಔಂ ೧೮ರ ಅಂಲnಿಧ ಬಂಂನ್‌ಬಣ ನಾಲಾ ಅನೂ ಲಂ ನ [ಸಂದ "ಇರೇ ಐಂಲ ಧಟಲಾಂಣ. 9೯ ೦ನ ಅಜ ೧೫ದಿ ನಂಜನಿ Qzoz ~smecs| poss 98 29 2೫ರ ಜಾಣರ [ಯಲ ಸ ವಂ ಜಂಲಂದೀಲ ಇಳಿ ಉಂ ಔಧ ವಲಲ ಗಂ 98 r ಬ [ [ F] Z 9 g TH ¢ T { pve | pooeysdes 8೦0೧ ಬಿಣಜೂಲ್ಲಾಂ € [2 UI 3S 20 ಭಂ Be ayers] Fee nos [2 50 ದಜ SONU genes Loud) ಸೌಲಭ್ಯ ಒದಗಿಸುವುದು. ಹಾದರ 'ತಮದೆ ಜಯರಾಮ ಇವರೆ. ಸರ್ವೇ ನಂ. 50 ಹೂರೆದು ಪಂಏಂಗ ಮಶನರಿ ಮತ್ತು ವಿದ್ಭುಕ್ಷೀ ಲಭ್ಯ ಒದಗಿಸುವುದು. ಸೌಲಭ್ಯ ಒದಗಿಸುವುದು. ಷರ್‌ ಪಡೆ ಪಾದರ ಪಲ್ಲೆ `ಹುಮನಾಬಾ ತಾಮ್ಲಾನ'`'ಮಲಕಾಪೂ: ಘ ಸೀಭರಾಜ ತಂದೆ ಅಂಬಣ್ಣ ಇವರ ಸರ್ಮೇ ನೆಂ. 06 ಜಮೀನಿನಲ್ಲಿ ಕೊಳವೆ ಭಾವಿ! ಯೋಜನೆ ಫೂರೆದು ಪಂಪಿಂಗ ಮಶನರಿ' ಮತ್ತು 'ಬದ್ಯುಶ್ತೀಕರಣ ಅಳವಡಿಸಿ $ಂಡೆ: ಶೀವರಾಮ ರಾಶೋಡ ಇವರ ಸರ್ವೇ ನಂ. 32 ಅಳವಡಿಸುವ ವೀರಾವರಿ' ಯೋಜನೆ ವಾವ ಕ ವಕಲ 'ಜಮೀದಿನಲ್ಲಿ ಕೊಳವೆ ಭಾವಿ! ಕರಣ ಅಳವಡಿಸಿ ನೀರಾವರಿ ನೀರಾವರಿ! 268 ರ್ಣಾಗೂಂಡಿದ ಪೂ! RET 3ರ] ಪಲ್ಲೂಕು ಇಮಾಗಾನಯ ಪೆಸರು ಕ್ಯ ರ್ಷಿಕ 7” ಅಂದಾಜು ಮೊತ್ತ 'ನದಾವರೆಗತ ಷಷ್ಠ ಪ್ರಗತಯ'ಪಂತ 'ಾರ್ಣಗೊಳಿಸೆಲ. ಷರಾ NS) ೨ ಯೋಜಿಸಿದ ದಿನಾಂಕ | ಧಾರ್ನ್‌ನನದರ ಹರ } p 3 3 T 5 [] 7 $ $ Fl) 72 ನಡ ನಕ ಪಕ್ಷ ಹನನ 'ಪಲ್ಲೋನೆ ಸವಾರ ಈಡ ನಶೇಷ ಘಟಕ [2 338 ಫನರ್ಣಗಾಂದ ಕಮಲಾಬಾಯಿ ಗಂಡ ಬಾಬುರಾವ ರಾತೋಡ ಇವರ ಸರ್ಮೇ ನಂ. 58/7, 59/3 ಯೋಜನೆ ಜಮೀನಿನಲ್ಲಿ ಕೊರೆದ ಧಾವಿ, ಪಂಪಿಂಗ ಮಶನರಿ ಮತ್ತು 'ವಿದ್ಭುಶ್ತೀಕರಣ \ ಅಳವಡಿಸುವ ನೀರಾವರಿ ಸೌಲಭ್ಯ ಒದಗಿಸುವುದು. MTB ನವರ ಇಲ್ಲ ಕರಲನಗರ ಧನಾ ನಂರನನರನಡಗಾನುದೆ ೨: ನ ಷ್‌ i [x2 Fy EET | ಪಷಾನಾಬಾದೆ. |ಬೀ ತಂದೆ 'ಪಸನಪ್ಪ ಇವರ ಸರ್ವೇ ನಂ. 289 ಕೊರೆದು ಪಂಪಿಂಗ ಮೆಶನರಿ ಮತ್ತು ವಿದ್ಯುಕ್ತ ಸೌಲಭ್ಯ 'ಒದಗಿಸುವುದು. 1 ಧಾ ಹನನ ವರಾನ 'ಸರದಗಾಂವ ಸಾರ ಈ ST ಸತಷR್‌ ಜಮೀಧಿನಲ್ಲಿ ಕೊಳವೆ ಭಾವಿ ಕರಣ "ಅಳವಡಿಸಿ ಯೋಜನೆ ನೀರಾವರಿ! 6.25 4,64 ಪನರ್ಣಗೂಂಡಿದೆ ಲಔಂUಬ ಔಂಡ ೧೫ದಿದಿ ಇಲದಣನ ಬಂಂನಿನಿಂಲ ನೋಂ ಬಳ ಟಂಧಂಜ ರಬಧಲ ಲೀಯ p ಇಲ [ನಲ ಧರಂ 09 ೦ನ ಪುನ ಏನದ ನೀಲಧಲ! ಭಂಟ ಮಟ ವಣಂಲ್ರisgs | St ICL \ 2೧ ಜುಂ ಯ್‌ ೧ರ ೧ಂಂಲಗಂದೇ ನರಂ ಗಂಜಲದ Br ono] “Rಂeಿಯಂು peo Ra eee oon ಅಂಖಧುಣ ಔನ ೧೪೧ ಬಂಂನ ಉಲ ನಾಂ [ಲಲ ಅನಿಲಾ ಧನರಾಜ ೪ ನ ಪಟ ೧ದಡಿ Foto pop dhe 208 7 |e ಜನು (ಇ) sche sic Neon ಔನ ೧ಬ] 'nemeugas | 0F Roe) og. ores gear sao Re ೧೫೧೪ Horn ಬಂಲಾ ರಯ ಸಿಲಾ ಧರರಂಯಯ' 66೯ "೦೫ ಪಾರಿ ೧೮8 ಹಿಂಣಬ ಐಂ! oe peggy Hees Haan ಐ § ಡಾ “ಔಯಟಬಿ Lop 0ನe ಇರಾನಿ ಊಂನಲಣ ಔಣ ಲಿಂಗಾ ಟಂಇಂಧ ಬಂಕ ೧ ಆಗಿಲ ರೆಜಲುಂಣನು ೬೬ "೦ನ ಮಣ ೧ದಡಿ Rerer, por 60: ಭನ | ಬರಂಖ್ಯತಿಬಲದ 66L 529 1 ನದಿ ಜುಂ ೦ನ 'ಔ ಲನ ದುಲ್‌ ಬೀಕಂಜಾ ಲಯದ ಔಜ ೧೮ರ] ಗಂ | 801 “kowynn Bor ಲಲ ಇಲಜನಿಎ 'ಬಂಂನಲಡ ನಳ ಬರಾ ಟಂಣಂಜ ಬಂ ಲಂ ರದ ಜಲಾ ಧನಲಂನ 9೭ ೦ಜಿ ಪಧಿನ ೧ಜಿ ಇಳ ಲಂ ವಿಲಂಲ್ರತಿಬಲ್‌ LA $29 |_2ಟ ಹಾಡಣಿ [er 3 ಲಂ ಣಂ ನೀನೆ ಬೀರದ Be po Leese | (01 [NR [3 F L IW) 73 p € Hd 1 ಭಿದಿಲಂಔ | ಬಲರಿಲ 3೮೮ ೦ಬ. | ಬಳಧುಲಳು ೮ [3 [OE 2೦ ಉಂ Bg guoce] Berge anos 23420 DP Soa gece owl 2283 ಇಸಂಗ ತಾಲ್ಲೂಕು ಇಮಗಾರಯ ಪೆಸರು (a ಪಕ್ಕ ಶರ? ನವರ ಷಾತ ನಡುವರೆಗಿನ ವೆಚ್ಚ! ಪ್ರತಿಯ ಹಂತ ಪೊರ್ಣ ಗೂಳಿಸಲ' ಷರಾ. Ko |. 4 3 ್ವೆ 5 ಯೋಜಿಸಿ | ದಿಷಾಂಕ 7 3 5 4] 5 $ 7 5 ಇ I) ಗ ಹಮನಾದಾದ. ನೇದರ, ಜಿಲ್ಲ 'ಫಾನನಾವಾದ. ತಾಲ್ಲೂಕಿನ. ಹಳ್ಳಿಜೇಡ ೫ ಗ್ರಾಮದ ನೀ ನಶಷ ಘಟಕ 6.25 T3330 ತಡ್ಸ್‌ಡ ಮಾರ್ಚ 2020 | ಮಾಣಿಕಪ್ಪ ರಾಮಪ್ಪ ಇಪಷರ ಸರ್ವೇ ನಂ. 36 ಜಮೀನಿನಲ್ಲಿ ಕೊಳವೆ ಭಾವಿ ಯೊಕಿಜನೆ ಕೊರೆದು ಪಂಪಿಂಗ ಪುಶನರಿ ಮತ್ತು ವಿದ್ಯುಶ್ತೀಕರಣ ಅಳವಡಿಸಿ ನೀರಾವರಿ ಸೌಲಭ್ಯ ಒದಗಿಸುವುದು. | 1 } | — He ಧಮನಾದಾದ. ಬೀದರ 'ಜನ್ಸ `ಚಿಟಿಗುಪ್ಪಾ ತಾಲ್ಲೂಕಿನೆ' ಇಟಗಾ ಗ್ರಾಮದ ಕಾಮತ `ಠಾಂತಮ್ಮ| ಸಶೇಷ ಘಟಕ i $25 \ 2.3) ಪ್ರಗತಿಯಲ್ಲಿದೆ ಪಾರ್ಜ- 5 14 ಗಂಡ ಮಾಣಿಕ ಸವರ ಸರ್ವೇ ನಂ. 0% ಒದಗಿಸುವುದು. ನವಕ ನ್ನ ಪಮದಾದ ತಾಲ್ರತನ ಶ್ರೀಮಕಿ ರೇಖಾಜಿ ಗೆಂಡ ಬೋಜರಾಜ ಜಮೀನಿನಲ್ಲಿ ಕೊಳವೆ ಭಾವಿ ಅಳವಡಿಸಿ ನೀರಾವರಿ ಸೆಲಭ್ಯ ಒದಗಿಸುವುದು. ಜಮೀಧಿನಲ್ಲಿ ಕೊಳವೆ ಭಾವಿ ಕೊರೆದು 'ಪಂಫಿಲಗ ಮಶನರಿ' ಮತ್ತು ಏಮೃಶ್ರೀಕರಣ ಅಳವಡಿಸಿ ನೀರಾವರಿ ಸೌಲಭ್ಯ ಕಾನ ಪಂಡಾ ಗ್ರಾಮದ ಜಾಧವ ಇವರ ಸರ್ಮೇ ನಂ. 360| ಕೊರೆದು ಪಂಪಿಂಗ ಮಶನರಿ ಮತ್ತು ವಿದ್ಯುತ್ತೀಕರಣ! ಯೋಜನೆ ತಂದೆ ಲಾಲಪ್ಪ ಮೈತ್ರಿ ಇವರ ಸರ್ವೇ ನಂ. 98 ಕೊರೆದು -ಪಂಖಂಗ ಮಶನರಿ ಮತ್ತು ಏಿಮೃಶ್ರೀಕರಣ ಅಳವಡಸಿ ಜಮೇನಿನಲ್ಲಿ ಕೊಳವೆ ಭಾವಿ; ನೀಪಾವರಿ, ಯೋಜಜೆ ET ಪುಮನಾಟಾದೆ. ಹದರ ಜಿಲ್ಲೆ 'ಹಾಷನಬಾದ ತಾಲ್ಲೂಕಿನ 'ಧಾಮ್ಯನೆಸೂರ ಗಾನದ ಶ್ರೀ ಷೆ ಘಟಕ 625 IW 37? j 'ನಾಮಜೀವ ತಂದೆ. ಈಶ್ನರ ಇವರ ಸರ್ನೇ ನಂ. 61 ಜಮಿನಿನಲ್ಲಿ ಕೊಳವೆ ಯೋಜನೆ 1 | ಭಾವಿ ಕೊರೆದು ಪಂಖಂಗ ಮರನರಿ ಮತ್ತು ವಿಮೃಶ್ತೀಕೆರಣ ಅಳವಡಿಸಿ ನೀರಾವರಿ ಲಭ್ಯ ಬದಗಿಸುವುದು. | | \ \ } 7 ನರನಾಡದೆ. ದನ್‌ ಕ ಪವವಾದರ ವನ 'ಮಡಗ ಗ್ರಾಮದ 3 ತು ಸ್‌ [2 ₹73 -ತಕ್ಲ ಪಾರ್‌” pe ಧೇ Hog ೧೬ಲರ ನಜಲನಸ ಬಂಕ ಔಣ HRS Hoops ಸುಲ ಗಂಲಂಲಾ ಬಯ ಬಿಲ ಔರರುಗನ ೭0; "೦೮ ತಾನ ೧೯೪ರ. ನಂಬದ! NT) an png [seo FG cs poco seer efeogeues Be oop] fesse | opfemupre Hoes § ೧ನ ಅಂಯಲಬಗಿಣ. ಲಂ Ros oppose Hoe “ಲಾ ನಾಲಂ (ರಯ ಧನಲಾ ಔನರುಂಣನ ರಂ "೮ ಪಣ ೧ರ ಗೋೂಣಕನ ಆ೧ಕನರಿಣ ಮನಾ ಜನಯ [5 ನಂ ೧೮ಊಬಲಂಂಂಟ $0 ಂಟಟಣ ನಜ eN |. p90 ses Iver afer Page ಣಂ ಆಅಡನಣ ಅಗತ ಲ ೧ನದದ ಬಂಘoಧ pep er ಭೀ ಇಸಿಲ ಧಮಲುೂಂಗಯ 6 "೦ರ ಖೊಭಿಟ ೧ಜಿಔ ೧ರ ೦ನ pon ಔ ಬಂದನು ಅಲಂ ಉಖಟಂಲಂಣ ಬಂಳಿಣಣ ಯಂಂಟರಣ ಔಣ ೧ 'ಧಂಔಯಲ್ಲಬ್‌ og aes grad uo Re ‘agg Horpope ಕಯಲ ಯಂ ರಯ ದಲ್ಲಾ ಧನಿರುಂಣನ ೨೦ "೮ ಅಣಣ ಗರ uc por pH sue [434 $29 286 ಜರ [ee HE ಲಂ ಫಂ ಔರ ನಿಜಾ ಔಣ ARG "rere TS Fit ೧೮೮೮೮ ಇಲ್ಲದೂಣ ಬಂಧ: ಔಯ ೧ಟಂ6, ಸಂದ ಉಲ ಔಸುಲಂ ಗರಯ ಧನಿರಾ ಔರ 66 ಐ ಖಣನ ೧೫೩ ಸರಣ ಐಂ 0೭0೬ ೨ರ ಭಧ | 90 $9 ನನಜಿ ಜೂಲಿ ಗಂಟ ಅ ಲರು ಂಟಂತ ನಕಕ ದಿಂಣಂಲರಾಂಲ ಔಣ ವಲ (ಅ) ನಿಲ or [3] 3 L 9 [3 *- £ z a Dh cious ೦೮ pS [2 Josey sees Rom vou Be woes] Fog tend 2309 $e DK Uc gee oF] oT ಈಲ್ಹಾಹ ಕಾವಗಾರಯ ಹಸರು i ಲಕ್‌ ರ ಅಂದಾಜು `ಮೌತ ನಡವರಗನ ವೆಚ್ಚ ಪ್ರಗತಿಯ ಹಂತ ಫೊರ್ಣಗೊಸಸಲ ಸರಾ > } ನಿ ಯೋಜಿಸಿದ. | ದಿನಾಂಕ ' ಪೂರ್ಣಗೊಂಡಿದೆ ಪ್ರತಿಯಕ್ಲದ i 4 [3 2 3 Ft 5 6 7 8 9 10 3 |. ಬಸವಕಲ್ಕಾಣ"'1ಜೀದರ ED ಬಸವಕಲ್ಯಾಣ "ತಾಲ್ಲೂಕ ಸೈದಾಪೂರ `ಗ್ರಾಮದ "ಕ 5 ರನ್‌ 625 246 ಪೂರ್ಣಗೊಂಡಿದೆ ತಂದೆ ರಾಜಪ್ಪಾ ಇವರ ಸರ್ವೇ ನಂ. 51/5 ಜಮೀನಿನಲ್ಲಿ ಕೊಳವೆ ಭಾವಿ. ಕೊರೆದು, ಯೋಜನೆ. ಪೆಂಪಿಂಗ: ಮಶನರಿ ಮತ್ತು ವಿದ್ಭುತ್ತೀಕರಣ ಅಳವಡಿಸುವ ನೀರಾವರಿ ಸೌಲಭ್ಯ! ಒದಗಿಸುವುದು; \ 4 ಐಸವನ್ಯಾಣ ಬೀದರ"ಚಲ್ಲಿ ಬಸೆವಕ್ಕಾಣ ತಾಲ್ಲೂಕಿನ ಅಲಗೊಡ'ಗ್ರಾಮದೆ' ಕಾ ರಾಗವ ಪ ಗರವನ್‌ ಪ i 625 736 ಪ್ರೆಗತಿಯಲ್ಲಿಡೌ'ಹಾರTT ಇವರ ಸರ್ವೇ ನಂ. 116 ಜಮೀನಿನಲ್ಲಿ ಕೊಳವೆ ಭಾವ ಕೊರೆದು, ೆಂಪಂಗ ಯೋಜನೆ. 'ಮಠಶನರಿ ಮತ್ತು ವಿದ್ಧುಶ್ತೀಕರಣ ಅಳವಡಿಸುವ ನೀರಾವರಿ ಸೌಲಭ್ಯ ಒದಗಿಸುವುದು, $30 ಫಾರ್ಣಗೂಂನಡೆ | EE ಸಕ್ಸ ರಾವರ ಇನ್‌ ಮರನ ಸವನ "ಫಷ EE TT TEE ಗಂಡ;"ವಿಠಲ್‌ ಇವರ ಸರ್ವೇ ನಂ. 76 ಜಮೀನಿನಲ್ಲಿ ಕೊಳವೆ ಭಾವಿ ಕೊರೆದು, ಯೋಜನೆ. |” ಪಂಪಿಂಗ ಮಶನರಿ ಮತ್ತು ಏಿದ್ಯುಕ್ಷೀಕರಣ ಅಳವಡಿಸುವ ನೀರಾವರಿ ಸೌಲಭ್ಯ! ಒದಗಿಸುವುದು. ' | | Uy ಬೀದರ ಬೀದರ ಜಿಕೆ "ಜೀವರ ಪ್ಲಾನ್‌ ನನವಾಡಾ ಗ್ರಾಮಡೆ ಶ್ರೀ `ವಕ್ಯಾಥ್‌ ತಂಡ [ನರನ ಇಪ 623 5,5 ಪೂರ್ಣಗೊಂಡಿದೆ [ಬಂಡೇಪ್ಪಾ ಇವರ ಸರ್ವೇ ನಂ. ಜಮೀನಿನಲ್ಲಿ ಕೊಳವೆ ಭಾವಿ ಕೊರೆದು, ಪಂಪಿಂಗ ಯೋಜನೆ. ಮಶನರಿ 'ಮತ್ತು ವಿದ್ಯುಶ್ರೀಕರಣ ಅಳವಡಿಸುವ ನೀರಾವರಿ ಸೌಲಭ್ಯ ಒದಗಿಸುವುದು. “ಜದ ಜ್‌ ಜದ ees won ಔನ ಜಂ ಬಂಧಂ “ದಂಲ. ಬಿಟ ಇನಾಂ [ನನಲ ಧನಲುಯಲ 6೬ '೦ಟ ಭನ ೧ನ ನಂಧಾಟಿ ಉಂ) ನದಲ ozo snes OvoeiE £82 $29 ge seo (eo (0೮) ೧೮ ಲಕ ೧ಮಿಣ ಔಣ ಎಂ ne) ZT “ದ್‌ > ಹಂಜ ೧೮೧೮ ನಂದನಂ ಇಂಂಿನಲ ಔೊಧ ೧೧ ಬಂಇ೦ದ 'ಫಯಲಣಂ ಬಂ ಆಯ ವಲಾ ಧನಲಾಂಗಲ' 91 "೮ ಪಾಣಜ ೧೫೧ ಔಟ ಅಂಟ otoc ~smes! VBroeiE 52 509 ge mov in en pad (7) pomoren He ೧ದಣ ಔನ ವಲಾ] ವಿಮಾ ಇಬಥಲಟ್ಟರ್‌ಇ Rag oes een wear Ro ೧೬2 ಬಂಇಂಧ "ಧರ “ಖಂಲ್ಲಾ ಆಂ ಔನಿಇ ಔಟಲುಂಂಬ 09೪ 'ರಟ ಪಾಭಿಟ ದಿವಿಜ ಬಂಂಂಂಣ 0z0T ~ sprees 2) ಜಣ ಣಂಟ ಬ R “ಔoಸಗ Log 06g exeedn ಊಂಸನಂಂ ಔಯ ೧೪೧೫ ಬಂಂದ ಅಯಂ ಯಲ್ಲಾ ರಲು ಧೂಲಾ ಔಜರಾಂಂಣ ೪2 '೦ಜ ಸಧನ ೧೧ರ ಗಂದ ocoz ~smee] vBronyie [x4 $29 ದಂ ಆನಂ ಲಂ ಅದಿ ನ ಲರು ಬನಿ೧ಂಣ ನಂದ ವರುಣ ಧಣ ಬಣ peal 6 ‘hwo Boge one serosa Joe ನಾಡ ಜಡ ಬಂಣಂದ *ಬಂಲಾ ಬಲು ಲಿಲಾ ಧಲರೀಂಯ 9೭ "೦ ಎಭಿನ ean lee Oss oe 30 ಔಂದಣ ny Neue “೯ ಹಂದಿ ROW see $Y 529 ಡಂ ನಂ [ಬಂಧ ದೀವ ಸ ಲನ ೧೧ರ ನಳಂದ ೧ರ ಔಣ ೧ fo] [3 [I [3 E [2 5 $ ¥ 3 z Ll phos | eons y ಇ೦ರಣದ ಬಿಣಜಾಲರಿ: ೪ eos CEATY 3G ಔಂಉ ಇಂದ Ee cups] Fos ದಂ 2490 Ho OE ogee pices’ [ow ನತಲ27 ಕಾಮಗಾರಿ" ಹೆಸರು ಕ್ಕ ಶಾರ್ಷ7"ಠಂದಾಹು ಮೊತ್ತ [ಇದುವರೆಗಿನ ಮೆಚ್ಚ! ಪ್ರಗತಿಯ ಹಂತ ಘಫೊರ್ಣಗೊಳಿಸೆಲ ಷರಾ | ೨ ಯೋಜಿಸಿದ | ದಿನಾಂಕ \ IR ಷಾರ್ಣಸನಂಡರ ಪ್ರವ 3 4 5 [ 7 8 9 10 ಬೀದರ ಜಿಲ್ಲೆ 'ಧಾಲ್ಕಿ 'ತಾಮ್ಲಾಕನ' ಆಂಪೆಸಾಂಗನಿ ಗ್ರಾಮದ ಶ್ರೀ. ಅಕ್ಷ್ಮಣ'ತಂಡೆ] `ನಕನನ್‌ ಇಪ 625 [J ಪ್ರಗತಿಯಲ್ಲಿದೆ [ಮಾರ್ಚಿ 'ಭೀಪಗೊಂಡ ಇವರ ಸರ್ವೇ ನಂ. ಜಮೀನಿನಲ್ಲಿ ಕೊಳವೆ ಭಾವ ಕೊರೆದು, ಯೋಜನೆ, ಪಂಪಿಂಗ ಮಶನರಿ ಮತ್ತು ವಿದ್ಯುತ್ತೀಕರಣ ಅಳವಡಿಸುವ ನೀರಾಪರ ಸೌಲಧ್ಯ ಒದಗಿಸುವುದು. ಬೀದರೆ ಜಲ್ಲೆ.ಭಾಲ್ಕಿ `ತಾಲ್ಲೂಸನ ನರುಬಪಣಳಗ ್ರಾಮಜ ಶ್ರೀ. ಶಿವೆಶರಣಪ್ಪ/”ಗರಿಜನ ಉಪ 625 “| 0.34 ಪ್ರಗತಿಯಲ್ಲಿದೆ ಮಾರ್ಜಿ2020 ತಂದೆ ಬಸಪ್ಪ. 'ಹಿಲಾಲಪೂರ ಇವರ ಸವೇ ನಂ. ಜಮೀನಿನಲ್ಲಿ ಕೊಳವ ಭಾವಿ! ಯೋಜನೆ. ಕೊಠಿದು, ಪಂಪಿಂಗ ಮಶನರಿ ಮತ್ತು ಏಡ್ಭುಶ್ತೀಕರಣ ಅಳವಡಿಸುವ ನೀರಾವರಿ ಸೌಲಭ್ಯ ಒದೆಗಿಸುವುದು. ಬೀದರ ಕಳ್ಳಿ ಕ್ಕ ತಾಲ್ಲೂಕಿನ ಎಣಸಾರ ಗ್ರಾಮದ ಠೀ'`ರಘುನಾತ `3ಂ5ೆ| ಗರಜ ಪ 'ಜಿಮಶಾ ಇವರ ಸರ್ವೇ ನಂ. ಜಮೀನಿನಲ್ಲಿ ಹೊಳವೆ ಭಾವಿ ಕೊರೆದು, ಪಂಪಿಂಗೆ ಯೋಜನೆ. [ಮಶನರಿ ಮತ್ತು ವಿಡ್ಯುಕ್ತೀಕರಣ ಅಳೆಪಡಿಸುವ ನೀರಾವರಿ ಸೌಲಭ್ಯ ಒದಗಿಸುವುದು. j | ನಡಕ Kl Ke ತಾಲ್ಲೂಕಿನೆ' ಹೊನ್ನಳ್ಳಿ ಗ್ರಾಮದೆಶ್ರೀ ವೈಜನಾತ ತಂದೆ] "ಗಿರಿಜನ ಉಪೆ 625 0.57 H ಪ್ರಗತಿಯಲ್ಲಿದೆ [ಮಾರ್ಚ- 2020 'ಂಕರಪ್ಪ ಇವರ ಸರ್ವೇ ನಂ. ಜಮೀನಿನಲ್ಲಿ ಕೊಳವೆ ಭಾವ ನೊರೆದು. ಪಂಪಿಂಗೆ ಯೋಜನೆ. 'ಮಶನಂ ಎನ್ನು ವಿದ್ಧುಕ್ತೀಕರಣ ಅಳವಡಿಸುವ: ನೀರಾವರಿ ಸೌ ಸೌಲಭ್ಯ ಒದಗಿಸುವುದು. | H j ಬೀದರ ಜಲ್ಲ"'8ರಾಡ ತಾಲ್ಲೂಕಿನ "ಔರಾದ `'ಗ್ರಮಾಪೆ ಶೀ. ಶೇಶಾರಾವ] `ಗರಜನ ಉಪ್‌ 625 254 ಪೊರ್ಣಗೊರಔದೆ ಮಾಣಿಕರಾವ ಇವರ ಸರೇ ನಂ. 10/5 ಜಮೀನಿನಲ್ಲಿ ಕೊಳವೆ ಭಾವಿ ಕೊರೆದು, ಯೋಜನೆ. ಪೆಂಫಿಂಗ ಮರಸರಿ ಮತ್ತು ವಿದ್ಯುತ್ತೀಕರಣ ಅಳವಡಿಸುವ ನೀರಾವರಿ ಸೌಲಭ್ಯ! ಒದಗಿಸುವುದು. EA L “ಬಹಯ ಔಡ ೧೫8೦ದ ಎಧಂದಸಿn ಅಂತ ಔರ ೧೪೧6 ಬಂಇಂಣ 'ಂಲ ಲಂ 'ಭನುಲಾಂ “peuen Lag cece Exar ಮನನ ಕಾಲಃ ೫ನ ಬಂಜಂದ ' ಇದಂ ದಲ ನನಲ ಧರಲುಯಣ ೭೧ ಇಬ ಅಧ ನದದ sone Eons “7 ೪5೧ ಉಂ: ೨ copie Foe aces sos wಂaದ ನಾಯ ನಂದ “eyo Jeg ಧನರಂಬ UR apy ಗಡಡ ೧೭೧ ಔಂಧಂ gop swe PL + $T9 A RY 1 ಬಿಂಬದ ಇ ಐದು ೧ಬ ಅಂಕಣ ೧ದುದ ದಿಣ ೧ಬ ಬೀಂದರ) 2 fen" ಸಂಟ ೧೮೦ರ ನರಲಣನನ ಬಂಧ್‌ ನಾಳ ೧೧೧ ಬಂಧ 'ಭಿಜಾಲಾಲಿ Ra: ರಜ ಲ ರರರುಣನ $೦ "ಅದಿ ಹಿನ ೧ಿದದಿ Rees F ಜಗಾ ಬಂ 3 ಲು ನಲಣಣ ಬಂ ೧ದುಯ Oz “ಢವ oop '"ಯಭಿಲಾ ಇಯ $೧ ಧನರುಂಂಣ 9೭ "ಬ ಪಾಜಕ ೧ಿಜಟಿ 002. -specel oir [ 529 | 2 £nou |, woos 0೧0 60 ಬಂದನ ನಿಂ so ಐೀಂ ಔಣ ವಿದಿ ಐಂ) 61 epvunn ಧಂಯ್‌ ೧೮ರ ಜಭಲದಗಿನಿ og ಧಾ ಬಡ ರಣ್ದಂ ಭಂಣಂದ "ಉಂಲ್ಲಾ ೧೮ ಭನಿಲ್ಲಾ ಔನಿರರನ ಲಳ 'ಂಜ ಖಣನ ೧ಡಿ ಭಿಲಂಲ ತೇಗ! 0 $T9 ಗ ರಣಂ [ನಂಗ ಕುಲ ಇ ಐಂದನ್ನು ಅಬ ಎನ ೧ಂದಿ ಔಣ ಎಲ eo 81 [ 4 % L [S| CRE [3 | £ 7 l ಥಿ | neon suಕ ಸಿ೦ಲ್ಲ ಬಿಣಮುಲ್ಲಂ ೮ PS ಅಜ ಉರನಿಲಗು ತಟ! zor goa Br suocne] Foe Soon 23ಸಿ $ದ ಜಗು ಉಂಡ gore [on ಕ ® [ಕಸಂ] ತಾಲ್ಲೂಹ ಕಾಮಗಾರಿಯ'ಹೆನಹ TI ಅಂದಾಜು ಮೊತ್ತೆ /ಇದುವರೆಗನ್‌ಷೆಚ್ಚ ಪ್ರೆಗತಿಯೆ' ಪಠ ಪೊರ್ಣಗೊಳಿಸರ ಷೆರಾ ೨ ಯೋಜಿಸಿದೆ ದಿನಾಂಕ ಪೊರ್ಣಗೊಂಡಿರ 7 ಪ್ರಗತಯಲಕ್ನಡ p F TRE 3 [j 7 § 5 T) 23 ಹುಮನಾಬಾದ ಬೀದರೆ, ಜಿಲ್ಲೆ "ಬೀದರ `ಇಲ್ಲೂನ ಸನಾ ಸ್ರಾವದ ಶೀ ಸಾಯಬಣ್ಣ ತಂಡೆ "ಗಿರಿಜನ ಇಪ | 6.25 622 'ಪೊರ್ಣಗೊಂಔದೆ 'ಪಂಪಿಂಗ ಮಶನರಿ ಮತ್ತು ವದ್ಯುತ್ತೀಕರಣ ಅಳವಡಿಸುವ ನೀರಾವರಿ ಸೌಲಭ್ಯ) ಒದಗಿಸುವುದು. ಕವತ ಇನರಾರಾ ಗಂಡ ಖಾಂಡುರಂಗ ಪಟ್ಟಣಕಜರ ಇಪರ ಸರ್ವೇ ನೆಂ. 2:03 ಜಮೀನಿನಲ್ಲಿ ಕೊರೆವ. ಭಾವ, ಪಂಪಿಂಗ ಮಠನರಿ ಮತ್ತು ವಿಯ್ಯಕ್ತೀಕರಣ ಅಳವಡಿಸುವ ನೀರಾವರಿ ಸೌಲಭ್ಯ ಒದಗಿಸುವುದು. ಯೋಜನೆ. [ಮಲ್ಲಪ್ಪ ಇವರೆ. ಸರ್ವೇ "ನಂ. 67 ಜಮೀನಿನಲ್ಲಿ ಕೊಳವೆ" ಭಾವಿ ಕೊರದು ಯೋಜನೆ. ಪಂಪಿಂಗ ಮಶನರಿ, ಮತ್ತು ವಿದೃತ್ತೀಕರಣ ಅಳವಡಿಸುವ ನೀರಾವರಿ ಸೌಲಭ್ಯ ಒದಗಿಸುವುದು. \ ಪಾವನವಾದ ನಾವ ಸನ್‌ಪಾನಕ ತಾಲ್ಲೂಕಿನೆ' ಮುಸ್ತಪೊರೆ ಗ್ರಾಮದ" ಶೀಪ ಸನಾ ನರ ೫ 6.25 5,87 ಪೊರ್ಣಗೊಂಡಿಡೆ' ಗಂಡ 'ಸುರ್ಯಕಾಂತ ಇವರ ಸರ್ಮೇ ನಂ. 65 ಜಮೀನಿನಲ್ಲಿ ಕೊರೆದ ಭಾವಿ! ಯೋಜನೆ. | | 7 ಪರನಾನಾರ ಡರ ನನ್ನ ಪಾವರ ನನ ಪರವ FEES TE 300 [) ಪಗತಡಳ್ಳಿನಪಾರ್ಜ5ರ 3 'ಖುಂಡುರಂಗ 'ಫಟ್ಟಣಕಜರ ಇವರ. ಸರ್ವೇ ನಂ. 20/2 ಜಮೀನಿನಲ್ಲಿ ಕೊರೆದ ಯೋಜನೆ. || ಭಾವ, | ಪಂಪಿರಿಗ ಮಠನರಿ ಮತ್ತು ವದ್ಭುಕ್ತೀಕರಣ. ಅಳವಡಿಸುವ ನೀರಾವರಿ | ಗ್‌ೆ ಒದಗಿಸುವುದು. I \ | [ ಒಟ್ಟು 160.00 828 169 ಜೆಲ್ಲೆಯ ಒಟ್ಟು 2918.86 547.12 | F| ಮುಖ್ಯ ಇಂಜಿನೀಯರ್‌, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ, ಉತ್ತರ ವಲಯ, ವಿಜಯಪುರ. ರದ ಸಚಿವಾಲಯ, ಸಂಖ್ಯೆ: ಸನೀಇ 25 LAQ 2020 3 ಇವರಿಂದ ಸರ್ಕಾರದ ಕಾರ್ಯದರ್ಶಿ. ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ವಿಕಾಸ ಸೌಧ, ಬೆಂಗಳೂರು ಇವರಿಗೆ ಕಾರ್ಯದರ್ಶಿ, ಕರ್ನಾಟಕ ವಿಧಾನ ಸಭೆ ಸಚಿವಾಲಯ ವಿಧಾನ ಸೌದ, ಬೆಂಗಳೂರು. ಮಾನ್ಯ. ಇದರೊಂದಿಗೆ ಲಗತ್ತಿಸಿ ಕಳುಹಿಸಿಕೊಡಲು ಆದೇಶಿತನಾಗಿದ್ದೇನೆ. ಕರ್ನಾಟಕ ವಿ ಸ 1) ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ i 1074 2) ವಿಧಾನ ಸಭಾ ಸೆ ದಸರ ಹಸರು ರ 5 ಶ್ರೀ ಸುಕುಮಾರ್‌ ಶೆಟ್ಟಿ ಬಿ.ಎಂ. (ಬೈಂದೂರು) 3) ಉತ್ತರಿಸಬೇಕಾದ ದಿನಾಂಕ " 2 10/03/2020 4) ಉತ್ತರಿಸುವ ಸಚಿವರು : ಮಾನ್ಯ ಕಾನೂನು, ಸಂಸದೀಯ ವೃವಹಾರಗಳು ಹಾಗೂ ಶಾಸನ ರಚನೆ ಮತ್ತು ಸಣ್ಣ ನೀರಾವರಿ ಸಚಿವರು 4 EA ಪಕ್ನೆ ಉತ್ತರ ಅ) | ಉಡುಪಿ""ಜಿಕ್ಷಯಲ್ಲಿ ಬೈಂದೊರು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ (ದಕ್ಷಿಣ) ಪಲಯದ ವ್ಯಾಪ್ತಿಯಲ್ಲಿ ಬರುವ ಉಡುಪಿ ಬರುವ ಕೆರೆಗಳ ಸಂಖ್ಯೆ ಹಾಗೂ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅವುಗಳ ವಿಸ್ತೀರ್ಣವೆಷ್ಟು; ಸಣ್ಣ ನೀರಾವರಿ ಕೆರೆಗಳು ಇರುವುದಿಲ್ಲ. ಆ) ಕರೆಗಳ ಅತ್ತಮಣವಾಗದಂತ್‌ ಕರೆಗಳ ಸರ್ವ ಕಾರ್ಯ ನಡೆಸಿ, ಕರೆಗಳ ಬೌಂಡರಿ ಹದ್ದುಬಸ್ತು ಮಾಡಲು ಸರ್ಕಾರ ಗುರುತಿಸಿಕೊಂಡು, ಕೆರೆ ಅಂಗಳದ ಕೈಗೊಂಡಿರುವ ಕ್ರಮಗಳೇನು | ಅತಿಕಮಣವಾಗದಂತೆ ತಂತಿಬೇಲಿ / ಫೆನ್ಸಿಂಗ್‌ (ಸಂಪೂರ್ಣ ಮಾಹಿತಿ | ನಿರ್ಮಿಸಲಾಗುವುದು. ಒದಗಿಸುವುದು) ಫು'ಸದಕ' ತ್ರ ವ್ಯಾ್ತಿಯಲ್ಲ ಕಫದ ಕಳದ ಮೂರು`ವರ್ಷಗಳಲ್ಲಿ ಸಣ್ಣ ನೇರಾವರಿಯೇತರೆ ಮೂರು ವರ್ಷಗಳಲ್ಲಿ ಕೆರೆಗಳ |3 ಕೆರೆಗಳ ಅಭಿವೃ ೈದ್ಧಿಗೆ ರೂ.೨0. 78 ಲಕ್ಷಗಳನ್ನು ಅಭಿವೃದ್ಧಿಗೆ ವಿನಿಯೋಗಿಸಿದ | ವಿನಿಯೋಗಿಸಲಾಗಿದೆ. ವಿವರಗಳನ್ನು ಅನುಬಂಧದಲ್ಲಿ ಅನುದಾನವೆಷ್ಟು (ಕೆರೆಗಳ | ನೀಡಲಾಗಿದೆ. ವಿಷರದೊಂದಿಗೆ ಸಂಪೂರ್ಣ ಮಾಹಿತಿ' ನೀಡುವುದು) ಕ] ಈ ತ್ರ ವ್ಯಾಪ್ತಿಯತ್ಸ್‌`ಪರಾಜ ನರಾ ನದಹಂದ ಬೈಂದೂರು ವಧಾನಸಭಾ ತ್ರ ನದಿಯಲ್ಲಿ ವರ್ಷದ ಎಲ್ಲಾ| ವ್ಯಾಪ್ತಿಯಲ್ಲಿ ಕೆರೆ ತುಂಬಿಸುವ ಯೋಜನೆಗಳು ಕಾಲದಲ್ಲಿಯೂ ಸಿಹಿ ನೀರು | ಇರುವುದಿಲ್ಲ. ಹರಿಯುತ್ತಿದ್ದು, ವರಾಹಿ ನದಿಯ ನೀರನ್ನು ಹತ್ತಿರದ ಕೆರೆಗಳಿಗೆ ಹರಿಸುವ ಪ್ರಸ್ತಾವನೆಯು ಸರ್ಕಾರದ ಮುಂದಿದೆಯೇ? ಸಂಖ್ಯೆ: ಎಂಐಡಿ 25 ಎಲ್‌ಎಕ್ಕೂ 2020 lis ವ ahh ಚೆ ( ಜೆ.ಸಿ. ಮಾಧುಸ್ಸಾಮಿ ) ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನೆ ಮತ್ತು ಸಣ್ಣ ನೀರಾವರಿ ಸಚಿವರು. ' ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಸುಖುಮಾರ್‌ ಶೆಟ್ಟಿ .ಎಂ. (ಬೈಂದೂರು) ಇವರ ಪ್ರಶ್ನೆ ಸಂಖ್ಯ1074 -ಅನುಬಂಧ-1 ಬೈಂದೂರು ವಿಧಾನ ಸಭಾ ಕೇತ್ರ ವ್ಯಾಪಿಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಅಭಿವೃ ದಿಪಡಿಸಿದ ಕೆರೆಗಳ ವಿವರ ಭಾ ಕ್ಷೇತ್ರ ವ್ಯಲ: 7 ರೂ. ಲಕ್ಷಗಳಲ್ಲಿ ಕಸಿ ತಾಲೂಕು/ ಮಂಜೂರಾದ 5, ತಗ ಜಿಲ್ಲೆ ವಿಧಾನ ಸಭಾ ಕಾಮಗಾರಿಯ ಹೆಸರು: ಅಂದಾಜು ಒಟ್ಟು ವೆಚ್ಚ ಕಾಮಗಾರಿಯ ಪ್ರಸಕ್ತ ಹಂತ ಕ್ಷತ್ರ | ಮೊತ್ತ 1 2 3 2016-17 } TREE ಪಂದಾಪುರಗ ನಾವುಂದ" ಗ್ರಾಮದ ಪದ್ಮಾವತಿ ಅಷ್ಮುನವರ ತಗ 50.00 47.08 ಬೈಂದೂರು ಹತ್ತಿರವಿರುವ ಕೆರೆ ಅಭಿವೃದ್ಧಿ 4 5 f NE 7 ನಷಗಾಕ ಪಾರ್ಣಗೂರಡಡೆ.' ಬಜಾರು ಗ್ರಾಮದ ಕಂಚಿಕಾನ್‌ ಬೈಂದೂರು ಹತ್ತಿರವಿರುವ ಕೆರೆ. ಅಭಿವೃದ್ಧಿ ಕಾಮಗಾರಿ. ಕುಂದಾಪುರ/ ಕನ್ಮಾನೆ ಗ್ರಾಮದೆ ಗುಬ್‌ಕೋಣು ಶ್ರ ವಾಸ್‌ ಡೇವಸ್ಥಾನದೆ ಕಾತ್ತಿರ ಬೈಂದೂರು ಇರುವ ಸಾರ್ವಜನಿಕ ಕೆರೆಯ ಅಭಿವೃದ್ಧಿ ಕಾಮಗಾರಿ. — ಕರ್ನಾಟಕ ಸರ್ಕಾರ ಸಂಖ್ಯೆ: ಜಸಂಇ 09 ಡಬ್ಬ್ಯೂಎಲ್‌ಎ 2020 ಕರ್ನಾಟಕ ಸರ್ಕಾರದ ಸಚಿವಾಲಯ, ವಿಕಾಸ ಸೌಧ, ಬೆಂಗಳೂರು, ದಿನಾಂಕ:10.03.2020. ಇವರಿಂದ: ಸರ್ಕಾರದ ಕಾರ್ಯದರ್ಶಿಗಳು, ಜಲ ಸಂಪನ್ಮೂಲ ಇಲಾಖೆ, ವಿಕಾಸ ಸೌಧ, ಬೆಂಗಳೂರು-560001. ಇವರಿಗೆ: BY ಕಾರ್ಯದರ್ಶಿಗಳು, £ ಸ ಕರ್ನಾಟಕ ವಿಧಾನ ಸಭೆ ಸಚಿವಾಲಯ, ವಿಧಾನಸೌಧ, ಬೆಂಗಳೂರು-560001. \ ಮಾನ್ಯರೇ, ಹ ವಿಷಯ: ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಮುನಿಯಪ್ಪ ವಿ. (ಶಿಡ್ಲಘಟ್ಟ) ರವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1112ಕ್ಕೆ ಉತ್ತರ ಒದಗಿಸುವ ಬಗ್ಗೆ, ಉಲ್ಲೇಖ: ತಮ್ಮ ಪತ್ರ ಸಂಖ್ಯೆ: ಪ್ರಶಾವಿಸ/15ನೇವಿಸ/6ಅ/ಪ್ರ.ಸಂ.1112/2020, ದಿ:29.02.2020. ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಮುನಿಯಪ್ಪ ವಿ. (ಶಿಡ್ಲಘಟ್ಟ) ಇವರ ಚುಕ್ಕೆ ಗುರುತಿಲ್ಲದ ಪಶ್ನೆ ಸಂಖ್ಯೆ: 1112ಕ್ಕೆ ಉತ್ತರದ 100 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಮುಂದಿನ ಅಗತ್ಯ ಕ್ರಮಕ್ಕಾಗಿ ತಮಗೆ ಕಳುಹಿಸಿಕೊಡಲು ನಿರ್ದೇಶಿತನಾಗಿದ್ದೇನೆ. ತಮ್ಮ ವಿಶ್ವಾಸಿ, (ಎಸ್‌.ಎನ್‌.ಕೇಶವಫ್ಯಕಾಶ್‌) ವಿಶೇಷ ಕರ್ತವ್ಯಾಧಿಕಾರಿ (ತಾಂತ್ರಿಕ-4) ಜಲಸಂಪನ್ಮೂಲ ಇಲಾಖೆ ನಡುವರೆನಗೂ” ಕೆರೆಗಳಿಗೆ ನೀರು ತುಂಬಿಸಲು ಇನ್ನೂ ಎಷ್ಟು ಕಾಲಾವಕಾಶ ಬೇಕಾಗುತ್ತದೆ; ಪೂರ್ಣಗೊಳಿಸಲು ಯೋಜಿಸಲಾಗಿರುತ್ತದೆ. 1 ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 12 2. ಸದಸ್ಯರ ಹೆಸರು ; ಶೀ ಮುನಿಯಪ್ಪ ವಿ. ಚಿಡ್ಡಘಟ್ಟ) 3. ಉತ್ತರಿಸಬೇಕಾದ ದಿನಾಂಕ 10.03.2020 4. ಉತ್ತರಿಸುವ ಸಜೆವರು ಜಲಸಂಪನ್ಮೂಲ ಸಚಿವರು 33. ತತ ಇಗ ಈ ಎತ್ತನಹೊಳೆ ಯೋನ ಕಾಮಗಾರಿ | 1ಯಾವ ಹಂತದಲ್ಲಿದೆ (ವಿವರ| ವಿವರಗಳನ್ನು ಅನುಬಂಧದಲ್ಲಿ ಒದಗಿಸಲಾಗಿದೆ. | | ಒದಗಿಸುವುದು) \ | \ H NS [1 el Ta ಮಗಾ ಪೂರ್ಣಗೊಳಿಸಿ] ಈ ಹೊಧಕಂಯನ್ನು 53-78ನೇ ಸಾಲಿನಲ್ಲಿ ಯೋಜನೆಗೆ ಎಷ್ಟು ಹಣ ಖರ್ಚು ಮಾಡಲಾಗಿರುತ್ತದೆ ಹಾಗೂ ಈ ಕಾಮೆಗಾರಿ ಮುಗಿಯಲು ಇಸ್ನೂ ಎಷ್ಟು ಹೆಣ ಬೇಕಾಗಿರುತ್ತದೆ 9% (ವಿಷರ ನೀಡುವುದು) 1 ವತ್ತಿನನನಾ ಷನ ಸಪ್ತ ನಡಹನನ ನನನ ಯೋಜನೆಗೆ ಜನವರಿ ರೂ.658496 ಕೋಟಿ ವೆಚ್ಚ ಮಾಡಲಾಗಿದ್ದು ಇತ್ತೀಚೆಗೆ | ಯೋಜನೆಯನ್ನು ಪೂರ್ಣಗೊಳಿಸಲು ಇನ್ನೂ ರೂ.18.3 2020ರ ಅಂತ್ಯಕ್ಕೆ ಪರಿಷ್ಟರಿಸಿರುವ ಅಂದಾಜಿನಂತೆ 97.04 ಕೋಟಿ ಅವಶ್ಯಕತೆ ಇರುತ್ತದೆ. ಮಾ ಸಂಖ್ಯೆ; ; ಜಸಂಇ 09 ಡಬ್ಬ್ಯೂಎಲ್‌ಎ 2020 ಸ ಡಿ (ರಮೇಶ್‌ ಲ. ಜಾರಕಿಹೊಳಿ) ಜಲಸಂಪನ್ಮೂಲ ಸಚಿವರು (ಬೃಹತ್‌ ಮತ್ತು ಮಧ್ಯಮ ನೀರಾವರಿ) ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆತ112ಗೆ ಅನುಬಂಧ ಕುಡಿಯುವ ನೀರಿನ ತೀವ್ರ ಅಭಾಷಪ ಎದುರಿಸುತ್ತಿರುವ ರಾಜ್ಯದ ಹಾಸನ, ಚಿಕ್ಕಮೆಗಳೂರು; ತುಮಕೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಜೆಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಿಗೆ ರಾಜ್ಯದ ಪಶ್ಚಿಮಾಭಿಮುಖಬಾಗಿ ಹರಿಯುವ ಹಳ್ಳೆಗಳಿಂದ 2441 ಟಿ.ಎಂ.ಸಿ ನೀರನ್ನು ಬಳಸಿಕೊಂಡು ಸುರಕ್ಷಿತ ಕುಡಿಯುವ ನೀರು ಏದಗಿಸುವ ಹಾಗೂ ಅಂತೆರ್ಜಲ ಮರು ಪೂರಣಕ್ಕಾಗಿ ಆ ಭಾಗಗಳಲ್ಲಿನ ಸುಮಾರು 527 ಸಣ್ಣ ನೀರಾವರಿ ಕೆರೆಗಳಿಗೆ ಅವುಗಳ ಸಾಮರ್ಭ್ಯದ ಳ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಹಂತ-2 ರಡಿಯ 250 ಕಾಲುವೆಯ ಪೂರ್ಣ ಉದ್ಬಕ್ಕೆ ಕಾಮಗಾರಿಗಳನ್ನು ಪ್ರಾರಂಭಿಸಲಾಗಿದ್ದು, ಈ ಪೈಕಿ, ಜನವರಿ 2020ರ ಅಂತ್ಯಕ್ಕೆ ಸುಮಾರು 6217 ಕಿಮೀ ಉದ್ದದ ನಾಲಾ ಕಾಮಗಾರಿಯು ಪೂರ್ಣಗೊಂಡಿದ್ದು, ಉಳಿಕೆ ಕಾಮಗಾರಿಗಳು ಪ್ರಗತಿಯಲ್ಲಿರುತ್ತವೆ. ಳೆ ಗುರುತ್ವ ಕಾಲುವೆ ' ಕೊನೆಯಲ್ಲಿ ಬರುವ ಕೊರಟಗೆರೆ ತಾಲ್ಲೂಕು ಭೈರಗೊಂಡ್ಲು ಜಲಾಶಯ ನಿರ್ಮಾಣ ಕಾಮಗಾರಿಯನ್ನು ಗುತ್ತಿಗೆ ವಹಿಸಲಾಗಿದ್ದು, ಕಾಮಗಾರಿಯನ್ನು ಆರಂಭಿಸಲು ಕ್ರಮ ವಹಿಸಲಾಗುತ್ತಿದೆ. ೪ ಬೆಂಗಳೂರು ಗ್ರಾಮಾಂತರ ಜಿಲ್ಲೆ ಮತ್ತು ರಾಮನಗರ ಜಿಲ್ಲೆಗಳಿಗೆ ಕುಡಿಯುವ ನೀರನ್ನು ಒದಗಿಸುವ ಹಾಗೂ ನೆಲಮಂಗಲ ತಾಲ್ಲೂಕಿನ 2 ಕೆರೆಗಳನ್ನು ತುಂಬಿಸುಪ ರಾಮನಗರ ಫೀಡರ್‌ ಕಾಲುವೆಯ ಕಾಮಗಾರಿ, ತುಮಕೂರು, ಕೊರಟಗೆರೆ, ಮಧುಗಿರಿ ಮತ್ತು ಪಾವಗಡ ತಾಲ್ಲೂಕುಗಳಿಗೆ ಕುಡಿಯುವ ನೀರು ಮತ್ತು ಈ ಭಾಗದ 79 ಸಣ್ಣ ನೀರಾಪರಿ ಕೆರೆಗಳಿಗೆ ನೀರನ್ನು ಒದಗಿಸುವ ಮಧುಗಿರಿ ಫೀಡರ್‌ ಕಾಲುಷೆಯ ಕಾಮಗಾರಿ ಮತ್ತು ಗೌರಿಬಿದನೂರು ತಾಲ್ಲೂಕಿಗೆ ಕುಡಿಯುವ ನೀರಿಗಾಗಿ ಮತ್ತು ಗೌರಿಬಿದನೂರು, ಕೊರಟಗೆರೆ, ಮಧುಗಿರಿ ಮತ್ತು ದೊಡ್ಡಬಳ್ಳಾಪುರ ತಾಲ್ಲೂಕುಗಳ 107 ಸಣ್ಣು ನೀರಾವರಿ ಕೆರೆಗಳಿಗೆ ನೀರನ್ನು ಒದಗಿಸುವ ಗೌರಿಬಿದನೂರು ಫೀಡರ್‌ ಕಾಲುವೆಯ ಕಾಮಗಾರಿಗಳನ್ನು ಪ್ರಾರಂಭಿಸಲಾಗಿದೆ. ಳ' ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ನೀರನ್ನು ಒದಗಿಸುವ ಕುಂದಾಣ ಲಿಫ್ಟ್‌ ಕಾಮಗಾರಿ ಮತ್ತು ಕೋಲಾರ ಮತ್ತು ಚಿಕ್ಕಬಳ್ಳಾಪುರ ಫೀಡರ್‌ ಕಾಲುವೆಗಳ ಅಂದಾಜುಗಳನ್ನು ತಯಾರಿಸಲಾಗುತ್ತಿದೆ. Y ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯಡಿಯ ಮೊದಲನೇ ಹಂತದ ಗಿ component ಕಾಮಗಾರಿಗಳನ್ನು ಪೂರ್ಣಗೊಳಿಸಿ, ಮುಂದಿನ ಮುಂಗಾರು ಹಂಗಾಮಿನಲ್ಲಿ ಪ್ರಾಯೋಗಿಕವಾಗಿ ಚಾಲನೆಗೊಳಿಸಲು ಕಾರ್ಯಕ್ರಮ ರೂಪಿಸಲಾಗಿದೆ, ಕರ್ನಾಟಕ ಸರ್ಕಾರ ಸಂಖ್ಯೆ: ಜಸಂಇ 13 ಎಂಎಲ್‌ಎ 2020 ಕರ್ನಾಟಕ ಸರ್ಕಾರದ ಸಚಿವಾಲಯ. ವಿಕಾಸಸೌಧ, ಬೆಂಗಳೂರು, 2 ಇವರಿಂದ, (165) ಸರ್ಕಾರದ ಕಾರ್ಯದರ್ಶಿ, ಜಲಸಂಪನ್ಮೂಲ ಇಲಾಖೆ, {SS ವಿಕಾಸಸೌಧ. ಇವರಿಗೆ, Jo (nah ಕಾರ್ಯದರ್ಶಿಗಳು, ಕರ್ನಾಟಕ ವಿಧಾನ ಸಭೆ, ವಿಧಾನ ಸೌಧ, ಬೆಂಗಳೂರು. ಮಾನ್ಯರೇ, ವಿಷಯ:- ಮಾನ್ಯ ವಿಧಾನಸಭೆ ಸದಸ್ಯರಾದ ಶ್ರೀ ಸೋಮಲಿಂಗಪ್ಪ ಎಂ.ಎಸ್‌ (ಸಿರಗುಪು) ರವರ ಚುಕ್ಕೆ ಗುರುತಿಲ್ಲದ ಪಶ್ನೆ ಸಂಖ್ಯೆ1040 ಕ್ಕೆ ಉತ್ತರಿಸುವ ಕುರಿತು. ———ik——— ಮಾನ್ಯ ವಿಧಾನಸಭೆ ಸದಸ್ಯರಾದ ಮಾನ್ಯ ವಿಧಾನಸಭೆ ಸದಸ್ಯರಾದ ಶ್ರೀ ಸೋಮಲಿಂಗಪ್ಪ ಎಂ.ಎಸ್‌ (ಸಿರಗುಪ್ಪ) ರವರ ಚುಕ್ಕೆ ಗುರುತಿಲ್ಲದ ಪಶ್ನೆ ಸಂಖ್ಯೆ:1040 ಕ್ಕೆ ದಿನಾಂಕ:10.03.2020 ರಂದು ಮಾನ್ಯ ಜಲಸಂಪನ್ಮೂಲ ಸಚಿವರು ಉತ್ತರಿಸಬೇಕಾಗಿದ್ದು, ಸದರಿ ಪ್ರಶ್ನೆಗೆ ಉತ್ತರಗಳನ್ನು ಸಿದ್ಧಪಡಿಸಿ 250 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಿಕೊಡಲಾಗಿದೆ. ತಮ್ಮ ಸರಭಿಗೆಯ, (Pi ಫ್ರೀ ಸ್‌.ಆರ್‌) ಸರ್ಕಾರದ ಅಧೀನ ಕಾರ್ಯದರ್ಶಿ (ತಾಂತ್ರಿಕ-1) ಜಲಸಂಪನ್ಮೂಲ ಇಲಾಖೆ. ಪ್ರತಿಯನ್ನು:- ಮಾನ್ಯ ಜಲಸಂಪನ್ಮೂಲ ಸಚಿವರ ಆಪ್ತ ಕಾರ್ಯದರ್ಶಿಗಳು, ವಿಧಾನಸೌಧ, ಬೆಂಗಳೂರು. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯವರ ಆಪ್ತ ಕಾರ್ಯದರ್ಶಿಗಳು, ಜಲಸಂಪನ್ಮೂಲ ಇಲಾಖೆ. ಸರ್ಕಾರದ ಕಾರ್ಯದರ್ಶಿಯವರ ಆಪ್ತ ಕಾರ್ಯದರ್ಶಿಗಳು, ಜಲಸಂಪನ್ಮೂಲ ಇಲಾಖೆ. ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿಯವರ ಆಪ್ತ ಸಹಾಯಕರು, ಜಲಸಂಪನ್ಮೂಲ ಇಲಾಖೆ. ಸರ್ಕಾರದ ಉಪ ಕಾರ್ಯದರ್ಶಿಯವರ (ಕೆ.ಬಿ.ಜೆ.ಎನ್‌.ಎಲ್‌) ಆಪ್ತ ಸಹಾಯಕರು, ಜಲಸಂಪನ್ಮೂಲ ಇಲಾಖೆ. 6. ಸರ್ಕಾರದ ಉಪ ಕಾರ್ಯದರ್ಶಿಯವರ ಆಪ್ತ ಕಾರ್ಯದರ್ಶಿ, (ಸೇವೆಗಳು) ಜಲಸಂಪನ್ಮೂಲ ಇಲಾಖೆ. mp ಚುಕ್ಕೆ ಗುರುತಿಲ್ಲದ . ಪ್ರಶ್ನೆ ಸಂಖ್ಯೆ... ಕರ್ನಾಟಕ ವಿಧಾನಸಬೆ 1040 ಶ್ರೀ.ಸೋಮಲಿಂಗಪ್ಪ ಎಂ.ಎಸ್‌(ಸಿರಗುಪ್ಪ) 10.03.2020 ಮಾನ್ಯ ಜಲಸಂಪನ್ಮೂಲ ಸಚಿವರು ] Enc) 7 ಉತ್ತರೆಗಳು 3 ತುಂಗಾಥದ್ರ `'ಜಲಾತೆಯೆದಕ್ಲಿ 33 |ರಿಂದ 35 ಟಿ.ಎಮ್‌.ಸಿ ನೀರಿನಷ್ಟು ಹೂಳು ತುಂಬಿದ್ದು, ಜಲಾಶಯದಲ್ಲಿ ಪ್ರಸ್ತುತ। ವರ್ಷದಲ್ಲಿ 17 ಟಿ.ಎಮ್‌ಸಿ. ನೀರು ನದಿ ಮೂಲಕೆ ಹರಿದು ಹೋಗಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಬಂದಿದೆ. ಬದೆಲಾಗಿ ನೀರು ಸಂಗ್ಲಹಿಸಲು ಪರ್ಯಾಯ ಜಲಾಶಯ; ನಿರ್ಮಾಣ ಮಾಡುವ ಪ್ರಸ್ತಾವನೆಯು ಸರ್ಕಾರದ] ಮುಂದಿದೆಯೇ; | 213ನೇ ಹಾಗನ್ಕಲ್ಲ `ನರತಹದ್‌ 3 ಪಂಗಭದ್ತಾ`'ನರಾತಯದಕ್ಲ ಪಂದಹವಹೊಳಿನಿಂದಾಗ ರಿಂದ 35 ಟಿ.ಎಮ್‌.ಸಿ ಹೂಳಿನ| ನಷ್ಟವಾಗಿರುವ ನೀರಿನ ಕೊರತೆಯನ್ನು ನೀಗಿಸುವ ಯೋಜನೆಗಾಗಿ ತಯಾರಿಸಿರುವ. “ನPrefeasibility report on SILTATION TN TUNGABHADRA RESERVOIR - Capacity restoration by constructing balancing reservoir near Navali through augmentation cum flood flow canal” ಪ್ರಸ್ತಾವನಿಯಡಿ ಸೂಪ್ಪಳ ತಾಲ್ಲೂಕಿನ ಹಿರೇಬಗನಾಳ ಗ್ರಾಮದಿಂದ ಸುಮಾರು 38 ಕಿಮೀ. ಟಿ ಕಮೀ. ಟನಲ್‌ಗಳ ಒಳಗೊಂಡಂತೆ) ಕಾಲುಷೆ ನಿರ್ಮಿಸಿ, ಇದರ ಮೂಲಕ ಕೊಪ್ಪಳ ಜಿಲ್ಲೆಯ ನವಲಿ ಗ್ರಾಮದ ಹತ್ತಿರ ಸಮನಾಂತರ ಜಲಾಶಯ ನಿರ್ಮಿಸಿ, ಸಮತೋಲನಾ "| ಜಲಾಶಯಕ್ಕೆ ನೀರನ್ನು ಹರಿಸಿ ಜಲಾಶಯದಿಂದ ಪೀಡರ್‌ ಕಾಲುವೆ | ಮುಖಾಂತರ ತುಂಗಭದ್ರಾ ಎಡದಂಡೆ ಕಾಲುವೆಯ 45 ನೇ ಮೈಲಿಸಲ್ಲಿ ಜೋಡಿಸಿ ಕಾಲುವೆಗೆ ನೀರು ಹರಿಸಲು ಪ್ರಸ್ತಾಪಿಸಲಾಗಿದ್ದು, ಇದರ ಅಂದಾಜು ಮೊತ್ತ ಸುಮಾರು ರೂ.6000.00 ಕೋಟಿಗಳಾಗಿರುತ್ತದೆ. ಸದರಿ ಪ್ರಸ್ತಾವನೆಯನ್ನು ದಿನಾಂಕ 27/12/2018 ರಂದು ಜರುಗಿದ ತುಂಗಭದ್ರಾ ಮಂಡಳಿ ಸಭೆಯಲ್ಲಿ ಚರ್ಚಿಸಲಾಗಿ, ಪ್ರಸ್ತಾವನೆಗೆ ಆಂದ್ರಪ್ರದೇಶ ಸರ್ಕಾರ ಹಾಗೂ ತೆಲಂಗಾಣ ಸರ್ಕಾರಗಳ ತೀರುಷಳಿಯನ್ನು ಪಡೆಯಲು ಸೂಚಿಸಿರುತ್ತದೆ. ಅದರನ್ನಯ Pre-Feasibility Report ವರದಿಯನ್ನು ಕಾರ್ಯದರ್ಶಿಗಳು, ತುಂಗಭದ್ರಾ ಮಂಡಳಿ, ಟಿ.ಬಿ. ಡ್ಯಾಂ ಇವರಿಗೆ ಕಳುಹಿಸಲಾಗಿದ್ದು, ಸದರಿ ಪ್ರಸ್ತಾವನೆಯು ತುಂಗಭದ್ರಾ ಮಂಡಳಿಯ ಪರಿಶೀಲನೆಯಲ್ಲಿದೆ. ಮಂಡಳಿಯು [ ಪರ್ಯಾಯ ಬೇಕಾಗಿರುವ ಭೂಮಿ ಹಾಗೂ ಅನುದಾನವೆಷ್ಟು ಅಸುಮೊದನೆ ದೊರೆತಿದೆಯೇ? ೫ ಯೋಜನೆಗೆ ) ಮಗಳೇನು; ks ಯೊಹನೆಯ `'ಕೇಖಾ `ಆಂದಾಜು ಪೆಟ್ಟಿಯೆ ಪ್ರಕಾರ ಅಂದಾಜು | ಮೊತ್ತ ರೂ:6000 ಕೋಟಿಗಳಾಗಿದ್ದು ಸದರಿ ಯೋಜನೆಗೆ 17.909 ಎಕರೆ ಭೂಮಿಯ ಅವಶ್ಯಕತೆ ಇರುತ್ತದೆ. |ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಅನುವಾಗುವಂತೆ | ವಿಷರವಾದ ಮ ವರದಿಯನ್ನು (Detail Project Report) | ತಯಾರಿಸುವ ಸಂಬಂಧ ವಿಸ್ತೃತ "ಸರ್ಪ, ವಿನ್ಯಾಸ, ಅಂದಾಜು | ಪಟ್ಟಿಗಳನ್ನು ತಯಾರಿಸುವುದು, ಕರಡು ಟೆಂಡರ್‌ ಪುಸ್ತಕ ಮತ್ತು | ಭೂಸ್ತಾಧೀನ ಪ್ರಸ್ತಾವನೆಗಳನ್ನು ತಯಾರಿಸಲು ಸಮಲೋಚಿಕರನ್ನು | consultant) ಟೆಂಡರ್‌ ಆಧಾರದ ಮೇಲೆ. ನೇಮಿಸುವುದು | ಅಪಶ್ಯಕವಾಗಿದ್ದು, ಈ ಬಗ್ಗೆ ಕನ್ಗ್‌ಲ್ಪೆನ್ಸಿ ಅಂದಾಜು ಪಟ್ಟಿಯನ್ನು | ರೂ.1430.04 "ಲಕ್ಷಗಳಿಗೆ ತಯಾರಿಸಲಾಗಿದ್ದು, ಅಂದಾಜು ಪಟ್ಟಿಯ: ಸರ್ಕಾರದ ಪರಿಶೀಲನೆಯಲ್ಲಿರುತ್ತದೆ. ONES ಸಂಖ್ಯೆ:ಜಸಂಳ 13 ಎಂಎಲ್‌ಎ 2020 (ರಮೇಶ್‌ ಲ. ಜಾರಕಿಹೊಳಿ) ಜಲಸಂಪನ್ಮೂಲ ಸಟಿಪರು ಸಂಖ್ಯೆ; ಜಸ೦ಇ 10 ಡಬ್ಬ್ಯೂಬಿಎಂ 2020 ಇವರಿಂದ ಸರ್ಕಾರದ ಕಾರ್ಯದರ್ಶಿ, ಜಲಸಂಪನ್ಮೂಲ ಇಲಾಖೆ, ಏಕಾಸ ಸೌಧ, ಬೆಂಗಳೂರು. ಇವರಿಗೆ ಕಾರ್ಯದರ್ಶಿಗಳು, ಕರ್ನಾಟಕ ವಿಧಾನ ಸಭೆ, ವಿಧಾನ ಸೌಧ, ಬೆಂಗಳೂರು. ಮಾನ್ಯರೆ, ಕರ್ನಾಟಕ ಸರ್ಕಾರ ಕರ್ನಾಟಕ ಸರ್ಕಾರದ ಸಚಿವಾಲಯ, ವಿಕಾಸ ಸೌಧ, ಬೆಂಗಳೂರು, ದಿನಾಂಕ:10.03.2020. W 0 ವಿಷಯ: ಮಾನ್ಯ ವಿಧಾನ ಸಭೆ ಸದಸ್ಯರಾದ ಶ್ರೀ ಯಶವಂತರಾಯಗೌಡ ವಿಠ್ಯಲಗೌಡ ಪಾಟೀಲ್‌ (ಇಂಡಿ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:857ಕ್ಕೆ ಉತ್ತರ ಸಲ್ಲಿಸುವ ಬಗ್ಗೆ. dokk ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನ ಸಭೆಯ ಸದಸ್ಯರಾದ ಶ್ರೀ ಯಶವಂತರಾಯಗೌಡ ವಿಶ್ಯಲಗೌಡ ಪಾಟೀಲ್‌ (ಇಂಡಿ) ಇವರ ಚುಕ್ಕೆ ಗುರುತಿಲ್ಲದ ಪಶ್ನೆ ಸಂಖ್ಯೆ:857ಕ್ಕೆ ಉತ್ತರದ 100 ಪ್ರತಿಗಳನ್ನು ಇದರೊಡನೆ ಲಗತ್ತಿಸಿ, ಮುಂದಿನ ಸೂಕ್ತ ಕ್ರಮಕ್ಕಾಗಿ ಈ ಮೂಲಕ ಕಳುಹಿಸಿಕೊಡಲು ನಿರ್ದೇಶಿತನಾಗಿದ್ದೇನೆ. ತಮ್ಮ ವಿಶ್ವಾಸಿ, A (ರವೀಂಧ್ರ)ಕೊಂಡ) ಸರ್ಕಾರದ ಅಧೀನ ಕಾರ್ಯದರ್ಶಿ (ತಾಂತ್ರಿಕ-5) ಜಲಸಂಪನ್ಮೂಲ ಇಲಾಖೆ ಕರ್ನಾಟಕ ವಿಧಾನ ಸಭೆ --ಚುಕ್ಕೆ-ಗುರುತಿಲ್ಲದ-ಪ್ರಶ್ನೆ-ಸಂಖ್ಯೆ...--೨-857--.- ಸ ಸದಸ್ಯರ ಹೆಸರು : ಶ್ರೀ ಯಶವಂತೆರಾಯಗೌಡ ವಿಠ್ಠಲಗೌಡ ಪಾಟೀಲ್‌(ಇಂಡಿ) ಉತ್ತರಿಸುವ ದಿನಾಂಕ ; 10.03.2020 ಉತ್ತರಿಸುವ ಸಚಿವರು : ಜಲ ಸಂಪನ್ಮೂಲ ಸಚಿವರು EE ಪಗಳ ಗತ್ತಗಘ i 1) | ಮೆಹಾರಾ ರಾಜ್ಯದ "ನನಢ ಮಹಾರಾಷ್ಟ್ರ ರಾ ನನಿಧ ಇರಾತಯದರಡ್‌" ಷರಿಬಿಟ್ಟ ನೇರು ಜಲಾಶಯಗಳಿಂದ ಹರಿಬಿಟ್ಟ ನೀರು | ನದಿಗುಂಟ' ಇರುವ ಊರುಗಳ ದೂರ ಹಾಗೂ ನೀರು ತಲುಪಲು | ಕರ್ನಾಟಕ ವಿವಿಢ ಜಲಾಶಯ | ಬೇಕಾಗುವ ಸಮಯದ ವಿವರಗಳು ಈ ಕೆಳಗಿನಂತಿದೆ: | ಹಾಗೂ ನದಿಗಳಿಗೆ ತಲುಪಲು | ಬೇಕಾಗುವ ಸಮಯವೆಷ್ಟು | 3 ಸ್ಥಢ ಇಮೇ ಸರ] (ಪ್ರತ್ಯೇಕ ವಿವರ ನೀಡುವುದು) ಸಂ. | ಸುಮಾರು ಅವಧಿ I `'ಧೊಮ್‌ರಾಡ TE 6 Tod 7 ನರ್‌ | FUT RE 3 —ಹೋಯ್ಠಾನರಾಡ [33 To [3 ಕರಾಡ ಸಾಗರ MT WR | 3 ನಾ TET | 8 ಸಾಂಗ್‌ Ty 15768] 7 ನನಾರಾನಾಪಕ ESE EN ರಾಜಾಪರ-ದರೊಕ SN 7 Tಡರೂರಪ್ಪರಗ SS RoE | |) ಹಪ್ಪಕಗೆ-ಅಲಮಟ್ಟ AS | T45 AoE Fil ಕಾಳಮ್ಮವಾಡ"ಜಠಾಕಯ' 33 38 N08] - ಚೆಕಲಿ ಬ್ಯಾರೇಜ್‌ 12 ಸೂಳಕೂಡ ಬ್ಯಾರೇಜ್‌ ನ 63 26 ಗಂ ದೂದ್‌ಗಂಗಾ ನದಿ | ಟಿಪ್ಪಣಿ: ವಿವಿಧ ಜಲಾಶಯಗಳಿಂದ ಹರಿಬಿಟ್ಟ ನೀರು ಮಹಾರಾಷ್ಟ | ರಾಜ್ಯ ಗಡಿಯಲ್ಲಿ ಕ್ರಮ ಸಂ. 1 ರಿಂದ 7 ರಪರೆಗೆ ಕಮಿಸುತ್ತಾ ಕರ್ನಾಟಕದ ಗಡಿಯಲ್ಲಿ ಕ್ರಸಂ8 ರಿಂದ | 10ರವರೆಗೆ ಹರಿಯುತ್ತದೆ. 1) 205ರ ಆಗಸ್ಟ್‌ "ಮಾಹೆಯಲ್ಲಿ | ಮಹಾರಾಷ್ಟ್ರ ರಾಜ್ಯವು ಹೆಚ್ಚುವರಿ `'ನೀರು ಹೆರಿಬಿಡುವ ಮುನ್ನ ಪ್ರವಾಹ ಉಂಟಾದ ಪರಿಣಾಮ, ಮುನ್ನೆಚ್ಚರಿಕೆ ಕ್ರಮವಾಗಿ ದಿನಂಪ್ರತಿ ಮಹಾರಾಷ್ಟದ: ಸಾಂಗ್ಲಿ ನೀರಾವರಿ li £5 or ಕಛೇರಿಯಿಂದ ಮಾಹಿತಿ ಲಭ್ಯವಾಗುತ್ತಿದ್ದು, ಸದರಿ: ಮಾಹಿತಿಯನ್ನು 'ಹಾರಾಷ್ಟ್ರ ರಾಜ್ಯವು ರ ಬ f ಹ ics] ನೀರು ಇಂಬ Wl ಮುನ್ನಾ Wh ಜಲಾಶಯದ ಅಧಿಕಾರಿಗಳಿಗೆ ಧಂ | ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯ ಕೇಸಲಾಗುತ್ತಿತ್ತಾ | ಸರ್ಕಾರದ ಗಮನಕ್ಕೆ ತಂದಿತ್ತ; Rl FT ಫಗ ಇತ್ತಗಘ ಇ) ಹಾಗಿದ್ದಲ್ಲಿ, ರಾಜ್ಯಸರ್ಕಾರವು ಮುನ್ನೆಚ್ಚರಿಕೆಯಾಗಿ ಯಾವ ತುರ್ತು ಕ್ರಮಗಳನ್ನು ಕೈಗೊಂಡಿತ್ತು? (ವಿವರ ನೀಡುವುದು) ರಾಜ್ಯಕ್ಕೆ 'ಹರಿದು "ಬರುವ ನನನ ಪ್ರಮಾನ "ಹಾಗ ಜಲಾಶಯದ ಮಟ್ಟಗಳನ್ನು 24 ಗಂಟಿಗಳೆ ಕಾಲ ಗಮನಿಸುತ್ತಾ, ಜಲಾಶಯದಿಂದ ಹೊರಬಿಡಬಹುದಾದ ನೀರಿನ ಪ್ರಮಾಣವನ್ನು ಸಂಬಂಧಪಟ್ಟ ಜಿಲ್ಲಾಡಳಿತರವರಿಗೆ ಮುನ್ನೆಃ ಚ್ನರಿಕೆ ಕ್ರಮವಾಗಿ ತಿಳಿಸುವುದರೊಂದಿಗೆ ಜಲಾಶಯಗಳ ಮೇಲ್ಬಾಗ 'ಮತ್ತು ಕೆಳಭಾಗದ ಪ್ರದೇಶಗಳಲ್ಲಿ ಜನ-ಜಾನುವಾರುಗಳ ಸುರಕ್ಷತೆ ಹಿತದ ೈಷ್ಟಿಯಿಂದ ಬಾನುಲಿ, ದಿನಪತ್ರಿಕೆ ಹಾಗೂ ದೃಶ್ಯ ಮಾದ್ಯಮಗಳ ಮುಖಾಂತರ ಸೂಕ್ತ ಪ್ರಚುರ ಪಡಿಸುವ ಕ್ರಮ ಜರುಗಿಸಲಾಗಿರುತ್ತದೆ. ಪ್ರವಾಹದ ಸಮಯದಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ಲ ಕಟ್ಟಲಾಗಿರುವ ಹಿಪ್ಪರಗಿ ಬ್ಯಾರೇಜಿನಲ್ಲಿ ಯಾವುದೇ ನೀರಿನ ಸಂಗ್ರಹಣೆಯನ್ನು ಮಾಡದೇ ಎಲ್ಲಾ ಗೇಟುಗಳನ್ನು ಸೀಮಿತಗೊಳಿಸಿ (532.00ಮೀ) ಮಟ್ಟಕ್ಕೆ ಏರಿಸಿ ಸುಗಮ ನೀರಿನ ಹರಿವಿಗೆ ಅನುಕೂಲ | ಮಾಡಲಾಗಿತ್ತು. ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳಲ್ಲಿಯೂ ಸಹ ಪ್ರವಾಹದ ಸಮಯದಲ್ಲಿ ಗೇಟುಗಳ ಸಮರ್ಪಕ ನಿಯಂತ್ರಣ ಮತ್ತು ನಿರ್ವಹಣೆ ಮಾಡಲಾಗಿರುತ್ತದೆ. pe ತುರ್ತು ಸಂದರ್ಭದಲ್ಲಿ ಸದರಿ ಮಾಹಿತಿಯನ್ನು ಜಲಾಶಯಗಳ ಕೆಳಭಾಗದಲ್ಲಿರುವ ಅಧಿಕಾರಿಗಳಿಗೂ ಸಹ ದಿನಂಪ್ರತಿ ತಿಳಿಸಲಾಗುತ್ತಿತ್ತು. ಸಂಪ್ಯೌ ಜಸಂಇ' ಡಬ್ದ್ಯಾದವ 3020 PA. (ರಮೇಶ್‌ ಲ. ಜಾರಕಿಹೊಳಿ) ಜಲ ಸಂಪನ್ಮೂಲ ಸಚಿವರು ಕರ್ನಾಟಕ ಸರ್ಕಾರ ಸಂಖ್ಯೆ ಜಸಂಇ 7 ಡಬ್ಬ್ಯೂಬಿಎಂ 2020 ಕರ್ನಾಟಕ ಸರ್ಕಾರದ ಸಚಿವಾಲಯ, ವಿಕಾಸ ಸೌಧ, ಬೆಂಗಳೂರು, ದಿನಾ೦ಕ:10.03.2020. ಇವರಿಂದ ಸರ್ಕಾರದ ಕಾರ್ಯದರ್ಶಿ, ಜಲಸಂಪನ್ಮೂಲ ಇಲಾಖೆ, ವಿಕಾಸ ಸೌಧ, ಬೆಂಗಳೂರು. ಇವರಿಗೆ u ಕಾರ್ಯದರ್ಶಿಗಳು, ಗ್‌ al 2020 ಕರ್ನಾಟಕ ವಿಧಾನ ಸಭೆ, ವಿಧಾನ ಸೌಧ, ಬೆಂಗಳೂರು. ಮಾನ್ಯರೆ, ವಿಷಯ: ಮಾನ್ಯ ವಿಧಾನ ಸಭೆ ಸದಸ್ಯರಾದ ಶ್ರೀ ಸಿದ್ದು ಸವದಿ (ತೇರದಾಳ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ1052ಕ್ಕೆ ಉತ್ತರ ಸಲ್ಲಿಸುವ ಬಗ್ಗೆ, ek ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನ ಸಭೆಯ ಸದಸ್ಯರಾದ ಶ್ರೀ ಸಿದ್ದು ಸವದಿ (ತೇರದಾಳ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ1052ಕ್ಕೆ ಉತ್ತರದ 100 ಪ್ರತಿಗಳನ್ನು ಇದರೊಡನೆ ಲಗತ್ತಿಸಿ, ಮುಂದಿನ ಸೂಕ್ತ ಕ್ರಮಕ್ಕಾಗಿ ಈ ಮೂಲಕ ಕಳುಹಿಸಿಕೊಡಲು ನಿರ್ದೇಶಿತನಾಗಿದ್ದೇನೆ. ತಮ್ಮ ವಿಶ್ವಾಸಿ, k- ದ್‌ (ರವೀ ೦ಡ) ಸರ್ಕಾರದ ಅಧೀನ ಕಾರ್ಯದರ್ಶಿ (ತಾಂತ್ರಿಕ-5) ಜಲಸಂಪನ್ಮೂಲ ಇಲಾಖೆ ಸರ್ನಾಟಕ ವಿಧಾಸ ಸಜೆ | ನಿವಾರಣೆಗೆ ಬೆಳೆಗಳಿಗೆ ನೀರಿಲ್ಲದೆ ಸಮಸ್ಯೆ ಯಾಗುತ್ತಿರುವುದರ ಸರ್ಕಾರ ಕೈಗೊಂಡಿರುವ ಕ್ರಮಗಳೇನು; ಚುಕ್ಕೆ ಗುತುತಿಲ್ಲಚೆ ಪ್ರಶ್ನೆ -ಸಂಖ್ಯೆ-----1052--.-- ಸದಸ್ಯರ ಹೆಸರು : ಶ್ರೀ ಸಿದ್ದು ಸವದಿ (ತೇರದಾಳ) ಉತ್ತರಿಸುವ ದಿನಾಂಕ 2 10.03.2020 ಉತ್ತರಿಸುವ ಸಚಿವರು : ಜಲ ಸಂಪನ್ಮೂಲ ಸಚಿವರು ಕ್ರಸಂ ಪ್ರಕ್ನೆಗಳು ುತ್ತರಗಳು ಕಪ್‌ನ 'ನಗವಕಾಜ] ಐರನಡ | ವಿಜಯಪುರ ಜಿಲ್ಲೆಗಳಲ್ಲಿ ಪ್ರಶಿ | ವರ್ಷ ಬೇಸಿಗೆ ಕಾಲದಲ್ಲಿ | ಕೃಷ್ಣಾ ನದಿಯಲ್ಲಿ ನೀರು ಇಲ್ಲದಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; | | ಡಹ ಮತ್ತಕೃತರಪ್ರ'ವಷ್‌ವು ಮಂಗಾರ`ಹಂಗಾನನ' ನಂತರ ಅಚ್ಛನಿಕುವ ನೀರನ್ನು ಮಿತವಾಗಿ ಬಳಸಿ ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಮಾತ್ರ ರಿಸಿ ಪ್ರಾದೇಶಿಕ ಆಯುಕ್ತರ ನಿರ್ದೇಶನದಂತೆ ನೀರು ಹರಿಸಲು | ಕ್ರಮ ಕೈಗೊಳ್ಳಲಾಗುತ್ತಿದೆ. ಅದರಂತೆ ನದಿ ಬರಿದಾಗುವ ಸಂದರ್ಭದಲ್ಲಿ | ಕರ್ನಾಟಕ ಸರ್ಕಾರವು ಮಹಾರಾಪ್ಪ ಸರ್ಕಾರದಿಂದ ಮಹಾರಾಷ್ಟ್ರ ರಾಜ್ಯದ ಅಣೆಕಟ್ಟುಗಳಿಂದ ಕೃಷ್ಣಾ ನದಿಗೆ ನೀರು ಹರಿಸಲು ಕ್ರಮ | ಕೈಗೊಳ್ಳಲಾಗುತ್ತದೆ. ಈ ಹಿಂದಿನ ವರ್ಷಗಳಲ್ಲಿ ಈ ಕೆಳಗಿನಂತೆ ಬೇಸಿಗೆ ಸಮಯದಲ್ಲಿ ನೀರನ್ನು ಮಹಾರಾಷ್ಟ್ರ ರಾಜ್ಯ ವಾರಣಾ ಜಲಾಯದಿಂದ ಹರಿಸಿಕೊಳ್ಳಲಾಗುತ್ತಿದೆ. ವಿವರಗಳು ಈ ಕೆಳಗಿನಂತಿಷೆ: (ಟಿ.ಎಂ.ಸಿ.ಗಳಲ್ಲಿ) ವರ್ಷದ್‌ ಮಹಾದಷ್ನ ಅವಧ ರಾಜ್ಯದ | ರಾಜ್ಯದಿ: ಮನವಿ ಬಿಟ್ಟ ನೀರು 100 1.00 A7200d od 27/4/2004 TOTO TERS ES TRANS | FR) 0 AO Bon 18/5/2006 EX) 150 3572005 ಕಂಡ 55 THT 200 135 5520 ಕಂಡ 3702 PEN ER) 130 FRAT Bod THEO 26 | 300 700 —T25ATOG oon BEVIS 307 ್ಕ 300 —AROT 0S TIAA | 70 TTBRNT 508 SRRNT 2017ರ ಸಂತರ ಮಹಾರಾಷ್ಟ್ರ ರಾಜ್ಯದಿಂದ ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿಗಾಗಿ ನೀರನ್ನು ಹರಿ ಬಿಟ್ಟಿರುವುದಿಲ್ಲ. ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳಡಿ ನೀ | ಒಳೆಹರಿವು ಹಾಗೂ ಸಂಗ್ರಹಣೆ ಆಧರಿಸಿ ಪ್ರತಿ ವರ್ಷದ ಜೂನ್‌ ತಿಂಗಳ | ಅಂತ್ಯದವರೆಗೆ ಜಲಾಶಯಗಳು ಅವಲಂಬಿತ ಕುಡಿಯುವ ನೀರಿನ ಹೂರೈಕೆಗೆ ಯಾವುದೇ ತೊಂದರೆ ಆಗದಂತೆ ನೀರಿನ ಸಂಗ್ರಹಣೆ, ಕಾಯ್ದುಕೊಳ್ಳಲಾಗುತಿದೆ. | ತಸ] ಪ್‌ ಪತ್ತಗತ ] ಇ ಶಾಶ್ಷತ' "ಪರಿಹಾರಕ್ಕೆ 'ಜೌಸಿಗೆ ಬೇಸಿಗೆ ಅಷಧಯಲ್ಲ ನ್‌ಯ್ನಾ ಜಲಾಶೆಯದಲ್ಲಿ`ಕೈಷ್ಣಾ 'ನದಗೆ ಅವಧಿಯಲ್ಲಿ ಕೋಯ್ದಾ | ನೀರು ಹರಿಸುವ ಕುರಿತಂತೆ ಮಹಾರಾಷ್ಟ್ರ ಸ ಸರ್ಕಾರವು ನ ನೀರು ಜಲಾಶಯದಿಂದ ನೀರು ಹರಿಸುವ” ಪ್ರಸ್ತಾವನೆಯನ್ನು ಸಲ್ಲಿಸಿದ್ದು, ಬೇಸಿಕ್ಥೆ ಅವಧಿಯಲ್ಲಿ ಕೋಯ್ದಾ ಪೆರಿಸಲು ಮಾಹಾರಾಷ್ಟ್ರ se ಹರಿಸಿದಲ್ಲಿ 4.00 ಟಿ.ಎಂ.ಸಿ. ನೀರಿಗೆ. 4.00 ಟಿಎಂಸಿ ರಾಜ್ಯದೊಂದಿಗೆ ಯಾನೆ ನೀರನ್ನು ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆಯಿಂದ ಎತ್ತಿ ಒಪ್ಪೆಂದ ಮಾಡಿಕೊಳ್ಳಲಾಗಿದೆ; ಮಹಾರಾಷ್ಟ್ರ ರಾಜ್ಯದ ಜತ್ತ ತಾಲ್ಲೂಕಿಗೆ ಹರಿಸಿ ಕೊಡಲು ಮಹಾರಾಷ್ಟ ಇದರ ಬಗ್ಗೆ ಸರ್ಕಾರ ರಾಜ್ಯವು ಬೇಡಿಕೆ ಇಟ್ಟಿದ್ದು, ಸರ್ಕಾರದ ಮಟ್ಟದಲ್ಲಿ ಪರಿತೀಲನೆ ಕೈಗೊಂಡಿರುವ ಹಂತದಲ್ಲಿದೆ. ತಮಗಳಾವುವುೂ? (ಮಾಹಿತಿ ಒದಗಿಸುವುದು) ಸಾಪ" ಜಸ ಡಬ್ದಾವನ ರ p24 a (ಕಹೇತ್‌ ಲ. ಜಾರಕಿಹೊಳಿ) ಜಲ ಸಂಪನ್ಮೂಲ ಸಚಿವರು ಕರ್ನಾಟಿಕ ಸರ್ಕಾರ ನ ಸಂಖ್ಯೆ:ನಅಇ 87 ಎಸ್‌ಎಫ್‌ ಸಿ2020 ಇವರಿಂದ: ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ನಗರಾಭಿವೃದ್ಧಿ ಇಲಾಖೆ, ಬೆಂಗಳೂರು. ಇವರಿಗೆ, ಕಾರ್ಯದರ್ಶಿಗಳು, ಕರ್ನಾಟಕ ವಿಧಾನಸಭೆ, ವಿಧಾನಸೌಧ, ಬೆಂಗಳೂರು. ಮಾನ್ಯರೇ, ವಿಷಯ: ಮಾನ್ಯ ವಿಧಾನಸಭೆ ಸದಸ್ಯರಾದ ಶ್ರೀ ರಾಮಪ್ಪ ಎಸ್‌. (ಹರಿಹರ) ರವರು ಮಂಡಿಸಿರುವ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:667ಕೆ ಉತ್ತರಿಸುವ ಬಗ್ಗೆ. ಮೇಲ್ಕಂಡ ವಿಷಯಕ್ಕೆ ಸಂಬಂದಿಸಿದಂತೆ, ಮಾನ್ಯ ವಿಧಾನಸಭೆ ಸದಸ್ಯರಾದ ಶ್ರೀ ರಾಮಪ್ಪ ಎಸ್‌. (ಹರಿಹರ) ರವರು ಮಂಡಿಸಿರುವ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:667ಕೆ ಉತ್ತರದ 350 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ, ಮುಂದಿನ ಕ್ರಮಕ್ಕಾಗಿ ಕಳುಹಿಸಿಕೊಡಲು ನಾನು ನಿರ್ದೇಶಿಸಲ್ಪಟ್ಟೆದೇನೆ. ತಮ್ಮ ನಂಬುಗೆಯ, Cxosp 9.8 (ಲಲಿತಾಬಾಯಿ ಕೆ.) ಸರ್ಕಾರದ ಅಧೀನ ಕಾರ್ಯದರ್ಶಿ ನಗರಾಭಿವೃದ್ಧಿ ಇಲಾಖೆ. ಪ್ರತಿ ಅಗತ್ಯ ಕ್ರಮಕ್ಕಾಗಿ: 1 ಸರ್ಕಾರದ ಪ್ರಧಾನ ಕಾರ್ಯದರ್ಶಿಗಳ ಆಪ್ತ ಕಾರ್ಯದರ್ಶಿಗಳು, ನಗರಾಭಿವೃದ್ಧಿ ಇಲಾಖೆ. 2) ಸರ್ಕಾರದ ಅಧೀನ ಕಾರ್ಯದರ್ಶಿಗಳು, ನಗರಾಭಿವೃದ್ಧಿ ಇಲಾಖೆ (ಸಮನ್ವಯ). ಕರ್ನಾಟಿಕ ವಿಧಾನಸಭೆ [ಚುಕ್ಕೆ ಗುರುತಿಲ್ಲದ ಪ್ರಶ್ನೆ : [667 ಸಂಖ್ಯೆ ರ ಲ ಹ | ಸದಸ್ಯರ ಹೆಸರು R : | ಶೀ ರಾಮಪ್ಪ ಎಸ್‌. (ಹರಿಹರ) _ | ಉತ್ತರಿಸಬೇಕಾದ ದಿನಾಂಕ---|: 11003-2000 ನ ಉತ್ತರಿಸುವ ಸಚಿವರು : | ಮಾನ್ಯ ಪೌರಾಡಳಿತ ಹಾಗೂ ತೋಟಗಾರಿಕೆ ಮತ್ತು | ರೇಷ್ಯ್ಮೆ ಸಚಿವರು. k (eu ಪಶ್ನೆ ಉತ್ತರ ಷ © | (8) SE ರಾಜ್ಯ ಸರ್ಕಾರವು" ನಗರ ಸ್ಥಳೀಯ] ಕಳೆದ ಸಾಅಸಲ್ಲ ಪುರಸಭೆ ಹಾಗೂ ಸಂಸ್ಥೆಗಳಗೆ ವಿವಿಧ ಅಭವ್ಯಧ್ಧಿ ನಗರಸಭೆಗಳಗೆ ಲಸ್‌.ಎಫ್‌.ಪಿ | ಕಾಮಗಾರಿಗಆಗಾಗಿ ಮಂಜೂರು ಮಾಡಿದ್ದ ಗ್ರಾಂಟ್‌ (ವಿಶೇಷ ಅನುದಾನ) | ಎಸ್‌.ಎಫ್‌.ಸಿ ವಿಶೇಷ ಅಸುದಾನದೆ ಪೈಕಿ ಬಿಡುಗಡೆ ಮಾಡಿಆದೇಶ | ಆರ್ಥಿಕ ಇಲಾಖೆಯ ನಿರ್ದೇಶಸದನ್ನಯ ಹೊರಡಿಸಿರುವುದಕ್ಕೆ ಪ್ರಸ್ತುತ ತಡೆ| ರೂ.416.75 ಕೋಟಗಳ ವಿಶೇಷ ನೀಡಿರುವುದು ಸರ್ಕಾರದ ಗಮನಕ್ಕೆ ಅನುದಾನವನ್ನು ಸರ್ಕಾರದ ಪತ್ರ ಸಂಖ್ಯೆ; ಬಂದಿದೆಯೇ: ನಅಇ 2೦೦ ಎಸ್‌.ಐಫ್‌.ಸಿ ೦೦1೨. ದಿ॥ಡ- ೦೨-೩೦19 ರಲ್ಲ ತಡೆಹಿಡಿಯಲಾಗಿರುತ್ತದೆ. (6) ] ಐಂದಿದ್ದಣ ಮಂಷಾರಾದ ಅನುದಾನ ತಡೆಹಿಡಿಯಲಾಗಿರುವ ಯಾವಾಗ ಜಡುಗಡೆ | ಅನುದಾನವನ್ನು ಮುಂದುವರೆಸಲು ಮಾಡಲಾಗುವುದು; ಆರ್ಥಿಕ ಇಲಾಖೆಯು ಸಹಮತಿಸಿದ ತಕ್ಷಣ ಅನುದಾನವನ್ನು ಬಿಡುಗಡೆಗೊಳಿಸಲು ಕ್ರಮವಹಿಸಲಾಗುವುದು (ಈ) | ಪುರಸಫ ಮತ್ತು ಸಗರಸಫಗಳನ್ನ [ಡಹಿದಯವಾಗಿರುವ ಅಭವೃದ್ಧಿ ಕಾರ್ಯ | ಅನುದಾನವನ್ನು ಮುಂದುವರೆಸಲು ಸ್ಥಗಿತಗೊಂಡಿರುವುದು. ಸರ್ಕಾರದ ಆರ್ಥಿಕ ಇಲಾಖೆಯು ಸಹಮತಿಸಿದ ಗಮನಕ್ಕೆ' ಬಂದಿದೆಯೇ? ತಕ್ಷಣ ಅನುದಾನವನ್ನು ಬಿಡುಗಡೆಗೊಳಿಸಲು ಕ್ರಮಪಹಿಸಲಾಗುವುದು ಕಡತ ಸಂಖ್ಯೆ; ನಅಇ 87 ಎಸ್‌ ಎಫ್‌ಸಿ 2ರರರ (ನಾರಯಣ ಗೌಡ) ಪೌರಾಡಜಃತ ಹಾಗೂ ತೋಟಗಾರಿಕೆ ಮತ್ತು ರೇಷ್ಯೆ ಸಚವರು. ಕರ್ನಾಟಕ ಸರ್ಕಾರ ಸಂಖ್ಯೆ:ನಅಇ 75 ಸಿಎಸ್‌ಎಸ್‌ 2೦೭2೦ ಕರ್ನಾಟಕ ಸರ್ಕಾರದ ಸಚಿವಾಲಯ, ಇಂದ: ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು. ನಗರಾಭವೃದ್ಧಿ ಇಲಾಖೆ, ಇವರಿಗೆ: ಕಾರ್ಯದರ್ಶಿಗಳು ಕರ್ನಾಟಕ ವಿಧಾನಸಭೆ ವಿಧಾನ ಸೌಧ ಬೆಂಗಳೂರು. ಮಾನ್ಯರೆ, ವಿಷಯ:- ಕರ್ನಾಟಕ ವಿಧಾನ ಸಭೆಯ ಸದಸ್ಯರಾದ ಶ್ರೀ ಬಾಲಕೃಷ್ಣ ಸಿ ನ್‌ (ಶ್ರವಣಬೆಳಗೊಳ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:138ಕ್ಕೆ ಉತ್ತರ ನೀಡುವ ಕುರಿತು. pe ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಕರ್ನಾಟಕ ವಿಧಾನ ಸಭೆಯ ಸದಸ್ಯರಾದ ಶ್ರೀ ಬಾಲಕೃಷ್ಣ ಸಿ ನ್‌ (ಶ್ರವಣಬೆಳಗೊಳ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:138ಕ್ಕೆ ಉತ್ತರದ 10೦ ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಿ ಕೊಡಲು ನಿರ್ದೇಶಿಸಲ್ಪಟ್ಟದ್ದೇನೆ. ತಮ್ಯ ವಿಶ್ವಾಸಿ, Rosa. 8 (ಲಅತಾಬಾಲು. ಕೆ) ಸರ್ಕಾರದ ಅಧೀನ ಕಾರ್ಯದರ್ಶಿ (ಯೋಮೇಕೋ), ನಗರಾಭವೃದ್ಧಿ ಇಲಾಟೆ ಕರ್ನಾಟಕ ವಿಧಾನಸಟೆ ಪ್‌ ಗಹತನ್ನವ ಪತ್ನಸರವ್ಯ Hc ಸದಸ್ಯರೆ ಹೆಸರು ಶ್ರೇ ಪಾಲಕೃಷ್ಣ ಸ-ಎನ್‌ ಪ್ರವಣಪಿಕಗೊಳ) _ ವಿಷಯ \ ಸ್ವಚ್ಛ ಭಾರತ್‌ ಯೋಜನೆ" 'ಉತ್ತರಕಸಖೇಕಾದ'ಔನಾಂಕ 0-08-2025 ಪತ್ತಕಸುವ ಸಷವಹ | | ಮಾನ್ಯ ಪ್‌ರಾಡಳತೆ ಹಾಗೊ "ತೋಟಗಾರಿಕ ಮತ್ತು ರೇಷ್ಯೆ ಸಚಿವರು. | ೫ ————— ಪಲ್ಲೆ ಉತ್ತರ Us ತಚ್ಚ ಭಾರತ್‌" "ಯೋಜನೆಯಡಿ | ರಾಜ್ಯದ ಯಾವ ಯಾವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ: (ವಿವರ ನೀಡುವುದು) ಕೌಂದ್ರ "ಹಾಗೂ `ರಾಜ್ಯ `ಮೆರಸ್ಸೃತ'ಸ್ಥಚ್ಛ ಭಾರತ್‌" ಮಷನ್‌' ಯೋಜನೆಯಡಿಯಲ್ಪ ರಾಜ್ಯದಲ್ಲ ಕೈಗೊಂಡಿರುವ ಕಾರ್ಯಕ್ರಮಗಳು ಈ ಕೆಳಕಂಡಂತಿದೆ. ಎ ವೈಯಕ್ತಿಕ ಶೌಚಾಲಯಗಳ ನಿರ್ಮಾಣ. ೨ ಸಾರ್ಪ್ವಜನಿಕ/ಸಮುದಾಯ ಶೌಚಾಲಯಗಳ ನಿರ್ಮಾಣ. ೨ ಐ.ಇ.ನಿ ಕಾರ್ಯಕ್ರಮಗಳು. ೨ ಸಾಮರ್ಥ್ಯಾಭವ್ಯೃದ್ಧಿ ೨ ಘನತ್ಯಾಜ್ಯ ವಸ್ತುಗಳ ವೈಜ್ಞಾನಿಕ ನಿರ್ವಹಣಿ. ಕ ಯೋಜನೆಯಡ `ಪಾನನ ಇನ್ಲ್‌'ಪ್‌ಡು, `ಪ್ಲಷ್ಣ್‌ `ಭಾಕತ್‌`ಮಷನ್‌ ಅಡಿಯಲ್ಲ `ಹಾಸನ ಜಲ್ಲೆಯ ಮತ್ತು ಶ್ರವಣಬೆಳಗೊಳ ನಗರಪ್ನಳೀಯ ಸಂಸ್ಥೆಗಳು ಸಾಧಿಸಿರುವ ಪ್ರಗತಿಯ ವರದಿಯನ್ನು ವಿಧಾನಸಭಾ ಕ್ಲೇತ್ರಗಳಗೆ | ಮಾಹೆಯಾನ ಕೇಂದ್ರ ವಸತಿ ಮತ್ತು ನಗರ ಪ್ಯಪಹಾರಗಳ ಸಂಬಂಧಿಸಿದ ಪ್ರಗತಿಯ | ಸಚಿವಾಲಯದ p://swachhbharaturban.gov.in ಹಾಗು ವರದಿಯನ್ನು ಹಲ್ಲಾಡಆತವು | ರಾಜ್ಯ ಸರ್ಕಾರದ ಕೆ.ಎಂ.ಡಿ.ಎಸ್‌ ವೆಬ್‌ಪೋರ್ಟಲ್‌ ಸರ್ಕಾರಕ್ಷೆ ಸಲ್ಲನಿದೆಯೇ (http://www. mrc.gov.in/CMSMTDP/dmawelcome.do) ritgg | ಅಪ್‌ಡೇಟ್‌ ಮಾಡಲಾಗುತ್ತಿದೆ. ಇ) ಹಾಗಿದ `ಪರದಿಯ'ಪ್ರತಿಯನ್ನು | ಕೇಂದ್ರ ಹಾಗು" ರಾಜ್ಯಸರ್ಕಾರದ `ಪೆಬೌಪೋರ್ಟಲ್‌"”ಣೆ ನೀಡುವುದು? | ಕನ್ಯ ಅಪ್‌ಡೇಟ್‌ ಮಾಡಿರುವ ಫೆಬ್ರವರಿ ೭2೦೭೦ ರ ಮಾಹೆಯ ಪ್ರಗತಿ | | ಸಂಖ್ಯೆ: ನಅಐ 7ರ ಸಿಎನ್‌ಎಸ್‌ 2೦೭೦ ವರದಿಯ ಪ್ರತಿ ಲಗತ್ತಿಸಿದೆ. Ww ಪೌರಾಡಳತ ಹಾಗೂ ತೋಟಗಾರಿಕೆ ಮತ್ತು ರೇಷ್ಠೆ ಸಚವರು: ಕರ್ನಾಟಕ ಸರ್ಕಾರ ಸಂಖ್ಯೆ: ಜಸಂಇ 11 ಡಬ್ಬ್ಯೂಎಲ್‌ಎ 2020 ಕರ್ನಾಟಕ ಸರ್ಕಾರದ ಸಚಿವಾಲಯ, ವಿಕಾಸ ಸೌಧ, ನಾ H ನಾನಾನಾ ಬೆಂಗಳೂರು, ದಿನಾಂಕ:10.03.2020. ಇವರಿಂದ: ಸರ್ಕಾರದ ಕಾರ್ಯದರ್ಶಿಗಳು, " ಜಲ ಸಂಪನ್ಮೂಲ ಇಲಾಖೆ, ವಿಕಾಸ ಸೌಧ, ಬೆಂಗಳೂರು-560001. ಇವರಿಗೆ: ಕಾರ್ಯದರ್ಶಿಗಳು, ಕರ್ನಾಟಕ ವಿಧಾನ ಸಭೆ ಸಚಿವಾಲಯ, ವಿಧಾನಸೌಧ, ಬೆಂಗಳೂರು-560001. ಮಾನ್ಯರೇ, ವಿಷಯ: ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಲಿಂಗೇಶ ಕೆ.ಎಸ್‌ (ಬೇಲೂರು) ರವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ; 1127ಕ್ಕೆ ಉತ್ತರ ಒದಗಿಸುವ ಬಗ್ಗೆ. ಉಲ್ಲೇಖ: ತಮ್ಮ ಪತ್ರ ಸಂಖ್ಯೆ: ಪ್ರಶಾವಿಸ/5ನೇವಿಸ/6ಅ/ಪ್ರಸಂ.1127/2020, ದಿ:29.02.2020. ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಲಿಂಗೇಶ ಕೆ.ಎಸ್‌ (ಬೇಲೂರು) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1127ಕ್ಕೆ ಉತ್ತರದ 100 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಮುಂದಿನ ಅಗತ್ಯ ಕ್ರಮಕ್ಕಾಗಿ ತಮಗೆ ಕಳುಹಿಸಿಕೊಡಲು ನಿರ್ದೇಶಿತನಾಗಿದ್ದೇನೆ. ತಮ್ಮ ವಿಶ್ವಾಸಿ, (ಎಸ್‌.ಎನ್‌.ಕೇಶವಪ್ಪಕಾಶ್‌) ವಿಶೇಷ ಕರ್ತವ್ಯಾಧಿಕಾರಿ (ತಾಂತ್ರಿಕ-4) ಜಲಸಂಪನ್ಮೂಲ ಇಲಾಖೆ ದಿನಾಂಕ:05.08.2019 ರಿಂದ ಇಲ್ಲಿಯವರೆಗೆ | ರಿಂದ ಇಲ್ಲಿಯವರೆಗೆ 3 ನಿರ್ದೇಶಕರ ಮಂಡಳಿಯ ನಿರ್ದೇಶಕರ ಮಂಡಳಿಯ ಸಭೆಯಲ್ಲಿ | ಸಭೆಗಳು ನಡೆದಿದ್ದು ಸದರಿ ಸಭೆಗಳಲ್ಲಿ ಒಟ್ಟಾರೇ 10 ಅನುಮೋದನೆಗೊಂಡಿರುವ ಕಾಮಗಾರಿಗಳು | ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ. | ಯಾವುವು (ವಿವರಗಳನ್ನೊಳಗೊಂಡಂತಹ | 3 ಸಂಖ್ಯೆ ನಡುವಳಿಗಳ ಪ್ರತಿಗಳನ್ನು ಒದಗಿಸಲಾಗಿದೆ. ನಡವಳಿಗಳನ್ನು ನೀಡುವುದು ಖಥ ಮು ಅನುಬಂಥ-2 ರಲ್ಲಿ ಸಿಡಗಿಸಲಾಗಿದೆ. ನವರ ಸಹಲ ಮದ್‌ ನಾನಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಬಿಪಾಂಕ:05.08.2019 ದಿನಾಂಕ:05.08.2019 ರಿಂದ ಇಲ್ಲಿಯವರೆಗೆ ಸರೆ ಸಡೆದಿರುಪ ನಿರ್ದೇಶಕರ ನಡೆದಿರುವ ನಿರ್ದೇಶಕರ ಮಂಡಳಿಯ | ಮಂಡಳಿಯ ಸಭೆಯಲ್ಲಿ ಯಾವುದೇ ಹೆಚ್ಚುವರಿ ಆರ್ಥಿಕ ಸಭೆಯಲ್ಲಿ ಅನುಮೋದನೆಗೊಂಡಿರುವ | ಹೊರೆಯ ಪ್ರಸ್ತಾವನೆಗಳನ್ನು ಮಂಡಿಸಿ ಅನುಮೋದನೆ ಹೆಚ್ಚುವರಿ ಆರ್ಥಿಕ ಹೊರೆಯ ಪ್ರಸ್ತಾಪನೆಗಳೆಷ್ಟು | ಪಡೆದಿರುವುದಿಲ್ಲ. ಹಾಗೂ ಆರ್ಥಿಕ ಹೊರೆ ಎಷ್ಟು (ಸಂಪೂರ್ಣ | ವಿವರಗಳನ್ನು ನೀಡುವುದು); ಸ್ಸ >: 27 2 2 ಶ್ರೀ ಲಿಂಗೇಶ ಕೆಎಸ್‌ (ಬೇಲೂರು) 33. : 10.03.2020 4 ಜಲಸಂಪನ್ಮೂಲ ಸಚಿವರು CON Ker ಹ್‌ § ಉತ್ತರಗಳು 1] re } WE | | | i / j | } j ಕ ಸ ಸಹ 4 | [a le | | ಅನುಬಂಧ-1 ಫಿ] | | | ಒದಗಿಸಲಾಗಿದೆ | H } | l ಮ | ವಾ ನ್‌ 3 IE ಜಲನಿಗಹಾಡ ಷತಯಂದ''ನತ್‌ಪರಯ್ಯ ಜಲ ನೆಗಮದೆ ಫತಹನವ್‌ j [4 f y ಷ್‌ ೪ N | { | ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ; ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಭಿನಾಂಕ:05.08.2019 | | | k) oi £ ಜ| CS pa 3 | |_| ಡುಗಡೆ' ಮಾಡಲ್‌ ಬಗಿನೆ; ವಿಭಾಗವಾರು ಹಣ | ಭರಪಸೆ ಪತ್ರ ಬಿಡುಗಡೆ ಮಾಡಲಾಗಿದೆ. ವಿಭಾಗವಾರು ; ಶವಸೆ ತ್ರ ಬಿಡುಗಡೆ ಮಾಡುವಾಗ | ವಿವರಗಳನ್ನು. ಅನುಬಂಧ-4ರಲ್ಲಿ ಒದಗಿಸಲಾಗಿದೆ. ುತಿಗೆದಾರರಿಗೆ ಯಾವ ಆಧಾರದ ಮೇಲೆ | ಗುತ್ತಿ ತ್ರಿಗೆದಾರರಿಗೆ ಅನುದಾನವನ್ನು ನಿಗಮವು ಈ ಕೆಳಕಂ: ಚಿ ಸಗಳನ್ನು ನಿಯಮಾನುಸಾರ ತೀರುವಳಿ | ಅಂತ ಗಳನ್ನು ಪರಿಗಣಿಸಿ ಬಿಡುಗಡೆ ಮಾಡಲಾಗುತ್ತಿದೆ; ಮಾಡಲಾಗಿದೆಯೇ; ನಿಯಮಾನುಸಾರ | ಗುತ್ತಿಗೆದಾರರಿಗೆ ಬಿಲ್ಲುಗಳೆನ್ನು ಹಾಪತಿ ಅಧಿಕಾರಿಗಳ ವಿರುದ್ಧ ಯಾವ ಜರುಗಿಸಲಾಗಿದೆ (ಸಂಪೂರ್ಣ § ಈ ನಷ್ಸಷ್ಮು ಜರನಗಮಡ್‌ವೃವಸ್ಥಾಪ್‌' ಪಶ್ವಶ್ನರಯ್ಯ 'ಇರ'ನಗಡುಡ `ವ್ಯಷನ್ನಪಕ ನರ್ಡತರ | ನಿರ್ದೇಶಕರ ಕಛೇರಿಯಲ್ಲಿ ಕಛೇರಿಯಲ್ಲಿ ದಿನಾಂಕಃ05.08.2019 ರಿಂದ. ಇಲ್ಲಿಯವರೆಗೆ | ದಿನಾಂಕ:05.08.2019 ರಂದ ಇಲ್ಲಿಯವರೆಗೆ | ಅನುಮೊ ಆದನೆಗೊಂಡಿರುವ ಟೆಂಡರ್‌ಗಳು 3 ಹಾಗೂ 1] | ಅಸುಮೋದನೆಗೊಂಡಿರುವ ಟೆಂಡರ್‌ಗಳು | ಹೆಚ್ಚುವರಿ ಆರ್ಥಿಕ ಹೊರೆ ಪೆರಿಣಾಮದ ಪ್ರಸ್ತಾವನೆಗಳು | | ಎಷ್ಟು ಹಾಗೂ ಹೆಚ್ಚುವರಿ ಆರ್ಥಿಕ ಹೊರೆ | ವಿವರಗಳನ್ನು ಅನುಬಂಧ-3ರಲ್ಲಿ ಒದಗಿಸಲಾಗಿದೆ. | | ಪರಿಣಾಮದ ಪ್ರಸ್ತಾವನೆಗಳೆಷ್ಟು (ವಿಷರಗಳನ್ನು | | ನೀಡುವುದು); ' ೫) ಸದರ `ಜಲನಿಗಮ ಪೆತಿಯಿಂಡ [ಸಕ್ಪಷನಹ್ಯಾ ಜ೮್‌್‌್‌ಗಮುದೆ ದಿಪಾಂಕ;05,08.2019ರಿಂದ ಇಲ್ಲಿಯವರೆಗೆ | ದಿವಾಂಕ:05,08.2019 ರಿರಿದ ಇಲ್ಲಿಯವರೆಗೆ | | ವಿಭಾಗವಾರು ಎಷ್ಟು ಹೆಣ ಭರವಸೆ ಪತ್ರ | ವಿಭಾಗವಾರು ಒಟ್ಟು ರೂ. 2716.82 ಕೋಟೆಗಳ ಹಣ | EEE [$8 { f ~ 1 ಯೋಜನೆಗಳ ಅಡಿ ನೀರಾವರಿ ಸೃಜಿಸುವ | (ಭೌತಿಕ) ಕಾರ್ಯಕ್ರಮ. | | | EYE Fl 2. ರಾಜ್ಯದ ನೀರಿನ ಪಾಲನ್ನು ಸಂಪೂರ್ಣಖಾಗಿ ಉಪಯೋಗಿಸುವುದು. FR se [t ಉತ್ತರಗಳು ಯೋಜನೆಗಳನ್ನು ಕಾಲಮಿತಿ. . ಕೇಂದ್ರ ಸರ್ಕಾರದಿಂದ ಪಡೆಯುವ ಯೋಜನೆಗಳು. ನಬಾರ್ಡ್‌ ಡ್ರಿಪ್‌ ಯೋಜನೆ. ಮತ್ತು ಅಭಿವೃದ್ಧಿ ಯೋಜನೆ ಹಾಗೂ ಮತ್ತಿತರ ಸ್ಟೀಂಗಳ ಅನುಸಾರ ಆಧ್ಯತೆ. 3 ಭೊಸ್ಹಾಧೀನಕ್ಕಾಗಿ ಬೇಕಾಗುವ ಅಮದಾನ 16(1) & 9 (1, Court Case, Executive | Petition, Lok-Adalat ತ್ಯಾದಿಗಳಿೆ | ಅದ್ಯತೆ. | . ಬಾಕಿ ಬಿಲ್ಲುಗಳ ಮೊತ್ತ. ನುಡಿಯುವ ನೀರು ಹಾಗೂ ನೀರಿನ ಅಂತರ್ಜಲ | ಮರು ಪೂರ್ಣಗೊಳಿಸುವ ಯೋಜನೆಗಳು. | . ಯೋಜನೆಗಳ ಪ್ರಗತಿಯ ಆಧಾರದ ಮೇಲೆ, ಚಾಲ್ತಿಯಲ್ಲಿರುವ ಕಾಮಗಾರಿಗಳಿಗೆ ಅವಶ್ಯವಿರುವ ಅನುದಾನ, ಹೊಸ ಕಾಮಗಾರಿಗಳಿಗೆ ಬೇಕಾಗುವ ಅನುದಾನ ಮತ್ತು ಅಂತಿಮವಾದ ಟಿಂಡರುಗಳ ಕಾಮಗಾರಿ ಅನುಷ್ಠಾನಕ್ಕೆ ಬೇಕಾಗುವ ಅನುದಾನದ ಬೇಡಿಕೆ. ನಿಯಮಾನುಸಾರ ಗುತ್ತಿಗೆದಾರರಿಗೆ ಬಿಲ್ಲುಗಳನ್ನು ಪಾವತಿ ಮಾಡದೇ ಇರುವ ಪ್ರಕರಣಗಳು ನಿಗಮದಲ್ಲಿ ವರದಿಯಾಗಿರುವುದಿಲ್ಲ. } | | | 1 ಈ ಜರ ನಿಗಮದ ಪತಿಯಿಂದ" `ದನಾಂಕೆ 05.08.2019ರ೦ದ ಇಲ್ಲಿಯವರೆಗೆ ಯಾವುದೇ | ಭೂಸ್ಥಾಧಿನ ಇಲ್ಲದೆ ಇದ್ದರೂ ಟೆಂಡರ್‌ ಕರೆದಿರುವ ಕಾಮಗಾರಿಗಳು ಎಷ್ಟು (ಸಂಪೂರ್ಣ ಮಾಹಿತಿ ನೀಡುವುದು) ಉೂ) ಇ | ದೃಷ್ಟಿಯಿಂದ ಭೂಸ್ವಾಧೀನ ಪ್ರಕ್ರಿಯೆಯ ಜೊತೆಗೆ ಟೆಂಡರ್‌ — ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವ | | ಅಹ್ವಾಧಿಸಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. 'ಭಾಸ್ಥಾಧೀನ ಅನುಮೋದನೆ ಕಾಮಗಾರಿಗಳನ್ನು ಕೈಗೊಳ್ಳಲು | ಅವಕಾಶವಿರುಕ್ತದೆಯೇ? | ಮಾಹಿತಿ ನೀಡುವುದು) ನೀಡಿ fe ಸಂಪೂರ್ಣ ನನೂನಿನಲ್ಲಿ | ವಿವರಗಳನ್ನು ಅನುಬಂಧ-1ರಲ್ಲಿ ಒದಗಿಸಲಾಗಿದೆ. { ಸಂಖ್ಯೆ; ಜಸಂಇ 11 ಡಬ್ಬ್ಯೂಎಲ್‌ಎ 2020 pA (ರಮೇಶ್‌ ಲ. ಜಾರಕಿಹೊಳಿ) ಜಲಸಂಪನ್ಮೂಲ ಸಚಿವರು (ಬೃಹತ್‌ ಮತ್ತು ಮಧ್ಯಮ ನೀರಾವರಿ) ಸಂಃ ಪ್ರಶ್ನೆ ಖ್ನೆ ಸ್ವೇ ಟ27ಗೆ ಅನುಬಂಧ ದಿವಾಂಕ:05: 08.2019 ರಿಂದ ಇಲ್ಲಿಯ ವರೆಗೆ ಆಹ್ವಾನಿಸಲಾಡ ಟೆಂಡರ್‌ (ಮೂ: ಕೋಟಿಗಳಲ್ಲಿ) ಭದ್ರಾ ಮೇಠ್ಧಂಡ ಪನವನಾ'ವರಂ 'ಜತರ್‌; ಪಡ ನನ | | affected ‘area ಸ providing additional | facility by improving Infrastructure under ; | Satkoli and Doddinatale hamlets of! | Kusuburu village i in N.R.PuraTaluk under eter hed Development Scheme on the | lines of Integrated Mission for sustaianable | the i Development for watershed of Ajjampura Tunnel are | ಚಕ್ಕರೆ ನಿವಾಸ" “Survey, Inves esign, Supply, | } Installation Testing and Commissioning of | Lift System (Head works consisting of construction of Intake canal, Jack well cum pump house, Power supply including | terminal bays, Substation, 33 KV} | transmission lines) Rising main with| 3 | pressure. distribution system, Construction of Gravity Distribution System in} PavagadaTaluk (Filling of Tanks 40 \ | No’s) and ChallakereTalak (Filling of! | { Tanks 21 No’s) Under Upper Bhadra | | | Project including Operation and} | | | | { Maintanance for a period of 5 Years after | sucocsful completion of work” (INDENT | j 527.74 | | ಕರಾರು ಒಪ್ಪಂದ ಮಾಡಿಕೊಳ್ಳಲಾಗಿದ್ದು, | ಕಾಮಗಾರಿ ಪ್ರಾರಂಭಿ ಹಂತದಲ್ಲಿದೆ. 23.10.2019 FConstaction of Challaleere Molkalnird | | gravity main piped distribution network for | | tank filling from chitradurga branch canal ! i under upper bhadra project includin, p; P 8 | 4 ater successful completion of work | (NDENTN. 1333) 441.28 | “Construction of Ranikere Gravity set | Piped Distribution Network For Tank’ i Filling From Chitradurga Branch Canal 5 | under Upper Bhadra Project including | Operation and Maintenance for 5 years | | after successful ) | | | | | | operation and maintainance for S yeas | |_|] | | | { | { [4 | completion of work”; j 85.64 23.10.2019 T Construction of Sanikere-Belegere gravity | main piped distribution network for tank | filling from chitradurga branch canal under | | npper bhadra project inchiding operation | and maintainance for 5 yeas after! successful completion of work” WNPENT | } NO:1348) 48.29 23.10.2019 ಕರಾರು ಒಪ್ಪಂದ ಮಾಡಿಕೊಳ್ಳಲಾಗಿದ್ದು, ಕಾಮಗಾರಿ. ಪ್ರಾಶಂಭಿಕ ಹಂತದಲ್ಲಿದೆ. | } | ಶಿರಾ ನಭಾಗ Construction of Tumkur Branch Canal} including earthwork, excavation, embankmeit, CC lining using mechanical paver, cross drainage works / road bridges! cart track crossings from Ch.103.00 Km to Ch. 135.00 Km (27 Km Length) including aqueduct from Ch.121195 Km to Ch.122.744 Km - Under Upper Bhadra 20.09.2019 ಕರಾರು ಒಪ್ಪಂದ ಮಾಡಕೊಳ್ಳಲಾಗಿದ್ದು, ಕಾಮಗಾರಿ ಪ್ರಾರಂಭಿಕ ಹಂತದಲ್ಲಿದೆ. Project (Pickase No. VIII of TBC under UBP) Construction of Tumkur Branch Canal | including earthwork, excavation, | embankment, CC lining using. mechanical paver, cross drainage works { road bridges’ cart track crossings from Ch.135.00 Km to Ch. 159.684 Km (24.684 Km Length) including aqueduct from Ch.138,150 Km to Ch.140.352 Km, Ch:143.650 Km Ch: 144.798 Km & from Ch: 157.543 Km 10} Ch: 158.123Km and Tunnel ftom Ch: | 140.808 Km to Ch: 141.522 Km Under Upper Bhadra Project (Package No. IX of TBC under UBP) | 138.10 20.09.2019 Hf ಕರಾರು ಒಪ್ಪಂದ ಮಾಡಿಕೊಳ್ಳಲಾಗಿದ್ದು, ಕಾಮಗಾರಿ ಪ್ರಾರಂಭಿಕ ಹಂತದಲ್ಲಿದೆ. Supply; installation, testing and commissioning of gravity piped distribution network for tank filling from ‘the oravity feeder pipeline froCh: 0.00 Km {to Ch: 80269 Km including sub-feeders under Tumkur Branch Canal of Upper | Bhadra Project in Sira and Hiriyurtaluka | including Operation and Maintenance for S Years 898.01 20.02.2020 | ಡರ್‌" ಕರೆಯಲಾಗಿದೆ. ಎತ್ತಿನಷಾತ ಸಮಗ್ತ ಸನಮ್‌ ನನ್‌ ಮ್‌] ವಷಲಿಯ ತುಮಕೊರು | ಮದುಗಿರಿ ವಿಭಾಗ fi | 240.00 to Km 24435 comprising of | Earthwork Excavation, Formation of | Embankment, CC Lining using Mechanical | Paver, including construction of CD works, | Aqueducts and other structures under! | | Yettinahole Project. (Y GC-PKG-XXIIP) i F Construction of Gravity Canal from Km 390.99 } 30.09.2019 | ಕರಾರು ಒಪ್ಪಂಡ ಮಾಡಿಕೊಳ್ಳಲಾಗಿದ್ದು, ಕಾಮಗಾರಿ. ಪ್ರಾರಂಭಿಕ ಹಂತದಲ್ಲಿದೆ. ¥ Construction of Gravity Canal fom Km] 24435 to Km 24915 comprising of Earthwork Excavation, Formation. of | Enmibankment, CC Lining using Mechanical } Paver, inciuding construction of CD works, Tunnels, Aqueducts and other structures | | under Yettinahole Project. (YGC-PKG-XXIV}. | 133.21 i 30.09.2019 ಕರಾರು ಒಪ್ಪಂದ ಮಾಡಿಕೊಳ್ಳಲಾಗಿದ್ದು, ಕಾಮಗಾರಿ ಪ್ರಾರಂಭಿಕೆ ಹಂತದಲ್ಲಿದೆ. 24915 to Km. 25500 comprising of arthwork Excavation, Formation of! ; Embankment, CC Lining using Mechanical | j | Paver, including constuttion of CD works, | Tunnels “and “other structlires “unde 144.14 | } [4 | | | | | | 12.10.2019 | Yettinahole Project. (YGC-PKG-XXV) | Construction of Gravity Canal from Km! 255,00 fo Km 25897 comprising of | Earthwork Excavatios, Formation of | Embankment, CC Lining using Mechanical | Paver, including construction of CD works, Tunnels, Aqueducts and other suuctnres ; under Yettinahole Project. (YGC-PKG- [XX | | 108.11 | 30.09.2019 fh ಕಾಮಗಾರಿ ಪ್ರಾರಂಭಿಕ hs ಬಿ | | Fl | | | } | ಘಟಿ ; Fecder fom Km 0.000 to Km 81.600 ‘oraprising of Supply, Installation, Testing and Commissioning of Gravity S Pipe, including Swuctures, under Yettinahole Project (Indent No.1221) ಈತ Ks Construction of Tumkur Branch Catal including earthwork, excavation, | embankment, CC lining using mechanical paver, cross drainage | works road bridges! catt tack crossings fromCh. 108,00 Km to Ch | 135.00 Km (27 Km Length) includingaqueduct from Ch,121.195 Km to | Ch.122.744 Km -Under Upper Bhadra Project” (Package VII} to Construction of Tumkur Branch Canal including earthwork, excavation, road bridges/cart track crossings from Ch.135.000 Km to ch.i59.684 13 | Rm(24684Km Length) including agueduots from Ch.138.150 Kmto Ch.140.352 Km, Ch143650 Km to ChAT Km & ftom | ChAS7543 Km to Ch158.123 Km and Tunnel from Ch.140.808 Km to embankment, CC lining using mechanical paver, cross drainage works / } | 14ನೇ ಸಭೆ / 04.12.2019 | | | | | | { | | Ch.141.522 Km Under Upper Bhadra Project (Package FX)" | | [ “T Construct avity Canal from Km 240.00 to Km 244.350 comprising | 4 of Earthwork Excavation, Formation of Embankment, CC Lining using | 14ನೇ ಸಭೆ / | Mechanical Paver including CD works, Tunnels, Aqueduct and other 04.12.2019 | | structures under Yettinahole Project (YGC-PKG-XXII) (indent No. 1327 } | ma of Gravity rity Canal fom Km 244.350 to Km 249. 150 comprising 8 oT 1 of Earthwork Excavation, Formation of Embankment, CC Lining using 14ನೇ ಸಭೆ | | Meckanical Paver including CD works, 04.12.2019 Tunnels, Aqueduct and other | structures under Yettinahole Project (YGC-PKG-XXIV) (Indent No. 1328} id Maintenance for 5 years after successful completion of the work” | Construction of Challakere - Molakaimur Gravity Main piped distribution | Hy ಸೇ » | nowork from Chitradurga Branch Canal Under Upper Bhadra Pioject | 14ನೇ ಸಭೆ / {including Operation & Maintenance for 5 years after suovessful completion | 04-12.2019 lf ; of wotlk” | | j [ BS SE! f— ಮಿದು } | Construction of Ranikere Gravity Main piped distribution network from | ನೇ ಸಭೆ! | 8 | Chitradurga Branch Canal Under Upper Bhadra Project including € Operation | 94.12.2019 | | = T f ತನುಷೋದ್‌] fa ನೀಡಿದ (| ಕಾಮಗಾರಿಯ ಹೆಸರು ಮಂಡಳಿಯ | | ; ಸಭೆಯ ಸಂಖ್ಯೆ | . ಮತ್ತು ದಿನಾಂಕ | } | Construction of Sanikere— Belagere Gravity Main piped distribution network ಎ | i 9 | from Chitradurga Branch Canal Under Upper Bhadra Project including 14ನೇ ಸಭೆ / i | | Operation and Maintenance for 5 years. after successfil completion of the | 04.12.2019 | | work | | Survey, Investigation, Design, Supply, Installation Testing and } | | Commissioning of Lif: System (Head Works consisting of construction of | f | Intake canal, Jack well cum pump house, Power supply including terminal | 19 | bays, substation, 33 KV transmission lines) Rising Main with Pressure | 14ನೇ ಸಭೆ / | | distribution system, Construction of Gravity Distribution System in| 04122019 | } | PavagadaTaluk (Filling of Tanks 38 Nos) and ChallakereTaluk (Filling of | | | Tanks 21 No’s) Under Upper Bhadra Project including Operation and | | | | Maintenance for a period of 5 years after successful completion of work.” | pe (ಕರ್ನಾಟಿಕ ಸರ್ಕಾರದ ಒಂದು ವಿಶ್ಛೇಶ್ವರಯ್ಯ ಜಲ ನಿಗಮ ನಿಯಮಿತ ಉದ್ಯಮ) ನೊಂದಾಯಿತ ಕಚೇರಿ, ನಂ.148, ನೆಲ ಮಹಡಿ; ಎಂಬೆಸಿ ಸ್ಕ್ವೇರ್‌ - ಇನ್‌ಫ್ಯಾಂಟ್ರಿ ರಸ್ತೆ, ಬೆಂಗಳೂರು-560 001. ಎನಿದೆೋಶಕೆರ ಮಂಡಯ ಪಸ್ಟೆರಡೆನೇ ಸಭೆಯ ಸಡಾಪಅಗಮ:- ದಿನಾಂಕ 180209 ಮೇಳೆ : ಅಪರಾಹ್ನ 3.30 ಗಂಟೆ. ಸ್ಥಳ :. “ಸಮಿತಿ ಕೊಠಡಿ" (ಸಂಬ್ಯೆಿ13) . “ವಿಧಾನ ಸೌಭ” ಮೂರನೇ ಮಹಡಿ ಬೆಂಗಳೂರು. ಪಉಪಸ್ಸಿಚೆ:- ಶ್ರೀ. ಐ.ಎಸ್‌.ಎನ್‌.ಪ್ರಸಾದ್‌, ಭಾ.ಆ.ಸೇ., ಶ್ರೀ. ರಾಳೇಶ್‌ ಸಿಂಗ್‌, ಭಾ.ಆ.ಸೇ. ಶ್ರೀಮತಿ ಜಾ: ಶಾಲಿನಿ: ರಜನೀಲ್‌, ಭಾ.ಆ.ಸೇ. ಶ್ರೀ: ಎಬ್‌,ಲಕ್ಸಣರಾನ್‌ ಪೇಶ್ಸೇ ಳೆ.ಇ.ಸೇ. ಶ್ರೀ.ಆರ್‌.ಚೆಲುವರಾಜು ಪ್ರೊ.ಶ್ರೀ.ಟಔ.ಗೆಂಗಾಧರಯ್ಯ ಲಹಬ : ಸಭೆಯ ಅಧ್ಯಕ್ಷರು : ನಿರ್ದೇಶಕರು ; ನಿರ್ದೇಶಕರು ; ವ್ಯವಸ್ಥಾ: ಪಕ ನಿರ್ದೇಕರು » ಸೃತೆಂತ್ರ ನಿರ್ದೇಶಕರು ; ಸ್ವತಂತ್ರ ನಿರ್ದೇಶಕರು ಅನುಪಸ್ಥಿತಿಗ್‌ ಮಂಜೂರಾತಿ ಹಡದ ನಿರ್ದೇಶಕರುಗಳು: ಶ್ರೀ. ಬಿ.ಎಸ್‌.ಯಡಿಯೂರಪ್ಪ, ಶ್ರೀ. ಟಿ.ಎಂ. ಬಿಜಯ್‌ ಭಾಷ್ಯರ್‌, ಭಾ.ಆ.ಸೇ. 'ಶ್ರೀಪಿ.ರವಿಕುಮಾರ್‌; ಭಾ.ಅ.ಸೇ., ಶ್ರೀ.ಡಿ.ಎನ್‌.ದೇಸಾಯಿ RCS ಜಾಜರಿದ್ದ ಅಧಿಕಾರಿಗಳು: : ಅಧ್ಯಕ್ಷರು : ನಿರ್ದೇಶಕರು : ನಿರ್ದೇಶಕರು : ಸೃಕಂತ್ರ ನಿರ್ದೇಶಕರು : ಕಂಪನಿ ಕಾರ್ಯದರ್ಶಿ : ಪ್ರಧಾನ ವ್ಯವಸ್ಥಾಪಕರು- ಹಣಕಾಸು ಮಾನ್ಯ ಸಭೆಯ ಅಧ್ಯಕ್ಸರು ಮತ್ತು ಉಪಸ್ಥಿತರಿದ್ದ ನಿರ್ದೇಪಕರುಗಳನ್ನು ಶ್ರೀ ಎನ್‌.ಲಕ್ಸ್ಯೃಣರಾಬ್‌ ಪೇಶ್ಯೇ, ವ್ಯವಸ್ಥಾಪಕ ನಿರ್ದೇಶಕರು ಸ್ವಾಗತಿಸಿದರು. ಶ್ರ: ಬಿ.ಎಸ್‌.ಯಡಿಯೂರಪ್ಪ. ಮಾನ್ಯ ಮುಖ್ಯಮಂತ್ರಿಗಳು ಹಾಗೂ ನಿಗಮದ ಅಧ್ಯಕ್ನರು ಕಾರಣಾಂತರಗಳಿಂದಾಗಿ ಉಪಸ್ಳಿತರಿರಲು 'ಸಾದ್ಯವಾಗಲಿಲ್ಲವಾದ್ಯರಿಂದ ಉಪಸ್ಥಿತರಿದ್ದ ನಿರ್ದೇಶಕರುಗಳ ಕೋರಿಕೆಯ ಮೇರೆಗೆ ಶ್ರೀ.ಐ:ಎಸ್‌.ಎನ್‌.ಪ್ರಸಾದ್‌, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಅರ್ಥಿಕ ಇಲಾಟೆ ಹಾಗೂ ನಿರ್ದೇಶಕರು: ಸಭೌಯ. ಅಧ್ಯಕ್ಸತೆ. ವಹಿಸಿದರು. ವಿಶ್ಛೇಶ್ವರಯ್ಯ ಜಲ ನಿಗಮ ನಿಯಮಿತ (ಕರ್ನಾಟಿಕ ಸರ್ಕಾರದ ಒಂದು ಉದ್ಯಮ) ಭಾಗೆ-ಎ: ಸಾಮಾನ್ಯ ವಿಷಯಗಳ ವಿಷಯ ಸಂಖ್ಯೆ: ದಿನಾಂಳೆ: 28.06.2019 ರಂದು ನಡೆದ 11ನೇ ನಿರ್ದೇಶಕರ ಮಂಡಳಿ ಸಭೆಯ ನಡಾವಳಿಯ ಸ್ಥಿರೀಕರಣ. ದಿನಾಂಕ 28.06.2019 ರಂದು ನಡೆದ ಹನ್ನೊಂದನೇ ನಿರ್ದೇಶಕರ ಮಂಡಳಿಯ ನಡಾವಳಿಗಳನ್ನು ದೃಢೀಕರಿಸೆಲಾಯಿತು. | | ರ ಸಿ ವಿಷಯ ಸಂಖ್ಯೆ: ದಿನಾಂಕ:28.06:2019 ರಂದು ನಡೆದ 11ನೇ ನಿರ್ದೇಶಕರ ಮಂಚಳಿ ಸಭೆಯ ನಡಾವಳಿಗಳಿಗೆ ಪಾಲನಾ ವರದಿ ಕುರಿತು. ಅವಗಾಹಿಸೆಲಾಯಿತು. ವಿಷಯ ಸಂಖ್ಯೆಔಿ: ಶ್ರೀ.ಎನ್‌.ಲಕ್ಸಣರಾವ್‌ ಪೇಶ್ವೆ, ಇವರನ್ನು ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ಶ್ರೀ.ಕೆ.ಜೈಪ್ರಕಾಶ್‌ ಇವರ ಜಾಗದಲ್ಲಿ ನೇಮಿಸಿರುವ ಹುರಿತು. ಶ್ರೀ. ಎನ್‌ ಲಕ್ಸ್ಯಣರಾವ್‌ ಪೇಶ್ವ, ಮುಖ್ಯ ಅಭಿಯಂತರರು, (ಸ್ವಂತಂತ್ರ ಪ್ರಭಾರ), ಆಡಳಿತಾಧಿಕಾರಿ, ಕಾಡಾ, ಶಿವಮೊಗ್ಗ ಇವರನ್ನು ಸರ್ಕಾರವು ವ್ಯವಸ್ಥಾಪಕ ನಿರ್ದೇಶಕರು, ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ ಬೆಂಗಳೂರು ಶ್ರೀ. ಕೆ.ಜೈಪ್ರಕಾಶ್‌, ಇವರು ನಿರ್ವಹಿಸುತ್ತಿರುವ ಹುದ್ಯೆಗೆ ವರ್ಗಾಯಿಸಿ, ನೇಮಿಸಲಾಗಿರುವುದನ್ನು 'ಮಂಡಳಿಗೆಯು ಗಮನಿಸಿ ಈ ಕೆಳಗಿನ ದೊತ್ತುಖಳಿಗಳನ್ನು ಅಂಗ್ಲ ಭಾಷೆಯಲ್ಲಿ ಅಂಗೀಕರಿಸಿತು. “RESOLVED: 1. to note the appointment of Sri. N. Lakshmanrao Peshve, as Managing Director of the Company, as per the Government Notifications No.SeAaSuEe 160 Se.Mu.Ee 2018, dt.05.08.2019 in place of Sri K.Jaiprakash and Sri. N. Lakshmanrao Peshve, K.E.S. taking over charge as Managing Director with effect from 06.08.2019. 2. Pursuant to provisions of Section 203 and other applicable ‘provisions, if any, of the Companies Act, 2013, {including any statutory modifications or re-enactment{s) thereof, and rules made thereunder, consent of the Board of Director be and is hereby accorded for the appointment of Sri. N. Lakshmanrao Peshve, K.E.S. Managing Director as-a Key Managerial Personnel under the said section. 3. that Sri. N. Lakshmanrao Peshve, Managing Director, be and is hereby nominated as Member Secretary on the Technical Sub-Committee and as Member on ‘the Finance Committee, of the Board of Directors and also authorised to operate all the existing delegation of powers and Bank Accounts of the Nigam for smooth functioning of the Nigam’s work; and 4. ‘to transfer Two Equity shares held by Sri K. Jaiprakash, in favour of Sri N. Lakshmanrao Peshve, Managing Director; 2 ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ ರ್ನಾಟಿಕ ಸರ್ಕಾರದ ಒಂದು ಉದ್ಯಮ) ಕ್ರ ಸ ಜೃಪ್ರಕಾಲ್‌ "ರವರು "ಮ್ಮ ಅಧಿಕಾರದ ಅವಧಿಯಲ್ಲಿ--ಫಿಗಮಕ್ಕೆ “ಸಲ್ಲಿಸಿದ: ಸೇವೆಗೆ... ಮಂಡಳಿಯು ಪ್ರಶಂಸೆಯನ್ನು ದಾಖಲಿಸಿತು. ವಿಷಯ ಸಂ.4 ಕಂಪನಿಯ ನಿರ್ದೇಶಕರುಗಳ ಮಂಡಳಿ ಹಾಗೂ ನಿಗಮದ ವಿವಿಧ ಉಪ ಸಮಿತಿಗಳ ಪುನರ್‌ ರಚನೆ ಕುರಿತು. (ಅ) ನಿಗಮದ ನಿರ್ದೇಶಕರ ಮಂಡಳಿಗೆ ಅಧ್ಯಕ್ಷರು ಹಾಗೂ ನಿರ್ದೇಶಕರನ್ನು ನಾಮ ನಿರ್ದೇಶನ ಮಾಡಿರುವ ಅದೇಶಳ್ಳೆ ಮಂಡಳಿಯ ಅನುಸಮರ್ಥನೆ ಕೋರಿರುವ ಕುರಿತು. ಮತ್ತು (ಆ) ನಿರಮದ ವಿವಿಧ ಉಪಸಮಿತಿಗಳನ್ನು ಪುನರ್‌ರಚಿಸಿರುವ ಪ್ರಸ್ತಾವನೆಗೆ ಅನುಸಮರ್ಥನ್‌ ತೋರಿರುವ ಕುರಿತು. (ಅ.1 ಸರ್ಕಾರವು ನಿಗಮದ ನಿರ್ದೇಶಕರ ಮಂಡಳಿಯಲ್ಲಿ ಮಾಡಿರುವ ಈ ಕೆಳಕಂಡ ಬದಲಾವಣೆಗಳನ್ನು ಮಂಡಳಿಯು ಗಮನಿಸಿತು ಯಾಗೂ ತತ್ಸಂಬಂಧಬಾಗಿ ಸಂಬಂಧಪಟ್ಟ ನಿರ್ದೇಶಕರ ಷೇರು ವರ್ಗಾವಣಿಯನ್ನು ಅನುಮೋದಿಸಿತು, 82 ಸರ್ಕಾರದ ಅಧಿಸೂಚನೆ ದಿನಾಂಕ; 29.07.2019ರಿಂದ ಜಾರಿಗೆ ಬರುವಂತೆ ನಿಗಮದ ಮಂಡಳಿಯಲ್ಲಿ ಈಗಾಗಲೇ ಸಪಾಮನಿರ್ದೇಶನ ಮಾಡಲಾಗಿರುವ ಅಧ್ಯಕ್ಷರು, ಉಪಾಧ್ಯಕ್ಷರು ಹಗೂ ಅಧಿಕಾರೇತರ ನಿರ್ದೇಶಕರುಗಳ ಅಪದಿ ಕೊನೆಗೊಂಡಿರುವುದು. 43. ಶ್ರೀ ಬಿ.ಎಸ್‌.ಯಡಿಯೂರಪ್ಪ ಮಾನ್ಯ ಮುಖ್ಯಮಂತ್ರಿಗಳು, ರವರನ್ನು ಮಂಡಳಿಯ ಅಧ್ಯಕ್ನರಾಗಿ ಶ್ರೀ. ಹೆಚ್‌.ಡಿ.ಕುಮಾರಸ್ವಾಮಿ, ರವರ ಸ್ಥಾನದಲ್ಲಿ ನಾಮನಿರ್ದೇಶನ ಮಾಡಿರುವುದು. 44 ಪ್ರೀ ಹಿ. ರವಿಕುಮಾರ್‌, ಭಾಟ.ಸೇ, ಮಾನ್ಯ ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿಗಳು, ಇವರನ್ನು ಮಂಡಳಿಯ ನಿರ್ದೇಶಕರೆಸ್ಸಾಗಿ ಡಾ.ಇ.ವಿ.ರಮಣರೆಡ್ಲಿ, ಭಾ.ಆ.ಸೇ, ಇವರ ಸ್ಯಾನದಲ್ಲಿ ನಾಮನಿರ್ದೇಶನ ಮಾಡಿರುವುದು. ಮುಂದುವರೆಯುತ್ತಾ ಡಾ.ಇ.ವಿ. ರಮಣರೆಡ್ಸಿ, ಭಾ.ಅ.ಸೇ., ಇವರು ಹೊಂದಿದ್ದ ಒಂದು ಈಕ್ಕಿಟಿ ಷೇರುನ್ನು ಶ್ರೀ. ಪಿ. ರವಿಕುಮಾರ್‌, ಭಾಅ.ಸೇ., ಇವರಿಗಿ ವರ್ಗಾಯಿಸುವುದು. 45. ಈಗಾಗಲೇ ನಿಗಮದ, ನಿರ್ದೇಶಕರ ಮಂಡಳಿಯಲ್ಲಿ ಪ್ರಸ್ತುತ ನಾಮ ನಿರ್ದೇಶನವಾಗಿರುವ ಮೂರು. (3). ಸ್ವತಂತ್ರ ನಿರ್ದೇಶಕರಾದ ಶ್ರೀ ಡಿ.ಎನ್‌.ದೇಸಾಯಿ, ಪ್ರೊ: ಟ.ಗಂಗಾಧರಂಯ್ಯ ಮತ್ತು. ಶ್ರೀ. ಆರ್‌: ಚಲುವರಾಜು. ರವರನ್ನು. ನಿಗಮದ ನಿರ್ದೇಶಕರ. ಮಂಡಳಿಯಲ್ಲಿ ಸೈತಂತ್ರ ನಿರ್ದೇಶಕರುಗಳನ್ಕಾಗಿ ಪುನರ್‌: ನಾಮನಿರ್ದೇಶನ. ಮಾಡಿರುವುದು. ಸೀ ಈ ಹಿಂದೆ ಮಂಡಳಿಯ ಅಧ್ಯಕ್ಸರಾಗಿ ಶ್ರೀ. ಹೆಚ್‌.ಡಿ. ಕುಮಾರಸ್ಕಾಮಿ ಮತ್ತು ಉಪಾಧ್ಯಕ್ಷರಾಗಿ ಶ್ರೀ ಡಿ.ಕೆ.ಶಿವಕುಮಾರ್‌ ಹಾಗೂ ನಿಗಮದ ನಿರ್ದೇಶಕರಾಗಿದ್ದು ಡಾ.ಇ.ಬಿ. ರಮಣರೆಡ್ತಿ, ಭಾ.ಆ.ಸೇ, ರವರು ಕಮ್ಯ ಅವಧಿಯಲ್ಲಿ ನಿಗಮಕ್ಕೆ ಸಲ್ಲಿಸಿದ ಸೇವೆಗೆ ಮಂಡಳಿಯು ತನ್ಕ ಪ್ರಶಂಸೆಯನ್ನು ಪಾಖಲಿಹಿತು. ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ (ಕರ್ನಾಟಿಕ ಸರ್ಕಾರದ ಒಂದು ಉದ್ಯಮ) (ಆ) 4.7 ಸರ್ಕಾರದ ಆದೇಶ ಸಂಖ್ಯೆ: ಜಸಂಇ 124 ಕೆಬಿಎನ್‌ 2018, ದಿನಾಂಕ: 07.09.2019 ರಲ್ಲಿ ನಿಗಮದ ಈಾಂತ್ರಿಕ ಉಪ ಸಮಿತಿಗೆ ಅಧ್ಯಕ್ಷರು, ಸದಸ್ಯರು ಹಾಗೂ ವಿಶೇಷ ಅಹ್ಯಾನಿತರುಗಳನ್ನು; ಅಂದಾಜು ಪರಿಶೀಲಸಾ ಸಮಿತಿ ಹಾಣೂ ಟೆಂಡರ್‌ ಪರಿಶೀಲನಾ ಸಮಿತಿಗಳಿಗೆ ಸದಸ್ಯರುಗಳನ್ನು "ನೇಮಿಸಿ ಆದೇಶಿಸಲಾಗಿದ್ದು,' ಅದರಂತೆ, ಈ ಕೆಳಕಂಡಂತೆ ಠಾಂತ್ರಿಕೆ ಉಪ ಸಮಿತಿಯನ್ನು ಪುನರ್‌ ಠಚಿಸಿರುವುದಕ್ಕೆ ಮಂಡಳಿಯು ಅನುಸಮರ್ಥನೆ ನೀಡಿತು. ತಾಂತ್ರಿಕ ಉಪ ಪಮಿ; (Technical Sub Committee) [ತ್ರ ಈ ಹಿಂದೆ ಇದ್ದ ಸದಸ್ಯರುಗಳ ವಿವರ / ಹಾಲಿ ಪುನರ್‌ರಚಿಸಿರುವ ಸದಸ್ಯರುಗಳು | ಸಂ. ನಷ ವಾ್‌ ನವಕ TT ಇಡನಾಾ] 1. ಶ್ರೀ ಡಿ.ಎನ್‌.ದೇಸಾಯಿ, | ಅಧ್ಯಕ್ಸರು /ಶ್ರೀ ಡಿ.ಎನ್‌.ದೇಸಾಯಿ, | ಅಧ್ಯಕ್ಷರು | | ನಿವೃತ್ತ ಸರ್ಕಾರದ ನಿವೃತ್ತ ಸರ್ಕಾರದ | | | ಕಾರ್ಯದರ್ಶಿಗಳು ಕಾರ್ಯದರ್ಶಿಗಳು ಸರ್ಕಾರದ `ಕಾರ್ಯದರ್ಕಗಘಾ,] ಸಡಸ್ಯರು '|ಸರ್ಕಾರದೆ ದಸ್ಯು | | ಜಲ ಸಂಪಸ್ಕೂಲ ಇಲಾಖೆ. ಕಾರ್ಯದರ್ಶಿಗಳು, ಜಲ ಸಂಪನ್ಯೂಲ ಇಲಾಖೆ. 3.1 ಪೈವಸ್ಮಾಪ್‌ನರ್ಡ್ದೇಶಕರು, | ಸದಸ್ಯ 1 ವ್ಯವಸ್ಥಾಪಕ ' ನಿರ್ದೇಶಕರು, ಸದಸ್ಯ ವಿಶ್ವೇಶ್ವರಯ್ಯ ಜಲ ನಿಗಮ ಕಾರ್ಯದರ್ಶಿ | ವಿಶ್ವೇಶ್ವರಯ್ಯ ಜಲ ನಿಗಮ | ಕಾರ್ಯದರ್ಶಿ ನಿಯಮಿತ, ಬೆಂಗಳೂರು. | ನಿಯಮಿತ, ಬೆಂಗಳೂರು. 4. | ಶ್ರೀ.ಆರ್‌.ಚಲುವರಾಜು, ನಿವೃತ್ತ] ಸದಸ್ಯರು | ಶ್ರೀ.ಆರ್‌.ಚಲುವರಾಜು, ಸಬಸ್ಯರು. : | ಮುಖ್ಯ ಇಂಜಿನಿಯರ್‌ | ನಿವೃತ್ತ ಮುಖ್ಯ | | ಇಂಜಿನಿಯರ್‌ 5. | ಪ್ರೊೋಟಿ.ಗಂಗಾಥರಯ್ಯ | ಸದಸ್ಯರು | ಪ್ರೊಟಿ.ಗಂಗಾಧರಯ್ಯ ಸದಸ್ಯರು ಪ್ರೊಫೇಸರ್‌, ಎಸ್‌. ಐಟಿ, ಪ್ರೊಫೇಸರ್‌, ಎಸ್‌. ಐ.ಟಿ, | ತುಮಕೂರು. | ತುಮಕೂರು: 6. | ಶ್ರೀ.ಎಸ್‌.ಎಸ್‌.ಮಗದಾಳ, ಸದಸ್ಯರು ಶ್ರೀ. ರಾಮ್‌ಪ್ರಸಾದ್‌ ವಿಶೇಷ | ನಿವೃತ್ತ ಮುಖ್ಯ ಎಂ.ಎಸ್‌, ನಿವೃತ್ತ ಮುಖ್ಯ | ಆಹ್ಯಾನಿತೆರು | | ಇಂಜನೀಯರ್‌, KP.WD. | ಇಂಜಿನಿಯರ್‌. | i i 48 ಮೇಲ್ಕಂಡ ಸರ್ಕಾರದ ಆದೇಶ ಸಂಖ್ಯೇ ಜಸಂಇ (24 ಕೆಬಿಎನ್‌ 2018, ದಿನಾಂಕ; 07.09.2019ರನ್ವಯ ವಿವಿಧ ಮಲಟ್ಟಿದಲ್ಲಿ ಅಂದಾಜು ಮತ್ತು ಟೆಂಡರ್‌ ಪರಿಶೀಲನಾ ಸಮಿತಿಗಳಿಗೆ ಅಧಿಕಾರಿಗಳು. ಮತ್ತು ಅಧಿಕಾರೇತರ ಸದಸ್ಯರುಗಳನ್ನು ಒಳೆಗೊಂಡಂತೆ ' ಸಮಿತಿಗಳನ್ನು ಪುನರ್‌ ರಚಿಸಿದ್ದು, ಇದರನ್ವಯ ದಿನಾಂಕ:09.09.2019 ರಂದು ಮಾಸ್ಯ ವ್ಯವಸ್ಥಾಪಕ ನಿರ್ದೇಶಕರು ಅಧಿಕಾರಿಗಳು ಮತ್ತು ಅಧಿಕಾರೇತರ ಸದಸ್ಯರುಗಳನ್ನು ಒಳಗೊಂಡ ವಿವಿಧ ಸಮಿತಿಗಳನ್ನು ಅಜೆಂಡಾ ಟಿಪ್ಪಣಿ ಅನುಬಂಧ-1ರಲ್ಲಿರುವಂತೆ ಸಮಗ್ರವಾಗಿ ಪುನರ್‌ ರಚಿನಿ ಹೊರಡಿಸಿರುವ ಆದೇಶಕ್ಕೆ ಮಂಡಳಿಯು ಅನುಸಮರ್ಥನೆ ನೀಡಿತು. ಭಿಷಯ' ಸಂರ: ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ (ಕರ್ನಾಟಿಕ ಸರ್ಕಾರೆದ ಒಂದು ಉದ್ಯಮ) 2018-19 ನೇ ಸಾಲಿನ ಲೆಕ್ಳ ಈಬ್ಲೆಗಳ (Financial Statements) ಅನುಮೋದನೆ ಹಾಗೂ ನಿಗಮದ ಮೂರನೇ ವಾರ್ಷಿಕ ಸಾಮಾನ್ಯ ಸರ್ವ ಸದಸ್ಯರ ಸಭೆ {Annual General Meeting) ಕರೆಯು ಕುರಿತು. ಸಿಣಮದೆ 5ನೇ ಲೆಕ್ಕ ಪರಿಶೋಧನಾ ಸಮಿತಿಯು ಪರಿಶೀಲಿಸಿದ ನಿಗಮದ 2018-19ನೇ ಸಾಲಿನ ಹಣಕಾಸಿನ ತಃಖ್ತೆ (ಲೆಕ್ಕಪತ್ರ) ಮತ್ತು ಅದೇ ವರ್ಷದ ವಾರ್ಷಿಕ ವರದಿಯನ್ನು, ಸೆಹರಿ ಸಾಲಿನ ಲೆಕ್ಕ ಪತ್ರಗಳ ಮುಖ್ಯ ಅಂಶಗಳನ್ನು ಹಾಗೂ 3ನೇ ವಾರ್ಷಿಕ ಸಾಮಾನ್ಯ ಸಭೆಯನ್ನು ಕಂಪನಿ. ಕಾಯ್ದೆಯಡಿ ನಿಗಧಿ ಪಡಿಸಿರುವ ವೇಳಾ. ಮತಿಯಲ್ಲಿ ಕರೆಯುವ ಬಗ್ಗೆ ಚರ್ಚೆಸಲಾಯಿತು. 5.2 ಚರ್ಚೆಯ ನಂತರ ಈ ಕೆಳಕಂಡ ಗೊತ್ತುವಳಿಗಳನ್ನು ಆಂಗ್ಲ ಭಾಷೆಯಲ್ಲಿ ಅಂಗೀಕರಿಸಲಾಯಿತು. “RESOLVED THAT:- iii. the draft Financial Statement consisting of Balance Sheet as at 32.03.19 and the Statement of Profit & Loss for the yeat ended 31st March, 2019, the Cash Flow Statement for the year ended 31st March, 2019, Statement of Change in Equity for the year ended 31st March, 2013, notes forming part of the Financial Statements, Additional information to the Financial Statements, Disclosure requirements as per Accounting Standards specified under Section 133 of Companies Act, 2013 read with Companies {adian Accounting Standard} Rules, 2015 and all other relevant statements disclosures required under the Companies Act, 2013 be and are hereby approved and the Managing Director and any one of the Directors of the Company, the General Manager-Finance/CFO and the Company Secretary be and are hereby autharized to sign the said Accounts for the year 2018-19 and that the signed accounts be presented to the Statutory Auditors for their report therean; the Managing Director be and is hereby authorized to fix a date for convening 34 Annual General Meeting of the Company On or before 30-09- 2019 fn consultation with the Chairman by issuing short notice as permitted under Section 101 of the Companies Act, 2013 and the draft notice to convene 3° Annual General Meeting of the Company by issuing notice as permitted under Section 101 of the Companies Act, 2013 be andis hereby approved and the Company Secretary be authorized to issue notice to the members; the Report of the Directors to the Shareholders as placed before the meeting together, Directors Responsibility Statement in terms of Section 5 31:03.2019 "ಫೈ ಅಂತ್ಯಗೊಂಡ--ನಿಗಮದ ಮೂರನೇ. ಅರ್ಥಿಸ. ವರ್ಷ... ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ (ಸರ್ನಾಟಿಕ ಸರ್ಕಾರಪ ಒಂದು ಉದ್ಯಮ) 134 (5) of theCompanies Act, 2013 and all other information as per Section 134 of the CompaniesAct, 2013 and rules made thereunder, be and is hereby considered, approved subject to such changes and modifications a5 may be required relating to disclosures and comments arising out of statutory and other requirements including the addendum if any to the Directors Report under sub-section 3(f) of Section 134 of the Companies act which the Managing Director is authorised to incorporate and that the same be issued to the Shareholders under the signature of Chairman of the Company. RESOLVED FURTHER THAT, after approval of the 2018-19 Accounts and if there is any delay in getting the finalised Auditors’ Report and Comments from C&AG consequently delaying the-convening of the 3° Annual General Meeting beyond 30” September, 2019, the Managing Director and the Company Secretary be and are hereby authorised to take necessary action to approach the Registrar of Companies, Karnataka, for approval of extension of time in holding the 3° AGM of the Company as permitted under Section 96(1) of the Companies Act, 2013.” ವಂದನೆಗಳೊಂದಿಗೆ ಸಭೆಯು ಮುಕ್ತಾಯವಾಯಿತು. ಸಪೆಹಿ/- (ಎನ್‌.ಲಕ್ಷೆ ಫರಾವ್‌ ಪೇಶ್ವೆ) ವ್ಯವಸ್ಥಾಪಕ ನಿರ್ದೇಶಕರು ಪಹಿ/- (ಐ.ಎನ್‌.ಎನ್‌.ಪ್ರಪಾದ್‌, ಭಾ.ಅ.ಪೇ.) ಪಭೆಯ ಅಧ್ಯನ್ನರು Certified Tue Copy | Company ಸಹಗ. Viavesvaraya Jala Nigaza Lid. ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ (ಕರ್ನಾಟಿಕ ಸರ್ಕಾರದ ಒಂದು ಉದ್ಯಮ) ನೊಂದಾಯಿತ "ಕಛೇರಿ; ನಂ.45, 'ನೆಲ ಮಹಡಿ; ಎಂಟೆಸಿ ಸ್ಟರ್‌," ಇನ್‌ಪ್ಯಾಂಬ್ರಿ ರಸ್ತ, ಬೆಂಗಳೂರು-560 001. ನಡೋಪತರೆ ಮಂಡೆಅಯ ಪೆಡಿಮೂರಸೊ ಸೆಳೆಯ ನೆಡಾವಜಣಿಚೊ:- ದಿನ ; . ಶೆಶ್ರವಾರೆ ದಿನಾಂತ '; 20.09.2019 ಮೇಕೆ : ಸಂಜೆ 50 ಗಂಟೆ. ಸ್ಕಳ ನ “ತ್ಸಷ್ಣಾ ಮಾನ್ಯ ಮುಖ್ಯ ಮಂತ್ರಿಯವರ ಗೃಹ ' ಕಛೇರಿ," ಕುಮಾರ ಕೃಪ' ರಸ್ತೆ, ' ಬೆಂಗಳೂರು ಉಪಸ್ಥಿತೆ:- 1. ಶ್ರೀ: ಬಿ.ಎಸ್‌.ಯಡಿಯೂರಪ್ಪ, : ಅಧ್ಯಕ್ಷರು 2 ಶ್ರೀ ಪಿ.ರವಿಕುಮಾರ್‌, ಭಾ.ಅ.ಸೇ., : ನಿರ್ದೇಶಕರು 3 ಶ್ರೀ ಐ.ಎಸ್‌.ಎನ್‌.ಪ್ರಸಾದ್‌, ಭಾ.ಆ.ಸೇ : ನಿರ್ದೇಶಕರು 4 ಶ್ರೀ. ರಾಕೇಶ್‌ ಸಿಂಗ್‌, ಭಾ.ಆ.ಸೇ. : ನಿರ್ದೇಶಕರು 5 ಶ್ರೀಮತಿ ಡಾ: ಶಾಲಿನಿ ರಜನೀಶ್‌, ಭಾ.ಆ.ಸೇ, : ಮಹಿಳಾ ನಿರ್ದೇಶಕರು 6. ಶ್ರೀ. ಐನ್‌.ಲಕ್ಸ್ಮಣರಾನ್‌ ಪೇಶ್ವೆ, ಕ.ಜ.ಸೇ, : ವ್ಯವಸ್ಥಾಪಕ ನಿರ್ದೇಕರು 7. ಶ್ರೀ.ಡಿ.ಎನ್‌, ದೇಸಾಯಿ : ಸೃತಂತ್ರ ನಿರ್ದೇಶಕರು 8. ಶ್ರೀಆರ್‌.ಚಲುವರಾಜು : ಸೃತಂತ್ರ ನಿರ್ದೇಶಕರು 9: ಪ್ರೊ.ಶ್ರೀ.ಟಿ.ಗಂಗಾಥರಯ್ಯ : ಸೃತಂತ್ರ ನಿರ್ದೇಶಕರು ಅಷುಪಸ್ಥಿಕಿಗೆ ಮಂಜೂರಾತಿ ಪಡ್‌ಬ ನಿರ್ದೇಶಕರುಗಳು: 1. ಶ್ರೀ. ಟಿ.ಎಂ. ವಿಜಯ್‌ ಭಾಸ್ಕರ್‌, ಭಂ.ಅ.ಸೇ, : ನಿರ್ದೇಶಕರು ಹಾಜರಿದ್ದ. ಅಧಿಕಾರಿಗಳು: 1. :ಶ್ರೀ. ಜಿಎಸ್‌. ಪ್ರಕಾಶ್‌, : ಕಂಪನಿ' ಕಾರ್ಯದರ್ಶಿ 2. ಶ್ರೀಮತಿ ಜ್ಯೋತಿ ಡಿ.ಕುಂಬರ್‌, p ಪ್ರಧಾನ ವ್ಯವಸ್ಥಾಪಕರು-ಹಣಕಾಸು ಮಾನ್ಯ ಅಭ್ಯಕ್ಟರು, ಉಪಾಭ್ಯಕ್ಸರು ಮತ್ತು ಉಪಸ್ಥಿತರಿದ್ದ ನಿರ್ದೇಶಕರುಗೆಳನ್ನು ಶ್ರೀ. ಎನ್‌.ಲಕ್ಸ್ಯಣರಾವ್‌ ಪೇಶ್ವೆ, ವ್ಯವಸ್ಥಾಪಕ ನಿರ್ದೇಶಕರು ಸ್ವಾಗತಿಸಿದರು. ಭಾಗ-ಎ: ಸಾಮಾಸ್ಯ ವಿಷಯಗಳಂ: ವಿಷಯ ಸಂಖ್ಯೆ.1: ಮಂಡಳಿಯ: . ಉಪ ಸಮಿತಿಗಳ ನಡಾವಳಿಗಳು ಮಂಡಳಿಯ ಅವಗಾಹನೆಗಾಗಿ. ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ (ಕರ್ನಾಟಿಕ ಸರ್ಕಾರದ ಒಂದು ಉದ್ಯಮ) (ಅ) ದಿನಾಂಕ09.09.2019 ರಂದು ನಡೆದ 5ನೇ ಲೆಕ್ಕ ಪರಿಶೋಧನಾ ಸಮಿತಿ ಸಭೌಯ ನಡಾವಳಿಗಳು. £ ಅವಗಾಹಿಸೆಲಾಯಿತು. (ಆ) ದಿನಾಂಕ:09.09.2019 ರಂದು ನಡೆದ 4ನೇ ಅರ್ಥಿಕ ಸಮಿತಿ ಸಭೆಯ ನಡಾವಳಿಗಳು. ಅವಗಾಹಿಸಲಾಯಿತು. ವಿಷಯ ಸಂ.2: ಮಾರ್ಚ್‌ 2020ರಲ್ಲಿ ನಿವೃತ್ತಿಯಾಗುತ್ತಿರುವ ಶ್ರೀ.ಎಂ.ಜಿ.ಶಿವಕುಮಾರ್‌, ಮುಖ್ಯ ಇಂಜನೀಯರ್‌ ವಿಶ್ವೇಶೃರೆಯ್ಯ ಜಲ ನಿಗಮ ನಿಯಮಿತ ಭದ್ರಾ ಮೇಲ್ಕಂಡೆ ಯೋಜನಾ ವಲಯ, ಚಿತ್ರದುರ್ಗ ರವರು ಪೆಂಡರ್‌ಗಳನ್ನು ಅನುಮೋದಿಸುವ ಕುರಿತು. Kp ಕಾಯ್ದೆ ಸೆಕ್ಸನ್‌ 13ರ ಪ್ರಕಾರ ಯಾವುದೇ ಒಬ್ಬ ಅಧಿಕಾರಿ ಟಿಂಡರ್‌ಗಳಿಗೆ ಅನುಮೋದನೆ ನೀಡುವೆ ಅಧಿಕಾರ ಹೊಂದಿದ್ದು, ಈ ಅಧಿಕಾರಿ ನಿವೃತ್ತಿ ಹೊಂದುವ 6 ತಿಂಗಳ ಪೂರ್ವದ ಅವಧಿಯಲ್ಲಿ ಟೆಂಡರ್‌ಗಳಿಗೆ ಅನುಮೋದನೆ" ನೀಡಬೇಕಿದ್ದಲ್ಲಿ ಸಕ್ಸಮ ಪ್ರಾಧಿಕಾರದ {Procurement entity) ಅನುಮೋದನೆ ಪಡೆಯುವುದು ಅಗತೃವಿದು, ಈ ಕುರಿತು ಶ್ರೀ.ಎಂ.ಜಿ.ಶಿವಕುಮಾರ್‌, ಮುಖ್ಯ ಇಂಜನೀಯರ್‌ ವಿಶ್ವೇಶ್ವರಯ್ಯ ಜಲ ವಿಗಮ ನಿಯಮಿಠ ಭದ್ರಾ ಮೇಲ್ಕಂಡೆ ಯೋಜನಾ ವಲಯ, ಚಿತ್ರದುರ್ಗ ರವರು ತಾವು ಮಾರ್ಚ್‌ 2020ರಲ್ಲಿ ನಿವೃತ್ತಿ ಹೊಂಡುತ್ತಿರುವುದರಿಂದ ದಿನಾಂಕ:01.10.2019ರ. ಸಂತರ ಟಿಂಡರ್‌ಗಳನ್ನು ಅನುಮೋದಿಸಲು ಅನುಮತಿ ನೀಡಲು ಇಲ್ಲವೇ ಬೇರೊಬ್ಬ ಅಧಿಕಾರಿಗೆ ಭದ್ರಾ ಮೇಲ್ದಂಡೆ ಯೋಜನಾ ವಲಯದ ಟೆಂಡಲೌನ್ನು ಅನುಮೋದಿಸಲು ಅಧಿಕಾರ ನೀಡಲು ಕೋರಿರುತ್ತಾರೆಂದು ವ್ಯವಸ್ಥಾಪಕ ನಿರ್ದೇಶಕರು ಮಂಡಳಿಗೆ ತಿಳಿಸಿದರು. 2. ಭದ್ರಾ ಮೇಲ್ದಂಡೆ ಯೋಜನಾ ವಲಯದಡಿ: ಹಲವಾರು ಕಾಮಗಾರಿಗಳನ್ನು ನಿರ್ವಹಿಸುತ್ತಿದ್ದು ಯೋಜನೆಯ ಪ್ರಗತಿ ಹಾಗೂ ಶೀಘ್ರದಲ್ಲಿ ಪೂರ್ಣಗೊಳಿಸುವ ದೃಷ್ಠಿಯಿಂದ ಪ್ರಸ್ತುತದಲ್ಲಿ ನಿಗಮದ ಅಧಿಕಾರ ಪ್ರಶ್ಯೋಜನೆಯ ಪ್ರಕಾರ ಮುಖ್ಯ ಇಂಜನೀಯರ್‌ ರವರಿಣೆ' ನೀಡಿರುವ ಅಧಿಕಾರವನ್ನು ಶ್ರೀ.ಎಂ.ಜಿ.ಶಿವಕುಮಾರ್‌, ಮುಖ್ಯ ಇಂಜನೀಯರ್‌, ವಿಶ್ವೇಶ್ವರೆಯ್ಯ ಜಲ ನಿಗಮ ನಿಯಮಿತ ಭದ್ರಾ ಮೇಲ್ದಂಡೆ ಯೋಜನಾ ವಲಯ ರವರು ಮಾರ್ಚ್‌ 2020ರಲ್ಲಿ" ನಿವೃತ್ತಿ ಹೊಂದುವವರೆಗೂ ಟೆಂಡರ್‌ಗಳನ್ನು ಅನುಮೋದಿಸಲು ಜ1?ರ ಕಾಯ್ದೆ" 'ಸೆಕ್ಸನ್‌ 13ರ ಪ್ರಕಾರ ನಿರ್ದೇಶಕರ ಮಂಡಳಿಯು ಪೂರ್ವಾನುಮತಿ ನೀಡಿತು. ಭಾಗ-ಬಿ: ಆರ್ಥಿಕ ಬುಡ್‌ ಮೌಲ್ಯೀಕರಣ. ವಿಷಯ ಪಂ.3: “Construction of Gowribidanur Gravity Feeder from Km 0.000 to Km 81.600 Comprising of Supply, installation, Testing and commissioning of Gravity MS Pipe, including Structures, under Ws: ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ (ಕರ್ನಾಟಕ ಸರ್ಕಾರದ ಒಂದು ಉದ್ಯಮ) yettinahiole Project {indent-N6.1221) {Cal-2)” sored ಅರ್ಥಿಕ... ಬಿಡ್‌ ಮೌಲ್ಯಮಾಪನ ವರದ ಕುರಿತು. ಐತ್ತಿನೆಹೊಳೆ' ಯೋಜನೆಯ 2ನೇ ಹಂತದ. ಮುಖ್ಯ ನಾಲೆಯ ಸರಪಳಿ:258.570 $4.ಮೀ ನಲ್ಲಿ ಕನಲೊಡೆಯುತ್ತಿರುವ ಸ್ಥಳೆದಲ್ಲಿ ಪ್ರಸ್ತಾಪಿತ ಕಾಮಗಾರಿಯು ಬರುತ್ತಿದ್ದು, ಸದರಿ ಕಾಮಗಾರಿಯಡಿ ಗೌರಿಬಿದನೂರು ತಾಲ್ಯೂಕಿಣೆ ಕುಡಿಯುವ ನೀರಿಗಾಗಿ 0.506 ಟಿ.ಎಂ.ಸಿ ಮತ್ತು ಮಧುಗಿರಿ, ಕೊರಟಿಗೆರೆ, ಗಾನಿಬಿದನೂರು "ಹಾಗೂ ದೊಡ್ಡಬಳ್ಳಾಪುರ ತಾಲ್ಲೂತುಗಳ ' ಒಟ್ಟು 107 ' ಕೆರೆಗಳನ್ನು "ಅವುಗಳ ಸಾಮರ್ಥ್ಯದ ಪ್ರತಿಶತ 50 ಮೀರದಂತೆ ತುಂಬಿಸಲು 132 ಟಿಎಂಸಿ ನೀರು ಪೂರೈಸಲು ಉದ್ಧೇಶಿಸಲಾಗಿರುವುದನ್ನು ಹಾಗೂ ಪ್ರಸ್ತುತ ಟೆಂಡರ್‌ ಕಾಮಗಾರಿಯ ವಿವರಗಳನ್ನು ವ್ಯವಸ್ಥಾಪಕ ನಿರ್ದೇಖಕರು ಪ್ರಾತ್ಯಕ್ಸಿಕೆಯ ಮೂಲಕ ಮಂಡಳಿಗೆ ತಿಳಿಸಿದರು. ಈ ಕಕಮಗಾರಿಗೆ ಇಬ್ಬರು ಬಿಡ್‌ದಾರರಾದ M/s ADU Jnfex M/s. Shankamarayana Construction Pvt. Led, (7) ಮುತ್ತು M/s Mea Engineering & Jufrastroctures Ld ಇವರಂಗಳಂ ಭಾಗವಹಿಸಿದ್ದು, ಕನಿಷ್ಕ ವಿಡ್‌ದಾರರಾದ M/s ADU Infra Ms. Shackernarayana Construction Pe. Ltd. (7) dಪರು ರೂೂ770,96,13,117.54 ಹೊತ್ತದ ಬಿಡ್‌ ಸಲ್ಲಿಸಿದ್ದು, ಇದು ಪರಿಷ್ಕೃತ ಟೆಂಡರಗಿಟ್ಟಿ ಮೊತ್ತ ಠೂ. 717,71,82,255/-ಗಳ ಮೇಲೆ ಶೇ.42 ರಷ್ಟು ಹೆಚ್ಚುವರಿಯಾಗಿರುವುದನ್ನು ವ್ಯವಸ್ಥಾಪಕ ನಿರ್ದೇಶಕರು ಮಂಡಳಿಗೆ ತಿಳೆಸಿದರು. 32 ಕಾಮಗಾರಿಯ ಜೆಂಡರ್‌ಗಿಟ್ಟ ಮೊತ್ತದ ಅಂದಾಜು ಪಟ್ಟಿಯನ್ನು 2018-19ನೇ ಸಾಲಿನ ಜಲ ಸಂಪನ್ಕೂಲ ಇಲಾಖೆಯ ಹಾಗೂ ಲೋಕೋಪಯೋಗಿ ಇಲಾಖೆಯ ಬೆಂಗಳೂರು ದಕ್ಳಿಣ ವಲಯದ ದರಪಟ್ಟಿಯನುಸಾರ. ಮತ್ತು 2013-19ನೇ ಸಾಲಿನ 4ನೇ ಪ್ರೈಮಾಸಿಕ ಸಿಮೆಂಟ್‌ ಮ್ತು ಸ್ಕೀಲ್‌ ಚರಗಳಸ್ಯಯ ತಯಾರಿಸಿ ಫೆಬ್ರವರಿ-2019ರಲ್ಲಿ ಶಾಂತ್ರಿಳ ಮಂಜೂರಾತಿ ನೀಡಿರುವುದು ಕಂಡುಬಂದಿದ್ದು, ಸದರಿ ಕಾಮಗಾರಿಯ ಟೆಂಡರ್‌ನ್ನು ಸಲ್ಲಿಸುವ' ಕೊನೆಯ ದಿನಾಂಕ24.06.2019 ಆಗಿದ್ದು, ಅದರನ್ಯಯ 2019-20ನೇ ಸಾಲಿನ ಹೊದಲನೇ ತ್ರೈಮಾಸಿಕದ ಸಿಮೆಂಟ್‌: ಮತ್ತು ಸ್ಟೀಲ್‌, ಹರಗಳನ್ನು ಅಳವಡಿಸಿ ಬೆಂಡರಿಗಿಟ್ಟಿ ಮೊತ್ತವನ್ನು ಕೆಬಿ.ಪಿ.ಮಿ ನಿಯಮಾವಳೆಯನ್ಯಯ ಮುಖ್ಯ ಇಂಜನೀಯರ್‌ರವದು 'ಪರಿಷ್ಯರಿಸಿ, ಪರಿಷ್ಯೃತೆ ಅಂಬಾಜು' ಮೊತ್ತವಾದ ರೂ.717,71,82,255/-ಗಳ ಮೇಲೆ ಬಿಡ್‌ಬಾರರು ನಮೂದಿಸಿರುವ ಬೆಂಡರ್‌ ಮೊತ್ತವು ಶೇ.742 ರಷ್ಟು ಹೆಚ್ಚಾಗಿರುವುದನ್ನು ಹಾಗೂ ಫರಿಪ್ಕೃತ ಟೆಂಡರ್‌ ಮೊತ್ತದಲ್ಲಿ ಜಿ.ಎಸ್‌.ಟಿ. ಒಳಗೊಂಡಿರುವುದಿಲ್ಲದನ್ನು ವ್ಯವಸ್ಥಾಪಕ ನಿರ್ದೇಶಕರು ಮಂಡಳಿಗೆ ತಿಳಿಸಿದರು. 34. . ಮುಂಡುವರೆಯ, ಸದರಿ ಕಾಮಗಾರಿಯ ಬಟೆಂಡರ್‌ನಲ್ಲಿ ಸಮೂದಿಸಿದ ಪೂರ್ವಾಹ೯ಣತಾ ಷರತ್ತನ್ನು ಎಲ್‌ ಬಿಡ್‌ದಾರರಾದ M/s ADU InfraM/s. Shianleumariyana Construction Pye, Lid. [1 ಪಾಲನೆ ಕುರಿತು ಬಿಡ್‌ನಲ್ಲಿ ಭಾಗವಹಿಸಿದ ಇನ್ನೊಬ್ಬ ಗುತ್ತಿಗೆದಾರರಾದ M/s Mega Engineering. 8 Ipfrastructons Ld ಇವರು ಅಕ್ಸೇಪಣೆ ಸಲ್ಲಿಸಿದ್ದು, ಈ ಬಗ್ಗೆ ಕೆಳಕಂಡ ಸ್ಪಷ್ಟೀಕರಣವನ್ನು ಅಭರಿಸಿ ಪ್ರಸ್ತುತ ಬಿಡ್‌ನ ಮೌಲ್ಯಮಾಪನವನ್ನು ಕೈಗೊಂಡಿರುವುದನ್ನು `ವ್ಯವಸ್ಥಾಪಣ ನಿರ್ದೇಶಕರು ಮಂಡಳಿಯ ಗಮನಕ್ಕೆ ತಂದರು; ¥ 4.2. Similar Nature of work done: ಟೆಂಡರ್‌ ಪ್ರಕ್ರಿಯೆಯಲ್ಲಿ ಭಾಗವಹಿಸಿ ಅರ್ಹರಾದ M/s ADU InfraMis, Shankamarayana Construction Pvt. Lid. (¥) ಬಿಡ್‌ದಾರರು similar Nature of work ಮಾಡಿಲ್ಲವೆಂಬ ' ಇನ್ನೊಬ್ಬ ಅರ್ಹ ಬಿಡ್‌ದಾರಕಾದ Ms Moga Engineering & Infnstructurs Ld ಇವರ ಆಕ್ಟೇಪಣೆ ಪರಿಗಣಿಸಿರುವುದಿಲ್ಲ. ಏಕೆಂದರೆ ಷರತ್ತಿನ ಪ್ರಕಾರ “ಧುತ್ತಿಗೆದಾರರು ಜಂಟಿಯಾಗಿ ಸ್ಪರ್ಧೆ ಮಾಡಿದಲ್ಲಿ, ಒಬ್ಬ ಗುತ್ತಿಗೆದಾರರು: ಹಿಂದಿನ 5 ವರ್ಷಗಳಲ್ಲಿ ಇದೇ ರೀತಿಯ ಒಂದು ಕಾಮಗಾರಿ ಅಂದರೆ 1 gation Scheme 3.4 ವಿಶ್ವೇಶೃರಯ್ಯ ಜಲ ನಿಗಮ ನಿಯಮಿತ (ಕರ್ನಾಟಿಕ ಸರ್ಕಾರದ ಒಂದು ಉದ್ಯಮ) ಅಥವಾ ನ pipe {ine work ಅಥವಾ wt transmission projects with pumining station which includes MS pipe line works etc. including supply, laying, testing and commissioning @e Bulk water supply pipe involving components such as valves, valve chambers, specials, tunnel and ‘other structures with all ಕಗಗಗೀಣeಗts ನ್ನು ಪೂರ್ಣಗೊಳಿಸಿರಬೇಕಾಗಿರುತ್ತದೆ. ಪ್ರಸ್ತುತ ಬಿಡ್‌ದಾರರು N . ರೂಪದಲ್ಲಿ ಬಡ್‌ ಸಲ್ಲಿಸಿದ್ದ, ಇಂಟಿ ಪಾಲುದಾರರ ಪೈಕಿ ಒಬ್ಬರಾದ ೫/5 Shankarnarayana Construction Pvt. 1೬. ರವರು ನಿರ್ವಹಿಪಿದ ತುಬಚಿ-ಬಬಲೇಶ್ವರ ಬತ ನೀರಾವರಿ ಯೋಜನೆಯ ಕಾಮಗಾರಿ ನಿರ್ವಹಣಾ ಪತ್ರವನ್ನು. ಅರ್ಹತೆಗಾಗಿ ಪರಿಗಣಿಸಲಾಗಿದೆ. v 3(w) ರನ್ಯಯ returns ಸಲ್ಲಿಸುವ ಬಗ್ಗೆ: ಟಿಂಡರ್‌ ಪ್ರಕ್ರಿಯೆಯಲ್ಲಿ ಭಾಗವಹಿಸಿ ಅಹ್ವರಾದ Ms ADU Infor Ms Shankarnarayana Construction Pvt. Lid. (JV) ಬಿಡ್‌ದಾರರು ಟೆಂಡರ್‌ ಅಧಿಸೂಚನೆಯ ಅರ್ಹತಾ ಷರತ್ತಿನನ್ಫಯ ಹಿಂದಿನ 5 ವರ್ಷಗಳ ( returns ವಿವರಗಳನ್ನು ಸಲ್ಲಿಸಬೇಕಾಗಿದ್ದು, ಜಂಟಿ ಪಾಲುದಾರರ ಪೈಕಿ ಒಬ್ಬರ ಹಿಂದಿನ 5 ವರ್ಷಗಳ !T returns ವಿವರಗಳನ್ನು ಸಲ್ಲಿಸಿರುವುದನ್ನು ಇನ್ನೊಬ್ಬ ಅರ್ಹ ಬಿಡ್‌ದಾರರಾದ . M/s Mega Engineering & Infrastrucures Ltd ಇವರು ಆಕ್ಲೇಪಿಸಿದ್ದು, ಈ ಕುರಿತು ಪಡೆದ ಈ ಕೆಳಕಂಡ ಕಾನೂನಿನ ಅಭಿಪ್ರಾಯದಂತೆ ಸಡರಿ ಆಕ್ಷೇಪಣೆಯನ್ನು ಪರಿಗಣಿಸಿರುವುದಿಲ್ಲ. Tax Returns for the last five years.” ಸದರಿ ಕಾಮಗಾರಿಯ ಅಂದಾಜುಪಟ್ಟಿಯಲ್ಲಿನ ಈ ಕೆಳಕಂಡ ಬಾಬ್ದುಗಳನ್ನು ಮಂಡಳಿಯ ಗಮನಕ್ಳೆ ತರಲಾಯಿತು. $1 Type of work | Cost of work Percentage of work as pex No SE (SR 2018-19) CSR 2018-19-4% Qef Issue | (Amouot in rates of Cement and Steel Rs) 1 Mr ಹ 88,77,31,427.00 12.05% 3-1 Concrete 87,08,14,313.67 151% 3 Feel 1 25.5234 102% | 4 Steel far Pip | 521499180924 70.75% 3] | 5 HDPE pipe r 10,12,33,800.00 137% | ವಿಶ್ವೇಶ್ವರಯ್ಯ ಜಲ ನಿಗಮ ವಿಯನಿತ (ಕರ್ನಾಟಿಕ ಸರ್ಕಾರದ ಒಂದು ಉದ್ಯಮ) ತ ಹೆಂಡರ್‌ ಪರಿಕೀಲನಾ --ಸಮೆಕಿಯು.- ಕಾಮಗಾರಿಯ. ಟೆಂಡರ್‌ನ್ನು. - ಮಂಡಳಿಯ... ಅಮುಹೋದನೆಗೆ... ನಿಘಫಾರಸ್ಸುಮಾಡಲು ಪರಿಗಣಿಸಿರುವ ಈ ಕೆಳಕಂಡ ಅಂಶಗಳನ್ನು ಸಹ ವ್ಯವಸ್ಥಾಪಕ ನಿರ್ದೇಶಕರು ಮಂಡಳಿಯ ' ಗಮನಕ್ಕೆ ತಂದರು. ೪ ಸಡೆರಿ ಕಾಮಗಾರಿಯು 81 ಕಿ.ಮೀ ಉದ್ದದ ಎಂ.ಎಸ್‌. ಪೈಪು ಅಳವಡಿಸುವ, 533.65 ಕಿ.ಮೀ ಉದ್ದೆದೆ ಹೆಟ್‌.ಡಿ.ಪಿ.ಆ ಅಳವಡಿಸುವ ಹಾಗೂ 283 ಮೀ ಉದ್ದದ ಸುರಣಗ ನಿರ್ಮಾಣ ಸಾಮಗಾರಿಯನ್ನು ಒಳಗೊಂಡಿದ್ದು ಇದು ಟೆಂಡರ್‌ಗಿಟ್ಟಿ " - ಮೊತ್ತದ ಶೇ.12 ರಷ್ಟು ಇಡುತ್ತದೆ. ೪ ಅದು ಸ್ಫರ್ಧಾತ್ಯಕೆ ಟೆಂಡರ್‌ ಅಗಿರುತ್ತದೆ. 36 ಮೇಲಿನ ವಿವರಗಳನ್ನು ಹಾಗೂ ವಿಷಯಸೂಚಿಯಲ್ಲಿ ಪ್ರಸ್ತಾಪಿಸಿರುವ ಅಂಶಗಳನ್ನು ಘರಿಗಣಿಸಿ, ಸದರಿ ಕಾಮಗಾರಿಯ ಟೆಂಡರ್‌ ಕುರಿಶು ಮಂಡಳೆಯು ಈ ಕೆಳಕಂಡಂತೆ ನಿರ್ಣಯಿಸಿತು. ನಿರ್ಜಯ: ನಿಗಮದ ಟೆಂಡರ್‌ ಪರಿಶೀಲನಾ ಸಮಿತಿಯ ಶಿಫಾರಸ್ಸಿನಂತೆ ಪರಿಷ್ಕಶ ಟಂಡರ್‌ಗಿಟ್ಟಿ ಮೊತ್ತಪಾಬ್‌ ರೂ717]7182255/- ಗಳ ಮೇಲ್‌ ಪ್ರತೆಶತ 74 ರಷ್ಟು ಹೆಚ್ಚು po ಪ್ರೀಮಿಯಂಬೊಂದಿಗೆ ಜೆ.ಏಸ್‌.ಟೆ. ಅಳಐಡಿಸಿ ಬರುವ ಮೊತ್ತಕ್ನೆ ಗುತ್ತಿ ಗೆಬಾರರಾದ M/s ADU nfra- Mis. Shankarnarayana Construction Pvt. Utd. (¥) waರಿಗಿ ಸದರಿ ಕಾಮಗಾರಿಯ ಗುತ್ತಿಗೆ ನಹಿಸಲು ಮಂಡಳಿಯು ನಿರ್ಣಯಿಸಿತು. ಬಾಗ-ಸಿ: ಇತರೆ ವಿಷಯಗಳು: ವಿಷಯ ಸಂ.4 ಭದ್ರಾ ಮೇಲ್ದಂಡೆ ಯೋಜನೆ ಪ್ಯಾಕೇಜ್‌-04ರ ಚಿತ್ರದುರ್ಗ ಶಾಖಾ ಕಾಲುಮೆಯ ಕಾಮಗಾರಿಗಾಗಿ ಭೂಸ್ಕಾಧೀಸಗೊಂಡಿರುವ ಅಚ್ಚಿಂಪುರ ತಾಗ. ಶಿವನಿ'" ಹೋಬಳಿ ಅಚ್ಛಿನಹೊಳಲು ಗ್ರಾಮದ ಜಮೀನುಗಳಿಗೆ ನಿಗದಿಯಾಗಿರುವ ಅವಾರ್ಡ್‌ ಮೊತ್ತವನ್ನು ಪಕ್ಕದ ಗ್ರಾಮವಾದ ಹೆಬ್ಬೂರು ಗ್ರಾಮದ ಜಮೀನುಗಳಿಗೆ ನಿಗದಿಯಾಗಿರುವ ದರದಲ್ಲಿ ಪರಿಷ್ಕರಿಸುವ ಕುರಿತು. ವಿಷಯದ ಪ್ರಸ್ತಾವನೆ ಕುರಿತಂತೆ ಈ ಕೆಳಕಂಡ ಅಂಶಗಳನ್ನು ವ್ಯವಸ್ಥಾಪಕ ನಿರ್ದೇಶಳರವರು ಮಂಡಳಿಗೆ ತಿಳೆಸಿದರು. ೪ ಭದ್ರಾ ಮೇಲ್ಲಂಡೆ ಯೋಜನೆಯ ಪ್ಯಾಕೇಜ್‌-4ರ' ಬೆತ್ರದುರ್ಗ ಶಾಖಾ ಕಾಲುವೆಯ ಕಾಮಗಾರಿಗಾಗಿ ಛೂಸ್ವಾಧೀಸದೊಳ್ಳುತ್ತಿ: ರುವ ಅಜ್ಜಂಪುರ ತಾ ಶಿವನಿ ಹೋಬಳಿ ಅಬ್ಬಿನೆಹೊಳಲು ಗ್ರಾಮದ ಜಮೀನುಗಳಿಗೆ ನಿಗಡಯಾಗಿರುವ ಅವಾರ್ಡ್‌ ಮೊತ್ತೆವನ್ನು ಪಕ್ಕ ಗ್ರಾಮವಾದ ಹೆಬ್ಲೂರು ಗ್ರಾಮದ ಜಮೀನುಗಳಿಗೆ ನಿಗದಿಯಾಗಿರುವ ದರದಂತೆ ನಿಗದಿಪಡಿಸಲು _ ಭೂಮಾಲೀಕರು ಒತ್ತಾಯಸಿ ಕಾಮಗಾರಿ ನಿರ್ವಹಣೆಣೆ ಅಡ್ಲಿಪಡಿಸಿತ್ತಿ ಿರುವ್ರುದು. ಳ ಪ್ರಸಕ್ತ ಸಾಲಿನಲ್ಲಿ ಭದ್ರಾ ಮೇಲ್ದಂಡೆ ಯೋಜನೆಯಡಿ ಮೊದಲನೇ ಹಂತದಲ್ಲಿ ಭದ್ರಾ ಜಲಾಲೆಯದಿಂದ ನೀರನ್ನೆತ್ತಿ ಅಜ್ಜಂಪುರ ಸುರಂಗ ಮಾರ್ಗದ ಮುಖಾಂತರ ವಾಣಿವಿಲಾಸ ಪಾಗರ ಜಲಾಶಯಕ್ಕೆ ಪ್ರಾಯೋಗಿಕವಾಗಿ" ಸೀರು ಪೂರೈಸಲು ಯೋಚಿಸಿದ್ದು, ಈ. ಗುರಿ. ಸಾಧನೆಗಾಗಿ ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ (ಕರ್ನಾಟಿಕ ಸರ್ಕಾರದ ಒಂದು ಉದ್ಯಮ) ಪ್ಯಾಳೇಜ್‌-4ರ ಚಿತ್ರದುರ್ಗ ಶಾಖಾ ಕಾಲುವೆಯ ಕಾಮಗಾರಿಯನ್ನು ತ್ಯರಿತವಾಗಿ ಪೂರ್ಣಗೊಳಿಸುವ ಅವಶ್ಯಸತೆ. Y ಅಬ್ಬಿನಹೊಳಲು ಮತ್ತು ಅಕ್ಕಪಕ್ಕದ ಹೆಬ್ಬೂರು ಹಾಗೂ ಮುಗಳಿ ಗ್ರಾಮದ ಜಮೀನಿನ ಮಾರುಕಟ್ಟೆ ದರಗಳು. ಈ ಕೆಳಗಿನಂತೆ ಇರುವುದು. ಜ್ಜ ಹೆಜ್ಬೂಠು ಗ್ರಾಮದ ಖುಷ್ಕಿ ಜಮೀನಿನ ದರ ಗುಂಟ ಒಂದಳ್ಳೆ ರೂ.13569/- * ಅಬ್ಸಿನಹೊಳೆಲು ಗ್ರಾಮದ ಖುಷ್ಕಿ ಜಮೀನಿನ ದರ ಗುಂಟೆ ಒಂದಳ್ಳೆ ರೂ.2505/- - ಮುಗಳಿ ಗ್ರಾಮದೆ ಖುಮ್ಕಿ ಜಮೀನಿನ ದರ ಗುಂಟೆ ಒಂದಕ್ಕೆ ರೂ.26324/1- Y ಅಬ್ಬಿನಹೊಳೆಲು ಗ್ರಾಮದ 44ಐ-20ಗು ಜಮೀನನ್ನು ಹೊಸ ಭೂಸ್ಕಾಧೀನ ಕಾಯ್ದೆ ಅನ್ಯಯ ಸ್ಯಾಧೀನಪಡಿಸಿಕೊಳ್ಳಲು ರೂ2,30,51,189/-ಗಳಾಗುತ್ತದೆ. ಆದರೆ, ಅಬ್ಬಿನಹೊಳಲು ಗ್ರಾಮದ ಭೂಮಾಲಿಕರು ಆಸುಪಾಸಿನ ಗ್ರಾಮಗಳ ದರಗಳನ್ನು ನೀಡಲು ಆರಗ್ರಶುಸುತ್ತಿರುವುದು. Y 2013ರ ಭೊಸ್ಕಾಧೀನ ಕಾಯ್ದೆಯ ಕಲಂ 26 ರಡಿ ಹೆಬ್ಳೂರು ಗ್ರಾಮದ ಜಮೀನಿನ ದರಳ್ಳಿ ಹೋಟಿಸಿ' ಭೂಸ್ಕಾಧೀನಾಧಿಕಾರಿ & ಉಪವಿಭಾಗಾಧಿಕಾರಿ, ತರೀಕೆರೆ ಉಪವಿಭಾಗ, ತರೀಕೆರೆ ಇವರು ಅಬ್ದಿನಹೊಳಲು: ಗ್ರಾಮದ 4ಎ-20ದು ಜಮೀನುಗಳಿಗೆ ನಿಗದಿಯಾಗಿರುವ ಅವಾರ್ಡ್‌ ಮೊತ್ತವನ್ನು ಪರಿಷ್ಕರಿಸಿ ವ್ಯತ್ಯಾಸವಾಗುವ ಹೆಚ್ಚುವರಿ ರೂ.,92,35,010/-ಗಳ ' ಮೊತ್ತವನ್ನು ಭೂಕೋರಿಕೆ ಸಂಸ್ಥೆ ಅಂದರೆ ನಿಗಮವು ಪಾವತಿಸಲು ಸಹಮತಿ ಕೋರಿ 'ಪ್ರಸ್ತಾವನೆಯನ್ನು ಸಲ್ಲಿಸಿರುವುದು. Y ಅಬ್ನಿನಹೊಳಲು ಗ್ರಾಮದ ಜಮೀನಿನಲ್ಲಿ ನಿರ್ವಸಬೇಕಾದ ಕಾಮಗಾರಿ. ಚಿತ್ರದುರ್ಗ ಶಾಖಾ ಕಾಲುವೆಯ ಪ್ರಾರಂಬಿಕದಲ್ಲಿ ಬರುತ್ತಿದ್ದು, ಕಾಲುವೆಯ ಮುಂದಿನ ರೀಚ್‌ನ ಕಾಮಗಾರಿಗಳು ಪೂರ್ಣಗೊಂಡಿದ್ದು, ಕಾಲುವೆಯಲ್ಲಿ ನೀರು ಹರಿಸಲು ಸದರಿ ಜಮೀನಿನಲ್ಲಿ ಕಾಮಗಾರಿಯನ್ನು ತೃರತವಾಗಿ ಘೂರ್ಣದೊಳಿಸಬೇಕಾಗಿರುವ' ಅಗತ್ಯತೆ: ರುವುದು. 42 ಚರ್ಟೆಯ ಸಂತರ ಮೇಲಿನ ಅಂಶಗಳನ್ನು ಪರಿಗಣಿಸಿ ಮಂಡಳಿಯು ಅಬ್ಬಿನಹೊಳಲು ಗ್ರಾಮದ ಭೂಮಾಲೀಕರ/ಪ್ರತಿನಿಧಿಗಳೊಂದಿಗೆ ಸಮಾಲೋಚಿಸಿ ಇನ್ನು ಮುಂದೆ' ಇದೇ ರೀತಿಯ ಪ್ರಕರಣಗಳಲ್ಲಿ ಪೂರ್ಬ ನಿರ್ದೇಶನ ಉಂಟಾಗದಂತೆ ಸೂಕ್ತ ಪರಿಹಾರಧಸವನ್ನು ನಿರ್ಧರಿಸಿ ವಿತರಿಸುವ ಬಗ್ಯೆ ವ್ಯವಸ್ಥಾಪಕ ನಿರ್ದೇಶಕರವರು ಪರಿಶೀಲಿಸಿ ಮುಂದಿನ ಸೂಕ್ತ ಕ್ರಮ ಕೈಗೊಳ್ಳಲು ಮಂಡಳಿಯು ಸೂಚಿಸಿತು. ವಿಷಯ ಸಂ.5: ಸಕಲೇಶಪುರ ತಾಲ್ಲೂತು ಹೆಬ್ಬಸಾಲೆ ಗ್ರಾಮದ ಸರ್ವೆ ನಂ.48/2. ರಲ್ಲಿ 21 'ದುಂಟಿ: ಜಮೀನನ್ನು ರೂ.10.00 ಲಕ್ಷ ೦೧೭ time licence fee ಪಾವತಿಸಿ ಔಕಗ ೦ U5 ಮೂಲಕ ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಗೆ ಜಮೀನು ಪಡೆಯಲು ಅನುಮೋದನೆ ನೀಡುವ ಕುರಿತು. ಷಯದ ಪ್ರಸ್ತಾವನೆ ಕುರಿತಂತೆ ಈ ಕೆಳಕಂಡ ವಿವರಗಳನ್ನು ವ್ಯವಸ್ಥಾಪಕ ನಿರ್ದೇಶಕರು ಮಂಡಳಿಣೆ ತಿಳಿಸಿದರು. Y ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಪ್ಯಾಕೇಜ್‌ 1, 2 ಮತ್ತು 5ರ ಪೈಪ್‌ ಲೈನ್‌ ಸಕಲೇಶಪುರ ತಾಲ್ಲೂಕು ಕಸಬಾ ಹೋಬಳಿ ಹೆಬ್ಬಸಾಲೆ ಗ್ರಾಮದ ಮುಖಾಂತರ [ 4) ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ (ಕರ್ನಾಟಿಕ ಸರ್ಕಾರದ ಒಂದು ಉದ್ಯಮ) ಹಾದು" ಹೋಗುತ್ತಿದ್ದು---ಸದರಿ--- ಪಂಕ್ರೀಕರಣವನ್ನು..... ತಾಂತ್ರಿಕವಾಗಿ ಎಲ್ಲಾ... ಪರ್ಯಾಯ... ಮಾರ್ಗಗಳನ್ನು ಪರಿಶೀಲಿಸಿದ ನಂತರ ಅಂತಿಮಗೊಳಿಸಲಾಗಿರುತ್ತದೆ. ೪ ಹೆಬ್ಬನಾಲೆ ಗ್ರಾಮದಲ್ಲಿರುವ ಶ್ರೀ ಎನ್‌.ಪಿ.ಮಲ್ಲೇಶ್‌ ಹಾಗೂ ಶ್ರೀಮತಿ ಹನ್‌.ಎಂ.ಇಂಪಾ ರವರಿಗೆ ಸೇರಿದ ವಿವಿಧ ಸರ್ವೆ ಪಂಬರ್‌ಗಳಲ್ಲಿನ 2ಎ-38ಗು ಹಾಗೂ: 1ಐ-27ಗು. ಜಮೀನನ್ನು ಯೋಜನೆಗೆ ನೀಡಲು ವಿರೋಧಿಸಿ ಉಚ್ಛ ನ್ಯಾಯಾಲಯದಲ್ಲಿ ದಾವೆಯನ್ನು ಹೂಡಿರುತ್ತಾರೆ. ಸಧರಿಯವರು ಸೇರೆ ಖರೀದಿಗೆ ಒಪ್ಪದೇ ಇದ್ದುದರಿಂದ. ಸದರಿ" ಜಮೀನಿನ ಭೂಸ್ಕಾಧೀಸಳ್ಕಾಗಿ 1() ಪ್ರಕಟಿಣೆಯನ್ನು ಹೊರಡಿಸಲಾದಿರುತ್ತದೆ. pa ಇವರನ್ನು ನೇರ ಖರೀದಿಗೆ ಒಪ್ಪಿಸಲು ಅನೇಕ ಬಾರಿ ಪ್ರಯತ್ನಿಸಿದ್ದು, ಸದರಿಯವರು ದಿ: 09.04.2019 ರಂದು 0-2ಗು ಜಮೀನನ್ನು ಹೊರತುಪಡಿಸಿ ಉಳಿದ ' ಜಮೀನನ್ನು ಸೇರ. ಖರೀದಿಯ ಮೂಲಕ ಕಾಮಗಾರಿಗೆ ನೀಡಲು ಒಪ್ಪಿಕೊಂಡಿರುತ್ತಾರೆ. ಸದರಿ 0-21ಗು ಜಮೀನು ಅವೆರ ಉಳಿದ ಜಮೀನು ಮತ್ತು ಸೃತ್ತುಗಳಿಗೆ ಬಾರಿಯಾಗಿರುವುದರಿಂದ ಈ ಜಮೀನಿನಲ್ಲಿ ಪೈಪುಗಳನ್ನು ಅಳವಡಿಸಲು ರೂ.1000 ಲಕ್ಸ್‌ One time licence ₹6 ಪಾವತಿಸಿ ಕಾಮಗಾರಿ ನಿರ್ವಹಿಸಲು ಸಹಮತಿ ವ್ಯಕ್ತಪಡಿಸಿ ಇದಕ್ಕಾಗಿ Right of Use ಮೂಲಕ ಯೋಜನೆಗೆ ಸದರಿ ಜಮೀನನ್ನು ನೀಡಲು ಭೂಮೂಲೀಕರಾದ ಶ್ರೀ ಎನ್‌.ಪಿ.ಮಲ್ಲೇಶ್‌ ರವರು ಒಪ್ಪಿರುತ್ತಾರೆ. ಅಲ್ಲದೆ, ಸದರಿಯವರು ಉಚ್ಛ ಸ್ಕಾಯಾಲಯದಲ್ಲಿ ಹೂಡಿದ ದಾವೆಯನ್ನು ಹಿಂಪಡೆಯಲು ಒಪ್ಪಿರುತ್ತಾರೆ. Y ಈ ಕುರಿತಂತೆ, ನಿಗನುವು ಸದರಿ ಜಮೀನು ಮಾಲೀಕರ ಜೊತೆ ನಿಗಮದ ಹಿತಾಸಕ್ತಿ ಸಾಪಾಡಲು ಹಲವಾರು ಷರತ್ತುಗಳನ್ನು ವಿಧಿಸಿ ೦U ಮಾಡಿಳೊಳ್ಳಲಾಗಿರುತ್ತೆದೆ. ಇದರನ್ಯಯ, ಸದರಿ 0-21 ಗುಂಟೆ ಜಮೀನಿಗೆ ರೂ/1000 ಲಕ್ಷ One time licence fe ಪಾಣತಿಸಲೂ ಅವಕಾಶ ಕಲ್ಪಿಸಲಾಗಿರುತ್ತದೆ. ಳ್‌ 52 " ಚರ್ಚೆಯ ನಂತರ. ವ್ಯವಸ್ಥಾಪಕ ನಿರ್ದೇಶಕರು Right of Use ಆಧಾರದ ಮೇಲೆ 0-2 ಗುಂಟೆ ಜಮೀನನ್ನು ಶ್ರೀ ಎನ್‌.ಪಿ.ಮಲ್ಸೇಶ್‌ ರವರಿಂದ ರೂ.0.00 ಲಕ್ಸ್‌ One time licence fee ಪಾಪತಿಸಿ ಪಡೆಯಲು ಕೆಣೆದುಕೊಂಡ ಮೇಲಿನ ಕ್ರಮಳ್ಳೆ ಮಂಡಳಿಯು ಘಟನೋತ್ತರ ಅನುಮೋದನೆ ನೀಡಿತು. ಹೆಚ್ಚುವರಿ ವಿಷಯ: ವಿಷಯ ಸಂ.6:ಕರ್ನಾಟಿಕ ಸರ್ಕಾರಕ್ಕೆ ಈಕ್ವಿಟಿ ಹೇರುಗಳ ಹಂಚಿಕೆ. ನಿಗಹುದ ಅಧಿಕೃತ' ಷೇರು ಬಂಡವಾಳವು ರೂ. 5,000 ಕೋಟಿಗಳಾಗಿದ್ದು, ನಿಗಮದ ಯೋಜನೆಗಳ ಅನುಷ್ಠಾನಕ್ಕಾಗಿ ಹಾಗೂ ಸಾಲ ಮರುಪಾವತಿಗಾಗಿ. ಸರ್ಕಾರವು. ತನ್ನ ಆದೇಶದಲ್ಲಿ ಬಿಡುಗಡೆ ಮಾಡಲಾದ ಅನುದಾನಕ್ಕೆ ಎದುರಾಗಿ ನಿಮವು ಕರ್ನಾಟಿಕ ಸರ್ಕಾರಕ್ಕೆ, ಕಾಲಕಾಲಕ್ಕೆ ಈಕ್ಸಿಟಿ ಷೇರುಗಳನ್ನು .' ಹಂಚಿಕೆ ' ಮಾಡುತ್ತಿದ್ದು, ಇಲ್ಲಿಯವರೆಗೆ ಸ್ವೀಕರಿಸಿದ ರೂ.3,60,734.27 ಲಕ್ಸಗಳಿಗೆ ವಿನಾಂಕ:28.06.2019ರ ವರೆಗೆ: 'ರೂ.3,15,765.76.: ಲತ್ಸ. ಮೊತ್ತದ . ಈಕ್ಕಿಟಿ ಷೇರುಗಳನ್ನು ಸರ್ಕಾರಕ್ಕೆ ಹಂಚಿಕೆ ಮಾಡಿದ್ದು, ಬಾಕಿ ಇರುವ ರೂ44968.51 ಲಕ್ಸಗಳ ಮೊತ್ತಕ್ಕೆ . ಎಸ್‌.ಸಿ.ಪಿ/ಟಿ.ಎಸ್‌.ಪಿ ಅನುಹಾನವಾದ ರೂ. 26,006.97 ಲಶ್ವಗಳ ಮೊತ್ತವನ್ನು ಹೊರತುಪಡಿಸಿ ಉಳಿಕೆ ರೂ. 18,961.54 ಲಕ್ಸಗಳ ಮೊತ್ತಕ್ಕೆ ಸರ್ಕಾರಕ್ಕೆ ಈಕ್ಸಿಟಿ ಷೇರುಗಳನ್ನು ಹಂಚಿಕ ಮಾಡಲು. ಪ್ರಸ್ತಾಪಿಸಿರುವಂತೆ ಮಂಡಳಿಯು ಈ ಕೆಳಕಂಡ ಗೊತ್ತುವಳಿಯನ್ನು ಅಂಗ್ಲ ಭಾಷೆಯಲ್ಲಿ ಸ್ವೀಕರಿಸಿತು. ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ (ಕರ್ನಾಟಿಕ ಸರ್ಕಾರದ ಒಂದು ಉದ್ಯಮ) {i} ‘RESOLVED THAT, 18,98,154 equity shares of Rs.1,000 each be and are hereby issued and allotted to the Govemment of Kamataka towards the outstanding amount of grants received up fo 20.09.2019." (ij “FURTHER RESOLVED THAT, Sri 6.5. Prakash, Company Secretary, VINL be is hereby authorized to fle Retum of allotment with Registrar of Companies, Bangalore”. (i) “RESOLVED FURTHER THAT the-share certificates be issued ‘to the aloitees under the Common Seal of the company be affixed in accordance with the Article 135 of the Articles of Association of the Company” ವಿಷಯ ಸಂ.7: ಮೈಸೂರು ಮೆರ್ಕಂಟೈಲ್‌ ಳಂ. ಲಿಮಿಟೆಡ್‌ ರವರು ತಮ್ಮ ಸಂಸ್ಥೆಯ 4ರು ಜಲ ವಿದ್ಯುತ್‌ ಸ್ಥಾವರದ ಪ್ರದೇಶದಲ್ಲಿ ಎತ್ತಿನಹೊಳೆ ಕಾಮಗಾರಿಯಿಂದ ಹಾನಿ ಉಂಟಾಗುತ್ತಿದೆ ಎಂದು ಆಪಾದಿಸಿ ಅದನ್ನು ಸರಪಡಿಸುವ ಕುರಿತು ಮಾನ್ಯ ಮುಖ್ಯ ಮಂತ್ರಿಗಳಿಗೆ ಸಲ್ಲಿಸಿರುವ ದಿನಾಂಕ:20.09.2019 ರ ಮನವಿ ಕುರಿತು. 71 ಎಂ.ಎಂ.ಸಿ.ಎಲ್‌: ಸಂಸ್ಥೆ ವಿಷಯದ ಮನವಿಯಲ್ಲಿ ಮಾಡಿರುವ ಆಪಾದನೆಗಳು ಈ ಕೆಳಕಂಡ ವಿವರಣೆಯಿಂದಾಗಿ ಸತ್ಯಕ್ಕೆ ದೂರವಾಗಿರುವುದನ್ನು ಹಾಗೂ ಈ ಸಂಸ್ಕೆ ಎತ್ತಿನಹೊಳೆ ಯೋಜನೆಯ ಅನುಷ್ಠಾನಕ್ಕೆ ಅಡೆಪಡ' ಉಂಟು ಮಾಡುತ್ತಿರುವುದನ್ನು ಮಂಡಳಿಯ ಗಮನಕ್ಕೆ ಮಾನ್ಯ ವ್ಯವಸ್ಥಾಪಕ ನಿರ್ದೇಶಕರು ತಂದರು. i iii) ಮೊಟ್ಟ ಮೊದಲಿಗೆ ಹೇಳುವುದಾದರೆ ಎಂ.ಎಂ.ಸಿ.ಎಲ್‌ ಸಂಸ್ಥೆಯು ಎತ್ತಿನಹೊಳಿ ಯೋಜನೆಯ ಪ್ರಾರಂಭಿಕ ಹಂತದಲ್ಲಿಯೇ ಈ ಯೋಜನೆಯ ಅನುಷ್ಠಾನವನ್ನು ಪ್ರಮುಖಬಾಗಿ ನೀರಿನ ಲಭ್ಯತೆ ಪ್ರಶ್ನಿಸಿ ವಿರೋಧಿಸಿರುತ್ತಾರೆ. ಈ ಕುರಿತು ಕರ್ನಾಟಿಕ ಮತ್ತು ಭಾರತ ಸರ್ಕಾರದ ಹಲವಾರು ಪ್ರಾಧಿಕಾಠಗಳಿಣೆ ' ಕಾಸೂನಿನ ಸೋಟಿಸನ್ನು.. ಫೆಬ್ರವರಿ 2016ರಲ್ಲಿ ನೀಡಿದ್ದ ಇವರು ವಿರೋಧಿಸಿರುವ ಎಲ್ಲಾ ಅಂಶಗಳಿಗೂ ನಿಗಮದ ವಕೀಲರಿಂದ ಸೂಕ್ತ, ಉತ್ತರೆ ನೀಡಲಾಗಿದ್ದು, ಈ ಪ್ರಕ್ರಿಯೆಯನ್ನು ಅಂದಿನಂತೆ ಮುಕ್ತಾಯಗೊಳಿಸಲಾಗಿತ್ತು. ಎಂ.ಎಂ.ಸಿ.ಎಲ್‌ರವರು 3MW ಸಾಮರ್ಥ್ಯದ ಗ; Hydel Project ನಡೆಸಲು ಸರ್ಕಾರದಿಂದ ಸೆಪೈೆಂಬರ್‌ 2009ರಲ್ಲಿ ಪರವಾನಗಿ ಪಡೆದಿದ್ದು, ಸರ್ಕಾರದ ಆದೇಶದಲ್ಲಿ ವಿಧಿಸಿದ ಕೆಲವು ಪ್ರಮುಖ ಷರತ್ತುಗಳನ್ನು ಪಾಲಿಸದೆ (ಸಿವಿಲ್‌ ಕಾಂಪೋನಂಟ್‌ಗಳ ವಿನ್ಯಾಸ ಮತ್ತು ನಕ್ಸೆಗಳಿಗೆ ಸಂಬಂಧಪಟ್ಟ ಪ್ರಾಧಿಕಾರದಿಂದ ಅನುಮೋದನೆ ಪಡೆಯುವುದು ಹಾಗೂ ಸಕ್ಸಮ ಪ್ರಾಧಿಕಾರದೊಂದಿಣೆ ಒಪ್ಪಂದ ಮಾಡಿಕೊಳ್ಳುವುದು) ಸದರಿ. ವಿದ್ಯುತ್‌ ಸ್ಥಾವರವನ್ನು ನಡೆಸಿದ್ದು, ಸರ್ಕಾರ ನೀಡಿದ್ದ ಪರವಾನಗಿಯು: ದಿನಾಂಕ:08.07.2014ರಲ್ಲಿ ಮುಕ್ತಾಯಗೊಂಡಿದ್ದರೂ ಕೂಡಾ ವಿದ್ಯುತ್‌ ಸ್ಥಾವರವನ್ನು ಅನಧಿಕೃತವಾಗಿ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಮುಖ್ಯ ಇಂಜಿನಿಯರ್‌, ಜಲ ಸಂಪನ್ಕೂಲ ಅಭಿವೃದ್ಧಿ ಸಂಸ್ಕ ಬೆಂಗಳೂರು ರವರು ದಿನಾಂಕ: 240120186 ಪತ್ರದಲ್ಲಿ ಮ! ಮೈಸೂರ್‌: ಮರ್ಕಂಟೈಲ್‌. ಲಿ. ರವರು ಸರ್ಕಾರದ ಆದೇಶದಲ್ಲಿನ ಎಲ್ಲಾ ಷರತ್ತುಗಳನ್ನು ಪೂರ್ಣ ಪ್ರಮಾಣದಲ್ಲಿ ಪಾಲಿಸದೆ ಇರುವುದರಿಂದ . ಸದರಿ ಕಂಪನಿಯವರ ಪರವಾನಗಿಯನ್ನು" ನವೀಕರಿಸುವ ಅವಶ್ಯಕತೆ ಕಂಡುಬರುವುದಿಲ್ಲವೆಂದು ಹಾಗೂ ನೀರನ್ನು ಉಪಯೋಗಿಸಿರುವುಡಕ್ಕೆ ರಾಜಧನವನ್ನು ಸಹ ಪಾಪತಿಸದೆ ಇರುವುದರಿಂದ ಕಂಪನಿಗೆ ದಂಡ ವಿಧಿಸಬಹುದಾಗಿರುತ್ತದೆ ಎಂಬ ಅಭಿಪ್ರಾಯವನ್ನು ಸರ್ಕಾರದ ಅವಗಾಹನೆಗೆ ಸಲ್ಲಿಸಿರುತ್ತಾರೆ. ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ (ಕರ್ನಾಟಿಕ ಸರ್ಕಾರದ ಒಂದು ಉದ್ಯಮ) “Ww} MMC ರವರು "ಸದರ “ವಿಜ್ಯುತ್‌"`ಸ್ಥಾವರನನ್ನು' “ನಡೆಸಲು--ನೀಡಿರುವ---ಪೆಠಪಾನಗಿಯಲ್ಲಿ- - ವಿಧಿಸಿರುವ ಈ ಕೌಳಕೆಂಡ ಷರತ್ತುಗಳು ಗಮನಾರ್ಹವಾಗಿರುತ್ತವೆ: ೪ ಷರತ್ತಿನ ಶ್ರಮ ಸಂಖ್ಯೇ 3 ಮುಂದ್‌ ಸರ್ಕಾರವು. ಈ ಪ್ರದೇಶದಲ್ಲಿ ಯಾವುದೇ ನೀರಾವರಿ ಯೋಜನ ಅಥವಾ ಅನ್ನಾವುದೇ ಯೋಜನೆಯನ್ನು ಕೈಗೆತ್ತಿ; ಕೊಂಡು ಸದರಿ ಜಲ ವಿದ್ಯುತ್‌ ಯೋಜನೆ ಮುಳುಗಡೆಯಾದಲ್ಲಿ ಸಂಸ್ಥೆಯವರು ಸರ್ಕಾರದಿಂದ ಯಾವುಡೇ ಪರಿಹಾರ ಧನಕ್ಕೆ ಅಹರಿರುವುದಿಲ್ಲ. X ೨ ಷರತ್ತಿನ ಕ್ರಮ ಸಂಖ್ಯೆ: 14. ಯಾವುದೇ ಕಾರಣಕ್ಕೂ, ಯಾವುದೇ ಸಮಯದಲ್ಲೂ ನದಿಯಲ್ಲಿ ನೀರಿಲ್ಲದೆ ವಿದ್ಯುತ್‌ ಸ್ಥಾವರ ಸ್ಥಗಿತಗೊಂಡಲ್ಲಿ, ಸದರಿ ನಷ್ಟಕ್ಕೆ ಸರ್ಕಾರದಿಂದ ಯಾವುದೇ ಪರಿಹಾರ ನೀಡಲಾಗುವುದಿಲ್ಲ. * ಷರತ್ತಿನ ಕ್ರಮ ಸಂಖ್ಯ 15. ಕಾಮಗಾರಿಗಳನ್ನು ನಿರ್ವಹಿಸುವಾಗ ಯಾವುದೇ ವಿವಾದಗಳು. ಬಂದಲ್ಲಿ, ಜಲ ಸಂಪನ್ಮೂಲ ಇಲಾಖೆಯ 'ಕೀರ್ಮಾನಮೇ ಅಂತಿಮ. ಯಾವುದೇ ನಿವಾದಗಳು ಕಾಮಗಾರಿಗಳನ್ನು ನಿರ್ವಹಿಸುವಾಗ ಹಾಗೂ Roe ಕಾರ್ಯರೂಪದಲ್ಲಿದ್ಧಾಗ ಉದ್ಭವಿಸಿದರೆ, ಈ ವಿವಾದಗಳನ್ನು ಪನಿಯೇ ಇತೈರ್ಥಗೊಳಿಸಬೇಕಾಗುತ್ತದೆ. ಈ ಇತ್ಯರ್ಥದಲ್ಲಿ ಸರ್ಕಾರಕ್ಕೆ cies ಮೆಚ್ಚವನ್ನು ಕಂಪನಿಯು ಸರ್ಕಾರಕ್ಕೆ ಭರಿಸತಕ್ಕದ್ದು. ಷರತ್ತಿನ ಕ್ರಮ ಸಂಬ್ಯೆ: 16. ಈ ಪರಬಾನನಿಯು ಸರ್ಕಾರಿ ಆದೇಶ ಹೊರಡಿಸಿದ ದಿನಾಂಕದಿಂದ 5 (ಐದು ವರ್ಷಗಳವರೆಗೆ) ವರ್ಷಗಳವರೆಗೆ ಚಾಲ್ಲಿಯಲ್ಲಿರುತ್ತದೆ. ತದಸಂತರ ಪರವಾನಗಿಯನ್ನು ನವೀಕರಿಸಿಕೊಳ್ಳತಕ್ಕದ್ದು. ಎ ಷರತ್ತಿನ ಕ್ರಮ ಸಂಖ್ಯೆ: 17. ಈ ಇದು ವರ್ಷಗಳೊಳಗಾಗಿ ಯಾವುದೇ ಕರಣಗಳು ಉದ್ಭವಿಸಿದಲ್ಲಿ ಸರ್ಕಾರವು ಅಥವಾ ಅದರ ಪ್ರಠಿನಿಧಿ ಯಾವುದೇ ಕಾರಣಗಳು ನೀಡದೆ ಪರವಾನಗಿಯನ್ನು ರಯ್ದುಪೆಡಿಸಬಹುದು. ¥) ನಿಗಮದ ಕಾಮಗಾರಿಯಿರಿದ ಎಂ.ಎಂ.ಸಿ.ಎಲ್‌ ಸಂಸ್ಥೆಗೆ ಯಾವುದೇ ಹಾನಿಯಾಗಿರುವುದಿಲ್ಲ ಅದೂ ಅಲ್ಲದೆ. ಮೇಲಿನ ಷರತ್ತುಗಳಿರದಾಗಿ ಎಂ.ಎರ.ಸಿ.ಎಲ್‌ ಸಂಸ್ಥೆಗೆ ಉಂಟಾಗುವ ಯಾವುದೇ ಹಾನಿಗೆ ನಿಗಮ/ಸರ್ಕಾರ ಹೊಣೆಯಾಗಿರುವುದಿಲ್ಲ. vi} ಂ.ಎಂ.ಿ.ಏಲ್‌ ಸಂಸ್ಥೆಯವರು ವಿದ್ಯುತ್‌ ಸ್ಥಾವರವನ್ನು ಸಡೆಸುವ ಕುರಿತಂತೆ ಸರ್ಕಾರ ದಿನಾಂಕ:23.08.2013ರ ಔತ್ರದಲ್ಲಿ ನೀಡಿರುವ ನಿರ್ದೇಶನ ಪಃ ಕೆಳಕಂಡಂತಿರುತ್ತದೆ. ಸರ್ಕಾರವು. ಎತ್ತಿನಹೊಳೆ ನದಿಗೆ ಅಡ್ಡಲಾಗಿ ಮೆ ಮೈಸೂರ್‌ ಮರ್ಕಂಟ್ಯೆಲ್‌. ಲಿ. ರವರು ಈಗಾಗಲೇ 2ರ ವಿದ್ಯುತ್‌ ಸೋಜನ್‌ಯನ್ನ್ಯಿ ಪ್ರಾರಂಭ ಮಾಡಿ ವಿದ್ಯುತ್‌ ಉತ್ಪಾದಿಸುತ್ತಿದ್ದ, ಈ ಹಿನ್ನೆಲೆಯಲ್ಲಿ ಎತ್ತಿನಹೊಳೆ ತರುವ ಯೋಜನ್‌ ಪ್ರಾರಂಭ ಮಾಡುವ ವರೆಗ ಕಂಪನಿಯು ಜಲ ವಿದ್ಯುತ್‌ನ್ಕು ಉತ್ಪಾದಿಸಬಹುಬಾಗಿದ್ದು; ಒಂದು ಮೇಳ್‌ ಎತ್ತಿನಹೊಳೆ ತಿರುವು. ಯೋಜನ್‌ಯ ಕಾಮಗಾರಿಗಳು ಪಡ್‌ಯುವ ಸಂದರ್ಭಬಲ್ಲಿ ಈ ಜಲ ವಿದ್ವತ್‌ ತಯಾರಿಕ ಘಟಕದಿಂದ ಏಸಾದರು ತೊಂದರೆ ಆದಲ್ಲಿ ಮಾತ್ರ. ಸದರಿ ಘಟಕಬನ್ನು ಸ್ಥಗಿತಗೊಳಿಸಿ ಎತ್ತಿನಹೊಳೆ ತಿರುಪು ಯೋಜನೆಯ ಕಾಮಗಾರಿಯನ್ನು ಕೈಗೊಳ್ಳಲು ಸಹಕರಿಸಬೇಕೆಂದು ಸೂಟಿಸಬಹುದಾಗಿರುತ್ತಬೆ ಎಂದು ವ್ಯವಸ್ಥಾಪಕ ನಿರ್ದೇಶಕರು, ಕನೀಣಿ ರವರು ದಿನಾಂಕ: 0೦072013 ರಂದ ಮಾಡಿರುವ ಶಿಫಾರಸ್ಸಿನ ಅನುಸಾರ ಕ್ರಮ ಕ್ವೈಗೊಳ್ಳುವಂತ್‌ ಸೂಚಿಸಿರುತ್ತಾರೆ. vii) MMCL ರವರು ಮಾನ್ಯ ಕರ್ನಾಟಿಕ ಊೋಕಾಯುಕ್ತದಲ್ಲಿ ಎರಡು ಬಾರಿ ಎತ್ತಿನಹೊಳೆ ಕಾಮಗಾರಿಯ ವಿರುದ್ಧ ಪಾಗೂ ಕಮ್ಮ ಆಸ್ತಿಗೆ ಪಷ್ಟವಾಗುಕ್ತಿದೆ ಎಂದು ದೂರನ್ನು ಸಲ್ಲಿಸಿದ್ದು 9 ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ (ಕರ್ನಾಟಕ ಸರ್ಕಾರದ ಒಂದು ಉದ್ಯಮ) ಇದನ್ನು ಮಾನ್ಯ. ಕರ್ನಾಟಿಕ ಲೋಕಾಯುಕ್ತವು ವಿಲೇವಾರಿ ಮಾಡಿರುತ್ತದೆ. ಮೊದಲನೇ ದೂರಿನಲ್ಲಿ ಲೋಕಾಯುಕ್ತ ಈ ಕೆಳಕಂಡಂತೆ ತನ್ನ ಅಭಿಪ್ರಾಯವನ್ನು ದಾಖಲಿಸಿರುತ್ತದೆ. “yr is also seen that the complainant had got some persotiai interest in the matter with regard to renewal of his Hydle Project of nearby the Yettinahole Project. The Yettinahole Project has been taken up by Government of Karnataka with a purpose to provide drinking-water to many districts which have facing acute Drinking water problem. Sincé. some years the project is being implemented and thousands of crores must have been invested by this time. Since the complainant has not specifically stated his real grievances with supporting material, it is not proper totake up the investigation. Because, ifthe investigation has taken up and notice is ordered, it may create the problem at the spot and the work may be hampered. However, if there are any deficlencies,. lapses and it is causing injury or inconvenience to public, the complainant has got every right to approach this institution for necessary reliefs, But, at present the complainant has not produced any documents to show that anybody in the Yocality has raised objections with regard to any inconvenience due to implementation of the scheme. Except. producing copies ‘of photos which show the work being going on, no other material is placed to show that due to implementation of the project large number of people is facing problems. Therefore, at present it is not prope’ to take up the investigation,” vil} ಎರಡನೇ ದೂರನ್ನು ನಿಗಮವು ಎಂ.ಎಂ.ಿ.ಎಲ್‌ರವರೊಡನೆ ಗುತ್ತಿಗೆದಾರರು ಸೇರಿದಂತೆ ಮಾಡಿಕೊಂಡಿರುವ ತ್ರಿಪಕ್ಸೀಯ ಕೆರಾರಿನನ್ವಯ ಎತ್ತಿನಹೊಳೆ ಕಾಮಗಾರಿಯಿಂದಾಗಿ MMCL ರವರ ಸೃತ್ತಿಗೆ ಏನಾದರೂ ಹಾನಿ ಉಂಟಾದಲ್ಲಿ ದುರಸ್ತಿ ಮಾಡಿ ಕೊಡಲಾಗುವುದೆಂಬ ಒಡಂಬಡಿಕೆ ಇರುವುದರಿಂದ : ದೂರನ್ನು ಹಿಂಪಡೆದಿದ್ದು ಅದರಂತೆ ಮಾನ್ಯ ಲೋಕಾಯುಕ್ತರು ಆಡೇಶಿಸಿರುತ್ತಾರೆ. ix) MMCL ರವರು ತ್ರಿಪಕ್ಸೀಯ ಒಪ್ಪಂದವನ್ನು ಮಾಡಿಕೊಂಡಿದ್ದರೂ ಕೂಡ ನಿರಮ/ಗುತ್ತಿಗೆದಾರರಿಗೆ ತ್ರಿಪಕ್ಟೀಯ ಒಪ್ಪಂದಡ ಪ್ರಕಾರ ತಮ್ಮ ಕೆಲಸಗಳನ್ನು ಮಾಡಿಸಿಕೊಂಡು 'ನಿಗಮದ ಕಾಮಗಾರಿಯನ್ನು ಮಾಡಲು. ಅವಕಾಶೆ ಕೊಡದೆ ನಿಗಮದ ಮೇಲೆ: ಸುಳ್ಳು ಆರೋಪಹೊರಿಸಿ ನ್ಯಾಯಾಲಯದಲ್ಲಿ ದಾವೆ ಹೂಡಿ ಅವರ ಜಮೀನಿನಲ್ಲಿ ನಿಗಮದ ಕಾಮಗಾರಿಯನ್ನು .ನಿರ್ವಹಿಸದಂತೆ ನಿರ್ಬಂದನೆ ತಂದಿರುತ್ತಾರೆ. ಇದೂ ಅಲ್ಲದೆ ದಿನಂಪ್ರತಿ ತಮ್ಮ ಸ್ವತ್ತಿಗೆ ಹಾನಿ: ಉಂಟಾಗುತ್ತಿದೆ ಎಂದು ಪತ್ತ ವ್ಯವಹಾರ ನಡೆಸುತ್ತಿರುತ್ತಾರೆ: ' ನಿಗಮವು ಬಹಲ ರವರ. ಸೈತ್ತಿನಲ್ಲಿ ಯಾವುದೇ ಕಾಮಗಾರಿ ನಿರ್ವಹಿಸಲು ಅವಕಾಶ ನೀಡಿರುವುದಿಲ್ಲವಾಗಿ ಅವರು ಮಾಡುತ್ತಿರುವ ಆರೋಪ ಸಕ್ಯಕ್ಕೆ ದೂರವಾಡುದೆಂದು ಮತ್ತು ಅತಿವೃಷ್ಟಿಯಿಂದ ತಮ್ಮ ಸ್ಥಳದ ಯಾವುದೋ ದಿಕ್ಕಿನಲ್ಲಾದ ಭೂ ಕುಸಿತವನ್ನು : ನಿಗಮದ ಕಾಮಗಾರಿಯ ವತಿಯಿಂದ' ಉಂಟಾಗಿರುವ ಅನಾಹುತವೆಂದು ಆರೋಪ 'ಹೊರಿಸುತ್ತಿದ್ದಾರೆಂದು ಸಂಬಂಧಪಟ್ಟಿ ಕಾರ್ಯಪಾಲಕ ಅಭಿಯಂತರರು, ಹಲವಾರು ಬಾರಿ ತಿಳಿಸಿದ್ದರೂ ಕೂಡಾ ಸುಳ್ಳು ಆರೋಪವನ್ನು ಮೇಲಿಂದ ಮೇಲೆ ಮಾಡುತ್ತಾ, ಬಂದಿರುತ್ತಾರೆ. 10 ವಿಶ್ವೇಶ್ವರಯ್ಯ ಜಲ ನಿನಮ ನಿಯಮಿತ ಕರ್ನಾಟಿಕ ಸರ್ಕಾರೆಡ ಒಂಯ ಉದ್ಯಮ) x} MMC -ರಡರು--ತ್ತಿತಕೊಳೆ--- ಕಾಮಗಾರಿಗಳನ್ನು. - ನಿರ್ವಹಿಸಲು....ಸಹಕಾರೆ ಪೀಡಡೆ. ಕಾಸೂನಾತ್ಯಕೆ ಕ್ರಮಗಳನ್ನು ನಿಗಮ/ಸರ್ಕಾರದ ವಿರುದ್ಧ ಜರುಗಿಸುತ್ತಿದ್ದಾರೆ. ಯೋಜನೆಯ ಮೊದಲನೇ ಹಂತದ ಲಿಪ್ಪಿಂಗ್‌ ಕಾಮಗಾರಿಗಳಿಗಾಗಿ ಸುಮಾರು 448 ಖಕರೆ ಬಾಸಗಿ ಜಮೀಸು ಅಗತ್ಯವಿದ್ದು ಈ ಜಮೀನುಗಳ ಯಾಪುರ್ದೇ ಮಾಲೀಕರು MCL ರಪರಂತೆ ಅಡೆ ಡ್‌ ಮಾಡುವುದಾಗಲಿ ಅಥವಾ ಹಾನಿಗಾಗಿ ಪರಿಹಾರ ಕೇಳದೆ ಸಹಕರಿಸುತ್ತಿರುವುದರಿಂದ ಮೊದಲನೇ ಹಂತದ ಕಾಮಗಾರಿಗಳು ಮುಕ್ತಾಯ ಹಂತದಬ್ಬಿರುತ್ತಖೆ. ಖಲ ರವರ ಮ್ಯಾಪ್ತಿಯಲ್ಲಿ ಬರುವ ಕೇವಲ 10 ಡುಂಟೆ ಜಮೀನಲ್ಲಿ 4 ಪೈಪುಗಳು ಹಾದುಹೋಗಬೇಕಾಗಿದ್ದು ಅದಕ್ಕೆ ಬೇಕಾದ ಈ ಜಮೀನನ್ನು ಬಿಟ್ಟು ಕೊಡಲು ಸಹಕರಿಸದೇ ಅಡತಡೆಗಳನ್ನು ಉಂಟುಮಾಡಿ ಕಾಮಗಾರಿಗಳನ್ನು ಮುತ್ತಾಯಗೊಳಿಸುವುದಕ್ಕೆ ಅತ್ಯಂತ ಹೊಂದರೆ ಈಂದೊಡ್ಡುತ್ತಿದ್ದಾರೆ. MM. ರವರೆ ಜಮೀನನಲ್ಲಿ ಕಾಮಗಾರಿ ನಿರ್ವಹಿಸದೆ ಯೋಜಸೆಯ ಮೊದಲನೇ ಹಂತದ ಕಾಮಗಾರಿಗಳು ಪೂರ್ಣಗೊಳ್ಳುಪ್ಪದಿಲ್ಲ. 712 ಚರ್ಚೆಯ ಪಂತರ ಮೇಲಿಸ ವಿವರಣೆಯಲ್ಲಿನ ಅಂಶಗಳನ್ನು ಪರಿಗಣಿಸಿ ಮಂಡಳಿಯು ಮುಖ್ಯು ಇಂಜನೀಯರ್‌ ರವರು ಎಂ.ಖಂ.ಸಿ.ಎಲ್‌ ಸಂಸ್ಥೆಯೊಡನೆ ಸಮಾಲೋಚಿಸಿ ನಿರ್ದಿಷ್ಯ ಅವಧಿಯಲ್ಲಿ ಅನರ 10 ಗುಂಟೆ ಜಮೀನಿನನ್ನು ನಿಗಮ ವಿಧಿಸುವ ಷರತ್ತುಗಳಿಗೆ ಒಳಪಟ್ಟು Right of Use ಆಧಾರದ ಮೇಲೆ ನೀಡಲು ಒಪ್ಪಿ ಐತ್ತಿನಹೊಳೆ ಯೋಜನೆಯ ಕಾಮಗಾರಿಗಳನ್ನು ನಿರ್ವಹಿಸಿ ಪೂರ್ಣಗೊಳಿಸಲು ಸಹಕರಿಸಿದಲ್ಲಿ ಸದರಿ ಕಾಮಗಾರಿಯಿಂದಾಗಿ ನೇರವಾಗಿ ಎಂ.ಎಂ:ಸಿ.ಎಲ್‌ ಸಂಸ್ಥೆಯ ಸೃಷ್ಟಿಗೆ ಅಗತ್ಯವಿರುವ ರಕ್ಟೆಣಾತ್ಯಕ ಕಾಮಗಾರಿಗಳನ್ನು ಕೈಣೊಳ್ಳಲು ಕಮನಹಿಸಬೇಕೆಂಯ ಇಲ್ಲವಾದಲ್ಲಿ ಈಗಾಗಲೇ ಚಾಲ್ಲಿಯಲ್ಲಿರುವ ಕಾಯ್ದೆಯಡಿ ಭೂಸ್ವಾಧೀನ ಪ್ರಕ್ರಿಯೆ ಮೂಲಕ ಸದರಿ ಜಮೀನನ್ನು ಸ್ಯಾಧೀನಪಡಿಹಿಕೊಂಡು ಕಾಮಗಾರಿಯನ್ನು ನಿರ್ವಹಿಸಲು ಮಂಡಳಿಯು ಸೂಚಿನಿಪು. ವಿಷಯ ಸಂ.8: ನೇತ್ರಾವತಿ ನದಿಗೆ ಸೂಕ್ತ ಸ್ಥಳದಲ್ಲಿ ಭ್ರಿಡ್ಸ್‌ ಕಂ ಬ್ಯಾರೇಜ್‌ ನಿರ್ಮಾಣ ಮಾಡಲು ರೂ.50 ಕೋಟಿ ಅನುದಾಸ ಮಂಜೂರು ಮಡುವ ಕುರಿತು. ಮಾನ್ಯ ಅಧ್ಯತ್ಸರು, ಬೆಳ್ತಂಗಡಿಯ ಮೊಗ್ಗು ಗ್ರಾಮದ ಬಳಿ ನೇತ್ರಾವತಿ ಪದಿಗೆ ಅಡ್ನಲಾಗಿ ಸುಮಾರು ರೂ ಕೋಟಿ ಅಂದಾಜು ಮೊತ್ತಕ್ಕೆ ಬ್ರಿಡ್ಜ್‌ ಕಂ ಬ್ಯಾರೇಜ್‌ ನಿರ್ಮಾಣ ಪ್ರಸ್ತಾವನೆ ಸಣ್ಣ ನೀರಾಪರಿ ಇಲಾಖೆಯ ಪರಿಶೀಲನೆಯಲ್ಲಿದ್ದು, ಈ ಇಲಾಖೆಯಲ್ಲಿ ಅನುದಾನದ ಕೊರತೆ ಇರುವುದರಿಂದ ಜಲ ಸಂಪಸ್ಕೂಲ ಇಲಾಖೆಯಿಂದ ಅನುದಾನ ಒದಗಿಸಿಕೊಡಬೇಳೆಂದು ಶ್ರೀ. ಹರೀಶ್‌ ಪೂಂಜಾ, ಶಾಸಕರು, "ಬೆಳ್ತಂಗಡಿ ವಿಧಾನ ಸಭಾ ಕ್ಸೇತ್ರ ರವರು ಸಲ್ಲಿಸಿರುವ ಕೋರಿಕೆಯನ್ನು ಮಂಡಳಿಯಲ್ಲಿ ಪ್ರಸ್ತಾಪಿಸಿದರು. 82 ಚರ್ಚೆಯ ನಂತರ ಪ್ರಸ್ತಾಪಿತ" ಕಾಮಗಾರಿಗೆ ವಿವರವಾದ ಯೋಜನಾ ವರದಿಯನ್ನು (DPR) ತಯಾರಿಸಿ ಮಂಡಳಿಯ ಮುಂದೆ ಮಂಡಿಸಲು ವ್ಯವಸ್ಥಾಪಕ ನಿರ್ದೇಶಕರಿಗೆ ಮಂಡಳಿಯು ಸೂಚಿಸಿತು, ಪಂದನೆಗಳೊಂದಿಗೆ ಸಭೆಯು ಮುಕ್ತಾಯವಾಯಿತು. ಸಹಿ! (ಎನ್‌.ಲಶ್ಷ್ಯಣರಾವ್‌ ಪೇಶ್ಚೆ) ವ್ಯವಸ್ಥಾಪಕ ನಿರ್ದೇಶಕರು ಪಹ/ (ಣ.ಎಪ್‌. ಯಡಿಯೂರಪ್ಪ) Certified 1” Copy ಪಭೆಯ ಅಧ್ಯಕ್ಷರು [4 SEES Visveavaraye Jain Migass Led. #1 ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ (ಕರ್ನಾಟಕ್‌ ಪರ್ಕಾರೆದ" ಒಂಯೆ ಉದ್ಯಮ) ನೊಂದಾಯಿತ ಕಛೇರಿ; “ನಂ.148; "ನೆಲ ಮಹಡಿ, ಎಂಬಿಸಿ ಷ್ಕೇರ್‌, ಇನ್‌ಪ್ಯಾಂಟ್ರಿ ರಸ್ತೆ, ಬೆಂಗಳೂರು-560 001. ಇನಿದೋಚಕರೆ ಮಂಡಆಯಿ ಪೆನಿನಾಲ್ಪನೆ ಸಭೆಯ ಸಡಾವೆಜಣೆಯು:- ಔಪ : ಬುಧವಾರ ದಿನಾಂಕ 2 M2209 ವೇಳೆ : ಸಂಜೆ 530 ಗಂಟಿ. ಸ್ಥಳ : ಳ್ಳೃಷನ್ನಾ?್‌ "ಮಾನ್ಯ ಮುಖ್ಯ ಮಂಕ್ರಿಯವರ ಗೃಹ ಕಛೇರಿ, ಕುಮಾರ ಕೃಪ ರಸ್ತೆ, ಬೆಂಗಳೂರು ಉಪಸ್ಥಿತಿ: 1. ಶ್ರೀ. ಬಿ.ಎಸ್‌.ಯಡಿಯೂರಪ್ಪ, : ಅಧ್ಯಕ್ಸರು 2. ಶ್ರೀ ಟಿ.ಎಂ. ವಿಜಯ್‌ ಭಾಸ್ಕರ್‌, ಭಾ.ಆ.ಸೇ, : ನಿರ್ದೇಶಕರು 3. ಶ್ರೀ. ಕಿ.ರಬಿಕುಮಾರ್‌, ಭಾ.ಆ.ಸೇ, : ನಿರ್ದೇಶಕರು 4. ಶ್ರೀ. ಐ.ಎಸ್‌.ಎನ್‌.ಪ್ರಸಾದ್‌, ಭಾ.ಆ.ಸೇ, : ಪಿರ್ದೇಶಕರು 5. ಶ್ರೀ. ರಾಕೇಶ್‌ ಸಿಂಗ್‌ ಘಾಆ.ಸೇ. : ನಿರ್ದೇಶಕರು 6. ಶ್ರೀಮತಿ ಡಾ: ಶಾಲಿನಿ ರಜನೀಶ್‌, ಭಾ.ಆ.ಸೇ, : ಮಹಿಳಾ ನಿರ್ದೇಶಕರು 7. ಶ್ರೀ. ಎನ್‌.ಲಕ್ಸ್ಯಣರಾವ್‌ ಪೇಶ್ವೈ, ಕ.ಐ.ಸೇ, i ವ್ಯವಸ್ಥಾಪಕ ನಿರ್ಡೇಕರು 8. ಶ್ರೀ.ಆರ್‌.ಚೆಲುವರಾಜು : ಸ್ವತಂತ್ರ ನಿರ್ದೇಶಳರು 9. ಪ್ರೊಶ್ರೀ.ಟಿ.ಗಂಗಾಧರಯ್ಯ : ಸ್ವತಂತ್ರ ನಿರ್ದೇಶಕರು ಅನುಪುಃ 'ಪಸ್ಥಿ ಪಿಗ್‌ ಮಂಜೂರಾತಿ ಪಡೆದ್‌ ನಿರ್ದೇಖಕರುಗಘು: 1. ಶ್ರೀಡಿ.ಎನ್‌.ದೇಸಾಯಿ : ಸ್ವತಂತ್ರ ನಿರ್ದೇಶಕರು ಹಾಲರಿದ' ಅದಿಕಾರಿಗಳು: 1. ಶ್ರೀ. ಜಿ.ಎಸ್‌. ಪ್ರಕಾಶ್‌, : ಕಂಪನಿ ಕಾರ್ಯದರ್ಶಿ 2. ಶ್ರೀ.ರಾಘವನ್‌ : ನಿರ್ದೇಶಕರು ತಾಂತ್ರಿಕ 3. ಶ್ರೀಮತಿ ಜ್ಯೋತಿ ಡಿ.ಕುಂದರ್‌, : ಪ್ರಧಾನ ವ್ಯವಸ್ಥಾಪಕರು-ಹಣಕಾಸು ಮಾನ್ಯ ಅಧ್ಯಕ್ಸರು ಮತ್ತು ಉಪಸ್ಥಿತರಿದ್ದ ನಿರ್ದೇಶಕರುಗಳನ್ನು ಶ್ರೀ.ಎನ್‌. ಲಕ್ಸ್ಯೈಣರಾವ್‌ ಪೇಶೈೆ, ವ್ಯವಸ್ಥಾಪಕ ನಿರ್ದೇಶಕರು ಸ್ವಾಗತಿಸಿದರು. [oN ವಿಶೇಶ್ವರಯ್ಯ ಜಲ ನಿಗಮ ನಿಯಮಿತ (ಕರ್ನಾಟಕ ಸರ್ಕಾರದ ಒಂದು ಉದ್ಯಮ) ಭಾಗ-ಎ: ಸಾಮಾನ್ಯ ವಿಷಯಗಳು: ವಿಷಯ ಸಂಖ್ಯೆ]: ನಿರ್ದೇಶಕರ ಮಂಡಳಿ ಸಭೆಯ ನಡಾವಳಿಗಳ ಸ್ಥಿರೀಕರಣ. (ಅ) ದಿನಾಂಕ:18.09.2019 ರಂದು ನಡೆದ 12ನೇ ನಿರ್ದೇಶಕರ ಮಂಡಳಿ ಸಭೆಯ ನಡಾವಳಿಗಳು. ಮತ್ತು (ಆ) ದಿನಾಂಕ:20.09.2019 ರಂದು ನಡೆದ 13ನೇ ನಿರ್ದೇಶಕರ ಮಂಡಳಿ ಸಭೆಯ ನಡಾವಳಿಗಳು. ದಿಸಾಂಕ 19.09.2019 ರಂಡು ನಡೆದ 2ನೇ ಮತ್ತು ದಿನಾಂಕ:20.09,2019 ರಂದು ನಡೆದ 3ನೇ ನಿರ್ದೇಶಕರ ಮಂಡಳಿಯ ಸಭೆಯ ನಡಾವಳಿಗಳನ್ನು ದೃಢೀಕರಿಸಲಾಯಿತು. ವಿಷಯ ಸಂಖ್ಯೆ:2: ದಿನಾಂಕ:20.09.2019 ರಂದು ನಡೆದ 13ನೇ ನಿರ್ದೇಶಕರ ಮಂಡಳಿ ಸಭೆಯ ನಡಾಪಳಿಗಳಿಗೆ ಪಾಲನಾ ವರದಿ. ಅವಗಾಹಿಸಲಾಯಿತು. ವಿಷಯ ಸಂಖ್ಯೆ:3: ದಿನಾಂಕ:13.09.2019 ಮತ್ತು 19.09.2019 ರಂದು ನಡೆದ ಐದನೇ ಮತ್ತು ಆರನೇ ತಾಂತ್ರಿಕ ಉಪ ಸಮಿತಿ ಸಜಿಯ ನಡಾವಳಿಗಳು ಮಂಡಳಿಯ ಅವಗಾಹನೆಗಾಗಿ. ದಿನಾಂಕ: 13.09.2019 ಹಾಗೂ ದಿನಾಂಕ: 19.09.2019 ರಂದು ನಡೆದ ತಾಂತ್ರಿಕ ಉಪ ಸಮಿತಿಯ ಐದನೇ ಮತ್ತು ಆರನೇ ಸಭೆಯ ನಡವಳಿಗಳನ್ನು ಮಂಡಳಿಯು. ಅಪಗಾಹಿಸಿತು. ವಿಷಯ ಸಂಖ್ಯೆ:4: ಕರ್ನಾಟಕ ಸರ್ಕಾರಕ್ಕೆ ಈಕ್ಸಿಟಿ ಹೇರುಗಳ ಹಂಚಕೆ. ನಿಗಮದ ಅಧಿಕೃತ ಹೇರು ಬಂಡವಾಳವು ರೂ.5000 ಕೋಟಿಗಳಾಗಿದ್ದು, ನಿಗಮದ ಯೋಜನೆಗಳ ಅನುಷ್ಠಾನಕ್ಕಾಗಿ ಹಾಗೂ ಸಾಲ ತುರುಪಾಪತಿಗಾಗಿ ಸರ್ಕಾರವು ತನ್ನ ಆದೇಶದಲ್ಲಿ ಬಿಡುಗಡೆ ಮಾಡಲಾದ ಅನುದಾನಕ್ಕೆ ಎಡುರಾಗಿ ನಿಗಮವು ಕರ್ನಾಟಕ ಸರ್ಕಾರಕ್ಕೆ ಕಾಲಕಾಲಕ್ಕೆ ಈಕ್ಸಿಟಿ ಷೇರುಗಳನ್ನು ಹಂಚಿಕೆ ಮಾಡುತ್ತಿದ್ದು, ಇಲ್ಲಿಯವರೆಗೆ ಸ್ಥೀಕರಿಸಿದ ರೂ. 436,521.08 ಲಕ್ಷಗಳಿಗೆ ದಿನಾಂಕಃ20.09.2019 ಪರೆಗೆ ರೂ. 3,34,727.30 ಲಕ್ಷ ಮೊತ್ತದ ಈಕ್ವಿಟಿ ಷೇರುಗಳನ್ನು ಸರ್ಕಾರಕ್ಕೆ ಹಂಚಿಕೆ ಮಾಡಿದ್ದು, ದಿನಾಂಕಃ01.12.2019ರ ವರೆಗೆ ಹಂಚಿಕೆಗಾಗಿ ಬಾಕಿ ಇರುವ ರೂ.1,01,793.78 ಲಕ್ಷಗಳ ಮೊತ್ತಕ್ಕೆ ಎಸ್‌.ಸಿ.ಪಿ/ಟಿ.ಎಸ್‌.ಪಿ ಅನುದಾನವಾದ ರೂ.33,021.99 ಲಕ್ಷಗಳ ಮೊತ್ತವನ್ನು ಹೊರತುಪಡಿಸಿ ಉಳಿಕೆ ರೂ.6877,79 ಲಕ್ಷಗಳೆ ಮೊತ್ತಕ್ಕೆ ಸರ್ಕಾರಕ್ಕೆ ಶುಕ್ಷಿಟಿ ಷೇರುಗಳನ್ನು ಹಂಚಿಕೆ ಮಾಡಲು ಪುಸ್ತಾಪಿಸಿರುವಂತೆ ಮಂಡಳಿಯು ಈ ಕೆಳಕಂಡ ಗೊತ್ತುವಳಿಯನ್ನು ಅಂಗ್ಲ ಭಾಷೆಯಲ್ಲಿ ಸ್ಥೀಕರಿಸಿತು. ವಿಶ್ವೇಶ್ವರಯ್ಯ ಜಲ ವಿನಣಮ ನಿಯಮಿತ (ಕರ್ನಾಟಿಕ ಸರ್ಕಾರದ ಒಂದು ಉದ್ಯೆಮೆ) (i) “RESOLVED that 6877,179—equity shares of Rs-1,000 each be and-are hereby issued” and alotted to the Goveminent of Kamataka towards the outstanding amount ‘of grants received up fo 01.12.2019,” {i} “Further Resoived thal S% GS, Prakash, Company Secretary, WINL be is hereby authorized to fle Return cf allotment with Registrar of Cornpanies, Bangalore” {ij “Further Resolved that ihe share certificates be issued io the alloilees under ifte common seal of fhe company be affixed in accordance with the Article 135 of the Articles of Association ofthe Company” ಏಿಷಯ ಸಂಖ್ಯೆ5: Construction of Tumkur Branch Canal including earthwork, excavation, embankment, CC lining using m ethanical paver, cross drainage works {road hridges/ cart track crossings fromCh.108.00 Km to Ch, 135.00 K m (27 Km Length) includingaqueduct from Ch.121.195 Km to Ch.122.744 Km -linder Upper Bhadra Project” {Package Vili)” ಕಾಮಗಾರಿಯ ಆರ್ಥಿಕ ಬಿಡ್‌ ಮೌಲ್ಯಮಾಪನ ಪೆರದಿ ಕುರಿತು. ಭದ್ರಾ ಮೇಲ್ದಂಡೆ ಯೋಜನೆಯಡಿ ಒಟ್ಟು 159.684 ಕಿ.ಮೀ ಉದ್ದವಿರುವ ತುಮಕೂರು ಶಾಖಾ ಕಾಲುಖೆ ನಿರ್ಮಾಣಮಾಡಟೇಕಿದ್ದು ಈ ಪೈಕಿ ಕಿಮೀ108 ಪರೆಗಿನ ಕಾಮಗಾರಿಗಳ” ಟೆಂಡರ್‌ ಅಸುಮೋದನೆಗೊಂಡು ಪ್ರಾರಂಭಿಸಲಾಗಿದ್ದು, ಪ್ರಸ್ತುತ ಟೆಂಡರ್‌ ಕಿಮೀ 108 ರಿಂದ ಕಿ.ಮೀ 135 ಪಠೆಗಿನ ಅಂದರೆ 27 ಕಮೀ ಉದ್ದದ ಕಾಲುವೆ ನಿರ್ಮಾಣದ 'ಕಾಮಗಾರಿಯಾಗಿರುವುದನ್ನು ಹಾಗೂ ಈ ಕಾಮಗಾರಿಗೆ ಭಾಗವಹಿಸಿದ ಐದು ಬಿಡ್‌ದಾರರಲ್ಲಿ ಇಬ್ಬರು ಪೂರ್ವಾರ್ಹತೆ ಷರತ್ತುಗಳನ್ನು ಪೂರೈಸಿದ್ದು ಕನಿಷ್ಪ ಬಿಡ್‌ದಾರರಾದ ಶ್ರೀ:ಜಿ.ಶೆಂಕರ್‌ ಗುತ್ತಿಗೆದಾರರು ರೂ.180,49,03,683/- ಬಿಡ್‌ ಸಲ್ಲಿಸಿದ್ದು ಇದು ಪರಿಷ್ಕೃತ ಟೆಂಡರ್‌ಗಿಟ್ಟ ಮೊತ್ತ ರೂ ,69,38,030/-ಗಳ ಮೇಲಿ: ಶೇ.26.487 ಇರುವುದನ್ನು ವ್ಯವಸ್ಥಾಪಕ ನಿರ್ದೇಶಕರು ಮಂಡಳಿಗೆ ತಿಳಿಸಿದರು. 52. ಪ್ರಸ್ತಾಹಿಸಿದ ಕಾಮಗಾರಿಯ ಟೆಂಡರ್‌ಗಿಟ್ಟ ಮೊತ್ತ -ರೂ.146,26,44.800.61ಗಳ ಅಂದಾಜು ಪಟ್ಟಿಗಳನ್ನು (ತೆರಿಗೆಗಳನ್ನು ಹೊರತುಪಡಿಸಿ) 2018-19 ಸಾಲಿನ ಜು No ಬರಸಟ್ಟಿ ಹಾಗೂ 2018- 19ನೇ ಸಾಲಿನ ಕೊನೆಯ ತ್ರೈಮಾಸಿಕದ ಅನುಮೋದನೆಗೊಂಡ ಸಿಮೆಂಟ್‌ ಮತ್ತು ಸ್ಟೀಲ್‌ ದರಗಳನ್ನು ಹಾಗೂ. ಲೋಕೋಪಯೋಗಿ ಇಲಾಖೆಯ: ಮತ್ತು ರಾಷ್ಟೀಯ ಶ್ಯಾಂ 2018-19ನೇ ಸಾಲಿನ ದರಪಟ್ಟಿಗಳಿಗನುಗುಣಪಾಗಿ.. ತಯಾರಿಸಿ ಮಂಜೂರಾತಿ ಪಡೆದಿದ್ದು, ಪ್ರಸುತ, ಟೆಂಡರಿಗಿಟ್ಟ ಮೊತ್ತವನ್ನು 2018-19ನೇ (2019-20ನೇ ಸಾಲಿಗೆ ಮುಂದುವರೆದ). ಸಾಲಿನ :ಜ,ಸೆಂ. ಇಲಾಖೆಯ ದರಪಟ್ಟಿ ಪಾಗೂ 2019-20ನೇ - ಸಾಲಿನ 3ನೇ. ತ್ರೈಮಾಸಿಕದಲ್ಲಿ : ಅನುಮೋದನೆಗೊಂಡ . ಸಿಮೆಂಟ್‌ ಮತ್ತು ಸ್ಲೀಲ್‌' ದರಗಳನ್ನಯ ಹಾಗೂ ಲೋಕೋಪಯೋಗಿ ಇಲಾಖೆಯ. ಮತ್ತು ರಾಷ್ಟ್ರೀಯ ಹೆದ್ದಾರಿಗಳ 2618-9 ಸಾಲಿಷ ದರಪಟ್ಟಿಗಳಿಗಸುಗುಣವಾಗಿ ರೂ. 142,69,38,030.46 ಗಳಿಗೆ ಪರಿಷ್ಠರಿಸಿದ್ದು, ಇದು ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ (ಕರ್ನಾಟಿಕ ಸರ್ಕಾರದ ಒಂದು ಉದ್ಯಮ) ಟೆಂಡರ್‌ಗಿಟ್ಟ ಮೊತ್ತಕ್ಕಿಂತ ರೂ. 3,57,06.770.15 (ಶೇಕಡಾ, 2.30) ರಷ್ಟು ಕೆಡಿಮೆಯಾಗಿರುವುದಸ್ನು ವ್ಯವಸ್ಥಾಪ 1ರ ನಿದೇಃ ಶಕರು ಮಂಡಳಿಗೆ ತಿಳಿಸಿದರು. 53 ಸೆದರಿ ಕಾಮುಗಾರಿಯಡಿ ಬರುವ ಈ ಕೆಳಕಂಡ ವಿವಿಧ ಬಾಬ್ದುಗಳನ್ನು ಮಂಡಳಿಯ ಗಮನಕ್ಕೆ ತರಲಾಯಿತು. ಕಮ ಕಾಮಗಾರಿಯ ಪವರ ಮೊತ್ತ ರೂ. ಶೌ] | ಸಂ. {components of work} ಕೋಟಿಗಳಲ್ಲಿ | ಪ್ರಮಾಣ ' 1. ಕಾಲುವೆ ನಿರ್ಮಾಣದೆ ಕಾಮಗಾಕ ST 05 5879 | ಮುತ್ತು ಏರಿ, ಪೇವರ್‌ ಲೈನಿಂಗ್‌ ಕಾಮಗಾರಿಗಳು) | .ಸಿಡ.ಕಾಮಗಾರಿಗಳ pr] | 82 3. ಮೇಲ್ಲಾಮಷ ವು) 3338 } ೫3” ಒಪ್ಟು ಸ TOS ಕ 100,00 5.4 ಟೆಂಡರ್‌ ಪರಿಶೀಲನಾ ಸಮಿತಿಯು ಸದರಿ ಕಾಮಗಾರಿಯ ಟೆಂಡರ್‌ನ್ನು ಮಂಡಳಿಯ ಅನುಮೋದನೆಗೆ ಶಿಫಾರಸ್ಥುಮಾಡಲು ಪರಿಗಣಿಸಿರುವ ಈ ಕೆಳಕಂಡ ಅಂಶಗಳನ್ನು ವ್ಯವಸ್ಥಾಪಕ ನಿರ್ದೇಶಕರು ಮಂಡಳಿಗೆ ತಧಿಸಿದರು. ೪ ಸದರಿ ಕಾಮಗಾರಿಯು 1549 ಕಿಮೀ ಉದ್ದದ ಮೇಲ್ಗಾಲುವೆ ಒಳಗೊಂಡಿದ್ದು, ಇದು ಟೆಂಡರ್‌ಗಿಟ್ಟ ಮೊತ್ತದ ಶೇಕಡಾ 23.39 ರಷ್ಟು ಇರುವುದು. ಅಲ್ಲದೆ, ಮೇಲ್ಲಾಲುವೆ ನಿರ್ಮಾಣದ ಕಾಮಗಾರಿ ನಿರ್ವಹಿಸಲು sophisticated machineries & equipments, centering, shuttering and skilled personnels S ಅಪಶ್ಕಕತೆ ಇರುವ ಅಂಶವನ್ನು ಸಮಿತಿಯು ಅವಲೋಕಿಸಿತು. Y ಸದರಿ ಟೆಂಡರ್‌ಸ್ಪರ್ಧಾತ್ಮಕವಾಗಿರುವುದು 5.5 ಮೇಲಿನ ವಿವರಗಳನ್ನು ಹಾಗೂ ವಿಷಯ ಸೂಚಿಯಲ್ಲಿ ಪ್ರ ಪ್ರಸ್ತಾಪಿಸಿರುವ ಅಂಶಗಳನ್ನು ಪರಿಗಣಿಸಿ ಸದರಿ ಕಾಮಗಾರಿಯ ಟೆಂಡರ್‌ ಕುರಿತು ಮಂಡಳಿಯು ಈ ಕೆಳಕಂಡಂತೆ ನಿರ್ಣಯಿಸಿತು. ನಿರ್ಣಯ: ಟೆಂಡರ್‌ ಪರಿಶೀಲನಾ ಸಮಿತಿಯ ಶಿಫಾರಸ್ಸಿನಂತೆ ಪರಿಷತ ಟೆಂಡರ್‌ಗಿಟ್ಟ ಮೊತ್ತ ರೂ. 24269,38,030/-ಗಳ ಮೇಲೆ ಶೇ೨.00 ರಷ್ಟು ಹೆಚ್ಚಿನ ಟೆಂಡರ್‌ ಪ್ರೀಮಿಯಂನೊಂದಿಗೆ. ಅಗತ್ಯ ಖೆಎಸ್‌.ಟೆ. ಅಳವಡಿಸಿ ಬದುನ ಮೊತ್ತಕ್ಕೆ ಕಾಮಗಾರಿಯನ್ನು ತೀ ಜಿ.ಶಂಕರ್‌ ಇವರಿಗೆ ವಹಿಸಲು ಮಂಡಳಿಯು ನಿರ್ಣಯಿಸಿತು. ವಿಷಯ ಸಂಖ್ಯೆ :6: Construction of Tumkur Branch Canal including earthwork, excavation, embankment, CC lining using mechanical paver, cross drainage works f road bridges/ cart track ‘crossings from Ch.135.000° Km to ch.159.684 Km {24.684 Km Length} including aqueducts from Ch.138.150 Km to Ch.140.352 Km, Ch.143.650 Km to Ch.14478 Km & from Ch.157.543 Km to CH.159.123 Km and Tunnel from Ch.140.808 4 & ವಿಶ್ವೇ ಪ್ವರಯ್ಯ ಜಲ ನಿಗಮ ವಿಯಮಿತ (ಕರ್ನಾಟಿಕ್‌ ಸರ್ಕಾರೆದೆ ಅಂದು ಉದ್ಯಮ) Km to Chiat 522 Ke Under Upper Bhadra’ Project {Package Hy" ಕಾಮಗಾರಿಯ ಅರ್ಥಿಕ ಬಿಜ್‌ ಮೌಲ್ಯಮಾಪನ ಷರೆದಿ ಕುರಿತು. ಭದ್ರಾ ಮೇಲ್ದಂಡೆ ಯೋಜನೆಯಡಿ ಒಟ್ಟು 159.684 ಕಿಮೀ ಉದ್ದವಿರುವ ತುಮಕೂರು ಶಾಖಾ ಕಾಲುವೆ ನಿ ರ್ನಣಿಮಾಡಬೇಕಿದ್ದು ಈ ಪೈಕಿ ಕೆ.ಮೀ.108 ಷರೆಗಿನ ಕಾಮಗಾರಿಗಳ ಟೆಂಡರ್‌ ಅನುಮೋದನೆಗೊಂಡು ಪ್ರಾರಂಭಿಸಲಾಗಿದ್ದು, ಮೇಲಿನ ವಿಷಯ ಸಂಖ್ಯೆ ರನ್ನ ನ್ಹಯ. ಕೆ.ಮೀ. 135 ಪರೆಗಿನ 27 ಕಿಮೀ ಉದ್ದದ ಕಾಲುವೆ ನಿರ್ಮಾಣದ ಕಾಮಗಾರಿಯ ಟೆಂಡರ್‌ನ್ನು ಅನುಮೋದಿಸಲಾಗಿನ್ನು ಪ್ರ ಪಸ್ತುತ ಟಿಂಡರ್‌ ಕಿಮೀ 135 ಕಮೀ 159.684 ವರೆಗಿನ ಅಂದರೆ 24684 ಕಿ.ಮೀ ಉದ್ದದ ಕಾಲುಪೆ ನಿರ್ಮಾಣದ ಕಾಮಗಾರಿಯಾಗಿರುವುವನ್ನು ಹಾಗೂ ಈ ಕಾಮಗಾರಿಗೆ ಭಾಗವಹಿಸಿದ ಎಂಟು ಬಿಡ್‌ದಾರರಲ್ಲಿ ಇಬ್ಬರು ಪೂರ್ವಾರ್ಪತೆ ಷರತ್ತುಗಳನ್ನು ಘೂರೈಸಿದ್ದು ಕನಿಷ್ಪ ಬಿಡ್‌ದಾರರಾದ $i. Dadiahaniieb topic MF MAX infra () Ltd (¥) nತ್ತಿಗೆದಾರರು ರೂ. 176,59,67,90198/- ಬಹ ಸಲ್ಲಿಸಿದ್ದು ಇದು ಪರಿಷ್ಣೆಶ ಟೆಂಡರ್‌ಗಿಟ್ಟ ಮೊತ್ತ ರೂ. '138.10,72,838/- 'ಗಳ ಮೇಲೆ ಶೇ. 27.89 ರಷ್ಟು ಹೆಚ್ಚು ಇರುವುದನ್ನು ವ್ಯವಸ್ಥಾಪಕ ನಿರ್ದೇಶಕರು ಮಂಡಳಿಗೆ. ತಿಳಿಸಿದರು. 62 ಪ್ರಸ್ತಾಪಿಸಿದ ಕಾಮಗಾರಿಯ ಟೆಂಡರ್‌ಗಿಟ್ಟ ಮೊತ್ತ ರೂ. 14197,02,469.64 ಗಳೆ ಅಂಬಾಜು ಪಟ್ಟಿಗಳನ್ನು (ತೆರಿಗೆಗಳನ್ನು ಹೊರತುಪಡಿಸಿ) 2018-19 -ಸಾಲಿನ' 'ಜಸಂ,ಇ ದರಪಟ್ಟಿ ಹಾಗೂ: 2018-. 19ನೇ ಸಾಲಿನ ಕೊನೆಯ ತ್ರೈಮಾಸಿಕದ ಅನುಮೋದನೆಗೊಂಡ ಸಿಮೆಂಟ್‌ ಮತ್ತು ಸ್ಟೀಲ್‌ ದರಗಳನ್ನು ಹಾಗೂ ಲೋಕೋಪಯೋಗಿ ಇಲಾಖೆಯ ಮಕ್ತು ರಾಷ್ಟ್ರೀಯ ಹೆದ್ದಾರಿಗಳ 2o18-198ೇ ಸಲಿನ ದರಪಟ್ಟಗಳಿಗನುಗುಣಮಾಗಿ ತಯಾರಿಸಿ ಮಂಜೂರಾತಿ ಪಡೆದಿದ್ದು, ಪ್ರಸ್ತುತ ಟೆಂಡರಿಗಿಟ್ಟ ಮೊತ್ತವನ್ನು 2018-19ನೇ (2019-20ನೇ ಸಾಲಿಗೆ. ಮುಂದುವರೆದ) ಸಾಲಿನ 'ಜಸಂ. ಇಲಾಖೆಯ ದರಹಟ್ಟ ಹಾಗೂ 2019-20ನೇ ಸಾಲಿನ 3ನೇ ತ್ರೈಮಾಸಿಕದಲ್ಲಿ ಅನುಮೋದನೆಗೊಂಡ ಸಿಮೆಂಟ್‌ ಮತ್ತು ಸ್ಟೀಲ್‌ ದರಗಳನ್ನಯ, ಹಾಗೂ ಶೋಕೋಷಪಯೋಗಿ ಇಲಾಖೆಯ ಮತ್ತು ರಾಷ್ಟ್ರೀಯ ಹೆದ್ದಾರಿಗಳ 2018-19ನೇ ಸಾಲಿನ ಡರಪಟ್ಟಿಗಳಿಗನುಗುಣಪಾಗಿ ರೂ.138,10.72,838.94 ಗಳಿಗೆ ಪೆರಿಷ್ಠರಿಸಿದ್ದು, ಇದು ಟೆಂಡರ್‌ಗಿಟ್ಟ ಮೊತ್ತಕ್ಕಿಂತ ರೂ. 3,86,29,630.70 (ಶೇಕಡಾ. 2.72) ರಷ್ಟು ಕಡಿಮೆಯಾಗಿರುವುದನ್ನು ವ್ಯವಸ್ಥಾಪಕ ನಿರ್ದೇಶಕರು ಮಂಡಳಿಗೆ ತಿಳಿಸಿದರು. 63 ಸದರಿ ಕಾಮಗಾರಿಯಡಿ ಬರುವ ಈ ಕೆಳಕೆಂಡ ವಿವಿಧ ಬಾಬ್ದುಗಳನ್ನು ಮಂಡಳಿಯ ಗಮನಕ್ಕೆ ತರಲಾಯಿತು. 3 ಕಾನುಗಾಕಹ'ಪಷ ಗನೊತ್ತರೂ ತ್‌್‌ ಸಂ. | (components of work} | ಕೋಟಿಗಳಲ್ಲಿ | ಪ್ರಮಾಣ | (F 'ಕಾಠುವೆ'ನರ್ಮಾಣದ ಸವ SCR OSE | | ಮತ್ತು ಏರಿ, ಪೇಪರ್‌ ಲೈನಿಂಗ್‌ ಕಾಮಗಾರಿಗಳು) » 7ನ ಡಕಾವನಕಗಹ 35 53 ಹವನ ರ ಸಷ್ಯ ಪ್‌ BI | ಕಿ.ಮೀ) | | EES) TT | KOBE TT | ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ (ತರ್ನಾಟಿಕ. ಸರ್ಕಾರದ ಒಂದು ಉದ್ಯಮ) 6.4 ಟೆಂಡರ್‌ ಪರಿಶೀಲನಾ. ಸಮಿತಿಯು ಸದರಿ ಕಾಮಗಾರಿಯ. ಟೆಂಡರ್‌ನ್ನು ಮಂಡಳಿಯ ಅನುಮೋದನೆಗೆ ಶಿಫಾರಸ್ಸುಮಾಡಲು ಪರಿಗಣಿಸಿರುವ ಈ ಕೆಳಕಂಡ ಅಂಶಗಳನ್ನು ವ್ಯವಸ್ಥಾಪಕ ನಿರ್ದೇಶಕೆರು ಮಂಡಳಿಗೆ ತಿಳಿಸಿದರು. ೪ ಸದರಿ ಕಾಮಗಾರಿಯು 3 ಸಂಖ್ಯೆ ಒಟ್ಟು 393 ಕಿಮೀ ಉದ್ದದ ಮೇಲ್ಲಾಲುವೆ ಹಾಗೂ 714 ಮೀ ಉದ್ದ ಸುರಂಗ ಮಾರ್ಗ ಒಳಗೊಂಡಿದ್ದು, ಇದು ಟೆಂಡರ್‌ಗಿಟ್ಟ ಮೊತ್ತದ ಶೇಕಡಾ 56.44 ರಷ್ಟು ಇರುತ್ತದೆ. ಅಲ್ಲದೆ, ಮೇಲ್ಲಾಲುಪೆ ಮತ್ತು ಸುರಂಗ ನಿರ್ಮಾಣದ ಕಾಷುಗಾರಿ ನಿರ್ವಹಿಸಲು sophisticated machineries & equipments, centering, shuttering and skilled personnels ನೆ ಅಪಶ್ಯಕೆತೆ ಇರುವ ಅಂಶವನ್ನು ಸಮಿತಿಯು ಅಪಲೋಕಿಸಿತು: Y' ಸದರಿ ಟೆಂಡರ್‌ ಸ್ಪರ್ಧಾತ್ಮಕವಾಗಿರುವುದು. 6.5 ಮೇಲಿನ ವಿಷರಗಳನ್ನು ಹಾಗೂ ವಿಷಯ ಸೂಚಿಯಲ್ಲಿ ಪ್ರಸ್ತಾಪಿಸಿರುವ ಅಂಶಗಳನ್ನು ಪರಿಗಣಿಸಿ ಸದರಿ ಕಾಮಗಾರಿಯ ಟೆಂಡರ್‌ ಕುರಿತು ಮಂಡಳಿಯು ಈ ಕೆಳಕೆಂಡಂತೆ ನಿರ್ಣಯಿಸಿತು. ನಿರ್ಣಯ: ಟೆಂಡರ್‌ ಪರಿಶೀಲನಾ ಸಮಿತಿಯ ಶಿಫಾರಸ್ಸಿನಂತೆ ಪರಿಷ್ಠತ ಟೆಂಡರ್‌ಗಿಟ್ಟ ಮೊತ್ತ ರೂ. 138,10,72,838/-ಗಳ ಮೇಲೆ ಶೇ.9.00ರಷ್ಟು ಹೆಟ್ಟಿನ ಟೆಂಡರ್‌ ಪ್ರೀಮಿಯರಿನೊಂದಿಗೆ ಅಗತ್ಯ ಜೆ.ಎಸ್‌.ಟಿ. ಅಳವಡಿಸಿ ಬರುವ ಮೊತ್ತಕ್ಕೆ ಕಾಮಗಾರಿಯನ್ನು Sri.K. Doddahanumanthappa- M/s MAX infra (1) Ltd (V) ಇವರಿಗೆ ವಹಿಸಲು ಮಂಡಳಿಯು ನಿರ್ಣಯಿಸಿತು. Aಷಯ ಸo.7:Construction of Gravity Canal from Km 240.00 to Km 244.350 comprising of Earthwork Excavation, Formation of Embankment, CC Lining using Mechanical Paver including cb works, Tunnels, Aqueduct and other structures under Yettinahole Project (YGC-PKG-XXIll) (indent No, 1327) ಕಾಮಗಾರಿಯ ಜರ್ಥಿಕ ಬಿಡ್‌ ಮೌಲ್ಯಮಾಪನಾ ವರದಿಗೆ ಅನುಮೊದನೆ ನೀಡುವ ಬಗ್ಗೆ. ಎತ್ತಿನಹೊಳೆ ಯೋಜನೆಯ ಕಾಮಗಾರಿಗಳ ಪ್ರಸ್ತುತ ಹಂತವನ್ನು ಮಂಡಳಿಗೆ ವಿವರಿಸುತ್ತಾ, ಮೊದಲನೇ ಹರಿತದ ಲಿಫ್ಟ್‌ ಕಾಮಗಾರಿಗಳನ್ನು ಒಟ್ಟು 3716.49 ಕೋಟಿ, ಮೊತ್ತದಲ್ಲಿ 5 ಪ್ಯಾಕೇಜ್‌ಗಳಲ್ಲಿ ಮಾರ್ಚ್‌ 2016ರಲ್ಲಿ ಕೈಗೊಂಡಿದ್ದು ಈ ಕಾಮಗಾರಿಗಳು ಏವಿಧ ಹಂತದ ಪ್ರಗತಿಯಲ್ಲಿದ್ದು, ಹಾಗೂ ಬಿಫ್ಸ್‌ ಕಾಮಗಾರಿಗಳಿಗೆ ಅವಶ್ಯವಿರುವ 219.44 ಮೆವ್ಯಾ ವಿದ್ಯುತ್‌ಚೈಕ್ತಿ ಪೂರೈಸುವ ಸಬ್‌ ಸ್ಟೇಷನ್‌ ಮತ್ತು ಟ್ರಾನ್ಸ್‌ಮಿಷನ್‌ ಲೈನ್‌ ನಿರ್ಮಾಣ ಕಾಮಗಾರಿಗಳು ಪ್ರಗತಿಯಲ್ಲಿದ್ದು ಮೊದಲನೇ ಹಂತದ Lift ಂmpಂಗant ಕಾಮಗಾರಿಗಳನ್ನು ಪೂರ್ಣಗೊಳಿಸಿ ಮುಂದಿನ ಮುಂಗಾರು ಹಂಗಾಮಿನಲ್ಲಿ ಪ್ರಾಯೋಗಿಕವಾಗಿ ಚಾಲನೆಗೊಳಿಸಲು ಕಾರ್ಯಕ್ರಮ. ರೂಪಿಸಿಕೊಳ್ಳಲಾಗಿತುವುದನ್ನು ವ್ಯವಸ್ಥಾಪಕ ನಿರ್ದೇಶಕರು ಮಂಡಳಿಗೆ ತಿಳಿಸಿದರು. ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ EH ಸರ್ಕಾರದ ಒಂದು ಉದ್ಯಮ] ನಿಂದೆ 240 a ವರಸೆ ಕಾಲುವೆ eg /e ಗುನೆತ್ತಾ ಹ ಸರಪಳಿ 240.96 ನಿಂದ ಪಶುವ ಬೆಂಗಳೊರು ಗ್ರಾಮಾಂತರ ಜೆಲ್ಲೆ ಮತ್ತು ರಾಮನಗರ ಜಿಲ್ಲೆಗಳಿಗೆ ಕುಡಿಯುಪ ನೀರನ್ನು ಒಡಗಿಸುಷ ಹಾಗೂ ನೆಲಮಂಗಲ ತಾಲ್ಲೂಕಿನ p ಕೆರೆಗಳನ್ನು ತುಂಬಿಸುವ ರಾಮನಗರ ಹೀಡರ್‌ silos ರೂ.3256 ಕೋಟಿ ಮೊತ್ತದ ಕಾಮಗಾರಿಗಳು" ತುಮಕೂರು ಕೊರಟಗೆರೆ ಮಧುಗಿರಿ ಮೆತ್ತು ಪಾಷಗೆಡ ತಾಲ್ಲೂಕುಗಳಿಗೆ ಕ ಕುಡಿಯುವ ನೀರನ್ನು ಒದಗಿಸಲು ಮತ್ತು ಈ pies 7 ಸಣ್ಣ ನೀರಾಪರಿ. ಕೆರೆಗಳಿಗೆ ನೀರನ್ನು ಒದಗಿಸುವ ಗುರುತ್ಪಾ ಕಾಲುಷೆಯ ಸರಪಳಿ 230. 940 ರಿಂದ ಹೊರಡುವ ಮಧುಗಿರಿ ಫೀಡರ್‌ ಕಾಲುವೆಯ ರೂ.052. $5 ಕೋಟಿ ಮೊತ್ತದ ಕಾಮಗಾರಿ ಹಾಗೂ ಗೌರಿಬಿದನೂರು ತಾಲ್ಲೂಕಿಗೆ ಕುಡಿಯುವ ನೀರನ್ನು ಒದಗಿಸುವ ಮತ್ತು ಗೌರಿಬಿದನೂರು, ಕೊರಟಗೆರೆ, ಮಧುಗಿರಿ ಮತ್ತು ದೊಡ್ಡಬಳ್ಳಾಹು ರ ತಾಲ್ಲೂಕುಗಳ" ಕೆರೆಗಳಿಗೆ ನೀರನ್ನು ಒದಗಿಸುವ ಗುರುತ್ವ ಕಾಲುವೆಯ ಸರಪಳಿ 25837 ಕಮೀ ನಂದ ಹೊರಡುವ ಗೌರಿಬಿದನೂರು ಡರ್‌ ಕಾಲುವೆಯ ರೂ.863.48 ಕೋಟ ಮೊತ್ತದ ಕಾಮಗಾರಿಗಳನ್ನು ಪ್ರಾರಂಭಿಸಲಾಗಿರುಪುದನ್ನು ಹಾಗೂ: ಗುರುತ್ಯಾ ಕಾಲುವೆಯ ಅಂತ್ಯದಲ್ಲಿ ಬರುವ ಭೈರಗೊಂಡ್ಲು ಜಲಾಶಯದ ನಿರ್ಮಾಣದ ಕಾಷುಗಾರಿ ಟೆಂಡರ್‌ ಅನುಮೋದನೆ ಗೊಂಡಿದ್ದು ಪ್ರಾರಂಭಿಕ ಕಾಮಗಾರಿಗಳನ್ನು ಕೈಗೊಳ್ಳಲಾಗಿರುವುದನ್ನು ವ್ಯಪಸ್ಥಾಪಕ ನಿರ್ದೇಶಕರು ಮಂಡಳಿಗೆ ತಿಳಿಸಿದರು. 73 ಪ್ರುಸ್ತಾಹಿ ಟೆಂಡರ್‌ ಕಾಪುಗಾರಿಯು ಗುರುತ್ಸಾ ಕಾಲುವೆಯ ಕಿ.ಮೀ.240 ರಿಂದ ಕಿ.ಮೀ 244,350 ಕಾಲುವೆ ನಿರ್ಮಾಣದ ಕಾಮಗಾರಿಯಾಗಿದ್ದು, ಈ "ಕಾಮಗಾರಿಗೆ ಇಬ್ಬರು ಬಿಡ್‌ಬಾರರು ಭಾಗಪಹಿಸಿದ್ದು, ಈ ಪೈಕಿ ಏಕೈಕ ಬಿಡ್‌ಡಾರರಾದ M/s BSR infratech india Ltd. ರಷರು ಪೂರ್ಪಾರ್ಹತೆ ಹೊಂದಿ ದಡ್ಡ ಇವರು ರೂ.444,13,68,994/- ಬಿಡ್‌ ಸಲ್ಲಿಸಿದ್ದು ಇದು ಟಿಂಡರ್‌ಗಿಟ್ಟ ಮೊತ್ತ ರೂ, 390,99,99,995/-. ಗಳ ಮೇಲ್ತೆ ಶೇ. 13,59 ಇರುವುದನ್ನು ವೃವಸ್ಥಾಪಕ ನಿರ್ದೇಶಕರು ಮಂಡಳಿಗೆ ತಿಳಿಸಿದರು. 74 ಸದರಿ ಕಾಮಗಾರಿಯ ಅಂದಾಜು ಪಟ್ಟಿಗಳನ್ನು 2018-19ನೇ ಸಾಲಿನ ಜಲಸಂಪನ್ಮೂಲ ಇ ಲಾಖೆ ಮತ್ತು ಲೋಕೋಪಯೋಗಿ: ಇಲಾಖೆಯ ದರಪಟ್ಟಿಯ ದರಗಳ ಅನ್ವಯ (without GST) ಹಾಗೂ 2015 20ನೇ ಸಾಲಿನಲ್ಲಿ 3ನೇ ತ್ರೆ ತ್ರೈಮಾಸಿಕಕ್ಕೆ ಅಧೀಕ್ಷಕ ಇಂಜಿನಿಯರ್‌ ರವರು. ಅನುಪೋದಿಸಿರುವ ಸಿಮೆಂಟ್‌ ಮತ್ತು ಸ್ಟೀಲ್‌ನ ಮಾರುಕಟ್ಟೆ ದರಗಳೆನ್ನಯ (without GST) ತಯಾರಿಸಲಾಗಿದ್ದು ಸಹರಿ ಕಾಮಾಗಾರಿಯ ಟೆಂಡರ್‌ ಸಲ್ಲಿಸಲು ಕೊನೆಯ ದಿನಾಂಕವನ್ನು 'ದಿನಾಂಕ16.11.2019 ರಂದು ನಿಗದಿಪಡಿಸಲಾಗಿದ್ದರಿಂದ, ಅಂದಾಜು ಪಟ್ಟಿ: ಮಂಜೂರಾತಿ ಸಮಯದಲ್ಲೇ ಸಿಮೆಂಟ್‌ ಮತ್ತು ಸ್ಟೀಲ್‌ಗೆ ೫ ಸಾಲಿನ 3ನೇ ತ್ರೈಮಾಸಿಕದ ದರಗಳನ್ನು. ಪರಿಗಣಿಸಿರುವುದರಿಂದ : ಟೆಂಡರಿಗಿಟ್ಟಿ ಮೊತ್ತವನ್ನು ಷೃರಿಸುವ ಅವಶ್ಯಕತೆ ಇಲ್ಲವೆಂದು ಮುಖ್ಯ ಇಂಜಿನಿಯರ್‌ ರವರು ವರದಿ ಮಾಡಿರುವುದನ್ನು ಸೃವಸಾರ್ಷ ನಿರ್ದೇಶಕರು ಮಂಡಳಿಗೆ ತಿಳಿಸಿದರು. 75": ಸಡರಿ: ಕಾಮಗಾರಿಯಡಿ: ಬರುವ: ಈ. ಕೆಳಕಂಡ. ವಿವಿಧ ಬಾಬ್ದುಗಳನ್ನು ಮಂಡಳಿಯ ಗಮನ ನಕ್ಕೆ ತರಲಾಯಿತು. ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ (ಕರ್ನಾಟಿಕ ಸರ್ಕಾರದ ಒಂದು ಉದ್ಯಮ) | 7 ಕಾಮಗಾರಿಯ ವಿಷರ ಮೊತ್ತರೂ. wy ಫಸಲ {components of work} | ಕೋಟಿಗಳಲ್ಲಿ ತಪಾ 7 ಹವನ ನರ್ನಾನ O55 | 37 3 3 ನಪಪ ನಿರ್ಷಾಣ | 29.87 ರ್‌ 3 [ಇತರ ಅಡ್ಡಮೋರ ಕಾಮಗಾರಿಗಳು 2388 606 | [5 p gl 3505 ರ 16 ಟೆಂಡರ್‌ ಪರಿಶೀಲನಾ ಸಮಿತಿಯು ಸದರಿ ಕಾಮಗಾರಿಯ ಟೆಂಡರ್‌ನ್ನು. ಮಂಡಳಿಯ ಅನುಮೋದನೆಗೆ ಶಿಫಾರಸ್ಸುಮಾಡಲು ಪರಿಗಣಿಸಿರುವ ಈ ಕೆಳಕಂಡ ಅಂಶಗಳನ್ನು ವ್ಯವಸ್ಥಾಪ ಪಕ ನಿರ್ದೇಶಕರು ಮಂಡಳಿಗೆ ತಳಿಸಿದರು. ೪ ಸದರಿ ಕಾಮಗಾರಿಯು 2.250 ಕಿ.ಮೀ ಉದ್ದದ ಮೇಲ್ಲಾಲುವೆ ಕಾಮಗಾರಿ, ಕಾಲುವೆ ಹಾಗೂ ಅದರಡಿ ಬರುವ ಸಿಡಿ ನಿರ್ಮಾಣ ಕಾಮಗಾರಿಗಳನ್ನು ಒಳಗೊಂಡಿದ್ದು, ಮೇಲ್ಲಾಲುಖೆ ನಿರ್ಮಾಣದ ಪ್ರಮಾಣವು ಶೇ.86.38 ರಷ್ಟು ಕಾಲುಷೆ ಕಾಮಗಾರಿಯ ಪ್ರಮಾಣವು ಶ756 ರಷ್ಟು ಮತ್ತು ಸಿಡಿ ಕಾಮಗಾರಿಗಳ ಪ್ರನನಣವು ಶೇ.6.06 ರಷ್ಟು ಇರುತ್ತದೆ. ಳ ಪ್ರಸ್ತಾಪಿತ ಪ್ಯಾಕೇಜ್‌ ಕಾಮಗಾರಿಯ ವ್ಯಾಪ್ತಿಯಲ್ಲಿ 2.250 ಕಿ.ಮೀ ಉದ್ದದ ಮೇಲ್ಗಾಲುಬಿಯು ಇರಕಸೆಂದ್ರ ರೆಯ ಮಧ್ಯದಲ್ಲಿ ಪಾದೆಹೋಗುತಿದ್ದು, ನೀರಿನಲ್ಲಿ ಸದರಿ ಮೇಲ್ಗಾಲವೆ ಕಾಮಗಾರಿಯನ್ನು ನಿರ್ಮಸಬೇಕಾಗಿರುಪುದರಿಂದ ಇದೊಂದು ವಶೇಷ ಕಾಮಗಾರಿಯಾಗಿದ್ದು, ಇದಕ್ಕೆ ಅಸುಭವದಾರಿ ಮುರಿತ ಮಾನವಸಂಪನ್ಮೂಲ ಮತ್ತು ಅತ್ಯಾಧುನಿಕ ತಂತ್ರಜ್ಞಾನವನ್ನು ಹಾಗೂ ಯಂತ್ರೋಪಕರಣಗಳನ್ನು ಬಳಸಿ ನಿರ್ಮಿಸಬೇ ನಾಗಿರುವ ಅವಶ್ಯಕತೆ ಇರುತ್ತದೆ. Y itisa competitive tender. 71 ಮೇಲಿನ ವಿವರಗಳನ್ನು ಹಾಗೂ ವಿಷಯ ಸೂಚಿಯಲ್ಲಿ ಪ್ರಸ್ತಾಪಿಸಿರುಷ ಅಂಶೆಗಳನ್ನು ಪರಿಗಣಿಸಿ ಸದರಿ. ಕಾಮಗಾರಿಯ ಟಿಂಡರ್‌ ಕುರಿತು ಮಂಡಳಿಯು ಈ ಕೆಳಕಂಡಂತೆ ನಿರ್ಣಯಿಸಿತು. ನಿರ್ಣಯ: ಪ್ರಸ್ತುತ ಟೆಂಡಲ್‌ ಕಾಮಗಾರಿಯಲ್ಲಿ 2.250 ಉದ್ದದ ಮೇಲ್ಲಾಲುವೆಯು ಆರಕಸಂಡ್ಞ ಕೆರೆಯ ಮಧ್ಯದಲ್ಲಿ ಹಾದು ಹೋಗುತ್ತಿದ್ದು ನೀರಿನಲ್ಲಿ ಮೇಲ್ಲಾಲುವೆ ಕಾಮಗಾರಿಯನ್ನು ನಿರ್ಮಿಸಬೇಕಾಗಿರುವುದರಿಂದ ಟೆಂಡರ್‌ ಪರಿಶೀಲನಾ ಸಮಿತಿಯ ತಿಫಾರಸ್ಸಿನಂತೆ ಇದೊಂದು ವಿಶೇಷ "ಇಮಗಾರಿ ಎಂದು ಪರಿಗಣಿಸಿ ಟೆಂಡರ್‌ಗಟ್ಟ ಮೊತ್ತ. ರೂ398,99, 99,995/-ಗಆೆ ಮೇಲೆ ಶೆ.13ರ ರಷ್ಟು ಹೆಚ್ಚನ ಟೆಂಡರ್‌ ಪಿೀಮಿಯಂನೊಂದಿಗೆ ಅಗತ್ಯ ಜೆಎಸ್‌.ಟಿ. ಅಳದಡಿಸಿ ಬರುವ ಮೊತ್ತಕ್ಕೆ ಕಾಮಗಾರಿಯನ್ನು M/s BSR infratech india Ltd. ಅವರಿಗೆ ವಹಿಸಲು ಮಂಡಳಿಯು ನಿರ್ಣಯಿಸಿತು, ವಷಯ ೫o.8:Construction of Gravity Canal from Km 244.350 to Km 249.150 comprising of Farthwork Excavation, Formation of Embankment, CC Lining using Mechanical Paver including CD works, Tunnels, Aqueduct and other structures under Yettinahole Project (¥GC-PKG-XXIV) (indent No. 1328) pA ವಿಶ್ವೇಶ್ವರಯ್ಯ ಜಲ ನಿಣಮ ನಿಯಮಿತ (ಕರ್ನಾಟಿಕ ಸರ್ಕಾರದ ಒಂದು ಉದ್ಯಮ) - ಸಾಮಗಾರಿಯ--ಆರ್ಥಿಕ--ಬಿಡ್‌.- ಮೌಲ್ಕಮಾಪನಾ 'ಪಠದಿಗೆ.. ಅನುಮೊದನೆ. ನೀಡುವ ಪ್ರಸ್ತಾಪಿತ. Fle ಎತ್ತಿನಹೊಳೆ ಯೋಜನೆಯ ಎರಡನೇ ಹಂತದಲ್ಲಿ ke) ನಿ; ಇಗೊಳ್ಳುತ್ತಿರುವ 260 ಕಿ.ಮೀ ಉದ್ದದ ಗುರುತ್ವಾ ಕಾಲುವೆಯ ಕೆ.ಮೀ.244.350 ಯಿಂದ ಸರ್ಕ್ಟಾಣ; 249150 ಪರೆಗಿನದಾಗಿದ್ದು, ಈ ಕಾಮಗಾರಿಗೆ .ಇಬ್ಲರು ಗುತ್ತಿಗೆದಾರರು ಭಾಗವಹಿಸಿದ್ದು ಕನಿಷ್ಠ ಬಿಡ್‌ದಾರರಾೆ M/s Sarala Project Works Pvt. itd. - M/s V.Shetty & Company (N) ಗುತ್ತಿಗೆದಾರರು ರೂ. 154,52,70,439/- ಬಿಡ್‌ ಸಲ್ಲಿಸಿದ್ದು ಇದು ಟೆಂಡರ್‌ಗಿಟ್ಟ ಮೊತ್ತ ರೂ. 133,21,25.689/-ಗಳ ಮೇಲೆ ಶೇ.6 ಇರುವುದನ್ನು ಪೃಪಸ್ಥಾಪಕ ನಿರ್ದೇಶಕರು ಮಂಡಳಿಗೆ ತಿಳಿಸಿದರು. ೬2 ಸದರಿ ಕಾಮಗಾರಿಯ ಅಂದಾಜು ಪಟ್ಟಿಗಳನ್ನು 2018- 19ನೇ ಸಾಲಿನ ಜಲಸಂಪನ್ಮೂಲ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆಯ ದರಪಟ್ಟಿಯ ದರಗಳ ಅನ್ವಯ (without Gs) ಹಾಗೂ 2019-20ಕೇ ಸಾಲಿನಲ್ಲಿ" 3ನೇ ತ್ರೈಮಾಸಿಕಕ್ಕೆ ಅಧೀಕ್ಷಕ ಇಂಜಿನಿಯರ್‌ ರವರು ಅನುಮೋದಿಸಿರುವ ಸಿಮೆಂಟ್‌ ಮುತ್ತು ಸ್ಪೀಲ್‌ನ ಮಾರುಕಟ್ಟೆ ದರಗಳನ್ನ್ವಯ (without GST) ತಯಾರಿಸಲಾಗಿದ್ದು ಸದರಿ ಕಾಮುಗಾರಿಯ ' ಟೆಂಡರ್‌ ಸಲ್ಲಿಸಲು ಕೊನೆಯ ದಿನಾಂಕವನ್ನು ದಿನಾಂಕಃ16.11.2019 ರಂದು ನಿಗದಿಪಡಿಸಲಾಗಿದ್ದರಿಂದ, ಅಂದಾಜು ಪಟ್ಟಿ ಮಂಜೂರಾತಿ ಸಮಯದಲ್ಲೇ ಸಿಮೆಂಟ್‌ ಮತ್ತು ಸ್ಟೀಲ್‌ಗೆ 2019-20ನೇ ಸಾಲಿನ 3ನೇ ತ್ರೆ, ಮಾಸಿಕದ ದರಗಳನ್ನು ೫ ಪರಿಗಣಿಸಿರುವುದರಿಂದ ಟೆಂಡರಿಗಿಟ್ಟ ಮೊತ್ತವನ್ನು ಪರಿಷ್ಕರಿಸುವ ಅಪಶ್ಯಕತೆ ಇಲ್ಲಷೆಂದು ಮುಖ್ವಿ ಇಂಜಿನಿಯರ್‌ ರವರು ಪರದಿ ಮಾಡಿರುವುದನ್ನು ವ್ಯವಸ್ಥಾಪಕ ನಿರ್ದೇಶಕರು ಮಂಡಳಿಗೆ ತಿಳಿಸಿದರು. 83 ಸದರಿ ಕಾಮಗಾರಿಯಡಿ ಬರುವ ಈ ಕೆಳಕಂಡ ಏವಿಧ ಬಾಬ್ದುಗಳನ್ನು ಮಂಡಳಿಯ ಗಮನಕ್ಕೆ ತರಲಾಯಿತು. ' ನ ee HARRIE | 31 ಕಾಮಗಾರಡಾ ನಷಕ ಮೊತ್ತ ನ. | ತೀ. ಪ್ರಮಾಣ ಸೆಂ. {components of work) \ ಕೋಟಿಗಳಲ್ಲಿ | T- ra ಸಪ್ಲಾಪನೆ' ನಿರ್ಮಾಣ 60 ಮಲ) J 3383 i 235 | 2”[ಸುರರಗೆ ನರಾ 5 ES 308} 3. ಕಾಲಾನೆ'ನಿರ್ಮಾಣ SE ES re | ನತರ ಅಡ್ಡಷೋಕ ಕಾಮಗಾರಿಗಳ KIRVS 3 } | ಎ \ ಸ COE | $4 " ಟೆಂಡರ್‌ ಪರಿಶೀಲನಾ ಸಮಿತಿಯು ಸದರಿ ಕಾಮಗಾರಿಯ 'ಟೆಂಡರ್‌ನ್ನು ಮಂಡಳಿಯ ಅನುಮೋದನೆಗೆ. ಶಿಫಾರಸ್ಸು ಮಾಡಲು. ಪರಿಗಣಿಸಿರುವ ಈ ಕೆಳಕಂಡ ಅಂಶಗಳನ್ನು ವೈವಸ್ಥಾಪಕೆ ನಿರ್ದೇಶಕರು ಮಂಡಲಿಗೆ ತ೪ನಿದರು. ಸದರಿ ಕಾಮಗಾರಿಯು 336 ಮೀ ಉದ್ದದ ಮೇಲ್ಲಾಲುಪೆ ಕಾಮಗಾರಿ, 180 ಮೀ ಉದ್ದದ ಸುರಂಗ ಕಾಮಗಾರಿ ಕಾಲುವೆ ಹಾಗೂ ಅಧರಡಿ ಬರುವೆ ಸಿಡಿ ನಿರ್ಮಾಣ ಕಾಮ ಮಗಾರಿಗಳನ್ನು ಒಳಗೊಂಡಿದ್ದು, ಮೇಲ್ಲಾಲುವೆ ನಿರ್ಮಾಣದ ಪ್ರಮಾಣವು ಶೇ.25.25 ರಷ್ಟು ಸುರಂಗ 9 ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ (ಕರ್ನಾಟಿಕ ಸರ್ಕಾರದ ಒಂದು ಉದ್ಯಮ) ನಿರ್ಮಾಣದ ಪ್ರಮಾಣವು ಶೇ, 15.08 ರಷ್ಟು" ಕಾಲುವೆ ಕಾಮಗಾರಿಯ ಪ್ರಮಾಣವು ಶೇ.36.31 ರಷ್ಟು ಮತ್ತು ಸಿಡಿ ಕಾಮಗಾರಿಗಳ ಪ್ರಮಾಣವು ಶೇ2336 ರಷ್ಟು ಇರುತ್ತದೆ. ಅಲ್ಲದೆ, ಮೇಲ್ಲಾಲುವೆ ಮತ್ತು ಸುರಂಗ ನಿರ್ಮಾಣದ ಕಾಮಗಾರಿ ನಿರ್ವಹಿಸಲು sophisticated machineries & equipments, centering, shuttering and skilled personnels ನ ಅವಶ್ಯಕತೆ. ಇರುವ ಅಂಶವನ್ನು ಸಮಿತಿಯು ಅಪಲೋಕಿಸಿತು. Y Itisa competitive terider.” - 85 ಮೇಲಿನ ವಿವರಗಳನ್ನು ಹಾಗೂ ವಿಷಯ ಸೂಚಿಯಲ್ಲಿ: ಪ್ರಸ್ತಾಪಿಸಿರುವ ಅಂಶಗಳನ್ನು ಪರಿಗಣಿಸಿ ಸದರಿ ಕಾಮಗಾರಿಯ ಟಿಂಡರ್‌ ಕುರಿತು ಮಂಡಳಿಯು ಈ ಕೆಳಕಂಡಂತೆ ನಿರ್ಣಯಿಸಿತು. ವಿರ್ಣಯಃಟೆಂಡರ್‌ ಪರಿಶೀಲನಾ ಸಮಿತಿಯ ತಿಫಾರಸ್ಸಿನಂತೆ ಟೆಂಡರ್‌ಗಿಟ್ಟ ಮೊತ್ತ ಠೂ133,21,29,689/- ಗಳ ಮೇಲೆ ಶೇ9.00 ರಷ್ಟು ಹೆಚ್ಚಿನ ಟೆಂಡರ್‌ ಪ್ರೀಮಿಯಂನೊಂದಿಗೆ ಅಗತ್ಯ ಜಿಎಸ್‌ಟಿ. ಅಳವಡಿಸಿ ಬರುವ ಮೊತ್ತಕ್ತಿ ಕಾಮಗಾರಿಯನ್ನು M/s Sarala Project Works Pvt, Ltd, - M/s V.LShetty & Company (1V} ಇವರಿಗೆ ವಹಿಸಲು ಮಂಡಳಿಯು ನಿರ್ಣಯಿಸಿತು. Oaಯ ಸಂ.9: Construction of Gravity Canal from Km 249.150 to Km 255.00 comprising of Earthwork Excavation Formation of Embankment, CC Lining using Mechanical Paver including CD works, Tunnels and other structures under Yettinahole Project (YGC-PKG-XXV) (indent No. 1329} ಕಾಮಗಾರಿಯ ಆರ್ಥಿಕ ಬಿಡ್‌ ಮೌಲ್ಯಮಾಪನಾ ವರದಿಗೆ ಅನುಮೊದನೆ ನೀಡುವ ಬಗ್ಗೆ. ಪ್ರಸ್ತಾಪಿತ ಕಾಮಗಾರಿಯ ಟೆಂಡರ್‌ನಲ್ಲಿ ಭಾಗವಹಿಸಿದ್ದ ಮೂರು ಗುತ್ತಿಗೆದಾರರ ಪೈಕಿ ಒಬ್ಬ ಗುತ್ತಿಗೆದಾರನ ತಾಂತ್ರಿಕ ಬಿಡ್‌ ಪೂರ್ವಾರ್ಹತೆ ಇಲ್ಲದೇ ತಿರಸ್ವ ತೆಗೊಂಡಿದ್ದರೂ ಕೂಡಾ ಇಪರ ಆರ್ಥಿಕ ಬಿಡ್‌ ಇ-ಹೋರ್ಟ್‌ಲ್‌ನ ತಾಂತ್ರಿಕ ದೋಪದಿಂದಾಗಿ ತೆರೆದಿದ್ದು ಈ ಗುತ್ತಿಗೆದಾರರು ಕನಿಷ್ಠ ಬಿಡ್‌ದಾರರಾಗಿರುವುದರಿಂದ ಪ್ರಸ್ತಾವನೆಯಂತೆ 2ನೇ ಕನಿಷ್ಠ 'ಬಿಡ್‌ದಾರರಾದ Sri. U.Rajesh Karanth- Shankaranarayana Constructions Pt. Ltd. (iV) ಇವರಿಗೆ ಕಾಮಗಾರಿಯನ್ನು ಪಹಿಸುವ ಪ್ರಸ್ತಾವನೆಯನ್ನು ಮಂಡಳಿಯು ತಿರಸ್ಕರಿಸಿ ಪುನರ್‌ ಟೆಂಡರ್‌ ಕರೆಯಲು. ಸೂಚಿಸಿತು. Qಿಷಯ ಸಂ.10: Construction of Gravity Canal from Km 255.00 to Km 258.970 comprising of Earthwork Excavation, Formation of Embankment, CC Lining using Mechanical Paver including CD works, Tunnels, Aqueduct and other structures under Yettinahole Project (YGC-PKG-XXVI) (indent No. 1330) ಕಾಮಗಾರಿಯ ಆರ್ಥಿಕ ಬಿಡ್‌ ಮೌಲ್ಯಮಾಪನಾ ವರದಿಗೆ ಅನುಮೊದನೆ ನೀಡುವ ಬಗ್ಗೆ. [i ಪ್ರಸ್ತಾಪಿತ ಕಾಮಗಾರಿಯು ಎತ್ತಿನಹೊಳೆ" ಯೋಜನೆಯ ಎರಡನೇ ಹೆಂತದಲ್ಲಿ ನಿರ್ಮಾಣಗೊಳ್ಳುತ್ತಿರುವ 260 ಕಮೀ ಉದ್ದದ ಗುರುತ್ವಾ ಕಾಲುವೆಯ ಕಿ.ಮೀ.255.00 ಯಿಂದ x) 10 ವಿಶ್ವೇಶ್ವರಯ್ಯ ಜಲ ನಿಗಮ "ನಿಯಮಿತ (ಕರ್ನಾಟಿಕ ಹರ್ಕಾರದ' ಒಂದೆ ಉದ್ಯಮ) 258.970 -ಪರೆಗಿನೆದಾಗಿದ್ದು--ಈ:-- ಕಾಮಗಾರಿಗೆ... ಇಬ್ಬರು-..:ಗುತ್ತಿೆದಾರರು... ಭಾಗವಹಿಸಿದ್ದು ಕನಿಷ್ಟ ಬಿಡ್‌ದಾರರಾದ M/s. Sadguru Infratech Pvt. Ltd- M/s P.Dasaratharama Reddy {iV} ಗುತ್ತಿಗೆದಾರರು ರೂ123,79,64,679/-. ಬಿಡ್‌ ಸಲ್ಲಿಸಿದ್ದು ಇದು ಚೆಂಡರ್‌ಗಿಟ್ಟ ಮೊತ್ತ ರೂ. 108,11,91,859/ಗಳ ಮೇಲೆ ಶೇ.14.5 ರಷ್ಟು ಹೆಚ್ಚು ಇರುವುದನ್ನು ವ್ಯವಸ್ಥಾಪಕ ನಿರ್ದೇಶಕರು ಮಂಡಳಿಗೆ ತಿಳಿಸಿದರು. 10.2 ಸದರಿ ಕಾಮಗಾರಿಯ ಅಂದಾಜು. ಪಟ್ಟಿಗಳನ್ನು 2018-19ನೇ ಸಾಲಿನ ಜಲಸಂಪನ್ಮೂಲ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆಯ ದರಪಟ್ಟಿಯ ದರಗಳ ಅನ್ನಯ without GST) ಹಾಗೂ 2019-20ನೇ ಸಾಲಿನಲ್ಲಿ 3ನೇ ತ್ರೆ ತ್ರೈಮಾಸಿಕಕ್ಕೆ ಅಧೀಕ್ಷಕ ಇಂಜಿನಿಯರ್‌ ರಷರು. ಅನುಮೋದಿಸಿರುವ ಸಿಮೆಂಟ್‌ ಪುತ್ತು ಸ್ಲೀಲ್‌ನ ಮಾರುಕಟ್ಟೆ ದರಗಳನ್ನಯ (without.G8T). ತಯಾರಿಸಲಾಗಿದ್ದು ಸದರಿ ಕಾಮಾಗಾರಿಯ ಟೆಂಡರ್‌ ಸಲ್ಲಿಸಲು ಕೊನೆಯ ದಿನಾಂಕವನ್ನು FB 16. 1.2019 ರಂಜು ನಿಗದಿಪಡಿಸಲಾಗಿದ್ದರಿಂದ, ಅಂದಾಜು ಪೆಟ್ಟಿ ಮಂಜೂರಾತಿ ಸಮಯದಲ್ಲೇ ಸಿಮೆಂಟ್‌ ಮತ್ತು ಸ್ಟೀಲ್‌ಗೆ 2019-20ನೇ ಸಾಲಿನ 3ನೇ ತ್ರೆ ತ್ರೈಮಾಸಿಕದ "ದರಗಳನ್ನು ಷರಿಗಣಿಸಿರುವುದರಿಂದ ಟೆಂಡರಿಗಿಟ್ಟ ಮೊತ್ತವನ್ನು ಪರಿಷ್ಕರಿಸುವ ಅವಶ್ಯಕತೆ ಇಲ್ಲವೆಂದು ಮುಖ್ಯ ಇಂಜಿನಿಯರ್‌ ರವರು .ಷರದಿ. ಮಾಡಿರುವುದನ್ನು ವ್ಯವಸ್ಥಾಪಕ ನಿರ್ದೇಶಕರು ಮಂಡಳಿಗೆ ತಿಳಿಸಿದರು. 163 ಸದರಿ ಕಾಮಗಾರಿಯಡಿ ಬರುವ ಈ ಕೆಳಕಂಡ ವಿವಿಧ ಬಾಬ್ದುಗಳನ್ನು ಮಂಡಳಿಯ ಗಮನಕ್ಕೆ ತರಲಾಯಿತು. ' 2] p iN ES ಸಂ. (components of work) ಕೋಟಿಗಳಲ್ಲಿ | ಸರ್ಸಾವನ್‌ನರ್ಪಾಾ ರಪ SU ಡಕ ಇನಾಗ ನರನ ಡಲ y 3373 3337 |ಕಾಲಪ'ನ ನರ್ಷಾಣ್‌್‌ PACE ET) | ಇತರೆ 'ಅಡ್ಡಮೋರ ಕಾಮಗಾರಿಗಳು I) 30507 § Ce} | - ಒಟ್ಟು UA 000 10.4 . ಟೆಂಡರ್‌. ಪರಿಶೀಲನಾ ಸಮಿತಿಯು ಸದರಿ ಕಾಮಗಾರಿಯ ಟೆಂಡರ್‌ನ್ನು ಮಂಡಳಿಯ ಅನುಮೋದನೆಗೆ ಶಿಫಾರಸ್ಸುಮಾಡಲು ಪರಿಗಣಿಸಿರುವ ಈ ಕೆಳಕಂಡ ಅಂಶಗಳನ್ನು 'ವ್ಯವಸ್ಥಾಪಕ ನಿರ್ದೇಶಕರು ಮಂಡಳಿಗೆ ತಿಳಿಸಿದರು. ಸದರಿ ಕಾಮಗಾರಿಯು 450 ಮೀ ಉದ್ದದ ಮೇಲ್ಲಾಲುವೆ ಕಾಮಗಾರಿ, 390 ಮೀ ಉದ್ದದ ಸುರಂಗ ಕಾಮಗಾರಿ ಕಾಲುವೆ ಹಾಗೂ ಆದರಡಿ ಬರುವ ಸಿಡಿ ನಿರ್ಮಾಣ ಕಾಮಗಾರಿಗಳನ್ನು ಒಳಗೊಂಡಿದ್ದು, ಮೇಲ್ಲಾಲುಪೆ' ನಿರ್ಮಾಣದ ಪ್ರಮಾಣವು ಶೇ.23.27 ರಷ್ಟು ಸುರಂಗ ನಿರ್ಮಾಣದ ಪ್ರಮಾಣವು ಶೇ, 32.57 ರಷ್ಟು ಕಾಲುವೆ ಕಾಮಗಾರಿಯ ಪ್ರಮಾಣವು ಶೇ.24.09 ರಷ್ಟು. ಮತ್ತು ಸಿಡಿ ಕಾಮಗಾರಿಗಳ ಪ್ರಮಾಣವು ಶೇ.20.07 ರಷ್ಟು ಇರುತ್ತದೆ. ಅಲ್ಲದೆ, ಮೇಲ್ಲಾಲುಷೆ ಮತ್ತು ಸುರಂಗ ನಿರ್ಮಾಣದ ಕಾಮಗಾರಿ ನಿರ್ವಹಿಸಯ opಗisticated pl ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ (ಕರ್ನಾಟಿಕ ಸರ್ಕಾರದ ಒಂದು ಉದ್ಯಮ) machineries & equipments, centering, shuttering and skilled personnels ಪ ಅಷಶ್ಯಕತೆ ಇಶುವ. ಅಂಶವನ್ನು ಸಮಿತಿಯು ಅಪಲೋಕಿಸಿತು. Y itisa competitive tender. 10.5 ಮೇಲಿನ ಖವರಗಳೆನ್ನು ಹಾಗೂ ವಿಷಯ ಸೂಚಿಯಲ್ಲಿ ಪ್ರಸ್ತಾಪಿಸಿರುವ ಅಂಶಗಳನ್ನು ಪರಿಗಣಿಸಿ ಸದರಿ ಕಾಮಗಾರಿಯ ಟೆಂಡರ್‌ ಕುರಿತು ಮಂಡಳಿಯು ಈ ಕೆಳಕಂಡಂತೆ ನಿರ್ಣಯಿಸಿತು. ನಿಣಲಯ: ಟೆಂಡರ್‌ ಪರಿಶೀಲನಾ ಸಮಿತಿಯ ತಿಘಾರಸ್ಸಿನಂತೆ ಟೆಂಡರ್‌ಗಿಟ್ಟ ಮೊತ್ತ ದೂ. 108,11,91859/-ಗಳೆ ಮೇಲೆ ಶೇ.9.00 ರಷ್ಟು ಹೆಚ್ಚಿನ ಟೆಂಡರ್‌ ಷ್ರೀಮಿಯಂನೊಂದಿಗೆ ಅಗತ್ಯ ಜಿ.ಎಸ್‌.ಟಿ. ಅಳವಡಿಸಿ ಬರುವ' ಮೊತ್ತಕ್ಕೆ ಕಾಮಗಾರಿಯನ್ನು M/s. Sadguru Infratech Put. Ltd- M/s p.Dasaratharama Reddy {IV} ಇವರಿಗೆ ವಹಿಸಲು ಮಂಡಳಿಯು ನಿರ್ಣಯಿಸಿತು. ಭಾಗ-ಸಿ: ಆಡಳಿತಾತ್ಮಕ ಅನುಮೋದನೆಗಳು: ವಿಷಯ ಸಂ. 1:Lift scheme for filling tanks in Tarikere, Kadur & Chikmagalur taluks of Chikmagalur district and Arasikere taluk of Hassan district from Bhadra sub-basin - Administrative Approval - reg. ಕರ್ನಾಟಕ ಸರ್ಕಾರದ 2019-20 ಸಾಲಿನ ಅಯವ್ಯಯದಲ್ಲಿ ಜಲ ಸಂಪನ್ಮೂಲ ಇಲಾಖೆಯಿಂದ ಚಿಕ್ಕಮಗಳೂರು ಜಿಲ್ಲೆ ಹಾಗೂ ತಾಲ್ಲೂಕಿನ ಹೆಬ್ಬೆಹಳ್ಳದಲ್ಲಿ ಲಭ್ಯವಿರುವ ಹೆಚ್ಚುವರಿ ನೀರನ್ನು ಮದಗದ ಕೆರೆ, ಅಯ್ಕನಕೆರೆ ಮತ್ತು ಕಡೂರು ತಾಲ್ಲೂಕಿನ 19 ಕೆರೆಗಳಿಗೆ ನೀರು ತುಂಬಿಸುಪ ಯೋಜನೆಗೆ ಸದರಿ. ಸಾಲಿನಲ್ಲಿ ರೂ.100 ಕೋಟಿಗಳಷ್ಟು ಅನುದಾನದ ಪ್ರಾವಿಧಾನ ಮಾಡಲಾಗಿದ್ದು ಸದರಿ ಯೋಜನೆಯು ಆರ್ಥಿಕೆ ದೃಷ್ಠಿಕೋಸಗಳಿಂದ ಕಾರ್ಯಸಾಧುವಾಗಿರುವುದಿಲ್ಲವಾದ್ದರಿಂದ (infeasible) ಯೋಜನೆಯನ್ನು ಕೈಬಿಟ್ಟು, ಚಿಕ್ಕಮಗಳೂರು ಮದಗದಕೆರೆ-ಐಯ್ಯನಕೆರೆ-ಬೆಳವಾಡಿಕೆರೆ ಸೇರಿದಂತೆ ಗುರುತ್ಸಾಕರ್ಷಣೆ ಮೂಲಕ ಚಿಕ್ಕಮಗಳೂರು-ಕಡೂರು-ತರಿಕೆರೆ. ಹಾಗೂ ಅರಿಸಿಕೆರೆಯ. ಭಾಗದ 167 ಕೆರೆಗಳಿಗೆ ನೀರನ್ನು ತುಂಬಿಸುವ ' ಯೋಜನೆಯನ್ನು ವಿಶ್ವೇಶ್ವರಯ್ಯ ಜಲ ನಿಗಮದ ವತಿಯಿಂದ ಅನುಷ್ಠಾನಗೊಳಿಸಲು ಜನಪ್ರತಿನಧಿಗಳು ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಪ್ರಸ್ತಾಪಿಸಿದ್ದು, ಈ ಕುರಿತು ಸಮರ್ಪಕವಾದ ಹಾಗೂ ಪರಿಪೂರ್ಣವಾದ" ಪ್ರಸ್ತಾವನೆಯನ್ನು ತಯಾರಿಸಿ ಸಚಿವ ಸಂಪುಟ ಸಭೆಗೆ ಮಂಡಿಸುವಂತೆ ಸನ್ಮಾನ್ಯ ಮುಖ್ಯಮಂತ್ರಿಗಳು ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶಿಸಿರುವುದಸ್ನು ವ್ಯವಸ್ಥಾಪಕ ನಿರ್ದೇಶಕರು ಮಂಡಳಿಯ ಗಮನಕ್ಕೆ ತಂದರು. 1.2 ಅದರಂತೆ ಮುಖ್ಯ ಇಂಜಿನಿಯರವರು ಗ scheme for filling tanks in Tarikere, Kadur & Chikmagalur taluks of Chikmagalur district and Arasikere taluk of Hassan district from Bhadra sub-basin ಯೋಜನೆಯ ಕಾರ್ಯಸಾಧ್ಯತಾ ವರದಿಯೊಂದಿಗೆ ಕೇಖಾ ಅಂದಾಜನ್ನು: ರೂ.135190 ಕೋಟಿಗಳಿಗೆ ತೆಯಾರಿಸಿ ಆಡಳಿತಾತ್ಮಕ ಅನುಮೋದನೆ ಕೋರಿ ಸಲ್ಲಿಸಿರುವ ಪ್ರಸ್ತಾವನೆಯನ್ನು ದಿನಾಂಕ 02.12.2019 ರಂದು ನಡೆದ ನಿಗಮದ ಅಂದಾಜು ಪರಿಶೀಲನಾ ಸಮಿತಿಯ. 30ನೇ ಸಭೆಯ ಮುಂದೆ ಮಂಡಿಸಲಾಗಿದ್ದು, ಸಮಿತಿಯು ಸುಧೀರ್ಪ್ಹ ಚರ್ಚೆಯ ನಂತರ ಯೋಜನೆಗೆ ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ಪಡೆಯಲು ನಿಗಮದ ನಿರ್ದೇಶಕರ 12 -- ಮುರಿಡಳಿಯ..ತಿರುಪಳಿ. ಪಡೆಯಲು. ಶಿಫಾರಸ್ಸು. ತಿಳಿಸುತ್ತಾ, ಸಮಾಲೋಚಕ ಸಂಸ್ಥೆಯಿಂದ ಸದರ ಯೋಜನೆಯ ತಯಾರಿಸಲಾಗಿದ್ದು ಇದರನ್ವಯ ಕಾಮಗಾರಿ: ವಾರ್ಷಿಕ ಅವಧಿಯಲ್ಲಿ ಅನುಷ್ಠಾನದ ಕಾಯೆ ವಿಶ್ವೇಶ್ವರಯ್ಯ ಜಲ ನಿಮ ನಿಯಮಿತ ಷೆ (ಕರ್ನಾಟಿಕ ಸರ್ಕಾರದ ಒಂದು ಉದ್ಯಮ) ಧಮ ನಡ ಕ | ಸಂಖ್ಯೆ } I ರಫ್‌ ಕೈನಂಗ್‌ ಪನ್ನ ವೈನ್‌ Ta ತರ ನಂದ ನೀರನ್ನು % ಸ್‌ ರೈಷಿ kK) ಇ ರ ಘ್‌ ಭದ್ರಾ ಹಾನ್ಧೂಡ ಯೋಜನ ಇಾಮಪೆಸುಂಡ ಡಿಕ- 3ನಗತ, ನಷ್ಟ ಸಮುದ್ರ "ಹಾಗೊ ವಾನ್ಸಘತ್ಟ ರಗಳನ್ನು ತುಂಬಿಸುವ | ಗ್ರ್ಯಾವಿಟಿ ೈಜ್‌ ಲಊನ್‌ ನಿರ್ಮಾಣ, ಗಢ ಇಷ ರಮಾ ಇದನ ರ ಸಾಗಾ 'ನಾವಾಡಿ' ಕರ | ತುಂಬಿಸಲು | ಪಾಸ್ಯಾಡಿ ತರಣೆರ ತಾಲೂಕಿನ ಕೆರೆಗಳನ್ನು ತುಂಬಿಸುವುದು. | ಷಹಿ 1 ರರ ಬರುವ ದ್ರವ ಫೀಡರ್‌ ನನ ಜನಕ ತುಂಬಿಸುವುದು, ಮುಂಬರೆ ಬರುವ ಅಕ್ಷಿಲಾರಿ ಲಿಫ್ಟ್‌? ನಿಂದ | ಮರಗದಕೆರೆಯನ್ನು ತುಂಬಿಸುವುದು, 'ಮಡಡಗದ ಕೆರೆಯನ್ನು | | | | 34 } | } ಪರಾರಿ ರಫ್ಟ್‌ರ ಮೂಲಕ ಮಲ್ಲಫಘಟ್ಟ ಕರ ಸರದ ನಡಕ ಗ್ರಾಪದಬಳಿ 3 (ಕೈತ ಜಾಲದಿಂದ ಮಲ್ಲಘಟ್ಟ ಕೆರೆಯನ್ನು ತುಂಬಿಸುವುದು ಹಾಗೊ ಈ | | ಕರೆಯನ್ನು ಅಭಿವದ್ಧಿ ಪಡಿಸುವುದು. fp ಪರರ ಸಘ್ಞಾರ ಹರಾ ವಾಡ ಕರರಾರಿಡ' ತ್ಯಕಡ ಇರ್‌ | ಫೈಷ್‌ ಚಾಲ ನಿರ್ಮಾಣ. ನವರ ನಿಷ್ಸಡರ ಪನ್‌ ಸಾಡರತ್ತಸರಹವ ತತವ ಪನ್‌ ಪೈಪ್‌ಚಾಲ ನಿರ್ಮಾಣ ಹಾಗೂ ಕೆರೆಗಳ ಅಭಿವೃದ್ಧಿ ಪಡಿಸುವುದು. J; | } } 394.20 ಗಳೆ ವಿವರ ಮತ್ತು 2019-20 ರಿಂದ 2022-23ರ ವಾಲ್ಕು ೯ಕ್ರಮ ಈ ಕೆಳಕಂಡಂಕಿರುಪುದನ್ನು. ಮಂಡಳಿಯ ಗಮಸಕ್ಕೆ ES ಅನುಷ್ಠಾನ ಕಾರ್ಯಕ್ರಮ r] re | ಡಂ 2ನೇ ಹಂತ k Wi | | | |e ಕೋಟಿ ರೂ) | (ಮೊತ್ತ ಕೋಟಿ ರೂ) ಕೊ TY 9 | 1555 | ಈರ್‌ 100 i oa | 200 55 KOO (3 AY: TT | 28000 id 160.06 34500 -] EN ENN 40 ರ | HA — Ll oy | . 1 L AE | | 3 ವಿಷಯದ ಪ್ರಸ್ತಾವ ಕಾರ್ಯದರ್ಶಿಗಳು, ಆರ್ಥಿಕ ಇಲಾಖೆ ಇವರು ಈಗಾಗಲೇ 13 ನೆಯ' ಚರ್ಚೆಯ ಸಂದರ್ಭದಲ್ಲಿ ನಿರ್ದೇಶಕರು ಹಾಗೂ ಅಪರ ಮುಖ್ಯ ನಾಲ್ಕು ನಿಗಮಗಳಲ್ಲಿ ಹಲವಾರು ವಿಶ್ವೇಶ್ವರಯ್ಯ ಜಲ ನಿಮ ನಿಯಮಿತ (ಕರ್ನಾಟಿಕ ಸರ್ಕಾರದ ಒಂದು ಉದ್ಯಮ) ಪ್ರಸ್ತಾವನೆಗಳು ಅನುಮೋದನೆ ಗೊಂಡಿರುವುದರಿಂದ ಸರ್ಕಾರಕ್ಕೆ ಉಂಟಾಗಿರುವ ಆರ್ಥಿಕ ಬದ್ಧತೆಯಿಂದ ಈ "ರಿ ಅಧಿಕ ಮೊತ್ತದ ಯೋಜನೆಗಳಿಗೆ ಸರ್ಕಾರ ಅನುದಾನ ಒದಗಿಸುವುದು ಕಷ್ಟ ಸಾಧ್ಯವೆಂದು ಅಭಿಪ್ರಾಯಿಸುತ್ತಾ, ಯೋಜನೆಗಳನ್ನು ಅನುದಾನದ ಲಭ್ಯತೆಯನ್ನು ಪರಿಗಣಿಸಿ ಆಧ್ಯ ಧ್ಯತೆಗೆ ಅನುಸಾ ರೆ ಕೈಗೊಳ್ಳಬೇಕಾಗರುತ್ತದೆ ಎಂದು ತಿಳಿಸಿದರು. 14 .ಚರ್ಜೆಯ ನಂತರ ಮಂಡಳಿಯು ಈ ಕೆಳಕಂಡಂತೆ. ನಿರ್ಣಯಿಸಿತು. Y ಹೆಚ್ಚಿಹಳ್ಳ ತಿರುವು ಯೋಜನೆಯು ತಾಂತ್ರಿಕ ಮತ್ತು ಆರ್ಥಿಕ ದೃಷ್ಟಿಕೋನಗಳಿಂದ ಕಾರ್ಯಸಾಧುವಾಗಿರುವುದಿಲ್ಲವಾದ್ದರಿಂದ (1೧೩s!) ಯೋಜನೆಯನ್ನು ಕೈಬಿಡುವ ಪ್ರಸ್ತಾವನೆಯನ್ನು ಅನುಮೋದಿಸಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿತು. Y Lift scheme for filling tanks in Tarikere, Kadur & Chikmagalur taluks of Chikmagalur district and Arasikere taluk of Hassan district from Bhadra ‘sub-basin ಯೋಜನೆಯ ವಿಷರವಾದ ಯೋಜನಾ' ವರದಿಯನ್ನು ತಯಾರಿಸಲು ಸಮಾಲೋಚಕ ಸಂಸ್ಥೆಯ ಸೇಷೆ ಪಡೆಯುವ ರೂ.415 ಕೋಟಿಗಳ ಅಂದಾಜು ಪೆಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದ್ದ ಕ್ರಮಕ್ಕೆ ಘಟನೋತ್ತರವಾಗಿ ಅನುಮೋದನೆ ನೀಡಿತು. Y Lift scheme for filling tanks in Tarikere, Kadur & Chikmagalur taluks of Chikmagalur district and Arasikere taluk of Hassan district from Bhadra sub-basin ರೂ.351.90 ಕೋಟಿಗಳ ಯೋಜನೆಗೆ ಶೀರುವಳಿ ನೀಡಿ ಸರ್ಕಾರದಿಂದ ಆಡಳಿತಾತ್ಗಕ ಅನುಮೋದನೆಗೆ ಶಿಫಾರಸ್ಸು. ಮಾಡುತ್ತಾ ಪುಸ್ತುಶದಲ್ಲಿ ಅನುಷ್ಠಾನದ ಕಾರ್ಯಕ್ಷಪುದ ಮೊದಲನೇ ಹಂತದ ರೂ.957.70 ಫೋಟಿ ಹೊತ್ತ ಕಾಮಗಾರಿಗಳನ್ನು ಮಾತ್ರ ಕೈಗೆತ್ತಿಕೊಳ್ಳಲು ಅನುಮೋಚನೆ ನೀಡಿತು. ವಿಷಯ ಸಂ. 12: Extension of Holalkere tank filling’ Scheme to Fill up 6 no of tanks in Talya Hobli under Upper Shadra project in Holatkere Taluk of Chitradurga District’ ಕಾಮಗಾರಿ ಕೈಗೆತ್ತಿಕೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು. ಭಡ್ರಾ ಮೇಲ್ದಂಡೆ ಯೋಜನೆಯ ಎರಡನೇ ಹಂತದಲ್ಲಿ ಬರುವ ಚಿತ್ರದುರ್ಗ ಶಾಖಾ ಕಾಲುವೆಯ ಚೈ.28.42ಕಿ.ಮೀ ನಲ್ಲಿ ಕವಲೊಡೆಯುವ ಹೊಳಲ್ಕೆರೆ ಫೀಡರ್‌ ಕಾಲುವೆಯಿಂದ ಹೊಳೆ ಲೈರೆ ತಾಲ್ಲೂಕಿನ 22 ಸೆರೆಗಳನ್ನು ತುಂಬಿಸುವ ಎರಡು ಪ್ಯಾಕೇಜ್‌ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಹೊಳಲ್ಳಿರ ವಿಧಾನಸಭಾ ಶಾಸಕರು ಚಿತ್ರದುರ್ಗ ಜಿಲ್ಲೆ, ಹೊಳಲ್ಕೆರೆ ತಾಲ್ಲೂಕು ತಾಳ್ಯ ಹೋಬಳಿಯ 6 ಕರೆಗಳು ಸಮರ್ಪಕವಾಗಿ ಮಳೆ ಬಾರದ ಕಾರಣ "ನೀರಿಲ್ಲದೇ" ಇರುವುದರಿಂದ ಆ ಭಾಗದ ಅಂರ್ತಜಲ ಮಟ್ಟ ತೀವ್ರವಾಗಿ ಕಡಿಮೆಯಾಗಿದ್ದು, ಜನ ಜಾನುವಾರುಗಳಿಗೆ ಸಹ ಕುಡಿಯುವ ನೀರಿಗೆ ತುಂಬಾ ತೊಂದರೆಯುಂಟಾಗಿರುವುದರಿಂದೆ ಈ ಭಾಗದ ರೈತರಿಗೆ ಕನಿಷ್ಟ ಕುಡಿಯುವ ನೀರು ಒದಗಿಸುವ ಸಲುವಾಗಿ ಅನುಮೋದಿತ ಯೋಜನಾ ವರದಿಯಲ್ಲಿ ಸೇರಿರದ .6 ಹೆಚ್ಚುವರಿ ಕೆರೆಗಳನ್ನು ತುಂಬಿಸಲು ಮನವಿ ಮಾಡಿದ್ದು ಸದರಿ ಪ್ರಸ್ತಾವನೆಯನ್ನು ಮಂಡಳಿಯ ಮುಂದಿಟ್ಟು ಆನುಮೋದನೆ ಪಡೆದು ಕಾಮಗಾರಿಗೆ ತಗಲುವ ವೆಚ್ಚವನ್ನು ಭದ್ರಾ: ಮೇಲ್ದಂಡೆ ಯೋಜನೆಯ. ಪರಿಷ್ಕತ ಅಂದಾಜಿನಲ್ಲಿ 14 ರಯ್ಯ ಜಲ ನಿಗಮ ನಿಯಮಿತ ಕರ್ನಾಟಿಕ ಸರ್ಕಾರದ ಒಂದಯ ಉದ್ಯಮ) ನರವು... ನಿರ್ದೇಶಿಸಿರುವುದನ್ನು...ವೈವಸ್ಥಾಪಕೆ... ನಿರ್ದೇಶಕೆರು ಮಂಡಳಿಯ 122 ಮುಂದುವರೆಯುತ್ತಾ ಅನುಮೋದಿತ ಯೋಜನಾ ವರದಿಯಲ್ಲಿ ಹೊಳೆಲ್ಳೆ ರೆ ತಾಲ್ಲೂಕಿನ 22 ಕೆರೆಗಳನ್ನು ತುಂಬಿಸಲು 0.50 ಟಿ.ಎಂ.ಸಿ ನೀರಿನ ಅಪಕಾಶವಿದ್ವು, ಈ ಪೈಕಿ, 22 ಫರೆಗಳನ ೪ನ್ನು ತುಂಬಿಸಲು ೧೨89: ಟೆಎಂಸಿ ನೀರಿನ . ಅವಶ್ಯಕತೆ ಇದ್ದು, ಇದರಲ್ಲಿ ou ಟಿಎಂಸಿ ನೀರಿನ ಉಳಿತಾ ಯವಾಗುವುದರಿಂದ ಈ ಉಳಿತಾಯದಲ್ಲಿ ಶಾಸಕರಿಂದ ಪ್ರಸ್ತಾಪಿಸಲ್ಪಟ್ಟ ತಾಳ್ಯ ಹೋಬಳಿಯ 6 ಸೆರೆಗಳಾದ ತಾಳ್ಯ, 'ಟಿ.ಎಮ್ಮೆಗಾಣೂರು, ಶಿವಗಂಗಾ, ಗುಡಿಕೆರೆ, ಹೊರಕೆರೆಡೇವಮುರೆ' ಮತ್ತು' ಹಳೇಹಳ್ಳಿ ಕೆರೆಗಳನ್ನು ತುಂಬಿಸಲು ಸರಿದೂಗಿಸಬಹುದೆಂದು ಮತ್ತು ಈ ರೀತಿ ಸದರಿ 6 ಹೆಚ್ಚುವರಿ ಸಂಗಿ ನೀರು ಒದಗಿಸುವುದರಿಂದ ಅನುಮೋದಿತ ಯೋಜನಾ ವರದಿಯಲ್ಲಿ ಪರಿಗಣಿಸಿರುವ ನೆಯ ಭಾಗದ ಕೆರೆಗಳಿಗೆ ನೀರು ಒದೆಗಿಸುವಲ್ಲಿ ಯಾಪುದೇ ತೊಂದರೆಗಳಾಗುವುದಿಲ್ಲವೆಂದು ಮುಖ್ಯ ಇಂಜಿನಿಯರ್‌ ರವರು ವರದಿಸಿದ್ದಾರೆಂದು ಮಂಡಳಿಗೆ ತಿಳಿಸಿದರು. 123 ಚರ್ಜೇಯ ನಂತರ ದಿನಾಂಕ: 02122019 ರಂದು ಜರುಗಿದ ನಿಗಮದ ಅಂದಾಜು ಪರಿಶೀಲನಾ ಸಮಿತಿಯ 30ನೇ ಸಭೆಯಲ್ಲಿ ನೀಡಿರುವ ತೀರುವಳಿ ಅನುಸಾರ ಸದರಿ ಪ್ರಸ್ತಾವನೆಯ ಕಾರ್ಯಸಾಭ್ಯಠಾ ವರದಿಯನ್ನು ಒಳಗೊಂಡ ರೂ.66.27 ಕೋಟಿಗಳ ರೇಖಾ ಅಂದಾಜು ಪಟ್ಟಿಗೆ ಮಂಡಳಿಯು iS ಅನುಮೋದನೆ ನೀಡಿ ಸರ್ಕಾರದ ನಿರ್ದೇಶನದಂತೆ ಭದ್ರಾ ಮೇಲ್ದಂಡೆ ಯೋಜನೆಯ ಪರಿಷ್ಠತ ಅಂದಾಜಿನಲ್ಲಿ ಅಳವಡಿಸಿಕೊಳ್ಳಲು ಸೂಬೆಸಿತು. ವಿಷೆಯ ಸಂ. 13:ಭದ್ರಾ ಮೇಲ್ದಂಡೆ ಯೋಜನಾ ವ್ಯಾಪ್ತಿಯ ಹಿಂದುಳಿದ ಪ್ರಜೇಶದ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಲ್ನು ಕಲ್ಪಿಸುವ ಈ 49ಕಂಡ ನಾಮಗಾರಿಗಗೆ ಅಡಳತಾತ್ಮಸ ಅನುಮೋದನೆ ನೀಡುವ ಕುರಿತು. ; ಚಿತ್ರದುರ್ಗ ಚಿಲ್ಲೆ ಹೊಸದುರ್ಗ ತಾಲ್ಲೂಕಿನ ಗುಣ್ಣದನೇರಂಕರ ಗ್ರಾಮದಲ್ಲಿ ರೂ 250.00 ಲಕ್ಷಗಳ ಮೊತ್ತದ ಕಾಂಕ್ರೀಟ್‌ ರಸ್ತೆ ಹಾಗೂ ಬಾಕ್ಸ್‌ ಚರಂಡಿ ನಿರ್ಮಾಣ il ಕಡೂರು ತಾಲ್ಲೂಕಿನ ಕಸಬಾ. ಹೋಬಳಿಯ ವಡೇರಹಳ್ಳಿ ಗ್ರಾಮದ ಶ್ರೀ ಬಯಲು ಬಸವೇಶ್ವರ ಸ್ವಾಮಿ ದೇವಾಲಯ ಅವರಣದಲ್ಲಿ ರೂ. 200.00 ಲಕ್ಷಗಳ ಮೊತ್ತದಲ್ಲಿ ಸಮುದಾಯ. ಭವನ ನಿರ್ಮಾಣ ಕಾಮಗಾರಿ (ಉಳಿದೆ). i ಶಿರಾ ತಾಲ್ಲೂಕಿನ ಮರಡಿ. ರಂಗನಥ ಸ್ಥಾಮಿ ದೇಷಾಲಯ ಆವರಣದಲ್ಲಿ ರೂ. 250.00 ಲಕ್ಷಗಳ ಮೊತ್ತದಲ್ಲಿ ಸಮುದಾಯ ಭವನ ನಿರ್ಮಾಣ ಕಾಮಗಾರಿ. iv. ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಗುಡ್ಡದನೇರಲಕೆರೆ ಗ್ರಾಮದಲ್ಲಿ ರೂ 150.00 ಲಕ್ಷಗಳ ಮೊತ್ತದ ಸಮುದಾಯ. ಭವನ ನಿರ್ಮಾಣ "ಕಾಮಗಾರಿ. ವಿಷಯದ ಪ್ರಸ್ತಾವನೆಯ ಚರ್ಚೆಯ ನಂತರ" ಭದ್ರಾ ಮೇಲ್ದಂಡೆ ಯೋಜನಾ ' ಪ್ಯಾಸ್ತಿಯಲ್ಲಿ ಬರುವ ಹಿಲದುಳಿದ ಪ್ರಡೇಡಗಳಲ್ಲಿ ಜನ" ಪ್ರತಿನಿಧಿಗಳ ಕೋರಿಕೆಯಂತೆ ಮೊಲ ಭೂತ ಸೌಕರ್ಯಗಳನ್ನು ಕಲ್ಪಿಸುವ ರೊ.850.00 ಲಕ್ಷ ಮೊತ್ತದ ಈ: ಕೆಳಕಂಡ ಕಾಮಗಾರಿಗಳಿಗೆ ಮಂಡಳಿಯು ಆಡಳಿತಾತ್ಮಕ ಅಸುಮೋನದೆಯನ್ನು ನೀಡತು, ಕಾಮಗಾರಿಯ ಹೆಸರು | 15 ವಿಶ್ವೇಶ್ವರಯ್ಯ ಜಲ ನಿಣಮ ನಿಯಮಿತ (ಕರ್ನಾಟಿಕ ಸರ್ಕಾರದ ಒಂದು ಉದ್ಯಮ) j § ಸಧಾ7 ಕೊಣಾ | - | ಕ್ಷೇತ್ರ 7/ಶತರರ್ಣ ನಕ್ಷ ಹಾಸದರ್ಗ ತಾನನ ಸ್ಯರನರರಾರ ಸಾವರ್ಟಾ ಸದ್‌ | ರೂ 250.00 "ಲಕ್ಷಗಳ ಮೊತ್ತದ ಕಾಂಕ್ರೇಟ್‌ ರಸ್ತೆ” ಹಾಗೂ ಬಾಕ್ಸ್‌ ಚೆರಂಡಿ | ನಿರ್ಮಾಣ. | 2” ಕಡೂರು`ತಾಲ್ಲೂನ್‌ ಸವಾ ಷಾನ ವಡೇರಹಳ್ಳಿ ಸ್ರಾವ Ea | ಕಡೂರು | ಬಯಯಲಾ- ಬಸವೇಶ್ವರ ಸ್ವಾಮಿ ದೇವಾಲಯ ಆಷೆರಣದಲ್ಲಿ ರೂ. 200.00 | -- | ಲಕ್ಷಗಳ ಮೊತ್ತದಲ್ಲಿ ಸಮುಜಾಯ ಭವನ ನಿರ್ಮಣ ಕಾಮಗಾರಿ | 375ರ ತಾನನ ಮರಡ ರಂಗನಥ'ಸ್ವಾಮ` ದೇವಾಲಯ ಆವರಣಡಕ್ಷ 7 `$ರಾಡಷ್‌ಹ ರೂ. 250.00 ಲಕ್ಷಗಳ ಮೊತ್ತದಲ್ಲಿ ಸಮುದಾಯ ಭವೆನ ನಿರ್ಮಾಣ! ಕಾಮಗಾರಿ, | ಭ್ರಾಡರ್ಗ ಇನ್ಸ್‌ ಹೂಸದರ್ಗ ನನ್ನನ ಸಷ್ಯನವಕ ರರ ಗ್ರಾಮದಲ್ಲಿ ರೂ 15000 ಲಕ್ಷಗಳ ಮೊತ್ತದ ಸಮುದಾಯ ಭವನ ರ್ನೀಣ ಕಾಮಗಾರಿ | ವಿಷಯ ಸಂ. 14: Setting up 7.5MW solar PV power generation plant on top of the Holalkere feeder Canal located in Chitradurga District ಕಾಮಗಾರಿಯ ಪರಿಕಲ್ಪನಾ ವರದಿ (Conceptual Report) ಅನುಮೋದನೆ ನೀಡುವ ಬಿರಿತು. ಶೀ ಎಂ ಚೆಂದ್ರಪ್ಪ ; ಮಾನ್ಯ ಶಾಸಕರು ಹೊಳಲ್ಕೆರೆ ವಿಧಾನಸಭಾ ಕ್ಷೇತ್ರ ಇವರು ಹೊಳಲ್ಕೆರೆ . ತಾಲ್ಲೂಕಿನ 22 ಕರೆಗಳನ್ನು ತುಂಜಿಸುವ ಹೊಳಲ್ಕೆರೆ ಫೀಡರ್‌ ಕಾಮಗಾರಿಯ ಪ್ರಾರಂಭದಲ್ಲಿ ಏರುಡ 4.534 ಕಿಮೀ ನ ತೆರೆದ ಕಾಲುವೆಯಲ್ಲಿ ನೀರು ಹರಿಸಿದಾಗ ಅಕ್ಕಪಕ್ಕದ ಕೈತರು ಅನಧಿಕೃತವಾಗಿ ನೀರನ್ನು ಪಂಪ್‌ ಮೂಲಕ ಎತ್ತಬಹುದಾದ' ಸಾಧ್ಯತೆಗಳಿರುವುದರಿಂದ ಟಿ ತುಂಬಿಸುವ ಉಡ್ಜೇಶವು ಸಫಲಪಾಗುವುದಿಲ್ಲವೆಂದು, ಇದನ್ನು ತಡೆಯುವುದು ಕಷ್ಟಸಾಧ್ಯವಾಗುವುದಲ್ಲದೆ,. ಭವಿಷ್ಯದಲ್ಲಿ ಕಾನೂನು ಮತ್ತು ಪ್ಯವಸ್ಥೆ ಸ್ಥೆಯ ಸಮಸ್ಯೆಯಾಗುವುದರಿಂದ 22 ಕೆರೆ ತುಂಬಿಸುವ ಈ ಯೋಜನೆಯನ್ನು ಸಘಲಗೊಲೆಸುವೆ ಉದ್ದೇಶದಿಂದ, ಸದರಿ ಕಾಲುವೆಯನ್ನು ಕಪರ್‌ ಮಾಡಿ ನೀರನ್ನು ಅನಧಿಕೃತವಾಗಿ ಎತ್ತುವುದನ್ನು ತಡೆಯಲು ಸೂಕ್ತ ಕ್ರಮ ಜರುಗಿಸುವಂತೆ 'ತೋರಿರುವುದನ್ನು ವೃವಸ್ಥಾಪ ಪಕ ನಿರ್ದೇಶಕರು ಮರಿಡಳಿಯ" ಗಮನಕ್ಕೆ ತಂದರು. 14.2 . ಮುಂದುವರೆಯುತ್ತಾ, ಸದರಿ ಪ್ರಸ್ತಾವನೆಯ ಕುರಿತು ಪರಿಶೀಲಿಸಿ ನೀರನ್ನು ಅನೆಧಿಕೃತವಾಗಿ ಎತ್ತುಪುದನ್ನು ತಡೆಯಲು ಕಾಲುವೆಯ ಮೇಲ್ಬಾಗದಲ್ಲಿ ಕಾಂಕ್ರೀಟ್‌ ಶೆಲ್‌ ಅಳವಡಿಸಿ ಕಾಲುವೆ ಮುಚ್ಚಬಹುದಾಗಿದ್ದು ಇದರ ವೆಚ್ಚ ದುಬಾರಿ ಹಾಗು ನಿರುಪಯುಕ್ಷಪಾಗಿರುವುಡರಿಂದ' ಪರ್ಯಾಯವಾಗಿ ಸೋಲಾರ್‌ ಪ್ಯಾನಲ್‌ ಗಳನ್ನು ಕಾಲುವೆಯ ಮೇಲ್ಲಾಗದಲ್ಲಿ ' ಅಳವಡಿಸುವುದರಿಂದ" ಕಾಲುವೆಯಲ್ಲಿ ಹರಿಯುವ, "ನೀರಿನ. ಅವಿಯಾಗುವುದನ್ನು (evaporation loss} ತಡೆಗಟ್ಟಬಹುದಲ್ಲದೆ, ಜೊತೆಗೆ ವಿದ್ಯುತ್‌ ಉತ್ಪಾದನೆಯನ್ನೂ ಸಹಾ ಮಾಡಬಹುದಾಗಿದ್ದು ಸದರಿ. ಕಾಲುವೆಯ ಮೇಲ್ದಾಗದಲ್ಲಿ ಸುಮಾರು 75 "ಮೆಗಾವ್ಯಾಟ್‌ ವಿದುತ್‌ ಉತ್ಪಾದನಾ ಘಟಕವನ್ನು ಸ್ಥಾಪಿಸಬಹುದಾಗಿದ್ದು, ಇದರ ಪಚ್ಜವನ್ನು 7 ರಿಂದ 8 ಪರ್ಷದಲ್ಲಿ ಮರಳಿ ಪಡೆಯಬಹುದಾಗಿದ್ದು, ಇದರ ಅನುಷ್ಠಾನವನ್ನು. Public Private Partnership {PPP} ವಿಧಾನವನ್ನು ಅಳವಡಿಸಿಕೊಂಡಲ್ಲಿ ನಿಗಮಕ್ಕೆ ಯಾಪುದೇ ಆರ್ಥಿಕ ಹೊರೆಯಾಗುವುದಿಲ್ಲ ಹಾಗೂ ನಿಗಮಲ್ಲಿ ನಿಯಮಿತ ಆದಾಯವೂ ; ಸಪ ಬರುತ್ತದೆಂದು ಹಾಗೂ 16 2) ಛು ವಿಶ್ವೇಶ್ವ ರಯ್ಯ ಜಲ ನಿಗಮ ವಿಯಮಿ (ಈ); ಮ ಮ ಸರ್ಕಾರದ ಒಂದು ಉದ್ಯಮ) ಸರ್ಧಾಟಕದೆಲ್ಲಿ ಗಾಗಲೇ Public private” Partnership {PPP} ಾಡರಯಲ್ಲಿ-.ಶಈ..ಕೆಳಕಂಡ.... ಸೋಲಾರ್‌ ಪ್ಲಾಂಟ್‌ಗಳು ಯಶೆಸ್ಥಿಯಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಮಂಡಳಿಯ ಗಮನಕ್ಕೆ ತಂದರು. * ಕೊಪ್ಪಳ 1S Micro irrigation Project Under Upper Krishna Project Stage “lll 15 ಮೆಗಾ ವ್ಯಾಟ್‌ - ರೂ.80.00 ಕೋಟಿ -« 11S Almatti Right Bank Canal under Upper Krishna project Stage ~ 30 ಮೆಗಾ ವ್ಯಾಟ್‌ - ರೂ.60.00 ಕೋಟಿ | * Varuna ಸ Passing Through Development area of Mysore city ~- ರೂ.40.00 ಕೋಟಿ 14.3 ಚರ್ಚೆಯ ನಂತರ ಹೊಳಲ್ಕೆರೆ ಫೀಡರ್‌ ಕಾಲುವೆ 4,534 ಕಿಮೀ ರಲ್ಲಿ ತೆರೆದ ಕಾಲುವೆಗೆ 7,5 ಮೆಗಾ ಪ್ಯಾಟ್‌ ಸೋಲಾರ್‌ ವಿದ್ಯುತ್‌ ಘಟಕವನ್ನು ರೂ.36.50 ಕೋಟಿಗಳ ವೆಚ್ಚದಲ್ಲಿ ಅಳವಡಿಸುವ ಕಾಮಗಾರಿಯ ಪರಿಕಲ್ಲನಾ ವರದಿಯನ್ನು ದಿನಾಂಕ: 02.12.2019 ರಂದು ಜರುಗಿದ ನಿಗಮದ ಅಂದಾಜು ಪರಿಶೀಲನಾ. ಸಮಿತಿಯ 30ನೇ ಸಭೆಯಲ್ಲಿ ಪುಂಡಿಸಿ ತೀರುವಳಿ ಪಡೆದಿರುವ ಅನುಸಾರ ವಿಷರವಾಣ ಯೋಜನಾ ಪರದಿ (ಸ) ಯನ್ನು ತಯಾರಿಸಲು ಸರ್ಕಾರದಿಂದ ಆಡಳಿತಾತ್ಸಕ ಅನುಮೋದನೆಯನ್ನು ಪಡೆಯಲು ಮಂಡಳಿಯು ಶಿಫಾರಸ್ಸು ಮಾಡಿತು. ಭಾಗ-ಡಿ; ಇತರೆ ವಿಷಯಗಳು: ವಿಷಯ ಸಂ. 15: ಭದ್ರಾ ಮೇಲ್ದಂಡೆ ಯೋಜನೆ ಕಾಲುವೆಯ ಅಜ್ಜಂಪುರದ ಬಳಿ ಬೆಲಗಳೂರು- ಹುಬ್ಬಳ್ಳಿ ರೈಲ್ವೆ "ಕ್ರಾಸಿಂಗ್‌ ತಾಮಗಾರಿಯಡಿಯಲ್ಲಿ "ಪೈಪ್‌ ಪುಶಿಂಗ್‌ ಕೆಲಸವನ್ನು ಕದದ ಕೈಗೆತ್ತಿಕೊಳ್ಳುವ ಕಾಮಗಾರಿಗೆ ' ನೀಡಿರುವ' ಅನುಮೋದನೆಗೆ ಅನುಸಪುರ್ಥನೆ ನೀಡುವ ಕುರಿತು. ಭದ್ರಾ ಮೇಲ್ಲಂಡೆ ಯೋಜನೆಯ ಮೊದಲನೇ ಹಂತದಲ್ಲಿ ಬರುಪ ಭದ್ರಾ ಜಲಾಶಯದಿಂದ ಅಜ್ಜಂಪುರದವರೆಗಿಸ ಹಿತ ಹಾಗೂ ಸುರಂಗ ನಿರ್ಮಾಣ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿದ್ದು, 2019-20ನೇ, ಸಾಲಿನ ಮುಂಗಾರು. ಹಂಗಾಮಿನಲ್ಲಿ ಪ್ರಾಯೋಗಿಕವಾಗಿ 2 ಟಿ.ಎಂ.ಸಿ" ನೀರನ್ನು ಪಾಣಿ ವಿಲಾಸ ಸಾಗರಕ್ಕೆ ಹರಿಸಲು ಯೋಜಿಸಲಾಗಿದ್ದು ಇದಕ್ಕೆ ಪೂರಕವಾಗಿ ಅಜ್ಜಂಪುರ ಸುರಂಗದ ಕಾಮಗಾರಿಯ (ಪ್ಯಾಕೇಜ-3) ಎಕ್ಷಿಟ್‌ ಭಾಗೆದ ಸರಪಳಿ 89 ಕಿಮೀ ನಲ್ಲಿ ಬರುವ ಅಜ್ಜಂಪುರ-ಕಿವನಿ. ರೈಲ್ವೇ ಕ್ರಾಸಿಂಗ್‌ “ಾಮಗಾರಿಯನ್ನು ಪೂರ್ಣಗೊಳಿಸುವುದು ಅಗತ್ಯವಾಗಿದೆ. ಸದರಿ ಕಾಮಗಾರಿಯನ್ನು ಕೇ ಇಲಾಖೆಯಿಂದ ನಿರ್ವಹಿಸಲು ನಿಗಮದಿಂದ ರೂ.1473 ಕೋಟಿ ಮೊತ್ತವು ಪಾವತಿಯಾಗಿದ್ದು, ಶೈಲ್ವೇ ಇಲಾಖೆ ಪಃ ಕಾಮಗಾರಿಯನ್ನು ಜನೆಪರಿ-2017 ರಿಂದ ನರ ಹಸುತ್ತಿದ್ದು ಈ EA 2 ಸಂಖ್ಯೆ ಬಾಕ್ಸ್‌ ಪುಕಿಂಗ್‌ಸ್ನು , ಮಡುವಾಗ ಮಣ್ಣಿನ ಏರಿಯು ಕುಸಿಯದಂತೆ' ಸುರಕ್ಷತಾ ವೃಷ್ಣಿಯಿ ಯಿಂಬ "2 ಸ್ಟೀಲ್‌ ಗರ್ಡರಗಳನ್ನು ಆಳಿಪಡಿಸಲಾಗಿದ್ದು ಬಾಕ್ಸ್‌ ಘುಶಿಂಗ್‌ ಕೆಲಸ ಪ್ರೆಗತಿಯಲ್ಲಿರುವಾಗ ಮಳೆಯಿಂದಾಗಿ 'ಏರಿಯ ಮಣ್ಣಿನ ಕುಸಿತವಾಗಿದ್ದು ದಿನಾಂಕ: 23-06-2019 ರಿಂದ ಬಾಕ್ಸ್‌ ಪುಶಿರಗ್‌ ಕೆಲಸ ಸ್ಥಗಿತವಾಗಿರುವುದನ್ನು ್ನ್ಗ ವ್ಯವಸ್ಥಾಪಕ ನಿರ್ದೇಶಕರು ಮಂಡಳಿಗೆ ತಿಳಿಸಿದರು. ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ (ಕರ್ನಾಟಿಕ ಸಕಾರದ ಒಂದು ಉದ್ಯಮ) 15.2 ಮುಂದುವರೆಯುತ್ತಾ, ಸದರಿ. ಕಾಮಗಾರಿ ಸ್ಥಗಿತಗೊಂಡಿರುವುದರಿಂದ, ಯೋಜಿಸಿದಂತೆ ವಾಣಿ ವಿಲಾಸ ಸಾಗರಕ್ಕೆ 2019-20ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ eS ನೀರು ಹರಿಸುವ ಕಾರ್ಯಕ್ರಮಕ್ಕೆ ತೊಂದರೆ ಉಂಟಾಗುವುದನ್ನು ತಪ್ಪಿಸಲು ಕೈಲ್ವೇ ಲಾಖೆಯ ಸಲಹೆಯಂತೆ ದಿನಾಂಕ01-07-2019 ರಂಡು ಮಾನ್ಯ ಚಿತ್ರದುರ್ಗ ಜಿಲ್ಲಾ "ಉಸ್ತುವಾರಿ Bei ಹಾಗೂ ಕಾರ್ಮಿಕ ಇಲಾಖೆ ಸಜೆವರು ಕರ್ನಾಟಕ ಸರ್ಕಾರ ಹಾಗೂ ರೈಲ್ವೇ "ಇಲಾಖೆಯ ಅಧಿಕಾರಿಗಳೊಂದಿಗೆ: ಜರುಗಿದ ಸಭೆಯಲ್ಲಿ ಸ್ಟೀಲ್‌ ಫೈಪ್‌ ಹುಶಿಂಗ್‌ ಕಾಮಗಾರಿಯನ್ನು ಕೈಗೆತ್ತಿಕೆನಳ್ಳಲು. ಹಾಗೂ ಈ. ಕಾಮಗಾರಿಗಾಗಿ ತಗಲುವ ವೆಚ್ಚವನ್ನು ಭದ್ರಾ ಮೇಲ್ದಂಡೆ ಯೋಜನೆಯ ಲೆಕ್ಕ ಕೀರ್ಷಿಕೆಯಡಿ . ಪರಿಗಣಿಸಲು ಸೂಚೆಸ ಸಲಾಗಿದ್ದು ಸರಿ ಕಾಮಗಾರಿಗಳನ್ನು ್ನಿ ತ್ವರಿತವಾಗಿ ಕೈಗೊಳ್ಳುವ ಪೃಷ್ಟಿಯಿಂದ ಕೆ.ಆರ್‌.ಐ.ಡಿ.ಎಲ್‌ ಸಂಸ್ಥೆಯಿಂದ ಕೈಗೊಂಡು ಪೂರ್ಣಗೊಳಿಸಿ ಅಕ್ಟೋಬರ್‌-2019ರಲ್ಲಿ ವಾಣಿ ವಿಲಾಸ ಸಾಗರಕ್ಕೆ ಯೋಜಿಸಿದಂತೆ “ ಪ್ರಾಯೋಗಿಕವಾಗಿ ನೀರು ಹರಿಸ ಲಾಗಿರುವುದನ್ನು ವ್ಯವಸ್ಥಾಪ ನಿರ್ದೇಶಕರು ಮಂಡಳಿಯ ಗಮನಕ್ಕೆ ತಂದರು. 153 ಚರ್ಚೆಯ ನಂತರ ಸ್ಟೀಲ್‌ ಪೈಪಗಳನ್ನು "ಪುಶಿಂಗ್‌ ತಂತ್ರಜ್ಞಾನ' ದ ಮೂಲಕ ಅಳಪಡಿಸಲು ರೂ.140.00 ಲಕ್ಷಗಳು ಹಾಗೂ ಕದರಿ ಕಾಮಗಾರಿಯ ಮೇಲುಸ್ತುವಾರಿಗಾಗಿ ನೇಮಿಸಿದ ಸಮಾಲೋಚಕರಾದ M/s Stedrant Technoclinic Pvt Ltd, ಇವರ ಸಲಹೆಯಂತೆ ರೈಲ್ಲೇ ಕ್ರಾಸಿಂಗ್‌ ಪೈಪ್‌ನ ಕೆಳಬದಿಯಲ್ಲಿ ಹೆಚ್ಚುವರಿಯಾಗಿ ಅಗತ್ಯ ಸುರಕ್ಷತಾ ಕಾಮಗಾರಿಗಳನ್ನು ಕೈಗೊಳ್ಳಲು ರೂ೨50 ಲಕ್ಷಗಳು ಅಂದರೆ ಒಟ್ಟು ಕೂ 149.50 ಲಕ್ಷಗಳ ವೆಚ್ಛದಲ್ಲಿ ಸದರಿ ಕಾಮಗಾರಿಗಳನ್ನು ಕೈಗೊಂಡಿರುವ ; ಕ್ರಮಕ್ಕೆ ಕಿ ಪ್ರಸ್ತಾಪಿಸಿರುವಂತೆ ಮಂಡಳಿಯು ಘಟನೋತ್ತರ "ಅನುಮೋದನೆಯನ್ನು ನೀಡಿತು. ವಿಷಯ ಸಂ. 16:Consultancy Services for detailed reconnaissance survey, investigation and. preparation of necessary drawings, detailed estimates, project report and DTP for restoration of tanks proposed for filling under Yettinahole integrated drinking water project ಕಾಮಗಾರಿಯ ಅಂದಾಜು ಪತ್ರಿಕೆಗೆ ಹಾಗೂ ಡಿ.ಟಿ.ಎಸ್‌ಗೆ ನೀಡಿರುವ ಅನುಮೋದನೆಗೆ ಅನುಸಮರ್ಥನೆ ನೀಡುವ ಕುರಿತು. 2019-20ನೇ ಸಾಲಿನ ಕರ್ನಾಟಕ ಸರ್ಕಾರದ ಆಯವ್ಯಯದಲ್ಲಿ ಎತ್ತಿನಹೊಳೆ ಯೋಜನೆಯಡಿಯಲ್ಲಿ ಪರಿಗಣಿಸಿರುವ" ಕೆರೆಗಳ ಸಮಗ್ರ ಅಭಿವೃದ್ಧಿಗೆ ರೊ.290. 00 “ಗ ಅನುದಾನವನ್ನು ಒದಗಿಸಲಾಗಿದ್ದು ಸದರಿ ಯೋಜನೆಯಡಿಯ 527 “re ಪೈಕಿ ಹೆಚ್‌.ಎನ್‌. ವ್ಯಾಲಿ ಮತ್ತು ಕೆ.ಸಿ. ವ್ಯಾಫಿ ಯೋಜನೆಗಳಡಿ 81 ಕೆರೆಗಳಿಗೆ ನೀರನ್ನು ಪೂರೈಸಲು ಯೋಜಿಸಲಾಗಿರುವುದರಿರದ ಈ ತೆರೆಗಳನ್ನು "ಹೊರತುಪಡಿಸಿ ಉಳಿಕೆ: 446 ಕೆರೆಗಳ ಸಮಗ್ರ ಅಭಿವೃದ್ಧಿ ಹಾಗೂ ಪ್ರಸಕ್ತ ಸಾಲಿನ ಆಯಪ್ಯಯದಲ್ಲಿ ರೂ.20.00 ಕೋಟಿಗಳ ಅನುದಾನದೊಂದಿಗೆ ಘೋಷಿಸಲಾದ ಬಾಗೇಪಲ್ಲಿ ತಾಲ್ಲೂಕಿನ ಪಾತನಾಳ್ಳೆ ಹೋಬಳಿಯ ಬಳಿ ಘಂಟಲಮಲ್ಲಮ್ಮನ ಕಣಿವೆಗೆ ಅಡ್ಡಲಾಗಿ ಹಳ್ಳಕ್ಕೆ ಬ್ಯಾರೇಜ್‌ ನಿರ್ಮಾಣ ಕಾಮಗಾರಿಯಡಿ ಸದರಿ ಕಣಿವೆಯ ಸಮಗ್ರ ಅಭಿವೃದ್ಧಿಯನ್ನು ಸೇರ್ಪಡಿಸಿ ಒಟ್ಟು 447 ಕೆರೆಗಳನ್ನು ಅಭಿವೃದ್ಧಿಪಡಿಸ ಸಲು ವಿವರವಾದ ಯೋಜನಾ ಪರದಿಯನ್ನು ತಯಾರಿಸಲು ಸಮಾಲೋಚಕರ ಸೇವೆ ಪಡೆಯುವ ಕಾಮಗಾರಿಯ. ರೂ.585.50 ಲಕ್ಷಗಳ ಅಂದಾಜು ಪಟ್ಟಿಗೆ ದಿನಾಂಕ; 17-06-2019 ರಂದು ಮುಖ್ಯ ಇಂಜಿನಿಯರ್‌ರವೆರು ತಾಂತ್ರಿಕ ಮಂಜೂರಾತಿಯನ್ನು ನೀಡಿರುವ ಕ್ರಮಕ್ಕೆ ದಿನಾಂಕ: 18.10.2019 ರಂದು ಜರುಗಿದ ನಿಗಮದ ಅಂದಾಜು ಪರಿಶೀಲನಾ ಸಮಿತಿಯ 28ನೇ ಸಭೆಯಲ್ಲಿ ಮಂಡಿಸಿ ಘಟನೋತ್ತರ ತೀರುವಳಿ ಪಡೆಯಲಾಗಿರುತ್ತದೆಂದು ವ್ಯವಸ್ಥಾಪಕ ನಿ ನಿರ್ದೇಶಕರು ಮಂಡಳಿಗೆ ತಿಳಿಸಿದರು. 18 ವಿಶ್ವೇ ಶ್ವರಯ್ಯ ಜಲ ನಿಗಮ ನಿಯಮಿಿ (ತ ರ್ನಾಟಿಳ ಸರ್ಕಾರೆದೆ ಆಂದು ಉದ್ಯಮ) 162 ಚರ್ಚೆಯ ಗ ಸದರಿ ಕಾಮಗಾರಿಗಳನ್ನು ತ್ವರಿತವಾಗಿ ಪ: ಸಲುವಾಗಿ ಸಮಾಲೋಚಕರ ಸೇವೆಯ ನ ನಿಯಮಾನುಸಾರ ಪಡೆಯುವ ಕಾಮಗಾರಿಯ ರೂ.585.50 ಲಕ್ಷಗಳ ೃವಸ್ಥಾಪಕ ನಿರ್ದೇಶಕರು. ಅನುಮೋದನೆ ನೀಡಿರುವ ಕ್ರಮಕ್ಕೆ. ಪ್ರಸ್ತಾಪಿಸಿರು ರುವಂತೆ ಮಂಡಳಿಯು ಅಸುಸಮರ್ಥನೆ ನೀಡಿ ಸದರಿ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಪೋಡನೆಯನ್ನು ವಿಷಯ ಸಂ, 17: implementation of Yettinahoie Projeci-Right of use of Kadumane Estate Company (KEC) Property- Additional ಂense ₹ಆಆ ನೀಡುವ ಕುರಿತು. ಎತ್ತಿನಹೊಳೆ ಯೋಜನೆಯ ಮೊದಲನೇ ಹಂತದ ಏತ ಕಾಮಗಾರಿಯ ಪ್ಯಾಕೇಜ್‌-$ರ ಕಾಮಗಾರಿಗೆ ಕಾಡುಮನೆ ಎಸ್ಟೇಟ್‌ ಕಂಪನಿ (KE) ಸಕಲೇಶಪುರ, ಇಷರ 35 ಎಕರೆ ಖಾಸಗಿ ಜಾಗವನ್ನು “Rit of Use” ಮುಖಾಂತರ ಗ time License fee ರೂ.50.00 ಲಕ್ಷಗಳ ಮೊತ್ತಕ್ಕೆ "ಪಡೆಯಲಾಗಿದ್ದು ಈ ಸಂಬಂಧವಾಗಿ ಮಾಡಿಕೊಂಡಿರುವ ಒಪ್ಪಂದದನ್ವಯ ಯೋಜನಾ ಕಾಮಗಾರಿಗಳನ್ನು ಪೂರ್ಣಗೊಳಿಸುವ ಅವಧಿ ಆಗಸ್ಟ್‌-2018ಕ್ಕೆ ಮುಕ್ತಾಯಗೊಂಡಿದ್ದು. ವಿದ್ಯುತ್‌ ಸಂಪರ್ಕ ಮಾಗಿ ನಿರ್ಮಾಣ ಮಾಡುವ ಕಾಮಗಾರಿಯು ಪ್ರಗತಿಯಲ್ಲಿದ್ದು ಕರಾರಿನ ಕಾಲಾವಧಿಯನ್ನು ಈ ಹಿಂದೆ ಅಂದಾಜೆಸಲಾಗಿದ್ದ License ee ಮೊತ್ತ ಅವರಿಗೆ ಯೋಜನಾ ಕಾಮಗಾರಿಗಳಿಂದ ಉಂಟಾದ ಹಾನಿ ಮತ್ತು ನಿಗಮ ನೇರ ಖರೀದಿಗೆ ನಿಗರಿಪಡಿಸಿದ ಜಮೀನಿನ ದರಕ್ಕೆ ಹೋಲಿಸಿದಲ್ಲಿ ಆತೀ ಕಡಿಮೆ ಎಂದು ಭಾವಿಸಿ ಹೆಚ್ಚುವರಿ License 16 ನೀಡುವ ಷರತ್ತಿನೊಂದಿಗೆ ದಿನಾಂಕ: 34.12.2019 ರವರೆಗೆ ವಿಸ್ತರಿಸಿ K£€ ರವರು Supplementary Agreementನ್ನು ಮಾಡಿಕೊಳ್ಳಲು ಒಪ್ಪಿರುವುದನ್ನು ವ್ಯವಸ್ಥಾಪಕ ನಿರ್ದೇಶಕರು ಮಂಡಳಿಗೆ ತಿಳಿಸಿದರು. 112. ಮುಂದುವರೆಯುತ್ತಾ, K€ ರವರು ಈ ಹಿಂದೆ ನೀಡಿದ್ದ ರೂ.50 ಲಕ್ಷ, License ಆ ಜೊತೆಗೆ ಆಧಿಕಪಾಗಿ: ರೂ.1.50 ಕೋಟಿಗೆ ಬೇಡಿಕೆ ಸಲ್ಲಿಸಿದ್ದು ಈ ಕುರಿತು ಅವರು ಪ್ರಸ್ತಾಸಿಸಿದ್ದ ಅಂಶಗಳನ್ನು ಕೂಲಂಕೆಷವಾಗಿ ಪರಿಶೀಲಿಸಿ ಮುಖ್ಯ ಇಂಜನೀಯರ್‌ ರವರು ರೂ.30 ಲಕ್ಷ ಅಧಿಕ Lceಗse fee ಯನ್ನು ನೀಡಲು ಪ್ರಸ್ತಾಪಿಸಿದ್ದು, ಇದನ್ನು ಅಂದಾಜು ಪರಿಶೀಲನಾ ಸಮಿತಿಯು ಪರಿಗಣಿಸಿ ಮುಂಡೆಳಿಯ ಅನುಸ ಸೋದನೆಗೆ ಶಿಫಾರಸ್ಸು ಮಾಡಿರುವುಬೆಂದು ಪ್ಯವಸ್ಥಾಃ ಸ್ಪಾಪಕ ನಿರ್ದೇಶಕರು ಮಂಡಳಿಗೆ ತಿಳಿಸಿದರು. 13 ಚೆರಿಯ ನಂತರ ಮೇಲೆ ತಿಳಿಸಿರುವ ಅಂಶಗಳನ್ನು ಹಾಗೂ ಭವಿಷ್ಯದಲ್ಲಿ ಸದರಿ ಪ್ರದೇಕದಲ್ಲಿ ನಿರ್ವಹಣೆ ಕಾರ್ಯವನ್ನು ಕೈಗೊಳ್ಳಬೇಕಾಗಿದ್ದು, ££€ ರವರ: ಸಹಕಾರ ಮತ್ತು ಅವರೊಡನೆ ಸೌಹಾರ್ದತೆ ಕಾಪಾಡುವುದು ಬಹಳ ಮುಖ್ಯವಾಗಿರುವುದನ್ನು ಪರಿಗಣಿಸಿ ಮಂಡಳಿಯು ಅಪರಿಂದ “Rit of Use” ಅಧಾರದ ಮೇಲೆ ಪಡೆದಿರುವ ಸುಮಾರು. 35 ಎಕರೆ ಜಮೀನಿಗೆ ರೂ30 ಲಕ್ಷ ಅಧಿಕ "೦೧ time Liಂense ೫6 ಯನ್ನು ಪಾವತಿಸಲು ಅನುಮೋದನೆ ನೀಡಿತು. ) ಹೆಚ್ಚುವರಿ ವಿಷಯಗಳು: 17 ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ (ಕರ್ನಾಟಕ ಸರ್ಕಾರದ ಒಂದು ಉದ್ಯಮ) ವಿಷಯ ಸೆಂ. 18: “Construction of Challakere - Molakalmur Gravity Main piped distribution network from Chitradurga Branch Canal Under Upper Bhadra Project including Operation & Maintenance for 5 years after successful completion ೦ work” ಕಾಮಗಾರಿಯ ಆರ್ಥಿಕ ಬಿಡ್‌ ಮೌಲ್ಯಮಾಪನ ಪರೆದಿ ಕುಠಿತು,' ಭದ್ರಾ ಮೇಲ್ದಂಡೆ ಯೋಜನೆಯ ಚಿತ್ರದುರ್ಗ ಶಾಖಾ ಕಾಲುವೆಯ ಸರಪಳಿ 120.820 ಕಿ.ಮೀ, ಸರಪಳಿ 127.700 ಕಿಮೀ ಹಾಗೂ ಸರಪಳಿ 13445 ಕಿಮೀ ಗಳಲ್ಲಿ ಕವಲೊಡೆಯುವ ಚಳ್ಳಕೆರೆ ಮೊಳಕಾಲ್ಕೂರು, ರಾಣಿಕೆರೆ ಮತ್ತು ಸಾಣಿಕೆರೆ-ಬಿಳೆಗೆರೆ Gravity main ಗಳಿಂದ 186 ಟೆಎಂಸಿ ನೀರಿನ ಬಳಕೆಯೊಂದಿಗೆ. ಚಳ್ಳಕೆರೆ ತಾಲ್ಲೂಕಿನ 58 ಕೆರೆಗಳು ಹಾಗೂ ಮೊಳಕಾಲ್ಕೂರು ತಾಲ್ಲೂಕಿನ 20 ಕೆರೆಗಳಿಗೆ ನೀರನ್ನು Gravity pipe ಮುಖಾಂತರ ಕುಂಬಿಸಲು ಯೋಜಿಸಲಾಗಿದ್ದು ಪ್ರಸ್ತಾಪಿತ ಕಾಮಗಾರಿಯ ಟೆಂಡರ್‌ ಚಳ್ಳಕೆರೆ ಮೊಳಕಾಲ್ಕೂರು Gravity main ಗೆ ಸಂಬಂಧಿಸಿದ್ದು, ಇದರಡಿ ಚಳ್ಳಕೆರೆ ತಾಲ್ಲೂಕಿನ 39 ಕೆರೆಗಳು ಹಾಗೂ ಮೊಳಕಾಲ್ಕೂರು ತಾಲ್ಲೂಕಿನ 20 ಕೆರೆಗಳಿಗೆ ನೀರನ್ನು Gravity. pipe ಮುಖಾಂತರ ತುಂಬಿಸಲು ಉದ್ದೇಶಿಸಲಾಗಿರುವುದನ್ನು ಪೈವಸ್ಥಾಪಕ ನಿರ್ದೇಶಕರು ಮಂಡಳಿಗೆ ತಿಳಿಸಿದರು. 182 ಈ ಕಾಮಗಾರಿಗೆ ಭಾಗವಹಿಸಿದ ಇಬ್ಬರು ಬಿಡ್‌ದಾರರಲ್ಲಿ ಕನಿಷ್ಠ ಬಿಡ್‌ದಾರರಾದ M/s Ocean Constructions India Pvt Ltd-G Shankar (IV) ಗುತ್ತಿಗೆಬಾರರು ರೂ. 542,77,74,483.09/- ಬಿಡ್‌ ಸಲ್ಲಿಸಿದ್ದು ಇದು ಟಿಂಡರ್‌ಗಿಟ್ಟಿ ಮೊತ್ತ ರೂ.44128,24783.00/- ಗಳ ಮೇಲೆ ಶೇ.23.00 ರಷ್ಟು ಹೆಚ್ಚು ಇರುವುದನ್ನು. ವ್ಯವಸ್ಥಾಪಕ ನಿರ್ದೇಶಕರು ಮಂಡಳಿಗೆ ತಿಳಿಸಿದರು. 18.3 ಪ್ರಸ್ತಾಪಿಸಿದ ಕಾಮಗಾರಿಯ ಟೆಂಡರ್‌'ಗಿಟ್ಟ ಮೊತ್ತದ ಅಂದಾಜು ಪಟ್ಟಿಯನ್ನು ಜ.ಸಂ. ಇಲಾಖೆಯ ಸಾಲ್ತಿ ದರಪಟ್ಟಿ ಹಾಗೂ ಚಾಲ್ತಿ ತ್ರೈಮಾಸಿಕದ ಸಿಮೆಂಟ್‌ ಮತ್ತು ಸ್ಟೀಲ್‌ ದರಗಳನ್ನು ಮತ್ತು ಕೆಯು.ಡಬ್ಬ್ಯೂ ಎಸ್‌.ಎಸ್‌.ಬಿಯ 28-19ನೇ ಸಾಲಿನ ದರಪಟ್ಟಿಗಳೆಗನುಗುಣವಾಗಿ ತಯಾರಿಸಿ ಮಂಜೂರಾತಿ ಪಡೆದಿರುವುದರಿಂದ ಕೆ.ಟಿ.ಪಿ.ಪಿ. ನಿಯಮಾವಳಿಯನ್ನಯ ಟೆಂಡರಿಗಿಟ್ಟ ಮೊತ್ತವನ್ನು ಪರಿಷ್ಕರಿಸುವ ಅಗತ್ಯತೆ ಇಲ್ಲವೆಂದು ಮುಖ್ಯ ಇಂಜಿನಿಯರ್‌: ರವರು ವರದಿ: ಮಾಡಿರುವುದನ್ನು ವ್ಯವಸ್ಥಾಪಕ ನಿರ್ದೇಶಕರು ಮಂಡಳಿಗೆ ತಿಳಿಸಿದರು. ' 18.4 ಪ್ರಸ್ತಾಪಿತ ಕಾಮಗಾರಿಯನ್ನು ಶೇಕಡಾವಾರು ಟೆಂಡರ್‌ ಆಧಾರದ ಮೇಲೆ ಅಪ್ಪಾನಿಸಲಾಗಿದ್ದು, ಸದರಿ ಕಾಮಗಾರಿ ಅಡಿ 2000: ಮಿ.ಮಿ. -350 ಮಿ.ಮಿ ಗಳ ಎಂ.ಎಸ್‌.ಪೈಪ್‌, ಡಿಐ ಪೈಪ್‌ ಮತ್ತು ಹೆಚ್‌.ಡಿ.ಏ.ಇ ಪೈಪ್‌ಗಳನ್ನು ಅಳಪಡಿಸುವ ಕಾಮಗಾರಿಗಳಿರುತ್ತವೆಂದು ಮಂಡಳಿಯ ಗಮನಕ್ಕೆ ತಂದರು. 18,5: ಮೇಲಿನ ವಪರಗಳನ್ನು ಹಾಗೂ ವಿಷಯ ಸೂಚಿಯಲ್ಲಿ ಪ್ರಸ್ತಾಪಿಸಿರುವ ಅಂಶಗಳನ್ನು ಪರಿಗಣಿಸಿ ಸದರಿ ಕಾಮಗಾರಿಯ ಟೆಂಡರ್‌ ಕುರಿತು ಮಂಡಳಿಯು ಈ ಕೆಳಕಂಡಂತೆ ನಿರ್ಣಯಿಸಿತು. ನಿರ್ಣಯ: ಚೆಂಡರ್‌ ಪರಿಶೀಲನಾ ಸಮಿತಿಯ ಶಿಫಾರಸ್ಸಿನಂತೆ ಟೆಂಡರ್‌ಗಿಟ್ಟ ಮೊತ್ತ ರೊ.441,28,24,783/-ಗಳ ಮೇಲೆ ಶೇ.೨9.00 ರಷ್ಟು ಹೆಚ್ಚನ ಟೆಂಡರ್‌ ಪೀಮಿಯಂನೊಂದಿಗೆ ಆಗತ್ಯ 20 ವಿಶೇಶ ರಯ್ಯ ಜಲ ನಿಗಮ ನಿಯಮಿತ ) ಧೂ ಸರ್ಕಾರದ ಒಂದು ಉದ್ಯಮ) “ಬ ಚನಿಸ್‌ ಕಿ ಅಳವಡಿಸಿ ಬರುಡ ಮೊತ್ತಕ್ಕೆ ಕಾಡುಗಾರಿಯನ್ನು ಬ Ocean Constructions india Put... Lud-6 Shankar (¥} ಪರಿಗೆ ವಹಿಸಲು ಮಂಡಳಿಯು ನಿರ್ಣಯಿಸಿತು. ವಿಷೆಯ ಸಂ. 19: “Construction of Ranikere Gravity Main piped distribution network from Chitradurga Branch Canal Under Upper Bhadra Project including Operation and Maintenance for 5 years after successful completion of the work” ಕಾಮಗಾರಿಯ ಆರ್ಥಿಕ ಬಿಡ್‌ ಮೌಲ್ಯಮಾಪನ ವರದಿ ಕುರಿತು. ಭದ್ರಾ ಮೇಲ್ದಂಡೆ ಯೋಜನೆಯ ಚಿತ್ರದುರ್ಗ ಸ ಕಾಲುವೆಯ ಸರಪಳಿ 120.820 ಕಿಮಿ, ರಖಳ 127.700 ಮೀ ಹಾಗೂ ಸರಪಳಿ 13445 ಕಿಮೀ ಗಳಲ್ಲಿ ಕಪಲೊಡೆಯುವ ಚಳ್ಳಕೆರೆ Fie ರಾಣಿಕೆರೆ ಮತ್ತು ಸಾಣಿಕೆರೆ-ಬೆಳೆಗೆರೆ Gravity main Nಗಳಿಂದ 186 ಟಿಎಂಸಿ ನೀದಿನ ಬಳಕೆಯೊಂದಿಗೆ ಚಳ್ಳಕೆರೆ ತಾಲ್ಲೂಕಿನ 58 ಕೆರೆಗಳು ಹಾಗೂ ಮೊಳಕಾಲ್ಕೂರು ತಾಲ್ಲೂಕಿನ 20 ಕೆರೆಗಳಗೆ ನೀರನ್ನು G೩) ppೀ ಮುಖಾಂತರ ತುಂಬಿಸಲು ಯೋಜಿಸಲಾಗಿದ್ದು ಪ್ರಸ್ತಾಪಿತ ಕಾಮಗಾನಿಯ ಟೆಂಡರ್‌ ರಾಣಿಕೆರೆ 68೪ity main ಗೆ ಸಂಬಂಧಿಸಿದ್ದು, ಇದರಡಿ ಚಳ್ಳಕೆರೆ ತಾಲ್ಲೂಕಿನೆ i ಕೆರೆಗಳಿಗೆ vy pipe ಮುಖಾಂತರ ನೀರನ್ನು ತುಂಬಿಸಲು ಉದ್ದೇಶಿಸಲಾಗಿರುವುದನ್ನು ವ್ಯವಸ್ಥಾಪಕ ನಿರ್ದೇಶಕರು ಮಂಡಳಿಗೆ ತಿಳಿಸಿದರು. 12 ಈ ಕಾಮಗಾರಿಗೆ ಭಾಗವಹಿಸಿದ ಇಬ್ಬರು ಬಿಡ್‌ದಾರರಲ್ಲಿ ಕನಿಷ್ಠ ಬಿಡ್‌ದಾರರಾದ M/s Suprada Construction Put Ltd nುತ್ತಿಗೆದಾರರು ಠೂ. 101837185. 65/-ಬಿಡ್‌ ಸಲ್ಲಿಸಿದ್ದು ಇದು ಟೆಂಡರ್‌ಗಿಟ್ಟ ಮೊತ್ತ ರೂ. 88,64, 18,163.00/- ಗಢ ಮೇಲೆ ಶೇ.14.88 ರಷ್ಟು ಹೆಚ್ಚು ಇರುವುದನ್ನು ಪೃವಸ್ಥಾಪಕ ನಿರ್ದೇಶಕರು ಮಂಡಳಿಗೆ ತಿಳಿಸಿದರು. 19.3 ಪ್ರಸ್ತಾಪಿಸಿದ ಕಾಮಗಾರಿಯ ಟೆಂಡರ್‌ಗಿಟ್ಟ ಮೊತ್ತದ ಅಂಬಾಜು ಪಟ್ಟಿಯನ್ನು ಜ.ಸೆಂ. ಇಲಾಖೆಯ ಚಾಲ್ತಿ ಹಾಗೂ ಚಾಲ್ತಿ ತ್ರೈಮಾಸಿಕದ ಸಿಮೆಂಟ್‌ ಮತ್ತು ಸ್ಟೀಲ್‌ ದರಗಳನ್ನು ಮೆತ್ತು ಕೆ.ಯು.ಡಬ್ಬ್ಯೂ ಎಸ್‌.ಎಸ್‌. ಬಿಯ 5018-19 ಸಾಲಿನ ದರಪಟ್ಟಿಗಳಗನುಗುಣಪಾಗಿ ಘಯಾರಿಸಿ ಮರಿಜೂರಾತೆ ಪಡೆದಿರುವುದರಿಂದ ಕೆ.ಟಿ.ಪಿ.ಪಿ. ನಿಯಮಾವಳಿಯನ್ವಯ ಟಿಂಡರಿಗಿಟ್ಟ ಮೊತ್ತವನ್ನು ಪರಿಷ್ಕರಿಸುವ ಅಗತ್ಯತೆ ಇಲ್ಲವೆಂದು ಮುಖ್ಯ ಇಂಜಿನಿ ಿಯರ್‌ ರವರು ವರದಿ ಸಾಢಿರುವುದನ್ನು ವ್ಯವಸ್ಥಾಪಕ ನಿರ್ದೇಶಕರು ಮಂಡಳಿಗೆ ತಳಿಸಿದರು. 1.4 ಪ್ರಸ್ತಾಪಿತ ಕಾಮಗಾರಿಯನ್ನು ಶೇಕಡಾವಾರು ಟೆಂಡರ್‌ ಆಧಾರದ ಮೇಲೆ. ಸಿಥ್ದಾನಿಸಲಾಗಿನ ಸಡರಿ ಕಾಮಗಾರಿ ಆಡಿ 1400 ಮಿಮಿ ಮಿ -350 ಮಿಮಿ ಗಳ ಎಂಎಸ್‌. ಹೈಪ್‌, ಡಿಐ ಪೈಪ್‌ ಮತ್ತು ಹೆಚ್‌.ಡಿ.ಖ.ಇ ಪೈಪ್‌ ಗಳನ್ನು ಅಳವಡಿಸುವ ಕಾಮಗಾರಿಗಳಿರುತ್ತಪೆಂದು ಮಂಡಳಿಯ ಗಮನಕ್ಕೆ ತಂದರು. 195 ಮೇಲಿನ ವಿವರಗಳನ್ನು ಹಾಗೂ ವಿಷಯ ಸೂಚಿಯಲ್ಲಿ ಪ್ರಸ್ತಾಏಸಿರುವ ಅಂಶಗಳನ್ನು ಪರಿಗಣಿಸಿ ಸದರಿ ಕಾಮಗಾರಿಯ ಟೆಲಡರ್‌ ಕುರಿತು ಮಂಡಳಿಯು ಈ ಕೆಳಕಂಡಂತೆ ನಿರ್ಣಯಿಸಿತು. ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ (ಕರ್ನಾಟಿಕ ಸರ್ಕಾರದ ಒಂದು ಉದ್ಯಮ) ನಿರ್ಣಯ: ಟೆಂಡರ್‌ ಪರಿಶೀಲನಾ ಸಮಿತಿಯ ಶಿಫಾರಸ್ಸಿನಂತೆ ಟೆಂಡರ್‌ಗಿಟ್ಟ ಮೊತ್ತ ರೂ. ies 18,163.00/-ಗಳ ಮೇಲೆ ಶೇ.39.40 ರಪ್ತು ಹೆಟಿನ ” ಟೆಂಡರ್‌ ಪ್ರೀಮಿಯಂನೊಂದಿಗೆ ಆಗತ್ಯ ವಿಸ್‌ಟಿ ಅಳವಡಿಸಿ ಬರುವ ಮೊತ್ತಕ್ಷೆ ಕಾಮಗಾರಿಯನ್ನು M/s Suprada Construction Pvt Ltd ps ವಹಿಸಲು ಮಂಡಳಿಯು ನಿರ್ಣಯಿಸಿತು. ವಿಷಯ ಸಂ. 20: “Construction of Sanikere - Belagere Gravity Main piped distribution network from Chitradurga Branch Canal Under Upper Bhadra Project including Operation aud Maintenance for 5 years after successful completion of the work ಕಾಮಗಾರಿಯ ಆರ್ಥಿಕ ಬಿಡ್‌ ಮೌಲ್ಯಮಾಪನ ವರದಿ ಕುರಿತು. ಭದ್ರಾ ಮೇಲ್ದಂಡೆ ಯೋಜನೆಯ ಚಿತ್ರದುರ್ಗ ಶಾಖಾ ಕಾಲುವೆಯ ಸರಪಳಿ 120.820 ಕಿ.ಮೀ, ಸರಪಳಿ 127.700 ಮೀ ಹಾಗೂ ಸರಪಳಿ 13445 ಕಿ.ಮೀ ಗಳಲ್ಲಿ ಕವಲೊಡೆಯುವ ಚಳ್ಳಕೆರೆ ಮೊಳಕಾಲ್ಕೂರು, ರಾಣಿಕೆರೆ ಮತ್ತು ಸಾಣಿಕಿರೆ-ಬಿಳೆಗೆರೆ Gravity main ಗಳಿಂದ 186 ಟಿ.ಎಂ.ಸಿ ನೀರಿನ ಬಳಕೆಯೊಂದಿಗೆ ಚಳ್ಳಕೆರೆ ತಾಲ್ಲೂಕಿನ 58: ಕೆರೆಗಳು ಹಾಗೂ ಮೊಳೆಕಾಲ್ಲೂರು ತಾಲ್ಲೂಕಿನ 20 ಕೆರೆಗಳಿಗೆ ನೀರನ್ನು Gravity pipe ಮುಖಾಂತರ ತುಂಬಿಸಲು ಯೋಜಿಸಲಾಗಿದ್ದು ಪ್ರಸ್ತಾಪಿತ ಕಾಮಗಾರಿಯ ಟಿಂಡರ್‌ ಸಾಣಿಕೆರೆ-ಬೆಳೆಗೆರೆ Gravity main: ಗೆ ಸಂಬಂಧಿಸಿದ್ದು, ಇದರಡ ಜಳ್ಳಕಿರೆ ತಾಲ್ಲೂಕಿನ 8 ಕ್ಷಿಡೆಗಳಿಗೆ Gy pe ಮುಖಾಂತರ ನೀರನ್ನು ಹಿ ಉದ್ದೇಶಿಸಲಾಗಿರುವುದನ್ನು ವ್ಯವಸ್ಥಾಪಕ ನಿರ್ದೇಶಕರು ಮಂಡಳಿಗೆ ತಿಳಿಸಿದರು. 202 ಈ ಕಾಮಗಾರಿಗೆ ಭಾಗವಹಿಸಿದ ಇಬ್ಬರು ಬಿಡ್‌ದಾರರಲ್ಲಿ ಕನಿಷ್ಠ ಬಿಡ್‌ದಾರರಾದ M/s Groma. Infrastructure Ltd ಗುತ್ತಿಗೆದಾರರು ರೂ. 54 ,08,65,044.15/- ಬಿಡ್‌ ಸಲ್ಲಿಸಿದ್ದು ಇದು ಟಿಂಡರ್‌ಗಿಟ್ಟ ಮೊತ್ತ ರೂ.48,29,15, 218. 00/- ಗಳ ಮೇಲೆ ಶೇಸಂರಷ್ಟು ಹೆಚ್ಚು ಇರುವುದನ್ನು ಪೃವಸ್ಥಾಪಕ ನಿರ್ದೇಶಕರು ಮಂಡಳಿಗೆ ತಿಳಿಸಿದರು. 203. ಪ್ರಸ್ತಾಪಿಸಿದ ಕಾಮಗಾರಿಯ ಟೆಂಡರ್‌ಗಿಟ್ಟ ಮೊತ್ತದ ಅಂದಾಜು ಪಟ್ಟಿಯನ್ನು ಜ.ಸಂ.ಇಲಾಖೆಯ ಜಾಲ್ತಿ ದರಪಟ್ಟಿ ಹಾಗೂ ಚಾಲ್ತಿ. ತ್ರೆ ತ್ರೈಮಾಸಿಕದ ಸಿಮೆಂಟ್‌ ಮತ್ತು ಸೀಲ್‌ ದರಗಳನ್ನು ಮತ್ತು ಕೆ.ಯು.ಹಬ್ಬ್ಯೂ ಎಸ್‌.ಎಸ್‌.ಬಿಯ 2018-19ನೇ ಸಾಲಿನ ದರಪಟ್ಟಿಗಳಗನುಗುಣವಾಗಿ ತಯಾರಿಸಿ ಮಂಜೂರಾತಿ" ಪಡೆದಿರುವುದರಿಂದ ಕೆಟಿ.ಪಿ.ಪ. ನಿಯಮಾವಳಿಯನ್ವಯ ಟೆಂಡರಿಗಿಟ್ಟ ಮೊತ್ತವನ್ನು ಪರಿಷ್ಠರಿಸುವ ಅಗತ್ಯತೆ ಇಲ್ಲವೆಂದು ಮುಖ್ಯ ಇಂಜಿನಿಯರ್‌ ರವರು ವರದಿ ಮಾಡಿರುವುದನ್ನು ವ್ಯವಸ್ಥಾಪಕ ನಿರ್ದೇ ಶಕರು ಮಂಡಳಿಗೆ ತಿಳಿಸಿದರು. 20.4 ಪ್ರಸ್ತಾಪಿತ ಕಾಮಗಾರಿಯನ್ನು ಶೇಕಡಾವಾರು ಟೆಂಡರ್‌" ಆಧಾರದ ಮೇಲೆ ಆಹ್ನಾನಿಸಲಾಗಿದ್ದು, ಸದರಿ ಕಾಮಗಾರಿ ಅಡಿ 1400 ಮಿಮಿ 50 ಮಿಮಿ ಗಳೆ ಎಂ.ಎಸ್‌.ೈಪ್‌, ಡಿಐ ಪೈಪ್‌ ಮತ್ತು ಹೆಚ್‌.ಡಿ.ಪಿ.ಇ ಪೈಪ್‌ ಗಳನ್ನು ಅಳವಡಿಸುವ ಕಾಮಗಾರಿಗಳಿರುತ್ತವೆಂದು ಮಂಡಳಿಯ ಗಮನಕ್ಕೆ ತಂದರು. 20.5 ಮೇಲಿನ ವಿವರಗಳನ್ನು ಹಾಗೂ ವಿಷಯ ಸೂಚಿಯಲ್ಲಿ ಪ್ರಸ್ತಾಪಿಸಿರುವ ಅಂಶಗಳನ್ನು ಪರಿಗಣಿಸಿ ಸದರಿ ಕಾಮಗಾರಿಯ ಚಿಂಡರ್‌ ತುರಿತು ಮಂಡಳಿಯು ಈ ಕಿಳಕಂಡರಿಕೆ ನಿರ್ಣಯಿಸಿತು. 22 ವಿಶ್ವೇಶ್ವರೆಯ್ಯ ಜಲ ನಿಗಮ ನಿಯಖಿಶ (ಕರ್ನಾಟಕ ಸರ್ಕಾರದ ಒಂದು ಉದ್ಯಮ) _.ೋರ್ಣಯ:. ಟೆಂಡರ್‌ . ಪರಿಶೀಲನಾ... ಸಮುಸಿಯ ಪಿಫಾರಸ್ತಿನಂತೆ. ಟೆಂಡರ್‌ಗಿಟ್ಟ ಮೊತ್ತ ರೂ 4829,15,218.00/-ಗಳ ಮೇಲೆ ಶೇ.9.00ರಷ್ಟು ಹೆಚ್ಚಿನ ಟೆಂಡರ್‌ ಪ್ರೀಮಿಯಂನೊಂದಿಗೆ ಅಗತ್ಯ ಜಿ.ಎಸ್‌.ಟಿ. ಅಳವಡಿಸಿ ಬರುವ ಮೊತ್ತಕ್ಕೆ ಕಾಮಗಾರಿಯನ್ನು 5 roma Infrastructure ೬೬ರ ಇವರಿಗೆ ವಹಿಸಲು ಮಂಡಳಿಯು ನಿರ್ಣಿಯಿಸಿತು ವಿಷಯ ಸಂ. 21: “Survey, Investigation, Design, Supply, Tnstallation Testing and Commissioning of Lilt System {Head Works consisting of construction of Jatake canal, Jack well cum pump house, Power supply including terminal bays, substation, 33 KV tansmission lines) Rising Main with Pressure distribution system, Construction of Gravity Distribution System in Pavagade Taluk (Filling of Tanks 38 Nos) and Challakere Taluk (Filling of Tanks 21 Nosy Under Upper Bhadra Project including Operation and Maintenance for a period of 5 years #fter successful completion of work” ಕಾಮಗಾರಿಯ ಆರ್ಥಿಕ ಬಿಡ್‌ ಮೌಲ್ಯಮಾಪನ ವರದಿ ಕುರಿತು. ಭಡ್ರಾ ಮೇಲ್ದಂಡೆ ಯೋಜನೆಯ ಎರಡನೇ ಹಂತದಲ್ಲಿ ಬರುವ ಚಿತ್ರದುರ್ಗ ಶಾಖಾ ಕಾಲುವೆ ಮುಖಾಂತರ ಚಿಕ್ಕಮಗಳೂರು ಜಿಲ್ಲೆ ಮತ್ತು ಚಿತ್ರದುರ್ಗ ಜಿಲ್ಲೆಯಲ್ಲಿ ಹನಿ ನೀರಾವರಿ ಮೂಲಕ 1,07,265 ಹೆಕ್ಟೇರ್‌ ಕ್ಷೇತ್ರಕ್ಕೆ ನೀರಾಪರಿ ಕಲ್ಲಿಸಿ 37 ಕೆರೆಗಳಿಗೆ ನೀರನ್ನು ತುಂಬಿಸುವ ಕಾಮಗಾರಿಗಳನ್ನು 12 ಪ್ಯಾಕೇಜ್‌ಗಳಲ್ಲಿ ಕೈಗೆತ್ತಿಕೊಳ್ಳಲಾಗಿದ್ದು ಕಾಮಗಾರಿಗಳು ಪ್ರಗತಿಯಲ್ಲಿದ್ದು ಪ್ರಸ್ತಾಏಿತ ಪಾಜಗಡ ಕೆರೆ ತುಂಬಿಸುವ ಯೋಜನೆಯಡಿ ಚಿತ್ರದುರ್ಗ ಶಾಖಾ ಕಾಲುವೆಯ ಕೊನೆಯ ಸರಪಳಿಯಿಂದ 0.85 ಟಿ.ಎಂ.ಸಿ ನೀರಿನ ಬಳಕೆಯೊಂದಿಗೆ ಪಾವಗಡ ಕಲ್ಲೂಕಿನ 38 ಕೆರೆಗಳನ್ನು ಮತ್ತು ಚಳ್ಳಕೆರೆ ತಾಲ್ಲೂಕಿನ 21 ಫೆಗಂಗಿ ಳಂಬ ರಂ ಮುಖಾಂತರ ನೀರನ್ನು ತುಂಬಿಸಲು ಯೋಜಿಸಲಾಗಿರುವ ಕಾಮಗಾರಿಯಾಗಿರುವುದನ್ನು ವ್ಯವಸ್ಥಾಪಕ ನಿರ್ದೇಶಕರು ಮಂಡಳಿಗೆ ತಿಳಿಸಿದರು. ೫2. ಈ ಕಾಮಗಾರಿಗೆ ಭಾಗವಹಿಸಿದ ಮೂವರು ಬಿಡ್‌ದಾರರಲ್ಲಿ ಪೂರ್ವಾರ್ಹತೆ. ಷರತ್ತುಗಳನ್ನು : ಹೊರೈಸಿದ್ದ ಏಕೈಕ #ಿಡ್‌ದಾ್ಕ Ms GVPR Engineers Limited ಗುತ್ತಿಗೆದಾರರು ರೂ.627,49,13,462,49 ಬಿಡ್‌ ಸಲ್ಲಿಸಿದ್ದು ಇದು ಟೆಂಡರ್‌ಗಿಟ್ಟ ಮೊತ್ತ ರೂ.527,74,71,373.00/- ಗಢ ಮೇಲೆ ಶೇ.18.90 ರಷ್ಟು ಹೆಚ್ಚು ಇರುವುದನ್ನು ವ್ಯವಸ್ಥಾಪಕ ನಿರ್ದೇಶಕರು ಮಂಡಳಿಗೆ ತಿಳಿಸಿದರು. 213 ಪ್ರಸ್ತಾಪಿಸಿದ ಕಾಮಗಾರಿಯ ಟೆಂಡರ್‌ಗಿಟ್ಟ ಮೊತ್ತದ. ಅಂದಾಜು ಪಟ್ಟಿಯನ್ನು ಜ.ಸ೦.ಇಲಾಖೆಯ ಜಾಲ್ಲಿ ದರಪಟ್ಟಿ ಹಾಗೂ ಚಾಲ್ತಿ ತ್ರೈಮಾಸಿಕದ ಸಿಮೆಂಟ್‌ : ಮತ್ತು ಸ್ಟೀಲ್‌ "ದರಗಳನ್ನು ಮತ್ತು ಕೊಯು.ಡಬ್ಬ್ಯೂ ಎಸ್‌.ಎಸ್‌.ಟಪಿಯ 2018-19ನೇ ಸಾಲಿನ ದರಪಟ್ಟಿಗಳಗಮುಗುಣವಾಗಿ ತಯಾರಿಸಿ ಮಂಜೂರಾತಿ : ಪಡೆದಿರುವುದರಿಂದ ಕೆ.ಟಿ.ಪಿ.ಪಿ. ನಿಯಮಾವಳಿಯನ್ನಯ ಟೆಂಡರಿಗಿಟ್ಟ ಮೊತ್ತವನ್ನು ಪರಿಷ್ಕರಿಸುವ ಅಗತ್ಯತೆ ಇಲ್ಲವೆಂದು ಮುಖ್ಯ ಇಂಜಿನಿಯರ್‌ ರವರು ವರದಿ: ಮಾಡಿರುವುದನ್ನು ವ್ಯವಸ್ಥಾಪಕ ನಿರ್ದೇಶಕರು' ಮಂಡಳಿಗೆ ತಿಳಿಸಿದರು. ೫.4 ಪ್ರಸ್ತಾಪಿತ ಕಾಮಗಾರಿಯನ್ನು ಶೇಕಡಾವಾರು ಟಿಂಡರ್‌ ಆಧಾರದ ಮೇಲೆ ಆಹ್ನಾನಿಸಲಾಗಿದ್ದು, ಸದರಿ ಕಾಮಗಾರಿ ಆಡಿ ಚಿತ್ರದುರ್ಗ ಶಾಖಾ ಕಾಲುಪೆಯಿಂದ ನೀರನ್ನು ಎತ್ತಿ ಪಾವಗಡ ತಾಲ್ಲೂಕಿನೆ 38 23 ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ (ಕರ್ನಾಟಿಕ ಸರ್ಕಾರದ ಒಂದು ಉದ್ಯಮ) ಕೆರೆಗಳನ್ನು ಮತ್ತು ಚಳ್ಳಕೆರೆ ತಾಲ್ಲೂಕಿನ 21 ಕರೆಗಳಿಗೆ: Gravity pipe ಮುಖಾಂತರ ನೀರನ್ನು ತುಂಬಿಸಲು ಯೋಜಿಸೆಲಾಗಿದ್ದು, ಕಾಮಗಾರಿಯು ಏತ ಕಾಮಗಾರಿಗಳು. ಪೈಪ್‌ ಲೈನ್‌ ಅಳವಡಿಸುವ ಸಾಮಗಾರಿಗಳು ಹಾಗೂ ಎಲೆಕ್ಟೋ ಮೆಕಾನಿಕಲ್‌ ಕಾಮಗಾರಿಗಳನ್ನು ಒಳಗೊಂಡಿರುವುದನ್ನು ವ್ಯವಸ್ಥಾಪಕ ನಿದೆರ೯ಶಕರು ಮಂಡಳಿಗೆ ತಿಳಿಸಿದರು. 215 ಚರ್ಚೆಯ ಸಂದರ್ಭದಲ್ಲಿ ಮಂಡಳಿಯು ಈ ಕೆಳಕಂಡ ಅಂಶಗಳನ್ನು ಗಮನಿಸಿತು: 1 ಸದರಿ ಕಾಮಗಾರಿಯು ಸುರಕ್ಷಿತ ಕುಡಿಯುವ ನೀರಿನ ಅಭಾವ ಎದುರಿಸುತ್ತಿರುವ ಹಿಂದುಳಿದ ಬರಗಾಲ. ಪೀಡಿತ ತುಮಕೂರು ಜಿಲ್ಲೆಯ ಪಾವಗಡ ಮತ್ತು ಚಿತ್ರೆದುರ್ಗ ಜಿಲ್ಲೆಯ ಚಳ್ಳಕೆರೆ ಫಾಲ್ಲೂಕುಗಳಲ್ಲಿನ ಕೆರೆಗಳಿಗೆ. ನೀರು ತುಂಬಿಸುವ ಯೋಜನೆಯಾಗಿದ್ದು, ತನ್ಮೂಲಕ ಅಂತರ್ಜಲ ಮರುಪೂರಣಗೊಂಡು'. ಈ ಯೋಜನೆಯ ಫಲಾನುಭವಿ ಜನಗಳು ಎದುರಿಸುತ್ತಿರುವ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಈ ಕಾಮಗಾರಿಯ ತೀಪ್ರ ಅನುಷ್ಠಾನದಿಂದ ಸಹಕಾರಿಯಾಗುವ ಅಂಶವನ್ನು ಮಂಡಳಿಯು ಅಪಗಾಹಿಸಿತು. 2. ಪ್ರಸ್ತುತ ಭದ್ರಾ ಮೇಲ್ದಂಡೆ ಯೋಜನೆಯ ಪ್ರಥಮ ಹಂತದಲ್ಲಿನ ಏತ ಕಾಮಗಾರಿ. ಮತ್ತು ಸುರಂಗೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡು ಪರೀಕ್ಷಾರ್ಥ ನೀರನ್ನೆತ್ತವ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಚಿತ್ರದುರ್ಗ ಶಾಖಾ ಕಾಲುವೆಯ ಪೂರ್ಣ ಉದ್ದದ. ಕಾಮಗಾರಿ ಅನುಷ್ಠಾನಗೊಳ್ಳುತ್ತಿದ್ದು. ಇದರಡಿಯ ಪಾವಗಡ ಮತ್ತು ಚಳ್ಳಕೆರೆ ತಾಲ್ಲೂಕುಗಳ ಕೆರೆಗಳನ್ನು ತುಂಜಿಸುವ ಕಾಮಗಾರಿಯನ್ನು ಕೂಡಲೇ ಕೈಸತ್ತಿಕೊಳ್ಳುವ ಅವಶ್ಯಕತೆಯನ್ನು ಮಂಡಳಿಯು ಅವಲೋಕಿಸಿತು. 3. ಸದರಿ ಕಾಮಗಾರಿಗೆ ಮೂರು ಜನ ಗುತ್ತಿಗೆದಾರರು. ಬಿಡ್‌ ಸಲ್ಲಿಸಿದ್ದು, ಒಬ್ಬರೇ ಗುತ್ತಿಗೆದಾರರು ಪೂರ್ವಾರ್ಹತಾ ಷರತ್ತುಗಳನ್ನು ಪಾಲಿಸಿ ಅರ್ಹವಾಗಿದ್ದರಿಂದ ಅವರ ಅರ್ಥಿಕ ಬಿಡ್‌ನ್ನು ತೆರೆಯಲಾಗಿದ್ದು ಗುತ್ತಿಗೆದಾರರು ಪ್ರತಿಶತ 1890 ರಷ್ಟು ಹೆಚ್ಚಿನ ಟೆಂಡರ್‌ ಪ್ರೀಮಿಯಂ ಸಪೂದಿಸಿರುತ್ತಾರೆ. ಒಂದು ಪೇಳೆ ಗುತ್ತಿಗೆದಾರರು ಸಿಂಗಲ್‌ ಟಿಂಡರ್‌ ಕಾಮಗಾರಿಗೆ ನೀಡುವ ಪ್ರತಿಶತ 5.00 ರಷ್ಟು ಹೆಚ್ಚಿನ ಟೆಂಡರ್‌ ಪ್ರೀಮಿಯಂಗೆ ಒಪ್ಪದಿದ್ದಲ್ಲಿ ಟಿಂಡರ್‌ ಪುನರ್‌ ಆಹ್ವಾನಿಸುವ ಅನಿವಾರ್ಯತೆ ಉಂಟಾಗಿ ಕಾಲ ವ್ಯಯ ಮತ್ತು ಅಂದಾಜು ಮೊತ್ತದಲ್ಲಿ ಹೆಚ್ಚಳ ಆಗುವ ಸಂಭವನೀಯತೆಯ ಅಂಶವನ್ನೂ ಸಹ ಮಂಡಳಿಯು ಅಪಗಾಹಿಸಿತು. 21.6 ಮೇಲಿನ ವಿವರಗಳನ್ನು ಹಾಗೂ ವಿಷಯೆ ಸೂಚಿಯಲ್ಲಿ ಪ್ರಸ್ತಾಪಿಸಿರುವ ಅಂಶಗಳನ್ನು ಪರಿಗಣಿಸಿ ಸದರಿ ಕಾಮಗಾರಿಯ ಟೆಂಡರ್‌" ಕುರಿತು ಮಂಡಳಿಯು ಈ ಕೆಳಕಂಡಂತೆ: ನಿರ್ಣಯಿಸಿತು. ನಿರ್ಣಯ: ಟೆಂಡರ್‌ ಪರಿಶೀಲನಾ ಸಮಿತಿಯ ಶಿಫಾರಸ್ಸಿನಂತೆ ಟೆಂಡರ್‌ಗಿಟ್ಟ ಮೊತ್ತ ರೂ. 527,74,74,373.00/-ಗಳ ಮೇಲೆ ಶೇ? ರಷ್ಟು ಹೆಚ್ಚಿನ ಟೆಂಡರ್‌ ಪ್ರೀಮಿಯಂನೊಂದಿಗೆ ಅಗತ್ಯ ಜಿಎಸ್‌ಟಿ. ಅಳವಡಿಸಿ ಬರುವ ಮೊತ್ತಕ್ಕೆ ಕಾಮಗಾರಿಯನ್ನು Ms GVPR Engineers Limited gob ವಹಿಸಲು ಮಂಡಳಿಯು ನಿರ್ಣಯಿಸಿತು. 24 ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ (ಕರ್ನಾಟಿಕ ಸರ್ಕಾರದ ಒಂದು ಉದ್ಯಮ) --ಪಿಷೆಯ ಸಂ. 22: ಚಿಕ್ಕನಾಯಕನಹಳ್ಳಿ ಗುಬ್ಬಿ. ಮತ್ತು ತಿಪಟೂರು ತಾಲ್ಲೂಕುಗಳಿಗೆ ಹೆಚ್ಚುವರಿ. ನೀರನ್ನು. ಒದಗಿಸಲು ಎತ್ತಿಸಹೊಳ ಸಮಗ್ರ ಕುಡಿಯುವ ನೀರಿನ ಯೋಜನೆಯಡಿಯಲ್ಲಿ ಉಳಿತಾಯಪಾಗಬಹುದಾದ ನೀರಿನ ಪ್ರಮಾಣ ಕುರಿತು. ಎಕಿನಹೊಳಿ ಯೋಜನೆಯಡಿಯಲ್ಲಿ ಬಳಸಿಕೊಳ್ಳಲು ಉದ್ದೇಶಿಸಿರುವ ವಾರ್ಷಿಕ ನೀರಿನ ಪ್ರಮಾಣ 24.81 ಟಎಂಸಿಯಾಗಿದ್ದು ಇದರಲ್ಲಿ 7 ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನೆಗರ, "ತುಮಕೂರು, ಹಾಸನ. ಮತ್ತು ಚಿಕ್ಕಮಗಳೊರು ಜಿಲ್ಲೆಗಳ ಕೆಲವು ಭಾಗಗಳಿಗೆ ಒಟ್ಟಾರೆ 15.029 ಟಿ.ಎಂ.ಸಿ ಕುಡಿಯುವ je ಒದಗಿಸುವುದು ಪಾಗೂ 5 "ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾ ಪುರ, ಬೆಂಗಳೊರು. ಗ್ರಾಮಾಂತರ, ತುಮಕೂರು ಮತ್ತು ಹಾಸನ ಇವುಗಳಲ್ಲಿ ಒಟ್ಟು 527 ಕೆರೆಗಳಿಗೆ ಅವುಗಳ ಸಾಮರ್ಥ್ಯದ ಶೇ. 2 ರಷ್ಟು ನೀರು ತುಂಬಿಸಿ ಅವುಗಳ ಅಂರ್ತಜಲ ಅಭಿವೃದ್ಧಿಗೊಳಿಸಲು ಒಟ್ಟು 967 ಟೆ.ಎಂ.ಸಿ ನೀರನ್ನು ಒದಗಿಸಲು ಯೋಜಿಸಲಾಗಿರುತ್ತಬೆಂದು ತಿಳಿಸುತ್ತಾ ಆದರೆ ತುಮಕೂರು ಜಿಲ್ಲೆಯಲ್ಲಿರುವ ಚಿಕ್ಕನಾಯಕನಹಳ್ಳಿ ಗುಬ್ಬಿ ಮತ್ತು ತಿಷಟೂರು ತಾಲ್ಲೂಸೆಗಳಿಗೆ ಕೆರೆಗಳನ್ನು ತುಂಬಿಸಲು ನೀರನ್ನು ಹಂಚಿಕೆ ಮಾಡಿರುವುಬಿಲ್ಲವಾಗಿ ಈ ”" ಪ್ರದೇಶದಲ್ಲೂ Eu ಮಟ್ಟ ಕುಸಿದಿರುವುದೆಂದು ಜನರು ಇರಗಳಿಗೆ ನೀರೊದಗಿಸಿಕೊಡಲು ಒತ್ತಾಯಿಸಿ ಮನವಿ ಮಾಡಿದ್ದು ಶ್ರೀ ಮಾಧುಸ್ವಾಮಿ ಸನ್ಮಾನ್ಯ ಕಾನೂನು ಮತ್ತು ಸಂಸದೀಯ ಸಚಿಪರು “ಹಾಗೂ ಸಣ್ಣ ನೀರಾವರಿ ಸಚಿವರು ಕೂಡಾ ಈ ಪ್ರದೇಶದ ಕೆರೆಗಳನ್ನು ತುಂಬಿಸಲು ಕೋರಿರುತ್ತಾರೆಂದು ವ್ಯವಸ್ಥಾಪಕ ನಿರ್ದೇಶಕರು ಮಂಡಳಿಗೆ ತಿಳಿಸಿದರು. 22.2 ಮುಂದುವರೆಯುತ್ತಾ ಸರ್ಕಾರಪು ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯಡಿಯಲ್ಲಿ ಒಟ್ಟಾರೆಯಾಗಿ ಉಳಿತಾಯವಾಗಬಹುದಾದ ನೀರಿನ ಪ್ರಮಾಣವನ್ನು ಅಧ್ಯಯನಮಾಡಿ ಈ ರೀತಿ. ನ್ಯಾ ನೀರನ್ನು ವಿವಿಧ ಮನವಿಗಳಲ್ಲಿ ಪ್ರಸ್ತಾಪಿಸಿರುವ ಯೋಜನೆಗಳಿಗೆ ಪರಿಶೀಲಿಸಬಹುದಾಗಿರುತ್ತದೆ ಎಂದು ಆಭಿಪ್ರಾಯಿಸಿ ಈ ಕುರಿತು ಅಧ್ಯಯಿಸಿ ಉಳಿತಾಯವಾಗಬಹುದಾದ ನ pcs ಯೋಗದ ಬಳಕೆಗೆ ಫರ್ಯತಂತ್ರ ಹಾಗೂ ಕ್ರಿಯಾ ಯೋಜನೆ ರೂಪಿಸಿ ಸೂಕ್ತ ಶಿಫಾರಸ್ಸು; ನಿನ್ನೊಳಗೊಂಡೆ"' “ವರದಿ ನೀಡುವ ಸಲುವಾಗಿ ಈ ಕೆಂಡ ಅಧಿಕಾರಿ] ಅಧೀಕಾರೇತರ "ಸದಸ್ಯರನ್ಮೊಳಗೊಂಡ ಸಮಿತಿಯನ್ನು ಸರ್ಕಾರದ ಆದೇಶ ಸಂಖ್ಯೆಜಸ೦ಒ 20 VBYE 2019 Or0o8:28.10. 2019ರಲ್ಲಿ" ರಚಸಿರುವುದನ್ನು ವ್ಯವಸ್ಥಾಪಕ ನಿರ್ದೇಶಕರು ಮಂಡಳಿಯ ಗಮನಕ್ಕೆ ತಂದರು. 1 ಶ್ರೀ ಡಿಎಸ್‌.ದೇಸಾಯಿ ನಿವೃತ್ತ, ಕಾರ್ಯದರ್ಶಿಗಳು : ಅಧ್ಯಕ್ಷರು. ಪ್ರಧಾನ ಸಲಹೆಗಾರರು, ಜಲ ಸಂಪನ್ಮೂಲ ಇಲಾಖೆ 2. ಶ್ರಿ: ಆರ್‌.ಚಲುಪರಾಜ್‌ ನಿವೃತ್ತ ಮುಖ್ಯ: ಸದಸ್ಯರು. ಇಂಜನೀಯರ್‌, 3. ಸರ್ಕಾರೆದ ಕಾರ್ಯದರ್ಶಿಗಳು, ಜಲ ಸಂಪನ್ಮೂಲ : ಸದಸ್ಯರು. ಇಲಾಖೆ, 4 ವ್ಯವ ಸ್ಯಾಪಕ ನಿರ್ದೇಶಕರು, ವಿ.ಜ.ನಿ.ನಿ. : ಸದಸ್ಯ ಕಾರ್ಯದರ್ಶಿ 223 ಚರ್ಚೆಯ ನಂತರ ಸದರಿ ಸಮಿತಿಯ ಶಿಫಾರಸ್ಸಿನನ್ವಯ ಎತ್ತಿನಹೊಳೆ ಯೋಜನೆಯಡಿಯಲ್ಲಿ ಉಳಿತಾಯನಾಗಬಹುದಾದ ನೀರನ ಪ್ರಮಾಣವನ್ನು ಮರು ಹಂಚಿಕಿ ಮಾಡಿ ತುಮಕೂರು ಜಿಲ್ಲೆಯಲ್ಲಿರುವ ಚಿಕ್ಕನಾಯಕನಹಳ್ಳಿ, ಗುಜ್ಜಿ ಮತ್ತು ತಿಪಟೂರು ತಾಲ್ಲೂಕುಗಳ ಕೆರೆಗಳಿಗೆ ಅವುಗಳ 25 ವಿಶ್ವೇಶ್ವ ರಯ್ಯ ಜಲ ನಿಗಮ ನಿಯಮಿತ ಬ ಸರ್ಕಾರದ ಒಂದು. ಉದ್ಯಮ) ಸಾಮರ್ಥ್ಯದ ಶೇ.50 ನೀರು ತುಂಬಿಸಿ ಅಂರ್ತಜಲ ಅಭಿವೃದ್ಧಿಗೆ ನೀರೊದಗಿಸಲು ಪರಿಗಣಿಸಬಹುದೆಂದು ಮಂಡಳಿಯು ಅಭಿಪ್ರಾಯಿಸಿತು. ವಿಷಯ ಸಂ. 23: ಎತ್ತಿನಹೊಳೆ ಮತ್ತು ಭದ್ರಾ ಮೇಲ್ದಂಡೆ ಯೋಜನೆಗಳ ಪರಿಷ್ಠತ ಅಂದಾಜು. ಆಜನೆಗಳ ಅನುಷ್ಠಾನದಲ್ಲಿನ ವಿಳಂಬ ಹೊಸೆ ಭೊಸ್ಸಾಧೀನೆ ಕಾಯ್ದೆಯಿಂದಾಗಿ ಸ ಹೆಚ್ಚುವರಿ ಭೂಸ್ಪಾಧೀನ ಪೆಚ್ಚ, ಕಾರ್ಯಪ್ಯಾಪ್ರಿ! ಸ್ಥರೂನ ಬದಲಾವಣೆ ಮತ್ತು ಇತರೆ ಸಾರಣಗಳಿಂಬಾಗಿ ಈ ಯೋಜನೆಗಳ ಮೊತ್ತವು ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿರುವ ವೆಚ್ಚ ಮೀರಿ ಈಗಾಗಲೇ ಸಾಕಷ್ಟು ಹೆಚ್ಚಾಗಿರುವುದರಿಂದ ಸರ್ಕಾರದ ರ್ಥ ಬವ್ಧತೆ ತತ್ತಂಬಂಧವಾಗಿ ಹೆಚ್ಚಾಗಿದ್ದು, ಮುಂದಿಸ ವರ್ಷಗಳಲ್ಲಿ ಈ ಯೋಜನೆಗಳಿಗೆ ಅನುಜಾನ ಒದಗಿಸುವ ಸಾಧ್ಯತೆಯ ಬಗ್ಗೆ ಸರ್ಕಾರ ಕ್ತ ಸಕ್ರಮ ಕೈಗೊಳ್ಳಬೇ ಕಾಗಿರುವುದರಿಂದ ನಿಗಮವು ಸದರಿ ಯೋಜನೆಗಳೆ ಪರಿಷ್ಕತ ಅಂದಾಜನ್ನು. ತಫೆಯಾರಿಸಿ ಸರ್ಕಾರದ ಅನುಷಮೋದನೆ ಪಡೆಯಬೇಕಾಗಿರುವ ಅಗತ್ಯತೆಯನ್ನು ನಿರ್ದೇಶಕರು ಹಾಗೂ ಅಪರ ಮುಖ್ಯ ಕಾರ್ಯದರ್ಶಿಗಳು, ಆರ್ಥಿಕ ಇಲಾಖೆ, ರವರು ಬಲವಾದ ಅಭಿಪ್ರಾಯವನ್ನು ಪೃಕ್ಷಪಡಿಸಿದ್ದು, ಯೋಜನೆಗಳ ಪರಿಷ್ಕೃತ ಅ ಅಂದಾಜಿಗೆ ಸಚಿವ ಸಂಪುಟದ ಅನುಮೋದನೆ ಪಡೆಯಲು ಕೂಡಲೇ ಸೂಕ್ತಿ ಕ್ರಮ ಜರುಗಿಸಲು ಅಧ್ಯಕ್ಷರು ಹಾಗೂ ಮಾನ್ಯ ಮುಖ್ಯ ಮಂ, ತ್ರಿಗಳು: ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಿದರು. ವಂದನೆಗಳೊಂದಿಗೆ ಸಭೆಯು ಮುಕ್ತಾಯವಾಯಿತು. ಪಹಿ/- ಪಹಿ/ (ಏನ್‌.ಲಕ್ಷ್ಯಣಿರಾವ್‌ ಪೇಶ್ವೆ) (ಅ.ಐನ್‌.ಯಡಿಯೂರಪ್ಪ) ವ್ಯವಸ್ಥಾಸತ ನಿದೇಶಕರು ಸಭೆಯ ಅಧ್ಯಕ್ಷರು Certified. NN Copy Company po Wiavesvaray8: yA Nigam Ltd. 26 ಚುಕ್ಕೆ ಗುರುತಿಲ್ಲದ ಪಕ್ನೆ ಸಂಖ್ಯೆ: 127ಗೆ ಅನುಬಂಧ-3 ಅ) ವಿಶೇಶ್ವರಯ್ಯ ಜಲ ನಿಗಮದ ವೈವಸ್ಥಾ ಪಕ ನಿರ್ದೇಶಕೆರ ಕಛೇರಿಯಲ್ಲಿ ದಿಪಾಂ ಕರ, pa ರುವ ಟೆಂಡರ್‌ಗಳು ವಿಷರೆ 08.2019 ರಿಂದ ಇಲ್ಲಿಯವರೆಗೆ ನ ನೀಡಿರುವ ದಿನಾಂ ಟೆಂಡರ್‌ ಗಿಟ್ಟ (ರೊ ಕೋಟಿಗಳಲ್ಲಿ) oy Providing Protective works to the project affected | aca & providing additional facility by improving | | Infrastructure under Satkoli and Doddinatale | | hamlets of Kusuburu village in N.R.PuraTaluk | | under the Jurisdiction of UBP Package-T mi 06.03.2020 499 Consultancy services for detailed reconnaissance | survey, investigation and preparation of necessary drawings, detailed estimates, project report and DFP | for vestoration of tanks proposed for filling under | Yettinahole integrated drinking water project, | | Consultancy services for survey, investige preparation of design, drawings, estimates preparation of detailed project report, preparation of | techno-economical alignment proposals, designs of pump house, raising main, delivery chambers and ; distribution networks, package estimate, DTP and | land acquisition proposals for Kadur tank filling | scheme for the work of filling up of 167 Nos of! tanks including Madaga, Ayyanakere and Belavadi | 4 ank in Tarikere, Kadur, Chikmagalortaluks in | \ chikmagalur district and Arasikeretaluk of Hassan | 7 district by lifting water from Bhadra river from d/s | 1 of Bhadra dam {INDENT 1338) | 13.02.2020 4.91 | SERS ಅ) ವಿಶ್ವೇಶ್ವರಯ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಕಛೇರಿಯಲ್ಲಿ ದಿನಾಂಕ:05.08.2019ರಿಂದ. ಇಲ್ರಿಯಪರೆಗೆ ಅನುಮೋದನೆಗೊಂಡಿರುವ ಹೆಚ್ಚುವರಿ ಅರ್ಥಿಕ ಹೊರೆ ಪ್ರಸ್ತಾವನೆಗಳ ವಿವರ ಈ ಕೆಳಕಂಡಂತಿದೆ. ಕಾಮಗಾರಿ ಹೆಸರು ; Construction of Check dam cum bridge across Veda halla (Barahalla) near Chikkanayakanahalli village (connecting Yagatti to Yallambalse) of Kadurtaluk, Chikkamagalurdist ಟೆಂಡರ್‌ಗಿಟ್ಟ ಮೊತ್ತ : ರೂ.599 ಕೋಟಿಗಳು ಗುತ್ತಿಗೆ ಮೊತ್ತ ; ರೂ. 507 ಕೋಟಿಗಳು (ಟೆಂಡರ್‌ ಗಿಟ್ಟ ಮೊತ್ತಕ್ಕೆ ಶೇ 15.30% ರಷ್ಟು ಕಡಿಮೆ) ಹೆಚ್ಚುವರಿಆರ್ಥಿಕ ; ರೂ.90845489.13 ಮೊತ್ತ ಗುತ್ತಿಗೆ ಮೊತ್ತದ ; 17.89% ಮೇಲೆ ಹೆಚುವರಿ ಶೇಕಡಾ ಕಾಮಗಾರಿ ಹಂತ x ಪ್ರಗತಿಯಲ್ಲಿದೆ. poe ಸಂಖ್ಯೆ 11278 ಅಮೆಬಂಧ-4 08. Fs ರಿಂದ ಇಲ್ಲಿಯಚರೆಗೆ ಜುಕ್ಕೆ ಗುರುತಿಲ್ಲದ ತಿಯಿದಿದೆ. ದಿಪಾಂಕ: ಪ್ರಶ್ನೆ ಸ 05. ತರಜಂತಿದೆ. ಗವರು/ ` ಯೋಜನಾವರು ಚಡ್ತಾ ಮೇಲ್ಗಂಡ್‌ ಯೋಜನಾ ವಠಿಯ- Ee ಭದ್ರಾ 'ಮೇಲ್ಗಂಡ್‌ ಯೋಜನಾ ವಲಯ, ಚಿ ಸಧಾ ನಂ-4, ಹೊಸದುರ್ಗ ನಧಾಗ-5 ರೆ (NN ಧಾ ನಾರ; ಚಿತ್ರದುರ್ಗ 10516 ನಧಾನ ರಾ ಈಮಕೂಹ Fs 175 f | ವಿಭಾಗ ನಂ-1, ಕ CN ಹೋಜನಾ'ನಿಭಾಗೆ ಸಣ ನೆಭಾಗೆ 3 ನ ಫ್‌ ನಮ: "ಹಾರ್ನ್‌ (2 ಕೌಷ'ಭೊಸ್ಪಾಧೀನಾಧಿಕಾರಿ, ಕ್‌ ಗ್ಯ ವಶೇಷ ಭೊಸ್ಟಾಧೀನಾ ಧಿಕಾರಿ, ಚಿತ್ರದುರ್ಗ Ser ಎತನಹಾ XK ಯೋಜನಾ ಷಲಹ” ಮುಖ್ಯ ನ ಎತ್ತನಷೊಳ `ಹೋಜನಾ`'ಪಲಯ, ತತಡ ಯಾ ನನಗ ನರರ ಪಕಾರ | ಎತ್ತನಹೊಳ ಕಳ ನನನನಾ ನಧಾಗ ಸಂ, ಸಕಲೇಶಪುರ ನನ್‌ ಮಾನಾ ನಾಗಾ ಅರಸರ pA ತ್ತಿನಹೆನಳ ಜನನ ನಧಾಗ ನಂ ಮಧುಗಿಕ” ಅಧಿಕ ಅಥಿಯರತರರು, ಎತ್ತನಹೊಳ್‌ ಯೋಜನಾ ಪೈತ್ತ 01, ಕ 6 Hf EE ಮ ನಾಧಿಕಾರಿ, ಹಾಸನ TO) 'ಕ್ಯಾಧಿಕಾರಿಗಳು, ವಿಶ್ನೇಶ್ನರೆಯ್ಯ ಜಲ'ನಗಮ ನಯನುತ ₹ಂಡದ್ರೆ ಕಛೇರಿ, ಚಿತ್ರದುರ್ಗ [ | | ಶ್ವೇತ್ಸರೆಯ್ಯ ಜಲ ನಗದ ನಮವತನೂಣದಯತ ಕಕ ಡ್ಡ ಪಾವತಿಗಾಗಿ/ಗ್ಯಾರಂಟಿಕ ಮೀಷನ್‌/ಅವಧಿ ಸಾಲ ಮರುಪಾಪತಿ) ಒಟ್ಟು ಈ ೪) ೫) ಈ) ಮೊತ್ತ 'ಕಷಿಸಿಸೆ ಕರ್ನಾಟಕ & ಸಂಖ್ಯೆ: ಜಸಂಇ 15 ಡಬ್ಲ್ಯೂಬಿಎಂ 2020 ಕರ್ನಾಟಕ ಸರ್ಕಾರದ ಸಚಿವಾಲಯ, ವಿಕಾಸ ಸೌಧ, ಬೆಂಗಳೂ ನಾಂಕ:10.03.2020. ಇವರಿಂದ ಸರ್ಕಾರದ ಕಾರ್ಯದರ್ಶಿ, ಜಲಸಂಪನ್ಮೂಲ ಇಲಾಖೆ, ವಿಕಾಸ ಸೌಧ, ಬೆಂಗಳೂರು. ವರಿಗೆ ತ್ಯ, I ಹೆ ಕರ್ನಾಟಕ ವಿಧಾನ ಸಭೆ, ವಿಧಾನ ಸೌಧ, ಬೆಂಗಳೂರು. ಮಾನ್ಸರೆ, ) ವಿಷಯ: ಮಾನ್ಯ ವಿಧಾನ ಸಭೆ ಸದಸ್ಯರಾದ ಶ್ರೀ ಶಿವಾನಂದ ಪಾಟೀಲ್‌ (ಬಸವನಬಾಗೇವಾಡಿ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:1061ಕ್ಕೆ ಉತ್ತರ ಸಲ್ಲಿಸುವ ಬಗ್ಗೆ, kok ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನ ಸಭೆಯ ಸದಸ್ಯರಾದ ಶ್ರೀ ಶಿವಾನಂದ ಪಾಟೀಲ್‌ (ಬಸವನಬಾಗೇವಾಡಿ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:1061ಕ್ಕೆ ಉತ್ತರದ 150 ಪ್ರತಿಗಳನ್ನು ಇದರೊಡನೆ ಲಗತ್ತಿಸಿ, ಮುಂದಿನ ಸೂಕ್ತ ಕ್ರಮಕ್ಕಾಗಿ ಈ ಮೂಲಕ ಕಳುಹಿಸಿಕೊಡಲು ನಿರ್ದೇಶಿತನಾಗಿದ್ದೇನೆ. ತಮ್ಮ ವಿಶ್ವಾಸಿ, RN (ರವೀಂ: ೦ಡ) ಸರ್ಕಾರದ ಅಧೀನ ಕಾರ್ಯದರ್ಶಿ (ತಾಂತ್ರಿಕ-5) ಜಲಸಂಪನ್ಮೂಲ ಇಲಾಖೆ ಕರ್ನಾಟಕ ವಿಧಾನ ಸಭೆ ke ಚುಕ್ಕೆ ಗುರುತಿಲ್ಲದ. ಪ್ರಶ್ನೆ ಪ್ರಶ್ನೆಸಂಖ್ಯೆ..." [7 ಸದಸ ಸ್ಕರ ಹೆಸರು ಉತ್ತರಿಸುವೆ ದಿನಾಂಕ : ಶ್ರೀ ಶಿವಾನಂದೆ ಪಾಟೀಲ್‌ fish) : 10.03.2020 ": ಜಲ ಸಂಪನ್ಮೂಲ ಸಚಿವರು A ಪ್ರಶ್ನೆಗಳು .. ಉತ್ತರಗಳು | ಅ) /ಸೃಷ್ಣಾ`'ಮೇಲ್ನರಡ`ಯೋಜನಹಮಂಷ | ಕೋಲ್ಹಾರ ' ಗ್ರಾಮದಲ್ಲಿ ಎಷ್ಟು | ಕೃಷ್ಣಾ ಮೇಲ್ದಂಡೆ ಯೋಜನೆಯಿಂದ ಕೋಲ್ಲಾರ ಗ್ರಾಮದಲ್ಲಿ ಒಟ್ಟು | ಭಾದಿತ. ಕುಟುಂಬಗಳನ್ನು 3950 ಭಾದಿತ ಕುಟುಂಬಗಳನ್ನು ಗುರುತಿಸಲಾಗಿದೆ. ಗುರುತಿಸಲಾಗಿರುತ್ತದೆ; | >) ಸರ ನನನ ಕೋಲ್ಡಾರ (1) ನಿರಾಶ್ರಿತ ನವಂ ಈಗನ ನಷಾತಸಗಳನ್ನಾ | ಮಸರ್ವಸತಿ ಕೇಂದ್ರದಲ್ಲಿರುವ ರಚಿಸಲಾಗಿದೆ. | ನಿರಾಶ್ರಿತ ಕುಟುಂಬಗಳಿಗಾಗಿ ವಸತಿ ಸಷಾT 7 RON CES ವ ಈ ಖುಷ್ಬು 200 ua G0Nd ಮ 4397 | ನಿವೇಶನಗಳನ್ನು ರಹನೆ| 200 ಚಮೀ ಸ ಮ Es ಮಾಡಲಾಗಿರುತದಬೆ; ಗ 4 ಸ್‌ A 300 ಚ.ಮೀ (15X70 ಮೀ) 128 8 (200 ಮ) 8] | ಇತ್ತಡ 100 BS (0x0 Se 220” ಪಃ EE Ha] 2) ಒಟ್ಟು 705 ವಾಣಿಜ್ಯ ನಿವೇಶನಗಳನ್ನು ರಚಿಸಲಾಗಿರುತ್ತದೆ. ಕಸಾ [x ಸಂಖೆ L _! T 180 @.°8 (25 Sa) 338 [ pH 300 ಜರ TO SR 77 | ಒಟ್ಟು 705 ಯಾವ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ ಹಾಗೂ ಹಂಚಿಕೆಯಾದ ನಿವೇಶನಗಳೆಷ್ಟು; ಇ) ಇವುಗಳ "ಹಾವ ಮ ಸ ಠತಸ್ಥರ ಅರ್ಹತೆ ಅನುಗುಣವಾಗಿ ₹4 ವಾಸದ ನಷೆಪನ ಳನ್ನು ಹಾಗೂ 705 ಪಾಣಿಜ್ಯ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. | D) ಮನೆ ಕಳೆದುಕೊಂಡು 25 ಗುಂಟೆ ಜಮೀನು ಹರಾಡಿ ನಿರಾಶ್ರಿತರಿಗೆ “ಎ” ಮಾದರಿ ನಿವೇಶನಗಳನ್ನು ಒಟ್ಟು 3924; ಸಂತ್ರಸ್ಥರಿಗೆ ಹಂಚಿಕೆ ಮಾಡಲಾಗಿದೆ. ಮನೆ "ಇಳಿದುಕೊಂಡು 26 ಗುಂಟೆ-08 ಎಕರೆ 25 ಗುಂಟೆ ವರೆಗೆ `ಜಮೀನು ಹೊಂದಿದ ಒಟ್ಟು 364 ಸಂತ್ರಸ್ಥರಿದ್ದು, ಇವರಿಗೆ 298 “ಬಿ” ಮಾದರಿ ನಿವೇಶನಗಳನ್ನು ಹಾಗೂ 132 “ಎ” ಮಾದರಿ ನಿಮೇಶನಗಳನ್ನು ಹೆಂಚಿಕೆ ಮಾಡಲಾಗಿದೆ. 3) ಮನೆ ಕಳೆದುಕೊಂಡು 08 ಎಕರೆ 26 ಗುಂಟಿ- 16 ಎಕರೆ 25 | ಗುಂಟೆ ವರೆಗೆ 'ಜಮ್ಮೀನು ಹೊಂದಿದ ಒಟ್ಟು 163 ಸಂತ್ರಸ್ನ ಸ್ಕರಿದ್ದು, ಅವರುಗಳಿಗೆ 128 “ಸಿ” ಮಾದರಿ ನಿವೇಶನಗಳನ್ನು ಹಾಗೂ | 105 “ಎ” ಮಾದರಿ ನಿವೇಶನಗಳನ್ನು ಹೆಂಚಿಕೆ ಮಾಡಲಾಗಿದೆ. 2) f { { | { | | ಯಾರಿಗೆ ಹಂಚಿಕೆ ಸಾರ್ವಜನಿಕ ಉದ್ದೇಶಕ್ಕಾಗಿ ಮತ್ತು ಉದ್ಯಾನವನ ನಿರ್ಮಿಸುವುದಕ್ಕೆ ಕಾಯ್ದಿರಿಸಿದ "ಜಾಗಗಳು ಯಾವುವು; ಅವುಗಳಲ್ಲಿ ಸಾರ್ವಜನಿಕ ಉದ್ದೇಶಿತ ಜಾಗಗಳನ್ನು ಯಾವ ಉದ್ದೇಶಕ್ಕಾಗಿ ಮಾಡಲಾಗಿದೆ; ಅದರಲ್ಲಿ ಹಂಚಿಕೆ ಮಾಡದೇ ಇರುವ ನಿವೇಶನಗಳು ಯಾವುವು; 2) 3 ಪ್ರಕ್ಕೆಗಳು ಉತ್ತರಗಳು ಸಂ | 3 iy ಸಪ್‌ ವಕ ಸಂ ವಾರ ವಗ ಜಮೀನು ಹೊಂದಿದ ಒಟ್ಟು 152 ಸಂತ್ರಸ್ಥರಿದ್ದು, ಅವರುಗಳಿಗೆ 98 “ಡಿ” ಮಾದರಿ ನಿವೇಶನಗಳನ್ನು ಹಾಗೂ 216 “ಎ” ಮಾದರಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಈ ಗಸಾವ್ಯನ ಪಸರ ನಡಗ ಸಾರ್ಪ್‌ಜನ್‌ ಉದ್ದೇಶಕ್ಕಾಗಿ R ಸಾರ್ವಜನಿಕ ಉದ್ದೇಶಕ್ಕಾಗಿ ಒಟ್ಟು 18 ಜಾಗಗಳನ್ನು ಗುರುತಿಸಿದ್ದು ಈ ಪೈಕಿ 133 ಜಾಗಗಳನ್ನು ಶಾಲಾ ಕಟ್ಟಡ, ಆಟದ ಮೈದಾನ, ಖಾಸತಿ ಶಾಲೆಗಳು, ನೀರು. ಸರಬರಾಜು ಯೋಜನೆ, ' ಎರಡು ಬಸ್‌ ನಿಲ್ದಾಣಗಳು, 60 ಹಾಸಿಗೆಗಳ ಆಸ್ಪತ್ರೆ ಪಂಚಾಯತ್‌ ಕಟ್ಟಡ, ನಾಡ ಕಛೇರಿ ಕಟ್ಟಡ, ಅಂಗನವಾಡಿ ಕಟ್ಟಡಗಳು, ಬಾಲಕೀಯರ ಹಾಸ್ಟೇಲ್‌, ಸಂತೇ ಮೈದಾನ, ದನದ ಸಂತೆ, 40 ವಸತಿ: ನಿವೇಶನ ಹಾಗೂ ಆಟದ ಮೈದಾನ, ಪೋಲೀಸ್‌: ಠಾಣೆ ಹಾಗೂ ವಸತಿ ಗೃಹಕ್ಕಾಗಿ ಹೀಗೆ ಹಲವಾರು ಸಾರ್ವಜನಿಕ ಉದ್ದೇಶಕ್ಕಾಗಿಯೇ ಉಪೆಯೋಗಿಸಿಕೊಳ್ಳೆಲಾಗಿದೆ. ಬಸ್‌ ನಿಲ್ದಾಣ, ಅಂಚೆ ಕಛೇರಿ ಹಾಗೂ ಆರೋಗ್ಯ ಕೇಂದ್ರ ಅಂತಾ ಗುರುತಿಸಲಾದ ಜಾಗಗಳಲ್ಲಿ 92 ಆಶ್ರಯ ಹಾಗೂ ಸತಿ ನಿವೇಶನಕ್ತಾಗಿ ಪರಿವರ್ತಿಸಿ ಸಂತ್ರಸ್ಥರಿಗೆ ಹಂಚಿಕೆ, ಸೈಶಾನದ ಹತ್ತಿರ ಇರುವ ಖುಲ್ಲಾ ಜಾಗದಲ್ಲಿ 10 ನಿವೇಶನಗಳನ್ನು ಮತ್ತು ಬಾಲಕಿಯರ ಹಾಸ್ಟೆಲ್‌ ಹಿಂದುಗಡೆ ಇರುವ ಖುಲ್ಲಾ |; ಜಾಗದಲ್ಲಿ 48 ನಿವೇಶನಗಳನ್ನು ನಿರ್ಮಿಸಿ ಒಟ್ಟು 58 ನಿವೇಶನಗಳನ್ನು ಸಂತ್ರಸ್ಥರಿಗೆ ಹಂಚಿಕೆ. - ಚಿತ್ರಮಂದಿರಕ್ಕೆ ಕಾಯ್ದಿರಿಸಿದ ಜಾಗದಲ್ಲಿ 32 ನಿವೇಶನಗಳನ್ನು ನಿರ್ಮಿಸಿ ಸಂತ್ರಸ್ಥರಿಗೆ ಹಂಚಿಕೆ ಮಾಡಲಾಗಿದೆ. ಹೀಗೆ ಒಟ್ಟು 182 ನಿವೇಶನಗಳನ್ನು ರಚಿಸಿ ಹಂಚಿಕೆ ಹಾಗೂ ಅದರೊಂದಿಗೆ 04 ಎಕರೆ ಜಾಗವನ್ನು ಪಾಲಿಟಿಕ್ಲಿ ಕಾಲೇಜಿಗಾಗಿ ಮಂಜೂರಿಸಲಾಗಿದೆ. ಇನ್ನುಳಿದ 05 ಜಾಗಗಳ ಅಂದಾಜು 0 ಎಕರೆ' ಅದೇ ಉದ್ದೇಶಕ್ಕಾಗಿ ಕಾಯ್ದಿರಿಸಿದ್ದ, ಸಂರಕ್ಷಿಸಲಾಗಿರುವುದು, ಉದ್ಯಾನವನ ಉದ್ದೇಶಕ್ಕಾಗಿ: ಉದ್ಯಾನವನ ಉದ್ದೇಶಕ್ಕಾಗಿ ಕಾಯ್ದಿರಿಸಿದ ಒಟ್ಟು 05 ಜಾಗಗಳ ಅಂದಾಜು 23 ಎಕರೆ ಕ್ಷೇತ್ರದ ಪೈಕಿ ಮುಸ್ಲಿಂ ಸಮುದಾಯಕ್ಕೆ ಹಂಚಿಕೆ ಮಾಡಿದ' ನಿವೇಶನಗಳು 'ಹತ್ತಿರ ಇರುವುದರಿಂದ 02 ಜಾಗಗಳ ಅಂದಾಜು 8 ಎಕರೆ ಕ್ಷೇತ್ರವನ್ನು ಮಸೀದಿಗಾಗಿ ಹಂಚಿಕೆ ಮಾಡಲಾಗಿದೆ. ಉಳಿದ 03 ಜಾಗಗಳ 15 ಎಕರೆ ಕ್ಷೇತ್ರವನ್ನು ಉದ್ಯಾನವನಕ್ಕೆ ಕಾಯ್ದಿರಿಸಿ, ಸಂರಕ್ಷಿಸಲಾಗಿದೆ. ಉ) ಸನಕ ಮನರ್ವಸ8 ಕೇಂದ್ರದಲ್ಲಿ ಉದ್ಯಾನವನಗಳಿಗೆ ಕಾಯ್ದಿರಿಸಲಾದೆ ಜಾಗಗಳನ್ನು ಸಂರಕ್ಷಿಸಲಾಗಿದೆಯೇ; ಹೆಂ: ವ್ಯಾನವನ್‌ `ಉಡ್ಡೇತಕ್ಕಾಗ `ಕಾಜ್ಞೌರಿಸಿದೆ ಒಟ್ಟು 05 "ಜಾಗಗಳ ಅಂದಾಜು 23. ಎಕರೆ ಕ್ಷೇತ್ರದ ಪೈಕಿ ಮುಸ್ಲಿಂ ಸಮುದಾಯಕ್ಕೆ ಡಿದ ನಿವೇಶನಗಳು ಹತ್ತಿರ ಇರುವುದರಿಂದ 02 ಜೆಕೆ ಜಾಗಗಳ ಅಂದಾಜು 8 ಎಕರೆ ಕ್ಷೇತ್ರವನ್ನು ಮಸೀದಿಗಾಗಿ ಹಂಚಿಕೆ ಮಾಡಲಾಗಿದೆ. ಉದ್ಯಾನವನಕ್ಕೆ ಕಾಯ್ದಿರಿಸಿ, ಸಂರಕ್ಷಿಸಲಾಗಿದೆ. ಉಳಿದ. 03 ಜಾಗಗಳ 15 ಎಕರೆ ಕ್ಷೇತ್ರವನ್ನು j ET | ಸಂ ಪ್ರಶ್ನೆಗಳು ಉತ್ತರಗಳು | ಜ್‌ [e 5 "| | | -ವಸತಿ ಸದರಿ” ಮತ್ತು ವಾಣಿಜ್ಯ ನಿವೇಶನಗಳನ್ನಾಗಿ ಪರಿವರ್ತಿಸಿ ಹಂಚಿಕೆ ಮಾಡಲಾಗಿದೆಯೇ; ಹಂಚಿಕೆ ಹಂಚಿಕೆ ಮಾಡಲಾಗಿದೆ; ಹಂಚಿಕೆ ಮಾಡಿರುವುದಕ್ಕೆ ಕಾರಣಗಳೇನು; ಹಾಗಿದ್ದಪ್ಲ್‌ | ಹಗಗಳನ್ನ ಸದರ ಹಾಗೆಗಳನ್ನಾ ಸತ ಮತ್ತ `ಪಾಣಣ್ಯ ನಷತನಗಳನ್ನಾಗಿ | ಪರವರ್ತಿಸಿಕುವುದಿ್ಲ ಹಾಗೂ ಹಂಚಿಕೆ ಮಾಡಿರುವುದಿಲ್ಲ. ಮಾಡಿದ್ದಲ್ಲಿ ಯಾರಿಗೆ! Fe | ಕಾನೂನಿನಲ್ಲಿ ಅವಕಾಶ ಉದ್ಯಾನವನ `ಮಪ್ಪಸರ್ಷ್‌ದನಕ ಉದ್ದೇಶಕ್ಕೆ ಕಾಯ್ದಿರಿಸಲಾಗುವ ನಿವೇಶನಗಳನ್ನು ಅವುಗಳ ಉದ್ದೇಶ ಬದಲಾಯಿಸಿ ಹಂಚಿಕೆ ಮಾಡಲು ಇಲ್ಲದೇ ಇರುವ ಪಕ್ಷದಲ್ಲಿ ಅವುಗಳನ್ನು ಹಂಚಿಕೆ ಮಾಡಿರುವ ಆಧಿಕಾರಿಗಳ ವಿರುದ್ಧ ಸರ್ಕಾರ ಯಾವ ಕ್ರಮ ಉದ್ಯಾನವನ `ಪಪ್ತಸಾರ್ವವನಕ ಉದ್ದಕ್ಕೆ oT ನಿವೇಶನಗಳನ್ನು ಅವುಗಳ ಉದ್ದೇಶ * ಬದಲಾಯಿಸ ಹಂಚಿಕೆ ಮಾಡಲಾದ ನಂತು ಪರಿಶೀಲಿಸಲು. ಪುನರ್‌ವಸತಿ ಅಧಿಕಾರಿಗಳು, | ಕೃ.ಮೇ.ಯೋ. ಆಲಮಟ್ಟಿ ಕಾರ್ಯನಿರ್ವಾಹಕೆ ಅಭಿಯಂತರರು, | ಪುನರ್‌ವಸತಿ ಏಿಭಾಗ ನಂ.2, ಆಲಮಟ್ಟಿ ಹಾಗೂ ಭೂ ಬಾಖಲೆಗಳ | ಉಪ ನಿರ್ದೇಶಕರು, ವಿಜಯಪುರ ಇವರನ್ನೊಳೆಗೊಂಡಂಕೆ ತಪಾಸಣಾ ತಂಡವನ್ನು ರಚಿಸಲಾಗಿದ್ದು, ವರದಿ ನಿರೀಕ್ಷಿಸಲಾಗಿದೆ. ಕೈಗೊಂಣದೆ? | ಸಲ. ಜೀ ಜಸಂಲಿಇ 1 'ಬ್ರ್ಯೂಟಿಎಂ 2020 k 2 po bY ಮ (ರಮೇಶ್‌ ಲ. ಜಾರಕಿಹೊಳಿ) ಜಲ ಸಂಪನ್ಮೂಲ ಸಚಿವರು ಕರ್ನಾಟಕ ಸರ್ಕಾರ ಸಂಖ್ಯೆ: ಜಸಂಇ 06 ಡಬ್ಬ್ಯೂಬಿಎಂ 2020 ಕರ್ನಾಟಕ ಸರ್ಕಾರದ ಸಚಿವಾಲಯ, ವಿಕಾಸ ಸೌಧ, , ದಿನಾಂಕ:10.03.2020. ಇವರಿಂದ ಸರ್ಕಾರದ ಕಾರ್ಯದರ್ಶಿ, ಜಲಸಂಪನ್ಮೂಲ ಇಲಾಖೆ, ವಿಕಾಸ ಸೌಧ, ಬೆಂಗಳೂರು. ಇವರಿಗೆ ರಿ ಕಾರ್ಯದರ್ಶಿಗಳು, ಕರ್ನಾಟಕ ವಿಧಾನ ಸಭೆ, ವಿಧಾನ ಸೌಧ, ಬೆಂಗಳೂರು. ಮಾನರೆ. ೈರೆ, ವಿಷಯ: ಮಾನ್ಯ ವಿಧಾನ ಸಭೆ ಸದಸ್ಯರಾದ ಶ್ರೀ ಶಿವಾನಂದ ಪಾಟೀಲ್‌ (ಬಸವನಬಾಗೇವಾಡಿ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ1063ಕ್ಕೆ ಉತ್ತರ ಸಲ್ಲಿಸುವ ಬಗ್ಗೆ. kd ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನ ಸಭೆಯ ಸದಸ್ಯರಾದ ಶ್ರೀ ಶಿವಾನಂದ ಪಾಟೀಲ್‌ (ಬಸವನಬಾಗೇವಾಡಿ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ1063ಕ್ಕೆ ಉತ್ತರದ 150 ಪ್ರತಿಗಳನ್ನು ಇದರೊಡನೆ ಲಗತ್ತಿಸಿ, ಮುಂದಿನ ಸೂಕ್ತ ಕ್ರಮಕ್ಕಾಗಿ ಈ ಮೂಲಕ ಕಳುಹಿಸಿಕೊಡಲು ನಿರ್ದೇಶಿತನಾಗಿದ್ದೇನೆ. ತಮ್ಮ ವಿಶ್ವಾಸಿ, kd ಮ (ರವೀಂದ್ರ ಕೆಢಿನಡ) ಸರ್ಕಾರದ ಅಧೀನ ಕಾರ್ಯದರ್ಶಿ (ತಾಂತ್ರಿಕ-5) ಜಲಸಂಪನ್ಮೂಲ ಇಲಾಖೆ ಕರ್ನಾಟಕ ವಿಧಾನ ಸಭೆ- ಚುಕ್ಕೆ ಗುರುತಿಲ್ಲದ. ಪ್ರಶ್ನೆ ಸಂಖ್ಯೆ... : 1063. ಸದಸ್ಕರ ಹೆಸರು : ಶ್ರೀ ತಿವಾನಂದ ಪಾಟೀಲ್‌. (ಬಸವನಚಾಗೇವಾಡಿ) : 10.03.2020 ಉತ್ತರಿಸುವೆ ದಿನಾಂಕ ಉತ್ತರಿಸುವ ಸಚಿವರು : ಜಲ ಸೆಂಪನ್ಮೂಲ ಸಚಿವರು ಪ್ರಸ್ತಾವನೆಯು ಸರ್ಕಾರಕ್ಕೆ ಬಂದಿದೆಯೇ; | [ 3 35] ಪ್ರತ್ನೆಗಳು T ಪತ್ತಕಗಘ ] ಅ) ನಿಡಗುಂದ ತಾಲ್ಲೂಕ ಅರಳದೆನ್ನಿ ನಜಹಯಪುರ ನತ್ಲಯನಿಡಗುಂದ್‌ ತಾಲ್ಲೂಕ ಗ್ರಾಮವನ್ನು ಸ್ಥಳಾಂತರಿಸಿ ಅದಕ್ಕೆ | ಅರಳದಿನ್ನಿ ಗ್ರಾಮವನ್ನು ಸ್ಥಳಾಂತರಿಸುವ ಯಾವುದೇ | ಪುನರ್ವಸತಿ ಕಲ್ಪಿಸುವಂತೆ ಕೋರಿ | ಪ್ರಸ್ತಾವನೆ ಇರುವುದಿಲ್ಲ ಆಲಮಟ್ಟಿ ಜಲಾಶಯದಿಂದ ನೀರು ಬಿಡುಗಡೆ ಗೊಳಿಸಿದ ತತ್ಸಮಯದಲ್ಲಿ ಮ ಮಲಪ್ರಭಾ ನದಿಗೆ ನೀರು ಹರಿದು ಬಂಡು ಕೃಷ್ಣಾ ನದಿಗೆ ಸೇರುವುದರಿಂದ ಮತ್ತು ಕೃಷ್ಣಾ ನದಿಗೆ ಅಡ್ಡಲಾಗಿ “ನರ್ಮಿಸಿದ ತಂಗಡಗಿ ಸೇತುವೆಯೆನಿದಾಗಿ "ನದಿಗಳ | | ಸಂಗಮದ (Confuenಂ) ಬಳಿ ನೀರಿನ ಪ್ರಮಾಣ (ಕಗ) ಹೆಚ್ಚಿಗೆ ಉಂಟಾಗಿ, FPGA ಜಲಾಶಯದಲ್ಲಿ ನೀರಿನ ಮಟ್ಟವನ್ನು ಎಫ್‌.ಆರ್‌.ಎಲ್‌. | ಮಟ್ಟದಿಂದ ಕಡಿಮೆ ಮಟ್ಟದಲ್ಲಿ Sue ಸಹ ನಾರಾಯಣನನ ಜಲಾಶಯದ ಹಿನ್ನೀರು ನಿಡಗುಂದಿ 'ಲೂಕಿನ ಅರಳದಿನ್ನಿ ಗ್ರಾಮವನ್ನು ಭಾಗಶ: ಸುತ್ರುವರೆದಿರುವನು ಕಂಡು" ಬಂದಿರುತ್ತದೆ. ' ಸದರಿ . ಗ್ರಾಮವು ಪ್ರವಾಹ ಸಂದರ್ಭದಲ್ಲಿ ಹಾನಿಗೊಳಗಾಗದಂತೆ ತಾಂತ್ರಿಕ ಪರಿಹಾರದ ಕ್ರಮಪು k ಜಾರಿಯಲ್ಲಿದೆ. ಈ) ಹಾಗದ್ದಲ್ಪ `ಸರ್ಷತಯ `ಡೃಸ್ಥಿಹಂ ಮ್‌ ಕೃಷ್ಣಾ ಮೇಲ್ದಂಡೆ ಯೋಜನೆಯಿಂದ ಗ್ರಾಮಕ್ಕೆ ಪುನರ್ವಸತಿ ಕಲಿಸಲು ಗುರುತಿಸಿರುವ ಸ್ಥಳ ಯಾವುದು ಹಾಗೂ ಉದ್ಧವಿಸುವುದಿಲ್ಲ. ಇದುವರೆಗೂ ಕೈಗೊಂಡಿರುವ | ಕಮಗಳೇನು; ಪ್ರ ಹನನ ನರ್ದಷ್ನ ಇರಮತಯನಗ] | ಅರಳದಿನ್ನಿ ಗ್ರಾಮವನ್ನು ಸ್ಥಳಾಂತರಿಸಿ ಅನ್ನೆಯಿಸುವುದಿಲ್ಲ ಪುನರ್ವಸತಿ ಕಲ್ಪಿಸಲಾಗುವುದು? ಸರಿಷ್ಯೆೇ ಜಸಂಇ'06 ಡಬ್ಲ್ಯೂಬಿಎಂ 2020 (ರಮೇಶ್‌ ಲ. ಜಾರಕಿಹೊಳಿ) ಜಲ ಸಂಪನ್ಮೂಲ ಸಚಿವರು ಕರ್ನಾಟಕ ಸರ್ಕಾರ ಸಂಖ್ಯೆ: ಜಸಂಇ 08 ಡಬ್ಲ್ಯೂಬಿಎಂ 2020 ಕರ್ನಾಟಕ ಸರ್ಕಾರದ ಸಚಿವಾಲಯ, ವಿಕಾಸ ಸೌಧ, ಟಾರು, ದಿನಾಂಕ:10.03.2020. ಇವರಿಂದ ಸರ್ಕಾರದ ಕಾರ್ಯದರ್ಶಿ, ಜಲಸಂಪನ್ಮೂಲ ಇಲಾಖೆ, ವಿಕಾಸ ಸೌಧ, ಬೆಂಗಳೂರು. ಇವರಿಗೆ (|S ಕಾರ್ಯದರ್ಶಿಗಳು, ೫೦ ಕರ್ನಾಟಕ ವಿಧಾನ ಸಭೆ, 4 ವಿಧಾನ ಸೌಧ, ಬೆಂಗಳೂರು. | ಮಾನ್ಯರೆ, ) ವಿಷಯ: ಮಾನ್ಯ ವಿಧಾನ ಸಭೆ ಸದಸ್ಯರಾದ ಶ್ರೀ ಯಶವಂತರಾಯಗೌಡ ವಿಠ್ಯಲಗೌಡ ಪಾಟೀಲ್‌ (ಇಂಡಿ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ85ಕಿಕ್ಕೆ ಉತ್ತರ ಸಲ್ಲಿಸುವ ಬಗ್ಗೆ kk ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನ ಸಭೆಯ ಸದಸ್ಯರಾದ ಶ್ರೀ ಯಶವಂತರಾಯಗೌಡ ವಿಶ್ಠಲಗೌಡ ಪಾಟೀಲ್‌ (ಇಂಡಿ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:858ಕ್ಕೆ ಉತ್ತರದ 150 ಪ್ರತಿಗಳನ್ನು ಇದರೊಡನೆ ಲಗತ್ತಿಸಿ, ಮುಂದಿನ ಸೂಕ್ತ ಕಮಕ್ಕಾಗಿ ಈ ಮೂಲಕ ಕಳುಹಿಸಿಕೊಡಲು ನಿರ್ದೇಶಿತನಾಗಿದ್ದೇನೆ. ತಮ್ಮ ವಿಶ್ವಾಸಿ, ತ್‌ MYA (ರವೀ ೦ಡ) ಸರ್ಕಾರದ ಅಧೀನ ಕಾರ್ಯದರ್ಶಿ (ತಾಂತ್ರಿಕ-5) ಜಲಸಂಪನ್ಮೂಲ ಇಲಾಖೆ ಕರ್ನಾಟಕ. ವಿಧಾನಸಭೆ. ಚುಕ್ಕೆ ಗುರುತಿಲ್ಲದ ಪಕ್ನೆ ಸಂಖ್ಯೆ 858 NS ರ್‌ ಸದಸ್ಯರ ಹೆಸರು ಶ್ರೀ ಯಶವರತರಾಯಗೌಡೆ' ವಿಠ್ಠಲಗ್‌ಡ ಪಾಟೀಲ್‌(ಇಂಡಿ) ' ವ ದಿನಾಂಕ ' 2 10.03.2020-.-.. . ಉತ್ತರಿಸು ನ ಉತ್ತರಿಸುವ ಸಜೆವರು : ಜಲ ಸೆಂಪನ್ನೂಲ್ಲ ಸಚಿವರು ಕ್ರ * F 5 [30 ಪ್ರಶ್ನೆಗಳು . ಉತ್ತರಗಳು STII II ಹಾಯ ಆಲಮಟ್ಟಿ ಜಲಾಶಯದ ಎತ್ತರವನ್ನು ಹೌದು,. . ನಷ 519.6ಮೀ. ನಿಂದ 524.256 ಮೀಟರ್‌ ಗಳಿಗೆ A ಎತ್ತರಿಸಲು ಸರ್ಕಾರ ಆಸಕ್ತಿ ಹೊಂದಿದೆಯೇ; # ಈ) ಸದರ ಜಲಾತಯದ ಮಟ್ಟವನ್ನು ಆಲಮಟ್ಟ`'ಜರಾತಯದ ಪ್ರಸ್‌ ನೀರಿನ ಸಂಗ್ರಹಣೆ "ಮಟ್ಟ ಎತ್ತರಿಸುವುದರಿಂದ ಎಷ್ಟು. ಟಿ.ಎಂ.ಸಿ. ನೀರು | ಆರ್‌.ಎಲ್‌.519.60ಮೀ. .ನಿಂದ 524256 ಮೀಗೆ ಹೆಚ್ಚುಪರಿಯಾಗಿ ಲಭ್ಯವಾಗುವುದು; ಎತ್ತರಿಸುವುದರಿಂದ ಹೆಚ್ಚುವರಿಯಾಗಿ 100.44 ಟಿ.ಎಂ.ಸಿ, ನೀರಿನ ಲಭ್ಯತೆಯಾಗಲಿದೆ. 3) Tಪಷ್ಸುವನ ನನಾದ ಎಷ್ಟು ಜತೆ ರಿ ಲಭ್ಯವಾ ನೀರಿನಿಂ 7 ಹಾಗೂ ಎಷ್ಟು ಹೆಕ್ಟೇರ್‌ ಭೂಮಿಗೆ ನೀರಾವರಿ | ವಿಜಯಪೂರ, ಬಾಗಲಕೋಟ, ರಾಯಚೊರ, ಸೌಲಭ್ಯ ಕಲ್ಪಿಸಬಹುಬಾಗಿದೆ; ಕಲಬುರಗಿ, ಯಾದಗೀರ, ಕೊಪ್ಪಳ ಮತ್ತುಗದಗ ಜಿಲ್ಲೆಗಳ : ವ್ಯಾಪ್ತಿಯ 5.94 ಲಕ್ಷ ಹೇ ಭೂಮಿಗೆ ನೀರಾವರಿ ( ಸೌಲಭ್ಯಕಲ್ಲಿಸಲುಯೋಜಿಸಲಾಗಿದೆ ' ಕ್‌ ಇಷಾ ಕೈರಮೇಯೋಾ "53 ಯೋಜನೆ ಏಳಂಬದಿಂದಾಗಿ' ಯೋಜನಾ ವೆಚ್ಚ| ಅನುಮೋದಿತ ಪರಿಷ್ಟೆಕತ ಅಂದಾಜು ಮೊತ್ತ ಹೆಚ್ಚಳವಾಗುವುದಿಲ್ಲವೇ; ಅಲ್ಲದೆ: ಪ್ರತಿ ವರ್ಷ | ರೂ.51148.94 ಕೋಟಿ ಆಗಿರುತ್ತದೆ. ಹೆಚ್ಚುವರಿ ನೀರು ಬೇರೆ ರಾಜ್ಯಗಳ/ಸಮುದ್ರದ ಕೈಜ್ಞಾ ನ್ಯಾಯಾಧಿಕರಣ-2ರ ಅಂತಿಮ ತೀರ್ಮ ಪಾಲಾಗುತ್ತಿರುವುದು ಸರ್ಕಾರದ ಗಮನಕ್ಕೆ ಎನ್ನೂ 'ಕೀಂಡ್ರ ಸರ್ಕಾರದಿಂದ , ಗೆಜೆಟ್‌ ಬಂದಿದೆಯೇ; 2 ಅಧಿಸೂಚನೆಗೊಂಡಿರುವುದಿಲ್ಲ. - ಅಲ್ಲದೇ, ಕರ್ನಾಟಕ, ತೆಲಂಗಾಣ ಮತ್ತು ಆಂಧ್ರ ರಾಜ್ಯಗಳು ಸವೋಚ್ಛ £ ಖ್‌ 2 ಸ್ಯಾಯಾಲದಲ್ಲಿ ನ್ಯಾಯಾಧಿಕರಣದ ಆದೇಶದ ಬಗ್ಗೆ | ಸಲ್ಲಿಸಿರುವ ವಿಶೇಷ ಅನುಮತಿ ಅರ್ಜಿಗಳು ಇತ್ಯರ್ಥ ಾಗಬೇಕಾಗಿರುತ್ತದೆ. ತ `ನರಾತಯವನ್ನು `ಎತ್ತಾಸಲು `ಫಾಸ್ಥಾಧಿನಕೃಮೇಯಾ a3 ಯಾನನೆೇಸಡದ ಮತ್ತು ಮನರ್‌ ವಸತಿ ಉದ್ದೇಶಕ್ಕೆ | ಭೂಸ್ಥಾಧೀನತೆ ಮತ್ತು ಪುನರ್‌ ವಸಕಿ೬ ಪುನರ್‌ ಅಗತ್ಯವಿರುವ ಇ ಅನುದಾನವೆಷ್ಟು (ವಿವರ | ನಿರ್ಮಾಣಕ್ಕಾಗಿ ಒಟ್ಟಾರೆ ಅಂದಾಜಿಸಲಾದ ಮೊತ್ತ ನೀಡುವುದು) ಗ ಆಗಿರುತ್ತದೆ. ಆ) | ಭೂಸ್ಥಾಧೀನ' ಮತ್ತು ಪುನರ್‌ವಸತಿ" ಕಮ ಜನೆಯೆಡಯ `'ಭೂಸ್ಪಾಧೀನತೆ ಮೆತ್ತು ಪುನರ್‌ ' - |ಕೈಗೊಳ್ಳಲು ಅನುದಾನ ಹಾಗೂ ಅವಶ್ಯಕ |ವಸತಿ & ಪುನರ್‌ ನಿರ್ಮಾಣಕ್ಕಾಗಿ ವಾರ್ಷಿಕ ಸಿಬ್ಬಂದಿಗಳು "ಇಲ್ಲದೇ ಇರುವುದು ಸರ್ಕಾರದ | ಆಯವ್ಯಯದಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮಕ್ಕೆ ೨ ರಾ ko ಕೆ 3 ಗಮನಕ್ಕೆ ಬಂದಿದೆಯೇ; ಪ್ರತ್ಕೇಕ ಲೆಕ್ಕ ಶೀರ್ಷಿಕೆಯಡಿ ಅನುದಾನ ಕಲ್ಪಿಸಲಾಗುತ್ತಿದೆ: ಯೋಜನೆಯಡಿಯ ಭೂಸ್ಥಾಧೀನತೆ ಮತ್ತು ಪುನರ್‌ ಪೆಸತಿ & ಪುನರ್‌ | ನಿರ್ಮಾಣಕ್ಕಾಗಿ ಪ್ರಮುಖವಾಗಿ ಅವಶ್ಯಕವಿರುವ | ಉ) 3 ಮ ಬಾ ದ ಪೆಕ್ಕೆಳು | K ಉತ್ತರಗಳು 7 Tನಶಾಷ ಧೂಸ್ನಾಧಾನಾಧಾರಗ "ಪಪ್ರ ಕ ನ ಹಿರಿಯ ಅಧಿಕಾರಿ ಸಿಬ್ಬಂದಿಗಳ ಖಾಲಿ ಹುದ್ದೆಗಳನ್ನು ಲ ಭರ್ತಿ ಮಾಡಲು ಕ್ರಮ ಜರುಗಿಸಲಾಗುತ್ತಿದೆ. ಖು)'ಸದರಿ ಹೊನ ಜೆಣಾಗುವ ಕೃಷ್ಣಾ `"ಮೇಠ್ನಂಡ ಯೋಜನ ಪಂತ53ರ ಅನುದಾನವೆಷ್ಟು ಪ್ರಸಕ್ತ ಸಾಲಿನಲ್ಲಿ! ಯೋಜನೆಯ ಅನುಷ್ಠಾನವು ಸರ್ಕಾರದ ಕಾಯ್ದಿರಿಸುವ ಅನುದಾನವೆಷ್ಟು ಈ ಬಗ್ಗೆ 'ಆದ್ಯತೆಯಾಗಿದ್ದು, ಈ ನಿಟ್ಟಿನಲ್ಲಿ ಅಗತ್ಯ ಸರ್ಕಾರ ಕೈಗೊಂಡಿರುವ ಕ್ರಮಗಳೇನು? ಅನುದಾನವನ್ನು ಒದಗಿಸಲಾಗುವುದು...” ಸಂಖ್ಯೆ; ( ಜಲ ಸಂಪನ್ಮೂಲ ಸಚಿವರು ; ಜಸೆಂಇ 08 ಡೆಬ್ಬ್ಯೂಬಿಎಂ 2020 ಖ್‌ RN ಭಿ ' ರಮೇಶ್‌ ಲ. ಜಾರಕಿಹೊಳಿ) fl ಕರ್ನಾಟಕ ಸರ್ಕಾರ ಸಂಖ್ಯೆ: ಜಸಂಇ 12 ಡಬ್ರ್ಯೂಬಿಎಂ 2020 ಕರ್ನಾಟಕ ಸರ್ಕಾರದ ಸಚಿವಾಲಯ, ವಿಕಾಸ ಸೌಧ, ಬೆಂಗಳೂರು, ದಿನಾಂಕ:10.03.2020. ಇವರಿಂದ ಸರ್ಕಾರದ ಕಾರ್ಯದರ್ಶಿ, ಜಲಸಂಪನ್ಮೂಲ ಇಲಾಖೆ, ವಿಕಾಸ ಸೌಧ, ಬೆಂಗಳೂರು. ಇವರಿಗೆ ( ಕಾರ್ಯದರ್ಶಿಗಳು, ಕರ್ನಾಟಕ ವಿಧಾನ ಸಭೆ, ೨ ವಿಧಾನ ಸೌಧ, ಬೆಂಗಳೂರು. | ಮಾನೆ, ರೆ, ವಿಷಯ: ಮಾನ್ಯ ವಿಧಾನ ಸಭೆ ಸದಸ್ಯರಾದ ಶ್ರೀ ಹೂಲಗೇರಿ ಡಿ.ಎಸ್‌. (ಲಿಂಗಸುಗೂರು) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ818ಕ್ಕೆ ಉತ್ತರ ಸಲ್ಲಿಸುವ ಬಗ್ಗೆ. sekok ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನ ಸಭೆಯ ಸದಸ್ಯರಾದ ಶ್ರೀ ಹೂಲಗೇರಿ ಡಿ.ಎಸ್‌. (ಲಿಂಗಸುಗೂರು) ಇವರ ಚುಕ್ಕೆ ಗುರುತಿಲ್ಲದ ಪಶ್ನೆ ಸಂಖ್ಯೆ:818ಕ್ಕೆ ಉತ್ತರದ 150 ಪ್ರತಿಗಳನ್ನು ಇದರೊಡನೆ ಲಗತ್ತಿಸಿ, ಮುಂದಿನ ಸೂಕ್ತ ಕ್ರಮಕ್ಕಾಗಿ ಈ ಮೂಲಕ ಕಳುಹಿಸಿಕೊಡಲು ನಿರ್ದೇಶಿತನಾಗಿದ್ದೇನೆ. ತಮ್ಮ ವಿಶ್ವಾಸಿ, IG ea (ರವೀಂದ್ರ ಫ್ರೂಂಡ) ಸರ್ಕಾರದ ಅಧೀನ ಕಾರ್ಯದರ್ಶಿ (ತಾಂತ್ರಿಕ-5) ಜಲಸಂಪನ್ಮೂಲ ಇಲಾಖೆ k po xv ಕರ್ನಾಟಕ ವಿಧಾನ ಸಚಿ ಚುಕ್ಕೆ ಗುರುತಿಲ್ಲದ" ಪ್ರಶ್ನೆ ಸಃ ಶೇ 3 ಸರಸರ ಫೆಸರು " : ಶ್ರೀ ಹೂಲಗೇರಿ ಡಿ.ಎಸ್‌(ಲಿಂಗಸುಗೂರು) ಉತ್ತರಿಸುವ ದಿನಾಂಕ 10. 03.2020 ಉತ್ತರಿಸುವ ಸಚಿವರು : ಜಲ ಸೆಂಪನ್ಕೂಲ ಸಚಿವರು ಇ ಫ್ರಗಹ ? ಉತ್ತರಗಳು ಈ) ಕಾಗಸುಗಾರ `ಪಲ್ಲೂನ ಇಷ್ಟು "ಎಕರಕಪರಸಗಾಹ ತಾಲೂನಕ್ಷ ಸಮಾ ರ್‌ ನೀರಾವರಿ ಪ್ರೆದೇಶವನ್ನು ಹೊಂದಿದೆ; | (2,22,395 ಎಕರೆ) ನೀರಾವರಿ ಪ್ರದೇಶವಿದ್ದು, ಕೃಷ್ಣಾ ಭಾಗ್ಯ ಜಲ ಇದರಲ್ಲಿ ನೀರಾವರಿ ಪಂಜಿತ ಪ್ರದೇಶವೆಷ್ಟು | ನಿಗಮದಡಿ ನೀರಾವರಿ ಸೌಲಭ್ಯ ಕಲ್ಪಿಸಲು. ಈ ಕೆಳಕಂಡ | ಈ ಪ್ರದೇಶಕ್ಕೆ ನೀರಾವರಿ ಸೌಲಭ್ಯಗಳನ್ನು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಕಲ್ಪಿಸಲು ಸರ್ಕಾರವು ತೆಗೆದುಕೊಂಡ |, ಕೃಮೇ.ಯೋ ಹಂರಿತ-2ರಡಿ ರಾಂಪುರ ಏತ ನೀರಾವರಿ | ಮಗಳು ಹಾಗೂ ಹಮ್ಮಿಕೊಂಡಿರುವ | ಯೋಜನೆಯ ಲಿಂಗಸುಗೂರು. ತಾಲ್ಲೂಕಿನ 19,406. ಹೆಕ್ಟೇರ್‌ | ಯೋಜನೆಗಳಾಪುವು; ಕ್ಷೇತ್ರಕ್ಕೆ ನೀರಾವರಿ ಕಲ್ಪಿಸಲಾಗಿದೆ. | | 12. ಕೃಮೇಯೋ ಹಂತ-3ರಲ್ಲಿ ರಾರಿಪುರ ಏತ ನೀರಾವರಿ ಯೋಜನೆ ವಿಸ್ತರಣೆ ಅಡ ಸುಮಾರು 10,800 ಹೆಕ್ಟೇರ್‌ ಪ್ರದೇಶಕ್ಕೆ ನೀರಾವರಿ ಕಲ್ಪಿಸುವ ಕಾಮಗಾರಿಗಳು ಅಂತಿಮ ಹಂತದಲ್ಲಿವೆ. 3. ನಂದವಾಡಗಿ ಏತ ನೀರಾವರಿ ಯೋಜನೆಯಿಂದ ಲಿಂಗಸೂರು ತಾಲ್ಲೂಕಿನ 34,692 ಹೆಕ್ಟೇರ್‌ ಪ್ರದೇಶಕ್ಕೆ ಹನಿ ನೀರಾವರಿ ಕಲ್ಪಿಸುವ ಟರ್ನ್‌ .ಕೀ ಆಧಾರಿತ ಕಾಮಗಾರಿಗಳು. ಪ್ರಗತಿಯಲ್ಲಿವೆ. 4. ನಂದವಾಡಗಿ '2ನೇ ಹಂತದ ಯೋಜನೆಯಡಿ ಲಿಂಗಸುಗೂರು ತಾಲೂಕಿನ ಸುಮಾರು 12,000 ಹೆಕ್ಟೇರ್‌ ಪ್ರದೇಶಕ್ಕೆ ಹನಿ ನೀರಾವ್ಥರಿ ಕಲ್ಪಿಸಲು ಯೋಜಿಸಲಾಗಿದೆ. ಈ) ಸರರ್ಥತ್ರತ ವ್ಯಾಸ್ತಿಯತ್ತ ಬರುವ ಸಣ್ಣ 'ಪಠಗಸೆಗಾಹ ವಿಧಾನಸಭಾ ಇತ್ತ ವ್ಯಾತ್ತಿಯಕ್ಸ`ದಹಪ 73ಣ್ಣ ನೀರಾಪರಿ ಕೆರೆಗಳಿಗೆ ನಾರಾಯಣಪುರ ನೀರಾವರಿ ಕೆರೆಗಳಿಗೆ ನಾರಾಯಣಪುರ ಜಲಾಶಯದ ' ಹಿನ್ನೀರಿನಿಂದ | ಜಲಾಶಯದ ಹಿನ್ನೀರಿನಿಂದೆ ನೀರು | ನೀರು ತುಂಬಿಸುವ ಯೋಜನೆಯ ರೂ.104.00 ಕೋಟಿ ಬಂಡಾಜು ತುಂಬಿಸುವ ಯೋಜನೆಯ ಪ್ರಸ್ತಾವನೆ | ಮೊತ್ತದ ಪ್ರಸ್ತಾವನೆಯನ್ನು ಸರ್ಕಾರದ ಪರಿಶೀಲನೆಯಲ್ಲಿದೆ. ಯಾಷ ಹಂತದಲ್ಲಿದೆ; ಮಾರು ನರ್ಷಗ್ಸ್‌ TT ವರ್ಷನ್‌ ಸಂಪನ್ನಾಲಇವಾಪಗ ನನ] ಸಂಪನ್ಮೂಲ ಇಲಾಖೆಗೆ ವಿವಿಧ ಲೆಕ್ಕಶೀರ್ಷಿಕೆ | ಬಿಡುಗಡೆಯಾದ ಅನುದಾನದ ವಿವೆರಗಳು ಕೆಳಕಂಡರಿತಿದೆ: ಅಡಿಯಲ್ಲಿ ಬಿಡುಗಡೆಯಾಗಿರುವ ಅಸುದಾನ (ರೂ.ಕೋಟಿಗಳಲ್ಲಿ) ವಷ್ಟು ಕಳೆದ ಮೂರು ವರ್ಷಗಳಿಂದ ವರ್ಷ ಆಹಷ್ಯಯ ಸರಷ್ಠತ ನಡುಗಡ] ಲಿಂಗಸುಗೂರು ವಿಧಾನಸಭಾ ಕ್ಷೇತಕ್ಕೆ ಜಲ 'ಆಸುಬಾನ ಅನುದಾನ ಸಂಪನ್ಮೂಲ ಇಲಾಖೆಯ ಎನಿಧ ಲೆಕ್ಕ ET | TS T6537 THES” ಶೀರ್ಷಿಕೆ "ಅಡಿಯಲ್ಲಿ ಏವಿಧ ಯೋಜನೆಗಳಿಗೆ Et) SESS TSI [ESETNE] ಬಿಡುಗಡೆಯಾಗಿರುವ ಅನುದಾನವೆಷ್ಟು [2085 ETT SSE FEET ಇದರಲ್ಲಿ ಬಳಕೆ ಮಾಡಿರುವ ಅನುದಾನ ಕೃಷ್ಣಾ ಭಾಗ್ಯ ಜಲ ನಿಗಮದಡಿಯಲ್ಲಿ ಬಿಡುಗಡೆಯಾದ ಹಾಗೂ ಬಳೆಕೆಯಾಗದಿರುವ ಅನುದಾನದ | ಅನುದಾನದ ವಿವರಗಳನ್ನು ಪ್ರತ್ಯೇಕವಾಗಿ ಅನುಬಂಧ-1 ರಲ್ಲಿ ಮೊತ್ತವೆಷ್ಟು ಹಾಗೂ ಕಳೆದ 3 ವರ್ಷಗಳಲ್ಲಿ. ಲಿಂಗಸುಗೂರು ವಿಧಾನಸಭಾ | | ಮತಕ್ಷೇತಕ್ಕೆ ಬಿಡುಗಡೆಯಾದ ಅನುದಾನ, ಬಳಕೆಯಾದ ಮತ್ತು ಬಳಕೆಯಾಗಿದಿರುವ ಅನುದಾನದ ವಿವರಗಳನ್ನು ಅನುಬಂಧ-2 ರಲ್ಲಿ ಪ್ರತ್ಯೇಕವಾಗಿ ಲಗತ್ತಿಸಿ ಸಲ್ಲಿಸಿದೆ. \ ( ಹ ಸರಷ್ಯೆ`ಬಸಂಇ 7 ಸಬ್ಬ್ಯೂಪನನ3ರ ರಮೇಶ್‌ ಲ, ಜಾರಕಿಹೊಳಿ) ಜಲ ಸಂಪನ್ಮೂಲ ಸೆಚಿವರು ಶ್ರೀ ಪ ಜಿ ಹೊಲಗೇರಿ ಡಿ. ಎಸ್‌, ವಿಧಾನ ಸಭಾ ಸದಸ್ಯರು, ಲಿಂಗಸುಗೂರು ವಿಧಾನಸಭಾ ಮ ಗುರುತಿಲ್ಲದ ಪ್ರಶ್ನೆ ಸಂಖ್ಯೆ 818 ಕ್ಕ ಅನುಬಂಧ- Me} ತಕ್ಲೇತ್ರ ಇಷರ ಚುಕ್ಕಿ ಬುಕ್ಕ r ATE T VAIN TEE ಸ. ಸ್ಯ ತೀರಿಣ್‌, es Mr Bs 8 ಅನುದಾನ ಅನುದಾನ ಅನುದಾನ 1 TSವನನಷ್ಯಪ 78723 [ETN] [XN 2 ಎಎಐ.ಬಿ.ಪಿ. ಎಸ್‌ಸಿ ಪ 38,50 3426 000 3 TET [ERI] [KT] [XW r 4 ಬಂಡೆವಾಳ ವೆಚ್ಚಗಳು PSTN] | 37500 30237 6 |ಬಂಡವಾಳ್‌ವಷ್ಯಾನಸಸಪ 37530 Lyi 733 8 ರಡವಾಳ ಪಷ್ಯಗಘ ವ್‌ 774 ET 9 [ಘಧಸ್ಟಾಗ ಪು ಪ ಬಾಡಾ TT rod 10 /ಭಾಸ್ತಾ ಗಮ ಹ ಪ್‌ = TB 38ರ 387 Ey ರ್ಬಾಡ್‌ 78437] 8 [EXE 1 ನತಾಷ್‌ಕನನನ್ಮ ಮಾ —— i — UR 387 SENT ಸಾಲ ಮೇಲಾಸ್ತವಾಕ` ಐಶು 43158 SSE] JT ರಪ ಆಸ UU ET ಹ 0 Kx) F742 9ವೆಷ್ಜ್‌ ಮಾಡದ ಎಸ | [XT ) 7] 2 ಚ್ಚ ಮಾಡರ್‌ ಡವ್‌ 100 I] [0 ಒಟ್ಟು 2572056 342785 30ST ಸ್‌, ವಿಧಾನ ಸಭಾ ಸದಸ್ಯರು, ಲಿಂಗಸುಗೂರು pe ಮತಕ್ಷೇತ್ರ ಇವರ ಚುಕ್ಕಿ ಗುರುತಿಲದ ಪ್ರಶ್ನೆ ಸಂಖ್ಯೆ 818 ಕ್ಕೆ ಅನುಬಂಧ- 9, (ರೂ.ಕೋಟಿಗಳಲ್ಲಿ) WE Wa ಲಿಂಗಸುಗೂರು ರ್‌ p Wa RR ಫಗ ಷರ್ಷ ಕ್ಕೆ ಶೀರ್ಷಿಕೆ Hb el ಇ ಕತಕ ಖರ್ಚಾದ ಮೊತ್ತ I | § ಅನುದಾನ ಎನ್‌ಎ ಇತರ್‌ ps ps pe ನಣ್‌ಟ್ಟು ಮತ್ತ ಸರವಧಸರ್‌ನವಾಗಾರ | - ಕ್‌ = [ ನಾನದಂಕಾಖಪ 7 | ಈ ಜ | ರಾಂನಿನೀ ಹಣನ ಸ್ನ [£0 ೫15 134 1 4 |ನಬಡಂಣ ಸಮ್‌ ps ರ್‌ [3 ಕಾರನ ಮೋವ್‌ | 700 33 AN | ಕಾವರನ್ನ್‌ಹಾಜನ ಸರ — T | ಬ ಂದವಾಡಗಿ ವತ`ನೇರಾನಕ` ಯೋಜನ 00 TS 47485 NE EU) ರಾ pS FE ಒ FV ಮ್‌ 357 - ಡನ 8 - pe RS ಪಹಕಸ್ಟ ಹನ ಸಂಲನ್‌ ನಪಗಾಕ 18 = Tr py ವ್‌ ಗಾ « | ರಂರ್‌ಹೋಣ್‌ ಸ್ಥಿರ -೫ 2 8.55 145 2ನ ನವರ ಸ್ಥರ್ಷ್‌ ಷು = ey pr 8 ONSITE [ರವರ ದನನ ಸರ್‌ [) / ಸರದವಾಕಗ ಪಾರಾ ಹಾ ನ್ವ ಎನ್‌ಎಲ್‌ಬಸ ಇರವ ರಾಂನರ್ನಿಯೋಾಜನ ಸ್‌ ೮ 12 [ಮಾವನ ಬರ್ನ್‌ ೬ ಸಾರವಾಡ ವ್‌ನ್‌ರಾ ನಾರಾ ಸನ್‌ — “ ಸಾಬದಾನ ಇತರ L x | ಕನ್‌ ನ 3005 = = ಷ್ಟ T3575 [EN [x3] ಟಿಪ್ಪಣಿ : ಬಾತಿ ಉಳದ ಮೊತ್ತವನ್ನು ಮುಂದಿನ ಜಾರ್ಷಿಕೆ ಸಾಲಿನಲ್ಲಿ ಪ್ರಾರಂಭಿಕ ಶಿಲ್ಕು ಎಂದು ಪರಿಗಣಿಸಿ ವೆಚ್ಚ ಮಾಡಲಾಗುತ್ತಿದೆ. ಮೂತ್ತವನ್ನು ಇಷಾ [Oe ಕರ್ನಾಟಕ ಸರ್ಕಾರ ಸಂಖ್ಯೆ: ಜಸಂಇ 04 ಡಬ್ಬ್ಯೂಬಿಎಂ 2020 ಕರ್ನಾಟಕ ಸರ್ಕಾರದ ಸಚಿವಾಲಯ, ವಿಕಾಸ ಸೌಧ, ಬೆಂಗಳೂರು, ದಿನ್ರಾಂಕ:10.03.2020. ಇವರಿಂದ ಸರ್ಕಾರದ ಕಾರ್ಯದರ್ಶಿ, ಜಲಸಂಪನ್ಮೂಲ ಇಲಾಖೆ, ವಿಕಾಸ ಸೌಧ, ಬೆಂಗಳೂರು. ಇವರಿಗೆ 0 ಕಾರ್ಯದರ್ಶಿಗಳು, Ww ಕರ್ನಾಟಕ ವಿಧಾನ ಸಭೆ, ವಿಧಾನ ಸೌಧ, ಬೆಂಗಳೂರು. ಮಾನ್ಯರೆ ರೆ, ವಿಷಯ: ಮಾನ್ಯ ವಿಧಾನ ಸಭೆ ಸದಸ್ಯರಾದ ಡಾ: ಅಜಯ್‌ ಧರ್ಮ ಸಿಂಗ್‌ (ಜೇವರ್ಗಿ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:1069ಕ್ಕೆ ಉತ್ತರ ಸಲ್ಲಿಸುವ ಬಗ್ಗೆ. ಸೇ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನ ಸಭೆಯ ಸದಸ್ಯರಾದ ಡಾ: ಅಜಯ್‌ ಧರ್ಮ ಸಿಂಗ್‌ (ಜೇವರ್ಗಿ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:1069ಕ್ಕೆ ಉತ್ತರದ 150 ಪ್ರತಿಗಳನ್ನು ಇದರೊಡನೆ ಲಗತ್ತಿಸಿ, ಮುಂದಿನ ಸೂಕ್ತ ಕ್ರಮಕ್ಕಾಗಿ ಈ ಮೂಲಕ ಕಳುಹಿಸಿಕೊಡಲು ನಿರ್ದೇಶಿತನಾಗಿದ್ದೇನೆ. ತಮ್ಮ ವಿಶ್ವಾಸಿ, er (ರವೀಂ ೦ಡ) ಸರ್ಕಾರದ ಅಧೀನ ಕಾರ್ಯದರ್ಶಿ (ತಾಂತ್ರಿಕ-5) ಜಲಸಂಪನ್ಮೂಲ ಇಲಾಖೆ ಕರ್ನಾಟಕ ವಿಧಾನ ಸಭೆ ಚುಕ್ಕೆ ಗುರುತಿಲ್ಲದ ಪಶ್ನೆ ಸಂಖ್ಯೆ": ಸದಸ್ಯರ ಹೆಸರು ಉತ್ತರಿಸುವ ದಿನಾಂಕೆ ಉತ್ತರಿಸುವ ಸಚಿವರು A060 2 : ಡಾ:ಅಜಯೆ್‌ “ಧರ್ಮಸಿಂಗ್‌ (ಜೇವರ್ಗಿ) : 10.03.2020 ' 3 ಜಲ ಸಂಪನ್ಮೊಲ ಸಚಿವರು ಪ್ರಕ್ನಗಳು” ಉತ್ತಕಗಘ | [ನನಾ ಕನ್‌ ಪಮ ಆ ಎಂ.ಬಸಪತರಣಾ `` ಕಾಲುವೆಗಳಲ್ಲಿ ಎಂದನ ಮುಖ್ಯ ಇಆರ್‌.ಎಂ. ಕಾಮಗಾರಿ 9.137 ಕಿ.ಮೀ. ಬಾಕಿ ಉಳಿದಿದ್ದು ಈ ಬಗ್ಗೆ ಸರ್ಕಾರ ತೆಗೆದುಕೊಂಡ ಕ್ರಮಗಳೇನು; ಯಾವ ನಿಗದಿತ ಅವಧಿಯೊಳಗಾಗಿ ಈ ಕಾಮಗಾರಿಯನ್ನು ಪೂರ್ಣ ಗೊಳಿಸಲಾಗುವುದು; ಒಟ್ಟಾರೆ 57.39 ಕಿ.ಮೀ. ಕಾಮಗಾರಿ ಬಾಕಿ ಉಳಿದಿದ್ದು, ಸದರಿ ಕಾಮಗಾರಿಗಳನ್ನು ನಿರ್ಮಿಸಲು ಸರ್ಕಾರ ತೆಗೆದುಕೊಂಡ ಕ್ರಮಗಳೇನು; 3) ಈ) ಎಂಬಿಸಿ ಸಿ ಕಾಮುನ್‌'ಹಾಗೂ ಉಪ ಸೀಳು ಕಾಲುವೆಗಳ ಬಾಕಿ! ಕಾಮಗಾರಿ ಉದ್ದ 197.81 ಕಿಮೀ. ' ಇದ್ದು ಈ ಕಾಮಗಾರಿಗಳನ್ನು. ಪೂರ್ಣಗೊಳಿಸಲು ಸರ್ಕಾರವು ಒದಗಿಸಿದ ಅಸುದಾನವೆಷ್ಟು ಈ ಗರಿಗಳನ್ನು ಪೂರ್ಣಗೊಳಿಸಲು ಎಷ್ಟು ಕಾಲವಕಾಶ ಅವಶ್ಯವಿದೆ? (ಮಾಹಿತಿ ನೀಡುಪುದು) ಕಾ ಧನಾ ಕಾಂಡ್ರ `ಸರ್ನಕದ `ಇನುಮೋದಿತ ಎಬಿಪಿ ಸಹಾಯೆಥನದಡಿ ಕೈಗೊಂಡಿರುವ ನಾರಾಯಣಪುರ ಎಡದಂಡೆ ಕಾಲುವೆ ಜಾಲದ ಆಧುನೀಕರಣ ಯೋಜನೆಯಡಿ (ಎನ್‌.ಎಲ್‌:ಬಿ.ಸಿ-ಇ.ಆರ್‌.ಎಂ) ಈಗಾಗಲೇ, ಮುಡಬಾಳ ಶಾಖಾ ಕಾಲುವೆಯಡಿ (ಎಂ.ಬಿ.ಸಿ) ಪ್ರಮುಖವಾಗಿ ಮುಖ್ಯ ಕಾಲುವೆ ಹಾಗೂ ವಿತರಣಾ ಕಾಲುವೆ ಜಾಲಗಳಡಿ ಬಹುವಾಗಿ ಶೀಥಿಲಗೊಂಡಿರುಪ ರೀಚ್‌ಗಳ (Vulnerable Reach) ಆಧುನೀಕರಣ ಕೈಗೊಂಡು ಪೂರ್ಣಗೊಳಿಸಲಾಗಿರುತ್ತದೆ. ಎನ್‌.ಎಲ್‌.ಬಿ.ಸಿ-ಇ.ಆರ್‌.ಎಂ ಯೋಜನೆಯಡಿ ಕೈಗೊಳ್ಳದೆ ಇರುವ ಬಾಕಿ ವಿತರಣಾ ಕಾಲುವೆ ರೀಚ್‌ಗಳು, ಲ್ಯಾಟರಲ್‌ ಮತ್ತು ಸಬ್‌-ಲ್ಯಾಟರಲ್‌ಗಳ ಅಧುನೀಕರಣದ |' ಕಾಮಗಾರಿಗಳನ್ನು CADWM of NLBC-ERM ಯೋಜನೆಯಡಿ ಒಟ್ಟು ರೂ.750.00 ಕೋಟಿ ಅಂದಾಜು ಮೊತ್ತದಲ್ಲಿ " ಕೈಗೆತ್ತಿಕೊಳ್ಳಲು ಪ್ರಸ್ತಾಪಿಸಲಾಗಿದ್ದು, ಸರ್ಕಾರದ ಪರಿಶೀಲನೆ ಹಂತದಲ್ಲಿರುತ್ತದೆ. ಮುಂದುವರೆದು, ಕಾಲುವೆ ಜಾಲಗಳಡಿ ಸಮರ್ಪಕ ನೀರು ನಿರ್ವಹಣೆಗೆಗಾಗಿ ಸೀಲ್ಫ್‌ & ಜಂಗಲ್‌ ಕ್ಷೀಯರನ್ಸ್‌ ಹಾನಿಗೊಳಗಾದ ಕಾಲುವೆ ಲೈನಿಂಗ್‌ ರೀಚ್‌ & ಸಿಡಿ. ಕಾಮಗಾರಿಗಳ ಅವಶ್ಯಕ ದುರಸ್ತಿ ಕಾಮಗಾರಿಗಳಿಗೆ ಪ್ರತಿ ವರ್ಷ ಸೂಕ್ತ ಅನುದಾನ ಒದಗಿಸಿ ಕಾಲುವೆ ಕ್ಲೋಸ್‌ರ ಅವಧಿಯಲ್ಲಿ | ಕ್ಲೋಸರ್‌ ಮತ್ತು ವಿಶೇಷ ದುರಸ್ತಿ ಕಾಮಗಾರಿಗಳನ್ನು ಸಹ ಕೈಗೊಳ್ಳಲಾಗುತ್ತಿದೆ. ) ಇಷಾ ಸಂಖ್ಯೆ: ಜಸ ಡಬಸ್ಥದನಂ 30ರ » ಭಾರ, (ರಮೇಶ್‌ ಲ. ಜಾರಕಿಹೊಳಿ) ಜಲ' ಸಂಪನ್ಮೂಲ ಸಚಿವರು ಸರ್ಕಾರದ ಕಾರ್ಯದರ್ಶಿಗಳು, ಜಲ ಸಂಪನ್ಮೂಲ ಇಲಾಖೆ, ಬೆಂಗಳೂರು. ವಿಷಯ: ಕರ್ನಾಟಕ ವಿಧಾನ ಸಭೆ / ಪಠಿಷಹ್‌ ಸದಸ್ನ ಗ ಹವರ ಜ್ಞ ಸ ಸ ಸ ಮೇಲ್ಪಂಡ ವಿಷಯಕ್ಕೆ ಸಂಬಂಧಿಸದಂತೆ, ಮಾನ್ಯ ವಿಧಾನ ಸಜಿ / ಹಹಿಷತ್‌ ಸದಸ್ಯರಾದ ಶರ ಪೂಜ ಡನ್‌) ಮ. ಹ -ರವರ ಜುಕ್ಕೆ ಗಾರ್‌: / ಗುರ ಸಂಖ್ಯೆ; ೨ಣೆ ಕ್ಕೆ ಕ್ಷ ಜಲಸಂಪನ್ನೊಲ ಇಲಾಖೆಯು ನೀಡಿರುವ ಉತರದ (೮ ಪ್ರತಿಗಳನ್ನು ಲಗತ್ತಿಸಿ. ಮುಂದಿನ ಕ್ರಮಕ್ಕಾಗಿ ಕಳುಹಿಸಲಾಗಿದೆ. ತಮ್ಮ ವಿಶ್ವಾಸಿ, eS Wise ಟು ಸ) ಕರ್ನಾಟಕ ವಿಧಾನ ಸಭೆ 1 ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : ಸದಸ್ಯರ ಹೆಸರು ಹ ಟಬ ಉತ್ತರಿಸುವ ಸಚಿವರು ಉತ್ತರಿಸಬೇಕಾದ ದಿನಾಂಕ 27 ...ಶೀ ಅಪ್ಪಚ್ಚು (ರಂಜನ್‌) ಎಂ.ಪಿ 10-03-2020 ಮಾನ್ಯ ಜಲಸಂಪನ್ಮೂಲ ಸಚಿವರು ಪ್ರಶ್ನೆಗಳು ಉತ್ತರಗಳು @| 3a 208ರಲ್ಲಿ ಕೊಡಗು ಜಿಲ್ಲೆಯಲ್ಲಿ `ಉಂಟಾದೆ ಜಲಪ್ರಳಯ ಸಂದರ್ಭದಲ್ಲಿ ಬೆಟ್ಟಗುಡ್ಡಗಳು ಕುಸಿದ ಪರಿಣಾಮ ಅಲ್ಲಿನ ಮರಗಳು, ಮಣ್ಣು ಇತ್ಯಾದಿ ಹಾರಂಗಿ ಹಿನ್ನೀರಿನಲ್ಲಿ, ಮಾದಾಪುರ ಹಟ್ಟಿಹೊಳೆ ಹಾಗೂ ಕಾವೇರಿ ಹೊಳೆಯಲ್ಲಿ ಶೇಖರಣೆಯಾಗಿ ನೀರು ಸರಾಗವಾಗಿ ಹರಿಯದೆ: ಇರುವುದರ ಜೊತೆಗೆ 2019ರಲ್ಲಿ ಬಿದ್ದ ಮಳೆಯಿಂದಾಗಿ ಕುಶಾಲನಗರ ಹಾಗೂ 2018 ರಲ್ಲಿ ಜಲಪುಳೆಯದಿಂದೆ`ನದಿಯ ನಿರು”`ಸರಾಗವಾಗಿ ಹರಿಯದೇ, ನದಿಯ: ಹರಿವಿನ ಪಥ ಬದಲಾವಣೆಯಾಗಿದೆ. 2019ರಲ್ಲಿ ಬಿದ್ದ ಮಳೆಯಿಂದಾಗಿ ಕುಶಾಲನಗರ ಸುತ್ತಮುತ್ತಲಿನ ಸಾಯಿ ಲೇಔಟ್‌, ಭಾಗಶ: 'ಮುಳ್ಳುಸೋಗೆ, ಕುವೆಂಪು ಬಡಾವಣೆ, ಇಂದಿರಾ ಬಡಾವಣೆ, ದಂಡಿನ ಪೇಟಿ, ಬೈಚನಹಳ್ಳಿ. ಕೊಪ್ಪ, ಹುದಗೂರು, ಭಾಗಶ; ಕೂಡಿಗೆ, ಕೂಡು ಮಂಗಳೂರು "ಕಾಲೋನಿ, ಕಣಿವೆ, ಕೈಗಾರಿಕಾ ಬಡಾವಣೆ, ಸುತ್ತಮುತ್ತಲಿನ ಪ್ರದೇಶಗಳು | ಕೂಡು ಮಂಗಳೂರು, ಗಂಧದಕೊಪ್ಪಲು ಪ್ರಡೇಶಗಳು ಮುಳುಗಡೆಯಾಗಿರುವುದು ಸರ್ಕಾರದ | ಮುಳುಗಡೆಯಾಗಿರುವುದು ಗಮನಕ್ಕೆ ಬಂದಿದೆ. ಗಮನಕ್ಕೆ ಬಂದಿದೆಯೇ ; ಆ |ಸದರಿ" ಮೇಲ್ಕಾಣಿಸಿದ ಹೊಳೆಗಳ 2019-20ನೇ ಸಾಲಿನ ಆಯಷ್ಠಯದಲ್ಲಿ ಕಾ ಕಾಟ ತುಂಬಿರುವ ಹೂಳು ತೆಗೆಯಲು ಈ ಹಿ೦ದಿನ | ವೆಚ್ಚದಲ್ಲಿ ಹಾರಂಗಿ ಜಲಾನಯನ ಪ್ರದೇಶ ಹಾಗೂ ನದಿ ಆಯವ್ಯಯದಲ್ಲಿ 1000 ಲಕ್ಷ ರೂ.ಗಳ [ಪಾತ್ರದ ಪುನಶ್ನೇತನ ಕಾಮಗಾರಿಗಳನ್ನು ಅನುದಾನವನ್ನು ಕಾಯ್ದಿರಿಸಿದ್ದು, ಕೈಗೊಳ್ಳಲಾಗುವುದೆಂದು ಘೋಷಿಸಲಾಗಿದೆ. ಸದರಿ ಅಂದಾಜುಪಟ್ಟಿ. ತಯಾರಿಸಿದ ಸಂದರ್ಭದಲ್ಲಿ | ಕಾಮಗಾರಿಗಳಿಗೆ - ರೂ.130.00 ಕೋಟಿಗಳಿಗೆ ಪಾಸ್ತವ ಸಡರಿ ಮೊತ್ತವು 130 ಕೋಟಿ | ಅಂದಾಜನ್ನು ತಯಾರಿಸಲಾಗಿದೆ. ರೂ.ಗಳಾಗಿರುವುದು ಸರ್ಕಾರದ ಗಮನಕ್ಕೆ ಬಂದಿಷೆಯೇ ; ಇ [ಈ ಸಂಬಂಧೆ ಸರ್ಕಾರ ಎಷ್ಟು | ಪ್ರಸ್ತಾವನೆಗೆ ಆಡಳಿತಾತ್ಮಕ ' ಅನುಮೋದನೆ ``ನೀಡುವ ಅನುದಾನವನ್ನು ಬಿಡುಗಡೆ ಮಾಡಿದೆ ; ಹಿತದೃಷ್ಟಿಯಿಂದ ಪ್ರಸಕ್ತ ಸಾಲಿನ ಕಾರ್ಯಕ್ರಮ ಪಟ್ಟಿಯಲ್ಲಿ 1/3 ಅನುದಾನದಂತೆ ರೂ.4400 ಕೋಟೆಗಳ ಅನುದಾನವನ್ನು ಒದಗಿಸಲಾಗಿದೆ. ಈ: ಜಿಲ್ಲೆಯಲ್ಲಿ 'ಕಡಿಮೆ`"ಮೆಳೆಯಾದರೂ ಸೆಹೆ | ತಂತ್ರಜ್ಞರೊಂದಿಗೆ `ವಷದವಾಗಿ ಚರನ ತಾವ್ರಕರವಾಗಿ ಜಲಪುಳೆಯವಾಗುತ್ತಿದ್ದು, ಮುಂಬರುವ ಮಳೆಗಾಲದಲ್ಲಿ ಮತ್ತೆ ಜಲಪ್ಪಳೆಯವಾಗುವ ಭೀತಿ ಹೆಚ್ಚಿ ರೈತರಿಗೆ ತೊಂದರೆಯಾಗುತ್ತಿರುವ ಕುರಿತಾಗಿ ಸರ್ಕಾರ ಕೈಗೊಂಡ ಕ್ರಮವೇನು; “ಇದಕ್ಕಾಗಿ ಮೀಸಲಿಟ್ಟ ಅನುದಾನದ ಹಾನಿಗೊಳಗಾದ ಹಲವಾರು ಪ್ರದೇಶಗಳನ್ನು ಪರಿಶೀಲಿಸಿ, ವಿನ್ಯಾಸಗಳಿಗೆ ಅನುಗುಣವಾಗಿ ರೂ.130.00 ಕೋಟಿಗಳ ಅಂದಾಜು. ಪಟ್ಟಿಯನ್ನು ಕಾವೇರಿ ನೀರಾವರಿ ನಿಗಮದಿಂದ ತಯಾರಿಸಿದ್ದು, ಪ್ರಸಕ್ತ ಆರ್ಥಿಕ ವರ್ಷದಲ್ಲಿ ನಿಗಮದ ಕಾರ್ಯಕ್ರಮದ ಕಾರ್ಯಭಾರ ಅಧಿಕವಾಗಿರುವುದರಿಂದ ಸಡರಿ ಕಾಮಗಾರಿಗಳನ್ನು 2020-21 ನೇ ಸಾಲಿನ ಆರ್ಥಿಕ ಪರ್ಷದಲ್ಲಿ ಆದ್ಯತೆಯ ಮೇಲೆ ಅಗತ್ಯ ಅನುದಾನಡೊಂದಿಗೆ ಕೈಗೊಳ್ಳಲು ಕ್ರಮವಹಿಸಲಾಗುವುದು. ಹಾಗಿದ್ದಲ್ಲಿ, ಮೂಲಭೂತ ಸೌಕರ್ಯವನ್ನು ಯಾವಾಗ ಕಲ್ಪಿಸಲಾಗುವುದು ; ಪ್ರಶ್ನೆಗಳು ಉತ್ತರಗಳು ಉ'Tಸೋಷಾವಾರಪೇಟೆ ಕೊಡ್ಡೆ ಪೇಟೆ ಹೌದು. ಹೋಬಳಿಯಲ್ಲಿ ಹೇಮಾವತಿ ಹಿನ್ನೀ ೀರಿನಿಂದ ಭೂಮಿ ಕಳೆದುಕೊಂಡೆ ಕೈತರು ಹೆಚ್ಚು ಮೂಲಭೂತ ಸೌಕರ್ಯಗಳಾದ ರಸ್ತೆ ಮತ್ತು ಚರಂಡಿ ಪಾಸಿಸುತ್ತಿದ್ದು, ಇವರುಗಳು ಮೂಲಭೊತೆ ನಿರ್ಮಾಣ, ಸೆಮುದಾಯ ಭವನ, ಧಾರ್ಮಿಕ ಪೂಜಾ ಸೌಲಭ್ಯದಿಂದ ವಂಚಿತರಾಗಿರುವುದು | ಕೇಂದ್ರಗಳ ನಿರ್ಮಾಣ ಹಾಗೂ ಇನ್ನಿತರೆ. ಅವಶ್ಯಕ ಸರ್ಕಾರದ ಗಮನಕ್ಕೆ ಬಂದಿದೆಯೇ ; | ಕಾಮಗಾರಿಗಳನ್ನು 2010-11ನೆೇ ಸಾಲಿನಿಂಡಲೇ ಕಲ್ಪಿಸಲಾಗುತ್ತಿದ್ದು. 2018-19ನೇ ಸಾಲಿನವರೆಗೆ ರೂ.83.45 ಕೋಟಿಗಳ ವೆಚ್ಚವಾಗಿದೆ. ಪ್ರಸಕ್ತ ಸಾಲಿನಲ್ಲಿ ಮೂಲಭೂಕ' ಸೌಕರ್ಯಗಳನ್ನು ಕಲ್ಲಿಸಲು ಒಟ್ಟಾರೆಯಾಗಿ ರೂ.34.53 ಕೋಟಿಗಳಿಗೆ ಅನುಮೋದನೆ ನೀಡಲಾಗಿದ್ದು, ಅದರಲ್ಲಿ ರೂ.16.53 ಕೋಟಿಗಳ ಮೊತ್ತದ ಕಾಮಗಾರಿಗಳು ಪ್ರಗತಿಯಲ್ಲಿವೆ. ಉಳಿದ ರೂ.18.00 ಕೋಟಿ ಮೊತ್ತದ ಕಾಮಗಾರಿಗಳ ಟೆಂಡರ್‌ ಪ್ರಕ್ರಿಯೆ ಜಾರಿಯಲ್ಲಿದೆ. ಊತ ಪ್ರದೇಶದಲ್ಲಿ ನನ್ನೀನನಿಂದೆ|25 ಗ್ರಾಮಗಳು ಹಾವ 'ನನ್ನಿವಿನ ಅಂಚಿನ ಮುಳೆಗಡೆಯಾಗಿರುವ ದೇವಸ್ಥಾನದ ಗ್ರಾಮಗಳಾಗಿದ್ದು, ಯಾವುದೇ ದೇವಸ್ಥಾನಗಳು ಜೀರ್ಣೋದ್ಧಾರಕ್ಕೆ ಸರ್ಕಾರ ವಶೇಷ | ಮುಳುಗಡೆಯಾಗಿರುವುದಿಲ್ಲ; ಅನುದಾನ ನೀಡಲು ತೆಗೆದುಕೊಂಡ ಕ್ರಮಗಳೇನು (ವಿವರ ನೀಡುವುದು) ಸಂಖ್ಯೆ:ಜಸಂಳ 13 ಎನ್‌ಎಲ್‌ಎ 2020 ಹ್‌ ಮೇಶ್‌ ಲ. ಜಾರಕಿಹೊಳಿ) ಜಲಸಂಪನ್ಮೂಲ ಸಚಿಪರು ಸಂಖ್ಯೆ: ಜಸಂಇ12 ತನನ: ಲ ಕರ್ನಾಟಕ ಸರ್ಕಾರದ ಅಂದ: ಸರ್ಕಾರದ ಕಾರ್ಯದರ್ಶಿಗಳು, ಜಲ ಸಂಪ ಪನ್ಮೂಲ ಇಲಾಖೆ ಬೆಂಗಳೂರು. ಹತೇ ತೇ ಸ ಮೇಲ್ದಂಡೆ ವಿಷಯಕ್ಕೆ ಸಂಬಂಧಿಸಿದಂತೆ. ಮಾನ್ಯ ವಿಧಾನ ವಂ ಮೊ ರವರ ಚುಕ್ಕೆ ಗುತಾತಿನ ಸಂಖ್ಯೆ:122ಕ್ಕೆ ಜಲಸಂಪೆನೂಲ ಇಲಾಖೆಯು ನೀಡಿರುವ ಉತ್ತರದ ಲಲಿಪ್ರತಿಗಳನ್ನು ಮುಂದಿನ ಕ್ರಮಕ್ಕಾಗಿ ಕಳುಹಿಸಲಾಗಿದೆ. ತಮ್ಮ ವಿಶ್ಲಾಸಿ, + ಷೆ - ಜಲಸಂಪನ್ಮೂಲ ಇಲಾ ಕರ್ನಾಟಕ ವಿಧಾನ ಸಜೆ ಹಾಗೂ ಜಲಾಶಯದ ಸಂಪರ್ಕ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಪ್ರಸ್ತಾವನೆಯು ಕಾಷೇರಿ ನೀರಾವರಿ ನಿಗಮದಿಂದ ಸರ್ಕಾರಕ್ಕೆ ಸಲ್ಲಿಕೆಯಾಗಿದೆಯೇ ; ಹಾಗಿದ್ದಲ್ಲಿ, ಪುಸುತ ಯಾವ ಹಂತದಲ್ಲಿದೆ ; (ಯೋಜನೆಗಳ ಸಂಪೂರ್ಣ ವಿವರ ನೀಡುವುದು) l ಚುಕ್ಕೆ ಗುರುತಿಲ್ಲದ. ಪಶ್ನೆ ಸಂಖ್ಯೆ.:... 1122 2. ಸದಸ್ಯರ ಹೆಸೆರು : ಶ್ರೀ ಅನಿಲ್‌ ಚಿಕ್ಕಮಾದು 3. ಉತ್ತರಿಸಬೇಕಾದ ದಿನಾಂಕ 10-03-2020 4. ಉತ್ತರಿಸುವ ಸಚಿವರು ಮಾನ್ಯ ಜಲಸಂಪನ್ಮೂಲ ಸಚಿವರು 3 ಪ್ರಶ್ನೆಗಳು [ ಉತ್ತರಗಳು ಅ | ಹೆಗ್ಗಡದೇವನಕೋಟೆ ತಾಲ್ಲೂಕಿನ ಕಬಿನಿ ಜಲಾಶಯದ ಮುಂದಿನ ಸೇತುಷೆ ನಿರ್ಮಾಣ ಕಬಿನಿ ಅಣೆಕಟ್ಟೆಯ ಕೆಳಭಾಗದಲ್ಲಿ ಕಬಿನಿ ಸದಿಗೆ ಅಡ್ಡಲಾಗಿ ಸೇತುವೆಯನ್ನು ನಿರ್ಮಾಣ ಮಾಡುವ ರೂ.25.00 ಕೋಟಿ ಮೊತ್ತದ ಕಾಮಗಾರಿಯ ಮಾನ್ಯ ಮುಖ್ಯ "ಮಂತ್ರಿಯವರು ಕಬಿನಿ ಜಲಾಶಯಕ್ಕೆ ಬಾಗಿನ ಸಮರ್ಪಣಾ ಕಾರ್ಯಕ್ರಮಕ್ಕೆ ಆಗಮಿಸಿದ ಸಂದರ್ಭದಲ್ಲಿ ಸದರಿ ಕಾಮಗಾರಿಗಳನ್ನು ಕೂಡಲೇ ಪ್ರಾರಂಭಿಸುವಂತೆ ನಿರ್ದೇಶನ ನೀಡಿದ್ದರೂ ಸಹ ಈವರೆವಿಗೂ ಕಾಮಗಾರಿ ಕೈಗೆತ್ತಿಕೊಳ್ಳದಿರಲು. ಕಾರಣಗಳೇನು ; (ವಿಷರ ನೀಡುವುದು) ಮತ್ತು ಜಲಾಶಯದ ಸಂಪರ್ಕ ರಸ್ತೆ ಅಭಿವೃದ್ಧಿ ಕಾಮಗಾರಿಗಳ ರೂ.25.30 ಕೋಟಿ ಮೊತ್ತದ ಪ್ರಸ್ತಾವನೆಗಳನ್ನು ಟಿ.ಎಸ್‌.ಪಿ. ಅಡಿಯಲ್ಲಿ ಸೆದರಿ ಕಾಮಗಾರಿಗಳು ಸಾರ್ವಜನಿಕ ಹಿತದೃಷ್ಟಿಯಿಂದ ಅತ್ಯಂತ ಪ್ರಾಮುಖ್ಯವಾಗಿದ್ದು, ಸುಮಾರು 54 ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಹಾಗೂ ಸೇತುವೆಯಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ ; ತೆಗೆದುಕೊಳ್ಳಲು ಸಮಾಜ ಕಲ್ಯಾಣ ಇಲಾಖೆಯ ಅನುಮೋದನೆ ಕೋರಲಾಗಿದ್ದು, ಪರಿಶೀಲನೆಯಲ್ಲಿದೆ. ಹಾಗಿದ್ದಲ್ಲಿ, ಯಾವ ಕಾಲಮಿತಿಯೆಲ್ಲಿ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು (ವಿವರ ನೀಡುವುದು) ಸಂಖ್ಟೌಜಸಂಇ 12 ಎನ್‌ವಿಲ್‌ಎ 7020 ಗ (ರಮೇಶ್‌ ಲ. ಜಾರಕಿಹೊಳಿ) ಜಲಸಂಪನ್ಮೂಲ ಸಚಿವರು ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಅನಿಲ್‌ ಚಿಕ್ಕಮಾದು ರವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 1122 ಕ್ಕೆ ್ಲ ಅನುಬಂಧ , ಕಜನಿ ಅಣೆಕಟ್ಟೆಯ ಕೆಕಭಾಗದಲ್ಲ ಕಜನಿ ಸದಿಣೆ ಅಡ್ಡಲಾಗಿ ಸೇತುವೆಯನ್ನು ನಿರ್ಮಾಣ ಮಾಡುವ ಕಾಮಗಾರಿ ಕಬನಿ ಅಣಿಕಟ್ಟನ್ನು ಹೆಚ್‌.ಡಿ ಕೋಟೆ ತಾಲ್ಲೂಕಿನ ಬೀಚನಹಳ್ಳಿ ಗ್ರಾಮದ ಬಳ 1974 ರಟ್ಟ ನಿರ್ಮಿಸಲಾಗಿದ್ದು, ಸದರಿ ಅಣಿಕಲ್ಟೆಯ ಕೆಳಛಾಗದಲ್ಲ ಒಂದು ಕೆಳ ಮಟ್ಟದ ಸೇತುವೆ ಇದ್ದು ಇದು ಅಣಿಕಲ್ಲೆಯ ಐಲಭಾಗದಲ್ಲ ಬರುವ ಬೀಚನಹಳ್ಳಿ, ಕೆಂಚನಹಳ್ಳ ಮತ್ತು ಎನ್‌.ಬೇಗೂರು ಗ್ರಾಮ ಪಂಚಾಲಯುಗಳ ಪ್ಯಾಪಿಗೆ ಬರುವ ೭5 ಗ್ರಾಮಗಳಗೆ' ಹೆಚ್‌.ಡಿ: ಕೋಟಿ ತಾಲ್ಲೂಕು ಕೇಂದ್ರಕ್ಕೆ ಸಂಪರ್ಕ ಕಲ್ಪಸುಪವ ಮುಖ್ಯ ಮಾರ್ಗವಾಗಿರುತ್ತದೆ. ಕಜನಿ ಜಲಾಶಯದಿಂದ 16,0೦೦ ಕ್ಯೂಸೆಕ್ಸ್‌ಗೂ ಹೆಚ್ಚು ಸೀರನ್ನು ನದಿಯಲ್ಲ ಹರಿಸಿದ ಸಮಯದಲ್ಲ ಕೆಳಭಾಗದ ಸೇತುವೆಯು ಮುಳುಗಡೆಯಾಗಿ ಎರಡು ಬದಿಯ ಸಂಪರ್ಕ ಕಡಿತಗೊಳ್ಳುತ್ತದೆ. ದಿನಾಂಕ ೦7.೦9.೭೦1೨ ರಂದು ಸಸ್ಯಾನ್ಯು ಮುಖ್ಯ ಮಂತ್ರಿಗಳು ಕನಿ ಜಲಾಶಯಕೆ ಭಾಗಿನ ಅರ್ಪಿಸುವ ಸಂದರ್ಭದ್ದ ಸೇತುವೆ ನಿರ್ಮಾಣದ ಅವಚಜ್ಯಕತೆ ಬಗ್ಗೆ ಅವಲೋಕಿಕಿ ಸೇತುವೆ ನಿರ್ಮಾಣದ ಪ್ರಫವಾನೆಯನ್ನು ತುರ್ತಾಗಿ ಸಸುವಂತೆ ಸೂಚಿಸಿರುತ್ತಾರೆ. ಅದರಂತೆ, ಮುಖ್ಯ ಇಂಜನಿಯರ್‌ ರವರು ಸದರಿ ಕಾಮಗಾರಿಯ ಅಂದಾಜು ಪಟ್ಟಿಯನ್ನು 2೦18-1೨ನೇ ಸಾಅನ ಲೋಕೋಪಯೋಗಿ. ಬಂದರು ಹಾಗೂ ಒಳನಾಡು. ಜಲಸಾರಿಗೆ ದರಪಟ್ಟಯಂತೆ ರೂ.5.೦೦ ಕೋಟ ಮೊತ್ತಕ್ಕೆ ತಯಾರಿಸಿದ್ದು, ಕಾಮಗಾರಿಯ ವಿವರ ಕೆಳಕಂಡಂತೆ ಇರುತ್ತದೆ : ¥ Bridge location - 550 m Down Stream of Kabini Dam Y 3 Span bowstring girder bridge (2 Span of 36M + 1 Span of 82M) ಹ Particulars Proposed Bridge details | Steel composite BOW strin; 1 | Type of Bridge girder pig 8 2 | Type of crossing | Square crossing: oN ಕ 3 | Length of Bridge 154M OO ಪ 4 | Span details 2 Span of 36M + 1 Span of 82M _ | 5° | Type of stucture _ JRCC& Steel 6 | Nature of Bridge High levei Bridge ನಾ 7 | Carriage way 75M Condition of Parapet and | RCC. crash barrier provided and 8 | protection works & | protection works provided. | Footpath Footpath provided on either side ಹೆಚ್‌.ಡಿ. ಕೋಟಿ ತಾಲ್ಲೂಕು. ವಿಧಾನಸಭಾ ಕ್ಷೇತ್ರವು ಅನೂಸೂಚಿತ ಪಂಗಡ (ಎಸ್‌:ಟ) ಕ್ಲೆ ಮೀಸಲಾಗಿದ್ದು. ಹೆಚ್‌.ಡಿ.ಕೋಟಿ ತಾಲ್ಲೂಕಿನ ವ್ಯಾಪ್ತಿಯ ಶೇ:6೦ ಕ್ಥಿಂತಲೂ ಹೆಚ್ಚಾಗಿ ವಾಸವಾಗಿರುತ್ತಾರೆ ಮತ್ತು ಪ್ರಸ್ತಾಪಿತ ಸೇತುವೆಯನ್ನು ಅಪಲಂಭಸಿರುವ' 25 ಫಲಾನುಭಾವಿ ಗ್ರಾಮಗಳಕಲ್ಲ ಹಟ್ಟು 14,345 ಜನಸಂಖ್ಯೆ ಇದ್ದು. ಈ ಪೈಕಿ ಶೇಕಡ ೮8.ರ೦ ರಷ್ಟು ಅಂದರೆ 9.357 ಜನರು ಪರಿಶಿಷ್ಠ ಪಂಗಡ ಜನಾಂಗದವರಾಗಿರುತ್ತಾರೆ. ಆಧ್ದರಿಂಡ ಸದರಿ ಕಾಮಗಾರಿಯನ್ನು ಟ.ಎಸ್‌:ಪಿ ಯೋಜನೆಯ ಅಡಿಯಲ್ಲ ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ. . Providing Cement Concrete to the Approach road of Kabini dam (from Kollegowdanahally circle to Bidarahally circle) ಕಾಮಗಾರಿ ಹೆಚ್‌.ಡಿ.ಕೋಟೆ: ತಾಲ್ಲೂಕಿನ ಕೇಂದ್ರ ಸ್ಥಾನದಿಂದ ಕಜನಿ ಜಲಾಶಯಕ್ಕೆ ತಲುಪಲು ಕೊಲ್ಲೇಗೌಡನಹಳ್ಳ ವೃತ್ತದಿಂದ ಬದರಹಳ್ಳ ವೃತ್ತ್ರಡ ಮಾರ್ಗವಾಗಿ ಸಂಚರಿಸಬೇಕಾಗಿದ್ದು, ಇದು 10.5೦ ಕಿ.ಮೀ ಉದ್ದವಿರುತ್ತದೆ. ಸದರಿ ರಸ್ತೆಯು ಹಲಪಾರು ಗ್ರಾಮ ಪಂಚಾಂಯ್ತುಗಳಗೆ, ಹೋಬಳಗೆ, ತಾಲ್ಲೂಕು ಮತ್ತು ಪಟ್ಟಣಗಳಗೆ ಸಂಪರ್ಕ ಕಲ್ಪಸುವ ಮುಖ್ಯಾ ರಸ್ತೆಯಾಗಿದ್ದು, ಹೆಚ್ಚಿನ ಪ್ರಾಮಣ ಗುಂಡಿಗಳ೦ದ ಕೂಡಿದ್ದು ಹಾನಿಯಾಗಿರುತ್ತದೆ. ಇದರಿಂದ ಗ್ರಾಮಫ್ಥರು, ರೈತರು ತಮ್ಮ ಮೀನುಗಳಣಿ ಕೃಷಿ ಚಟುವಟಕೆಗಳಗೆ, ಮೇಲಧಿಕಾರಿಗಳು ಕಜನಿ ಜಲಾಶಯದ ಪರಿವೀಕಶ್ಷಣೆಯನ್ನು ನಡೆಸಲು ಅಡಚಣಿಯುಂಬಾಗುತ್ತಿರುತ್ತದೆ. ಸದರಿ ರಸ್ತೆಯನ್ನು ಸುಮಾರು 1ರ ವರ್ಷಗಳ: ಹಿ೦ದೆ: ಡಾಂಬರೀಕರಣ ಮಾಡಲಾಗಿದ್ದು, ಪ್ರಸ್ತುತ ರಸ್ತೆಯು ತೀರಾ ಹದಗೆಟ್ಟರುತ್ತದೆ ಹಾಗೂ ರಸ್ತೆಯಲ್ಲ ಸಂಚರಿಸಲು ತುಂಖಾ ತೊಂದರೆಯಾಗಿರುತ್ತದೆ. ಹೆಚ್‌.ಡಿ.ಕೋಟೆ ತಾಲ್ಲೂಕು ಮಲೆನಾಡು ಪ್ರದೇಶವಾಗಿದ್ದು, ಮಳೆಯ. ಪ್ರಮಾಣ ಹೆಚ್ಚಾಗಿರುವುದರಿಂದ ಹಾಅ ಇರುವ ರಸ್ತೆಯು ತುಂಬಾ ಹದಗೆಟ್ಟರುತ್ತದೆ. ದಿನಾಂಕ ೦7.೦9.೭೦1೨ ರಂದು ಸನ್ಯಾನ್ಯ ಮುಖ್ಯ ಮಂತ್ರಿಗಳು ಕಬನಿ ಜಲಾಶಯಕ್ಷೆ ಛಾಗಿಸ ಅರ್ಪಿಸುವೆ ಸಂದರ್ಭದ ಸದರಿ ರಫೆಯನ್ನು ಸರ್ವಖುತು ರಸೆಯನ್ಸಾಗಿ ಅಭವೃದ್ಧಿ ಪಡಿಸಲು ಸೂಚಿಸಿರುತ್ತಾರೆ. ಅದರಂತೆ, ಮುಖ್ಯ. ಇಂಜನಿಯರ್‌ ರವರು ಸದರಿ ಕಾಮಗಾರಿಯ ಅಂದಾಜು ಪಣ್ಣಯನ್ನು 2೦18-1೦ನೇ ಸಾಅನ ಲೋಕೋಪಯೋಗಿ, ಬಂದರು ಹಾಗೂ ಒಳನಾಡು ಜಲಸಾರಿಗೆ ದರಪಟ್ಟಯ ಅನ್ವಯರೂ.೭೮.3೦ ಕೋಣಗಳಿಗೆ ತಯಾರಿಸಿರುತ್ತಾರೆ. ಹೆಚ್‌.ಡಿ.ಕೋಟೆ ತಾಲ್ಲೂಕು ವಿಧಾನಸಭಾ ಕ್ಷೇತ್ರವು ಅಸೂಸೂಚಿತ ಪಂಗಡ (ಐಸ್‌.ಅ) ಕ್ಲೆ ಮೀಸಲಾಗಿದ್ದು, ಹೆಚ್‌.ಡಿ.ಕೋಟೆ ತಾಲ್ಲೂಕಿನ ವ್ಯಾಪ್ತಿಯಲ್ಲ ಶೇ.6೦ ಕ್ವಿಂತಲೂ ಹೆಚ್ಚಾಗಿ ವಾಸವಾಗಿರುತ್ತಾರೆ ಮತ್ತು ಪ್ರಸ್ತಾಪಿತ ಸೇತುವೆಯನ್ನು ಅವಲಂಭಸಿರುವ 2೮ ಫಲಾನುಭಾವಿ ಗ್ರಾಮಗಕಲ್ಲ ಒಟ್ಟು 14.345 ಜನಸಂಖ್ಯೆ. ಇದ್ದು, ಈ ಪೈಕಿ ಶೇಕಡ 68.5೦ ರಷ್ಟು ಅಂದರೆ ೨,357 ಜನರು ಪರಿಶಿಷ್ಠ ಪಂಗಡ ಜನಾಂಗಥವರಾಗಿರುತ್ತಾರೆ. ಆದ್ಧರಿಂದ ಸದರಿ ಕಾಮಗಾರಿಯನ್ನು ಅ.ಎಸ್‌.ಪಿ ಯೋಜನೆಯ ಅಡಿಯಲ್ಲ ಕೈಗೆತ್ತಿಕೊಳ್ಳಲು "ಉದ್ದೇಶಿಸಲಾಗಿದೆ. sek ek ಸಂಖ್ಯೆ; ಸನೀಇ 32 LAQ 2020 py ಇವರಿಂದ ಸರ್ಕಾರದ ಕಾರ್ಯದರ್ಶಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃಬ್ಲ ಇಲಾಖಿ A ವಿಕಾಸ ಸೌಧ, ಬೆಂಗಳೂರು eA ಇವರಿಗೆ I 2 ಕಾರ್ಯದರ್ಶಿ, \o 03 ಕರ್ನಾಟಕ ವಿಧಾನ ಸಭೆ ವಿಧಾನ ಸೌದ ಬೆಂಗಳೂರು. pe ಮಾನ್ಯ [A ವಷಯ: ಮೇಲ್ಕಂಡ ವಿಷಯಕ್ಕೆ ಸಂಬಂಧಪ ಸಡಸ್ಕರು ಮಂಡಿಸಿದೆವ ಇದರೊಂದಿಗೆ ಲಗತ್ತಿಸಿ ಕಳುಹಿಸಿಕೊಡಲು ಆದೇಶಿತನಾಗಿದೇನೆ. 21043 : ಶ್ರೀ. ತಿವಲಿಂಗೇಗೌಡ ಕೆಎಂ. : 10.03.2020 : ಮಾನ್ಯ ಸಣ್ಣ ನೀರಾವರಿ ಸಚಿವರು. of ಪತ ಉತ್ತರ ಕನ್ಯಕ್ಸ್‌ ಸ್ಥಾ ನಹವ ಕ್‌” ಭನಜಕ್‌ ಹಾ ದಿನಾಂಕ0104 2020ರಿಂದ ಇಲಾಖೆಯ ವತಿಯಿಂದ | ಜಾರಿಗೆ ಬರಲಿದ್ದು, 5 ವರ್ಷಗಳ ಕಾಲಾವಧಿಯನ್ನು ಹೊಂದಿರುತ್ತದೆ. ಅಟಲ್‌ ಜೀ ಭೂಜಲ ಯೋಜನೆ ಜಾರಿಗೆ ಬಂದಿಜಿಯೇ? ಹ ಮ _ ” ಹಾಗಿಪ್ಟಲ್ಲಿ ಈ ರಟರ್‌ 'ಜೊಜರ್‌ ಯೋಜನೆಯ ಕೇಂದ್ರ ಸರ್ಕಾರದ್‌ ಯೋಜನೆಯಲ್ಲಿ ಫದೇಶಗಳ ಯೋಜನೆಯಾಗಿದ್ದು. ವಿವಿಧ, . ರಾಜ್ಯಗಳಲ್ಲಿ . ನೀರಿನ - ಶೋಷಿತ ಆಯ್ಕೆಗೆ ಇರುವ ಮಾನದಂಡಗಳೇನು (ವಿವರ ನೀಡುವುದು) | ಒಳಪಡುತ್ತವೆ. ಪ್ರದೇಶಗಳಲ್ಲಿ ಅಂತರ್ಜಲ ನೀರಿನ ಬೇಡಿಕೆ ಹಾಗೂ ಸರಬರಾಜು ನಿರ್ವಹಣೆಗೆ ಸಮುದಾಯ ಸಹಭಾಗಿತ್ವದಲ್ಲಿ. ಒತ್ತು ನೀಡಲು. ಕೇಂದ್ರ ಸರ್ಕಾರವು ಗುರುತಿಸಿರುವ 7 ರಾಜ್ಯಗಳ 78. ಜಿಲ್ಲೆಗಳಲ್ಲಿ 8353 ಗ್ರಾಮ ಪಂಚಾಕುತ್‌- ಪ್ರಡೇಪಗಳ . ವ್ಯಾಪ್ತಿಯಲ್ಲಿ -ಕರ್ಯತನುವನ್ನೂ ಅನುಷ್ಠಾನಗೊಳಿಸಲು. ರೊಪಿಸಲಾಗಿರುತೆದೆ. ii ಕೇಂದ್ರ ಸರ್ಕಾರವು ಗುರುತಿಸಿರುವ ರಾಜ್ಯಗಳಲ್ಲಿ ಕರ್ನಾಟಕ: ರಾಜ್ಯವು ಒಂದಾಗಿದ್ದು, ಕರ್ನಾಟಕ ರಾಜ್ಯದ 14 ಬಲ್ಲಿಗಳ, 4] ತಾಲ್ಲೂಕುಗಳ 199 .ಗ್ರಾಮ ಪಂಚಾಯತಿ ಪೇಶಗಳು ಯೋಜನೆಯ ವ್ಯಾಪ್ತಿಗೆ ನಾರ ತವ ಯೋಜನೆಯ ವ್ಯಾಪ್ತಿಗೆ ಬರುತ್ತದೆಯೇ: ಈ ಯೋಜನೆಯ ವ್ಯಾಪಿಗೆ ಒಳಪಡುವ ಕ್ಷೇತ್ರಗಳಾವುವೆ. ಅಕಾಣರೆ ಕೇತವು ಯೋಜನೆಯ ವ್ಯಾಪ್ತಿಗೆ ಬರುತ್ತದೆ” " ಈ. ಯೋಜನೆಯ ವ್ಯಾಪ್ತಿಗೆ ಬರುವೆ ರಾಜದ ಇತರೆ ಕ್ಷೇತದ ವಿಷಪರಗಳು ಕೆಳಕಂಡಂತಿವೆ. 2] ಕ್ಷತ / ತಾಲ್ಲೂಕಿ 7 8ನಾವಾರ "| ತಾನನಾಸಪರ ವಾಕ್‌ ಮಾಲೂರು,. ಮುಳೆಬಾಗಿಲು ಮತ್ತು ಬಂಗಾರಪೇಟೆ 2. ಚಿಕ್ಕಬಳ್ಳಾಪುರ ಟ್ರ | | ಬಿಕ್ಕಬಳ್ಳಾ ಗೌರಿಬಿದವಮೂ ಇಡು. ಗುಡಿಬ೦ಡೆ ಮತ್ತು ಬಾಗೇಪಲ್ರಿ 3ರ 7 ವಾಮನನ | ಪಟೂರು, ಶಿರಾ.!. 4.1 ಜಿಂಗಘೊರು ದೇವನೆಹ್ಗಿ ಗಾಮಾಂತರ ಹೊಸಕೋ ಮತ್ತು ನೆಲಮಂಗಲ (ಮಾಹಿತಿ. ನೀಡುವುದು)? [ಬಿಡೆಲಾವಣೆಗಳಗೆ" ಅನುಗುಣವಾಗಿ 5. ರಾಮನಗರ ಕೆಸಕಪುರ ಮತ್ತು ರಾಮನಗರ ಕ [ಪಮಗತಾರ ಗಡಾದ 7. | ಜಿತ್ರದುರ್ಗ ಚೆಳ್ಳಕೆರೆ. ಹೊಳ ಸಲಕರ ಹಿರಿಯೂರು” pS 5 - ಮತ್ತು ಚಿತ್ರದುಗನ 8 ದಾವಣಗೆರೆ ಗಳೊಡ. ಹರಪನಹಳ್ಳಿ ಮತ್ತ ಚೆನ್ನಗಿರಿ 5 [ಬಳ್ಕಾರ [ನರನ - 1 ಬಾಗಲಕೋಟ ಜಾದಾಮು`ಮತ್ತಾ`'ಚಾಗಲಕೋಟಿ MTHS ವಗ ಪತ್ತ್‌ಕೋಣ fr ಚಿಳಗಾವ ರಾಘವ ಮತ್ತು ಅಥಣಿ EN ಚಾಮರಾಜನಗರ" ಗುಂಡ್ಲಪೇ 141 ಹಾಸನ ಹ ಪೌ ಯೋಜನೆಯ ಅಡಲ್‌ ಭೊಜಲ್‌ ಯೋಜನೆಯಾ`ಭಾರತೆ ಸರ್ಕಾರದ ಕೇಂದ್ರ ರೂಪುರೇಷಗಳೇನು- ವಲಯ ಯೋಜನೆಯಾಗಿದ್ದು, ನೀರಿನ ಶೋಷಿತ ಪ್ರದೇಶಗಳಲ್ಲಿ ಅಂತರ್ಜಲ ನೀರಿನ” ಬೇಡಿಕೆ ಹಾಗೂ ಸರಬರಾಜು ನಿರ್ವಹಣೆಗೆ ಸಮುದಾಯ ಸಹಭಾಗಿತ್ವದಲ್ಲಿ ಒತ್ತು ನೀಡಲು ಕಾರ್ಯಕ್ರಮವನ್ನು ರೂಪಿಸಲಾಗಿರುತ್ತದೆ. ಈ ಯೋಜನೆಯು ಜಲಜೀವನ್‌ "| ಆಂದೋಲನದಲ್ಲಿ ನೀರಿನ ಮೂಲಗಳ" -“ಸುಸ್ಕಿರ"--ಅಭಿವೈದ್ಧಿಯಲ್ಲಿ '' ಗಮನಾರ್ಹ ಸಕಾರಾತ್ಮಕ ಕೊಡುಗೆ ನೀಡಲಿದೆ ಹಾಗೂ "ಠೃತರ ಆದಾಯವು ಅಧಿಕಗೊಳ್ಳಲಿದ್ದು, ಮುಂಬರುವ ದಿನಗಳಲ್ಲಿ ಆಗುವ ಸಮುದಾಯಕ್ಕೆ ನೀರಸ ಮಿತ ಬಳಕೆಯ ಬಗ್ಗೆ ಮಾಹಿತಿ ನೀಡಲಿದೆ. ಸದರಿ ಯೋಜನೆಯು ಅಂತರ್ಜಲ ಸಂಪನ್ಮೂ” ಗಲ ನಿರ್ವಹಣೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಂಘಟನೆಗಳು. ಮತ್ತು .ಪಂಚಾಯತ್‌ ರಾಜ್‌ ಸಂಸೆ ನೀರು ಬಳಕೆದಾರರ ಸಂಘ, ರೈತರು ಮತ್ತು ಇತರೆ ಪಾಲುದಾರರನ್ನು ಬಳಸಿಕೊಳ್ಳಲು ಉದ್ದೇಶಿಸಿದೆ. . .ಥೈಡ ಸಂಘ ಸಂಸ್ಥೆಗಳ ನೆರವಿನಿಂದ ಸಮುದಾಯ ಭಾಗಿತ್ವದಡಿ ಬೇಡಿಕೆ ಮತ್ತು ವಿತರಣೆಗಳ ನಿರ್ವಹಣೆಯು ಸುಸ್ಥಿರ ಅಂತರ್ಜಲ ನಿರ್ವಹಣೆಯಲ್ಲಿ ಮುಖ್ಯ ಪಾತ್ರವಹಿಸಲಿದೆ. ಅಟಲ್‌ ಭೂಜಲ್‌ ಯೋಜನೆಯು ಕರ್ನಾಟಕ ರಾಜ್ಯ ಮತ್ತು ಇತರೆ ಗುರುತಿಸಲ್ಪಟ್ಟ ರಾಜ್ಯಗಳ ಅತಿ ಶೋಷಿತ ಕ್ಷೇತ್ರ/ತಾಲ್ಲೂಕುಗಳಲ್ಲಿ ಕೇಂದ್ರೀಕೃತಗೊಂಡಿದೆ. ಈ ಯೋಜನೆಯು 2 2 ಘಟಕಗಳನ್ನು ಒಳಗೊಂಡಿರುತ್ತದೆ. ಅ) ಸಂಘ ಸಂಸ್ಥೆಗಳ ಬಲವರ್ಧನೆ ಮತ್ತು ಸಾಮರ್ಥ ಹೆಚ್ಚಿಸುವುದು: ಸಮುದಾಯಭಾಗಿತ್ವ. ಪ್ಲಜ್ಞಾಧಿಕ ವಿಧಾನಗಳು ಮತ್ತು ಬಲವಾದ pe ಸಮಗ್ರ ಡತ್ತಾಂಕಗಳೊಂದಿಗೆ ಅಂತರ್ಜಲ್ಲ ಸಂಪನ್ಮೂಲಗಳನ್ನು ಸುಸ್ಪಿರ ನಿರ್ವಹಣೆಗಾಗಿ ಸಂಘ ಸಂಸ್ಥೆಗಳ ಬಲವರ್ಧನೆಗೊಳಿಸು ವುದು. ತಾವ ಹಟ ಆ) ಪ್ರೋತ್ಸಾಹ ಘಟಕ: ಕೇಂದ್ರ. ಮತ್ತು. ರಾಜ್ಯ ಸರ್ಕಾರಗಳ ವಿವಿಢ' ಯೋಜನೆಗಳ ಒಗ್ಗೂಡಿಸುವಿಕೆ ಮತ್ತು ಪೂರ್ವಯೋಜಿತೆ ಕ್ರಮಗಳನ್ನು ಅಮಸರಿಸಿ. ನೀರಿನ ಮಿತಷಪ್ಯಯ ' ಸಾಧಿಸುವುಡು 'ಮತ್ತು ಅಹರಂತೆ ಅಂತರ್ಜಲ ಅಭಿವೃದ್ಧಿಯ ಸನ್ನಿವೇಶ ಠೂಪಿಸುವುದು. 2 T ಪೋತ್ಲಾಹೆ ಧೆನವನ್ನು ವಿತಕಸಲ ನತರ ಆಧಾರಿತ | ಸೂಚಕಗಳ (Disbursed Linked Indicators DLI) sಮುಸಾರ ಗುರುತಿಸಲಾಗುವುದು. ಇದಕ್ತಾಗಿ ಗುರುತಿಸಲಾಗಿರುವ ಐದು ವಿತರಣೆ /|ಆಧಾರಿತ'ಸೂಚಕಗಳು ಕೆಳಗಿಂತಿವೆ: 1. ಅಂತರ್ಜಲ ವತ್ತಾಂಶ / ಮಾಹಿತಿ ಹಾಗೂ ವರದಿಗಳನ್ನು \ ಸಾರ್ವಜನಿಕರಿಗೆ ಬಹಿರಂಗಪಡಿಸುವುದು. ಸಮುದಾಯ ನೇತೃತ್ವದಲ್ಲಿ ನೀರಿನ ಭದ್ರತಾ ಯೋಜನೆಯನ್ನು ರೂಪಿಸುವುದು. | 3. ಪ್ರಗತಿಯಲ್ಲಿರುವ- ಯೋಜನೆಗಳ: ಒಗ್ಗೂಡಿಸಲು ಸಾರ್ವಜನಿಕರ . ಹೆಣಕಾಸಿನ ನೆರವು ಪಡೆಯುವುದು. 4. ನೀರಿನ ಸಮರ್ಪಕ ಬಳಕೆಗಾಗಿ ಉತ್ತಮ ಪದ್ದತಿಗಳನ್ನು. w ಅಳವಡಿಸಿಕೊಳ್ಳುವುದು 5. ಕುಸಿಯುತ್ತಿರುವ ಅಂತರ್ಜಲ ಮಃ ವನ್ನು ಅಭಿವೃದ್ಧಿ 'ಪಡಿಸುವುದು.- | ಈ. ಯೋಜನೆಯನ್ನು ಅನುಷ್ಠಾನಗೊಳಿಸಲು ರಾಜ್ಯ ಮಟ್ಟದಲ್ಲಿ ಅಂತರ್‌ ಇಲಾಖಾ ಮಟ್ಟದ ಸ್ಟೀರಿಂಗ್‌ ಕಮಿಟಿ (ಎಸ್‌.ಎಲ್‌.ಐ.ಎಸ್‌.ಸಿ), ರಾಜ್ಯ ಕಾರ್ಯಕ್ರಮ ನಿರ್ವಹಣಾ ಘಟಕ (ಎಸ್‌.ಪಿ.ಎಂ.ಯು) ಮತ್ತು ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಕಾರ್ಯಕ್ರಮ ಅನುಷ್ಠಾನ ಘಟಕ (ಡಿ.ಪ.ಐ.ಯು)ಗಳನ್ನು ರಚಿಸಲಾಗಿದ್ದು, ಸಮಿತಿಗಳ ವಿವರಗಳನ್ನು ಅನುವಂಧದಲ್ಲಿ ನೀಡಲಾಗಿದೆ. 7 ಕಡತ ಸ೦ಖ್ಯೆ: MD 32 AQ 2020 ಕಾನೂನು, ಸಂಸದೀಯ ವ್ಯವಹಾರಗಳು ಮತ್ತು: ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಸಚಿವರು. ' [) ಶ್ರೀ ಶಿವಲಿಂಗೇಗೌಡ ಕೆ.ಎಂ, ಮಾನ್ಯ ವಿಧಾನ ಸಚೆ ಸ ಮ ರಾಜ್ಯ ಮಟ್ಟದಲ್ಲಿ (ಅಂತರ್‌ ಇಲಾಖಾ ».ಯು)ಗಳನ್ನು. ಕೆಳಕಂಡಂತೆ ರಚಿಸಲಾಗಿದೆ. ಖಾ ಮಟ್ಟದ ನಿರ್ವಹಣಾ ಹಣಾ ಘಟಕ (ಎಸ್‌.ಪಿ.ಎಂ.ಯು) ಮೆತ್ತು ಸ್ಯರು, ಇವರ ಚುಕ್ಕೆಗುರುತಿಲ್ಲದ ಪ್ನೆ ಸಂಖ್ಯೆ:1043ಕ್ಕೆ ಸ್ಟೀರಿಂಗ್‌ ಕಮಿಟಿ ಜಿಲ್ಲಾ ಮಟದಲ್ಲಿ ನ ಸ ರು ಧು Ne ಕಾರ್ಜೆರರಿ, `ಕೃಷಿ ಮತ್ತು ಜಲಾನೆಯನ್‌''ಅ: ನ ಕಾರ್ಯರರ್ಕಿ, ಇಂಢನ'ಇಲಾಖೆ py ನ ಸಡೆಸ್ಕರು”” 3 ಪಸ £ ಃ ; ; 4 Ie | ಈ [eer ನ ಸದಸ್ಯಹ 5 ೬ [ಸದಸ್ಯ 10 ವ್ಯವಸ್ಥ ನ ಇರರ ಸಗರ ನತು ಸರಬರಾಜ' ಪತ್ತ್‌ |ಸಡಸ್ಕರು ಒಳಚರಂಡಿ ಮಂಡಳಿ § " 11 |ನಿರ್ಡ್ದೇಶಕರು, ಕರ್ನಾ 'ಸರರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ i: 12 |ನಿರ್ದೇಶಕರು. ಕೇಂದ್ರಯ' ಅಂತರ್ಜಲ ಮಂಡಳ TE "13 |ನಿರ್ದೇಶಕರು, ಅಂತರ್ಜಲ” ನಿರ್ದೇತನಾಲಯೆ, 'ಕರ್ನಾಟಕಸರ್ನ್ಣರ ಸೆ 14 Advanced Cenire for Integrated Water ಸ __| Resources Management (ACIWRM), SR FE State Programme Management Unit (SPMU) rT METENTS ಸಣ್ಣ ಥಿ ನನಹವರ ಮತು ನರವ ಅಭಿವೃದ್ಧಿ ಇಲಾಖೆ" qf ನಿರ್ದೇಶಕರು. - Advanced Cenire for Integrated” Water Resources Management (ACIWRM), 4 10 ಸಣ್ಣ ನೀರಾಷೆರಿಮತ್ತು` ಅಂತರ್ಜಲ ಅಭಿವೃದ್ಧ | ಸೆದಸರ (i ನನದಾರ್‌ನನ್ನ್‌ ರಜನಿಯರ್‌. ಸಣ್ನ `ನನಾನರವತ್ಪ [ಸದರ | | ಇಲಾಖೆ" ) ಕಾ 7 ನರ್‌. ಸ್ರಾಪಾಣಾಭವೃದ್ಧ ಹುತ್ತು ಪಂಚಾಯತ ರಾಷ್‌ ಸಮಾರು § 113 po 15 16 District Programme MESS Unit (DPIU) ಜಿಲ್ಲಾ ಯೋಜನಾ ಸಮನ್ಸಯಾಧಕಾರಿ ರ್‌ ಜಂಟ ನಿರ್ಡ್‌ರಾ, ಕಾ ಇಲಾಖೆ ಗ ಹ £3 ಯೋಜನಾ ನಡಾ ಜಿಲ್ಲಾ' 'ನಗರಾಥವ್ಯದ್ಧ ಕೋಶ WN 4 ಉಪನಿರ್ದೇಶಕರು, ಇರನಾಹನ' ಅಭಿವೃದ್ಧಿ ಇರಾಪೆ | 5 ಉಪನಿರ್ದೇಶಕರು `ಹೋಟಗಾಕಿಕಇಪಾಖ ; ್ಯ ¥ 6 TNನರಾತರ್‌ ರೇಷ್ಟೆ ಇರಾಖ್‌ REE ್ನ PN 7, ಹಿರಿಯ ಭೊವಿಜ್ಞಾನಿ.' ಅಂತರ್ಜಲ ನರ್ಡ್‌ಾತನಾಕಯ, ಕರ್ನಾಣ್‌ರ್ಕಾಕ್‌ ಸದಸ್ಯರು 8. ಕಾರ್ಯ್‌ಪಾಲಕ'ಇಂಜಿನಿಯರ್‌, ಸಂದ್ರಯ ಅಂತರ್ದ್‌ರ ಪರಡಥ ಸಡೆಸ್ಕರು 9 ಕಾರ್ಯಪಾಲಕ ಇಂಜನಿಯರ್‌ ಸಣ್ಣ ನದಷರ ಮಹ ಅಂತರ್ಜಲ ಸದಸ್ಯರು "1 ' ಅಭಿವೃದ್ಧಿ ಇಲಾಖೆ US 10. ಕಾರ್ಯಪಾಲಕ ಇಂಜಿನಿಯರ್‌” ಗ್ರಾಮೀಣಾಭಿವೈದ್ಧ ಮತ್ತು ಪಂಚಾಯತ್‌ |ಸಡಸ್ಕರು"” "] "''ಥುಜ್‌' ಇಲಾಖೆ ; ; [11 ಕಾರ್ಯಪಾಲಕ ಇಂಜನಯರ್‌ ನರಧನ್‌ಇರಾಪ" ರ್‌ | ಸದಸ್ಮರು 12. |ಕಾರ್ಯಪಾಲಕ ಇಂಜಿನಿಯರ್‌, ಕರ್ನಾಟಕ ನೀರು ಸರಬರಾಜು ಮತ್ತು” ಸೆದಸ್ಕರು ಒಳೆಚರಂಡಿ ಮಂಡಳಿ "13, ಕಾರ್ಯಪಾಲಕ ಇರಷನಹರ್‌ ಇಪ ಸೆಂಪೆನ್ನೂಲ' ಅಭಿವೃದ್ಧಿ ಸಂಸ್ಥೆ 5; ಸದಸ್ಯರು 114. [ಸೇ ಸಹಾಯಕ" ಯೋಜನಾ ಸಮತ್ವಯಾಧಿಕಾರಿ " ಸದಸ್ಯ ಕಾರ್ಯಡರರ್ತಿ ಸಂಖ್ಯೆ: ಸನೀಇ 09 LA 2020 ಇವರಿಂದ ಸರ್ಕಾರದ ಕಾರ್ಯದರ್ಶಿ (06 ಸಣ್ಣ ನೀರಾವರಿ ಮತ್ತು ಆ೦ € ಃ ವಿಕಾಸ ಸೌಧ, ಬೆಂಗಳೂರು ul ಅವರಿಗೆ ರ [el “t ಇ (7) KC 4 #1 Ps €) G3 fe ಕಾರ್ಯದರ್ಶಿ, lo] [4] B) ಕರ್ನಾಟಕ ವಿಧಾನ ಸಭೆ ಸಚಿವಾಲಯ ವಿಧಾನ ಸೌಧ, ಬೆಂಗಳೂರು. ಧ ಸದಸ್ಯರು ಮಂಡಿಸಿರುವ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ॥॥10ರ ಉತ್ತರದ 120 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕರ್ನಾಟಕ ವಿಧಾನ ಸಭೆ 1 ಚುಕ್ಕೆ ಗುರೆತಿಲ್ಲದ ಪ್ರಶ್ನೆ ಸಂಖ್ಯೆ : 10 ಸ ಸದಸ್ಯರ “ಹೆಸರು ಸವ ನ ಎ ಶ್ರೀ. ಮುನಿಯಪ್ಪ “ವ (ಶಿಡ್ಲಘಟ್ಟ) 3. ಉತ್ತರಿಸಬೇಕಾದ ದಿನಾಂಕ : 10-03-2020. 4. ಉತ್ತರಿಸುವವರು : ಮಾನ್ಯ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಸಚಿವರು. ಕ ಪಶ್ನೆ ಉತ್ತರ ಸಂ. ಅ|ಕೋರಾರ ಮತ್ತ ಪ್‌ವಕ್ಳಾಪಾರ `ಜಿಕ್ಷೆಗ್ಲ ಸಣ್ಣ ನೀರಾವರಿ ಇಲಾಖೆಯ ಕೆರೆಗಳಲ್ಲಿ ಜಾಲಿ ಮರಗಳು ಚೆಳೆದಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; [51355 ರಗತ್‌ ನರರ ರ್‌ ಪಕ ತೋಪುಗಳಲ್ಲಿ ಅಪಾಯಕಾರಿ ಪ್ರಾಣಿಗಳಾದ | ಜ್ರ ಬಗ್ಗೆ ಸಣ್ಣ ನೀರಾವರಿ ಇಲಾಖೆಯ ಚಿರತೆ ಕಾಡುಹಂದಿಗಳಯ ಸೇರಿಕೊಂಡು | ಗಮ್ಮನಕ್ಕಿ ಬಂದಿರುವುದಿಲ್ಲ. ಮನುಷ್ಯರಿಗೆ ಮತ್ತು ರೈತರು ಬೆಳೆದಿರುವ ಬೆಳೆಗಳಿಗೆ ಹಾನಿ ಉಂಟು ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಬಂದಿದೆ. /ಸ|ಈ ಜಾಲಿ ಮರಗಳನ್ನು ಸರಷಾರ್ಣವಾಗಿ ಜಾ ರಗಳನ್ನು ಸಂಪೊರ್ಣವಾಗಿ ಕಟಾವುಮಾಡಿ ಆ ಕೆರೆಗಳಲ್ಲಿ ಹೂಳು ಕಟಾವುಮಾಡಿ ಆ ಕೆರೆಗಳಲ್ಲಿ ಹೂಳು ತೆಗೆಯುವ ಪ್ರಸ್ತಾವನೆಯು ಸರ್ಕಾರದ ತೆಗೆಯುವ ಪ್ರಸ್ತಾವನೆಯು ಸರ್ಕಾರದ ಮುಂಬೆ ಮುಂದಿದೆಯೇ; ಇರುವುದಿಲ್ಲ. ಕೆರೆ ಅಂಗಳದಲ್ಲಿ ಇರುವ ಜಾಲಿ ಮರಗಳನ್ನು ಕಟಾವುಮಾಡಲು ಅರಣ್ಯ ಇಲಾಖೆಯ ಸಹಮತಿ ಅವಶ್ಯವಿರುತ್ತದೆ. ಹೆಬ್ಬಾಳ - ನಾಗವಾರ ಯೋಜನೆಗೆ ಒಳಪಟ್ಟಿರುವ ಚಿಕ್ಕಬಳ್ಳಾಪುರ ಜಿಲ್ಲೆಯ 44 ಕೆರೆಗಳಲ್ಲಿ ಹೊಳು ತೆಗೆಯುವ ಕಾಮಗಾರಿ ಪ್ರಗತಿಯಲ್ಲಿದ್ದು ಬಹುತೇಕ ಕೆರೆಗಳಲ್ಲಿ ಜಾಲಿ ಮತ್ತು ಇತರೆ ಮರಗಳ ತೆರವುಗೊಳಿಸದ ಸಲುವಾಗಿ ಹೂಳು ತೆಗೆಯುವ ಕಾರ್ಯಕ್ಕೆ | ಅಡಚಣೆ ಉಂಟಾಗಿರುತ್ತದೆ ಹಾಗೂ ಈ ಸಂಬಂದ "2017 ನಷೆಂಬರ್‌ ಮಾಷಹುರವ ಅರಣ್ಯ ಇಲಾಖೆಗೆ ಪತ್ತ ವೃವಹರಿಸಲಾಗಿರುತ್ತದೆ. ಈ ಹಾಗಿದ್ದಲ್ಲಿ ಜಾಶೆ ಮರಗಳನ್ನು ಸಂಪೂರ್ಣಪಾಗಿ ಕಟಾವು ಮಾಡಲು ಅನ್ನಯಿಸುವುದಿಲ್ಲ. ಸರ್ಕಾರದ ಕೈಗೊಂಡಿರುವ ಕ್ರಮಗಳೇನು; ಉ ಕೆರೆಗಳಲ್ಲಿ ಚಿಳೆದಿರುವ'ಜಾಶ ಮರಗಳನ್ನು ತೆಗೆಯಲು ಅರಣ್ಯ ಇಲಾಖೆಯಿಂದ ತಕರಾರು | ಹೌದು, ಇದೆಯೇ; ಅರಣ್ಯ ನೀತಿ 1975 ರಂತೆ ಯಾವುದೇ ಹಾಗಿದ್ದಲ್ಲಿ ಕೆರೆಗಳಲ್ಲಿ`ಚಿಳೆದರುವಜಾಲ ಸರ್ಕಾರಿ ಜಮೀನಿನಲ್ಲಿ ಬೆಳೆದಿರುವ ಮರಗಳನ್ನು “ ಮಠಗಳನ್ನು ಸಣ್ಣ ನೀರಾವರಿ ಇಲಾಖೆಗೆ ತೆರಪುಗೊಳಿಸುವ ಮುನ್ನ ಅರಣ್ಯ ಇಲಾಖೆಯ ಸೇರಿದೆಯೇ ಅಥವಾ ಅರಣ್ಯ ಇಲಾಖೆಗೆ ಅನುಮತಿ ಪಡೆಯುವುದು ಕಡ್ಡಾಯವಿರುತ್ತದೆ. ಸೇರಿದೆಯೇ; ಸೃಷ್ಟೀಕರಣ ನೀಡುವುದು. ಇ MID/9/LAQ/2020 IN bh HAS. (ಜೆ.ಸಿ.ಮಾಧುಸ್ವಾಮಿ) ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಸಚಿವರು ಸಂಖ್ಯೆ ಸನೀಇ 50 MIS 2020 ಇವರಿಂದ ಸರ್ಕಾರದ ಕಾರ್ಯದರ್ಶಿ. ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿ ವಿಕಾಸ ಸೌಧ, ಬೆಂಗಳೂರು ಇವರಿಗೆ ಕಾರ್ಯದರ್ಶಿ, ಕರ್ನಾಟಕ ವಿಧಾನ ವಿಧಾನ ಸೌದ, ಬೆಂಗಳೂರು. * #44 ಸದಸ್ಯರು ಇದರೊಂದಿಗೆ ಲಗತ್ತಿಸಿ ಕಳುಹಿಸಿಕೊಡಲು ಆಬೇಶಿತನಾಗಿದ್ದೇನೆ. ಚುಕ್ಕೆ ಗುರುತಿಲ್ಲದ ಪ್ರ.ಸಂ ಸದಸ್ಯರ ಹೆಸರು ಹಟN ಉತ್ತರಿಸುವವರು ಉತ್ತರಿಸಬೇಕಾದ ದಿನಾಂಕ ಕರ್ನಾಟಿಕ ವಿಧಾಸಭೆ :369 : ಶ್ರೀ ಬಸವನಗೌಡ ದದ್ದಲ 3020 - ಕಾನೂನು, ಸಂಸದೀಯ ವ್ಯವಹಾರಗಳು ಮತ್ತು, ಶಾಸನ ರಚನೆಹಾಗೂ ಸಣ್ಣ ನೀರಾವರಿ ಸಚಿವರು; ವಿಧಾನಸಭಾ ಕ್ಲೇತ್ರದ ಕಡ.ಕೂರು 'ಏತ ನೀರಾವರಿ ಯೋಜಸೆ ಮತ್ತು ಮಾನ್ಟಿ ತಾಲ್ಲೂಕಿನ ದದ್ದಲ ಗ್ರಾಮದ ಏತ ನೀರಾವರಿ. ಯೋಜನೆಗಳ ಕಾಮಗಾರಿಯು ಸುಮಾರು ಹೆತ್ತು ವರ್ಷಗಳಾದರೂ ಪೂರ್ಣಗೊಂಡಿಲ್ಲ ದಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ೫) ಹಾಗಿದ್ದಲ್ಲಿ ಸದರಿ ಯೋಜನೆಗಳಿಗೆ | ಬಿಡುಗಡಯಾದ ಅನುದಾನವೆಷ್ಟು; ಇದುವರೆವಿಗೂ. ಏಷ್ಟು ಖರ್ಚು ಮಾಡಲಾಗಿದೆ ಮತ್ತು ಯಾವಾಗ ಪೂರ್ಣಗೊಳಿಸಲಾಗುವುದು: 'ಖಿಹಿತಿ ಒದಗಿಸುವುದು] -[ಪಿಮ್ನಿಲ್‌ ಕಾಮಗಾರಿ:: -ಈ. ಕಾಮಗಾರಿಯನ್ನು. "| ಟ್ರಾಸ್ಸಫರ್ಮರ್‌ ಮತ್ತು ಕಾಲುವೆ ಕಾಮಗಾರಿಯನ್ನು ನಿರ್ವಹಿಸಿದ್ದು, 1%. ರಾಯಚೂರು ಜಿಲ್ಲೆ ಮತ್ತು ತಾಲ್ಲೂಕಿನ ಕಟಿಕನೂರ ಹತ ನೀರಾವರಿ ಯೋಜನೆ: ಕಟಕಸೂರು ಏತ ನೀರಾವರಿ ಯೋಜನೆ ನಿರ್ಮಾಣಕ್ಕಾಗಿ 1994-95, ನೇ ಸಾಲಿನಲ್ಲಿ ನಬಾರ್ಡ್‌ ಸಹಾಯಧನ, ಆರ್‌.ಐ.ಿ.ಬಫ್‌-8 ರಡಿ ರೂ.68.80 ಲಕ್ಷ ಮೊತ್ತದ ಅಂದಾಜು: ಪಟ್ಟಿಗೆ ಸರ್ಕಾರದಿಂದ ಆಡಳಿತಾತ್ಮಕ ಅಸುಟೋಡನೆ ನೀಡಲಾಗಿದೆ. ಮುಖ್ಯ ಇಂಜಿವಿಯಲ್‌ ರವರು ತಾಂತ್ರಿಕ ಮೆಲಂಜೂರಾತಿ ನೀಡಿರುತ್ತಾರೆ. ಯೋಜನೆಯಡಿಯಲ್ಲಿ ಮೂರು'ಭಾಗಗಳು ಬಳಗೊಂಡಿರುತ್ತವೆ: (1 ಸಿಮ್ನಿಲ್‌ ಕಾಮಗಾರಿ. (2) ರೈಜಿಂಗ್‌ ಮೇನ್‌ ಕಾಮಗಾರಿ. (3) ಪಂಪಿಲಗ್‌ ಮಶಿನರಿ, ಮೋಟಾಲ್‌, ಸನ್ನರ್ಟಿಲ್‌,'ಓ.ಸಿ.ಬಿ, ಎಕ್ಸಪೈಸ್‌ ಫೀಡರ್‌ ಲೈನ್‌, ಟ್ರಾನ್ನಫರ್ಮರ್‌ ಮತ್ತು ಕಾಲುವೆ ಕಾಮಗಾರಿ. ಗುತ್ತಿಗೆದಾರರಿಗೆ ವಹಿಸಿಕೊಡಲಾಗಿದ್ದು, ಸದರಿ ಗುತ್ತಿಗೆದಾರರು ಕರಾರು ಒಪ್ಪಂದದಂತೆ ಕಾಮಗಾರಿಯನ್ನು ಪೂರ್ಣಗೊಳಿಸಿರುತ್ತಾರೆ ಹಾಗೂ ರೂ.1693. ಲಕ್ಷ ಷೆಚ್ಚ. ಮಾಡಲಾಗಿದೆ. F ರೈಜಿಂಗ್‌ ಮೇನ್‌ ಕಾಮಗಾರಿ: ಈ ಕಾಮಗಾರಿಯನ್ನು ಗುತ್ತಿಗೆವಾರರಿಗೆ ಪಹಿಸಿಕೊಡಲಾಗಿತ್ತು. ಸದರಿ ಗುತ್ತಿಗೆದಾರರು ಕರಾರು ಒಪ್ಪಂದದಂತೆ ಕಾಮಗಾರಿಯನ್ನು ಪೂರ್ಣಗೊಳಿಸಿರುತ್ತಾರೆ ಹಾಗೂ ರೂ.3025 ಲಕ್ಞ ವೆಚ್ಚಿ ಮೂಡಲಾಗಿದೆ. ಪಂಪಿಂಗ್‌. ಮಶಿನರಿ, ಮೋಟಾರ್‌, ಸ್ಫಾರ್ಟಿರ್‌, ಓ.ಸಿ.ಬಿ, ಎಸ್ಸಪ್ರೆಸ್‌ ಫೀಡರ್‌ ಲೈನ್‌, ಟ್ರಾನ್ಸಫಾರ್ಮರ್‌: ಮತ್ತು ಕಾಲುವೆ ಕಾಮಗಾರಿ ಈ ಕಾಮಗಾರಿಯನ್ನು ವಿಶೇಷ ಅಬಿವೃದ್ಧಿ ಯೋಜನೆಯಡಿಯಲ್ಲಿ; ರೂ.150.00 ಲಕ್ಷಗಳಿಗೆ ಆಡಳಿತಾತ್ಮಕ ಅನುಮೋಡಸೆ ನೀಡಲಾಗಿದೆ, ಮುಖ್ಯ ಇಂಜಿನಿಯರ್‌ರವರು ರೂ:147.00 ಲಕ್ಷ ಮೊತ್ತದ ಅಂದಾಜು ಪಟ್ಟಿಗೆ: ತಾಂತ್ರಿಕ ಮಂಜೂರಾತಿ ನೀಡಿರುತ್ತಾರೆ. ಈ- ಕಾಮಗಾರಿಯನ್ನು ಶ್ರೀ ಮಹಾದೇವಪ್ಪ ಬಿ. ಇದರಮನಿ ಇವರಿಗೆ ಕಾಮಗಾರಿಯನ್ನು ವಹಿಸಿಕೊಡಲಾಗಿತ್ತು. ಈ ಅವಧಿಯಲ್ಲಿ ' ಗುತ್ತಿಗೆದಾರರು ಪಲಪಿಲಗ" ಮಶಿನರಿ, ಮೋಟಾರ್‌, ಸ್ಕಾರ್ಟಿರ್‌, ಓಸಿ:ಬಿ. ಎಕ್ಕಪ್ರೆಸ್‌ ಫೀಡರ್‌ ಲೈನ್‌, ಇದುವರೆಗೆ ರೂ.210.25 ಲಕ್ಷ ವೆಚ್ಚ ಮಾಡಲಾಗಿದೆ: ಈ ಯೋಜನೆಯಿಂದ 404 ಹೇಕ್ಟರ್‌. ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕೆಲ್ಬಿಸಲು: ಯೋಜಿಸಲಾಗಿದೆ. 'ಸಣ್ಣ ನೀರಾವರಿ ಇಲಾಖಗೆ ಹಸ್ತಾಂತರಿಸಲು ಕೋರಲಾಗಿರುತ್ತದೆ. “| (ಉಸಿಮ್ನಿಲ್‌ ಕಾಮಗಾರಿ. | ಈದೈಜಿಂಗ್‌ ಮೇನ್‌ ಕಾಮಗಾರಿ. ಸದರಿ ಯೋಜನೆಯ Cistern/Délivery ‘Chamber ನ್ನು ಮಂ2ರಾಡ ಅಂದಾಜು ಪಟ್ಟಿಯ ನಕ್ಷೆಯಂತೆ ನಿರ್ಮಿಸಲು ರೈತರು ಸ್ನಳ ನೀಡದ ಕಾರಣ, ಸಳ ಬದಲಾವಣೆ ಮಾದ್ರಿ Cistem ನಿರ್ಮಿಸಲಾಗತ್ತು. ಪುನಃ ರೈತರು ಮಂಜೂರಾದ ಅಂದಾಜು ಪಟ್ಟಿಯ ನಕ್ಲೆಯಲ್ಲಿದ್ದಂತ ಮೂಲ ಸಳದಲ್ಲಿ ಡೆಲಿವರಿ ಛೇಂಬರ್‌ ನಿರ್ಮಿಸಲು ಕಾರಣ ನೀಡ, ನಿರ್ಮಿಸಲಾಗಿದ್ದ Cistem/Delivery “Charhber ನ್ನು ರೈತರು ನಾಶಪೆಡಿಸಿರುತ್ತಾರೆ. ಮೂಲ ಸ್ಮಳದಲ್ಲಿ ಕಾಮಗಾರಿ ನಿರ್ಮಿಸಲು ರೈತರು ಒಪ್ಪದೆ . ಭೂ-ಪರಿಹಾರ ತೆಗೆದುಕೊಳ್ಳದೆ ನಿರಾಕರಿಸಿರುತ್ತಾರೆ. ಸಂಬಂಧಪಟ್ಟ ಸಹಾಯಕ ಆಯುಕ್ತರು ಮತ್ತು ತಹಶೀಲ್ಲ್ಮಾರವರಿಗೆ ಡೆಲಿವರಿ ಛೇಂಬರ್‌ ನಿರ್ಮಿಸುವ ಸ್ಥಳವನ್ನು ಭೂ:-ಮಾಲೀಕರಿಂದ ರೈತರು ಡೆಲಿವರಿ ಛೇರಲಬರ್‌ ನಿರ್ಮಿಸಲು ಒಪ್ಪಿಗೆ ನೀಡಿದ ತೆಕ್ಷಣ ಕಾಮಗಾರಿಯನ್ನು ಪೂರ್ಣಗೂಳಿಸಲು ಕ್ರಮ ಕೈಗೊಳ್ಳಲಾಗುವುದು. 2 ರಾಯಚೂರ ಜಿಲ್ಲೆ ಮಾನವಿ ತಾಲೂಕಿನ ದದ್ದಲ್‌ ಏತ ನೀರಾವರಿ ಯೋಜನೆ: - ದದ್ಮಲ್‌ ಏತ' ವೀಠಾವರಿ ಯೋಜನೆ ಕಾಮಗಾರಿಗೆ ನಬಾರ್ಡ ಸಹಾಯಧನ, ಆರ್‌.ಐ.ಡಿ.ಎಫ್‌-8 ರಡಿ ರೂ.485.00 ಲಕ್ಷಗಳಿಗೆ ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಅದರಂತೆ ಮುಖ್ಯ ಇಂಜಿನಿಯರ್‌ ರವರು ರೂ.485.00 ಲಕ್ಷಗಳಿಗೆ ತಾಂತ್ರಿಕ ್ಯ ಮಂಜೂರಾತಿ ನೀಡಿರುತ್ತಾರೆ. ಯೋಜನೆಯು ಮೂರು ಭಾಗಗಳನ್ನು ಒಳಿಗೆರಡಿರುತ್ತದೆ. i (3)ಪ೦ಪಿಂಗ್‌ ಮಶಿನರಿ, ಮೋಟಾರ್‌, ಸ್ಟಾರ್ಟರ್‌, ಓ.ಸಿ.ಬ್ರಿ, ಎಕ್ಸಪ್ರೆಸ್‌ ಫೀಡರ್‌ ಲೈನ್‌, ಟ್ರಾನ್ನಫರ್ಮರ್‌ ಮತ್ತು ಕಾಲುಷೆ ಕಾಮಗಾರಿ. ಸಿವ್ನಿಲ್‌ ಕಾಮಗಾರಿ: ಈ ಕಾಮಗಾರಿಯನ್ನು ಗುತ್ತಿಗೆದಾರರಿಗೆ ಪಹಿಸಿಕೊಟ್ಟೆದ್ದು,' ಸಿವಿಲ್‌ ಕಾಮಗಾರಿ ಪೂರ್ಣಗೊಂಡಿರುತ್ತದೆ. ಇದುವರೆಗೆ ಹೆಚ್ಚುವರಿ “ಆರ್ಥಿಕ್‌ ಹೊರೆ ಸೇರಿ ರೂ.೨೩41 ಲಕ್ಷ ವೆಚ್ಚ ಮಾಡಲಾಗಿದೆ. x ಶೈಜಿಂಗ್‌ ಮೇನ್‌ ಕಾಮಗಾರಿ: ಈ ಕಾಮಗಾರಿಯನ್ನು ಮಿ:ಕರ್ನಾಟಿಕ ಸಿಮೆಂಟ್‌ ಪೈಪ್‌ ಫ್ಯಾಕ್ಟರಿ, ಹುಬ್ಬಳ್ಳಿ ಇವರಿಗೆ ರೂ.೨50.70 ಲಕ್ಷಗಳಿಗೆ ವಹಿಸಿಕೊಟ್ಟಿದ್ದು, ರೈಜಿಂಗ್‌ಮೇನ: ಕಾಮಗಾರಿ ಪೂರ್ಣಗೊಳಿಸಿರುವುದಿಲ್ಲ. ಇದುವರೆಗೆ ರೂ24141 ಲಕ್ಷ ವಜ್ಜಿ ಮಾಡಲಾಗಿದೆ. ಪಂಪಿಂಗ್‌ ಮಶಿನರಿ; ಮೋಟಾರ್‌ ಸ್ಪಾರ್ಟಿರ್‌, ಓ.ಸಿ.ಬಿ. ಮತು ಟಾನ್ನಫರ್ಮರ್‌ ಅಳವಡಿಸುವ ಸಾಮಗಾರ್ದಿ- ಈ ಕಾಮೆಗಾರಿಯನ್ನು ಮೆ:ವಾಟರ್‌..ಆರಟ್‌ 'ಪಾವರ್‌-ಇ೦ಜಿನೀಿಯರಿಂಗ್‌-ಬೆ೦ಗಳೂರು”“ಇವರಿಗೆ- ರೂ.36270 ಲಕ್ಷಗಳಿಗೆ ವಹಿಸಿಕೊಟ್ಟಿದ್ದು “ದಿಸಾಂಕ:30-6-2007 ರಂಡು ಕಾಮಗಾರಿ ಪ್ರಾರಂಭಿಸಲಾಗಿದೆ. ಈ ಕಾಮಗಾರಿಯನ್ನು ಪೂರ್ಣಗೊಳಿಸಲು 12 ತಿಂಗಳು ಕಾಲಾವಕಾಶ ನಿಗಡಿಪಡಿಸಲಾಗಿದೆ. ಈ ಅವಧಿಯಲ್ಲಿ ಗುತ್ತಿಗೆದಾರರು: “ಪರಿಪಿ6ಗ್‌ ಮಶಿನರಿ ಮೋಟಾರ್‌... ಸ್ಟಾರ್ಟರ್‌, ಒಸಿಬಿ. ಮತ್ತು ಟ್ರಾನ್ನಘರ್ಮರ್‌ ಒದಗಿಸಿರುತ್ತಾರ್ಲೆ, | - ಇದುವರೆಗೆ ಗುತ್ತಿಗೆದಾರರಿಗೆ ರೂ23449 ಲಕ್ಷ ಬಿಲ್ಲು ಪಾಪತಿಸಲಾಗಿಡೆ. 20೦9ನೇ ಸಾಲಿನ ಸಪ್ಮೆಂಬರ್‌-ತಿಂಗಳಿಸಲ್ಲಿ ದಿನಾಂಕ28, 29 ಮತ್ತು 30 ಹಾಗೊ ದಿನಾಂಕ:09-08-2019 ಮತ್ತು 10-08-2019 ಠಂದು ತುಂಗಭದ್ರಾ ನದಿಯಲ್ಲಿ ಉಂಟಾದ ಪ್ರವಾಹದಿಂದ ಯೋಜನೆಗೆ ಅಳವಡಿಸಲಾದ. Tಪೋಟಾರ್‌, ಸ್ಕಾರ್ಟ ರ್‌ ಓಸಿಬಿ. ಮತ್ತು ್ಣ ! | ವಿೀರಿನಲ್ಲಿ ಮುಳುಗಡೆಯಾಗಿರುತ್ತಚಿ.: ಮತ್ತು 2 NSS [ ನೀರಿನಲ್ಲಿ. ಕೊಚ್ಚಿಕೊಂಡು ಹೋಗಿರುತ್ತವೆ. ಗುತ್ತಿಗೆಬಾರದು | A | ಕಾಮಗಾರಿಯನ್ನು ಪೂರ್ಣಗೊಳಿಸಲು . ಆಸಕ್ಷಿ, ತೋಥಿಸದ್ದ ಕಾರಣ | | | ಗುತಿಗೆದಾರರ ಟಿಂಡರನ್ನು ಗುತ್ತಿಗೆದಾರರ ಹೊಣಿ ಹಾಗೂ ಬಾಧ್ಯತೆ | ' ಆಧಾರದ ಮೇಲೆ (ರಿಸ್ನ ಆಂಡ್‌ ಕಾಸ್ಟ) ರದುಪಡಿಸಲಾಗಿದೆ. | ೬3 ಯೋಜನೆಗೆ ಅವಶ್ಯಕವಿರುವ ವಿದ್ಯುತ್‌ ಸರಬರಾಜ] ಪೂರೈಸುವ; | ಕಾಮಗಾರಿಯನ್ನು ರೂ.115.15 ಲಕ್ಷಕ್ಕೆ ಶ್ರೀ ಮಹಾದೇವಪ್ಪ ಬಸಪ್ಪ | ಇದರಮನಿ, ಗುತ್ತಿಗೆದಾರರು ಇವರಿಗೆ ಪಹಿಸಿಕೊಟ್ಟಿದ್ದು, ಕಾಮಗಾರಿ ಪೂರ್ಣಗೊಳಿಸಿರುತ್ತಾರೆ ಇದುವರೆಗೆ ರೂ. 11516. ಲಕ್ಷ ಬಿಲ್ಲು ಪಾಪತಿಸಲಾಗಿದೆ, ಶ್ರೀ ಮಹಾದೇವಪ್ಪ ಇದರಮವನಿ ಇವರು. ವಿದ್ಯುತ್‌ ಸರಬರಾಜು ಲೈನ್‌ ಕಾಮಗಾರಿ; ಪೂರ್ಣಗೊಳಿಸಿದ್ದರೂ ಲೈನ್‌ ಚಾರ್ಜ್‌ ಮಾಡಲು ; ಸಾಧ್ಯವಾಗಿರುವುದಿಲ್ಲ. ಸೆಷ್ಟೆಂಬರ್‌ 2009: ಮತ್ತು ಅಕ್ಸೋಬರಿ್‌ 2009ರ ಪ್ರವಾಹದಲ್ಲಿ ಹಾನಿಯಾದ - ಮೋಟಾಲ್‌, ಪಂಪ್‌, ಸ್ಕಾರ್ಟಿದ್‌, ಟ್ರಾನೈಫಾರ್ಮರ,೪ನ್ನು ಮೆ:ವಾಟಿರ್‌ ಆಂಡ್‌ ; .ಪಾಬಲ್‌, ಇಂಜಿನೀಯರಿಂಗ್‌ ಬೆಂಗಳೂರು ಸರಿಪಡಿಸಿ ಅಳವಡಿಸದ ಕಾರಣ ವಿಯ್ಯುತ್‌ ಸರೆಬರಾಜು ಲೈನ್‌ ಚಾರ್ಜ ಮಾಡಿರುವುದಿಲ್ಲ. ಇದುವರೆಗೆ: ಈ ಯೋಜನೆಗೆ ರೂ.685.47 ಲಕ್ಷ" ಮಾಡಿ ವೆಚ್ಚ ಮಾಡಲಾಗಿದೆ. ದದ್ದಲ ಏತ ನೀರಾವರಿಯೋಜನೆಯಸ್ನು ಸರ್ಪ SSE ಕನರ್ಯಗತಗೊಳಿಸೆಲು ಏತ ನೀರಾವರಿ ಯೋಜನೆ ಪರಿಣಿತ ತಂಡದಿಂದ ಪಲಿವೀಕ್ಷಣಿಗೊಳಿಸಲಾಗಿದೆ. ನ ತಜ್ಞರ ಸಲಹೆಯಂತೆ ರೂ.141941 ಲಕ್ಷ ಮೊತ್ತಕ್ಕೆ. ಕಾಮಗಾರಿಯ ವಿಸ್ಟತ ಯೋಜನಾ ವರದಿಯನ್ನು ತಯಾರಿಸಿ ದಿನಾಂಕ'23:09-2019 ರಲಿದು ಜರುಗಿದ ತಾಂತ್ರಿಕ ಮೌಲ್ಯ ನಿಣ£ಯ ಸಮಿತಿಯ 6ನೇ ಸಭೆಯಲ್ಲಿ ಮಂಡಿಸಿ ತೀರುಖಳಿ ಪಡೆಯಲಾಗಿದೆ. ಸದರಿ ಯೋಜನೆಯನ್ನು ಸರ್ವ ರೀತಿಯಿಂದಲೂ ಪೂರ್ಣ ಗೊಳಿಸಿ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ರೂ.1406.00 ಲಕ್ಷ ಅಂದಿಜ ಮೊತ್ತಕ್ಕೆ ವಿಸ್ಫತವಾದ ಯೋಜನಾ ವರದಿಯನ್ನು ಸಿದ್ಧಪಡಿಸಲಾಗಿಯ್ದು, ಪ್ರಸಾವನೆ ಪರಿಶೀಲನೆಯಲ್ಲಿದೆ. - ಸೆಂಖ್ಯೆ:ಎ೦ಐಡಿ 50 ಎ೦ಕುಎಸ್‌ 2020 R Ae ck) — \ ₹ಜಿ:ಸಿ:ಮಾಧಸ್ವಾವಮಿ) ಕಾಸೊಸು, ಸಂಸದೀಯ ವ್ಯವಹಾರಗಳು a ಮತ್ತು ಶಾಸನ ರಚನೆ ಹಗೂ ಸಣ್ಣ ನೀರವ ~ ನ ಸಚಿವರು ಸಂಖ್ಯೆ: ಸನೀಇ 40 LAQ 2020 ಇವರಿಂದ ಸರ್ಕಾರದ ಕಾರ್ಯದರ್ಶಿ. ಸಣ್ಣ ನೀರಾವರಿ ಮತ್ತು ಆಂತರ್ಗಲ ಅಭಿ ದ್ವಿ ಇಲಾಚೆ ulé ವಿಕಾಸ ಸೌಧ, ಬೆಂಗಳೂರು ಮಾ mr (o|03 eT. ಕರ್ನಾಟಕ ವಿಧಾನ ಸಬೆ ಸಜಿವಾಲಯ ವಿಧಾನ ಸೌದ, ಬೆಂಗಳೂರು. ಮಾನ್ನಸಿ, ಕರ್ನಾಟಕ ವಿಧಾನ ಸಭೆ ) ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 1088 2) ಸವಸ್ಥರ ಹೆಸರು : ಡಾ॥ ಅವಿನಾಶ್‌ ಉಮೇಶ್‌ ಜಾಧವ್‌ 3) ಉತ್ತರಿಸಬೇಕಾದ ದಿನಾಕ". :10.032020 . 4) ಉತ್ತರಿಸುವ ಸಚಿವರು _ ಸಣ್ಣ ನೀರಾಷರಿ ಸಚಿವರು. ಕನು ಪಕ್ಷಗಳು ಘತ್ತರಗಘ ಸಂಖ್ಯೆ [2] ಸಣ್ಣ ನೀರಾವರಿ ಇಲಾಖೆಯಲ್ಲಿ ಸಣ್ಣ ನೀರಾವರಿ ``ಇಲಾಖೆ"' ವ್ಯಾಪ್ತಿಯಲ್ಲಿ ಕೃಷ ಕೃಷಿಗೆ ನೀರಾವರಿ ಸೌಲಭ್ಯ ನೀರಾವರಿ ಸೌಲಭ್ಯ ಕಲ್ಪಿಸಲು ಇ "ಅಣೆಕಟ್ಟು ಕಲಿಸಲು | ಯಾವ ಪಿಕಪ್‌, ಬಂಧಾರ, ಚೆಕ್‌ ಡ್ಯಾಂ, ಕಿಂಡಿ ಅಣೆಕಟ್ಟು ಯೋಜನೆಗಳನ್ನು ರೂಪಿಸಲಾಗಿದೆ; | ಹಾಗೂ ಏತ ನೀರಾವರಿ ಯೋಜನೆ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಕರಾವಳಿ ಜಿಲ್ಲೆಗಳಲ್ಲಿ ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳ. ಹರಿವನ್ನು ಸಂರಕ್ಷಿಸಲು ಮತ್ತು ಸಂಗ್ರಹಿಸಲು “ಪಶ್ಚಿಮ ವಾಹಿನಿ ಯೋಜನೆಯಡಿ ಕಿಂಡಿ ಅಣೆಕಟ್ಟುಗಳು ಕೈಗೊಳ್ಳಲಾಗುತ್ತಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರ ಜಮೀನುಗಳಿಗೆ ಕೊಳವೆ ಬಾವಿ ಮುಖಾಂತರ, ಏತ ನೀರಾವರಿ ಯೋಜನೆ ಹಾಗೂ ಅಣೆಕಟ್ಟು, ಪಿಕಪ್‌, ಚೆಕ್‌ ಡ್ಯಾಂಗಳನ್ನು ನಿರ್ಮಿಸಿ ಹ ನ ಸೌಲಭ್ಯ ಕಲ್ಪಿಸಲಾಗುತ್ತಿದೆ. ಆ'1ಇವುಗಳಲ್ಲಿಕೇಂದ್ರೆ`'ಹಾಗೂ ರಾಜ್ಯ] ಸೆದರಿ ಯೋಜನೆಗಳನ್ನು ನಬಾರ್ಡ್‌ ಸಹಾಯಧನ ಸರ್ಕಾರದ ಯೋಜನೆಗಳಾವುವು; 14702 ಪ್ರಧಾನ ಕಾಮಗಾರಿಗಳು. ಪಶ್ಚಿಮ ವಾಹಿನಿ ಯೋಜನೆ 'ಹಾಗೂ ವಿಶೇಷ ಅಭಿವೃದ್ಧಿ ಯೋಜನೆ (ಎಸ್‌.ಡಿ.ಪಿ), ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಂತಹ ರಾಜ್ಯ ಸರ್ಕಾರದ ಯೋಜನೆಗಳಡಿ ಕೈಗೊಳ್ಳಲಾಗುತ್ತಿದೆ. ಭಾರತ ಸರ್ಕಾರವು ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ (ಪಿ.ಎಂ.ಕೆ.ಎಸ್‌.ವೈ) ಹಿಂದುಳಿದ ಜಿಲ್ಲೆಗಳಲ್ಲಿನ ಕೆರೆಗಳನ್ನು ದುರಸ್ತಿ ನವೀಕರಣ ಮತ್ತು ಪುನಃಸ್ಥಾಪನೆ ಮಾಡುವ (ಆರ್‌.ಆರ್‌.ಆರ್‌) ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಇ [ಈ ಯೋಜನೆಯ "ಯಾವ ವರ್ಷ ಸಣ್ಣ ನೀರಾವರ`ಇವಾಖೆಗೌ`ನಷಧ ಕಾರ್ಯಕ್ರಮಗಳನ್ನು ಲೆಕ್ಕ ಶೀರ್ಷಿಕೆಗಳಡಿ ಒದಗಿಸಲಾಗುವ ಅನುಷ್ಠಾನಗೊಳಿಸಲಾಗುತ್ತಿದೆ; ಅನುದಾನವನ್ನು ಆಧರಿಸಿ ಸಣ್ಣ , ನೀರಾವರಿ ಹಾಗೂ ಕಾರ್ಯಕ್ರಮಗಳೆ ! ಯೋಜನೆಗಳ ತಾಂತ್ರಿಕ ಹಾಗೂ ಆರ್ಥಿಕ ಇನಸಸತ್ತದವ ಗ ಢಹನ್ನು "ಪರಿಗಣಿಸಿ ನವಮಗಾರಗಳನ್ನು ಈನುಷ್ಠಾನಕ್ಕೆ ಕೈಗೊಳ್ಳಲು ಪರಿಶೀಲಿಸಲಾಗುವುದು. ಮಾನದಂಡಗಳೇನು? (ವಿವರವಾದ ಮಾಹಿತಿ ಒದಗಿಸುವುದು) ಸಂಖ್ಯೆ: ಸನ್ನ 4ರ ಬಸವ 2020. - * | lis aN) ಖನಿ (ಜೆ.ಸಿ ಮಾಧುಸ್ಟಾಮಿ) ಕಾನೂನು, ಸಂಸದೀಯ ವ್ಯಷಹಾರಗಳು ಹಾಗೂ ಸಣ್ಣಿ ನೀರಾವರಿ ಮತ್ತು ಅಂತರ್ಜಲ ಅಭಿವೃದ್ದಿ ಸಚಿವರು. Fed ~ ನ್‌ 3 £ 1 4» 4 ® [<3 Ww 2 pi K [3] ps [e] 3 B Fr] 1 ಚುಕ್ಕೆ ಗುರುತಿಲ್ಲದ ್ರೈ ಸಂ. ರುತಿಲ್ಲದ ಪ್ರಶ್ನೆ ಸಂತ ಸಡಸ್ಯರ ಹೆಸರು ಉತ್ತರಿಸಬೇಕಾದ ದಿನಾಂಕ : ಉತ್ತರಿಸುವವರು ೭.363. Nr ಶ್ರೀ ಉಮಾನಾಥ ಎ. ಕೋಟ್ಯಾನ್‌ (ಮೂಡಬಿದ್ರೆ) 10-03-2020. ಮಾನ್ಯ ಕಾನೂನು. ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ: ಸಚಿವರು. ಎನ್‌ ತ್ನ್ನ ( ಉತ್ತರ [3 ಪ್ರದೇಶವು ಹೆಚ್ಚಿನ ಪ್ರಮಾಣದಲ್ಲಿ ಗ್ರಾಮಗಳಿಂದ ಕೂಡಿದ್ದು, ಕೃಷಿ. ಪ್ರಧಾನ ಕ್ಷೇತ್ರವೂ ಆಗಿರುವ ಕಾರಣ, ಕ್ಷೇತ್ರಕ್ಕೆ ಸಣ್ಣ ನೀರಾವರಿ ಯೋಜನೆಗಳು ಅತ್ಕಾಪಶ್ಯಕವಾಗಿರುವುದರಿಂದ ಆ ಕುರಿತು ಸಣ್ಣ ನೀರಾವರಿ ಇಲಾಖೆಯಿಂದ ಕೈಗೊಂಡ ಕ್ರಮಗಳೇನು; ದಕ್ಷಿಣ ಕನ್ನಡ ಜಿಲ್ಲೆ ಮೊಡಬಿದಕೆ/ ಮಲೈ 3] ದೆಕ್ಷಿಣ ಕನ್ನಡ ಜಕ್ಪ ಮನಡವಿಡೆ'7 ಮುಲೈ'ಕ್ಷೇತ್ರ ಪ್ರದೇಶದ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ತಾಂತ್ರಿಕ ಶಖ್ಯತೆ ಹೊಂದಿರುವ ಸ್ಥಳಗಳಲ್ಲಿ ಅನುದಾನದ ಲಭ್ಯತೆ ಮೇರೆಗೆ ಕಿಂಡಿ' ಅಣೆಕಟ್ಟು ಕಾಮಗಾರಿಗಳನ್ನು ಸಣ್ಣ ನೀರಾವರಿ ಇಲಾಖೆಯಿಂದೆ ನಿರ್ಮಿಸಲಾಗುತ್ತಿದೆ. ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಿ ಶೇಖರಣೆಗೊಳ್ಳುವ ನೀರಿನಿಂದ ಅಂತರ್ಜಲ ಮಟ್ಟ ಸುಧಾರಣೆಯಾಗಿ ಕುಡಿಯುವ ನೀರು ಹಾಗೂ ನೀರಾವರಿ' ಸೌಲಭ್ಯ ಕಲ್ಲಿಸಲು ಸಹಾಯಕವಾಗಲಿದೆ. ಪಸ ಕಾಲಡಲ್ಲ ಪ್ರಮುಖವಾಗಿ ಕುಡಿಯುವ ನೀರಿಗೆ ಮತ್ತು ಕೃಷಿಗೆ ನೀರಿನ ಅಭಾವವುಂಟಾಗುವುದನ್ನು ಸಣ್ಣ ನೀರಾವರಿ ಇಲಾಖೆಯು ಗಮನಿಸಿ ಕೈಗೊಂಡ ಕ್ರಮಗಳು ಯಾವುವು; ಸಣ್ಣ `ನೀರಾಷರಿ ಇಲಾಖೆಯಿಂದ ನಿವರಣಗೆೋಂಡ ಕಂಡಿ ಅಣೆಕಟ್ಟುಗಳಿಗೆ ಹಲಗೆಗಳನ್ನು ಅಳವಡಿಸಿ ನೀರನ್ನು. ಶೇಖರಣೆ ಮಾಡಿ :ಬೇಸಿಗೆ ಕಾಲದಲ್ಲಿ ಕುಡಿಯುವ ನೀರು ಹಾಗೂ ಕೃಷಿಗೆ ನೀರಾವರಿ ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಕಳೆದ 3 ವರ್ಷಗಳಲ್ಲಿ ಅನುಮೋದನೆಗೊಂಡ ಕಾಮಗಾರಿಗಳ ಈ ದಕಯಲ್ಲಿ ಮೂಡಬಿದರೆಸುಲ್ಕಿ ವ್ಯಾಪ್ತಿಯಲ್ಲಿ ಹರಿಯುವ ಮುಖ್ಯ ನದಿಗಳಿಗೆ, ಹೊಳೆ ಪಾತ್ರದಲ್ಲಿ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಿ ನೀರಿನ ಅಭಾವವನ್ನು ಪರಿಹರಿಸುವ ಕುರಿತು ಸರ್ಕಾರದ ಮುಂದಿರುವ ನಿಲುಪುಗಳೇನು; ವಿವರಗಳನ್ನು ಅನುಬಂಧ-1 ರಲ್ಲಿ ನೀಡಲಾಗಿದೆ. ತಾಂತ್ರಿಕ ಶಖ್ಯತೆಗೆ ಹಾಗೂ ಅನುದಾನದ ಲಭ್ಯತೆಯ ಅನುಸಾರ ಕಿಂಡಿ ಅಣೆಕಟ್ಟುಗಳನ್ನು ಕೈಗೊಳ್ಳಲು ಪರಿಶೀಲಿಸಲಾಗುವುದು. ಪಮ ವಾಹಿನಿ ಯೋಜನಾನುಷ್ಠಾನದ ಅಡಿಯಲ್ಲಿ "ಹೊಳೆ ಪಾತ್ರಗಳಲ್ಲಿ ಕಿಂಡಿ ಅಣೆಕಟ್ಟುಗಳ ನಿರ್ಮಾಣಕ್ಕೆ ಸರ್ಕಾರವು ಸಕಾಲಿಕ ಸಮ ಕೈಗೊಳ್ಳಲಾಗುವುದೇ? ಪೆಶ್ಚಿಮ ವಾಹಿನಿ ಹಯೋಜನೆಯಡ ಅನುದಾನೆದೆ ಲಭ್ಯತೆಯ ಅನುಸಾರ ಕ್ರಮ ವಹಿಸಲಾಗುವುದು. ಸಂಖ್ಯೆ; MID/10/LAQ/2020 NONE NT (ಜೆ.ಸಿ.ಮಾಧುಸ್ವಾಮಿ) ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಸಚಿವರು. ಸಂಖ್ಯೆ: ಸನೀಇ 21 AQ 2020 ಇವರಿಂದ ಸರ್ಕಾರದ ಕಾರ್ಯದರ್ಶಿ. ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ದಿ ಇಲಾಖೆ (A § ವಿಕಾಸ ಸೌಧ, ಬೆಂಗಳೂರು ಅವರಿಗೆ 10 03 / 2೨ ಕಾರ್ಯದರ್ಶಿ, ಕರ್ನಾಟಕ ವಿಧಾನ ಸಭೆ ಸಚಿವಾಲಯ ವಿಧಾನ ಸೌಧ, ಬೆಂಗಳೂರು, ಸಬಸ್ಯತು ಮಂಡಿಸಿರುವ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆಿಸ70 ಉತ್ತರದ 120 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಿಕೊಡಲು ಆದೇಶಿತನಾಗಿದೇನೆ ಕರ್ನಾಟಕ ವಿಧಾನಸಭೆ 1 ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯ 847 2 ಸೆದಸ್ಯರಹೆಸರು : ಮಹದೇವ ಈ (ಪಿರಿಯಾಪಟ್ಟಣ) 3. ಉತ್ತರಿಸಬೇಕಾದ ದಿನಾಂಕ 10.03.2020 4 ಉತ್ತರಿಸುವಸಚಿವರು : ಮಾನ್ಯ ಸಣ್ಣ ನೀರಾವರಿ ಸಚಿವರು ಪ್ರಶ್ನೆಗಳು ಉತ್ತರಗಘು ಕಡತಸ 2019-20ನೇ ಸಾಲಿನಲ್ಲಿ ಸಣ್ಣ ನಾರಾವಾ 2019-20ನೇ ಸಾಲಿನಲ್ಲಿ ಸಣ್ಣ ಸಾರಾ ಮತ್ತು | ಇಲಾಖೆಗೆ ಲೆಕ್ಕ ಶೀರ್ಷಿಕೆ 4702 ರಡಿ ನಿಗದಿ | ಅಂತರ್ಜಲ ಅಭಿವೃದ್ಧಿ ಇಲಾಟೆಗೆ ಯೋಜನಾ ಹಾಡಿರುವ ಅನುದಾನವೆಷ್ಟು; ಲೆಕ್ಕ ಶೀರ್ಪಿಕೆ 4702 ಮತ್ತು 4711 ರಡಿ ರೂ. 1881.72 ನಿಗದಿ ಪಡಿಸಲಾಗಿದೆ. ರಾಜ್ಯದ ಯಾವ ವಿಧಾನಸಭಾ ಕೇತಗಳಿಗ| ಸತವಾರ ನ ಸದರಿ ಲೆಕ್ಕ ಶೀರ್ಷಿಕೆಯಡಿ ಅನುದಾನ ಹಂಚಿಕೆ ಮಾಡಲಾಗಿದೆ; (ಕೇತ್ರವಾರು ವಿವರ ನೀಡುವುದು) | ಪಿರಿಯಾಪಟ್ಟಣ ಮತಡ ನಾ ಸಾಲಿನಲ್ಲಿ ಅತಿಯಾಗಿ ಬಿದ್ದ ಮಳಯಿಂದ ಪ್ರವಾಹ ಖೀಡಿತವಾಗಿದ್ದು ಹಾಗೂ ಸಾಮಾನ್ಯವಾಗಿ ಬೇಸಿಗೆಯಲ್ಲಿ ಬರಗಾಲದ ಪ್ರದೇಶವಾಗಿದ್ದು, ಇಂತಹ. ಕೇತ್ರಕ್ಕೆ ಕೆರೆ ಅಭಿವೃದ್ಧಿ ಚೌಕ್‌ ಡ್ಯಾಂ ನಿರ್ಮಾಣ, ರಸ್ತೆಗಳ ನಿರ್ಮಾಣ ಹಾಗೂ ತಡೆಗೋಡೆ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳಲು ಹೆಚ್ಚಿನ ಅನುದಾನ ನೀಡಲು ಕ್ರಮ ಕೆಗೊಳ್ಳಲಾಗುವುದೇಃ "(ವಿವರ ನೀಡುವುದು) ೦:21 ಎಲ್‌ವಕ್ಯಾ್‌ಣ ಇಲಾಖೆಗೆ ಪ್ರತಿಸಾಪನಪ್ನ ಲಭ್ಯವಾಗುವ ಅನುಬಾನಕ್ಕೆ ಅನುಗುಣವಾಗಿ ಕೆರೆ ಅಭಿವೃದ್ಧಿ, ಚೆಕ್‌ಡ್ಯಾಂ ನಿರ್ಮಾಣ ಹಾಗೂ ತಡೆಗೋಡೆ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳಲು ಕ್ರಮಪಹಿಸಲಾಗುತ್ತಿದೆ. ಹೆಚ್ಚುವರಿ ಕಾಮಗಾರಿಗಳನ್ನು ಕೈಗೊಳ್ಳಲು ಬೇಕಾಗುವ ಅನುದಾನವನ್ನು ಅವಶ್ಯಕತೆಗೆ ಅನುಗುಣವಾಗಿ ಪ್ರಸ್ತಾಪನೆ ಸಲ್ಲಿಸಿ, ಅಸುಮೋದನಿ ಪಡೆಯಲು ಪರಿಶೀಲಿಸಲಾಗುವುದು. ಈ ಕ್ಷೇತ್ರದಲ್ಲಿ ಕೈಗೊಂಡಿರುವ ಕಾಮಗಾರಿಗಳ ವಿವರಗಳನ್ನು ಅಸುಬಂಧ-2ರಲ್ಲಿ ನೀಡಲಾಗಿದೆ. LA hd {as (ಜೆ.ಸಿ ಮಾಧುಸ್ವಾಮಿ) ಕಾನೂನು ಸಂಸದೀಯ. ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಸಚಿವರು ಕರ್ನಾಟಕ್‌ ಸರ್ಕಾರ್‌ ಸಂಖ್ಯೆ ಒಇ 20 ಪಿಇಎಂ 2020 ಕರ್ನಾಟಕ ಸರ್ಕಾರದ ಸಚಿವಾಲಯ, ವಿಧಾನಸೌಧ, ಬೆಂಗಳೂರು, ದಿನಾಂಕ 09-03-2020. ಅವರಿಂದ: ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಒಳಾಡಳಿತ ಇಲಾಖೆ. ಬೆಂಗಳೂರು. ಇವರಿಗೆ: ಕಾರ್ಯದರ್ಶಿ, ಕರ್ನಾಟಕ ವಿಧಾನ ಸಭಾ ಸಚಿವಾಲಯ. ವಿಧಾನ ಸೌಧ, ಬೆಂಗಳೂರು. ಮಾನ್ಯರೆ, ವಿಷಯ : ಶ್ರೀ ಬಾಲಕೃಷ್ಣ ಸಿ.ಎನ್‌. (ಶ್ರವಣಬೆಳಗೊಳ), ಮಾನ್ಯ ವಿಧಾನ ಸಭಾ ಸದಸ್ಯರು ಅವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 140ಕ್ಕೆ ಉತ್ತರವನ್ನು ಒದಗಿಸುವ ಬಗ್ಗೆ. kkk ಶ್ರೀ ಬಾಲಕೃಷ್ಣ ಸಿ.ಎನ್‌. (ಶ್ರವಣಬೆಳಗೊಳ), ಮಾನ್ಯ ವಿಧಾನ ಸಭಾ ಸದಸ್ಯರು ಅವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 140ಕ್ಕೆ ಸಂಬಂಧಿಸಿದಂತೆ ಉತ್ತರದ 350 ಪ್ರತಿಗಳನ್ನು ಇದರೊಂದಿಗೆ ಬಲ್ಲ ನಂ ( 7. Zl [4 ವಿ. ಸ ಸರ್ಕಾರದ ಅಧೀನ": ವಸ); ಫಿ ಒಳಾಡಳಿತ ಇಲಾಖೆ (ಪೊಲೀಸ್‌ ಸೇವೆಗಳು- ಎ). - 1. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಒಳಾಡಳಿತ ಇಲಾಖೆ ಅವರ ಆಪ್ತ ಕಾರ್ಯದರ್ಶಿ. 2. ಸರ್ಕಾರದ ಕಾರ್ಯದರ್ಶಿಯವರ ಆಪ್ತ ಕಾರ್ಯದರ್ಶಿ (ಪಿಸಿಎಎಸ್‌), ಒಳಾಡಳಿತ ಇಲಾಖೆ. 3. ಸರ್ಕಾರದ ಉಪ ಕಾರ್ಯದರ್ಶಿ, ಒಳಾಡಳಿತ ಇಲಾಖೆ (ಸೇವೆಗಳು) ಅವರ ಆಪ್ತ ಸಹಾಯಕರು. 4. ಸರ್ಕಾರದ ಅಧೀನ ಕಾರ್ಯದರ್ಶಿ (ಸಮನ್ವಯ), ಒಳಾಡಳಿತ ಇಲಾಖೆ. 5. ಶಾಖಾ ರಕ್ಷಾ ಕಡತ / ಹೆಚ್ಚುವರಿ ಪ್ರತಿ. ಲಗತ್ತಿಸಿ ಮುಂದಿನ ಕ್ರಮಕ್ಕಾಗಿ ಕಳುಹಿಸಲು ನಿರ್ದೇಶಿತನಾಗಿದ್ದೇನೆ. ೨ ಕರ್ನಾಟಕ ವಿಧಾನಸಭೆ ಚುಕ್ಕಿ ಗುರುತಿಲ್ಲದ ಪ್ರಶ್ನೆ ಸಂಖ್ಯೆ ಸದಸ್ಯರ ಹೆಸರು ಉತ್ತರಿಸುವ ದಿನಾಂಕ ಉತ್ತರಿಸುವ ಸಚಿವರು--.--.--- Wk > 140 : ಶ್ರೀ ಬಾಲಕೃಷ್ಣ ಸಿ.ಎನ್‌. (ಶ್ರವಣಬೆಳಗೊಳ) 2 10-03-2020 -೪--ಗೃಹ ಸಚಿವರು- [1 ಪ್ನೆ ಉತ್ತರ ಅ) ರಾಜ್ಯದ ``ಪೊಶೇಸ್‌ ಖಾಲಿ. ಇರುವ ಹುದ್ದೆಗಳೆಷ್ಟು (ಜಿಲ್ಲಾವಾರು, ವೃಂದವಾರು ಹುದ್ದೆಗಳ ವಿವರ ನೀಡುವುದು) ಇಲಾಖೆಯಲ್ಲಿ | ರಾಜ್ಯದ `ಪೆಣಲೀಸ್‌ ಇರಾಖೌಯಕ್ಷಿ`ಪಾಲ ಇರುವ`ಜಲ್ಲಾವಾರು ಮತ್ತು ವ್ಯಂದವಾರು ಹುದ್ದೆಗಳ ವಿವರಗಳನ್ನು ಅನುಬಂಧದಲ್ಲಿ ನೀಡಲಾಗಿದೆ. ಆ) ಹಾಗಿದ್ದಲ್ಲಿ, ಖಾಲಿ ಇರುವ ಹುದ್ದೆಗಳನ್ನು ಇದುವರೆವಿಗೂ ಭರ್ತಿ ಮಾಡದಿರಲು ಕಾರಣಗಳೇನು; ಇ) ಸರ್ಕಾರಪ್ರಸಕ್ಷ ``ಸಾಶಿನಲ್ಲಾದರೂ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಕಮಕ್ಕೆಗೊಳ್ಳುವುದೇ; ಹಾಗಿದ್ದಲ್ಲಿ, ಯಾವ ಕಾಲಮಿತಿಯೊಳಗೆ ಭರ್ತಿ ಮಾಡಲಾಗುವುಡು; ಖಾಲಿ'``ಇರುವ ಹುದ್ದೆಗಳನ್ನು ಆಗಿಂದ್ಲಾಗ್ಗೆ ವೈಂದ ಮತ್ತು ನೇಮಕಾತಿ ನಿಯಮಗಳನ್ನಯ ಭರ್ತಿ ಮಾಡಲಾಗುತ್ತಿದೆ. ಮುಂಬಡ್ತಿ: ಮುಂಬಡ್ತಿ ಅಡಿ ಖಾಲಿ ಇರುವ 527 ಡಿವೈ.ಎಸ್‌.ಪಿ. ಹುದ್ದೆಗಳಲ್ಲಿ 487 ಹುದ್ದೆಗಳನ್ನು 1666 ಪಿಐ. ಹುದ್ದೆಗಳಲ್ಲಿ 1592 ಹುದ್ದೆಗಳನ್ನು, 451 ಪಿ.ಎಸ್‌.ಐ. ಹುದೆಗಳಲ್ಲಿ 370 ಹುದ್ದೆಗಳನ್ನು 9922 ಎ.ಎಸ್‌.ಐ. ವೃಂದದ ಹುದೆಗಳಲ್ಲಿ 9268 ಹುದ್ದೆಗಳನ್ನು ಮತ್ತು 29032 ಹೆಚ್‌.ಸಿ. ವೃಂದದ ಹುದೆಗಳಲ್ಲಿ 28219 ಹುದ್ದೆಗಳನ್ನು ಮುಂಬಡ್ತಿ ಮೂಲಕ ಭರ್ತಿ ಮಾಡಿಕೊಳ್ಳಲಾಗಿದೆ. ಮುಂದುವರೆದು, ಖಾಲಿ ಇರುವ ಡಿವೈ.ಎಸ್‌.ಪಿ, 40 ಹುದ್ದೆಗಳು. |" 68 ಪಿ.ಐ. ಹುದ್ದೆಗಳು, 72 ಎಸ್‌.ಐ. ಹುದ್ದೆಗಳು, 654 ಎ.ಎಸ್‌.ಐ. ಹುದ್ದೆಗಳು ಮತ್ತು 813 ಹೆಚ್‌.ಸಿ. ಹುದ್ದೆಗಳಿಗೆ ಅರ್ಹ ಅಧಿಕಾರಿ. / ಸಿಬ್ಬಂದಿಗಳು ಲಭ್ಯವಿಲ್ಲದಿರುವುದರಿಂದ ಭರ್ತಿ ಮಾಡಲಾಗಿರುವುದಿಲ್ಲ. ಅರ್ಹ ಅಧಿಕಾರಿ / ಸಿಬ್ಬಂದಿಗಳು ಲಭ್ಯತೆ ನಂತರ ವ್ಯಂದ ನೇಮಕಾತಿ ನಿಯಮಗಳನ್ನಯ ಭರ್ತಿ ಮಾಡಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು. ವೃಂದದ ವೃಂದದ ವೃಂದದ ನೇರ ನೇಮಕಾತಿ 2019ನೇ ಸಾಲಿನಲ್ಲಿ ನೇರ ನೇಮಕಾತಿಯಡಿ ಈಗಾಗಲೇ 346 ಪಿ.ಎಸ್‌.ಐ, ವಿವಿಧ ವೃಂದದ ಹಾಗೂ 5185 ಪಿ.ಸಿ. ವಿವಿಧ ವೃಂದದ ಒಟ್ಟಾರೆಯಾಗಿ 5531 ಹುದ್ದೆಗಳನ್ನು ನೇಮಕಾತಿ ಮಾಡಲಾಗಿದೆ, 1. ಅಲ್ಲದೆ ಈ ಕೆಳಗಿನಂತೆ ನೇರ ನೇಮಕಾತಿ ಹುದ್ದೆಗಳಾದ ಪಿ.ಎಸ್‌.ಐ ಮತ್ತು ಪಿಸಿ. ಹುದ್ದೆಗಳ ನೇಮಕಾತಿ ಪ್ರಕ್ತಿಯೆ ಬಹುತೇಕ ಪೂರ್ಣಗೊಂಡಿರುತ್ತದೆ. ಹುದ್ದೆ ಸಂಖ್ಯೆ ಹಿಎಸ್‌.ಐ 603 ಪಿ.ಸಿ. ಸಿಖಿಸಿ.- 3387 ಐಪಿಸಿ - 3126 ಇಟ್ಟ 2. 2020-21ನೇ ಸಾಲಿನಲ್ಲಿ ಈ 'ಕಳಗಿನಂತೆ ಪಿ.ಎಸ್‌. ಮತ್ತು' ಪಿ.ಸಿ. ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರದ ಆಡೇಶ ಸಂಖ್ಯೆ ಹೆಚ್‌ಡಿ 04 ಸಿಓಪ 2017,. ದಿನಾಂಕೆ: 17.07.2019 ರಲ್ಲಿ. ಅನುಮತಿ ದೊರೆತಿದ್ದು, ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಲಾಗಿರುತ್ತೆದೆ. ಹುದ್ದೆ ಸಂಷ್ಠೆ ಫನಸ್‌ವ 3ರ [ ಫಷ 400ರ 3. 2020-21ನೇ ಸಾಲಿನಲ್ಲಿ ಈ ಕೆಳಗಿನಂತೆ ಪಿ.ಎಸ್‌.ಖ ಮತ್ತು ಪಿಸಿ. ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರದ ಅನುಮೋದನೆ ನೀಡಲಾಗಿದೆ. | ಹುಡ್ಜೆ ಸಂಖ್ಯೆ 543 566 ಈ) 1 ಕವಣಚಳಗೊಳ `ವಧನಸಭಾ ಸ್‌ ವ್ಯಾಪ್ತಿಯಲ್ಲಿ ಬರುವ ಪೊಲೀಸ್‌ ಠಾಣೆಗಳಲ್ಲಿ ಹಲವಾರು ಹುದ್ದೆಗಳು ಹೌದು ಖಾಲಿ ಇರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ೫) ಹಾಗಿದ್ದ ಪಾಠ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಮೇಲಿನಂತೆ ಕ್ರಮ ಜರುಗಿಸಲಾಗುತ್ತಿದೆ. ಸರ್ಕಾರ ಕೈಗೊಂಡಿರುವ ಕ್ರಮಗಳೇನು? ಸಂಖ್ಯೆ: ಒಅ 20 ಪಿಇಎಂ 2020 Uwedld (ಬಸವರಾಜ ಬೊಮ್ಮಾಯಿ) ಗೃಹ ಸಚಿವರು ಮಾನ್ನ ವಿಧಾನಸಭಾ ಸದಸ್ಮರಾದ ಶ್ರೀ ಬಾಲಕೃಷ್ಣ ಸಿ.ಎನ್‌. (ತವಣಬೆಳಗೊಳ) ಅವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 148ಕ್ಕೆ ಸರಬಂಧಿಸಿಡೆ ಅನುಬಂಧ ಕಸಂ ವೃಂದ ಪಾಠಿ ಇರುವ ಹುಡ್ಡೆಗಳ | ಜಕ್ತಾವಾರ` ಮಾಹಿತ ಸ್ರಾಪ್‌ಪ 1 TH Hl ಸ-ಜಂಗಳೊರು 1-ಪೂರ್ವ ವಲಯ, ಪಾವಣಗೆರೆ !-ಪೆಕ್ತು ವಲಯ, ಮಂಗಳೂರು 1-4ಹಿಎ, ಮೈಸೂರು 2. | ಡಿಐಜಿಪಿ 8 8-ಜೆಂಗಳೊರು 3 ನಾಜಪಿ ನಸ್ತಂತು) 7 [raedRS (ಪಾನ್‌-ಐಪಿಎಸ್‌) 4 ನವಜಿನಗಎಸ್‌ಆರ್‌ಏಿ) T 7-ಜಿಂಗೆಳೊರು (ಹಾನ್‌- ಐಪಿಎಸ್‌) 5 ಎಸ್‌ (ಐಪಿಎಸ್‌) 32 yl 1-೩8 1-ಕೆಎಲ್‌ಎ. ಬೆಳಗಾವಿ & ಎಸ ನಾನ್‌-ವಪಿಎಸ್‌) 34 1-ರಾಜ್ಯ ಗುಷ್ತವಾರ್ತೆ, ಮೈಸೂರು 1-ರಾಜ್ಯ ಗುಪ್ತವಾರ್ತೆ, ಕಲಬುರಗಿ 1-ಎಸಿಜಿ, ದಾವಣಗೆರೆ 1-ಎಸಿಬಿ, ಬೆಂಗಳೂರು 1-ಎಸಿಬಿ, ಬಳ್ಳಾರಿ ವಲಯ 17-ಲೋಕಾಯುಕ್ತ 1-ಕೆಎಲ್‌ಡಿಎ, ಬೆಂಗಳೂರು 1-ಖಎಸ್‌ಡಿ ಬೆಂಗಳೂರು. 1-ಐಖಎಸ್‌ಡಿ, ಬೆಳಗಾವಿ 1-ಐಎಸ್‌ಡಿ, ಮಂಗಳೂರು 1-ಸಿಖಡಿ, ಬೆಂಗಳೂರು 1-ಎಸ್‌ಟಿಎಫ್‌, ಬೆಂಗಳೂರು 1-ಕಲಬುರಗಿ 1-ಡಿಸಿಆರ್‌ಇ, ಕಲಬುರಗಿ 1-ಬೆಂಗಳೂರು 1-ಉತ್ತರ ಕನ್ನಡ ಜಿಲ್ಲೆ, ಕಾರವಾರ 1-ಹುಬ್ಬಳ್ಳಿ-ಧಾರವಾಡ 1-ಡಿಸಿಆರ್‌ಇ, ಬೆಂಗಳೂರು 7. ಎಸ್‌ಪಿ (ಸಶಸ್ತ್ರ) 3 7 ತರ್‌ ಪ್ರಧಾನ ಕಛೇರಿ, ಬೆಂಗಳೂರು 1-ಸಿಎಆರ್‌, ಬೆಂಗಳೂರು ನಗರ $1 ಎಸ್‌ಪಿ`(ನಿಸಂತು) FJ 3-ಜಿಂಗಘೊರು ೪ ಕಮಾಂಡೆಂಟ್‌ (ಕೆಎಸ್‌ಆರ್‌ಪಿ) 2. 1-ಮೆಂಗಳೊರು 1-ಶಿಪಮೊಗ್ಗ ೫. ಕಮಾಂಡೆಂಟ್‌ Y ಧಾರವಾಡ ೆಎಸ್‌ಐಎಸ್‌ಎಫ್‌) 1 ಕ್ಯಾನ ಕಮಾಂಡೆರಟ್‌ 3 pen ರ್‌ ” ೆಎಸ್‌ಆರ್‌ಪಿ) 2-ವಿಜಯಪುರ 12. ಡೆಪ್ಕೊಟಿ ಕಮಾಂಡೆಂಟ್‌ 1 ಬೆಂಗಳೊರು (ಕಎಸ್‌ಐಎಸ್‌ಎಫ್‌) 3. | ವಸ್‌ಡರರಎಫ್‌'ಡೆಪ್ಮೊಟಿ 3 7-ಜಿಳೆಗಾವಿ ಕಮಾಂಡೆಂಟ್‌ 1-ಮೈಸೂರು 1-ಮಂಗಳೂರು 14. ಡೆಪ್ಲೊಟೆ ಷೈರೆಕ್ಸರ್‌ ) kd 13 10-ಜಿಂಗತೊಹ 1-ಮೆಂಗಳೂರು 1-ಕಲಬುರಗಿ 1-ಜೆಳೆಗಾಂ ಕನ್ಯಾ ಸನ್‌ -ಫಾರವಾಡ ನಗರ್‌ ನಷ ನವ 1-ಡಿಸಿಆರ್‌ಬ, ಚಿಕ್ಕಮಗಳೂರು 1-ಡಿಸಿಆರ್‌ಬಿ, ದಕ್ಷಣ. ಕನ್ನಡ, ಮಂಗಳೂರು 1-ಡಿಸಿಆರ್‌ಬಿ, ಉತ್ತರ ಕನ್ನಡ 1-ಡಿಸಿಆರ್‌ಬಿ, ಶಿವಮೊಗ್ಗ 1-ಡಿಸಿಆರ್‌ಬಿ, ದಾವಣಗೆರೆ 1-ಬಳ್ಳಾರಿ ವಲಯ 2-ಕೆಪಿಎ, ಮೈಸೂರು 2~-ಉಡುಪಿ 1-ಪಿಆರ್‌ಸಿ, ಬೆಂಗಳೂರು 7-ಕರ್ನಾಟಕೆ ಲೋಕಾಯುಕ್ತ 3-ಎಸಿಜಿ 1-ಲೋಕಾಯುಕ್ತ (ಎಸ್‌ಐಟಿ) 5-ರಾಜ್ಯ ಗುಪ್ತವಾರ್ತೆ ಡಿವೈಎಸ್‌ನಪಟ್ಟವ್‌) Ts 17. ಡಿವೈಎಸ್‌ [6 ಮ 1-ಕಲಬುರಗಿ 1-ಯಾದಗಿರಿ [-ಕೆಪಿಎ, ಮೈಸೂರು 1-ಉಎಸ್‌ಡಿ 1-ಪಿಟಿಎಸ್‌, ಕಡೂರು 1-ಪಿಟಿಎಸ್‌, ಚಿಕ್ಕಮಗಳೂರು 18. ಡವೈನಸಎ ಇಫ್‌) ದಾವಣಗೆರೆ 1-ಮೈಸೂರು 1-ಕಲಬುರಗಿ ಔವೈಎಸ್‌ಪ ಸಾತ) i | ನಶಾ 20. ಅಸಿಸ್ಥೆಂಟ್‌ `ಕಮಾಂಡೆಂಡ್‌ (ಕೆಎಸ್‌ಆರ್‌ಪಿ) — 7-ಬೆರಗಳೊರು 2-ಶಿವಮೊಗ್ಗ 2-ಶಿಗ್ಗಾವಿ 2-ವಿಜಯಪುರ 2-ಮುನಿರಾಜಾದ್‌ ಅಸಿಸ್ಥೆಂಟ್‌ ಕಮೌಂಡೆಂಟ್‌ ಔಎಸ್‌ಐಎಸ್‌ಎಫ್‌) 8-ಬೆಂಗಳೂರು 8-ಧಾರವಾಡ 8-ಶಿವಮೊಗ್ಗ fo NS ಅಸಿಸ್ಟೆಂಟ್‌ ಡೈರೆಕ್ಟರ್‌ ಸ್ಪಂಜ್‌ ಡ್ಯರಕ್ಷ | 37 16-ಬೆಂಗಳೊರು 4-ಡಾವಣಗೆರೆ 6-ಮಂಗಳೂರು 4-ಕೆಲಬುರಗಿ 4-ಬೆಳಗಾಂ 3-ಮೈಸೂರು 23. ವಹಿ 7-ಹುಬ್ಬತ್ಳ-ಧಾಕವಾಡ "-ಡಿಸಿಆರ್‌ಇ, `ಬೆಂಗಳೂರು ನಗರ HA 7 ಎಘಾಎಸ್‌ಎರ್‌, ಚೆಂಗಳೊರು ನೆಗರ 1-ಉಎಸ್‌ಡಿ, ಬೆಂಗಳೂರು ನಗರ ವ ಹರಯ"ವೈಜ್ಸನಿಕ ಇನ್‌ ದಾಯಿನ್ಯಷ್ಞಾರ್‌್‌ -ಚಿಂಗಳೆನರು: 2-ಮಂಗಳೂರು 2-ಬೆಳಗಾಂ 13-District Scientific Aid ವೈಜ್ಞಾನಿಕ ಅಧಿಕಾರಿ 139 33-ಚೆಂಗಳೊರು ॥1-ದಾಪಣಗೆರೆ 11-ಮಂಗಳೂರು 6-ಕಲಬುರಗಿ 8-ಜೆಳಗಾಂ 9-ಮೈಸೂರು 62- District Scientific Aid 1-ಬಳ್ಳಾರಿ 1-ಬೀದರ್‌ 1-ಚಿಕ್ಕಮಗಳೂರು |-ಕೆಜಿಎಫ್‌ 2-ಕೋಲಾರ 1-ಮಂಗಳೂರು ನಗರ 1-ರಾಮನಗರ 2-ತುಮಕೂರು 1-ಉತ್ತರ ಕನ್ನಡ 1-ಯಾಡಗಿರಿ 30 3ರ-ಸನಡ ಘಟಕ 47 73-ಬೆಂಗಳೊರು. 1-ಚಾಮರಾಜನಗರ 1-ತುಮಕೊರು 2-ಬೆಳೆಗಾವಿ 1-ಮೈಸೂರು 1-ಭದ್ರಾವತಿ 1-ಬೀದರ್‌ 2-ಕೆಲಬುರಗಿ 3-ಮಂಗಳೊರು 1-ಪಿಟಿಎಸ್‌, ಕಾನಾಪೂರ 1-ಪಿಟಿಎಸ್‌, ಕಡೂರು 1-ಕೆಎಆರ್‌ಪಿ, ಮೈಸೂರು 1-ಪಿಟಿಎಸ್‌, ಹಾಸನ 1-ಪಿಟೆಎಸ್‌, ನಾಗನಹಳ್ಳಿ, ಕಲಬುರಗಿ 1-ಸಿಎಸ್‌ಪಿ, ಉಡುಪಿ 3-ರಾಜ್ಯ ಗುಪ್ತವಾರ್ತೆ 4-ಉಎಸ್‌ಡಿ ಪಿಐ: (ಎಫ್‌ಪಿಬಿ) ' EC ನಗರ 1-ಜೆಂಗಳೂರು ಜಿಲ್ಲೆ 1-ಬಾಗಲಕೋಟೆ 1-ಬೀದರ್‌ 1-ಜಾಮರಾಜನಗರ 1-ಜಿಕ್ಕಬಕ್ಯಾಪರ 1-ಜಿಕ್ಕಮಗಳೊರು 1-ಛಾರವಾಡ 1-ಹಾಸನ 1-ಹಾವೇರಿ: 1-ಕಾರವಾರ, ಉತ್ತರ ಕನ್ನಡ 1-ಕೊಡೆಗು 1-ಕೋಲಾರೆ |-ಮಂಡ್ಯ 1-ಮಂಗಳೂರು 1-ಮೈಸೂರು 1-ಶಿವಮೊಗ್ಗ 1-ತುಮಕೂರು 1-ಉಡುಪಿ 1-ವಿಜಯಮರ 1-ಯಾದಗಿರಿ. 1-ರಾಯಜೂರು 1-ಕಲಬುರಗಿ ಪಿಐ (ನಿಸ್ತರತು) 1-ಬಳ್ಳಾರಿ 1-ಬೆಳಗಾವ 5-ಬೆಂಗಳೂರು 1-ದಕ್ಷೀಣ ಕನ್ನಡ 1-ಕಲಬುರಗಿ 1-ರರಿಯಚೂರು 1-ಐಆರ್‌ಬಿ ಮುನಿರಾಬಾದ್‌, ಕೊಪ್ಪಳ ಅರ್‌ಪಿಐ' (ಕೆಎಸ್‌ಆರ್‌ 39 14-SoNRS 1-ಬೆಳಗಾವಿ )-ಮೈಸೂರು 8-ಕಲಬುರಗಿ 7-ಮಂಗಳೂರು 3-ಶಿಪಮೊಗ್ಗ 2-ಶಿಗ್ಗಾವಿ 8-ಹಾಸನ $-ತುಮಕೂರು 7-ಮುನಿರಾಬಾಡ್‌ ಎಸ್‌ನತರವಫ್‌ ಹಪ (ಕೆಎಸ್‌ಆರ್‌ಪಿ) 4-ವಿಶೇಷ ಘಟಕಗಘ ಎಸ್‌ಡಿಆರ್‌ಎಫ್‌'₹ಪಿವ) (ಕೆಎಸ್‌ಐಎಸ್‌ಎಫ್‌) 1-ನಿತಾಷ ಘನ UNITS. COP, BANGALORE CITY COP, MYSORE Ci SP KF Es SP, RAMANAGARA. ಖಿ SPE 27 |SPDAVANGHRE DIST. 28 [SP SHIMOGADIS 1 ICHIEF-O| BLORR A 5 5 { 24 % [2 [COP BANGALORE CTY TE EN ( EN Ey) [or DCP CAR HORS BANGALORE @ 1 3 0 [2] 0: [ 4 [DCP CAR SOUTH BANGALORE } 0 0 [3 | 1 3 9 0 5 DCP CAR NORTH BANGALORE 0 0 9 0 1 [3 0 6 DCP CAR WEST BANGALORE 0 [3 0 [4 0 ( [J 7 (COP MYSORE CITY U. 8B 0 0 6 0 3 ] [COMMOT.KARP MTD, COM, [ll 0 T Kl 0 [3 [ [i] £] COP HUBLE-DHARWAD CITY Gl 0 [] [3 1 0 6 0. 0 10 {COPMANGALORE CITY [3 [4 0 2 8 [ 0 11 |COPBELGAUMCITY 0. 0 0 [ # 0 [4 12 [COP KALBURGICIY [3 0 [i] 2 6 0 0 13 [IGP CENTRAL RANGE, B LORE 9 0 1 0 9 9 0 [ 14 [SP BANGALORE DIST. 0 I [3 [Kd 2 0 Kl 15 JSPTUMKURDIST. 0 0 0 2 3 0 0 16 [SPKOLAROIST. KU [3 0 1 2. 0 0 17 JSPKGFOIST, 0 9 7 0 [4 0 [ 16 [SP RANANAGARA DIST D 9 0 | 0 f 0 19 [SP HcKAPALLAPURA DIST. [] [) ° [ fl D 9 20 [ipSR, Miso fl ° [ 0 7 0 [) 21 [SPMYSORF DIST. [ 0 [ o | u [7 22 [Sp CHAMARAINAGAR DIST. 0 0 fl [ 2 0 24 [SP IAGSAN Dit. [] [2 9 ° 3 0 0 24 [SP KODAGH DIST. [) 3 [ a 0 0 25 [SP MANOVA DIST. 0 2 3 [ 0 26 [IGPER DAVANGERE 9 fy 7 D 0 0 | 1 $ 0 1 f) 1 - I Ant 29 [SP COIURADURGA DIST. ° 3 D [30 [SP HAVERDISS 0 ° 2 9 31 [iGP, WR FLOR [ [D [) $ a [35 [SPDR MANGALORE DIST. 9 9 1 2 [ 33 [SPUDUPI DIST. 9 [) 7 F 3 [) 0 35. [SP UK KARWAN DIST. | 2 2 PN 9 by 35 [SP CHIMAGALIR DIST. 9 9 CARS NRE Fl 0 9 36 [iP NCBBLGAUN [ [) ° fl 1 D 0 37 (SPBELGAUM DISF, 0 0 0 Kl 3 0. 0 38 [|SPGADAG DIST, 0 ] 0 0. [4 1 0 0 39 [SPDHARWAD DIST. | 0 [ 1 2 0 9 40 |SPVIAYAPURA DIST. 0 g Uy 0 1 4 0 | 0 41 JSPBAGALKOTEDIST. 0 0 0 [3 [2 (3 0 42 [GP NER, KALBURGI 0 0 [3 1 1 0. b 43 |SPKALBURUI DIST. 0. T 0 0 [3 3 0 [ 44 ISPRAICHUR DIST, } 0 0. 0 1 2 0 0 45 [Se DAR DIST. [ a 1 9 [ [) 1 46. JIGP, BELLARY RANGE 0 0 1 £3 0 0 [3 [SP KoPAi ST. 9 9 f Fl [] g 1 48 |SPYADAGIRI DIST. 0 [ 2 1 1 0 0 49 ISPBBLLARY DIST. ? 2 a ? 5 0 0 50 |DGP,CID BANGALORE 0 0 5 3 =F 16 0 2 51. JADGPDCREB'LORE [) 0 1 5 3 0 0 32° [IGP FOREST BANGALORE 0 ! [4 [4 [3 1 [] 0 53 [SP FOREST MADIKERT 6 0 F 9 [ 9 58 {IGP TRAINING BANGALORE 9 n 2 | [3 [ [ 0 55 [DIR KPA. MYSORE 0 F] 0 1 3 0 0 56 [PISCHANNAPATNA 8 0 : 3 3 [2 0 DALAYATH SWTEPERS Vac Vac SLNO UNITS 57 |SP&PRINCIPALPTS KIIANAPUR 58 |SP, PTCNAGANAIALLI KALBURGI 59 [PRINCIPAL APTS BANGALORE 60. [SP PDMS YELAHANKA 6&1 {PRCCHIEF OFFICE, BLORE 62 JADGP/IGP C&T.S BANGALORT 63 |SP SPB BANGALORE 64 [DIR FSL BANGALORE $5 [ADUP CLM. BANGALORE 66 |SPWIRELESS 67. {ADCP RAILWAYS B'LORE 68 JDIGPRAILWAYS BLORE 69% JSP.RAILWAYS BANGALORE 70 J|AUGPISD BANGALORE 71 [Sp, CSP, DUP! 72 KSISE 1st Betalion IN 73 JKSISF 2nd Betalion 74 [KSisr 3rd Bevaiton 75 [ADGP.KSRP 76 |KSRP TRG. SCHOOL, Miimirabad 77. DN. BANGALORE 76. [i BN, BELGAUM 79 [EN BANGALORE py °[-|=FE se RS ER 4 Hj wig Wr e}slsleleleleleloleel=lel ojo ole lew slsl-lolsle[swolelelel- lolol ojos (|: SNS I - slelslsislolol sels colsfolo ji sl~olelelss ~lelel-lolel- nl ess a so fololo]-|+lolalelel-cl-[F elolelelelsleloleiviclcjelslolololcloejojole 9 9 Iv BN. BANGALORR 0 | o—| 0 . [S 0 0 Vi BN, KALBURGI 0 0 0 [VICBN, MANGALORE 9 0 [) [vit BN. SHIMOGA 0 9 [) G5 JX BN, BANGALORE. [ 0 0 86 [KAN SMGGAON [) 0 0 87 [N1BN. HASSAN 0 0 f) 48 [S41 ON, TUMKURU 9 3 [) 9 39 RB DN. MONIRABAD 0 0 0 [) 90 [IRB BN. VJAYAPURA 0 0 [) [) 91 [ADGPINTELLIGENCE 9 9 8 6 2 [) 0 92 [ADGPSCRH BANGALORE 0 0 a ¥ | 0 0 93 [IGP SURG BANGALORE a 1 9 1 1 9 9 94 [DIGPSTF. SUC, BANGALORE 0 0 0 1 1 0 y 95 |PTSKADURU [) 0 0 } [2 0 0 96 |PTSDHARWARD 0 0 0 0 2 [ 0 97 {PISCARNR LORE THANSANDRA [3 0 0 [ 2 0 0 98 JPTSHASSAN 0 0 0 1 2 0 0. 99 |PTSAIMANGALCHITRADURGA 0 0 [3 3 2 0. 0 100 ‘|PTS MYSORE CITY 0 0 0 0 2 0. 0 101 [PTS BELGAUM KANGRALY a (3 Kl 1 iy 2 0 0 102 JADGP RET 0 9 [) KTS 3 [] [) 303 JACBUNIT [4 7 4 3 38 [4 0 104 [DIGPCURS 9 9 9 1 | 0 0 OTHERE.& TECHNICAL CADRE OFFICIALS. 16 (FOREMAN 17 {PROOF READER SENIOR COMPOSITOR SENIOR MACHINE MINDER SENIOR BINDER S.No. UNIT AND RANK. ತತ ನಸ ಗ 2 | .... Vacancy. CHIEF OFFICE 1 [LAW OFFICER (SENIOR) 0 2 [DEPUTY DIRECTOR PROSECUTION (LAW OFFICER) 1 3 [J.CF. (FINANCE) Fl 4 ID.CF. (FINANCE) 1 5 ASST. DIRECTOR (PRESS) Fl 6 {AUDIT OFFICER (SAD DEPUTATION) [] 7 [APRO [) 8 ಹ SUPERINTENDENT (SAD DEPUTATION) 0 9 {ED.A. (SAD DEPUTATION) 0 10 [S.D.A. (SAD DEPUTATION) Fl 11 [LIFT OPERATOR -! 3 12 [ATTENDER [] 15 [GARDANERS 7 2 4% d [) Fl 4 4 1 DTP OPPERETOR 22 BINDER 23 [MACHINE MINDER 24 [JUNIOR DTP OPPERETOR 4 25 [JUNIOR BINDER 4 26 [JUNIOR MACHINE MINDER 3 1 _ |[REPORTERS 1 2 [PSITECHNICAL 1 3 [HCTECHNICAL 0 4 [PCTECHNICAL 16 5 [COOK (CAR SOUTH) 0 COP. MYSORE 0 | 1 [MEDICAL OFFICER 1 2 [PHARMACIST WITH DIPLOMA 0 3 [AUXILIARY NURSE MID WIFE 0 4 [PEON 1 5 [WARDBOY 7 6 [COOK 1 COP BELGAUM 0 1 [FOLLOWER 5 K.A.R.P. MOUNTED COM, ] 1 [BAND MASTERS 2 2 ASST. BAND MASTERS 0 3 [MUSICIANS 28 4 [FOLLOWER 20 5 [GROUP-D 0 COP. HUBLI & DHARAWAD COOK BANGALORE DIST. 1 [COOK KOLAR DIST. § 1 COOK (DOG SQUAD} RAMANAGAR DIST. 1 COOK (DOG SQUAD) CHIKABALLAPURA DIST. 1 |COOK MYSORE DIST, 1 MALE NURSE (HIGHWAY SQUAD) ~ 2 [COOK (DOG SQUAD) KODAGY DIST 1 COOK MANDYA DIST. 1 |MALENURSE 2 COOK UDUPLDIST. COOK TDA COOK 7 —[Co0K Fl BERET ————UEKARWAR 7 [CANTEEN COOK p 2 CANTEEN SERVANT 7 3 —JGARAGE ASST. - 7 4 |MocHt [i 5M. DRIVER 5 6 |SARANG p 7 IDINGIDRIVER 3 6 JHELSMAN 7 9 |KHALASI } 8 EELGAUMDIST, 7 [CANTEEN COOK AREER 2 JCANTEEN SERVANT 7 3— [TAILOR Fl 4 [COBBLER Fl ] [3 [BELL BOY 7 6— [MALE NURSE 7 7—|D0G SQUAD SWEEPER Fl GADAGA DIST. 1—|£00K 7 DHARWADA DIST T [GARAGE ASST. p 2M, FIFTER-1 Fl 3 |My. FITTER-2 Fl 4 — BLOW BOY Fl [ 7 [ATTENDER BIDAR DIST ಕ 1 [MEDICAL OFFICER 7 1 [PHARMACIST 1 2 [DAHI [) 3 [COOK | ET YADGIRIDIST 1 [HANDLER [ 7 2 COOK 7 BELLARY DIST. ] 7 DG CID BANGALORE 1 [LEGAL ADVISOR 2 JAUDITORS (SENIOR) 3 [AUDITORS (JUNIOR) K.P.A. MYSORE READER LECTURER SWIMMING TRAINER PHYSICAL TRAINING TEACBER KARATE TEACHER Ll |LIBRARIAN ASSISTANT LIBRARIAN ELECTRICIAN lll aw FOLLOWER EN [N) Bool as wl MEDICAL OFFICER [oN [eS PHARMACIST ADP NURSE ojo ple KSPTS. CHANNAPATNA STAFF NURSE PHARMACIST DOCTOR le CS ed HH WARD BOY ADP - FOLLOWER LAW OFFICER READER OF F.S.L LIBRARIAN AIGP, CRIME PRC. B'LORE ASSISTANT DIRECTOR (STASTICS) 2 LIBRARIAN T | SP FPB BANGALORE 1 |JATTENDER [) DIR, FSL BANGALORE 1 1 _ [LABORATORY ASSISTANT (PHOTOGRAPHY) 7 2 [EEG TECHNICIAN 7 3 |OT.ATTENDER [TY 4 |LIBRARIAN 7 5 [LABATTENDERS 50 INTERNAL SECURITY DIVISION, BANGALORE SYSTEM ANALYST --.JNETWORK BOOSTER. 5 WEBSITE HACKER TRACER SYSTEM ADMINISTRATOR [HARDWARE EXPERT SENIOR PROGRAMMER LINGUISTIC EXPERT | |FORENSIC EXPERT (DRUG & ABALYST) 10 [FORENSIC EXPERT (BALLISTIC EXPERT) 171 {FORENSIC EXPERT (EXPLOSIVES) 12 [DOCTORS 13 PARA MEDICAL 14 [LEGAL ADVISORS 15 [DATA ENTRY OPERATOR 16 DOCUMENTATION EXPERT 17__|LAB ATENDENS 1-4 .- wel yj lus ow [sie | wivlwl sl nw] lan] [nr 3 4 [MOTOR LAUNCH MECHANIC (ASI RANK) 9 5 [ENGINE DRIVER (HC RANK 25 KSISF 2ND BETTALION 1 [DOCTORS 1 2 IPHARMASIST . Fl 3 [NURSE 7 1 KSISF 3RD BETTALION 1 [DOCTORS 1 | 2 [PHARMASIST I} 7 3 [NURSE Fl KSRP. TRAINING SCHOOL 7 [ASST. MEDICAL OFFICER EE 3 [NURSE 2 3 [PHARMACIST 2 3RD BN. KSRP. BANGALORE TRANSLATORS | 3 [PHOTOGRAPHERS 4 |GAZATED CHIEF REPORTERS (CHIEF REPORTERS 6 |REPORTERS 1 [MEDICAL OFFICER 7 2 |PHARMACIST | [) | 3 JAUXULARY NURSE MIDWIFE 7 4 [PEON 7 5 [WARDBOY 7 12TH BN KSRP TUMKUR [1 MEDICAL DOCTOR MALE 7 } 2 MEDICAL DOCTOR FEMALE Fl 3 {NURSE MALE } 1 4 _ NURSE FEMALE 1 |] 5 [COMPOUNDER 1 6 JATTENDER | Fl IRBN, MUNIRABAD 0 [1 MEDICAL OFFICER Ig T 2 [PHARMACIST 2 | 3 [NURSING ASST 7 IRBN, VIJAPURA (2 [MEDICAL OFFICER - 7 "} 2 [PHARMACIST 2 NURSING ASST El 32 ADGP SCRB BANGALORE 1 SYSTEM ANALYST 2 {SENIOR PROGRAMMER 7 2 — 3 [IUNIOR PROGRAMMER E 3 [4 |ELECTRICIAN T | PTS KADURU J 0 1 [FOLLOWERS 1 2 COMPUTER INSTRUCTORS 3 3 [DOCTORS ] 7 |] 4 |FSLTECHNICIAN 1 5 [ADP [) 6 _ JNURSING ORDERLY MALE | Fl PTS DHARWARD [) ] 1 [FOLLOWERS y 3 2 [COMPUTER INSTRUCTORS 2 3 [DOCTORS 1 4 [ESL TECHNICIAN 1 5 JADP | 0 6 [NURSING ORDERLY MALE 1 PTS THANISANDRA 7 [FOLLOWERS 3 — COMPUTER INSTRUCTORS 3 {DOCTORS 4 |FSL TECANICIAN 5 [ADP 6 — {NURSING ORDERLY MALE PTS HASSAN 7 [FOLLOWERS 2 [DOCTOR | 3— [COMPUTER INSTRUCTORS 4 [ESL TECHNICIAN 5 [ADP 6 —|NURSING ORDERLY MALE PTS AIMANGAL FOLLOWERS 1 2 [COMPUTER INSTRUCTORS 3 DOCTORS FSL TECHNICIAN ADP 6 NURSING ORDERLY MALE Ss FOLLOWERS DOCTORS FSL TECHNICIAN NURSING ORDERLY MALE COMPUTER INSTRUCTORS loll ols ol] vw] ol olin] Uy SHH Nemo FSL TECHNICIAN JWIREIESS Instructor ADP COP KALBURGICITY. FOLLOWER( DOHBI, BARBER, COOK) ಕರ್ನಾಟಕ ಸರ್ಕಾರ ಸಂಖ್ಯೆ: ಲಾ 45 ಎಲ್‌ಎಡಿ 2020 ಕರ್ನಾಟಕ ಸರ್ಕಾರದ ಸಚಿವಾಲಯ, ವಿಧಾನ ಸೌಧ ಬೆಂಗಳೂರು, ದಿನಾಂಕ:09.03.2020 ಇವರಿಂದ: ಸರ್ಕಾರದ ಪ್ರಧಾನ ಕಾರ್ಯದರ್ಶಿ, ಕಾನೂನು ಇಲಾಖೆ, ವಿಧಾನ ಸೌಧ. ಇಂಗೆ Q _ಸಾರ್ಯದರ್ಶಿಯವರು, p> ಕರ್ನಾಟಕ ವಿಧಾನಸಭೆ ಸಚಿವಾಲಯ 5 ವಿಧಾನ ಸೌಧ 0 ಬೆಂಗಳೂರು-01 ಮಾನ್ಯರೇ, ವಿಷಯ: ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಬಂಡೆಪ್ಪ ಖಾಶೆಂಪುರ್‌.(ಬೀದರ್‌ ದಕ್ಷಿಣ) ಇವರ "ಚಕ್ಕ ಗುರುತಿಲ್ಲದ ಪ್ರಶ್ನೆ ಸಂಖ್ಯೆ 1077 ಕ ಉತ್ತರಿಸುವ ಕುರಿತು. ಉಲ್ಲೇಖ: ಕಾರ್ಯದರ್ಶಿ(ಪ ಪು. ಕರ್ನಾಟಕ ಎಧಾನಸಭೆ ಇಚಿವಾಲಯ ಇವರ ಅರೆ ಸರ್ಕಾರಿ ಪತ್ರ ಸಂಖ್ಯೆ ವಿಸಪ್ರಶಾ/15ನೇವಿಸ/6ಅ/ಚುಗು-ಚುರ. ಪಶ್ನೆ 104/2020, ದಿನಾಂಕ 29/02/2020 Hokkkk ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಉಲ್ಲೇಖಿತ ಪತ್ರದತ್ತ ತಮ್ಮ ಗಮನ ಸೆಳೆಯಲಾಗಿದೆ. ಸದರಿ ಸದರಿ ಪಿಗೆ ಕನ್ನಡ ಭಾಷೆಯಲ್ಲಿ ಉತ್ತರದ 200 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಮುಂದಿನ ಅಗತ್ಯ ಕ್ರ ಕ್ರಮಕಾಗಿ ಕಳುಹಿಸಿಕೊಡಲು ನಿರ್ದೇಸಿಸಲ್ಪಟ್ಟಿದ್ದೇನೆ: ತಮ್ಮ ನಂಬುಗೆಯ, M3) no (ಆದಿನಾರಾಯಣ) ಸರ್ಕಾರದ ಅಧೀನ ಕಾರ್ಯದರ್ಶಿ,(ಪು ಕಾನೂನು ಇಲಾಖೆ (ಆಡಳಿತ-2) ಇದರ ಪ್ರತಿಯನ್ನು ಮೇಲ್ಕಂಡ ಉತ್ತರದ ಪ್ರತಿಯೊಂದಿಗೆಕಳುಹಿಸಿದೆ:- ID ಮಾನ್ಯ ಕಾನೂನುಸ ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರವಾರಿ ಸಚಿವರ ಸಚಿವರ ಆಪ್ತ ಕಾರ್ಯದರ್ಶಿ, ವಿಧಾನ ಸಾಧ, ಬೆಂಗಳೂರು. 2) ಸರ್ಕಾರದ ಪ್ರಧಾನ ಕಾರ್ಯದರ್ಶಿ ಕಾನೂನು ಇಲಾಖೆ ಇವರ ಆಪ್ತ ಕಾರ್ಯದರ್ಶಿ, ವಿಧಾನ ಸೌಧ, ಬೆಂಗಳೂರು. 3) ಸರ್ಕಾರದ ಅಪರ ಕಾರ್ಯದರ್ಶಿ.ಕಾನೂನು ಇಲಾಖೆ (ಆಡಳಿತ- -2)ಇವರ ಆಪ್ತ ಕಾರ್ಯದರ್ಶಿ,ವಿಧಾನಸೌಧ, ಬೆಂಗಳೂರು. ಕರ್ನಾಟಕ ವಿಧಾನ ಸಭೆ ಸಕ್ಕ ಸರತ್ನಾನ ಪಕ ಸಷ 7077 ಸವಸ್ಥರ ಹೆಸರು: ಶ್ರೀ ಬರಡಪ್ಪ ಪಾಠಂಪುರ್‌ ಪವನ್‌ ರಣ) ವಿಷಯ: ಸರ್ಕಾರಿ ವನರಕ್‌ ನೇಮಕ: ್ತಕಸಾವ ಸಡವರ: ಮಾನ್ಯ ಕಾನೂನು ಸಷವಕು ಉತ್ತಕಸವ' ದನಾಂಕ: 7070372020 ಕ್ರಸಂ ಪ್ನೆ T ಉತ್ತರ ಅ) | ರಾಜ್ಯದಲ್ಲಿ ಕಳೆದ ಮೂರು`ವರ್ಷಗಳಕ್ಷ್‌ ರಾಜ್ಯದಲ್ಲ ಅಡ್ವೊಕೇಟ್‌ ಜನಕರ್‌`ರವರ`ಕಚೀರೆಗೆ ರಾಜ್ಯದ ಮಾನ್ಯ ಉಚ್ಛ ನ್ಯಾಯಾಲಯದಲ್ಲಿ | ಸಂಬಂಧಿಸಿದಂತೆ, ಕಳೆದ 3 ವರ್ಷಗಳಟ್ಟ ಮಾಸ್ಯ ಎಷ್ಟು ವಕೀಲರನ್ನು ಸರ್ಕಾರಿ ವಕೀರನ್ನಾಗಿ | ಉಚ್ಛ: ನ್ಯಾಯಾಲಯದಲ್ಲ ಸುಮಾರು 108 ನೇಮಿಸಲಾಗಿದೆ. ಇವರುಗಳನ್ನು ಯಾವ | ವಕೀಲರನ್ನು ಪರ್ಕಾರಿ ವಕೀಲರಸ್ಸಾಗಿ ಮಾನದಂಡದ: ಮೇಲೆ ನೇಮಿಸಲಾಗಿದೆ; | ನೇಮಿಸಲಾಗಿರುತ್ತದೆ. ಹಾಗೂ ಮಾಸ್ಯ ಉಚ್ಛ (ಸಂಪೂರ್ಣ ಮಾಹಿತಿ ನಿಡುವುದು) ನ್ಯಾಯಾಲಯಕ್ಕೆ ಕರ್ನಾಟಕ ಕಾನೂನು ಅಧಿಕಾರಿಗಳ (ನೇಮಕಾತಿ ಮತ್ತು ಸೇಖಾ ಷರತ್ತುಗಳು) ನಿಯಮಗಳು 1977 ರ ನಿಯಮ 23 ರಷ್ಟಯ ಉಚ್ಛ ನ್ಯಾಯಾಲಯದ ಸರ್ಕಾರಿ ವಕೀಲರ' ಹುದ್ದೆಗೆ ನೇಮಕ ಖಾಡುವಾಗ ಅಡ್ಡೊಕೇಟ್‌ ಜನರಲ್‌ರವರೊಂದಿಗೆ ಸಮಾಲೋಚಿಸಿ ವಕೀಲರುಗಳ ಅನುಭವ ಮತ್ತು ಅರ್ಹತೆ ಆಧಾರದ ಮೇಲೆ ನೇಮಿಸಲಾಗುತ್ತದೆ. ಈ) | ಕಳೆದ್‌ಮೂರು ಪರ್ಷಗಳಲ್ಲಿ ರ77ಸರ್ಷಾರ ಸರ್ಕಾರಿ ವಕೀಲರುಗಳು ರಾಜ್ಯದ ಮಾನ್ಯ ಉ ನ್ಯಾಯಾಲಯದಲ್ಲಿ ನಡೆಸಿದ || ಪಠಿನಿಧಿಿದ | ಪ್ರಕರಣಬಳು | ಪ್ರಕರಣಗಳು ಪ್ರಕರಣಗಳಿಪ್ಟು ಹಾಗೂ ಎಷ್ಟು iro ಪ್ರಕರಣಗಳಲ್ಲಿ ಆದೇಶಗಳು ಸರ್ಕಾರದ || ನರದ ಮ ಮ ಪರವಾಗಿ ಹಾಗೂ ವಿರುದ್ದವಾಗಿ § ಜ _ ಬಂದಿರುತ್ತದೆ; (ಸಂಪೂರ್ಣ ಮಾಹಿತಿ ನಿಡುವುದು) ಇ |ಕಳದ್‌ಮೂರು `'ಪರ್ಷಗಳಲ್ಲ ರಾಜ್ಯದ']7ರಬೀನರ್‌ ಫೀ] ರೂ. ರ,21ರರರಿರ- ಮಾನ್ಯ ಉಚ್ಛ ನ್ಯಾಯಾಲಯದಲ್ಲಿ (ಪಂಬಳ) ಬಚ್ಚು. ೦೦ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ನರೌಶನ್‌ ಜರ್‌ ವಕೀಲರಿಗೆ ಪಾವತಿಯಾಗಿರುವ ಸಂಬಳ, || (ಸಂಭಾವನಾ ಶುಲ್ಪ ರೂ. 12,68,57,12೮- ಸಾರಿಗೆ ಮತ್ತು ಕೇಸುಗಳನ್ನು ನಡೆಸಿಕೊಟ್ಟ | ಬದ್ಲಿ 90 ಸಂದರ್ಭದಲ್ಲಿ ನೀಡಿದ ಹೆಚ್ಚನ ಸಂಭಾವನೆ ಎಷ್ಟು (ಸಂಪೂರ್ಣ ಮಾಹಿತಿ ನಿಡುವುದು) ಈ) [ಸರ್ಕಾರದ ಕಾರ್ಯದರ್ಶಿಗಳು ವಿಧಾನ ಮಂಡಲದ ಸದನ ಸಮಿತಿಗಳ ಸಭೆಯ ಮುಂದೆ" ನ್ಯಾಯಾಲಯಗಳಲ್ಲಿ ಸರ್ಕಾರಿ ವಕೀಲರು' ಸರ್ಕಾರದ ಪರವಾಗಿ ಸರಿಯಾದ ರೀತಿ ವಾದಗಳನ್ನು ಮಂಡಿಸುತ್ತಿಲ್ಲವೆನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿರುವುದು ಕಾನೂನು ಇಲಾಖೆಯ ಗಮನಕ್ಕೆ ಬಂದಿದೆಯೇ; ಬಂದಿದ್ದ ಪಕ್ಷದಲ್ಲಿ ಕಾನೂನು ಇಲಾಖೆ ಯಾವ ಕ್ರಮ ಜರುಗಿಸಿದೆ; ಕಾಮೊನೌ ಇವಾಖೆಯ ರಮನಕ್ಕ್‌ ಬಂಫಿರುವೆನಲ್ಲ, ಉ) | ಮುಂದಿನ ದಿನಗಳಲ್ಲಿ ಸರ್ಕಾರಿ ವಕೀಲರನ್ನು ಮಾನ್ಯ ಉಚ್ಚ ನ್ಯಾಯಾಲಯಕ್ಕೆ ನೇಮಕ ಮಾಡುವಾಗ ಅಡ್ಡೊಕೇಟ್‌ ಜನರಲ್‌ರವರ ಅಭಿಪ್ರಾಯ' ಹಾಗೂ: ಸಹಮತಿಯೊಂದಿಗೆ ವಕೀಲರುಗಳ ಅನುಭವ ಮತ್ತು ಅರ್ಹತೆ ಆಧಾರದ ಮೇಲೆ ತಮಕೈಗೊಳ್ಳಲಾಗುವುದೆ? ಈ ಬಗ್ಗೆ ಸರ್ಕಾರದ ನಿಲುವೇನು? (ನಿಖರವಾದ ಮಾಹಿತಿ ನೀಡುವುದು) ಪ್ರಸ್ತುತ ಸರ್ಕಾರಿ ವಕೀಲರನ್ನು ಮಾನ್ಯ ಉಚ್ಛ ಲಯಕ್ಕೆ ಕರ್ನಾಟಕ ಕಾನೂನು ಅಧಿಕಾರಿಗಳ (ನೇಮಕಾತಿ ಮತ್ತು ಸೇವಾ ಷರತ್ತುಗಳು) ನಿಯಮಗಳು 1977 ರ ನಿಯಮ 23 ರನ್ಟಯ ಉಚ್ಛ ನ್ಯಾಯಾಲಯದ ಸರ್ಕಾರಿ ವಕೀಲರ ಹುದ್ದೆದೆ ನೇಮಕ ಮಾಡುವಾಗ ಅಡ್ಡೊಕೇಟ್‌ ಜನರಲ್‌ರವರೊಂದಿಗೆ ಸಮಲೋಜಸಿ ವಕೀಲರುಗಳ ಅಸುಭವ. ಮತ್ತು ಅರ್ಹತೆ ಆಧಾರದ ಮೇಲೆ ನೇಮಿಸಲಾಗುತಿದೆ. ಮುಂದಿನ ದಿನಗಳಲ್ಲಿಯೂ ಸಹ ಈ ಕ್ರಮವನ್ನು ಅನುಸರಿಸಲಾಗುವುದು. ಲಾ 45 ಎಲ್‌ಎಡಿ 2020 24 (WS KAA [ (ಜೆ.ಸಿ.ಮಾಧುಸ್ವಾಮಿ) ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣಿ ನೀರಾವರಿ ಸಚಿವರು. ಸಂ:ಹೆಚ್‌ಡಿ 33 ಎಸ್‌ಎಸ್‌ಟಿ 2020 ಕರ್ನಾಟಕ ಸರ್ಕಾರದ ಸಚಿವಾಲಯ ವಿಧಾನ ಸೌಧ ಬೆಂಗಳೂರು. ದಿನಾಂಕ:09.03.2020 ಅವರಿಂದ:- ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಒಳಾಡಳಿತ ಇಲಾಖೆ. ಇವರಿಗೆ:- ಕಾರ್ಯದರ್ಶಿ, ಕರ್ನಾಟಕ ವಿಧಾನ ಸಭೆ 0, ವಿಧಾನ ಸೌಧ, 10 $ ಬೆಂಗಳೂರು. ಮಾನ್ಯರೇ, ವಿಷಯ:- ಮಾನ್ಯ ವಿಧಾನ ಸಭೆ ಸದಸ್ಯ ೈರಾದ ಶ್ರೀ ರಾಜೇಗೌಡ ಟಿ.ಡಿ. (ಶೃಂಗೇರಿ) ರವರ ಚುಕ್ಕೆಗುರುತಿಲ್ಲದ ಪಶ್ನೆ ಸಂಖ್ಯೆ8ಿ26ಕ್ಕೆ ಉತ್ತರ ಒದಗಿಸುವ ಬಗ್ಗೆ. ಉಲ್ಲೇಖ:- ತಮ್ಮ ಪತ್ರ ಸಂ:ಪ್ರಶಾವಿಸ/5ನೇವಿಸ/6ಅ/ಪ್ರಸಂ.826/2020, ದಿನಾಂಕ:28.02.2020. ಮೇಲ್ಕಂಡ ವಿಷಯ ಹಾಗೂ ಉಲ್ಲೇಖಕ್ಕೆ ಸ ಸಂಬಂಧಿಸಿದಂತೆ, ಮಾನ್ಯ ವಿಧಾನ ಸಭೆ ಸದಸ್ಯ ೈರಾದ ಶ್ರೀ ರಾಜೇಗೌಡ ಟಿ.ಡಿ. (ಶೃಂಗೇರಿ) ರವರ ಚುಕ್ಕೆಗುರುತಿಲ್ಲದ ಪ್ರಶ್ನೆ ಸಂಖ್ಯೆ;826ಕ್ಕೆ ಉತ್ತರದ 350 ಪ್ರಕಿಗಳನ್ನು ಈ ಪತ್ರದೊಂದಿಗೆ ಲಗತ್ತಿಸಿ ಕಳುಹಿಸಲು ನಿರ್ದೇಶಿತಳಾಗಿದ್ದೇನೆ. ತಮ್ಮ ವಿಶ್ವಾಸಿ 2 ದಿನಿದೇವಿ) ಸರ್ಕಾರದ ಅಧೀನ ಕಾರ್ಯದರ್ಶಿ ಒಳಾಡಳಿತ ಇಲಾಖೆ, (ಕಾನೂನು ಮತ್ತು ಸುವ್ಯವಸ್ಥೆ) 2203 3254, e-mail:uslo-home@karnataka. gov.in 1) ಮಾನ್ಯ ಗೃಹ ಸಚಿವರ ಆಪ್ತ ಕಾರ್ಯದರ್ಶಿಯವರಿಗೆ 2) ಸರ್ಣರದ ಅಪರ ಮುಖ್ಯ ಕಾರ್ಯದರ್ಶಿ/ಪ್ರಧಾನ ಕಾರ್ಯದರ್ಶಿ (ಪಿಸಿಎಎಸ್‌)ರವರ ಆಪ್ತ ಕಾರ್ಯದರ್ಶಿಗಳು, ಒಳಾಡಳಿತ ಇಲಾಖೆ 3) ಸರ್ಕಾರದ ಉಪ ಕಾರ್ಯದರ್ಶಿ(ಕಾನೂನು & ಸುವ್ಯವಸ್ಥೆ) ಹಾಗೂ (ಸಮನ್ವಯ) ರವರ ಆಪ್ತ ಸಹಾಯಕರು, ಒಳಾಡಳಿತ ಇಲಾಖೆ. 4) ಸರ್ಕಾರದ ಅಧೀನ ಕಾರ್ಯದರ್ಶಿ(ಸಮನ್ಪ್ವಯ) ಒಳಾಡಳಿತ ಇಲಾಖೆ. Letters_Loksab_Rajyasab_LALC_Qts "ಚಿಕ್ಕ ಗುರುತಿಲ್ಲದ ಪ್ರಶ್ನೆ ಸಂಖ್ಯೆ --- ಸದಸ್ಯರ ಹೆಸರು ಕರ್ನಾಟಕ ವಿ: 1-826... _ ಶ್ರೀ ರಾಜೇಗೌಡ ಟಿ.ಡಿ(ಶೈಂಗೇರಿ) ಮಾನ್ಯ ವಿಧಾನಸಭಾ ಸದಸ್ಯರು ಉತ್ತರಿಸಬೇಕಾದ ದಿನಾಂಕ 10-03-2020 ಉತ್ತರಿಸುವ ಸಚಿವರು ಗೃಹೆಸಚಿವರು. ಸ ನಷಯ ಘತ್ತಕ ಅ ಸಾಹಿತ್ಯ ಸಷ್ಯಾತನ್ಸ್‌ ಫಷ್ಟಾರ್‌| ಸಾಹಿತ್ಯ ಸಷಾನನಕ್ಕ `ಪಡ್ರೋಲ್‌ ದಾನ್‌ `ಪಹುವುದಾಗ' ಚಿದರಕ ಬಾಂಬ್‌ ಹಾಕುವುದಾಗಿ ಬೆದರಿಕೆ ಒಡ್ಡಿದವರ ಮತ್ತು ಶಾಂತಿ ಸುವ್ಯವಸ್ಥೆಗೆ ಭಂಗ ತರಲು 'ಯತ್ನಿಸಿದವರ ವಿರುದ್ಧ ಸರ್ಕಾರವು ಯಾವ ಕ್ರಮ ಕೈಗೊಂಡಿದೆ; ಈ ೀಳನಕ್ಕೆ ಅಃ 'ಮತಿಯನ್ನು ಪಡೆಯಲಾಗಿದ್ದರೂ ಸಹ ಭದ್‌ೆ ನೆಪವೊಡ್ಡಿ ಸಮ್ಮೇಳನವನ್ನು ಒಂದು ದಿನಕ್ಕೆ ಸೀಮಿತಗೊಳಿಸಲು ಕಾರಣವೇನು; ಒಡ್ಡಿದವರ ಎರುದ್ಧ ಶೈಂಗೇರಿ ಹಫೊಲೀಸ್‌ ಠಾಣಾ ಮೊಕದ್ದಮೆ ಸಂಖ್ಯೆ:01/2020 ಕಲಂ 435, 5॥ ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿ, ತನಿಖೆ ಕೈಗೊಳ್ಳಲಾಗಿದೆ. ಶಾಂತಿ ಸುವ್ಯವಸ್ಥೆಗೆ ಭಂಗತರಲು ಪ್ರಯತ್ನಿಸಿದವರ ವಿರುದ್ಧ ಶೃಂಗೇರಿ ಪೊಲೀಸ್‌ ಠಾಣಾ ಮೊ.ನಂ. 02/2020 ಕಲಂ 143, 149 ಐಪಿಸಿ ಹಾಗೂ 107 & 109 ಕರ್ನಾಟಕ ಪೊಲೀಸ್‌ ಕಾಯ್ದೆ ಹಾಗೂ ಮೊಕದ್ದಮೆ ಸಂಖ್ಯೆ03/2020 ಕೆಲಂ 143, 149 ಐಪಿಸಿ ಹಾಗೂ 107 ಕರ್ನಾಟಿಕೆ ಫೊಲೀಸ್‌ ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ನಫಾI0 0.2020 ಹಾ 11.01.2020 ನಡೆಸಲು ಉದ್ದೇಶಿಸಲಾಗಿದ್ದ ಜಿಲ್ಲಾ ಜಿಲ್ಲಾಡಳಿತದ ವತಿಯಿಂದಾಗಲೀ ಅಥವಾ ವತಿಯಿಂದಾಗಲೀ ಯಾವುದೇ ಅನುಮತಿಯನ್ನು ನೀಡಲಾಗಿರಲಿಲ್ಲ ಹಾಗೂ ಸಮ್ಮೇಳನ ಅಧ್ಯಕ್ಷರ ವಿರುದ್ಧ ಮತ್ತು ಪರ: ಪ್ರತಿಭಟನೆಗಳು ಪ್ರಾರಂಭವಾದುದರಿಂದ, ಇದರಿಂದಾಗಿ ಕಾನೂನು & ಸುವ್ಯವಸ್ಥೆ. ಸಾರ್ವಜನಿಕ ಶಾಂತಿಗೆ ಭಂಗ ಉಂಟಾಗುವ ಸಾಧ್ಯತೆ ಇದ್ದುದರಿಂದ, ವ್ಯತಿರಿಕ್ಷವಾಗಿ ನಡೆದುಕೊಂಡ ಪೊಲೀಸ್‌ ಅಧಿಕಾರಿಗಳ ವಿರುದ್ಧ ಸರ್ಕಾರ ಯಾವ ಕ್ರಮ ಕೈಗೊಂಡಿದೆ? ಇದನ್ನು ಆಯೋಜಕರ ಗಮನಕ್ಕೆ ತರಲಾಗಿ, ಆಯೋಜಕರು ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿರುತ್ತಾರೆ. "ಷಕಾರ್ಯಕ್ರಮ ಸಂಘಟಕರು ಹಾಗೂ ಹಾವ್‌ ಆಷಾಹುಕರುಗಳ ಪಕುದ್ಧ ಪ್ರಕರಣ ದಾ: ಸವಾಗಿರುವುದಿಲ್ಲ ಕಾರ್ಯಕ್ರಮ ಪರವಾಗಿದ್ದ ಅಮಾಯಕರ ವಿರುದ್ಧ ಪ್ರಕರಣ ದಾಖಲಿಸಿರುವುದು ನಿಜವೇ; ತನಗ ನಾರ್ನಕ್ರಮವನ್ನು ಕತ್ತಿಕ್ಕಲು ಫ್‌ ಇನನಕಗತ ವ್ಯತಿರಿಕ್ತವಾಗಿ ಧಡದಾನದರವ ಗ್ಗೆ ಬಲ ಪ್ರಯೋಗಿಸಿದ . ಹಾಗೂ | ಯಾವುದೇ ವರದಿ ಆಗಿರುವುದಿಲ್ಲ. ರಾಜಕಾರಣಿಗಳ ಆಜ್ಞೆಯಂತೆ ಘಾಡ 33 ಎಸ್‌ಎಸ್‌ಟ 2020 ಹ್‌ ಈ) ನವಿ ಕರ್ನಾಟಕ ಸರ್ಕಾರ ಸಂ:ಹೆಚ್‌ಡಿ 02 ಎಸ್‌ಎಸ್‌ಟಿ 2020 ಕರ್ನಾಟಕ ಸರ್ಕಾರದ ಸಚಿವಾಲಯ ವಿಧಾನ ಸೌಧ ಬೆಂಗಳೂರು, ದಿನಾಂಕ:09.03.2020 ಅವರಿಂದ:- ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಒಳಾಡಳಿತ ಇಲಾಖೆ. ರ QU 4 ಕರ್ನಾಟಕ ವಿಧಾನ ಸಭೆ ky ot. ಬೆಂಗಳೂರು. ಮಾನ್ಯರೇ, ವಿಷಯ:- ಮಾನ್ಯ ವಿಧಾನ ಸಭೆ ಸದಸ್ಯರಾದ ಶ್ರೀ ಸುರೇಶಗೌಡ (ನಾಗಮಂಗಲ) ರವರ ಚುಕ್ಕೆಗುರುತಿಲ್ಲದ ಪ್ರಶ್ನೆ ಸಂಖ್ಯೆ: 1663ಕ್ಕೆ ಉತ್ತರ ಒದಗಿಸುವ ಬಗ್ಗೆ. ಉಲ್ಲೇಖ:- ತಮ್ಮ ಪತ್ರ ಸಂ:ಪ್ರಶಾವಿಸ/5ನೇವಿಸ/6ಅ/ಪ್ರಸಂ.663/2020, ದಿನಾಂಕ:27.02.2020. ಮೇಲ್ಕಂಡ ವಿಷಯ ಹಾಗೂ ಉಲ್ಲೇಖಕ್ಕೆ ಸ ಸಂಬಂಧಿಸಿದಂತೆ, ಮಾನ್ಯ ವಿಧಾನ ಸಭೆ ಸದಸ್ಯ ೈರಾದ ಶ್ರೀ ಸುರೇಶಗೌಡ (ನಾಗಮಂಗಲ) ರವರ ಚುಕ್ಕೆಗುರುತಿಲ್ಲದ ಪೆ ಸಂಖ್ಯೆ:663ಕ್ಕೆ ಉತ್ತರದ 350 ಪ್ರತಿಗಳನ್ನು ಈ ಪತ್ರದೊಂದಿಗೆ ಲಗತ್ತಿಸಿ ಕಳುಹಿಸಲು ನಿರ್ದೇಶಿತಳಾಗಿದ್ದೇನೆ. [ಮ ತಮ್ಮ ವಿಶ್ನಾಸಿ ಸರ್ಕಾರದ ಅಧೀನ ಕಾರ್ಯದರ್ಶಿ ಒಳಾಡಳಿತ ಇಲಾಖೆ, (ಕಾನೂನು ಮತ್ತು ಸುವ್ಯವಸ್ಥೆ) ಔೌ2203 3254, e-mail-uslo-home @karnataka.gov.in 1 ಮಾನ್ಯ ಗೃಹ ಸಚಿವರ ಆಪ್ತ ಥ ಕಾರ್ಯದರ್ಶಿಯವರಿಗೆ 2) pe ಅಪರ ಮುಖ್ಯ ಕಾರ್ಯದರ್ಶಿ/ಪ್ರಧಾನ ಕಾರ್ಯದರ್ಶಿ(ಪಿಸಿಎಎಸ್‌)ರವರ ಆಪ್ತ ಕಾರ್ಯದರ್ಶಿಗಳು, ಒಳಾಡಳಿತ ಇಲಾಖೆ 3) ಸರ್ಕಾರದ ಉಪ ಕಾರ್ಯದರ್ಶಿ(ಕಾನೂನು & ಸುವ್ಯವಸ್ಥೆ) ಹಾಗೂ (ಸಮನ್ವಯ) ರವರ ಆಪ್ತ ಸಹಾಯಕರು, ಒಳಾಡಳಿತ ಇಲಾಖೆ. 4) ಸರ್ಕಾರದ ಅಧೀನ ಕಾರ್ಯದರ್ಶಿ (ಸಮನ್ವಯ) ಒಳಾಡಳಿತ ಇಲಾಖೆ. Letters_Loksab_Rajyasab_LALC_Qts 'ಹೊಲೇಸ್‌ ಕನಾಟಕ ಸದಸ್ಯರ ಹೆಸರು ಉತ್ತರಿಸುವ ದಿನಾಂಕ ಉತ್ತರಿಸುವ ಸಚಿವರು. ಮುಕ್ಕಿ ಗುರುತಿಲ್ಲದ ಪಶ್ನೆ ಸಂಖ್ಯೆ. ನ ಸಃ ; 663 ; ಕ್ರೀ ಸುರೇಶ್‌ಗೌಡ (ನಾಗಮಂಗಲ) ಮಾನ್ಯ ವಿಧಾನಸಭಾ ಸದಸ್ಯರು 1 10-03-2020 : ಗೃಹ ಸಜಿವರು ಇ ಉತ್ತರ ಜ್ಯದಲ್ಲಿ ಮಾಜಿ ಶಾಸಕರು] ಸಂಸದರುಗಳಿಣಿ ಅವರ ಭದ್ರತೆಗಾಗಿ ಯಾವ ಯಾವ ರೀತಿಯ ಪೊಲೀಸ್‌ ಭದ್ರತೆ ನೀಡಲಾಗಿದೆ. (ಹೆಸರು ಸಮೇತ ವಿವರ ನೀಡುವುದು); ದಾನ್ಯದ ಸ್ಯಾ ವ್ಯಕ್ತಿಗಳಿಗೆ ಮಾಜಿ ಶಾಸಕರು! ಮಾಜಿ ಸಂಸದರುಗಳನ್ನು ಒಳಗೊಂಡಂತೆ) ಅಂಗರಕ್ಸಕ ಭದ್ರತೆಯನ್ನು /ವರ್ಗ್ರೀಕೃತ ಭದ್ರತೆಯನ್ನು ಸ್ಥಳೀಯ ಪರಿಸ್ಥಿತಿ ಮತ್ತು ಬೆದರಿಕೆಯ ಸ್ವ ರೂಪಕ್ಕೆ ಅನುಗುಣವಾಗಿ ನೀಡಲಾಗುತ್ತಿದೆ. ಸುರಕ್ಸಶೆಯ ಹಿನ್ನೆ ಲೆಯಲ್ಲಿ ಹೆಸರುಗಳನ್ನು ನೀಡಿರುವುದಿಲ್ಲ. ಕಾ ರಿಯ ವಿನಿದ್‌ ಶ್ರೇಣಿ ಧಾತಾ” ರಹಕೆ/ಸೈರೂಪದ ಆಧಾರದ ಮೇರೆಗೆ ನೀಡಲು ಕಾರಣವೇನು? ಭದ್ರತಾ ಶ್ರೇಣಿಯನ್ನು "೮೯ ಯಸಲಾಗುತ್ತದೆ: ಭದತೆ ಹೊಂದಿರುವವರು ಅದಕ್ಕೆ ತಗಲುವ ವೆಚ್ಚವನ್ನು kK ಭರಿಸಿದ್ದಾರೆಯೇ? —L- ರಕ್ಸ್‌ಣೆಗೊಳಪಟ್ಟಿ ಗಣ್ಯರಿಗೆ ಶುಲ್ಕ ರಹಿತ! ಭದ್ರತೆಯನ್ನು ಒದಗಿಸಲಾಗುತ್ತದೆ. ಹೆಚ್‌ಡಿ ೦೦ ಎಸ್‌ಎಸ್‌ಟ 2೦೦೦ ಗ್ರಹ ಸಜಿವರು ಕರ್ನಾಟಕ ಸರ್ಕಾರ ಸಂಖ್ಯೆ: ನಅಇಸಎಂಎಪ್‌ಲ್ರೌ020 ಕರ್ನಾಟಕ ಸರ್ಕಾರ ಸಚಿವಾಲಯ, ವಿಕಾಸಸೌಧ, ಬೆಂಗಳೂರು, ದಿನಾಂಕ: -03-2020 ಅವರಿಂದ: ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ, ಬೆಂಗಳೂರು. ye yA ಕಾರ್ಯದರ್ಶಿ. 9) ಕರ್ನಾಟಕ ವಿಧಾನಸಭೆ/ಪಠಿಷತ್ತು ವಿಧಾನಸೌಧ, ಬೆಂಗಳೂರು. ಮಾನ್ಯರೆ, p ವಿಷಯ: ವಿಧಾನ ಸಭೆ/ವಿಧಾನ-ಪಲಿಪತ್ತಿನ ಮಾನ್ಯ ಸದಸ್ಕರಾದ 8 [1 %”1-8ಓ ಇವರು ಮಂಡಿಸಿರುವ ಚುಕ್ಕೆ ಗುರುತಿನ/ಗುರುತಿಲ್ಲದ ಪ್ನೆ ಸಂಖ್ಯೆ: |) ಕ್ಕ ಉತ್ತರವನ್ನು ಕಳುಹಿಸಿಕೊಡುವ ಬಗ್ಗೆ, * 3% py ವಿಧಾನ ಸಭೆ/ವಿಧಾನ ಪರಿಷತ್ತಿನ ಮಾನ್ಯ ಸದಸ್ಯರಾದ ಶ್ರೀ ೫1”: ಕ್‌ ಇವರು ಮಂಡಿಸಿರುವ ಚುಕ್ಕೆ ಸುತುತಿನ/ಗುರುತಿಲ್ಲದ ಪಶ್ನೆ ಸಂಖ್ಯೆ: /(91 ಕೈ ಉತ್ತರಗಳ ( ಲರ ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ, ತಮಗೆ ಕಳುಹಿಸಲು ನಿರ್ದೇಶಿತನಾಗಿದ್ದೇನೆ. ನಿಮ್ಮ ನಂಬುಗೆಯ, uw SM (ಲಕ್ಷ್ಮೀಸಾಗರ್‌್‌ಎನ್‌.ಕೆ) ಸರ್ಕಾರದ ಅಧೀನ ಕಾರ್ಯದರ್ಶಿ ನಗರಾಭಿವೃದ್ಧಿ ಇಲಾಖೆ (ಬಿ.ಬಿ.ಎಂ.ಪಿ) ಚುಕ್ಕೆ ಗುರುತಿಲ್ಲದ ಪ್ರಕ್ನೆ ಸಂಖ್ಯೆ ಕರ್ನಾಟಕ ವಿಧಾನ ಸಭೆ 1 : I8l 2 ಸದಸ್ಯರ ಹೆಸರು : ಶ್ರೀ ಜಾರ್ಜ್‌ ಕೆಜೆ 3 ಉತ್ತರಿಸುವ ದಿವಾಂಕ : 10-03-2020 4 ಉತ್ತರಿಸುವವರು ನ ಗ ಮಾನ್ಯ ಮುಖ್ಯಮಂತ್ರಿಯವರು: ಕ್ರಸಂ ಪ್ರಶ್ನೆ ಉತ್ತರ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ವ್ಯಾಪ್ತಿಯಲ್ಲಿರುವ ವಾರ್ಡ್‌ ನಂ.59, | ವಾರ್ಡ್‌ ನೆಂ. 59, ಎಂ.ಎಸ್‌:ನಗರದ ನಾಗಯ್ಯನ ಪಾಳ್ಯದ ಎಂ.ಎಸ್‌. ' ನಗರದ ನಾಗಯ್ಕನ ಪಾಳ್ಯದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ರೈಲ್ವೆ ನಿಲ್ದಾಣ ಕಾಮಗಾರಿಯು ಮುಕ್ತಾಯದ ಹಂತದಲ್ಲಿದ್ದು, ಭವಿಷ್ಯದಲ್ಲಿ ಉಂಟಾಗುವ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಠಸ್ತೆ ಅಗಲೀಕರಣದ ಔUB ಮತ್ತು ROB ನಿರ್ಮಿಸುವ ಪ್ರಸ್ತಾವನೆ ಸರ್ಕಾರದ ಮುಂದಿದೆಯೇ; ಬೈಂಯ್ಯಪುನಹಳ್ಳಿ ರಸ್ತೆ (ರೈಲ್ವೆ ಸಮಾನಾಂತರ ರಸ್ತೆ ಯಲ್ಲಿ ರೈಲ್ವೆ ನಿಲ್ದಾಣ ಕಾಮಗಾರಿ ಮುಕ್ತಾಯದ ನಂತರ ಭವಿಷ್ಯದಲ್ಲಿ ಉಂಟಾಗುಷ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ರಸ್ತೆ ಅಗಲೀಕರಣದ, RUB ಮತ್ತು ಣಂ ನಿರ್ಮಿಸುವ ಬಗ್ಗೆ ಈ ಕೆಳಕಂಡ ಪ್ರಸ್ತಾವನೆಗಳು ಇರುತ್ತವೆ. | ಬೈಯ್ಯಪುನಹಳ್ಳಿ ರಸ್ತೆ (ರೈಲ್ವೆ ಸಮಾನಾಂತರ ರಸ್ತೆ ಯನ್ನು ಪರಿಷ್ಕೃತ ಮಹಾನಕ್ಷೆ-2015ರಲ್ಲಿ 24.00 ಮೀಟರ್‌ ಅಗಲಕ್ಕೆ ಅಗಲೀಕರಣಗೊಳಿಸುವ ಪ್ರಸ್ತಾವನೆ ಇರುತ್ತದೆ. 2. ಮಾರುತಿ ಸೇವಾನಗರ ವ್ಯಾಪ್ತಿಯಲ್ಲಿ ಹಾಲಿ ಇರುವ ಐಹಿಸಿ ಬಾಣಸವಾಡಿ. ರೈಲ್ವೆ ಮೇಲುಸೇತುವೆಗೆ ಹೆಚ್ಚುವರಿ ಲೇನ್‌ ನಿರ್ಮಿಸುವುದು, ಬೈಯ್ಯಪ್ಪನಹಳ್ಳಿ ಕಡೆಗೆ ಹೆಚ್ಚುವರಿ ಲೂಪ್‌ ನಿರ್ಮಿಸುವುದು ಮತ್ತು ಐಓಸಿ ಜಂಕ್ಷನ್‌ನಲ್ಲಿ ರೈಲ್ವೆ ಕೆಳಸೇತುವೆಗಳನ್ನು ನೈರುತ್ಯ ರೈಲ್ವೆ ಇಲಾಖೆಯ ಸಹಯೋಗದಲ್ಲಿ ನಿರ್ಮಿಸಲು ಉದ್ದೇಶಿಸಿದ್ದು, ಸರ್ಕಾರದಿಂದ 2016-17 ಮತ್ತು 2017-18ನೇ ಸಾಲಿನ ನಗರೋತ್ಥಾನ ಲೆಕ್ಕ ಶೀರ್ಷಿಕೆ ಅಡಿ ರೊ.40.00 ಕೋಟಿಗಳ ಅನುಮೋದನೆಯಾಗಿರುತ್ತದೆ. ಮುಂದುವರೆದು, ಬೈಯ್ಯಪ್ಪನಹಳ್ಳಿ ರಸ್ತೆ (ರೈಲ್ವೆ ಸಮಾನಾಂತರ ರಸ್ತೆ) ಯನ್ನು ಪ್ರಸ್ತುತ ನೈರುತ್ಯ ರೈಲ್ವೆ ಇಲಾಖೆಯು ರೈಲ್ವೆ ಇಲಾಖೆಯ ಜಾಗವನ್ನು ಉಪಯೋಗಿಸಿಕೊಂಡು ಎರಡು: ಪಥದ ರಸ್ತೆಯನ್ನು ಅಭಿವೃದ್ಧಿಪಡಿಸುತ್ತಿರುತ್ತದೆ. ಹಾಗಿದ್ದಲ್ಲಿ, ಸದರಿ ಪ್ರಸ್ತಾವನೆಯು ಯಾವ ಹಂತದಲ್ಲಿದೆ; ಯಾವ ಕಾಲಮಿತಿಯೊಳಗೆ ಈ ಕಾಮಗಾರಿಯನ್ನು ಕೈಗೆತ್ತಿಕೊಂಡು ಹೊರ್ಣಗೊಳಿಸುಪುದು. ಇಲ್ಲದಿದ್ದಲ್ಲಿ ಮಾರುತಿ: ಸೇವಾನಗರ ವ್ಯಾಪ್ತಿಯಲ್ಲಿ ಹಾಲಿ ಇರುವ ಇಹಿಸಿ ಬಾಣಸವಾಡಿ ರೈಲ್ವೆ ಮೇಲುಸೇತುವೆಗೆ ಹೆಚ್ಚುವರಿ ಲೇನ್‌ ನಿರ್ಮಿಸುವುದು, ಬೈಯ್ಯಪ್ಪನಹಳ್ಳಿ ಕಡೆಗೆ ಹೆಚ್ಚುವರಿ ಲೂಪ್‌ ನಿರ್ಮಿಸುವುದು ಮತ್ತು ಐಓಸಿ ಜಂಕ್ಷನ್‌ನಲ್ಲಿ ರೈಲ್ವೆ ಕೆಳಸೇತುವೆಗಳನ್ನು ನೈರುತ್ಯ ರೈಲ್ತೆ ಇಲಾಖೆಯ: ಸಪಯೋಗೆದಲ್ಲಿ ನಿರ್ಮಿಸಲು ಪ್ರಸ್ತುತ ಕಾರಣಗಳೇನು ನೀಡುವುದು) (ವಿವರ ಕೈಲ್ವೆ ಇಲಾಖೆಗೆ ರೂ.16.72 ಕೋಟಿಗಳನ್ನು ದಿಪಾಂಕ:27.02.2017 ರಂದು ಪಾವತಿಸಿದ್ದು, ರೈಲ್ವೆ ಮೇಲು;ಣೆಳಸೇತುವೆ ಮತ್ತು ಹೆಚ್ಚುವರಿ ಲೂಪ್‌ ನಿರ್ಮಾಣಕ್ಕೆ ಅವಶ್ಯವಿರುವ ರಕ್ಷಣಾ ಇಲಾಖೆಯ ಸ್ವತ್ತನ್ನು ಪಾಲಿಕೆಗೆ ಹಸ್ತಾಂತರಿಸಿಕೊಂಡಿಡ್ತು, ಅವಶ್ಯವಿರುವ ಖಾಸಗಿ ಸ್ವತ್ತುಗಳ ಭೂಸ್ಥಾಧೀನಕ್ಕೆ ನೂತನ ಟಿ.ಡಿ. ಆರ್‌ ನಿಯಮಾವಳಿ ಅನ್ವಯ ನಮೂನೆ-1 ಅಧಿಸೂಚನೆ ಪ್ರಕಟಿಸಿದ್ದು, ಭೂಸ್ಥಾಧೀನ ಪ್ರಕಿಯೆ ಜಾರಿಯಲ್ಲಿರುತ್ತದೆ. ಇತರೆ ರಸ್ತೆ ಅಗಲೀಕರಣ ಯೋಜನೆಗಳ ಪ್ರಕರಣಗಳಲ್ಲಿ ಖಾಸಗಿ ಸ್ಪತ್ತ್ನಿ ಮಾಲೀಕರು ಟಿ.ಡಿ.ಆರ್‌ ಅನ್ವಯ ಭೂಸ್ಸಾಧೀನಕ್ಕೆ ವಿರೋಧ ವ್ಯತ್ತಪಡಿಸುತ್ತಿರುವುದರಿಂದ ಮತ್ತು ಮೆಟ್ರೋ ಯೋಜನೆಯಲ್ಲಿ ನೀಡಲಾಗುತ್ತಿರುವಂತೆ ನಗದು ರೂಪದಲ್ಲಿ ಭೂಪರಿಹಾರ ನೀಡಲು ಬೇಡಿಕೆ ಇಡುತ್ತಿರುವುದರಿಂದ, ಬೈಯ್ಯಪ್ಪನಹಳ್ಳಿ ರಸ್ಟೇರೈಲ್ವೆ ಸಮಾನಾಂತರ ರಸೆಯನ್ನು ಪರಿಷ್ಠತ ಮಹಾನಕ್ಷಿ- 2015ರಂತೆ 24.00 ಮೀಟರ್‌ ಅಗಲಕ್ಕೆ ಅಗಲೀಕರಣಗೊಳಿಸುವ ಯೋಜನೆಯನ್ನು ಭೂಸ್ಥಾಧೀನ ಪ್ರಕ್ರಿಯೆ "ಕೈಗೊಂಡ ನಂತರ ರಸ್ತೆ ಅಗಲೀಕರಣ ಕಾಮಗಾರಿ ಕೈಗೊಳ್ಳಲು ಕ್ರಮವಹಿಸಲಾಗುವುದು. ಸಂಖ್ಯೆ: ನಅಇ.29 ಎಂಎನ್‌ವೈ 2020 ಪೆ ರರ (ಬಿ.ಎಸ್‌. ಯಡಿಯೂರಪ್ಪ) ಮುಖ್ಯಮಂತ್ರಿ ಸಂ:ಹೆಚ್‌ಡಿ 34 ಎಸ್‌ಎಸ್‌ಟಿ 2020 ಕರ್ನಾಟಕ ಸರ್ಕಾರದ ಸಚಿವಾಲಯ ವಿಧಾನ ಸೌಧ ್‌ ee —— ” ಜೆಂಗಳೂರು, ದಿನಾಂಕ:09.03.2020 ಇವರಿಂದ:- ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಒಳಾಡಳಿತ ಇಲಾಖೆ. ಇವರಿಗೆ:- ಕಾರ್ಯದರ್ಶಿ, ಕರ್ನಾಟಕ ವಿಧಾನ ಸಭೆ Q ವಿಧಾನ ಸೌಧ, 9, ಬೆಂಗಳೂರು. ಮಾನ್ಯರೇ, ವಿಷಯ:- ಮಾನ್ಯ ವಿಧಾನ ಸಭೆ ಸದಸ್ಯರಾದ ಶ್ರೀ ಬಸವನಗೌಡ ದದ್ದಲ (ರಾಯಚೂರು ಗ್ರಾಮಾಂತರ) ರವರ ಚುಕ್ಕೆಗುರುತಿಲ್ಲದ ಪಶ್ನೆ ಸಂಖ್ಯೆ:660ಕ್ಕೆ ಉತ್ತರ ಒದಗಿಸುವ ಬಗ್ಗೆ, ಉಲ್ಲೇಖ:- ತಮ್ಮ ಪತ್ರ ಸಂ:ಪ್ರಶಾವಿಸ/5ನೇವಿಸ/6ಅ/ಪ್ರಸಂ.660/2020, ದಿನಾಂಕ:27.02.2020. ಮೇಲ್ಕಂಡ ವಿಷಯ ಹಾಗೂ ಉಲ್ಲೇಖಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನ ಸಭೆ ಸದಸ್ಯರಾದ ಶ್ರೀ ಬಸವನಗೌಡ ದದ್ದಲ (ರಾಯಚೂರು ಗ್ರಾಮಾಂತರ) ರವರ ಚುಕ್ಕೆಗುರುತಿಲ್ಲದ ಪ್ರಶ್ನೆ ಸಂಖ್ಯೆ:660ಕ್ಕೆ ಈ ಉತ್ತರದ 350 ಪ್ರತಿಗಳನ್ನು ಈ ಪತ್ರದೊಂದಿಗೆ ಲಗತ್ತಿಸಿ ಕಳುಹಿಸಲು ನಿರ್ದೇಶಿತಳಾಗಿದ್ದೇನೆ. ತಮ್ಮ ವಿಶ್ವಾಸಿ KA ಸರ್ಕಾರದ ಅಧೀನ ಕಾರ್ಯದರ್ಶಿ ಒಳಾಡಳಿತ ಇಲಾಖೆ, (ಕಾನೂನು ಮತ್ತು ಸುವ್ಯವಸ್ಥೆ) 2203 3254, e-mail:uslo-home@karnataka.gov.in ಪ್ರತಿ: D ಮಾನ್ಯ ಗೃಹ ಸಚಿವರ ಆಪ್ತ ಕಾರ್ಯದರ್ಶಿಯವರಿಗೆ 2) ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ/ಪ್ರಧಾನ ಕಾರ್ಯದರ್ಶಿ(ಪಿಸಿಎಎಸ್‌)ರವರ ಆಪ್ತ ಕಾರ್ಯದರ್ಶಿಗಳು, ಒಳಾಡಳಿತ ಇಲಾಖೆ 3) ಸರ್ಕಾರದ ಉಪ ಕಾರ್ಯದರ್ಶಿ(ಕಾನೂನು & ಸುವ್ಯವಸ್ಥೆ) ಹಾಗೂ (ಸಮನ್ವಯ) ರವರ ಆಪ್ತ ಸಹಾಯಕರು, ಒಳಾಡಳಿತ ಇಲಾಖೆ. 4) ಸರ್ಕಾರದ ಅಧೀನ ಕಾರ್ಯದರ್ಶಿ(ಸಮನ್ನ್ವಯ) ಒಳಾಡಳಿತ ಇಲಾಖೆ. Letters_Loksab_Rajyasab_LALC_Qts [oN ಜೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 660 ಸದಸ್ಯರ ಹೆಸರು : ಶ್ರೀ ಬಸವನಗೌಡ ದದ್ದಲ (ರಾಯಚೂರು ಗ್ರಾಮಾಂತರ) ಮಾನ್ಯ ವಿಧಾನಸಭಾ ಸದಸ್ಯರು ಉತ್ತರಿಸಬೇಕಾದ ದಿನಾಂಕ x: 10-03-2020 ಉತ್ತರಿಸುವ ಸಚಿವರು : ಗೃಹಸಚಿವರು. ವಿಷೆಯ [ ಉತ್ತರ ರಾಯಜೂರು`'ಗ್ರಾಮೀಣ `ವಔಧಾನ' ಸಭಾ ಕ್ಷತದ ಶಕ್ಕನಗರದಲ್ಲಿ ಅನಧಿಕೃತವಾಗಿ ಯಾವುದೇ ಇಸ್ಟೇಟ್‌ ಕ್ಷಬ್‌ಗಳನ್ನು ತರೆದಿರುವುದಿಲ್ಲ. ಅದರೆ ಮಾನ್ಯ ಉಚ್ಛ ನ್ಯಾಯಾಲಯ, ಕಲಬುರಗಿ ಸರ್ಕೋಟ್‌ ಬೆಂಜ್‌ ರಿಟ್‌ ಪೆಟಿಷನ್‌ ಸಂ2035262018 ಪ್ರಕಾರ ಮತ್ತು Company Act Registered under the Companies Act 1956ರ ಅಡಿಯಲ್ಲಿ ನೀಡಿದ ಪರವಾನಗಿ ಮೇರೆಗೆ 2018ರ ಅಕ್ಟೋಬರ್‌ ತಿಂಗಳಲ್ಲಿ ಶಕ್ತಿನಗರ ಠಾಣಾ ವ್ಯಾಪ್ತಿಯ ದೇವಸೂಗುರು ಗ್ರಾಮದ ಹೊರವಲಯದಲ್ಲಿ" ಕೃಷ್ಣ ಸೆಲೆಬ್ರಿಟಿ ಕ್ಷಬ್‌ ಅನ್ನು ತೆರೆಯಲಾಗಿರುತ್ತಿದೆ. ರೃಷ್ಣಾ `ಸಪಜ್ರಿಟ''ಕಜ್‌ ನನ್ನಹ್‌ನ್ಯ ಉಚ್ಛ ನ್ಯಾಹಯಾಲಹ್‌.] ಕಲಬುರಗಿ ಸರ್ಕ್ಯೂಟ್‌ ಬೆಂಚ್‌ ರಿಟ್‌" ಪೆಟಿಷನ್‌ ನಂ: 203526/2018 ಪ್ರಕಾರ "ಮತ್ತು Company Act Registered under the Companies Act 1956ರ ಅಡಿಯಲ್ಲಿ ನೀಡಿದ ಪರವಾನಿಗೆ ಮೇರೆಗೆ 2018 ಅಕ್ಟೋಬರ್‌ ತಿಂಗಳಲ್ಲಿ ಶಕ್ತಿನಗರ ಶಾಣಾ' ವ್ಯಾಪ್ತಿಯ ದೇವಸೂಗುರು ಗ್ರಾಮದ ಹೊರವಲಯದಲ್ಲಿ ಕೃಷ್ಣ ಸೆಲೆಬ್ರಿಟಿ ಕ್ಷನ್‌ ಅನ್ನು ನಾಯಜಾರು ಗ್ರಾಮೇಣ ವಿಧಾನಸಭಾ ಕ್ಷೇತ್ರದ ಶಕ್ತಿನಗರದಲ್ಲಿ ಅನಧಿಕೃತವಾಗಿ ಇಸ್ಪೀಟ್‌: ಕ್ಲಬ್‌ಗಳನ್ನು ತೆರೆದಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ? ಇ ಯಾವ ನಿಯಮಗಳಡಿ ' ಅನುಮತಿ ನೀಡಲಾಗಿದೆ (ಮಾಹಿತಿ ನೀಡುವುಡು) ತೆರೆಯಲಾಗಿರುತ್ತದೆ. ಸತವ ಹಹಜಾರ್‌ ಗ್ರಮೇಣ ಹಾಗೂ ಸಎಸ್‌ಐ `ತನಗರ ಕಾನ] ರವರು ಆಗಾಗ್ಗೆ ಕ್ಷಬ್‌ಗೆ ಭೇಟಿ ನೀಡಿ ಪಂಚರ ಸಮಕ್ಷಮದಲ್ಲಿ ಪರಿಶೀಲನಾ ಪಂಚನಾಮೆಗಳನ್ನು ಮಾಡಿಕೊಳ್ಳಲಾಗಿದೆ. ಇಂತಹ `ಕ್ಷದಗಳಂದ ಸಾರ್ಷಜನಿಕರ ಹಾಗೂ ಮಕ್ಕಳು ಮತ್ತು ಮಹಿಳೆಯರಿಗೆ ತೊಂದರೆಯಾಗುತ್ತಿದ್ದು, ಇದನ್ನು ತಡೆಟ್ಟುವಲ್ಲಿ ಸರ್ಕಾರ ಯಾವ ಕಮ ಕೈಗೊಂಡಿದೆ (ಮಾಹಿತಿ ನೀಡುವುದು) ಹೆಚ್‌ಡಿ 34 ಎಸ್‌ಎಸ್‌ಟಿ 2020 ಗೃಹ ಸಚಿವರು ಸಂಖ್ಯೆ: ಸನೀಇ 25 LAQ 2020 ಇವರಿಂದ ಸರ್ಕಾರದ ಕಾರ್ಯದರ್ಶಿ ಸಣ್ಣ Le ಮತ್ತು ಆಂತರ್ಜಲ ಲ ಅಭಿಷೃದ್ದ್ರಿ ಇಲಾಖೆ ಸ ಸೌಧ, ಬೆಂಗಳೊರು ಅವರಿಗೆ ಕಾರ್ಯದರ್ಶಿ, pars ಧಾನ ಸಭೆ ಸಚಿವಾಲಯ ಮೇಲ್ಕಂಡ ವಿಷಯಕ್ಕೆ ಸಂಬಂಧಪಃ ಸಭೆ ಸೆಒಸ್ಕರು ಮಂಡಿಸಿರುವ ಚುಕ್ಕಿ ಇದರೊಂದಿಗೆ ಲಗತ್ತಿಸಿ ಕಳುಓಸಿಕೊಡಲು ಅದೇಶಿತನಾಗಿ pil 4 ಸರ್ಕಾರದ ಅಧೀನ ಕುರ್ಯದರ್ಶಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ದಿ ಇಲಾಖೆ ಕರ್ನಾಟಕ ವಿಧಾನ ಸಬೆ { "1 ಚಿಕ್ಕಿ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 664 2) ಎಧುನ ಸಭಾ ಸದಸ ರ ಹೆಸರು : ಶ್ರೀ ಗುತ್ತೇದಾರ್‌ ಸುಭಾಷ್‌ ರುಕ್ಕಯ್ಯ (ಆಳಂದ) 3) ಉತ್ತರಿಸಬೇಕಾದ ದಿನಾಂಕ : 10/03/2020 4). ಉತ್ತರಿಸುವ ಸಚಿವರು ಮಾನ್ಯ ಕಾನೂನು, ಸಂಸದೀಯ ವ್ಯವಹಾರಗಳು"ಹಾಗೂ ಶಾಸನ ರಚನೆ ಮತ್ತು ಸಣ್ಣ ನೀರಾವರಿ ಸಚಿವರು ಕ್ರಸಂ. ಪ್ರೌ ಉತ್ತರ ಅ) |ಆಳಂದ ""ಕ್ಷೇತ್ರರ್‌ ವ್ಯಾಸ್ತಿಯಲ್ಲ್‌/ಗಮನಕ್ಕ ಬಂದದ ಬರುವ ಕೋತನಹಿಪ್ಪರಗಾ, ನಿಂಬರ್ಗಾ, ಗ್ರಾಮಗಳು ಹಾಗೂ ಸುತ್ತ ಮುತ್ತಲಿನ ` ಗ್ರಾಮಗಳಲ್ಲಿ ಕುಡಿಯುವ ನೀರಿನ ಅಭಾವ ಹೆಚ್ಚಾಗಿದ್ದು, ಈ ಗ್ರಾಮಗಳಲ್ಲಿ ಹೊಸದಾಗಿ ಕೆರೆ ನಿರ್ಮಾಣ ಮಾಡಲು ಭೂಸ್ಥಾಧೀನವಾಗಿದ್ದು, ರೈತರಿಗೆ. ಪರಿಹಾರ ನೀಡಿ ಟೆಂಡರ್‌ ಸಹ ಆಗಿ ರದ್ದಾಗಿರುವುದು ಸರಕಾರದ ಗಮನಕ್ಕೆ ಬಂದಿದೆಯೇ; ಅ) |ಬಂದಿದ್ದೆ್ಲಿ, ಸರ್ಕಾರದಿಂದ" ಯಾನ 1 ಆಕಾದ್‌ ತಾಮಸ ತನೆಹಿಪುರಗಾ ಗ್ರಾಮದ ಹತ್ತಿರ ಸಣ್ಣಿ ಕ್ರಮಕೈಗೊಳ್ಳಲಾಗಿದೆ; (ಸಂಪೂರ್ಣ ವಿವರ. ನೀಡುವುದು) ನೀರಾವರಿ ಕೆರೆ ನಿರ್ಮಾಣ ಕಾಮಗಾರಿಗೆ 2010-11ನೇ ಸಾಲಿನಲ್ಲಿ. ಕೇಂದ್ರ. ಪುರಸ್ಥೃತ ಯೋಜನೆ, ಎ.ಐ.ಬಿ.ಪಿ. ಅಡಿ ರೂ.660.00 ಲಕ್ಷ ಅಂದಾಜು: ಮೊತ್ತದ ಕಾಮಗಾರಿಗೆ ಅನುಮೋದನೆ ನೀಡಲಾಗಿರುತ್ತದೆ. ಸಡಠಿ ಕಾಮಗಾರಿಯನ್ನು ಶ್ರೀ ಅಶೋಕ ಬಾಲಯ್ಯ, ಗುತ್ತೇದಾರ ರವರಿಗೆ ಗುತ್ತಿಗೆ ಅಧಾರದ ಮೇಲೆ' ವಹಿಸ ಲಾಗಿರುತ್ತದೆ. ಸದರಿ "ಯೋಜನೆಯಡಿಯಲ್ಲಿ ಬರುವ ರೈತರು ಭೂ ಪರಿಪಾರ ಸಂದಾಯವಾಗುವವರೆಗೂ ಕೆಲಸ ಮಾಡಲು. "ತಡೆಯೊಡ್ಡಿರುತ್ತಾರೆ. ಕೇಂದ್ರ ಪುರಸ್ಕೃತ ಯೋಜನೆಯು ಸ್ಥಗಿತಗೊಂಡಿರುವ ಕಾರಣ, ಸದರಿ ಗುತ್ತಿಗೆದಾರರ ಗುತ್ತಿಗೆಯನ್ನು ದಿನಾಂಕ: 03-03- 2016 ರಂಡು ಸಮಾಪ್ತಿಗೊಳಿಸಲಾಗಿರುತ್ತದೆ. ಸದರಿ ಕಾಮಗಾರಿಗೆ ಅವಶ್ಯಕವಾದ 148 ಎಕರೆ 05 ಗುಂಟೆ ಭೂಸ್ಥಾಧೀನೆಕ್ಕಾಗಿ ವಿಶೇಷ ಭೂಸ್ಟಾಧೀನಾಧಿಕಾರಿಗಳಿಗೆ ರೂ.409.60 ಲಕ್ಷ ಠೇವಣಿ ಮಾಡಲಾಗಿರುತ್ತದೆ ಹಾಗೂ. ಇದುವರೆಗೆ ಪ್ರತಿಶತ 98 ರಷ್ಟು ಭೂಮಾಲಿಕರಿಗೆ ಹಣ ಸಂಬಾಯವಾಗಿರುತ್ತದೆ. ಸಡರಿ: . ಕಾಮಗಾರಿಯ ರೂ.1400.60 ಲಕ್ಷ: ಮೊತ್ತದ ಪರಿಷ್ಣತ ಅಂದಾಜು ಪಟ್ಟಿಯನ್ನು ದಿನಾಂಕ: 04-12-2019 ರಂದು ತಾಂತ್ರಿಕ ಮೌಲ್ಯ ನಿರ್ಣಯ ಸಮಿತಿಯ ಸಭೆಯಲ್ಲಿ ಮಂಡಿಸಲಾಗಿದ್ದು, ಮಂಜೂರಾಗಿರುವ ಅಂದಾಜು ಮೊತ್ತಕ್ಕೆ ಟೆಂಡರ್‌ ಕರೆದು. ಕಾಮಗಾರಿ ಚಾಲನೆ ಮಾಡುವಂತೆ ಮತ್ತು ನಂತರ ಹೆಚ್ಚುವರಿ ಮೊತ್ತೆದ ವಿವರಪಾದ ತಖ್ತೆ ಮತ್ತು ವರೆದಿಯನ್ನು ತಯಾರಿಸಿ ಸಕ್ಷಮ ಅಧಿಕಾರಿಗಳ ಅನುಪೋದನೆ' ಪಡೆಯುವಂತೆ ನಂತರ ಕಾಮಗಾರಿ ಮುಗಿಸಿ ತದನಂತರ ಪರಿಷ್ಣತ ಅಂದಾಜು ತಯಾರಿಸಿ: ಸರ್ಕಾರದಿಂದ ಮಂಜೂರಾತಿ ಪಡೆಯಬಹುದಾಗಿದೆ ಎಂದು ಸಮಿತಿಯು ಅಭಿಪ್ರಾಯಪಟ್ಟಿರುತ್ತದೆ. ಸದರ `ಇಾವಷಗಾರಿಹ' ಪಿಷ್ಠ ಅಂದಾಜು ಪೆಟ್ಟಿಯನ್ನು ತಯಾರಿಸಲಾಗಿದ್ದು ನಿಯಮಾನುಸಾರ ಕಾಮಗಾರಿಯನ್ನು ಕೈಗೊಳ್ಳಲು ಕ್ರಮವಹಿಸಲಾಗುವುದು. 2. ಆಳೆಂದ ತಾಲ್ಲೂಕಿನ ನಿಂಬರಗಾ: ಗ್ರಾಮದ ಹತ್ತಿರ ಕೆರೆ ನಿರ್ಮಾಣ ಕಾಮಗಾರಿಗೆ 2010-11ನೇ ಸಾಲಿನಲ್ಲಿ ಕೆಂದ್ರ ಪುರಸ್ಕೃತ ಯೋಜನೆ ಎ.ಐ.ಬಿ.ಪಿ. ಅಡಿ ರೂ.295.00 ಲಕ್ಷ ಅಂದಾಜು ಮೊತ್ತಕ್ಕೆ ಅನುಮೋದನೆ ನೀಡಲಾಗಿರುತ್ತದೆ. ್ಜ ಸದರಿ ಕಾಮಗಾರಿಯನ್ನು ಗುತ್ತಿಗೆ ಆಧಾರದ ಮೇಲೆ ಶ್ರೀ ಬಾಲಾಜಿ ಕನ್ನ್‌ಟ್ರಕ್ಷನ್ಸ್‌, ಗುತ್ತಿಗೆದಾರ ಇಪರಿಗೆ ವಹಿಸಲಾಗಿದ್ದು. ಗುತ್ತಿಗೆದಾರರು ಏರಿಯ ಕೆಲಸವನ್ನು ಗಾರ್ಜ್‌ ಹೊರತುಪಡಿಸಿ : (ಪ್ರತಿಶತ 75 ರಷ್ಟು) ಪೂರ್ಣಗೊಳಿಸಿರುತ್ತಾರೆ. ತದನಂತರ ಸದರಿ ಯೋಜನೆಯಡಿ ಬರುವ ರೈತರು ಭೂಸ್ಥಾಧೀನ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಕಾಮಗಾರಿಯನ್ನು ಮುಂದುವರೆಸದಿರಲು ಸೂಚಿಸಿರುತ್ತಾರೆ. ಸದರಿ ಕಾಮಗಾರಿಯಲ್ಲಿ ಅಳವಡಿಸಿರುವ ದರಗಳು. 2010-11ನೇ ಸಾಲಿನ 'ದರಪಟ್ಟಿಯ ದರಗಳಾಗಿರುವುದರಿಂದ ಸದರಿ ಕಾಮಗಾರಿಯನ್ನು ಮುಂದುವರೆಸಲು ಸಾಧ್ಯವಾಗುವುದಿಲ್ಲವೆಂದು ಗುತ್ತಿಗೆದಾರರು ದಿನಾಂಕ;16- 07-2018 ರಂದು ತಿಳಿಸಿರುವ ಕಾರಣ ಸದರಿ ಗುತ್ತಿಗೆದಾರರ ಗುತ್ತಿಗೆಯನ್ನು ಸಮಾಪ್ತಿಗೊಳಿಸಲಾಗಿರುತ್ತದೆ. | ಸದರಿ ಕಾಮಗಾರಿಗೆ ಅವಶ್ಯಕವಾದ 67 ಎಕರೆ 16 ಗುಂಟೆ ಭೂಸ್ಥಾಧೀನಕ್ಕಾಗಿ ರೂ.376.89 ಲಕ್ಷ ಹಣವನ್ನು ಭೂಸ್ಸಾಧೀನಾಧಿಕಾರಿಗಳಲ್ಲಿ ಶೇವಣಿಯಾಗಿಡಲಾಗಿರುತ್ತದೆ. ಇದುವರೆಗೆ" 'ಪ್ರತಿಶತ 95 ರಷ್ಟು ಭೂಮಾಲೀಕರಿಗೆ ಹಣ ಸಂದಾಯವಾಗಿರುತ್ತದೆ. ' ಸದರಿ ಕಾಮಗಾಶಿಯ ಪರಿಷ್ಪತ ಅಂದಾಜನ್ನು ತಯಾರಿಸಲಾಗಿದ್ದು ನಿಯಮಾನುಸಾರ ಕಾಮಗಾರಿಯನ್ನು ಕೈಗೊಳ್ಳಲು ಸಿನಿನಹಿಸಲಗನ್ನಡು: ಇ)ಕವರಗಾ, 'ವಳವರಡವಾಡ್‌`ಮತ್ತು ತಡಕಲ್‌ ಗ್ರಾಮಗಳಲ್ಲಿ ಹೊಸದಾಗಿ ಕೆರೆ ನಿರ್ಮಾಣ ಮಾಡುವ ಪ್ರಸ್ತಾವನೆಯು ಸರಕಾರದ ಮುಂದಿದೆಯೇ; ಹಾಗಿದ್ದಲ್ಲಿ ಸರಕಾರದಿಂದ ಯಾವ ಕ್ರಮ ಕೈಗೊಳ್ಳಲಾಗಿದೆ? (ಸಂಪೂರ್ಣ ವಿವರ: ನೀಡುವುದು) ಆಳಂದ `ಠಾಲ್ಗಾಕನ ಕವಲಗಾ''ಗ್ರಾಮದ ಹರಕ ನಾನವನ ರೂ.1600.00 ಲಕ್ಷ ಅಂದಾಜು ಮೊತ್ತದಲ್ಲಿ, ಪಳವಂಡಗಿ ಗ್ರಾಮದ ಹತ್ತಿರ ಕೆರೆ ನಿರ್ಮಾಣವನ್ನು ರೂ.1000.00 “ಅಕ್ಷ ಅಂದಾಜು ಮೊತ್ತದಲ್ಲಿ ಮತ್ತು ತಡಕಲ್‌ ಗ್ರಾಮದ ಹತಿರ ಅಣೆಕಟ್ಟು ನಿರ್ಮಾಣವನ್ನು &.195.00 ಲಕ್ಷ ಅಂದಾಜು ಮೊತ್ತದಲ್ಲಿ ಕೈಗೊಳ್ಳುವ ಪ್ರಸ್ತಾವನೆ ಇರುತ್ತದೆ. ತಾಂತ್ರಿಕ ಶಖ್ಯತೆ ಹಾಗೂ ಅನುದಾನದ ಲಭ್ಯತೆ ಆಧರಿಸಿ, ಪ್ರಸ್ತಾವನೆಯನ್ನು ಪರಿಶೀಲಿಸಲಾಗುವುದು. ಸಂಖ್ಯೆ: ಸನೀಳ 25 ಎಲ್‌ಎಕ್ಕೂ 2020 He sy ( ಜೆಪಿ ಮಾಧುಸ್ವಾಮಿ ) ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನೆ ಮತ್ತು ಸಣ್ಣ ನೀರಾವರಿ ಸಚಿವರು ಸಂಖ್ಯೆ: ಸನೀಇ 36 LAQ 2026 :09,03.2020 ಅವರಿಂದ ಸರ್ಕಾರದ ಕಾರ್ಯದರ್ಶಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ದಿ ಇಲಾಬಿ ಲು ವಿಕಾಸ ಸೌಧ, ಬೆಂಗಳೂರು 5, ಅವರಿಗೆ | p k ಕಾರ್ಯದರ್ಶಿ, ಕರ್ನಾಟಕ ವಿಧಾನ ಸಭೆ ಸಚಿವಾಲಯ ವಿಧಾನ ಸೌಥ. ಲ್ಲ ds ಬೆಂಗಳೂರು. J ಮಾನಸ, RNR Ka ANE CESSES ನಿಷಯ"- ಸೀ ನಿಸರ್ಗ ನಾರಾಯಣ ವಿಧಾನ 120 ಪ್ರತಿಗಳನ್ನು ಮೇಲ್ಕಂಡ ವಿಷಯಕ್ಕೆ ಸ ಬಸ್ಕರು ಮಂಡಿಸಿರುವ ಇದರೊಂದಿಗೆ ಲಗತ್ತಿಸಿ ಕಳುಹಿಸಿಕೊಡಲು ಆದೇಶಿತನಾಗಿದ್ದೇನೆ. ಕರ್ನಾಟಕ ವಿಧಾನ ಸಭೆ 1) ಚುಕ್ಕೆ ಗುರುತಿಲ್ಲದ ಪ್ರಶ್ನೆಸಂಖ್ಯೆ 2 : ಶ್ರೀ ನಿಸರ್ಗ ನಾರಾಯಣಸ್ವಾಮಿ, : 10.03.2020. : ಮಾನ್ಯ ಕಾನೂನು ಸಂಸದೀಯ ವ್ಯವಹಾರಗಳು ಶಾಸನ ರಚನೆ 2) ಸದಸ್ಯರ ಹೆಸರು 3) ಉತ್ತರಿಸಬೇಕಾದ ದಿನಾಂಕ 4) ಉತ್ತರಿಸುವ ಸಚಿವರು ಕ 373- ಹಾಗೂ ಸಣ್ಣ ನೀರಾವರಿ ಸಚಿವರು. 3 ಸಂ ಪಕ್ನೆ ಉತ್ತರ ಅ] ದೇವನಹ್ಕ್‌ ವಧಾನಸಭಾ ಕ್ಷೇತದ ಅಂತರ್ಜಲ 3] ಮಟ್ಟ. ಕುಸಿದು, ಕುಡಿಯುವ ನೀರಿಗೂ ಸಹ ಹೌದು ತುಂಬಾ ತೊಂದರೆಯಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; (ವಿಪರ ನೀಡುವುದು) ಆ" |ಹಾಗಿದ್ದಲ್ಲ. ಆರತರ್ಜಲ 'ವೃದ್ಧಿಗಾಗೆ `ಚೆಕ್‌ಡ್ಕಾಂ § ಹಾಗೂ ಕಪ್‌ ಡ್ಯಾಂಗಳ ನಿರ್ಮಾಣ| ಹೌದು. ಮಾಡುವುದು ಅವಶ್ಯಕವಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಇ ಅಂತರ್ಜಲ ಪಟ್ಟ `ಅಭಿವೃದ್ಧಪಡಸಲು `` ಅನುದಾನದ ಅಭ್ಛತ] ಈ. ಬಗ್ಗೆ ಸರ್ಕಾರವು ಕೈಗೊಂಡಿರುವ | ಮತ್ತು ತಾಂತ್ರಿಕ ಶಖ್ಯಿತೆಯ ಅನುಗುಣವಾಗಿ ಜೆಕ್‌ಡ್ಯಾಂ ಮತ್ತು ಕ್ರಮಗಳೇನು; (ವಿವರ ನೀಡುವುದು) ಪಿಕಪ್‌ ನಿರ್ಮಾಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. (ವಿವರಗಳನ್ನು ಅನುಬಂಧದಲ್ಲಿ ನೀಡಲಾಗಿದೆ) ಕ 2019-20ನೇ ಸಾಲಿನಲ್ಲಿ" ಚಿನ್‌'ಡ್ಕ್‌ಂ / ಪಿಕೆಪ್‌ _ ಡ್ಯಾಂ: ನಿರ್ಮಾಣಕ್ಕೆ ಅನುದಾನ ಮಂಜೂರು 2019-20ನೇ ಸಾಲಿನಲ್ಲಿ ಈ ಕ್ಷೇತ್ರದಲ್ಲಿ ಚೆಕ್‌ ಡ್ಯಾಂ / ಪಿಕಪ್‌ ಮಾಡಿ ತಡೆಹಿಡಿದಿರುವುದು ಸರ್ಕಾರದ ಗಮನಕ್ಕೆ | ಡ್ಯಾಂ ನಿರ್ಮಾಣಕ್ಕೆ ಯಾವುದೇ ಅನುದಾನವನ್ನು ಬಂದಿದೆಯೇ; ಹಾಗೂ ಇಲ್ಲಿಯವರೆಗೆ | ತಡೆಹಿಡಿದಿರುವುದಿಲ್ಲ. ಮಂಜೂರಾದ ಅನುದಾನವೆಷ್ಟು; ಉ | ಮಂಜೂರಾಗಿ ತಡಹಡದರುವ ಅನುದಾನ ಸ ಬಿಡುಗಡೆಗೆ ಸರ್ಕಾರ ಕೈಗೊಂಡಿರುವ ಕ್ರಮಗಳೇನು; ಯಾಷಪ ಕಾಲಮಿತಿಯಲ್ಲಿ ಬಿಡುಗಡೆ ಮಾಡಿ ಸದರಿ ಕಾಮಗಾರಿಗಳನ್ನು ಪಶ್ನೆ ಉದ್ಭವಿಸುವುದಿಲ್ಲ ಕೈಗಿತ್ತಿಕೊಳ್ಳಲಾಗುವುದು? (ಮಾಹಿತಿ ನೀಡುವುದು) ಸಂಖ್ಯೆ: ಸನೀಐ. 36 ವಿಸವಿ 2020. lids (ಜೆ.ಸಿ.ಮಾಧುಸ್ತಾಮಿ) ಕಾನೂನು ಸಂಸದೀಯ: ವ್ಯವಹಾರಗಳು ಶಾಸನ ರಚನೆ ಹಾಗೂ ಸೆಣ್ಣ ನೀರಾವರಿ ಸಚಿವರು. “ಬಬ ಬತೇಲ್ಪ ರೌಲ್ಯೂಣ ದನ 38ಂಡಿಂಂಡು ರೀಟಲಾ ನಿಯಉ೦೧ಲ H "ಡಮ ತ ತಂದಿ 00'se ಔಟ : ಎಂಟ ನಂ ಡಿ dl 2 ಲೂ ನಹ ಐನೆಹಟುಲ ಉಂಭಇಲವ ಎಂದಜಂದ ಜಾಣ ರಂ ಔೊಂಟಂ) ದಧ೦ಊದಮ 4 9brce Lene Ba occu covkuor- capocuses weds 704s Senrupl _opesuora} "Ques ತಾ] [SS ಲೇಯ್ಯೂಣ ಭಂ ನಮಲ ನಂದಣ ಟದಢರೀಂಬದ 7 (gua) ಐಲ ೧ರ ಬನನು ಉಲಂಬಣ ಡಬ 2% ಕಾ eu ೧೧೦೧ದ _ fa Fa N ವಿಲ ಂಬಂಣ up 28೧ Bn ಔಣ ೧೦ pyonl- moun Ne 0 ನಲಲ ಉಬಂಣ b 9 € [2 [3 [3 y: 25 A 'ಉ 3 ಧುಢ ಯಜ. ನೀಲ pe ೨೬ ನಂಡ ನಔ ಛಂಲಬಧ ಟಂ ನಂಜ ಭಜ ಉಂಂಲೀಜಲ ಕಾಣಿರಿ Jaticee [od pa 1ರಲಳಇಂಯ್‌ (ST ಮಿಂ೧ಯಜಂ ಸಂಖ್ಯೆ ಸನೀಇ 08 LAQ 2020 ಕೆ ಇವರಿಂದ ಸರ್ಕಾರದ ಕಾರ್ಯದರ್ಶಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ವಿಕಾಸ ಸೌಧ, ಜೆಂಗಳೊರು (9 ವರಿಗೆ ರ. [) k4 ಯಂ ಕರ್ನಾಟಕ ವಿಧಾನ ಸಭೆ ಸಚಿವಾಲಯ | ವಿಧಾನ ಸೌಧ, ಬೆಂಗಳೂರು. ಮಾನ್ಯತೆ, ನಿಷಯ:- J *% ೪% ಮೇಲ್ಕಂಡ ವಿಷಯಕ್ಕೆ ಸಂಬಂಧ ಂತೆ ಪರ ೬೩ ಮಾನ ಸಟ್ಜಿ ° ಸದಸ್ಯರು ಮುಂಚಿಸಿರುಪೆ ಚುತ್ಳೆ ಗುರುತಿಲ್ಲದ ಪುಶ್ಲೆ 4 ಇದರೊಂದಿಗೆ ಲಗತ್ತಿಸಿ ಕಳುಹಿಸಿಕೊಡಲು ಆದೇಶಿತನಾಗಿದ್ದೇನೆ ರಾ “ಹರ್ವಾಟಕ ವಿಧಾನ ಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ i 896 4 ಪು 2. ಸದಸ್ಯರ ಹೆಸರು k : ಶ್ರೀ ಖಾದರ್‌ ಯುಟಿ. (ಮಂಗಳೂರು) 3." ಉತ್ತರಿಸಬೇಕಾದ ದಿನಾಂಕ : 10-03-2020. 4. ಉತ್ತರಿಸುವವರು : ಮಾನ್ಯ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನೆ ರಚನೆ ಹಾಗೂ ಸಣ್ಣ ನೀರಾವರಿ ಸಜಿವರು. » 3 y ಪ್ರಶ್ನೆ ಉತ್ತರ | ದಕ್ಷಾ ಕನ್ನಡ ಜಿಲ್ಲೆಯಲ್ಲಿ ಹಂದ ದಾನ ಕನ್ನಡ" ಜಲ್ಲಯಳ್ಲಿ 2095-20ನೇ ಸಾಲಿನಲ್ಲಿ ಅ [ಹಾನಿಗೊಳಗಾದ ಕಾಮಗಾರಿಗಳಿಗೆ 2019- | ಮಳೆಯಿಂದ ಹಾನಿಗೊಳಗಾದ 248. ಕಾಮಗಾರಿಗಳಿಗೆ 20ನೇ ಸಾಲಿನಲ್ಲಿ ಸಲ್ಲಿಸಿದ ಪ್ರಸ್ತಾವನೆಗಳಿಗೆ | ಅನುದಾನ ಬಿಡುಗಡೆ ಮಾಡಲಾಗಿದೆ. ' ವಿವರಗಳನ್ನು ಅಸುದಾನ ಬಿಡುಗಡೆಯಾಗದ ವಿಚಾರವು | ಅನುಬಂಧದಲ್ಲಿ ನೀಡಲಾಗಿದೆ x ಸರ್ಕಾರದ ಗಮನಕ್ಕೆ ಬಂದಿದೆಯೇ; ಆ" ಪಸ್ತುತ'ಈ ಉದ್ದೇಶಕ್ಕಾಗಿ ಅನುದಾನ ನಾ ಮೇರ `ನಷರನದಂತ್‌ ಸದರ ಕಾಮಗಾರಿಗಳಿಗೆ ಬಿಡುಗಡೆಗೊಳಿಸಲಾಗುವುದೇ? ಈಗನಗಲೇ ಅನುದಾನ ಬಿಡುಗಡೆಗೊಳಿಸಲಾಗಿದೆ. ಸಂಖ್ಯೆ: MID/8/LAQ/2020 (ಜೆ.ಸಿ.ಮಾಧುಸ್ವಾಮಿ) . ಕಾನೂನು, ಸಂಸದೀಯ ವ್ಯವಹಾರಗಳು: ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಸಚಿವರು. ಅನುಬಂಧ ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಖಾದರ್‌ -ಯು.ಟ. (ಮಂಗಳೂರು) ಇವರ ಪ್ರಲ್ನೆ ಸ೦ಖ್ಯೆ: ಆಂ೮ಕ್ಕೆ ಉತ್ತರ ರೂ. ಲಕ್ಷಗಳಲ್ಲ — ಪ್ರಗತಿಯಲ್ಲಿರುವ: RS RR ಕಾಮಗಾರಿಗಳ ಪೂರ್ಣಗೊಂಡ ಪ್ರೆಗ 4 ಕ್ರಸಂ. ಜಿಲ್ಲೆ ಲೆಕ್ಕ ಶೀರ್ಷಿಕೆ ವೆಚ್ಚ ಕಾಮಗಾರಿಗಳ ನಾ ೪ ಸಂಖ್ಯೆ ಜ ಕಾಮಗಾರಿಗಳ ಸಂಖ್ಸೆ 8 ಸಂಖ್ಯೆ 1 ದಕ್ಷಿಣ ಕನ್ನೆಡ 4702-ಅಣೆಕಟ್ಟು ಮತ್ತು ಪಿಕಪ್‌ 87 3535.91 292.54 37 50 4746.00 — 717 84 2 ವ್ನನ್‌್‌ನಡ ಕಾಮಗಾರಿಗಳು A ಪ್ರವಾಹ ನಾತ ] ToT ಸಂಖ್ಯೆ; ಸನೀಇ 15 LAQ 2020 ಅವರಿಂದ ಸರ್ಕಾರದ ಕಾರ್ಯದರ್ಶಿ. ಸಣ್ಣ ನೀರಾವರಿ ಮತ್ತು ಅ ವಿಕಾಸ ಸೌಧ, ಬೆಂಗಳೂರು ಇವರಿಗೆ ಕಾರ್ಯದರ್ಶಿ, ಕರ್ನಾಟಕ ವಿಧಾನ ಸಭೆ ಸಚಿವಾಲಯ ವಿಧಾನ ಸೌಧ, ಬೆಂಗಳೂರು, ಮಾನ್ಸರೆ, [] ವಿಷಯ:- ಮಾನ್ನ * ಮೇಲ್ಕಂಡ ವಿಷಯಕ್ಕೆ ಸಂಬಂಧಷಪ ವಿಧಾನ ಸ ಸದಸ್ಯರು ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಿಕೊಡಲು ಆದೇಶಿತನಾಗಿಬ್ದೇನ. MUWN ಕರ್ನಾಟಿಕ ವಿಧಾನ ಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸ೦ಖ್ಯೆ ಸದಸ್ಯರ ಹೆಸರು ಉತ್ತರಿಸಬೇಕಾದ'ಬಿನಾಲಕ್‌ ಉತ್ತರಿಸುವವರು : 1106 : ಶ್ರೀಎಸ್‌.ಎನ್‌. ನಾರಾಯಣಸ್ವಾಮಿ ಕೆ.ಎಂ. ': 10032020 : ಸಣ್ಣ ನೀರಾವರಿ ಸಚಿವರು ಕ್ರಸಂ ಪ್ರಶ್ನೆಗಳು [ಉತ್ತರಗಳು ಅ) ಕಳೆದ ಸಾಲಿನ ಮುಂಗಡ ಪತ್ರದಲ್ಲಿ ಸಣ್ಣ ನೀರಾವರಿ ಇಲಾಖೆಗೆ ನಿಗದಿಪಡಿಸಲಾಗಿದ್ದ ಅನುದಾನ ಮತ್ತು ಬಿಡುಗಡೆ ಮಾಡಿದ ಅನುದಾನವೆಷ್ಟು; ಕಳೆದ ಸಾಲಿಗೆ (2018-19) ಸಣ್ಣ ನೀರಾವರಿ ಇಲಾಖೆ ನಿಗದಿಪಡಿಸಲಾದ ಅನುದಾನ ರೂ.231606.00ಲಕ್ಷಗಳು ಮತ್ತು ಬಿಡುಗಡೆಗೊಳಿಸಲಾದ ಅನುದಾನ ರೂ.209127.88ಲಕ್ಷಗಳು. ಆ) ಕೋಲಾರ ಜಿಲ್ಲೆಯಲ್ಲಿ 2019-20ನೇ ಸಾಲಿನಲ್ಲಿ ತೆಗೆಯಕೊಂಡ ಕಾಮಗಾರಿಗಳು ಯಾವುವು (ವಿವರ ನೀಡುವುದು); el 2019-20ನೇ ಸಾಲಿನಲ್ಲಿ ಕೈಗೊಂಡ ಕಾಮಗಾರಿಗಳ ವಿವರಗಳನ್ನು ಅನುಬಂಧದಲ್ಲಿ ನೀಡಲಾಗಿದೆ. ಆಯವ್ಯಯದಲ್ಲಿ ಘೋಷಿಸಿದ ಅನುದಾನವನ್ನು ಪೂರ್ಣ ಪ್ರಮಾಣದಲ್ಲಿ ಬಿಡುಗಡೆ ಮಾಡಲಾಗಿದೆಯೇ ಮತ್ತು ಬಿಡುಗಡೆಯಾದ ಅನುದಾನವನ್ನು ಪೂರ್ಣವಾಗಿ ಖರ್ಚು ಮಾಡಲಾಗಿದೆಯೇ (ವಿವರ ನೀಡುವುದು)? ಕಾಮಗಾರಿಗಳ ಪ್ರುಗತಿಗನುಗುಣವಾಗಿ ಅನುದಾನ ಬಿಡುಗಡೆ ಮಾಡಲಾಗಿದ್ದು, ಬಿಡುಗಡೆ ಮಾಡಿದ ಅನುದಾನದ ಪ್ರತಿಶತ ೨೦.29ರಷ್ಟು ಅನುದಾನವನ್ನು ಖರ್ಚು ಮಾಡಲಾಗಿರುತ್ತದೆ. ಕಡತೆಸಂಜ್ಯೆ: MD 15 AG 2050 (ಜಿ.ಸಿ.ಮಾಧುಸ್ವಾಮಿ) ಕಾನೂನು, ಸಂಸದೀಯ'ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಸಚಿವರು ಮಾನ್ಯ ವಿಧಾನ ಸೆಭಾ ಸದಸ್ಯರಾದ ಶ್ರೀ ಎಸ್‌.ಎನ್‌.ನಾರಾಯಣಸ್ವಾಮಿ ಕೆ.ಎಂ: ಇವೆರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯ:1105ಕ ಅನುಬಂಲಧ pr ತಾರ್ಲಾಪ್‌ 'ನಧಾನ್‌ಾ ಪ್‌ ನಾಮಗಾಡ ಘಡ ಆರದಾಷ್‌ ಕ್ಷೇತ್ರ ಮೊತ್ತ ತಿ 3 Kj ತ” [3 7 ನನ ವಾರ ಸಸಾರ ನಾಕ ನ್‌್‌ ನನಾ ಜಾವ್ನ್‌ ಪೈಹಾಕರ್‌ ನಾನ ಾವ್ಸನ್ನ ಇವಾ EEN ಕನವಾರಾವಾರ ಹಾಪಾತ ನಾನ್‌ ಷಾನಾ ಮಾನ್‌ ಜವ ವೈನ್ಧ ಕಾವಾ ಇರರ ಒಟ್ಟು 200.06 ನವ ವಾರಾಹ [ನಾತ [77 ಪ್ರಧಾನ ಇವಗಾರಗ ವ ರ ರದ ie 'ಾಠೆ ಜೆಕ್ಲೆ ಮಾರಾಡವನ್ದಾನ ಇವನಾ ದಾಸ್‌ ವಾನರ ವೃದ್ಧಾ 75,00) ಕಾ TE ನಾರ್‌ 707 ಪಧಾನ ನಾರ EES ರಾರ ಹನ್ದ್‌ ಹಾರಾರ ತನ್ನಾ ನನ್ಸಡ್‌ ನಾಷ್ಟ ವೃದ್ಧ ನವರ EN) ಒಟ್ಟು 12500 RSE Ton ನಾಗಾರನಾಡ [5 ಪ್ರದಾನ ಇಾವಗಾರಗವ "ನಗ ಇದನ ವಾವ ನಾನಾರ ತಾಲ್ಲೂಕ, ಕಸಬಾ ಹೋನಕ್‌ ನಾಕಡ್ಸ್‌ಾವ್ಯನ್ನ ಸಾಪ 7ರ ರರ ET TREE RTE OT ನಾಥ ಅಧುನಿಕರಡ ನಾರ ಪಫ್‌ ನರವ ಪಮ್ದಾನ್‌ ವಾರಾ ನಾವ ರಾಮಚಂದ್ರರಾಯರ" ಧ್ಯನ ಇಾಷಾಾರ, 50,00 ಪು [4 ಇ ದ್ರ ್ಯಃ . ಒಟ್ಟ 12000 TT ಜವರ ಗವ್‌ [ETS ನನನ್‌ ಷನ್‌ 'ಸುಂದರಹಾಳ್ಳ "ಸ್ರಾವ ಸಾಪಾಮ ಸಾದರ್‌ ನಹನ ಅನಿಷ್ಟ 750ರ ಪಡಿಸುವ ಕಾಮಗಾರಿ, & CET JENS; ಜಾಗ ನಧನ ನಷಾರ್‌ವ ಗಾ ಮ ಲಾರ ಜಿಲ್ಲೆ, ಮುಳವಾಗಿರ್‌ತಾಲ್ದಾಹ್‌ ನಾಗ ನಾಡ್ಗನ್‌ ದಿ ಕಾಮೆಗಾರ 100.00. ಕೋರ ಮುಳಬಾಗಿಲು [3707 ಪ್ರಧಾನ ನುನರಗಾ ಧಾ ನ್‌ ಮಾವಾ ತಾಲ್ದೂಜಿ ವೈರಕೂದ"ಮೊತ್ಡ ಇವನ್ನ ನಷ 50.00 ಕೋಲಾರ ಮುಳಬಾಗಿ ಪ ವದ ಪಾನ ನನರ ಗಾ ರವರ ಲಾರ ಪಕ್ಷ ಮುಳದಾಗಿ ಪ ಅಭಿ ಕಾಮಗಾರಿ | 5005] ಹಾೋಲಾರ [CAS EET ಪಾ ಬಾಲಾ 50:00} ಪೀನಿವಾಸಮುರ " ನರ“ ಪಾ ನವ TE TE ಶನವಾಸಪುರ ತಾಲ್ದಾನ ರರ ತಾವ್‌ ಪಾವಾನಾ ವರನ್ನ್‌ ವಾಹಕ ಇರರ [ಅಭಿವೃದ್ಧಿ ಕಾಮಗಾರಿ ಕೋಲಾರ [ನಿವಾಸನುರ ರನವವಪರ 77 ಪ್ರಾನ ನವ EE ವಾ ತಾಲ್ಲೂನ. ಕೋರ್‌ ಫರ್‌ ಸಾರ್ಸ್‌ ರವರ ನಹಾನವೃನ್ನ ವ 50ರ 4702 ಪಧಾನ ಕಾಮಗಾರಿಗನ 8 ನಧನ ನಾಶಕ ಯ್ಧೂರು ತೋ 'ಆರಾಪ್‌ ನರ್‌ ವನ್ಯ | 5008] 4702 ಪ್ರಧಾನ ಕಾಮಗಾರಿಗಳು ನಧನ ವಾ ಜಿಲ್ಲೆ, ಶ್ರೀನಿವಾಸರ 'ತಾಲ್ದೂಔ- ರಾಯಲ್ದಾಡು ಹೋಬಳಿ. ಎರವ್ಯಾಪನಪಕ್ಲ ಗ್ರಾಮದ ಸಾಗರನ 25.001 ಅಭಿವೃದ್ಧಿ ಕಾಮಗಾರಿ s 4 ಕಾಮಗಾರಗನ ನಾ ಧನಾ ನಾರ ಇನ್ನ ನನನ ಘನವ ಕನಾ ನಾದ್‌ ಇನವೃನ್ಮ'ಷ್ತ 28ರ ಕರೆಯ ದುರಸ್ಥಿ ಕಾಮಗಾರಿ [ ಕೋಲಾರ ನವ ಪಧಾನ ನ ESR TS ಜಥ ಕೋಲಾರ" ತಾಲ್ದಾನ"ಹಾಳಾರ್‌ ಪಾ ಷ್ನಾನಥ್ಲಸಷಾನಹಾ ಅಧಿವೈದ್ಧಿ ಕಾಮಗಾರಿ 50.00] dL ಒಟ್ಟು 2850.00 ಒಟ್ಟು ಜತ್ತೆ 1020.00} ಸಂಖ್ಯೆ ಸನೀಂ 29 LAQ 2020 ಅವರಿಂದ ಸರ್ಕಾರದ ಕಾರ್ಯದರ್ಶಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವ್ರದಿ ಇಲಾಖೆ ವಿಕಾಸ ಸೌಧ, ಬೆಂಗಳೂರು ಕಾರ್ಯದರ್ಶಿ, ಕರ್ನಾಟಕ ವಿಧಾನ ಸಭೆ ವಿಧಾನ ಸೌಧ. ಬೆಂಗಳೂರು. ಇವರಿಗೆ jol3 ಮಾನ್ಮಕೆ. u | ke sid ದ ನಿಷಯ:- ಶ್ರೀ ಸುಬ್ಬಾರೆಡ್ಡಿ ಎಸ್‌ ಎನ್‌, ಮಂಡಿಸಿರುವ ಚುಕ್ಕೆ ಗುರುಕಿಲ್ಲದ ಬ್ಗ ಎಸ್‌ ಎನ್‌. ಮಾನ. ವಿಧಾನ ಸಭೆ ತ್ತದೆ 126 ಪ್ರತಿಗಳನ್ನು ಕರ್ನಾಟಕ ವಿಧಾನ ಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ್ಲಿ ಸಂಖ್ಯೆ...... ಸದಸ್ಯರ ಹೆಸರು ಉತ್ತರಿಸಬೇಕಾದ ದಿನಾಂಕ ಉತ್ತರಿಸುವ ಸಚಿವರು * ON 2.41 : ಶ್ರೀ. ಸುಬ್ಬಾರೆಡ್ಡಿ ಎಸ್‌.ಎನ್‌ 1 10.03.2020 : ಮಾನ್ಯ ಸಣ್ಣ ನೀರಾವರಿ ಸಚಿವರು. ಪಶ್ನೆ ಉತ್ತರೆ ಕಳೆದ್‌`ಸಾಆನ್‌ ನವನಪ್ಯಂಸ ಚಿಕ್ಕಬಳ್ಳಾಪುರ ಜಲ್ಲೆಯ 6 ತಾಲ್ಲೂಕುಗಳಗೆ ಸಣ್ಣ ಸೀರಾವರಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ. ಕೆರೆಗಳನ್ನು ಅಭವೃದ್ದಿ ಪಡಿಸಲು 100 ಕೋಟ ನುಡಸ ಮೀಸಟರಿಸಿರುವುದು ಸರ್ಕಾರದ ಗಮನಕ್ಷೆ ಬಂದಿದೆಯೇ: ಕಳೆದ ಸಾಅನ ಆಯಷ್ಯಯೆದ್ದ್ಲ `'ಚಕ್ಕಐಳ್ಳಾಪರ] ಜಲ್ಲೆಯ 6 ತಾಲ್ಲೂಕುಗಳಿಗೆ ಸಣ್ಣ ನೀರಾವರಿ ಇಲಾಖೆಯ ವ್ಯಾಪಿಯಲ್ವ ಬರುವ” ಕೆರೆಗಳನ್ನು ಅಭಪೃದ್ಧಿ ಪಡಿಸಲು 10೦ ಕೋಟ ಅನುದಾನ ವನ್ನು ಪ್ರತ್ಯೇಕವಾಗಿ ಮೀಸಲರಿಸಿರುವುದಿಲ್ಲ. ಸದರ ಇಮಾವ್ಯವನ ಬಂದಿದ್ದಲ್ಲ ್ಯ ಕಾಮಗಾರಿಗಳು ಯಾವ ಘೋಷಣೆಯಾದ ಹಂತದಲ್ಪವೆ. 'ಈತ್ನೌ ಉದ್ಭವಿಸುವುದಿಲ್ಲ. CNC ಹಡಿಸಖ ಕಕದೆ ಆಯವ್ಯಯದಟ್ಲ ಘೋಷಣಿ ಮಾಡಿ ಒಂದು ವರ್ಷ ಕಳೆದರು ಈವರೆವಿಗೂ ಅನುದಾನ ಬಡುಗಡೆ ಮಾಡಿ ಕಾಮಗಾರಿಗಳನ್ನು ಕೈಗೊಳ್ಳಲು ವಿಕಂಭವಾಗುತ್ತಿರುವುದಕ್ಕೆ ಕಾರಣಗಳೇನು; ಪ್ರಶ್ನೆ ಉಧ್ಧಪಸುವುದ್ಲ: ಘಫೋಷಣಿಯಾನರುವ ಜಡುಗಡೆಗೊಳಸಿ ಕೈಗೆತ್ತಿಕೊಳ್ಳಲು ಸರ್ಕಾರ ಯಾವ ಕ್ರಮಗಳನ್ನು ಜರುಗಿಸಲಡದೆ. ಅನುದಾನವನ್ನು ಕಾಮಗಾರಿಗಳನ್ನು ಪತ್ನ ಹದ್ಯಪಸುವುದನ್ದ: el ® ಕಡತ ಸಂಖ್ಯೆ: MID 29 LAQ 2020 He ha f- (ಜೆ.ಪಿ. ಮಾಧುಸ್ವಾಮಿ) ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಃ ಸಣ್ಣ ನೀರಾವರಿ ಸಚಿವರು. ಕರ್ನಾಟಕ ಸರ್ಕಾರ ಸಂಖ್ಯೆ: ಲಾ- ಎಲ್‌ಎಡಿ/41/ 2020 ಕರ್ನಾಟಿಕ ಸರ್ಕಾರದ ಸಚಿವಾಲಯ, — NS ವಿಧಾನ ಸೌಧ, ಬೆಂಗಳ್ಳ ೦ಕ : 09-03-2020. ಇವರಿಂದ, ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಕಾನೂನು ಇಲಾಖೆ, ವಿಧಾನ ಸೌಧ, ಬೆಂಗಳೂರು. ವರಿಗೆ, ಸರ್ಕಾರದ ಕಾರ್ಯದರ್ಶಿ, 20 ಕರ್ನಾಟಕ ವಿಧಾನ ಸಭಾ ಸಚಿವಾಲಯ, | ) 3 ವಿಧಾನ ಸೌಧ, ಬೆಂಗಳೂರು. ಮಾನ್ಯರೆ, ವಿಷಯ: ಮಾನ್ಯ ವಿಧಾನ ಸಭೆ ಸದಸ್ಯರಾದ ಶ್ರೀ ಕೌಜಲಗಿ ಮಹಾಂತೇಶ್‌ ಶಿವಾನಂದ್‌ (ಬೈಲಹೊಂಗಲ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 907ಕ್ಕೆ ಉತ್ತರ ಸಲ್ಲಿಸುವ ಬಗ್ಗೆ. ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಕೌಜಲಗಿ ಮಹಾಂತೇಶ್‌ ಶಿವಾನಂದ್‌ (ಬೈಲಹೊಂಗಲ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯ: 907 ಕೈ ಉತ್ತರದ 100 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಿಲಾಗಿದೆ. ತಮ್ಮ ನಂಬುಗೆಯ, MS ಸರ್ಕಾರದ ಅಧೀನ ಕಾರ್ಯದರ್ಶಿ(ಪು ಕಾನೂನು ಇಲಾಖೆ (ಆಡಳಿತ-2) ಕರ್ನಾಟಿಕ ವಿಧಾನ ಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 907 'ಸದಸ್ಯರ ಹಸರು ರ `ಶ್ರೀ ಕೌಜಲಗಿ ಮಹಾಂತೇಶ್‌ ಶಿವಾನಂದ್‌ (ಬೈಲಹೊಂಗಲ) ಉತ್ತರಿಸುವ ಸಚಿವರು : ಮಾನ್ಯ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಸಚಿವರು ಉತ್ತರಿಸಬೇಕಾದ ದಿನಾಂಕ : 10-03-2020 ba ಪಶ್ನೆ ಉತ್ತರ ಅ) | ಬೈಲಹೊಂಗಲ ನ್ಯಾಯಾಲಯದ | ಹೌದು. ಆಪರಣದಲ್ಲಿ ವಕೀಲರ ಚೇಂಬರ್‌, ಇನ್ನಿತರೆ ಕಟ್ಟಡವನ್ನು ಇನ್ನೂ ಹೆಚ್ಚು ನಿರ್ಮಿಸಿರುವುದು ಸೇರಿದಂತೆ ಇನ್ನಿತರೆ ಮೂಲಭೂತ ಪುಸ್ತುತ ಇರುವ ಸಂಘದ ಕಟ್ಟಡದ ಮೇಲೆ ಮೊದಲನೇ ಮತ್ತು ಎರಡನೇ ಮಹಡಿ ನಿರ್ನಿಸಲು, ವಕೀಲರ ಚೇಂಬರ್‌ ಮತ್ತು ಇ-ಗ್ರಂಥಾಲಯ ಕಟ್ಟಡ, ವಿಟ್‌ನೆಸ್‌ ಲಾ೦ಜ್‌ ಸೌಕರ್ಯ್ಕಾಗಿ ಸರ್ಕಾರದ | (witness ಗ್ರ) ಮತ್ತು ಉಪಹಾರ ಮುಂದೆ ಪ್ರಸ್ತಾವನೆ ಸಲ್ಲಿಸಿರುವುದು | ಗೃಹವನ್ನು ಬೈಲಹೊಂಗಲ ನ್ಯಾಯಾಲಯದ ನಿಜವಲ್ಲಮೇ; ಆವರಣದಲ್ಲಿ ನಿರ್ಮಿಸಲು ಪುಸ್ತಾವನೆ ಸ್ಮೀಕರಿಸಲಾಗಿದೆ. ಆ) |ಹಾಗಿದಲ್ಲಿ, ಈ ಎಲ್ಲಾ | ಪ್ರಸ್ತಾವನೆ ಪರಿಶೀಲಿಸಲು ಕೆಲವು ಮೂಲಭೂತ ಸೌಕರ್ಯಗಳನ್ನು | ಮಾಹಿತಿಗಳನ್ನು ಒದಗಿಸುವಂತೆ ಪುಧಾನ ಕೂಡಲೇ ಒದಗಿಸಲು ಕ್ರಮ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಬೆಳಗಾವಿ ಕೈಗೊಳ್ಳಲಾಗುವುದೇ ಇವರನ್ನು ಕೋರಲಾಗಿದೆ. ಸದರಿಯವರಿಂದ (ವಿವರಗಳನ್ನು ಒದಗಿಸುವುದು? | ಮಾಹಿತಿ ಬಂದ ನಂತರ ಪ್ರಮ ಕೈಗೊಳ್ಳಲಾಗುವುದು. ಸಂಖ್ಯೆ: ಲಾ-ಎಲ್‌ಎಡಿ/41/2020 Ao tA (ಜೆ.ಸಿ.ಮಾಧುಸ್ಕಾಮಿ) ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಸಚಿವರು ಕರ್ನಾಟಕ ಸ ಸರ್ಕಾರ ಸಂಖ್ಯೆ ನಅಇ ಎಂಎನ್‌ 2020 ಕರ್ನಾಟಕ ಸರ್ಕಾರ ಸಚಿವಾಲಯ. ವಿಕಾಸಸೌಧ, ಬೆಂಗಳೂರು, ದಿನಾಂಕ: -03-2020 ಇವರಿಂದ: ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ya) ನಗರಾಭಿವೃದ್ಧಿ ಇಲಾಖೆ, ಬೆಂಗಳೂರು. ಇವರಿಗೆ: 3 Wo ಕಾರ್ಯದರ್ಶಿ, ( 4) ಕರ್ನಾಟಕ ವಿಧಾನಸಭೆ /ಪಠಿಷತ್ತು ವಿಧಾನಸೌಧ, ಬೆಂಗಳೂರು. ಮಾನ್ಯರೆ, ವಿಷಯ: ವಿಧಾನ ಸಭೆ/ವಿಧಾನ ಹಠಿಷತ್ತಿನ-ಮಾನ್ಯ ಸದಸ್ಯರಾದ ಶ್ರೀ Belo 1 13 7716 ಇವರು ಮಂಡಿಸಿರುವ ಚುಕ್ಕೆ ಸುತುತಿನ/ಗುರುತಿಲ್ಲದ ಪಶ್ನೆ ಸಂಖ್ಯೆ ೧01ಕ್ಕೆ ಉತ್ತರವನ್ನು ಕಳುಹಿಸಿಕೊಡುವ ಬಗ್ಗೆ, * kk ವಿಧಾನ ಸಭೆ/ವಿಧಾಸ-ಪಠಿಷತ್ತಿನ ಮಾನ್ಯ ಸದಸ್ಯರಾದ ಶೀ 82 i #75 ಇವರು ಮಂಡಿಸಿರುವ ಚುಕ್ಕೆ ಗುಠುತಿನ/ಗುರುತಿಲ್ಲದ ಪ್ರಶ್ನೆ ಸಂಖ್ಯೆ 21 ಕ್ಕ ಉತ್ತರಗಳ leo ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ, ತಮಗೆ ಕಳುಹಿಸಲು BR ನಿಮ್ಮ ನಂಬುಗೆಯ, ue SH (ಲಕ್ಷ್ಮೀಸಾಗ: ಎನ್‌.ಕೆ) ಸರ್ಕಾರದ ಅಧೀನ ಕಾರ್ಯದರ್ಶಿ ನಗರಾಭಿವೃದ್ಧಿ ಇಲಾಖೆ (ಬಿ.ಬಿ.ಎಂ.ಪಿ) ಕರ್ನಾಟಕ ವಿಧಾನ ಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 90 1 2 ಸದಸ್ಯರೆ ಹೆಸರು : ಶ್ರೀ ಕೃಷ್ಣ ಭೈರೇಗೌಡ 3 ಉತ್ತರಿಸುವ ದಿನಾಂಕ : 10-03-2020 4 ಉತ್ತರಿಸುವವರು : ಮಾನ್ಯ ಮುಖ್ಯಮಂತ್ರಿಯವರು CS ನಾ | | ಹೆಬ್ಬಾಳ ಮೇಲ್ವೇಶುವೆಯಲ್ಲಿ ದಿನವಿಡಿ ಭಾಂ| ಹೆಬ್ಬಾಳ ಮೇಲ್ಲೇತುವೆಯಲ್ಲಿ ದಿನವಿಡ ಭಾರಿ! | | ಸಂಚಾರ ವಟ್ಟಣೆ (ಟ್ರಾಫಿಕ್‌ ಜಾಮ್‌) ಯಿಂದ | ಸಂಚಾರ ' ದಟ್ಟಣೆ(ಟ್ರಾಫಿಕ ಜಾಮ್‌)ಯಿಂದ | ಅ | ಸಾರ್ವಜನಿಕರು ಪ್ರತಿದಿನ ತೊಂದರೆಗೆ | ಸಾರ್ವಜನಿಕರು ಪ್ರತಿದಿನ ತೊಂದರೆಗೆ ಒಳಪಡುತ್ತಿರುವುದು ಸರ್ಕಾರದ ಗಮನಕ್ಕೆ | ಒಳಪಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಬಂದಿರುತ್ತದೆ. ಬಂದಿದ್ದಲ್ಲಿ, ಈ ಸಂಚಾರ ದಟ್ಟಣೆಯನ್ನು ಸರ್ಕಾರದಿಂದ ಸಂಚಾರ ದಟ್ಟಣೆ ನಿವಾರಿಸಲು ಪರಿಹರಿಸಲು ಸರ್ಕಾರವು ಕೈಗೊಂಡ | ಅವಶ್ಯವಿರುವ ಕಾನೆಪ್ಟ್‌ ಪ್ಲಾನ್‌ 1 ಯೋಜನಾ ವರದಿ ಕ್ರಮಗಳೇನು ತಯಾರಿಸಲು. ಬಿಎಂಆರ್‌ಸಿಎಲ್‌ ಸಂಸ್ಥೆಗೆ (ನಮ್ಮ ೪ ಮೆಟ್ರೋ) ಸೂಚಿಸಿದ್ದು ಬಿಎಂಆರ್‌ಸಿಎಲ್‌ ಸಂಸ್ಥೆಯು ಸದರಿ ಯೋಜನಾ' ವರದಿಯನ್ನು ತಯಾರಿಸಲು ರೈಟ್ಸ್‌ ಸಂಸ್ಥೆಗೆ ವಹಿಸಿದ್ದು, ಅಂತಿಮ ಯೋಜನಾ ವರದಿಯನ್ನು ನಿರೀಕ್ಷಿಸಲಾಗಿದೆ. ಕಳೆದ ಆರು ತಿಂಗಳುಗಳಿಂದ ಸ್ಥಗಿತಗೊಂಡಿರುವ ಮೇಲ್ಲೇತುವೆ ವಿಸ್ತರಣೆ ಕಾಮಗಾರಿಯನ್ನು ಸರ್ಕಾರ: ಪುಸರಾರಂಭಿಸಲಿದೆಯೇ; ಹಾಗಿದ್ದಲ್ಲಿ, ಕಾಮಗಾರಿಗಳನ್ನು ಯಾವಾಗ ಹೆಬ್ಬಾಳೆ ಮೇಲ್ಲೇತುವೆ ವಿಸ್ತರಣೆ ಕಾಮಗಾರಿಯ ಇ ಪ್ರಾರಂಭಿಸಲಾಗುವುದು; ಈ ಮೇಲ್ಲೇತುವೆ | ನಿರ್ಧಾರವನ್ನು ರೈಟ್ಸ್‌ನಿಂದ' ಅಂತಿಮ ವರದಿ ವಿಸ್ಪರಣೆ ಕಾಮಗಾರಿಯನ್ನು ಪೂರ್ಣಗೊಳಿಸಲು ಸ್ಟೀಕರಿಸಿದ ನಂತರ ಕ್ರಮ ವಹಿಸಲಾಗುವುದು. ಅನುದಾನ: ಹಂಚಿಕೆ ಮಾಡಲಾಗಿದೆಯೇ; ಇದರ ಅಂದಾಜು ಮೊತ್ತವೆಷ್ಟು (ಅನುದಾನ ಹಂಚಿಕೆಯ ವಿವರ ಒದಗಿಸುವುದು) ಸಂಖ್ಯೆ: ನಅಅ 28 ಎಂಎನ್‌ವೈ 2020 ಮೂಸೆ (ಬಿ.ಎಸ್‌. ಯಡಿಯೂರಪ್ಪ) 2 ಮುಖ್ಯಮಂತ್ರಿ ಕರ್ನಾಟಕ ಸರ್ಕಾರ ಸಂಖ್ಯೆ: ಸನೀಇ 20 LA 2020 ಅವರಿಂದ - ಸರ್ಕಾರದ ಕಾರ್ಯದರ್ಶಿ. ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ದಿ ಇಲಾಖೆ ಸ ಸೌಧ, ಬೆಂಗಳೂರು U ಇವರಿಗೆ 0 3 ಕಾರ್ಯದರ್ಶಿ, / ಕರ್ನಾಟಕ ವಿಧಾನ ಸಭೆ ಸಚಿವಾಲಯ ವಿಧಾನ ಸೌಧ, ಬೆಂಗಳೂರು. ನಿಷಯ:- $ #4 ಮೇಲ್ಕಂಡ ವಿಷಯಕ್ಕೆ ಸಂಬಂಧಪಬ್ಬಂತೆ. ಪ್ರೀ ಪ್ರೀನಿವಾಸಗೌಡ ಕ್ಷೆ ಮಾನ್ಯ ವಿಧಾನ ಸಭೆ pt ಸದಸ್ಕರು ಮಂಣಸಿರುವ ಚುಕ್ಕೆ ಗುರುತಿಲ್ಲದ ಪ್ರೆ ಉತ್ತರವ 120 ಪುತಿಗಳನ್ನು ಜಃ ಹ್ರನ್ನಿ ಮು ಮು pl ಇದರೊಂದಿಗೆ ಲಗತ್ತಿಸಿ ಕಳುಹಿಸಿಕೊಡಲು ಆದೇಶಿತನಾಗಿದೇನೆ. [3 ಸರ್ಕಾರದ ಅಧಿ ಸಣ್ಣ ನೀರಾವರಿ ಮತ್ತು ಅಂ ಕರ್ನಾಟಕ ವಿಧಾನ ಸಭೆ 1 ಚುಕ್ಕೆ ಗುರುತಿಲ್ಲದ ಪಶ್ನೆ ಸಂಖ್ಯೆ :30 2. ಸದಸ್ಯರ ಹೆಸರು : ಶ್ರೀ ಶ್ರೀನಿವಾಸಗೌಡ ಕೆ 3. ಉತ್ತರಿಸಬೇಕಾದ ದಿನಾಂಕ : 10.03.2020 | 4. ಉತ್ತರಿಸುವ ಸಚಿವರು" ; ಮಾನ್ಯ ಸಣ್ಣ ನೀರಾವರಿ ಸಚಿವರು. ಕಸಂ ಪ್‌ ನ್‌ ಉತ್ತರ § ಅ. [ಕಳೆದ ಎರಡು ವರ್ಷಗಳಲ್ಲಿ ಕೋಲಾರ ಸಣ್ಣ ನೀರಾವರಿ `ಇರಾಖಾ `ವ್ಯಾಸ್ತಿಯಕ್ಸ ಕಾಪಾ ವಿಧಾನಸಭಾ ಕ್ಷೇತಕ್ಕೆ ಸಣ್ಣ ನೀರಾವರಿ | ವಿಧಾನ ಸಭಾ ಕ್ಷೇತ್ರಕ್ಕೆ 2017-18 ಮತ್ತು 2018-19ನೇ ಇಲಾಖೆಯಿಂದ ಎಸ್‌.ಸಿ.ಪಿ/ಟಿ.ಎಸ್‌.ಏ | ಸಾಲಿನ ಎಸ್‌.ಸಿ.ಪಿಗಿತಿ.ಎಸ್‌.ಪಿ ಯೋಜನೆಯಡಿ ಯೋಜನೆಯಡಿ ಮಂಜೂರಾದ | ಮಂಜೂರಾದ ಕಾಮಗಾರಿಗಳು ಹಾಗೂ ಅನುದಾನದ ಅನುದಾನವೆಷ್ಟು (ಸಂಪೂರ್ಣ ಮಾಹಿತಿ ವಿವರಗಳನ್ನು ಅನುಬಂಧದಲ್ಲಿ ನೀಡಲಾಗಿದೆ. ನೀಡುವುದು) ಆ. |ಈ ಅನುದಾನದಕ್ಷ್‌` ಕದ ಎರಡಾ i] ವರ್ಷಗಳಲ್ಲಿ ಯಾವ ಯಾವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ; (ವಿವರ ನೀಡುವುದು); ಇ ಸದರಿ”`ಕಾಮಗಾಕಗ್‌ಗ ಇಡ ಎ ವರ್ಷಗಳಿಂದ ವೆಚ್ಚ ಮಾಡಿರುವ ಮೊತ್ತವೆಷ್ಟು (ಕಾಮಗಾರಿಗಳವಾರು ವಿವರ ನೀಡುವುದು)? ಸದರ "ಅನುದಾನದಡಿ ಗತ್ತಕೂಳವಾಗರುವ್‌ ಕಾಮಗಾರಿಗಳಲ್ಲಿ ಪೂರ್ಣಗೊಂಡಿರುವ ಮತ್ತು ಅಪೂರ್ಣಗೊಂಡಿರುವ ಕಾಮಗಾರಿಗಳಾವುವು; ಹಾಗೂ ಕಾಮಗಾರಿಗಳು ಪ್ರಸ್ತುತ ಯಾವ ಹಂತದಲ್ಲಿವೆ? (ಸಂಪೂರ್ಣ ಮಾಹಿತಿ ನೀಡುವುದು) | ವಿವರಗಳನ್ನು ಅನುಬಂಧದಲ್ಲಿ ನೀಡಲಾಗಿದೆ ಸಂಖ್ಯೆ: MID 20 LAQ 2020 fo tea AyD (ಜಿ.ಸಿ.ಮಾಧುಸ್ವಾಮಿ) ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನೆ ಮತ್ತು ಸಣ್ಣ ನೀರಾವರಿ ಸಚಿವರು. 4 ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಶ್ರೀನಿವಾಸಗೌಡ ಕೆ. ಇವರು ಮಂಡಿಸಿರುವ ಪ್ರಶ್ನೆ ಸಂಖ್ಯೆ : 30ಕ್ಕೆ ಅನುಬಂಧ ತಾಲ್ಲೂಕು / ಅನುಮೋದಿತ ಕ್ರ ಕೌ ಅಂದಾಜು ಮೊತ್ತ kd ಜಿಲ್ಲೆ ವಿಧಾನ ಕಾಮಗಾರಿಯ ಹೆಸರು ರೂಲಕ್ಷೆ rd ಮೊತ್ತ | ಒಟ್ಟಾರೆ ವೆಚ್ಚ ಕಾಮಗಾರಿಯ ಪ್ರಸ್ತತ ಹಂಕೆ . ಸಭಾ ಕ್ಷೇತ್ರ (ಲಕ್ಷಗಳಲ್ಲಿ) IN NE 3 3 C} [3 7 8 2017-18ನೇ ಸಾರನ ಹೊಸೆ ಸಾಮಗಾನ 4702-00785 0-00-22 ವತಾಷ ಘಟಕ ಯೋಜನೆ ಡೌಾಳಷೆ ಬಾನ ನವಣಾಾಗ ST ಕೋಲಾರ / ಕೋಲಾರ ಜಿಲ್ಲೆ, ಕೋಲಾರ ತಾಲ್ಲೂಕಿನ ತಿರುಮಲಕೊಪ್ಪ ಗ್ರಾಮದ 1 | ಕೋಲಾರ ಕಲಾ ವಕ್ಕಲಗೇರಿ (ಪೋಸ್ಟ್‌)ನ ಚಿನ್ನಮ್ಮ ಗಂಡ ಚಿಕ್ಕಣ್ಣಿ ಎಂಬುವರ 5.00 4.65 417 ಜಮೀನಿನಲ್ಲಿ ಕೊಳವೆ ಬಾವಿ ಕೊರೆಯುವ ಕುರಿತು. ವಿದ್ಯುದ್ದೀಕರಣ ಕಾಮಗಾರಿ ಬಾಕಿ ಇದೆ, 2018-19ನೇ ಸಾಲಿನ ಹೊಸ ಕಾಮಗಾರಿ [4702-00-789-0-00-422 ವಿಶೇಷ ಘಟಕ ಯೋಜನೆ (ಚೆಕ್‌ ಡ್ಯಾಂ) ಮೊದಲನೇ ಪಟ್ಟಿ ಕೋಲಾರ/ ಕೋಲಾರ ಕಾಮಗಾರಿ ಪೂರ್ಣಗೊಂಡಿದೆ. ವೀರಾಪುರ ಗ್ರಾಮದ ಹತ್ತಿರ ಚೆಕ್‌ ಡ್ಯಾಂ ನಿರ್ಮಾಣ ಕಾಮಗಾರಿ 1 | ಕೋಲಾರ ಬೀಚಗೊಂಡನಹಳ್ಳಿ ಗ್ರಾಮದ ಹತ್ತಿರ ಚೆಕ್‌ ಡ್ಯಾಂ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. [ಕಾಮಗಾರಿ -00~789-0-00-422 ವಿಶೇಷ ಘಟಕ ಯೋಜನೆ (ಕೊಳವೆ ಬಾವಿ ಕಾಮಗಾರಿಗಳು) [ಕೋಲಾರ ಜಿಲ್ಲೆ ಕೋಲಾರ ತಾಲ್ಲೂಕಿನ ವೇಮಗಲ್‌ ಹೋಬಳಿ ಕಾಮಗಾರಿ: ಪ್ರಗತಿಯಲ್ಲಿದೆ. 1 [ಕೋಲಾರ | ಕೋಲಾರ [ಹನುಮಪ್ಪ ತಂದೆ 'ಮುನಿಬಾಗಿಲಪ್ಪ ಬೆಳಮಾರನಹಳ್ಳಿ ಸನಂ.198 y 2223 0.001 i ರಲ್ಲಿ ಕೊಳವೆ ಬಾವಿ 14702-00-796-0-00-423 ಗಿರಿಜನ ಉಪಯೋಜನೆ (ಚೆಕ್‌ ಡ್ಯಾಂ) 2018-19 1 ಕೋಲಾರ Ws 1 ಕೋಲಾರ ಗುಟ್ಟಹಳ್ಳಿ ಗ್ರಾಮದ ಹತ್ತಿರ ಚೆಕ್‌ ಡ್ಯಾಂ ನಿರ್ಮಾಣ ಕಾಮಗಾರಿ 10.00} 666 7.47(ಕಾಮಗಾರಿ ಪೂರ್ಣಗೊಂಡಿದೆ, ಕೋಲಾರ ಕಾಮಗಾರಿ ಪೂರ್ಣಗೊಂಡಿದೆ. I ಕೋಲಾರ/ 2 ಕಾ| ಸ್‌ ರ ಜೋಳಗಟ್ಟ: ಗ್ರಾಮದ ಹತ್ತಿರ ಜೆಕ್‌ ಡ್ಯಾಂ ನಿರ್ಮಾಣ ಕಾಮಗಾರಿ 15.00} 9.21 10.31 ಕರ್ನಾಟಕ ಸರ್ಕಾರ ಸಂಖ್ಯೆ ನಅಇ ಎಂಎನ್‌ 2020 ಕರ್ನಾಟಕ ಸರ್ಕಾರ ಸಚಿವಾಲಯ, ವಿಕಾಸಸೌಧ, ಬೆಂಗಳೂರ್ಲು ದಿನಾಂಕ: -03-2020 ಇವರಿಂದ: ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ, ಬೆಂಗಳೂರು. ಇವರಿಗೆ: ಕಾರ್ಯದರ್ಶಿ, \ ಕರ್ನಾಟಕ ವಿಧಾನಸಭೆ /ಹಠಿಷತ್ತ ವಿಧಾನಸೌಧ, ಬೆಂಗಳೂರು. ಮಾನ್ಯರೆ, J ವಿಷಯ: ನಿಧಾನ ಸಭೆ/ವಿಧಾನ-ಪಠಿಷತ್ತಿಸ ಮಾನ್ಯ ಸದಸ್ಯರಾದ ಶ್ರೀ Pres Je e189 « 3 ಇವರು ಮಂಡಿಸಿರುವ ಚುಕ್ಕೆ hoon ed ಪ್ರಕ್ನೆ ಸಂಖ್ಯೆ ೫2ರ ಕ್ಕಿ ಉತ್ತರವನ್ನು ಕಳುಹಿಸಿಕೊಡುವ ಬಗ್ಗೆ * kkk ವಿಧಾನ ಸಭೆ/ವಿಧಾನ-ಪರಿಷೆತ್ತಿನ ಮಾನ್ಯ ಸದಸ್ಯರಾದ ಶ್ರೀ pan Send cso ಇವರು ಮಂಡಿಸಿರುವ ಚುಕ್ಕೆ ಗುತುತಿನ/ಗುರುತಿಲ್ಲದ ಪ್ರಕ್ನೆ ಸಂಖ್ಯೆ: $274 ಉತ್ತರಗಳ [೦೦ ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ, ತಮಗೆ ಕಳುಹಿಸಲು ನಿರ್ದೇಶಿತನಾಗಿದ್ದೇನೆ. ನಿಮ್ಮ ನಂಬುಗೆಯ, ua SM (ಲಕ್ಷ್ಮೀಸಾಗರ್‌್‌ಎನ್‌.ಕೆ) ಸರ್ಕಾರದ ಅಧೀನ ಕಾರ್ಯದರ್ಶಿ ನಗರಾಭಿವೃದ್ಧಿ ಇಲಾಖೆ (ಬಿ.ಬಿ.ಎಂ.ಪಿ) ಕರ್ನಾಟಕ ವಿಧಾನ ಸಭೆ : ಶ್ರೀ ಅಖಂಡ ಶ್ರೀನಿವಾಸಮೂರ್ತಿ 1 ಚುಕ್ಕೆ ಗುರುತಿನ ಪಶ್ನೆ ಸಂಖ್ಯೆ : 828 2 ಸದಸ್ಕರ ಹೆಸರು 3 `'ಉತ್ತರಿಸುವ`ದೆನರಿಕ 10-03-2020 4 ಈಉತ್ತರಿಸುವವರು : ಮಾನ್ಯ ಮುಖ್ಯಮಂತ್ರಿಯವರು FT ಪ್‌ ಪುಲಿಕೇಶಿನಗರ “ವಿಧಾನಸಭಾ ಕ್ಷೇತ್ರದ ವಾರ್ಡ್‌ | ಅ ಸಂಖ್ಯೆ 78 ರಲ್ಲಿರುವ ಶಾಸಕರ ಕಛೇರಿಯ ಕಟ್ಟಡವು ಶಿಥಿಲಾಪಸ್ಥೆಯಲ್ಲಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದ ಪಾರ್ಡ್‌ ಸಂಖ್ಯೆ 7. ರಲ್ಲಿರುವ ಶಾಸಕರ ಕಛೇರಿಯ ಕಟ್ಟಡವು ಶಿಥಿಲಾವಸ್ಥೆಯಲ್ಲಿರುಪುದು ಪರಶೀಲನೆಯ ಸಮಯದಲ್ಲಿ ಕೆಂಡುಬಂದಿರುತ್ತದೆ. | ಈ ಕೇತ್ರದಲ್ಲಿ ಅಲ್ಪ ಸಂಖ್ಯಾತರು, ಹಿಂದುಳಿದ ಪರ್ಗದವರು, ಬಡವರು ಹೆಚ್ಚನ ಸಂಖ್ಯೆಯಲ್ಲಿದ್ದು ತಮ್ಮ ಕೆಲಸ ಕಾರ್ಯಗಳಿಗೆ "ಶಾಸಕರನ್ನು ಭೇಟಿ ಆ ಮಾಡಲು ಸರಿಯಾದ ವ್ಯವಸ್ಥೆಯಿಲ್ಲದಿರುವುದಿರಿಂದ ಜಾಗದಲ್ಲಿ ಶಾಸಕರ ಕಛೇರಿಯನ್ನು ನಿರ್ಮಿಸಲು ಅನುದಾನ ಮಂಜೂರು ಮಾಡುವ ಪ್ರಸ್ತಾವನೆಯು ಸರ್ಕಾರದ ಮುಂದಿದೆಯೇ: ಮಾನ್ಯ ಶಾಸಕರು ಈಗಾಗಲೇ ಶಾಸಕ ಕಛೇರಿಯನ್ನು ನಿರ್ಮಿಸಲು ಬಿ.ಬಿ.ಎಂ.ಪಿಗೆ ಮನವಿಯನ್ನು ಸಲ್ಲಿಸಿದ್ದು, ಪ್ರಸ್ತಾವನೆಯು ಬಿಬಿಎಂಪಿಯ ಹಂತದಲ್ಲಿದ್ದು, ಈಶಃ ಬಗ್ಗೆ ಬಿಬಿಎಂಪಿಯಿಂದ ಯಾವುದೇ ಪ್ರಸ್ತಾಪನೆ ಸರ್ಕಾರದ ಹಂತದಲ್ಲಿ ಸ್ಟೀಕೃತವಾಗಿಲ್ಲ. ಹಾಗಿದ್ದಲ್ಲಿ, ಈ ಕ್ಷೇತ್ರದ ವಾರ್ಡ್‌ ಸಂಖ್ಯೆ 78 ರಲ್ಲಿ ಶಾಸಕರ” ಕಛೇರಿಯ ಕಟ್ಟಡವನ್ನು ನಿರ್ಮಿಸಲು ಸುಮಾರು ರೂ.10.00 ಕೋಟಿ ಅನುದಾನ ಮಂಜೂರು ಮಾಡಲಾಗುವುದೇ? (ವಿಷರ ನೀಡುವುದು) ಬಿಬಿಎಂಪಿಯಿಂದ ಪ್ರಸ್ತಾವನೆಯ ಸ್ಟೀಕೃತವಾದ ನಂತರ ಈ ಬಗ್ಗೆ ನಿಯಮಾನುಸಾರ ಇರಿಶೀಲಿಸಿ ಮುಂದಿನ ಕ್ರಮವಹಿಸುವುದು. ಸಂಖ್ಯೆ; ನಲ 27 ಎಂಎನ್‌ವೈ 2020 Ul (ಬಿ.ಎಸ್‌. ಯಡಿಯೂರಪ್ಪ) ಮುಖ್ಯಮಂತ್ರಿ 4 ಕರ್ನಾಟಕ ಸರ್ಕಾರ ಸಂಖ್ಯೆ: ಮೂಅಇ 4೦ ರಾಅವಿ 2೦೦೭೦ ಕರ್ನಾಟಕ ಸರ್ಕಾರದ ಸಚಿವಾಲಯ, ವಿಕಾಸ ಸೌಧ, ಬೆಂಗಳೂರು, ದಿನಾಂಕ:೦೨.೦3.೭೦೭೦ ಇವರಿಂದ, ಸರ್ಕಾರದ ಪ್ರಧಾನ ಕಾರ್ಯದರ್ಶಿ, ಮೂಲಸೌಲಭ್ಯ ಅಭವೃದ್ಧಿ ಇಲಾಖೆ, ಬೆಂಗಳೂರು. ಇವರಿಗೆ, ಕಾರ್ಯದರ್ಶಿ, ಕರ್ನಾಟಕ ವಿಧಾನ ಸಭೆ, ವಿಧಾನ ಸೌಧ, ಬೆಂಗಳೂರು. ಮಾನ್ಯರೆ. ವಿಷಯ: ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಅಪ್ಪಚ್ಚು (ರಂಜನ್‌) ಎಂ.ಪಿ ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 116 ಕ್ಕೆ ಉತ್ತರಿಸುವ ಬಣ್ಣೆ se ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಅಪ್ಪಚ್ಚು (ರಂಜನ್‌) ಎಂ.ಪಿ ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 116 ಕ್ಲೆ ಸಂಬಂಧಿಸಿದ 10೦ ಕನ್ನಡ ಭಾಷೆಯ ಉತ್ತರದ ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಿಕೊಡಲಾಗಿದೆ. ತಮ್ಮ ನಂಬುಗೆಯ, (ಪಾ He dlp9a ಸರ್ಕಾರದ ಅಧೀನ ಕಾರ್ಯದರ್ಶಿ, ಮೂಲಸೌಲಭ್ಯ ಅಭವೃಧ್ಧಿ ಇಲಾಖೆ. {8 ಕರ್ನಾಟಕ ವಿಧಾನ ಸಬೆ ಹುಕ್ಕಿ ಗುರುತಿಲ್ಲದ `ಪ್ರಶ್ನೆ'ಸಂಜ್ಯೆ--------; 16 `2) ಸದಸ್ಯರ ಹೆಸರು ಶ್ರೀ ಅಪ್ಪಚ್ಚು (ರಂಜನ್‌) ಎಂ.ಪಿ ಸ 3) ಉತ್ತರಿಸಬೇಕಾದ ದಿನಾಂಕ 10.03.2020 4)... ಉತ್ತರಿಸುವವರು ಮಾನ್ಯ ಮುಖ್ಯಮಂತ್ರಿಗಳು ಕ್ರಮ § | | § ಪಕ್ಕ f- ಉತ್ತರೆ ಸಂಖ್ಯೆ + | ಅ) ಕೊಡಗು ಒಲ್ಲೆ. ಸೋಮವಾರಪೇಟೆ "ನೂಕು ಕೊಡಗು ಜಲ್ಲೆ. ಸೋಮಪಾರಪೇಟೆ'`ತಾಲ್ಲೂಕು | ವಿಮಾನ ಕಾಂಖ್ದುರಿಸಲಾದ ಕೂಡಿಗೆಯಲ್ಲ ಮಿನಿ ನಿರ್ಮಿಸುವ ಸಂಬಂಧ ಜಮೀನಿನ ವಿಸ್ತೀರ್ಣವೆಷ್ಟು; ನಿಲ್ಲಾಣ (~) ಕೂಡಿಗೆ ಗ್ರಾಮದಲ್ಲ 49:65 ಎಕರೆ. ಜಮೀನನ್ನು ಕಾಂ್ಬುರಿಸಲು 'ಆಯ್ಕೆ ಮಾಡಲಾಗಿರುತ್ತಬೆ. [ಸಪರ ಸಮಾನ ಸನ್ನಾನವ `ಕಾವಗಾರಹನ್ನು]ಸಾಡಗು ಎತ್ತರ ಸಾವವಾಕವಾಪ ತನ್ಲೂಕು] ಆ) ಯಾವಾಗ ಪ್ರಾರಂಭಿಸಲಾಗುವುದು; ಇದಕ್ಕಾಗಿ | ಕೂಡಿಗೆ ಗ್ರಾಮಡಲ್ಲ' ಕಿರು . ವಿಮಾನ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಮೀಸಅಣ್ಟ kleine ೊಭ ನ ' 'ಡಿಸಲು : ಆಜಸಲಾಗಿದ್ದು, ಾಸ್ಟಾಧೀ: ನುದಾನವೆಷ್ಟು (ಪೂರ್ಣ ವಿವರ ನೀಡುವುದು); ಸಾನ. ಕಿನುಡಾಪನಷ್ಟು ಸಪರ ಆಡುವುದು) | ವ್ಯಯ ಪೂರ್ಣಗೊಂಡ " . ಸಂತರ ಘನ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು. ಪ್ರಸ್ತುತ ಸದರಿ ಯೋಜನೆಗೆ ಯಾವುದೇ ನಿರ್ದಿಷ್ಟ... eet ಅನುದಾನವನ್ನು ಮೀಸಅಣ್ಟಿರುವುದಿಲ್ಲ. ಇ) ಕಳೆದ ಮೊರು `ವರ್ಷಗಳಂದ ಕೊಡಗು ಜಲ್ಗೆಗೆ ಕಕದ್ಧ್‌ ಮೂರು `ವರ್ಷಗಳಂದೆ `ಫಾಡಣು "ಇಲ್ಲಿಗೆ | p ಮೂಲಸೌಲಭ್ಯ: ಅಭವೃದ್ಧಿ ಇಲಾಖೆಯಿಂದ | ಮೂಲಸೌಲಭ್ಯ: ಅಭವೈದ್ಧಿ ಇಲಾಖೆಯಿಂದ ; ಯಾವ ಯಾಚಿ ಯೋಜನೆಗೆ ಅಡುಗಡೆಯಾದ ಯಾವದೆ ad EN ಅನುದಾನದ ಮೊತ್ತವೆಷ್ಟು (ಪೂರ್ಣ ವಿವರ! ಯೌನುದೇ ii ನೀಡುವುದು)? ಅಡುಗಡೆಯಾಗಿರುವುದಿಲ್ಲ. ಸಂಖ್ಯೆ: ಮೂಅಇ 4೦ ರಾಅವಿ 2೦೭೦ i (ಅ.ಎಸ್‌.ಯಡಿಯೂರಪ್ಪ) ಘ್‌ ಮುಖ್ಯುಮುಂತ್ರಿ ಕರ್ನಾಟಿಕ ಸರ್ಕಾರ ಸಂಖ್ಯೆ: ಎನರ್ಜಿ ಪಿಪಿಎ೦2020 ಕರ್ನಾಟಕ ಸರ್ಕಾರದ ಸಚಿವಾಲಯ, ವಿಕಾಸಸೌಧ, ಬೆಂಗಳೂರು, ದಿವಾ೦ಕ:09.03.2020. ಇವರಿಂದ: ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಇಂಧನ ಇಲಾಖೆ, Q ಬೆಂಗಳೂರು. f 3 90 ೫2 ಇವರಿಗೆ: ಕಾರ್ಯದರ್ಶಿ ಕರ್ನಾಟಕ ವಿಧಾನಸಭೆ ಸಚಿವಾಲಯ, ವಿಧಾನಸೌಧ, ಬೆಂಗಳೂರು. ಮಾನ್ಯರೆ, ವಿಷಯ: ಮಾನ್ಯ ವಿಧಾನಸಭಾ ಸದಸ್ಯರಾದ ಶ್ರೀ ರಾಜೀವ್‌ ಪಿ. (ಕುಡಚಿ) ರವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:1059ಕ್ಕೆ ಉತ್ತರಿಸುವ ಬಗ್ಗೆ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನಸಭಾ ಸದಸ್ಯರಾದ ಶ್ರೀ ರಾಜೀವ್‌ ಪಿ. (ಕುಡಚಿ ರವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:1059 ಕೈ ಕನ್ನಡ ಭಾಷೆಯಲ್ಲಿ ಉತ್ತರಗಳ 100 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ, ಮುಂದಿನ ಸೂಕ್ತ ಕ್ರಮಕ್ಕಾಗಿ ತಮಗೆ ಕಳುಹಿಸಲು ನಾನು ನಿರ್ದೇಶಿಸಲ್ಪಟ್ಟಿದ್ದೇನೆ. ತಮ್ಮ ನಂಬುಗೆಯ, N- poral — (ಎನ್‌.ಮಂಗಳಗೌರಿ) ಸರ್ಕಾರದ ಅಧೀನ ಕಾರ್ಯದರ್ಶಿ, ಇಂಧನ ಇಲಾಖೆ. ಕರ್ನಾಟಕ ವಿಧಾನ ಸಬೆ --ಚುಕ್ಕ'ಗುರುತಿಲ್ಲದ ಪ್ರಶ್ನೆಸಂಖ್ಯೆ: -:- 1059 ಸದಸ್ಯರ ಹೆಸರು ಉತ್ತರಿಸಬೇಕಾದ ದಿನಾಂಕ ಉತ್ತರಿಸುವ ಸಚಿವರು ಶ್ರೀ ರಾಜೀವ್‌ ಪಿ. (ಕುಡಚಿ) 10-03-2020 ಮುಖ್ಯಮಂತ್ರಿಗಳು pov ಪ್ರಶ್ನೆ ಉತ್ತರ ಅ) bt ಆ) ಕರ್ನಾಟಕ, ವಿದ್ಯುತ್‌ ಪ್ರಸರಣ ನಿಗಮ (ನಿ) ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳ ಪೈಕಿ ಬಿ.ಕೆ. ಪವಿತ್ರ ಪ್ರಕರಣದಲ್ಲಿ ಹಿಂಬಡ್ಡಿಗೊಂಡ ಅಧಿಕಾರಿಗಳು ಯಾರು; (ವಿವರಗಳನ್ನು ಒದಗಿಸುವುದು) | ಅನುಬಂಧ-1 ರಲ್ಲಿ: ಒದಗಿಸಲಾಗಿದೆ. ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ/ನೌಕರರ ಪೈಕಿ ಬಿ.ೆ.ಪವಿತ್ರ ಪ್ರಕರಣದಲ್ಲಿ ಹಿಂಬಡ್ತಿಗೊಂಡ ಅಧಿಕಾರಿ! 'ನೌಕರರ ವಿವರಗಳನ್ನು po | ನ್ಯಾಯಾಲಯದ ತೀರ್ಪಿನನ್ವಯ: ಹಿಂಬಡ್ತಿಗೊಂಡ ಅಧಿಕಾರಿ/ನೌಕರರನ್ನು ಮುಂಬಡಿಗೊಳಿಸಲಾಗಿಡೆಯೇ; ಎಷ್ಟು ಜನರಿಗೆ ಮುಂಬಡ್ತಿ ನೀಡಲಾಗಿದೆ ಹಾಗೂ ಮುಂಬಡ್ತಿ ನೀಡದಿರುವ ಅಧಿಕಾರಿಗಳ ಸಂಖ್ಯೆ ಎಷ್ಟು; ನ್ಯಾಯಾಲಯದ ತೀರ್ಪಿನನ್ವಯ ಹಿಂಬಡ್ತಿಗೊಂದ ಅಧಿಕಾರಿ/ನೌಕರರನ್ನು ಮುಂಬಡ್ತಿಗೊಳಿಸಲಾಗಿದೆ. ಒಟ್ಟು 136 ಅಧಿಕಾರಿ/ನೌಕರರಿಗೆ ಮುಂಬಡ್ತಿ ನೀಡಲಾಗಿದೆ. ವಿವರಗಳನ್ನು ಅನುಬಂಧ- 2 ರಲ್ಲಿ ಒದಗಿಸಲಾಗಿದೆ. ಮುಂಬಡ್ತಿ ನೀಡದಿರುವ ಅಧಿಕಾರಿಗಳು ಯಾರು ಇರುವುದಿಲ್ಲ. ಇ) ಕೇವಲ ಪಠಿಸಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ. 13 ಜನರಿಗೆ ಮುಂಬಡ್ತಿ ನೀಡದೆ ಕಡೆಗಣಿಸಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; 13 ಜನ ಡಿಪ್ಲೊಮ ಸಹಾಯಕ ಇಂಜಿನಿಯರ್‌ (ವಿ) ಇವರುಗಳಿಗೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ (ವಿ) ಸ್ವತಂತ್ರ ಪ್ರಭಾರದ ವ್ಯವಸ್ಥೆ ಮಾತ್ರ ನೀಡಲಾಗಿತ್ತು. ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ (ವಿ) (ಡಿಪ್ಲೊಮ) ಪದವೃಂದದ ವೃಂದಬಲದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಪ್ರಾತಿನಿಧ್ಯತೆ ಶೇಕಡ 15 ಮತ್ತು ಶೇಕಡ 3 ರಷ್ಟು ಪ್ರಮಾಣ ಮೀರಿರುವ ಕಾರಣ ಅವರುಗಳಿಗೆ ಮುಂಬಡ್ತಿ ನೀಡಿರುವುದಿಲ್ಲ. ಈ) ಇಲಾಖೆಯಲ್ಲಿ ಪದೋನ್ನತಿ, ಸಿದ್ದಪಡಿಸಲಾಗಿದೆಯೇ; ಒದಗಿಸುವುದು) ರೋಷ್ಟರ್‌ (ಪ್ರತಿಯನ್ನು ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತದಲ್ಲಿ ರೋಷ್ಟರ್‌ ಸಿದ್ದಪಡಿಸಲಾಗಿದೆ. ಸಂಖ್ಯೆ: ಎನರ್ಜಿ 23 ಪಿಪಿಎಂ 2020 ಬರ ತನೆ (ಬಿ.ಎಸ್‌.ಯಡಿಯೂರಪ್ಪ) ಯಿ ಮುಖ್ಯಮಂತ್ರಿ ಕರ್ನಾಟಕ ಸರ್ಕಾರ ಸಂಖ್ಯೆ ನಅಇ)ಊಂಎನಸ್ರೆ 2020 ಕರ್ನಾಟಕ ಸರ್ಕಾರ ಸಚಿವಾಲಯ, ವಿಕಾಸಸೌಧ, ಬೆಂಗಳೂರು, ದಿನಾಂಕ: 10-03-2020 ಇವರಿಂದ: ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ, ಬೆಂಗಳೂರು. } ಅವರಿಗೆ Sy 5) ಕಾರ್ಯದರ್ಶಿ, 0) M ಕರ್ನಾಟಕ ವಿಧಾನಸಭೆ/ಪಠಿಷತ್ತು ವಿಧಾನಸೌಧ, ಬೆಂಗಳೂರು. ಮಾನ್ಯರೆ, ವಷಯ: ವಿಧಾನ ಸಭೆ/ಏಿಫಾಸ-ಪಲಿಷಕ್ತಿನ ಮಾನ್ಯ ಸದಸ್ಯರಾದ ಶ್ರೀ ಕಟಿ ಸಭಮಣ್ಯ] dd W ಇವರು ಮಂಡಿಸಿರುವ ಚುತ್ಯೆ- ನುಕುತಿನ/ಗುರುತಿಲ್ಲದ ಪ್ರಶ್ನೆ ಸಂಖ್ಯೆ: | 19ಕ್ಕೆ ಉತ್ತರವನ್ನು ಕಳುಹಿಸಿಕೊಡುವ ಬಗ್ಗೆ. # kkk ನ ವಿಧಾನ ಸಭೆ/ವಿಧಾನ-ಹರಿಪಕ್ತಿನ ಮಾನ್ಯ ಸದಸ್ಕರಾದ ಕ್ರೀ ಕಲಿ ಸಟ) ಇ) ವಿ.ವಿ ಇವರು ಮಂಡಿಸಿರುವ ಚುಕ್ಕೆ ಗುರುತಿನ/ಗುರುತಿಲ್ಲದ ಪ್ರಶ್ನೆ ಸಂಖ್ಯೆ: |11°| ಕ್ಕ ಉತ್ತರಗಳ 0೦ ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ, ತಮಗೆ ಕಳುಹಿಸಲು ನಿರ್ದೇಶಿತನಾಗಿದ್ದೇನೆ. ನಿಮ್ಮ ನಂಬುಗೆಯ, ue SK (ಲಕ್ಷ್ಮೀಸಾಗರ್‌: ಕೆ) ಸರ್ಕಾರದ ಅಧೀನ ಕಾರ್ಯದರ್ಶಿ ನಗರಾಭಿವೃದ್ಧಿ ಇಲಾಖೆ (ಬಿ.ಬಿ.ಎಂ.ಪಿ) ಕರ್ನಾಟಕ ವಿಧಾನ: ಸಜೆ ಚುಕ್ಕೆ. ಗುರುತಿಲ್ಲದ ಪ್ರಶ್ನೆ ಸಂಖ್ಯೆ ಸದಸ್ಯರ ಹೆಸರು ERR -ಉತ್ತರಿಸುವ-ಧಿನಾಂಕ...........: 119 ; ಶ್ರೀ ರವಿಸುಬಮಣ್ಯ ಎಲ್‌.ಎ 10-03-2020. ಉತ್ತರಿಸುವವರು : ಮಾನ್ಯ ಮುಖ್ಯಮಂತ್ರಿಯವರು 3 ಷ್‌ ಪತ್ತರ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಸರ್ಕಾರ ಕ್ರಮಕ್ಕೆ ಸೈಗೊಳ್ಳುವುದೇ? ನಿಯಮಗಳಲ್ಲಿ i ಆರೋಗ್ಯ ವಿಭಾಗದಲ್ಲಿ ಹಾಲಿ ವೃಂದ ಮತ್ತು ಆರೋಗ್ಯ 'ವಿಭಾಗದಲ್ಲಿ ಹಾಲಿ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ವಷ್ಟು ವ್ಯಂದಗಳವೆ; | ನೇಮಕಾತಿ: ನಿಯಮಗಳಲ್ಲಿ 40 ವ್ಯಂದಗಳಿವೆ. (ಪೃಂದವಾರು ಸಂಪೂರ್ಣ ಮಾಹಿತಿ | ವೃಂದವಾರು ವಿವರಗಳು ಈ ಕೆಳಕಂಡಂತೆ ಇರುತ್ತದೆ. ನೀಡುವುದು) ಪೃಂದವಾರು ವಿವರಗಳನ್ನು ಅನುಬಂಧ-!ರಲ್ಲಿ py ಲಗತ್ತಿಸಿದೆ. ಕ್ರಸಂ] ವೈಂದೆ ವಿವರಗಳು ವೈಂದಗಳ ಸಂಖ್ಯೆ _ 1 ಮೈಂಡ್‌ 174 2 ಷೈದಾರ್‌ 2 3 ವೈರದ್‌್‌ TI ps WS ವೃಂಡೆ-&” 13 ಸ ಟು RR ಮ Kr | ಇತ್ತೀಚಿನ: ದಿನಗಳಲ್ಲಿ ಬೆಂಗಳೂರು | ಮಹಾನಗರದಲ್ಲಿ ಡೆಂಗ್ಯೂ, ಚಿಕನ್‌ಗುನ್ಯಾ ಮತ್ತು | ಕೀಟಜನ್ಯ ರೋಗಗಳು ಉಲ್ಲಣಗೊಳ್ಳುತ್ತಿರುವುಡು ಸರ್ಕಾರದ ಗಮನಕ್ಕೆ ಬಂದಿದೆಯೇ; ಬಂದಿದ್ದಲ್ಲಿ, ಬೃಹತ್‌ ಬೆಂಗಳೂರು ಮಹಾನಗರ ಬಂದಿಡೆ. ಪಾಲಿಕೆಯ ಹಾಲಿ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಕೀಟಶಾಸ್ತಜ್ಞರ ಹುದ್ದೆಗಳು ಹಾಗೂ ಸಹಾಯಕ ಕೀಟಶಾಸ್ತ್ವಜ್ಞಧ ಹುದ್ದೆಗಳು ಇಲ್ಲದಿರುವುಡು ಸರ್ಕಾರಪ ಗಮನಕ್ಕೆ ಬಂದಿದೆಯೇ; _ ಹಾಗಿದ್ದಲ್ಲಿ, ಬೃಹತ್‌ ಬೆಂಗಳೂರು ಮಹಾಸಗರ ಇತ್ತೀಚಿನ . ದಿನಗಳಲ್ಲಿ ಬೆಂಗಳೂರು ಫಾಲಿಕೆಯ ಎಲ್ಲಾ ವಲಯಗಳಿಗೆ ತಲಾ | ಮಹಾನಗರದಲ್ಲಿ ಡೆಂಗ್ಯೂ, ಚಿಕನ್‌ಗುನ್ಯಾ ಮತ್ತು ಒಂಡರಂತೆ ಸಹಾಯಕ ಕೀಟಶಾಸ್ತಜ್ಞರ ಕೀಟಜನ್ಯ ರೋಗಗಳು ಉಲ್ಲಣಗೊಳ್ಳುತ್ತಿರುವುದು ಹುದ್ದೆಗಳನ್ನು ಪರಿಷ್ಕತ ಷ್ಠ ಪೈಂದ ಮತ್ತು ನೇಮಕಾತಿ ಹಾಗೂ ಬೃಹತ್‌ ಬೆಂಗಳೂರು ಮಹಾನಗರ ನಿಯಮಗಳಲ್ಲಿ ಅಿವಡಿಸಿ ಜಾರಿಗೆ ತರಲು | ಪಾಲಿಕೆಯ ಹಾಲಿ ವೃಂದ ಮತ್ತು ನೇಮಕಾತಿ ಕೀಟಶಾಸಜ್ರರ ಹುಜೆಗಳು ಮತ್ತು ಮ್‌ ದಿ ೭ ಸಹಾಯಕ ಕೀಟಶಾಸ್ತಜ್ಞಧ ಹುದ್ದೆಗಳು" ಇಲ್ಲದಿರುವುದು ಸರ್ಕಾರದ ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಬೃಹತ್‌ ಬೆ6ಗಳೂರು ಮಹಾನಗರ. ಪಾಲಿಕೆಯ ಎಲ್ಲಾ ವಲಯಗಳಿಗೆ ತಲಾ ಒಂದರಂತೆ. ಸಹಾಯಕ ಕೀಟಶಾಸ್ತಜ್ಞರ ಹುದ್ದೆಗಳನ್ನು ಸೃಜಿಸುವ ಬಗ್ಗೆ ಪರಕೀಲಸ ಲಾಗುತ್ತಿದೆ. ಸಂಖ್ಯೆ; ನಅಇ. 66 ಎಂಎನ್‌ ಯು 2020 (ಬಿ.ಎಸ್‌. "ಹುಡಿಯೂರಪು. 3” ಮುಖ್ಯಮಂತ್ರಿ ಕರ್ನಾಟಕ ಸರ್ಕಾರ ಸಂಖ್ಯೆ ನಅಇ[ 7ಎಂಎನಯು2020 ಕರ್ನಾಟಕ ಸರ್ಕಾರ ಸಚಿವಾಲಯ, ವಿಕಾಸಸೌಧ, ಬೆಂಗಳೂರು, ದಿನಾಂಕ: 10-03-2020 ಇವರಿಂದ: ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ, ಬೆಂಗಳೂರು. ಇವರಿಗೆ: ಕಾರ್ಯದರ್ಶಿ, ಕರ್ನಾಟಕ ವಿಧಾನಸಭೆ/ಪಠಿಷತ್ತ ವಿಧಾನಸೌಧ, ಬೆಂಗಳೂರು. ಮಾನ್ಯರೆ, ವಿಷಯ; ನಿಧಾನ ಸಭೆ/ವಿಧಾನ-ಪರಿಷತ್ತಿನ ಮಾನ್ಯ ಸದಸ್ಯರಾದ ಶ್ರೀ MBS » ವಿನ್‌ * N ಇವರು ಮಂಡಿಸಿರುವ ಚುಕ್ಕೆ ನುಡುತಿನ/ಗುರುತಿಲ್ಲದ ಪ್ರಶ್ನೆ ಸಂಖ್ಯೇ 4 ಕ್ಕೆ ಉತ್ತರವನ್ನು ಕಳುಹಿಸಿಕೊಡುವ ಬಗ್ಗೆ * 3% ವಿಧಾನ ಸಭೆ/ವಿಧಾನ-ಪರಿಪತ್ತಿನ ಮಾನ್ಯ ಸದಸ್ಯರಾದ ಕ್ರೀ ಹ/ಹೀಸ : ಬಿಸ. ಇವರು ಮಂಡಿಸಿರುವ ಚುಕ್ಕೆ ಗುರುತಿನ/ಗುರುತಿಲ್ಲದ ಪ್ರಶ್ನೆ ಸಂಖ್ಯೆ 70%] ಕ್ಕ ಉತ್ತರಗಳ \ ರ೦ಪತಿಗಳನ್ನು ಇದರೊಂದಿಗೆ ಲಗತ್ತಿಸಿ, ತಮಗೆ ಕಳುಹಿಸಲು ನಿರ್ದೇಶಿತನಾಗಿದ್ದೇನೆ. ನಿಮ್ಮ ನಂಬುಗೆಯ, ue SM (ಲಕ್ಷ್ಮೀಸಾಗರ್‌:ಎವ್‌.ಕೆ) ಸರ್ಕಾರದ ಅಧೀನ ಕಾರ್ಯದರ್ಶಿ ನಗರಾಭಿವೃದ್ಧಿ ಇಲಾಖೆ (ಬಿ.ಬಿ.ಎಂ.ಪಿ) ಕರ್ನಾಟಕ ವಿಧಾನ ಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ 909 ಸಂಖ್ಯೆ : 1 2... ಸದಸ್ಯರ ಹೆಸರು :. ಶ್ರೀ. ಹ್ಯಾರೀಸ್‌. ಎನ್‌.ಎ 3 ಉತ್ತರಿಸುವ ದನಾಂಕ : 10-03-2020 4 ಉತ್ತರಿಸುವವರು : ಮಾನ್ಯ ಮುಖ್ಯಮಂತ್ರಿಯವರು = ಪ್ರಶ್ನೆ ಉತ್ತರ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ನೋಂದಾಯಿತ ಬಹುಮಹಡಿ ಕಟ್ಟಡಗಳ ಸಂಖ್ಯೆ ಹಾಗೂ ಸದರಿ ಕಟ್ಟಡಗಳಲ್ಲಿ ಸುರಕ್ಷತೆ ಮಾನದಂಡಗಳಿಗೆ ಅನುಗುಣವಾಗಿರುವ ಬಹುಮಹಡಿಗಳ ಕಟ್ಟಡಗಳೆಷ್ಟು (ವಿವರ ನೀಡುವುದು) | ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 2009-10ನೇ ಸಾಲಿನಿಂದ ತಹಲ್‌ವರೆವಿಗೂ 1043. ಬಹುಮಹಡಿ ಕಟ್ಟಡಗಳಿಗೆ ನಕ್ಷೆ ಮಂಜೂರಾತಿ ನೀಡಲಾಗಿರುತ್ತದೆ. ಈ ಪೈಕಿ 596 ಬಹುಮಹಡಿ ಕಟ್ಟಡಗಳಿಗೆ ಸುರಕ್ಷತೆ ಮಾನದಂಡಗಳನ್ವಯ ಸ್ಪಾಧೀನಾನುಭವ ಪ್ರಮಾಣಪತ್ರವನ್ನು ನೀಡಲಾಗಿರುತ್ತದೆ. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಅಪಾಯಕಾರಿ ಎನಿಸಬಹುದಾದ ಬಹುಮಹಡಿ ಕಟ್ಟಡಗಳಲ್ಲಿನ ಸುರಕ್ಷತೆ ಕುರಿತು ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಯವರು ನೀಡಿರುವ ವರದಿಯ ಮುಖ್ಯಾಂಶಗಳು ಯಾವುವು; ಬೃಹತ್‌ ಬೆಂಗಳೊರು ಮಹಾನಗರ "ಪಾಲ್‌ ವ್ಯಾಸ್ತಿಯಲ್ಲರುವ ಅಪಾಯಕಾರಿ ಎನಿಸಬಹುದಾದ/ ನಿರಾಕ್ಷೇಪಣಾ ಪತ್ರ. ಪಡೆಯದ ಸುಮಾರು 15-24 ಮೀಟರ್‌ ಎತ್ತರದ ಕಟ್ಟಡಗಳಲ್ಲಿ ಅಗ್ನಿ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳಲು, ಇಲಾಖೆಯು ಮಾನದಂಡಗಳನ್ನು ರೂಪಿಸಿ, ಅವುಗಳನ್ನು ಕ್ರಮಬದ್ಧಗೊಳಿಸುವ ಕುರಿತು ಪರಿಶೀಲಿಸಲಾಗುತ್ತಿದೆ. ಈ ಇಲಾಖೆಯವರು ವರ್ಷಂಪ್ರತಿ ನೀಡುತ್ತಿರುವ ವರದಿಯನ್ವಯ ಸರ್ಕಾರ ಕೈಗೊಂಡ ಕ್ರಮಗಳೇನು; ಅಸುರಕ್ಷತಾ ಕಟ್ಟಡಗಳ ಪಟ್ಟಿಯಲ್ಲಿರುವ ಕಟ್ಟಡಗಳ ಸುರಕ್ಷತೆಗಾಗಿ ಸರ್ಕಾರ ಕೈಗೊಂಡ ಕ್ರಮಗಳೇನು; ಸರ್ಕಾರದ ಅಧಿಸಾಚನಿ ಸಂಖ್ಯೆ ಹೆಜ್‌ಔ'33 `ಎಸ್‌ಎಫ್‌ಬಿ 2011, ದಿನಾಂಕ:07-07-2011 ರನ್ಯಯ ಸೂಕ್ಷ್ಮ ಮತ್ತು. ಅಶೀ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಲಾಗಿದ್ದು, ಅಲ್ಲಿರುವ ಕಟ್ಟಡಗಳ ಸುರಕ್ಷತೆಯ ಬಗ್ಗೆ ನಿಯಮಗಳನ್ವಯ ಸುರಕ್ಷತೆ ಕೈಗೊಳ್ಳಲು ಕ್ರಮ ವಹಿಸಲಾಗುತ್ತಿದೆ. ರಾಷ್ಟ್ರೀಯ ಕಟ್ಟಡ ನೀತಿಯಲ್ಲಿ ಏಧಿಸಿರುವ ನೀತಿ ನಿಯಮಗಳ ಕುರಿತು ಸರ್ಕಾರ ಕೈಗೊಂಡ ಕ್ರಮಗಳೇನು (ವಿವರ ನೀಡುವುದು) ರಾಷ್ಟಾಹ ನತ ನಡಮ್‌ ನಧಿನರವ ನತ ನಿಯಮಗಳನ್ವಯ ಬೃಹತ್‌ . ಬೆಂಗಳೂರು ಮಹಾನಗರ ಪಾಲಿಕೆ ಕಟ್ಟಡ ಉಪವಿಧಿ-2020ನ್ನು ಸಿದ್ಧಪಡಿಸಿ, ಆಯುಕ್ತರು, ಬಿಬಿಎಂಪಿ ರವರು ಸರ್ಕಾರಕ್ಕೆ ಸಲ್ಲಿಸಿದ್ದು, ಸದರಿ ಪ್ರಸ್ತಾವನೆಯು. ಸರ್ಕಾರದ, ಪರಿಶೀಲನೆಯಲ್ಲಿದ: ಸಂಖ್ಯೆ: ನಅಇ 67 ಎಂಎನ್‌ಯು 2020. ಫ್ರಹಪಿನ್‌ ಅಸದಿ ಉಸೆ (ಬಿ.ಎಸ್‌. ಯಡಿಯೂರಪ್ಪ) ಮುಖ್ಯಮಂತ್ರಿ ಗಿ ಕರ್ನಾಟಕ ಸರ್ಕಾರ ಸಂಖ್ಯೆ:ನಅಇ 21 ಎಂಎನ್‌ಐ 2020 ಕರ್ನಾಟಕ ಸರ್ಕಾರ ಸಚಿವಾಲಯ ಇಂದ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ನಗರಾಭಿವೃದ್ಧಿ ಇಲಾಖೆ ವಿಕಾಸಸೌಧ, ಬೆಂಗಳೂರು. ಇವರಿಗೆ. ಕಾರ್ಯದರ್ಶಿ ಕರ್ನಾಟಕ ವಿಧಾನಸಭೆ ಸಚಿವಾಲಯ ವಿಧಾನಸೌಧ, ಬೆಂಗಳೂರು. ವಿಷಯ: ಮಾನ್ಯ ವಿಧಾನಸಭೆಯ ಸದಸ್ಯರಾದ ಶ್ರೀ ಹ್ಯಾರಿಸ್‌ ಎನ್‌.ಎ. (ಶಾಂತಿಸಗರ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:408 ಕೈ ಉತ್ತರ ಒದಗಿಸುವ ಬಗ್ಗೆ. ಉಲ್ಲೇಖ: ಸಂಖ್ಯೆ:ಪ್ರಶಾವಿಸ/15ನೇವಿಸ/6ಅ/ಪ್ರ.ಸಂ.408/2020, ದಿನಾಂಕ: 03-01-2020. “EEK ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನಸಭೆಯ ಸದಸ್ಯರಾದ ಶ್ರೀ ಹ್ಯಾರಿಸ್‌ ಎನ್‌.ಎ. (ಶಾಂತಿನಗರ) ಇವರೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:408 ಕೈ ಸಂಬಂಧಿಸಿದ 1೧೦ ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ, ಮುಂದಿನ ಕ್ರಮಕ್ಕಾಗಿ ಕಳುಹಿಸಿಕೊಡಲು ನಿರ್ದೇ ಶಿತನಾಗಿದ್ದೇನೆ. ತಮ್ಮ ನಂಭುಗೆಯ, IME Jeo ಚಾ ಸರ್ಕಾರದ ಅಧೀನ ಕಾರ್ಯದರ್ಶಿ (ಪರವಾಗಿ) 4 ನಗರಾಭಿವೃದ್ಧಿ ಇಲಾಖೆ. ಪ್ರತಿ ಸರ್ಕಾರದ ಅಧೀನ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ (ಸಮನ್ವಯ ಶಾಖೆ), ಕರ್ನಾಟಕ ವಿಧಾನಸಭೆ ಒಳಚರಂಡಿ ಕೈಗೊಂಡ ಕಾಮಗಾರಿಗಳು ಯಾಪುವು; ಕಳೆದ ಮಃ: ಲ್ಲಿ: ಕುಡಿಯುಳ [2 | ಹೊತ್ತೆ (ಡೂ. | ಕಾಮಗಾರಿಗಳ (ರೂ s pa ೂ. ಅಕ್ಷಗಳಲ್ಲಿ ) ಸಂ ಲಕ್ಷಗಳಲ್ಲಿ) ಕಃ | ಕಳಳ [oS iF 3] 746 | 21567 1 ಬೆಂಗಳೂರು. ಜಲಮಂಡಳಿಯಿಂದ ೯೪ ಯೋಜನೆ: "ಅಡಿಯಲ್ಲಿ 33 ಕೆ.ಮೀ. ಉದ್ದದ ಸುಡಿಯುವ ನೀರಿನ ಕೊಳವೆಗಳನ್ನು ಬದಲಾಯಿಸುವ / ಅಳವಡಿಸಲು ಅಲಿದಾಜು ಮೊತ್ತ ಹೆಸರು ಉದ್ದ ಕಿಮೀ. ನಲ್ಲಿ | (ರೊ. ಲಕ್ಷಗಳಲ್ಲಿ) @ ಸರಬರಾಚು ಮತು ವ್ಯವಸ್ಥೆಯನ್ನು ಮಂಡಳಿಯವರು ಹಮ್ಮಿಕೊಂಡಿರುವ ps ನ ಕೇತ ು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆಯನ್ನು ಸರಿಪಡಿಸಲು ಬೆಂಗಳೂರು ಜಲಮಂಡಳಿಯು. ಹೊಸದಾಗಿ 33. ಕಾಮಗಾರಿಗಳನ್ನು ಗುರುಪಿಸಿದ್ದು, ಅವುಗಳ ಅಂದಾಜು ಪೆಚ್ಚ ರೂ777.94 ಲಕ್ಷಗಳಾಗಿರುತ್ತದೆ ಹಾಗೂ ಕಾಮಗಾರಿಗಳೆನ್ನು ಕೈಗೊಳ್ಳಲು ಟೆಂಡರ್‌ ಪ್ರಕ್ರಿಯೆ ಹಂತದಲ್ಲಿರುತ್ತದೆ. ವಿವರಗಳೆನ್ನು ಅನುಬಂಧದಲ್ಲಿ ಒದಗಿಸಲಾಗಿದೆ: ು ಸರಬರಾಟು ೧ರು ಜಲಮಂಡಳಿಯು ಬೆಂಗಳೂರು ಜಲಮರಿಡಳಿಯ ಜಿಸಲಾಗಿದೆ. ೪ [$ (ಬಿ.ಎಸ್‌. ಯಡಿಯೂರಪ್ಪ) ಮುಖ್ಯಮಂಿತ್ರಿ ಪಿ ಅಸಿತಂಗೆ ANNEXURE Si, No Name of Work Estimate cost ‘|pipe line with new manhol Estimate for the work of providing: and laying 300mm dia RCC NP-3 class; at Deena Bandu Nagar to avoid sewage flow! to storm water drain coming under Ulsoor service station of AFESE-1 sub- division 92000000 service station. Estimate for the work of providing and laying 300mm dia RCC NP-3 class] pipe line with new manholes at Gowthampura near Shiva temple road near 4th cross to avoid sewage flow to storm water drain coming under Ulsoor| 1070000.00| Estimate for the work of providing and: laying 300mm :dia ACC NP-3 class pipeline with new manholes at Gowthampura 2nd and 3rd cross main road to avoid sewage flow to. storm water drain coming under Ulsoor service station. 1215000,00| 7 Estimate far the work of providing and laying 300mm dia RCC NP-3 class! pipe line with new manholes at Gowthampura Nagamma nagar near Sth cross main road-to avoid sewage flow to storm water drain coming under| Ulsoor service station. be Estirnate for the work of providing and laying 300mm dia RCC pipe line with new manholes from K No,6th street to commissinerate road near foot ball stadium’ to avoid sewage flow to storm water drain coming under CLR] service station. Estimate for the work-of providing and laying 300mm dia RCC pipe line ati Anjaneya temple ‘sreet Kamath store main road to avoid sewage flow to storm water drain coming under CLR service station. 1500000.001 660000.00} 1770000.001 Estimate far the work of providing and laying 230mm dia SW UGD line at Om: Shakthi temple to'Nala.road to avoid sewage flow to storm water drain] coming under CLR service station. ೭ Estimate for the work of providing and laying 300mm dia RCC NP-3 class| pipe line in place of damaged 3225mm dia SW line {result of which] sewerage deposited to‘SWD) from Domluru BDA MIG Flats service road ‘to Shanimahatma temple. road near Indira canteen Domiluru coming under Domluru service station service station of AEESE-1 sub-division 1520000.00 1650000.00 Estimate for the work of providing and laying 300mm dia RCC. NP-3 class pipe line to fink to Umar Farooq road, lateral to submain Ward No. 116. coming under Johnson market service station of AEESE-1 sub-division 880000.00 10 Estimate for the work of providing. and laying 300mm dia RCC NP-3-class pipe line to link Vinayakanagar 1st main 1st cross, Vinayakanagar laterals.to 'submain Ward No. 117. coming under Johnson market seryice station of [AEESE-1 sub-division Kl 880000:00] 11 Estimate for the work ‘of providing and laying 300m dia RCC NP-3 class pipe line to link oppsite:to Infant Jesus Church. road, laterals to submain Ward No. 117. coming under Johnson market service station of AEESE-1 sub; division 880000.00 ಲ 3d SL. NG Name of Work Estimate cost 12 Estimate for the work of providing and laying 300mm dia RCC 'NP-3- class pipe line to link Subbana garden-2 roads Vinayakanagar laterals to:submain Ward No. 117.-coming under Johrison-market service station-of AEESE-1.sub: division } 1080000-00} 13 Estimate’ for the work of providing and laying 300mm dia RCC NP-3-class| pipe line to IInk Anepalya 1st cross, to-15th cross, laterals to submain Ward No. 117. coming under Johnson market service station of AEESE-1 sub- division 3490000.೦೦| 14 Estimate for the work of providing and. laying 300mm dia RCC NP:3 class pipe {ine to. link Rose gared ‘8th cross laterals to submain Ward No. 117. coming under Johnson market service station of AEESE-1 sub-division 74000000 15 Estimate for the work of providing and laying 300mm dia RCC NP-3 class, pipe line to tink 90 Slum board quarters laterals to submain Ward No; 115. lcoming:under Johnson market service station of AEESE-1 sub-division 630000.00| 16 17 18 19 20 Estimate for ‘the work of providing and laying 300mm dia RCC NP-3 class pipe line to link 7th cross, Rose garden laterals to submain: Ward No. 116. coming under Johnson market service stationof AEESE-1 sub-division 3430000.00 Estimate for the work of providing and laying of 300mm ‘dia RCC NP3 class RCC} pipe line .in ‘place of fully damaged collapsed 225mm dia SW line with construction of new manholes at Berile Street, Shanthinagara ward No.117 coming} under Johnson Market service station of AEESE-1 sub division Estimate for ‘the work of providing and laying of 300mm dia RCC NP3 class RCC] pipe line in place of fully damaged / collapsed 225mm dia SW line with construction of new manholes at Andry road, Shanthi nagara road]. [Shanathinagara, Ward No117 coming under Johnson market service station of] AEESE-1 sub division Estimate for the work of providing and laying. of 400mm dia RCC NP3 class pipe} line from Eagle Street road along Hosur Adugodi main road to Subbanna garden} near BESCOM office.coming under Johnson market service staiton.of AEESE-1 sub division 2588932.00, 1860000.00 11660000.00| [Estimate for the work of providing and laying of 300mm dia RCC NP3 class pipe| line with construction of new manholes at Shanti nagara road to avoid sewerage flow in to Storm. water drain coming under Johnson ‘market service staiton of] AEESE-1 subdivision 113500000} 21 timate for the work of providing and laying of 300mm dia RCC NP3 class pipe line in placeof fully damaged / collapsed 225mm dia SW line with construciton of new manholes at Nanjappa circle to Bride. Street junction, Nanjappa circle area [shanthinagara ward No.117 coming ‘under -Johason Market service station of [AEESE-1'sub division '4210000.00 22 Estimate for the work‘of providing and iaying of 300mm dia RCC NP3, class pipel line with construction of new manholes at G.No. 8th Street from Channel road to : [ogupalya main road to avoid Sewerage flow to SWD.due to frequent bluckage coming under Ulsocr service station of AEESE-1 sub division 3210000.001 3 ಸಿ Sk Name of Work. Estimate cost 23 Estimate for the work of providing and laying of 300mm dis RCC NP3 class Fd] line in place of 225mm did SW fine with construction-of new manholes at Ejipural mein-road fiom Sneha:Bakeryto Krishnappa’garden to avoid ‘frequent sewerage flow to Storm water drain coming under Eiipura service station of AFESE-1 sub! division 1571000.001 24 Estimate for the work of providing and laying of 300mm dia RCC NP3 class. pipe: line at Residency road to Bridage road junction to avoid sewerage flow to Storm water drain coming-under CLR service station-of AEESE-1 sub division 2011000.00 25 Estimate for the work of providing and laying of 300mni dia RCC NP3 class pipe line in place of 225mm-dia SW line. with construction of new manholes at from Nala road to John ‘bull street,-Ayappa block to avoid frequent sewerage flow to [storin water drain corning under CLR service station of AEESE-1 sub division 2900000.00| 26 Estimate for the work of providing and faying:of 230mm dia SW line along Storm water drain at Lakshmi témple road and 11th cross, Domlur village to avoid sewerage disposing:to Storm water drain coming under Domlur service Station of AEESE-2 sub division 2502000.00 — 27 28 Estimate for the work of providing ‘and laying of 300mm dia’RCC NP3 class pipe line in place of fully damaged / coflapsed 225mm dia SW line with-construction ofl new manholes at Welling ton-street, Shanthi nagara ward No.117 coming under| Johnson market service station of AEESE-1 sub division ಮ 4230000.00] Estimate for the work of providing and laying of 300mm dia:RCC NP3 class pipe; line at inside the Storm water drain to link 7th A cross Rose Garden laterals to sub main in ward No:116 coming.under Johnson market service station of AEESE-1 sub division 7510000.00} 29 Estimate for the work of rectification fo wetwell at Lakshman road nagara slum'to} [avoid seweage flowing. in to Storm water drain coming under Johnson market [service station of AEESE-1 sub division 30 31 Estimate for the work of providing and faying of 300mm dia. RCC NP3 class pipe; [ine in place of 225mm dia. SW line at from 100ft road to. Double road along 10th main road, Indiranagara, 2nd stage coming under Indiranagar service station of AEE sub division 975000,001 3528000.00 Estimate for the work of providing and laying of 300mm dia RCE NP3 class pipe] and 230mm dia SW line in place of 150mm dia SW line and linking ot 300mm dia [sub main line at 1st cross along 14th cross & 15th-crosss, indirangara, 2nd stage coming under indiranagara service station of AEESE-2 sub division 276500000} 32 Estimate for the work of providing and laying of 230mm dia.SW line in place of] 150min dia SW line and linking to 450mm dia sub main line-at-6th-A, B &.C main. 13th cross road, inditanagara 2nd stage coming under Indiranagarq service station} [of-AEESE-2 sub division 2061000.00| 33 Estimate for the work of providing and laying of 230mm dia.SW line from No.4002| to No:4009 along 100feet road, Indiranagaia coming under Indiranagara service station of AEESE-2sub division 762000.00] Total 77793932.00| ಬ ಮಿ Executive Engineer Water Supply 8 Sanitary DMISIon South East-1, BAS: 1s Cross, Indirana SB 40th: Main ‘ar 2nd Stage ಔangalಂತ್‌ ನಗಿ ೧38. ಕರ್ನಾಟಕ ಸರ್ಕಾರ ಸಂಖ್ಯೆ: ಜಸಂಇ 08 ಡಬ್ಬ್ಯೂಎಲ್‌ಎ 2020 ಕರ್ನಾಟಕ ಸರ್ಕಾರದ ಸಚಿವಾಲಯ, ವಿಕಾಸ ಸೌಧ, ಬೆಂಗಳೂರು, ದಿನಾಂಕ:10.03.2020. ಇವರಿಂದ: ಸರ್ಕಾರದ ಕಾರ್ಯದರ್ಶಿಗಳು, ಜಲ ಸಂಪನ್ಮೂಲ ಇಲಾಖೆ, ವಿಕಾಸ ಸೌಧ, ಬೆಂಗಳೂರು-560001. ಕಾರ್ಯದರ್ಶಿಗಳು, Ip) KS ಕರ್ನಾಟಕ ವಿಧಾನ ಸಭೆ ಸಚಿವಾಲಯ, ವಿಧಾನಸೌಧ, ಬೆಂಗಳೂರು-560001. ಅವರಿಗೆ: ಮಾನ್ಯರೇ, p) ವಿಷಯ: ಮಾನ್ಯ ವಿಧಾನ ಸಭೆ ಸದಸ್ಯರಾದ ಶ್ರೀ ವೆಂಕಟ್‌ರಾವ್‌ ನಾಡಗೌಡ (ಸಿಂಧನೂರು) ರವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1054ಕ್ಕೆ ಉತ್ತರ ಒದಗಿಸುವ ಬಗ್ಗೆ. ಉಲ್ಲೇಖ: ತಮ್ಮ ಪತ್ರ ಸಂಖ್ಯೆ ಪ್ರಶಾವಿಸ/15ನೇವಿಸ/6ಅ/ಪ್ರಸಂ.1054/2020, ದಿ:29.02.2020. ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ವೆಂಕಟ್‌ರಾವ್‌ ನಾಡಗೌಡ (ಸಿಂಧನೂರು) ಇವರ ಚುಕ್ಕೆ ಗುರುತಿಲ್ಲದ ಪಶ್ನೆ ಸಂಖ್ಯೆ: 1054ಕ್ಕೆ ಉತ್ತರದ 100 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಮುಂದಿನ ಅಗತ್ಯ ಕ್ರಮಕ್ಕಾಗಿ ತಮಗೆ ಕಳುಹಿಸಿಕೊಡಲು ನಿರ್ದೇಶಿತನಾಗಿದ್ದೇನೆ. ತಮ್ಮ ವಿಶ್ವಾಸಿ, i ವಿಶೇಷ ಕರ್ತವ್ಯಾಧಿಕಾರಿ (ತಾಂತ್ರಿಕ-4) ಜಲಸಂಪನ್ಮೂಲ ಇಲಾಖೆ ಹ 1054 ಶ್ರೀ ವೆಂಕಟ್‌ರಾವ್‌ ನಾಡಗೌಡ (ಸಿಂಧನೂರು) 10.03.2020 ' ಜಲಸಂಪನ್ಮೂಲ ಸಚಿವರು ಪ್ರಶ್ನೆಗಳು ಉತ್ತರಗಳು [0 ಬಿ TRI ನರ್‌ ಡ್ರಾ ೋಜನೆಯಡಿಯಲ್ಲಿ ಅಗತ್ಯವಿರುವ | ಭೂಮಿಯನ್ನು ಸ್ಟಾಧೀಪಪಡಿಸಿಕೊಳ್ಳದೆ | ಸಾವಿರಾರು ಕೋಟಿ ರೂಗಳಿಗೆ ಟೆಂಡರ್‌ | ಕರೆದಿರುವುದು ನಿಜವೇ; (ಸಂಪೂರ್ಣ ಮಾಹಿತಿ ನೀಡುವುದು) ಮೇಲ್ದಂಡೆ ಕ್‌ ರ್‌ ಸದ್‌ TERE 05082019 ರಂದೀಚಿಗ್‌ ಸದರ 'ಜನೆಯಡಿಯಲ್ಲಿ ಎಷ್ಟು ಕಾಮಗಾರಿಗಳನ್ನು ಪ್ಯಾಕೇಜ್‌ ಮಾಡಿ ಕರೆಯಲಾಗಿದೆ; ಎಷ್ಟು ಗುತ್ತಿಗೆದಾರರು ಟಿಂಡರ್‌ನಲ್ಲಿ ಭಾಗಪಹಿಸಿರುತ್ತಾರೆ ಹಾಗೂ ಏಷ್ಟು ಜನ ಗುತ್ತಿಗೆದಾರರ ಪೂರ್ವಾರ್ಹತೆ ಪರಿಶೀಲಿಸಿ ಅರ್ಹಗೊಳಿಸಲಾಗಿದೆ ಹಾಗೂ ಆರ್ಥಿಕ ಬಿಡ್‌ಗೆ ಏಷ್ಟು ಜನರನ್ನು ಅರ್ಹಗೊಳಿಸಲಾಗಿದೆ; (ಸಂಪೂರ್ಣ ಮಾಹಿತಿ ನೀಡುವುದು) ಗ್ರ Re PRS ಯೋ ಭದ್ರಾ ಪೇಲ್ಲರತ` ಯೋಜನೆಯಡಹಾಲ್ಲ'ನಾರಾವಕ'ಸರಥ್ಧ ಸೃಜಿಸಲು ಮತ್ತು ಕೆರೆ ತುಂಬಿಸಲು ಯೋಜಿಸಲಾಗಿದ್ದು, ಈ ಉದ್ದೇಶವನ್ನು ಸಫಲಗೊಳಿಸಲು ಯೋಜನೆಯ ಅನುಷ್ಠಾನದ ವಿಳಂಬವನ್ನು ತಡೆಯುವ ದೃಷ್ಠಿಯಿಂದ ಅವಶ್ಯವಿರುವ "ಕಡೆ ಖಾಸಗೀ ಜಮೀನಿನಲ್ಲಿ: ಗುತ್ತಿಗೆದಾರರು, ರೈತರ ಒಪ್ಪಿಗೆ ಪಡೆದು ಕಾಮಗಾರಿ ನಿರ್ವಹಿಸಲು ಗುತ್ತಿಗೆ ಕರಾರಿನಲ್ಲಿ . ಅವಕಾಶ ಕಲ್ಲಿಸಲಾಗಿರುತ್ತದೆ. ಇದರನ್ವಯ ಗುತ್ತಿಗೆದಾರರು ರೈತರ ಒಪ್ಪಿಗೆ ಪಡೆದು ಕಾಮಗಾರಿಗಳನ್ನು ನಿರ್ವಹಿಸುತ್ತಿದ್ದು ಸಮಾನಂತರವಾಗಿ ಪ್ರಕ್ರಿಯೆಯು ಕೂಡ ಪ್ರಗತಿಯಲ್ಲಿರುತ್ತದೆ. ಇದಲ್ಲದೇ ಪೈಪ್‌ಗಳನ್ನು ಅಳಪಡಿಸುವ ಕೆಲವೊಂದು ಕಾಮಗಾರಿಗಳಿಗೆ ಭೂಸ್ಥಾಧೀನದ ಅಪಶ್ಯಕತೆ ಇರುವುದಿಲ್ಲ. ದಿನಾಂಕ:5.08.2019 ರಿಂದ ಭದ್ರಾ ಮೇಲ್ದಂಡೆ ಯೋಜನೆಯಡಿ ಟೆಂಡರ್‌ ಕರೆಯಲಾಗಿರುವ ಕಾಮಗಾರಿಗಳ ವಿವರಗಳನ್ನು ಅನುಬಂಧದಲ್ಲಿ ಒದಗಿಸಲಾಗಿದೆ, | ಭದ್ರ ಹನ ಪನಹಡಹ್‌್ತ ಕಾಮಗಾರಿ ಕೈಗೊಳ್ಳಲು ಅಗತ್ಯವಿರುವ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳದೆ ಟೆಂಡರ್‌ ಕರೆಯಲು ಅವಕಾಶವಿರುತ್ತದೆಯೆೇ ಕಾನೂನಿನಲ್ಲಿ ಅವಕಾಶವಲ್ಲದೆ ಟೆಂಡರ್‌ ಕರೆದಿದ್ದಲ್ಲಿ ಅದಕ್ಕೆ ಯಾರು ಜವಾಬ್ದಾರರು; ಅಂತಹ ಅಧಿಕಾರಿಗಳ | ವಿರುದ್ಧ ಯಾವ ಕ್ರಮ ಜರುಗಿಸಲಾಗಿದೆ; ಭಡ್ರಾ``ಹುಪ್ನಂಡ `ಡನಸಯತಹಳ್ತ ಧೂಸ್ಟಾಧಷ ಕಾಯ್ದೆ 2013 ರನ್ನಯ ಭೂಸ್ಥಾಧೀನವನ್ನು ಮಾಡಲಾಗುತ್ತಿದೆ. ಈ ಪಕ್ರಿಯೆಯಲ್ಲಿ ಸುಮಾರು ಎರಡು ವರ್ಷ ಕಾಲ ಪ್ಯೈಯವಾಗುತ್ತದೆ. ಭದ್ರಾ ೀಲ್ಲಂಡೆ ಯೋಜನೆಯಡಿಯಲ್ಲಿ ನೀರಾವರಿ ಸೌಲಭ್ಯ ಸೃಜಿಸಲು ಹಾಗೂ ಕೆರೆ ತುಂಬಿಸಲು ಯೋಜಿಸಲಾಗಿದ್ದು, ಈ ಉದ್ದೇಶವನ್ನು ಸಫಲಗೊಳಿಸಲು ಯೋಜನೆಯ ಅನುಷ್ಠಾನದ ವಿಳಂಬವನ್ನು ತಡೆಯುವ ದೈ್ಟಿಯಿಂದ ಅವಶ್ಯವಿರುವ ಕಡೆ ಖಾಸಗೀ ಜಮೀನಿನಲ್ಲಿ ಗುತ್ತಿಗೆದಾರರು ರೈತರ ಒಪ್ಪಿಗೆ ಪಡೆದು ಕಾಮಗಾರಿ ನಿರ್ವಹಿಸಲು ಗುತ್ತಿಗೆ ಕರಾರಿನಲ್ಲಿ ಅವಕಾಶ ಕಲ್ಲಿಸಲಾಗಿರುತ್ತದೆ. ಇದರನ್ವಯ ಗುತ್ತಿಗೆದಾರರು ರೈತರ ಒಪ್ಪಿಗೆ ಕಾಮಗಾರಿಗಳನ್ನು ನಿರ್ವಹಿಸುತ್ತಿದ್ದು ಸಮಾನಂತರವಾಗಿ ಭೂಸ್ಥಾಧೀನ ಪ್ರಕ್ರಿಯೆಯು ಕೂಡ ಇವಲ್ಲದೇ ಪೈಪ್‌ಗಳನ್ನು ಅಳವಡಿಸುಪ ಕೆಲವೊಂದು: ಕಾಮಗಾರಿಗಳಿಗೆ ಭೂಸ್ಥಾಧೀನದೆ ಅವಶ್ಯಕತೆ ಇರುವುದಿಲ್ಲ. ಸದರ ನವಧಹಕ್ಲ ಪನ್‌ ಕ್ಸ ಕನಸ ಕೋಟಿ, ಪ್ಯಾಕೇಜ್‌-2 ರಲ್ಲಿ ರೂ500ಕೋಟಿ, ಮಮ | ಪ್ಯಾಕೇಜ್‌-3 ರಲ್ಲಿ ರೂ300 ಕೋಟಿ, ಮತ್ತು | ಪ್ಯಾಕೀಜ್‌-4 ರಲ್ಲಿ ರೂ300 ಕೋಟಿ ಅಂದರೆ | ಒಟ್ಟಾರೆಯಾಗಿ ರೂ.2000ಕೋಟಿ ಮೊತ್ತದ } ಕಾಮಗಾರಿಗಳಿಗೆ ಭೂಸ್ಹಾಧೀನವೇ ಆಗದೆ ಮತ್ತು | | ಅನುಮೋದನೆ ಆಗದೆ ಕಾರ್ಯಾದೇಶ | ನೀಡಿರವುದು ನಿಜವೇ; (ಹಾಗಿದ್ದಲ್ಲಿ ಚೆಂಡರ್‌ದಾರರ ವಿಳಾಸ! | | ಪೇಮಕವಾಗಿರುವ ಸಹಿತ ಸಂಪೂರ್ಣ ಮಾಹಿತಿ ನೀಡುವುದು) ಕ H i ವಿವರಗಳನ್ನು ಅಸುಬಂಥೆದಲ್ಲಿ ಲಗತ್ತಿಸಿದೆ. ಭೂಸ್ಯಾಧೀನ | ಪಡೆದು | ಪ್ರಗತಿಯಲ್ಲಿರುತ್ತದೆ. | ಪ್ರಶ್ನೆಗಳು ಉತ್ತರಗಳು ಪ್‌ ಸರ್‌ ಇರಾ 'ಪರ್ಷರಲ್ಲಿ ಈ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಆರ್ಥಿಕ ಇಲಾಖೆಯ ಸಹಮತಿಯನ್ನು ಪಡೆಯಲಾಗಿದೆಯೇ; ಸಹಮತಿ ಪಡೆಯದಿದ್ದಲ್ಲಿ, ಈ ಕಾಮಗಾರಿಗಳನ್ನು ಯಾವ ಅದೇಶದ ಮೇರೆಗೆ ಕೈಗೊಳ್ಳಲಾಗಿದೆ? (ಸಂಪೂರ್ಣ ಮಾಹಿತಿ ನೀಡುವುದು) | ಫಪ್ರಾ ಹಾವ್ಹಂಡ `ಹೋಜನೆಯ `'ಫೆರಿಷ್ಟತ ಯೋಜನಾ ವರದಿಗೆ ಆರ್ಥಿಕ ಇಲಾಖೆಯ ಸಹಮತಿಯೊಂದಿಗೆ ರೂಸ2,340.00 ಕೋಟಿ: ಮೊತ್ತಕ್ಕೆ ದಿನಾಂಕ:26.02.2015ರಲ್ಲಿ ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ನೀಡಲಾಗಿರುತ್ತದೆ. ಇದರನ್ನಯ ಪ್ರತಿ ವರ್ಷ ಸದರಿ ಯೋಜನೆಗೆ ನಿಗಮಕ್ಕೆ ಒದಗಿಸುವ ಅನುದಾನಕ್ಕನುಗುಣವಾಗಿ: ಅನುಮೋದಿತ ಪರಿಷ್ಣಕ ಯೋಜನಾ ವರದಿಯಲ್ಲಿ ಸೇರಿರುವ ಕಾಮಗಾರಿಗಳನ್ನು ಕೈಗೆತ್ತಿಕೊಂಡು 'ಅನುಷ್ಠಾನಗೊಳಿಸಲಾಗುತ್ತಿದೆ. ಸಂಖ್ಯೆ: ಜಸಂಇ 08 ಡಬ್ಬ್ರ್ಯೂಎಲ್‌ಎ 2020 ಘಾ < ವಾ್‌ (ರಮೇಶ್‌ ಲ. ಜಾರಕಿಹೊಳಿ) ಜಲಸಂಪನ್ಮೂಲ ಸೆಚವರು (ಬೃಹತ್‌ ಮತ್ತು ಮಧ್ಯಮ ನೀರಾವರಿ) ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1054ಗೆ ಅನುಬಂಧ (ರೂ ಕೋಟಿಗಳಲ್ಲಿ) ETO ಇಮಗಾರ`' ಪೆಸರು” ) "ಜಾಡರ್‌"] "ಈತ ನಡ್‌ಸೆ | ನಾ ನಡಗ ತಂದಾ] ಕರಡರ್‌ 7 ಜರಡರ್‌ದಾರರ ಗುತ್ತ” 'ಧನ್ನಾಧನ] ಹರಾ | ; | (ಸ | | ಅಹ್ಞಾನಿಸಿದ | ಭಾಗವಹಿಸಿದವರು ಅರ್ಹತೆ ಮೊತ್ತ ಗಿಟ್ಟ | ವಿಳಾಸ ಮೊತ್ತ ಗೊಳ್ಳ ಬೇಕಾದ | #4} | ದಿನಾಂಕ | ಹೊಂದಿರುವರು | ಮೊತ್ತ (ಟೆಂಡೆರ್‌ | ಜಮೀನು. | | | \ ಪ್ರೀಮಿಯಂ i | | ಮತ್ತು \ \ H ed | | } ಜಿ.ಎಸ್‌.ಟಿ. | | | } | | ಒಳಪಡಿಸಿ) | TG Tavestigation, Design, ವ ನಾ ESE TITAN “ಹನ್‌ 3 RK) ಫಾಸ್‌ Supply, Installation Testing - and ಶೇಖರ್‌ರಡ್ಗಿ(ಜಿ,ವಿ.ಪಿ.ಆರ್‌ | ಶೇಖಲ್‌ರೆಡ್ಡಿ(ಜಿ.ಿ. ಇಂಜಿನಿಯರಿಂಗ್‌ ಎಕರೆ ಯೆ Comunissioning of Lift System (Head ಇಂಜಿನಿಯರಿಂಗ್‌ | ಪಿ.ಆರ್‌ಇಂಜಿನಿಯ ಲಿಮಿಟೆಡ್‌ , ಪ್ರಗತಿಯಲ್ಲಿದೆ works consisting of construction of ಲಿಮಿಟೆಡ್‌) ರಂಗ್‌ ಲಿಮಿಟೆಡ್‌) | ನಂ.8-2-293/82/0. lntak¢. canal, : Jack well cum pump | ಪ್ಲಾಜ್‌ ನಂ739-೦ house, Power supply including ESERIES ಜುಬಿಲಿಹಿಲ್ಸ್‌, terminal bays, Substation, 33 KV ಪ್ರೈವಟ್‌ ಲಿಮಿಚಔ್‌ | ಹೈದರಾಬಾದ್‌- | ansmiss es) Rising main witht ಕಳ 500033 stribution system, } 23.10.2019 | | | Tanks. 40 Nots) and Chal (Filling of Tanks 21 No’s) Under H | | Upper Bhadra Project including | j | | ' Operation afd Maintanance for A; | | \ H | period of 5; Years, ufter successful | \ | | | completion of work” (INDENT | | | | | ಸ್‌ Me SE [SE } CS, RN 3 el y of Chaliakere- | ಗ ಕಡ ಪದಾನಬ್ದಹ್ಕ್‌ | TS ಷನ್‌ 54500 THE ESE SR ET - ಧ್ಯಾನ Molkalmurn gravity rain piped | (ಮೇಳ ಇಂಜಿನಿಯರಿಂಗ್‌ | ಕನ್ನಸ್ಪತ್ತನ್‌ | ಕನ್ನಪ್ಪಕ್ಷನ್‌ ಪ್ರೈವೇಟ್‌ | ಅಪಶ್ಯಕತೆ stribution network for tank filling | ಮತ್ತು ಇನಪ್ರಾಸಕ್ಷರ್‌ ಪ್ರೈವೇಟ | | ವಿಮಿಟಿಡ್‌-ಜಿ:ಶಂಖರ್‌ | ಇರುವುದಿಲ್ಲ | Rom chitrudnrga branch canal under | ವಿಮಿಟೆಡ್‌) ವಿಮಿಟ್‌ | | | (ಜಎ) 420328 ! | | upper bhadra project including | 2510209 [gS ಕಾವರಕನ್ನ i ಮಹಡಿ, ನಾಗರಬಾವಿ operation and maimtenance or 5 years ಜಿ ವಿತ ಅರ್‌. 2.ಜಿವೀರೆ ವೃತ್ತ, ಮಂಗಳೂರು- \ after sucessful completion of work” ವಿಪ 4 ಸಂ ಆಡ | 5003 | | (INDENT NO:1333) | ಇಂಜೆನಿಯಂಂಗ್‌ | ಶೇಖರ್‌ರೆಡ್ಡಿ | | | | | | j ಲಿಮಿಟೆಡ್‌) | ವಿಆರ್‌ | i H | ‘ \ | IS | | ಇಂಜಿನಿಯರಿಂಗ್‌ | pi j (pap ಐದ ಉಂಭಂಡಿ pO ಸರ ಇ) pd ದಜ ಊಂ ಲಾ CR LopG HER sles Be) Rode ಜಲಲ ೨ (7 [A Ewa mop Few | SOTO ಆಲ) ಖಂ RIGS y 4 ನೀಟಾದ (ttl nuopu)) ‘xo ays oo Jo uoyajdwoo fnjssooons “ವಿಟಬ ನಉ೦ಂಬರ Jape SWoOA § Io} S0UPUSiEN ede eR pue uoyeiodg Fupnjouy 1oofoag "ಮಧ Ber wpeuyg odd Jopun Teuey Uyoupig] ಔಂಧೀಂಂಟ ಆ (cR) vimpenn). wong Su] MeL phen ದಜ ಯೋಧ ೫ Reo Jog NOMI uopnqisiq padi Ure mofo [ ios | ~ sie oie | poss Revi Poss “1 navi oroyiuey Jo uoponnsuon | ¢ ಖೀ pe ts ಹ he ಈ dl (ಸಲಣನಿಇ CR ಇಂ ೦೪೦ ಧೂಂಬ್ರಣ ದಿಬಂಣ) Few ಡ೦ಲ್ಲ pa pe pe ಬಟು ey | Eee ಜಂಡಿರಿ Rw pe ಇಬಲಗಣದಬಯ | ಲಳಲೂಣ pS ಷಿ [ee yy ವಂಲ್ಯಂಖಂಣ | ಎಂಬಂಜ! ಉಲಂಂ | ಖಣ ೬0೧ | ಬಣ 8೦ ಖಮಬಂಣ ಜಿ epee 3 j } ಮ ಇ (ಉಸಪಿ KS [3 ಕ "ಇಷು ಹೆಸರ ಪನ್‌ 7 ಪಂತ್ರಾ ನಡಸ 7 ಅರ ಬಿಡ್‌ಸೆ | ಅಂದಾಜು ಷರಡರ್‌ದಾಕಕ ಸತ 7 ಚಸ್ಥಾಧೇನ ಷರಾ | ಸ ; ಆಹ್ನಾನಿಸಿದ | ಭಾಗವಹಿಸಿದವರು ಅರ್ಹತೆ | ಮೊತ್ತ ಎಳಾಸ ಮೊತ್ತ ಗೊಳ್ಳ ಬೇಕಾದ \ | K ದಿನಾಂಕ | ಹೊಂದಿರುವರು | (ಟೆಂಡರ್‌ ಜಮೀನು | | | | | j ಪ್ರೀಮಿಯಂ | | [FH | | ಮತ್ತು | et | | ಜಿ.ಎಸ್‌.ಟಿ. | \ ಎ , | | ಒಳೆಪಡಿಸಿ) | | | | Cinstuction of Sinikere-Belegere | ಕ್‌ ಾಕತ್ಸರ ಇಕ್ಷೀಪತಿ rN 1 ಹಾಡಕನ 35777 4825 ಗಾವ ಇರ USE ಧ್ಯಾನ | | wavity mai piped distribution ಆಲೂಗದ್ಗಲಾ (ಭೂರತ್ನಂ ಶಂಕರ್‌ | ಫ್ರಸ್ಪಕ್ಟರ್‌ ಪ್ರೈವೆಟ್‌ ಅವಕ್ಯಕತೆ | } network for. tank filling from ಕಪ್‌ಸ್ಪಕ್ಷನ್‌ ಕಂಪನಿ ಲಮಿಟೆಡ್‌) ನಂ.302, ಇಯವುದಿಲ್ಲ | | chitradurga branch canat under upper ಪ್ರೈವೆಟ್‌ ಲಿಮಿಟೆಡ್‌) | ಶಿವಸಾಯಿ ಸನ್ಸೀ | bhadra project including operation | ಬ್ಲಾಕ್‌ ನಂ.32, ಕಿರಡಿ | and maintainance for 5 years after ಲಿಮಟೆಡ್‌) ದೇವಸ್ಥಾನ ಮುಂಬಾಗ, successfiil completion of work” Pz ಕವನಷ್ಗಷನವಾತತ್ಪ ಧಸಕ್‌ ಹರಿದಿನಗರ, (INDENT NO:1348) | ಲಸ್ಷೀಪತಿ | ಪುಂಜಾಗುಟ್ಟ, ಅಲೂಗದ್ವಲಾ ಹೈದರಾಬಾದ್‌ - 3 ಕಕನ ಸಾ (ಯೂರತ್ನಂ | M00 ೀ: ಕನ್‌ಸ್ಪಕ್ಷ 23.10.2019 (ಗ್ರೋಮಾ he Cu | ಇನ್‌ಫಾಸ್ಟಕ್ಸರ್‌ ಕಂಪನಿ ಪ್ರೈವೆಟ್‌ | | | ಪ್ರೈನೆಚ್‌ ಅಮಿಟಿಡ್‌) ಲಿಮಿಟಿಡ) | j | ಸ ಮಣಿಕರದ್‌ನ್‌'ದಾಲಾ § | ಕೃಷ್ಣನ್‌ (ಟೋಯಾ | | ಮತ್ತು ಕಂಪನಿ ಕನ್‌ಸ್ಪಕ್ಷನ್‌ | | ಪ್ರೈಜೆಟ ಲಖುಚಿಡ್‌ | [| | | ಮ | ] 5 ವಸ ಸರಾಯನಕಡ್ದ | | fr FF Branch © | Ie ಜಸಂಕರ್‌ T ಸತ್ತಾ ಹಸಂಕರ್‌; 3 7 ig ಇತರ್‌, SA | TST ಭಾಸಾಂನಿ” \ including carthwork, | L (ಸ್ರೀಕೃತ) ಸ್ರೀಕ್ರತ್ರು | ಸೋಮ ಬಂಗೇಿ. ಪ್ರಕ್ರಿಯೆಯು | excavation,embankment, CC lining | 5 ಪಕಾರ 7% ಪುರಾಡರ | ಜೀಶ್‌ ನಗರ ಪ್ರಗತಿಯಲ್ಲಿದೆ | \ using mechanical paver, C05 99,2019 ಬುಖ್ಯಾ, (ಸ್ವೀಕೃತ ) | ಬುಬ್ಯಾ. (ಸ್ಟೀಳ್ಳತೆ .) H I ಬಿಜಾಪುರ-586104 | drainage works 7 roadbridges’ cart ವಾ್‌ ರಾವ್‌ | | wack crossings from Ch.108.00 Km to | | ದಾಮುಸು (ತಿರಕಸ್ಮತ) ' ' | | Ch 13590 Km G7 Km Psa | i [ chiding aqueduct fro H | skit STEAK G Joy UEUSHEN % oped Sujpnjouy pufeunAnp] pue eng uy yofong wpeyg Jedd Jo [euey woud INEUINS, Jopun s1opaay-qas Huipnour uf 692080 0 US 000) wo augjodid Jspaoy ANAL ou} Woy ‘pveoops uly. XUty Joy WIOMIoT UopNqLsIp ಖಬಿಂಗ padi AAS jo Suruorsstuuod oneceses KN ಭರ ( 10868 08 0t0L ಈ - doctooc | pue Suyssa “uopeleysur iddng | (ZTE:ON Wopul) (aan sopan DEL 3° INIA ‘ON oFexoed) 109fo1qepeug ] ddr IopuL] ~ UY YhL-TE UD 0) UY ಾಂಧನೆದ ಸಂಜ | SET TEL UD woy Yonponbe Fuypryour eS A (wuo] ury 42) un] 00°S€1, uo ರ 0} UY 00801 UD Woy s3UISS010 Nous TOcEss-sesee ಫೆ: (8%) ued /sodpuapuor / SoM sFuuteip yedocys Fo [i Te fe Reoseuebhoper sso ‘oad eogueypour Hust prop "ರಾಊ ರಲ (koe) Fulujk 9 MouduvquIo UoHEABOXD pogo ‘apocg pomaos Reog Re aoe oes Buypnout Buu) pesos WT-osLe 9°99 Peosushems | 61h CE mabop'e ದಂಥ 8 youbig Jn jo ಸುಧಾ 9 CTELON Mopul) (4g Japun JEL 30 RIA ‘ON oFuyoug) Dofogeipeyg ddr] spun |= uy vhL'Te1'd) 9 UY SGUITLUD (ಸಲನಿ oR ವ ಧಂ oxo ಯಾಡ್ಛಣ | ಬಂಧ) ps ಜಲಲಂಆು 2೦ಮಲ Rp Avy Foe ಜಲ Ru Foe pe eppeeeyes | een ಜ pe ಆಪಿ ನುರ್ರಿುಲಣಿ | ೪ | ಂಂಲಂಣ | ಬಂ | mews | yor 08] yn 250 Hp ಜಣ ಊಂ & ಕರ್ನಾಟಕ ಸರ್ಕಾರ ಸಂಖ್ಯೆ: ಜಸಂಇ 03 ಡಬ್ಬ್ಯೂಎಲ್‌ಎ 2020 ಕರ್ನಾಟಕ ಸರ್ಕಾರದ ಸಚಿವಾಲಯ, ವಿಕಾಸ ಸೌಧ, —— ಬೆಂಗಳೂರು, ದಿನಾಂಕ:10.03.2020. ಇವರಿಂದ: ಅವರಿಗೆ: ಸರ್ಕಾರದ ಕಾರ್ಯದರ್ಶಿಗಳು, ಜಲ ಸಂಪನ್ಮೂಲ ಇಲಾಖೆ, ವಿಕಾಸ ಸೌಧ, ಬೆಂಗಳೂರು-560001. ಕಾರ್ಯದರ್ಶಿಗಳು, 9 ಕರ್ನಾಟಕ ವಿಧಾನ ಸಭೆ ಸಚಿವಾಲಯ, | ವಿಧಾನಸೌಧ, ಬೆಂಗಳೂರು-560001. ಮಾನ್ಯರೇ, ವಿಷಯ: ಮಾನ್ಯ ವಿಧಾನ ಸಭೆ ಸದಸ್ಯರಾದ ಶ್ರೀ ರಾಜೀವ್‌ ಪಿ. (ಕುಡಚಿ) ರವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1058ಕ್ಕೆ ಉತ್ತರ ಒದಗಿಸುವ ಬಗ್ಗೆ. ಉಲ್ಲೇಖ: ತಮ್ಮ ಪತ್ರ ಸಂಖ್ಯೆ ಪ್ರಶಾವಿಸ/15ನೇವಿಸ/6ಅ/ಪ್ರ.ಸಂ.1058/2020, ದಿ:29.02.2020. ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ರಾಜೀವ್‌ ಪಿ. (ಕುಡಚಿ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1058ಕ್ಕೆ ಉತ್ತರದ 100 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಮುಂದಿನ ಅಗತ್ಯ ಕ್ರಮಕ್ಕಾಗಿ ತಮಗೆ ಕಳುಹಿಸಿಕೊಡಲು ನಿರ್ದೇಶಿತನಾಗಿದ್ದೇನೆ. ತಮ್ಮ ವಿಶ್ವಾಸಿ, (ಎಸ್‌.ಎನ್‌.ಕೇಶವಪಥಾಶ್‌) ವಿಶೇಷ ಕರ್ತವ್ಯಾಧಿಕಾರಿ (ಾಂತ್ರಿಕ-4) ಜಲಸಂಪನ್ಮೂಲ ಇಲಾಖೆ ಕರ್ನಾಟಕ ವಿಧಾನ ಸಜೆ L ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ p 1058 2.. ಸದಸ್ಯರ ಹೆಸರು: : ಶ್ರೀ ರಾಜೀವ್‌ ಪ. (ಕುಡಚಿ) 3, ಉತ್ತರಿಸಬೇಕಾದ ದಿನಾಂಕ 10.03.2020 4. ಉತ್ತರಿಸುವ ಸಜವರು” : ಜಲಸಂಪನ್ಮೂಲ ಸಚಿವರು [jo ಪ್ರಶ್ನೆಗಳು 'ಉತ್ತರೆಗಘ |] 3 ( ECT) ಸ್‌ ಮ್‌ | ಕೆರೆಗಳಿಗೆ ಕೃಷ್ಣಾ ನದಿಯಿಂದ ನೀರು | ಕಾಮಗಾರಿ ಪ್ರಗತಿಯಲ್ಲಿದೆ. | ತುಂಬಿಸುವ ಯೋಜನೆ | [ ಪ್ರಾರಂಭವಾಗಿದೆಯೇ; | ಈ ಮಾನ ಪನಾರಾಗರವ] ಈ ಡಾಕ್‌ ಕನಡ ಪೆನತ್ಯದ ನಷರವಾದ f ಹಾಗೂ ಬಿಡುಗಡೆಯಾಗಿರುವ | ಯೋಜನಾ: ವರದಿಗೆ ಆಡಳಿತಾತ್ಮಕ ಅನುಮೋದನೆ | | ಅನುದಾನವೆಷ್ಟು | ನೀಡಲಾಗಿದೆ. ಫೆಬ್ರವರಿ-2020ರ ಅಂತ್ಯಕ್ಕೆ ರೂ.23.06 ಕೋಟೆ | | ಅನುದಾನ ಬಿಡುಗಡೆಯಾಗಿರುತ್ತದೆ. | ಇಮಾಮ ನವರ ಈ `ವಗಾರಯನ್ನು `ಪ್ರಾರಭಿಸದ ನನ ಸಾಗುತ್ತಿರುವುದು ಸರ್ಕಾರದ ಗಮನಕ್ಕೆ ಮತ್ತು ಒಪ್ಪಂದದ ಪ್ರಕಾರ ಪೂರ್ಣಗೊಳಿಸಬೇಕಾದ ಬಂದಿದೆಯೇ; ದಿನಾಂಕ:22.09.2019 (18 ತಿಂಗಳು) ಇರುತ್ತದೆ. | ಸದರಿ ಯೋಜನೆಯ ಕಾಮಗಾರಿಯನ್ನು ಜೂನ್‌-2020 | ರೊಳಗೆ ಪೂರ್ಣಗೊಳಿಸಲು ಎಲ್ಲಾ ಅಗತ್ಯ ಕ್ಷಮ ಕೈಗೊಳ್ಳಲಾಗುತ್ತಿದೆ. ಷ್ಟು ನಧಾನವಾಗಾಮಗಾಕ ಯೋಜನಾ 'ಕಾವಗಾರಸ್ಥತದಲ್ಟ' ಬಡಿವ ಕಡ್‌ ಪ್ರಾರಂಭವಾಗಲು ಕಾರಣವೇನು; | ಕ್ರಾಸಿಂಗ್‌, ಕೆನಾಲ್‌ ಕ್ರಾಸಿಂಗ್‌, ರೇಲ್ವೆ ಕ್ರಾಸಿಂಗ್‌, ಪೈಪ್‌ಲೈನ್‌ ಕಾಮಗಾರಿ ಬಿಲ್‌ ಬಾಕಿ ಇರುವುದರಿಂದ | ಕ್ರಾಸಿಂಗ್‌ ಕಾಮಗಾರಿಯನ್ನು ಕೈಗೊಳ್ಳಲು ಹಾಗೂ. ಸ್ಥಳೀಯ ಗುತ್ತಿಗೆದಾರರು ಕಾಮಗಾರಿಯನ್ನು | ರೈತರ ಜಮೀನುಗಳಲ್ಲಿ ನಿಂತ ಜೆಳೆಗಳಿರುವುದರಿಂದ ರೈಸಿಂಗ್‌ ನಿಲ್ಲಿಸಿರುವುದು ಸರ್ಕಾರದ ಗಮನಕ್ಕೆ | ಮೇನ್‌ ಪೈಪ್‌ಲೈನ್‌ ಅಳವಡಿಸಲು ಅಡೆತಡೆ ಬಂದಿದೆಯೇ; ಉಂಟಾಗಿರುವುದರಿಂದ ಮತ್ತು 20ನೇ ಮಳೆಗಾಲದ ನರನ ಸನ ನಡಕ ಅವಧಿಯಲ್ಲಿ ಅತಿವೃಷ್ಟಿಯಿಂದಾಗಿ ಕೃಷ್ಣಾ ನದಿಯಲ್ಲಿ ಊಹೆಗೂ ಬಿಲ್‌ ಬಡುಗಡೆ ಮಾಡದಿರಲು | ಮೀರಿ ಬಂದ ಅತೀ ಹೆಚ್ಚಿನ ಪ್ರವಾಹದಿಂದ , ಪಂಪ್‌ಹೌಸ್‌ | ಕಾರಣಗಳೇನು; ಇಲೆಕ್ಟಿಕಲ್‌ ಕಾಮಗಾರಿಗಳ ಸ್ಥಳಗಳು ಜಲಾವೃಶಗೊಂಡಿದ್ದರಿಂದ | ನಿಗದಿಪಡಿಸಿದ ಅವಧಿಯೊಳಗೆ ಕಾಮಗಾರಿಯನ್ನು ನಿರ್ವಹಿಸಲು \ ವಿಳಂಬವಾಗಿರುತ್ತದೆ. ಗುತ್ತಿಗೆದಾರರು ನಿರ್ವಹಿಸಿದ ಕಾಮಗಾರಿಯ ಪ್ರಮಾಣಕ್ಕೆ | ಅನುಗುಣವಾಗಿ ಫೆಬ್ರವರಿ--2020ರ ಅಂತ್ಯಕ್ಕೆ f | ರೂ.2306 ಕೋಟಿ ಮೊತ್ತದ ಬಿಲ್ಲನ್ನು ಸಂದಾಯ | ಮಾಡಲಾಗಿರುತ್ತದೆ. | ಈ) [aor ಹಾಗೂ `'ಪಢಂಬ ಫಾ ಮೇಲ ತಸಿರುವ ಇಾರಾಗಳಂದಾಗ ಸಾಷಗಾನಿಯ ತಗ | ತೋರಿದ ಅಧಿಕಾರಿಗಳ ವಿರುದ್ಧ ಶಿಸ್ತು ಕಮ [ಕು ನಿಂಶಿತವಾಗಿದ್ದು, ಪುಸ್ತುತ ಜೂನ್‌-2020ರೊಳಗಾಗಿ | | ಕೈಗೊಳ್ಳಲಾಗುವುದೇ? | ಕಾಮಗಾರಿಯನ್ನು ಪೂರ್ಣಗೊಳಿಸೆಲು ಎಲ್ಲಾ ಅಗತ್ಯ ಕ್ರಮ | ಕೈಗೊಳ್ಳಲಾಗುತ್ತಿದೆ. [ ಸಂಖ್ಯೆ ಜಸಂಇ3'ಡಬ್ದಾ ಜರ್‌ಎ2020 ಗ ರಮೇಶ್‌ ಲ. ಜಾರಕಿಹೊಳಿ) ಜಲಸಂಪನ್ನೂಲ ಸಚಿವರು (ಬೃಹತ್‌ ಮತ್ತು ಮಧ್ಯಮ ನೀರಾವರಿ) ಕರ್ನಾಟಕ ಸರ್ಕಾರ ಸಂಖ್ಯೆ; ಜಸಂಇ 07 ಡಬ್ಬ್ಯೂಎಲ್‌ಎ 2020 ಕರ್ನಾಟಕ ಸರ್ಕಾರದ ಸಚಿವಾಲಯ, ವಿಕಾಸ ಸೌಧ, ಬೆಲರಳೂರು, ದಿನಾಂಕ:10.03.2020. ಅವರಿಂದ: ಸರ್ಕಾರದ ಕಾರ್ಯದರ್ಶಿಗಳು, ಜಲ ಸಂಪನ್ಮೂಲ ಇಲಾಖೆ, ವಿಕಾಸ ಸೌಧ, ಬೆಂಗಳೂರು-560001. ಈ) ಇವರಿಗೆ: , ಕಾರ್ಯದರ್ಶಿಗಳು, ಕರ್ನಾಟಕ ವಿಧಾನ ಸಭೆ ಸಚಿವಾಲಯ, ವಿಧಾನಸೌಧ, ಬೆಂಗಳೂರು-560001. ಮಾನ್ಯರೇ, ವಿಷಯ: ಮಾನ್ಯ ವಿಧಾನ ಸಭೆ ಸದಸ್ಯರಾದ ಶ್ರೀ ಶಿವಲಿಂಗೇಗೌಡ ಕೆ.ಎಂ (ಅರಸೀಕೆರೆ) ರವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1045ಕ್ಕೆ ಉತ್ತರ ಒದಗಿಸುವ ಬಗ್ಗೆ. ಉಲ್ಲೇಖ: ತಮ್ಮ ಪತ್ರ ಸಂಖ್ಯೆ: ಪ್ರಶಾವಿಸ/15ನೇವಿಸ/6ಅ/ಪ್ರ.ಸಂ.1045/2020, ದಿ:28.02.2020. ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಶಿವಲಿಂಗೇಗೌಡ ಕೆ.ಎಂ (ಅರಸೀಕೆರೆ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1045ಕ್ಕೆ ಉತ್ತರದ 100 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಮುಂದಿನ ಅಗತ್ಯ ಕ್ರಮಕ್ಕಾಗಿ ತಮಗೆ ಕಳುಹಿಸಿಕೊಡಲು ನಿರ್ದೇಶಿತನಾಗಿದ್ದೇನೆ. ತಮ್ಮ ವಿಶ್ವಾಸಿ, (ಎಸ್‌.ಎನ್‌.ಕೇಶವಪ್ರಕಾಶ್‌) ವಿಶೇಷ ಕರ್ತವ್ಯಾಧಿಕಾರಿ (ತಾಂತ್ರಿಕ-4) ಜಲಸಂಪನ್ಮೂಲ ಇಲಾಖೆ 1045 1 ಚುಕ್ಕೆ ಇದ ಬ್ರನ್ನಿ ಸಂಖ್ಯ 2. ಸಚಸ್ಕರ ಹೆಸರು ಶ್ರೀ ಶಿವಲಿಂಗೇಗೌಡ ಕೆ.ಎಂ (ಅರಸೀಕೆರೆ) 3. ಉತ್ತರಿಸಬೇಕಾದ ದಿನಾಂಕ 10.03.2020 4. ಉತ್ತರಿಸುವ ಸಚಿವರು : ಜಲಸಂಪನ್ಮೂಲ ಸಚಿವರು [3ಸಂ. ಪ್ರಶ್ನೆಗಳು ಉತ್ತರಗಳು 7 ವತ್ತಿನಷೊಳ ಯೋಜನೆಗಾಗಿ ಇನ್‌ ಎತ್ತಿನಹೊಳೆ ಸಮಗ್ರ ಕಡಿಯುವ ನಿಕಿ] | ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಎಷ್ಟು; ಯೋಜನೆಗೆ ಅರಸೀಕೆರೆ ಪ್ಯಾಪ್ತಿಯಲ್ಲಿ | | ಜಮೀನನ್ನು | 628 ಎಕರೆ - 3804 ಗುಂಟೆ ಜಮೀನನ್ನು | | ಭೂಸ್ಥಾಧೀನಪಡಿಸಿಕೊಳ್ಳಲಾಗಿದೆ. | ಭೂಸ್ಥಾಧೀನಪಡಿಸಿಕೊಳ್ಳಲು ಉದ್ದೇಶಿಸಲಾಗಿರುತ್ತದೆ. (ಭೂಸ್ಥಾಧೀನಕೊಳಪಟ್ಟಿರುವ ರೈತರ ಭೂಸ್ಪಾಧೀನಕೊಳಪಟ್ಟಿರುವ ಹೋಬಳಿವಾರು ಸಂಪೂರ್ಣ ಮಾಹಿತಿ ನೀಡುವುದು; | ಗ್ರಾಮಗಳ ವಿವರೆಗಳನ್ನು ಅನುಬಂಧದಲ್ಲಿ | ಒದಗಿಸಲಾಗಿದೆ. ನನದ ನಾನಾಪನ್ಯ ನಡ] ಪ್‌ ನತರ್ಪ ರ ಇರವ ಹ್‌] ಕಳೆದುಕೊಂಡಿರುವ ಎಷ್ಟು ರೈತರಿಗೆ | ಯಾವುದೇ ಪರಿಹಾರ ಪಾವತಿಸಿರುವುದಿಲ್ಲ. ಎಷ್ಟೆಷ್ಟು ಪರಿಹಾರ ನೀಡಲಾಗಿದೆ (ಸಂಪೂರ್ಣ ಮಾಹಿತಿ ನೀಡುವುದು); ನನ್ನ ಪಪ್ಪ ಕೃತಗ ಕಾಕ ನೀಡುವುದು .ಬಾಕಿಯಿದ; ಬಾಕಿ ಹಣ ನೀಡದಿರಲು. ಕಾರಣಪೇನು ಮತ್ತು ಪರಿಹಾರ ನೀಡಲು ಅಸುದಾನ \ ಲಭ್ಯವಿದೆಯೇ" (ಸಂಪೂರ್ಣ ಮಾಹಿತಿ | ನೀಡುವುದು)? L. ಸಂಖ್ಯೆ: ಜಸಂಣ 07 ಡಬ್ಲೂ ನಿಲ್‌ಎ 2020 Sr (ರಮೇಶ್‌ ಲ. ಜಾರಕಿಹೊಳಿ) ಜಲಸಂಪನ್ಮೂಲ ಸಚಿವರು (ಬೃಹತ್‌ ಮತ್ತು ಮಧ್ಯಮ ನೀರಾವರಿ) aa D 0 "ಇಂಬ “ಇಆರಲಿಂಬಗ ಜಣ ೫ ಢ್‌ [ 09-829 | R 0»: soo] A RES L ಗಂಥಿ ye puna] see! py \ ತಿಜರಣಭಔ ೧ಜಣ' ವಿತಳ 9 SH Sapnioe O oues oon] pve gy U0£) _ Brg oe ಜಾಜಿ ವಿರಿಳಂ ಚಿಗಂಣಾ ' eh ಸಣಂಡೀಣ್ಲ oval Rue soz] ಲ ~ sos! OO Bae] ಜೂ! ಲಿಿಳಿ೧ ಬಿಜಂಣಿ] soo = soc-ov! ಸಜನ! ens ph) Sree! {ors 90 Senhop cups pponpe] gree ys \ ಜಲಂ ನ್‌್‌ನ್‌್‌ ದ ಹನಿ NN _ ಶಿಡಲಾಲ Wa _obe ಜೂ! ಗಿನಳ್ಗ] ನಜ ape | epee ೦9 ಬ ಗಜ ೧ಿಜಿಳಂಂ' ಉಂ ವಿನಿ ಜಳ ಔಿಳನಿಳಣಸಿಲ ಜಣ pane] No SR ಧಿಮಿ] ಜು ೧೫ ' ue! ೧a Ren ಬ ರಿಬಂಜ್ಲ ಳಿಯ ೧೧ ನಿಂ | [ Ks | | we mops! ge | % | | NS ಜನು ev el Pe ನೀಲ್‌ p00 Foros 2 ಬರಲಲ $ಂಂ/ದಧರ 9 ೧ಡಿ (ಕಳದ) ೦೮2 nyogse F ಜಲಜ ಭಿಜನಯಲ ಸ್‌ ಕ್‌ ಕರ್ನಾಟಕ ಸರ್ಕಾರ ಸಂಖ್ಯೆ: ಜಸಂಇ 10 ಡಬ್ಬ್ಯೂಎಲ್‌ಎ 2020 ಕರ್ನಾಟಕ ಸರ್ಕಾರದ ಸಚಿವಾಲಯ, ವಿಕಾಸ ಸೌಧ, ಮವವಾನಮವನನನನಾಮನನಾನಾನಾವವಾವನವವಮಾವಾಮ ಬೆಂಗಳೂರು, ದಿನಾಂಕ:10.03.2020. Ks: ಅವರಿಂದ: ಸರ್ಕಾರದ ಕಾರ್ಯದರ್ಶಿಗಳು, ಜಲ ಸಂಪನ್ಮೂಲ ಇಲಾಖೆ, ವಿಕಾಸ ಸೌಧ, ಬೆಂಗಳೂರು-560001. ಇವರಿಗೆ: Q ಕಾರ್ಯದರ್ಶಿಗಳು, 10 ಕರ್ನಾಟಕ ವಿಧಾನ ಸಭೆ ಸಚಿವಾಲಯ, y ವಿಧಾನಸೌಧ, ಬೆಂಗಳೂರು-560001. [0 ಮಾನ್ಯರೇ, ವಿಷಯ: ಮಾನ್ಯ ವಿಧಾನ ಸಭೆ ಸದಸ್ಯರಾದ ಶ್ರೀ ಶಿವಶಂಕರ ರೆಡ್ಡಿ ಎನ್‌.ಹೆಚ್‌ (ಗೌರಿಬಿದನೂರು) ರವರ ಚುಕ್ಕೆ ಗುರುತಿಲ್ಲದ ಪಕ್ನೆ ಸಂಖ್ಯೆ: 1123ಕ್ಕೆ ಉತ್ತರ ಒದಗಿಸುವ ಬಗ್ಗೆ, ಉಲ್ಲೇಖ: ತಮ್ಮ ಪತ್ರ ಸಂಖ್ಯೆ ಪ್ರಶಾವಿಸ/15ನೇವಿಸ/6ಅ/ಪ್ರಸಂ.1123/2020, ದಿ:29.02.2020. ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಶಿವಶಂಕರ ರೆಡ್ಡಿ ಎನ್‌.ಹೆಚ್‌ (ಗೌರಿಬಿದನೂರು) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1123ಕ್ಕೆ ಉತ್ತರದ 100 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಮುಂದಿನ ಅಗತ್ಯ ಕ್ರಮಕ್ಕಾಗಿ ತಮಗೆ ಕಳುಹಿಸಿಕೊಡಲು ನಿರ್ದೇಶಿತನಾಗಿದ್ದೇನೆ. ತಮ್ಮ ವಿಶ್ವಾಸಿ, po (ಎಸ್‌.ಎನ್‌.ಕೇಶವಪ್ರಕಾಶ್‌) ವಿಶೇಷ ಕರ್ತವ್ಯಾಧಿಕಾರಿ (ತಾಂತ್ರಿಕ-4) ಜಲಸಂಪನ್ಮೂಲ ಇಲಾಖೆ ಕರ್ನಾಟಕ ವಿಧಾನ ಸ t | | | rs ಪ್ರಗತಿಯೆಷ್ಟು “ಯಾವಾಗ ಪೂರೈಸಿ ನೀರನ್ನು ಕೆರೆಗಳಿಗೆ ಬಡಲಾಗುವುದು; (ಕಾಲಮಿತಿಯನ್ನು ತಿಳಿಸುವುದು) 1. 7 123 2. ; ಶ್ರೀ ಶಿವಶಂಕರ ರೆಡ್ಡಿ ಎನ್‌.ಹೆಚ್‌ (ಗೌರಿಬಿದನೂರು) 3. : 10.03.2020 4. -... ಜಲಸಂಪನ್ಮೂಲ ಸಚಿವರು ಇಸ ಶ್ನಿಗಳು ಉತ್ತರಗಳು ] 5) ಪವತ್ಯಪರ, ಸನಕ ಪ್ತ ನ್‌್‌ | [ಇತರೆ ಜಕ್ಲೆಗಿಗೆ ನೀರುಣಿಸುವ | | |ಎತ್ತಿನಹೊಳಿ ಯೋಜನೆಯ ವಿವರಗಳನ್ನು ಅನುಬಂಧದಲ್ಲಿ ಒದಗಿಸಲಾಗಿದೆ. | ಕ ಯೋಜನೆಯ ಅನುಷ್ಠಾನದಲ್ಲಿ | ಯಾವುದಾದರೂ ತೊಡಕುಗಳಿವೆಯೇ; ಸರ್ಕಾರ 'ಪಾಸಗ ಹಾಗೂ ' ಅರಣ್ಯ ಇಪಾಷಿಗೆ ಸರವಂಧಸನ | ಭೂಸ್ಪಾಧೀನ ಪ್ರಕ್ರಿಯೆಗಳಲ್ಲಿ ಸಮಸ್ಯೆಗಳು ಉಂಟಾಗಿರುತ್ತದೆ. 3) 'ಫರೆಗೌಂಡ್ಲು ನವಾಕಯವನ್ಥಾಗಫೈಕಗೊಂಡ್ಲು ನಾಮ ನಷರ್ನಾನ್‌ ಪಮಗಾರೆಗ ಸಂಬಂಧಿಸಿದಂತೆ, | ನಿರ್ಮಿಸಲು ಭೂಮಿ | ಟೆಂಡರ್‌ ಅಧಾರದ ಮೇಲೆ ಗುತ್ತಿಗೆದಾರರಿಗೆ ವಹಿಸಲಾಗಿದ್ದು, ಪ್ರಾರಂಭವಾಗದೇ ಇರುವುದು ನಿಜವೇ; ಇದಕ್ಕೆ ಕಾರಣಗಳೇನು; ವಶಪಡಿಸಿಕೊಳ್ಳುವ ಪ್ರಕ್ರಿಯೆ ಇನ್ನೂ | ಭೊಸ್ಹಾಧೀನ ಪ್ರಕ್ರಿಯೆಯನ್ನು ಕೈಗೊಳ್ಳುವ ಸಂದರ್ಭದಲ್ಲಿ ಕೊರಟಗೆರೆ ತಾಲ್ಲೂಕಿನ ರೈತರು ದೊಡ್ಡಬಳ್ಳಾಪುರ ತಾಲ್ಲೂಕಿನ ರೈತರಿಗೆ ನೀಡುವ ಪರಿಹಾರದರದಂತೆ ಅವರಿಗೂ ಸಹಾ ಏಕರೂಪ ದರ ನೀಡಲು | ಒತ್ತಾಯಿಸಿದ್ದರಿಂದ ಕಾಮಗಾರಿಗಳಿಗೆ ಅಡತಡೆ ಉಂಟಾಗಿರುತ್ತದೆ. ಈ ಕಾರಣದಿಂದಾಗಿ ಭೂಮಿ ವಶಪಡಿಸಿಕೊಳ್ಳುವ ಪ್ರಕ್ರಿಯೆ ಪ್ರಾರಂಭಿಸುವಲ್ಲಿ ವಿಳಂಬವಾಗಿರುತ್ತದೆ. ಪ್ರಸ್ತುತ ಎಸ್‌.ಐ.ಎ ಪಕ್ಷಿಯ | ಪ್ರಗತಿಯಲ್ಲಿದೆ. ಗಡಾ ಪಠಾದದರನಗದೆಯಲ್ಲಿ | ಕನರಡಗಕ ಪರನ ಕೃರ ಮಾಡ್ಗವ್ಯಪುರ ತಾಲ್ಲೂಕಿನ ಕೃೈತಕಗೆ ತಾರತಮ್ಯ ಇರುವುದರಿಂದ | ನೀಡುವ ಪರಿಹಾರದ ದರದಂತೆ ಅವರಿಗೂ ಸಹಾ ಏಕರೂಪ ದರ | ದೊಡ್ಡಬಳ್ಳಾಪುರ ಮತ್ತು ಕೊರಟಗೆರೆ | ನೀಡಲು ಒತ್ತಾಯಿಸಿದ್ದರಿಂದ ಕಾಮಗಾರಿಗಳಿಗೆ ಅಡತಡೆ ರೈತರು ಆಕ್ಷೇಹಿಸುತ್ತಿರುವುದು ನಿಜಷೆಃ | ಉಂಟಾಗಿರುತ್ತದೆ. ಘು ಪಗದಕ್ಸ ಇದ್‌ ಪರಹಾರ; ಕ್ಯಷ್ಠಾಹಾಠ್ತಂಡ ಹೊನ ಹರತ [5 ಯಾವಾಗ ಸಮಸ್ಯೆ | ಭೂಸ್ಥಾಧೀನಕೊಳ್ಳಪಡುವ . ಜಮೀನಿಗೆ "ಏಕರೂಪ ಭೂಪೆರಿಹಾರ' | ಬಗೆಹರಿಸಲಾಗುವುದು? ನಿಗದಿ” ಪಡಿಸಬೇಕಾಗಿರುತ್ತದೆ. ಸದರಿ ಯೋಜನೆಯ ತೀವ್ರ| ಅನುಷ್ಠಾನಕ್ಕಾಗಿ ಸನ್ನಾನ್ಯ ಮುಖ್ಯ ಮಂತ್ರಿಗಳ ಅಧ್ಯಕ್ಷತೆಯಲ್ಲಿ “ಉನ್ನತ | \ ಅಧಿಕಾರಿ ಸಮಿತ” (gh Power Committee) ರಚಿಸಲಾಗಿದ್ದು, | ಸದರಿ ಸಮಿತಿಯಲ್ಲಿ “ಏಕರೂಪ ಭೂಪರಿಹಾರ' (Uniform Rate | of Land Compensation) ಕುರಿತಾಗಿ ಚರ್ಚಿಸಿ ನಿರ್ಧಾರ | ತೆಗೆದುಕೊಳ್ಳುವುದಾಗಿರುತ್ತದೆ. ಸದರಿ ಸಮಿತಿಯಲ್ಲಿ ಎತ್ತಿನಹೊಳೆ 0 ಸಮಗ್ರ ಕುಡಿಯುವ ನೀರಿನ ಯೋಜನೆಯಡಿಯಲ್ಲಿ ಬೈರಗೊಂಡ್ಲು | | | ಜಲಾಶಯ ನಿರ್ಮಾಣದಿಂದ. ಮುಳುಗಡೆಯಾಗುವ ಜಮೀನುಗಳಿಗೆ | | ಏಕರೂಪ ಪರಿಹಾರ ಧರ ಕುರಿತಾಗಿ. ಚರ್ಚಿಸಿ ನಿರ್ಧಾರ L | ಕೈಗೊಳ್ಳುವುದಾಗಿರುತ್ತದೆ. ಸಂಪ್ಯೆ'ಜಸಂಇ 1 ಡೆಬ್ಬ್ಯೂಎಲ್‌ಎ 2020 K ಮೇಶ್‌ ಲ. ಜಾರಕಿಹೊಳಿ) ಜಲಸಂಪನ್ನೂಲ ಸಚಿವರು (ಬೃಹತ್‌ ಮತ್ತು ಮಧ್ಯಮ ನೀರಾವರಿ) ಕುಡಿಯುವ ನೀರಿನ ತೀವ್ರ ಅಭಾವ ಎದುರಿಸುತ್ತಿರುವ ರಾಜ್ಯದ .' ಹಾಸನ, ಚಿಕ್ಕಮಗಳೂರು, ತುಮಕೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಮರ ಹಾಗೂ ಕೆನೀಳಾರ ಜಿಲ್ಲೆಗಳಿಗೆ ರಾಜ್ಯದ ಪಶ್ಚಿಮಾಭಿಮುಖವಾಗಿ ಹರಿಯುವ ಹಳ್ಳಗಳಿಂದ 24:01 ಟಿ.ಎಂ.ಸಿ ನೀರನ್ನು ಬಳಸಿಕೊಂಡು ಕುಡಿಯುವ ನೀರು ಒದಗಿಸುವ ಹಾಗೂ ಅಂರ್ತಜಲ ಮರು ಪೂರಣಕ್ಕಾಗಿ ಈ ಭಾಗಗಳಲ್ಲಿನ ಸುಮಾರು 527 ಸಣ್ಣ ನೀರಾವರಿ ಕೆರೆಗಳಿಗೆ ಅವುಗಳ ಸಾಮರ್ಥ್ಯದ ಶೇ 50% ರಷ್ಟು ನೀರು ತುಂಬಿಸುವ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ರೂ.12,912.36 ಕೋಟಿ ಪರಿಷ್ಕೃತ ಯೋಜನಾ ವರದಿಗೆ ಸರ್ಕಾರವು ದಿನಾಂಕ:17.2.2014ರಲ್ಲಿ ಆಡಳಿತಾತ್ನಕ ಸುರಕ್ಷಿತ ತ ಮೊತ್ತದ ಚುಕ್ಕೆ ಗುರುತ್ತಿಲ್ಲದ ಪ್ರಶ್ನೆ ಸಂಖ್ಯೆ:1123ಗೆ ಅನುಬಂಧ ಅನುಮೋಡನೆ ನೀಡಿರುತ್ತದೆ. ¥. Y ಈ ಯೋಜನೆಯ ಮೊದಲನೇ ಹಂತದ ಲಿಫ್ಟ್‌ ಮತ್ತು ವಿದ್ಯುತ್‌ ಪೂರೈಕೆ ಕಾಮಗಾರಿಗಳು ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿವೆ. ಎತ್ತಿನಹೊಳೆ ಸಮಗ್ರ ಕುಡಿಯುವ. ನೀರಿನ ಯೋಜನೆಯ ಹಂತ- 2 ರಡಿಯ 260ಕಿ.ಮೀ ಉದ್ದದ ಗುರುತ್ವಾ ಕಾಲುವೆಯ ಪೂರ್ಣ ಉದ್ದಕ್ಕೆ ಕಾಮಗಾರಿಗಳನ್ನು ಪ್ರಾರಂಭಿಸಲಾಗಿದ್ದು, ಈ ಪೈಕ್ಸಿ ಜನವರಿ 2020ರ ಅಂತ್ಯಕ್ಕೆ ಸುಮಾರು 62.17ಕ.ಮೀ ಉದ್ದದ ನಾಲಾ ಕಾಮಗಾರಿಯು ಪೂರ್ಣಗೊಂಡಿದ್ದು, ಉಳಿಕೆ ಕಾಮಗಾರಿಗಳು ಪ್ರಗತಿಯಲ್ಲಿರುತ್ತವೆ. ಗುರುತ್ವ ಕಾಲುವೆ ಕೊನೆಯಲ್ಲಿ ಬರುವ ಕೊರಟಗೆರೆ ತಾಲ್ಲೂಕು ಭೈರಗೊಂಡ್ಲು ಜಲಾಶಯ ನಿರ್ಮಾಣ ಕಾಮಗಾರಿಯನ್ನು ಗುತ್ತಿಗೆ ವಹಿಸಲಾಗಿದ್ದು, ಕಾಮಗಾರಿಯನ್ನು ಆರಂಭಿಸಲು ಕ್ರಮ ವಹಿಸಲಾಗುತ್ತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಮತ್ತು ರಾಮನಗರ ಜಿಲ್ಲೆಗಳಿಗೆ ಕುಡಿಯುವ ನೀರನ್ನು ಒದಗಿಸುವ 'ಹಾಗೂ ನೆಲಮಂಗಲ ತಾಲ್ಲೂಕಿನ 2 ಕೆರೆಗಳನ್ನು ತುಂಬಿಸುವ :ರಾಮನಗರ - ಫೀಡರ್‌ ಕಾಲುವೆಯ ಕಾಮಗಾರಿ, ತುಮಕೂರು, dhdsiid, ಮಧುಗಿರಿ ಮತ್ತು ಪಾವಗಡ ತಾಲ್ಲೂಕುಗಳಿಗೆ ಕುಡಿಯುವ: ನೀರು ಮತ್ತು. ಈ ಭಾಗದ 79 ಸಣ್ಣ ನೀರಾಷರಿ ಕೆರೆಗಳಿಗೆ ನೀರನ್ನು ಒದಗಿಸುವ ಮಧುಗಿರಿ ಫೀಡರ್‌ ಕಾಲುವೆಯ ಕಾಮಗಾರಿ ಮತ್ತು ಗೌರಿಚದನೂನು ತಾಲ್ಲೂಕಿಗೆ ಕುಡಿಯುವ ನೀರಿಗಾಗಿ ಮತ್ತು ಗೌರಿಬಿದನೂರು, ಕೊರಟಗೆರೆ, ಮಧುಗಿರಿ ಮತ್ತು ದೊಡ್ಡಬಳ್ಳಾಪುರ ತಾಲ್ಲೂಕುಗಳ 107 ಸಣ್ಣ ನೀರಾವರಿ ಕೆರೆಗಳಿಗೆ: ನೀರನ್ನು ಒದಗಿಸುವ ಗೌರಿಬಿದನೂರು ಫೀಡರ್‌ ಕಾಲುವೆಯ ಕಾಮಗಾರಿಗಳನ್ನು adobe. ಲಾರ. ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ನೀರನ್ನು ಒದಗಿಸುವ ಕುಂದಾಣ ಲಿಫ್ಟ್‌ ಕಾಮಗಾರಿ ಮತ್ತು "ಕೋಲನರ ಮತ್ತು ಚಿಕ್ಕಬಳ್ಳಾಪುರ ಫೀಡರ್‌ ಕಾಲುವೆಗಳ ಅಂದಾಜುಗಳನ್ನು ತಯಾರಿಸಲಾಗುತ್ತಿದೆ. ಎತ್ತಿನಹೊಳೆ ಸಮಗ್ರ ಕುಡಿಯುವ -ನೀರಿನ ಯೋಜನೆಯಡಿಯ ಮೊದಲನೇ ಹಂತದ lift component ಕಾಮಗಾರಿಗಳನ್ನು ಪೂರ್ಣಗೊಳಿಸಿ: ಮುಂದಿನ ಮುಂಗಾರು ಹಂಗಾಮಿನಲ್ಲಿ ಪ್ರಾಯೋಗಿಕವಾಗಿ ಚಾಲನೆಗೊಳಿಸಲು ಕಾರ್ಯಕ್ರಮ ರೂಪಿಸಲಾಗಿದೆ. ಈ “ಯೋಜನೆಯನ್ನು 2023-24ನೇ ಸಾಲಿನಲ್ಲಿ ಪೂರ್ಣಗೊಳಿಸಲು ಯೋಜಿಸಲಾಗಿರುತ್ತದೆ. ಕರ್ನಾಟಕ ಸರ್ಕಾರ ಸಂಖ್ಯೆ: ಜಸಂಇ 01 ಡಬ್ಬ್ಯೂಎಲ್‌ಎ 2020 ಅವರಿಂದ: ಸರ್ಕಾರದ ಕಾರ್ಯದರ್ಶಿಗಳು, ಜಲ ಸಂಪನ್ಮೂಲ ಇಲಾಖೆ, ವಿಕಾಸ ಸೌಧ, ಬೆಂಗಳೂರು-560001. ಇವರಿಗೆ: ಕಾರ್ಯದರ್ಶಿಗಳು, ಕರ್ನಾಟಕ ವಿಧಾನ ಸಭೆ ಸಚಿವಾಲಯ, ವಿಧಾನಸೌಧ, ಬೆಂಗಳೂರು-560001. ಮಾನ್ಯರೇ, ಕರ್ನಾಟಕ ಸರ್ಕಾರದ ಸಚಿವಾಲಯ, ವಿಕಾಸ ಸೌಧ, ಬೆಂಗಳೂರು, ದಿನಾಂಕ:10.03.2020. [ce fl” ವಿಷಯ: ಮಾನ್ಯ ವಿಧಾನ ಸಭೆ ಸದಸ್ಯರಾದ ಶ್ರೀ ಸಿದ್ದು ಸವದಿ (ತೇರದಾಳ) ರವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1051ಕ್ಕೆ ಉತ್ತರ ಒದಗಿಸುವ ಬಗ್ಗೆ. ಉಲ್ಲೇಖ: ತಮ್ಮ ಪತ್ರ ಸಂಖ್ಯೆ: ಪ್ರಶಾವಿಸ/5ನೇವಿಸ/6ಅ/ಪ್ರಸಂ.1051/2020, ದಿ:29.02.2020. ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಸಿದ್ದು ಸವದಿ (ತೇರದಾಳ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1051ಕ್ಕೆ ಉತ್ತರದ 100 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಮುಂದಿನ ಅಗತ್ಯ ಕ್ರಮಕ್ಕಾಗಿ ತಮಗೆ ಕಳುಹಿಸಿಕೊಡಲು ನಿರ್ದೇಶಿತನಾಗಿದ್ದೇನೆ. ತಮ್ಮ ವಿಶ್ವಾಸಿ, (ಎಸ್‌. Re ) ವಿಶೇಷ ಕರ್ತವ್ಯಾಧಿಕಾರಿ (ತಾಂತ್ರಿಕ-4) ಜಲಸಂಪನ್ಮೂಲ ಇಲಾಖೆ ಜರದ ತರಿಸುವ ಸಚಿವರು ವಿಧಾನ ಸಃ 105i ಶ್ರೀ ಸಿದ್ದು ಸವದಿ (ತೇರಥಾಳ) 10.03.2026 ”” ಜಲಸರಪೆನ್ನೂಲ ಸಚಿವರು ಪಶ್ನೆ ಗಳು ಉತ್ತರಗಳು iy ವೆಂಕಟೇಶ್ವರ ಯೋಜನೆ, ಏತ ಕುಲ್ಲಳ್ಳಿ ಹುನ್ನೂರ ಪುತ್ತು ಮದರಖಂಡಿ ಐತ ನೀರಾವರಿ ಯೋಜನೆಗಳು ಮಂದಗತಿಯಲ್ಲಿ ಸಾಗುತ್ತಿರುವುದು ಸರ್ಕಾರದ ಗಮನಕ್ಕೆ | ಬಂದಿದೆಯೇ, Er ಡ್‌ ನೀರಾವರಿ | ತೇರದಾಳ ಮಕಕ್ಷೇತ್ರದಲ್ಲಿ ವೆಂಕಟೇಶ್ವರ ಏತ ನೀರಾವರಿ ಯೋಜನೆ, ; ಹುನ್ನೂರು ಏತ ನೀರಾವರಿ ಯೋಜನೆಗಳು ಮಂದಗತಿಯಲ್ಲಿ ಸಾಗುತ್ತಿರುವುದು ಕುಲ್ಲಳ್ಳಿ- | ಹುಲ ಸರ್ಕಾರದ ಗಮನಕ್ಕೆ ಬಂದಿರುತ್ತದೆ. ನೀರಾವರಿ ಯೋಜನೆಃ ಮದರಖಂಡಿ ಏತ ಯ ಪ್ರಸ್ತಾವನೆ ಇರುವುದಿಲ್ಲ. | ಯಾವಾಗ | ಹೊರ್ಣಗೊಳಿಸಲಾಗುವುದು; ಸವರ ನಲ್ಲ ಹುನ್ನೂರು : ಏತ ನೀರಾವರಿ ಯೋಜನೆಗಳಲ್ಲಿ ಧೂಸ್ತಾಧೀನ flee? ಇನ್ನಿತರೆ ಅಡೆ-ತಡೆಗಳನ್ನು ನಿವಾರಿಸಿಕೊಂಡು ಕಾಮಗಾರಿಗಳನ್ನು \ ್ನಿ ಪೂರ್ಣಗೊಳಿಸಲಾಗುವುದು. ಕ ಯೋನನೆಗಳಪ್ಲ ಇದುವರೆಗೂ ಭೂಮಿಗೆ ಪರಿಹಾರ ಮಾಡಲು ವಿಳಂಬವಾಗುತ್ತಿರುವುದೇಕೆ; ಸನರ ನನನ ರವಾಧನವರತ ನನ್ನ ನನಸ್ಯನನಕ ಪ್ರಸ್ತಾವನೆಗಳನ್ನು ಭೂಸ್ಟಾಧೀನಾಧಿಕಾರಿಗಳಿಗೆ ಸಲ್ಲಿಸಲಾಗಿದ್ದು, ಭೂಸ್ಥಾಧೀನದ ಪಕ್ಷಿಯಿಯಲ್ಲಿರುವ ಹಂತಗಳಲ್ಲಿ ವಿಳೆಂಬವಾಗುತ್ತಿದ್ದು, ಸದರಿ ಭೂಸ್ಥಾಧಿನ ಪ್ರಕ್ರಿಯೆಯನ್ನು ಶೀಘ್ರವಾಗಿ ಕೈಗೊಂಡುಕೂಡಲೇ ಭೂಪರಿಹಾರವನ್ನು ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಈ) ಇನುನು ಇಢದಾತೊಂಡೆ ಪರಿಹಾರ ನೀಡಲು ನಿಯಮಗಳಾಪುವು; ಮಾಹಿತಿ ನೀಡುವುದು) ಇರುವ (ಸಂಪೂರ್ಣ ರೈತರಿಗೆ | ಸರ್ಕಾರದ ನಿಯಮಾವಳಿಗಳ ಪ್ರಕಾರ, ಸರ್ಕಾರ ಪ್ರತಿ ಎಕರೆ” ಜಮೀನಿಗೆ ಪ್ರಃ ದಕ ಸನ್ನ ಮೊೂಡನಗ ಮೂಸ್ಥಾಧೇನದ `'ಪಸ್ತನನಯನ್ನು' ಭೂಸ್ಥಾಧೀನದ ಪ್ರಕಿಯೆಯಲ್ಲಿನ 10ರ ಅಧಿಸೂಚನೆ, (1ರ ವಿವಿಧ ಹಂತಗಳನ್ನು ಜರುಗಿಸಿ ಸಲ್ಲಿಸಿ, ಅಧಿಸೂಚನೆ, ಅವಾರ್ಡ್‌ ಈ ರೀತಿ ನಿಗದಿಪಡಿಸಿದ ಮಾನದಂಡದಂತೆ ರೈತರಿಗೆ ಭೂ ಪರಿಹಾರದ ಮೊತ್ತವನ್ನು ನೀಡಲಾಗುವುದು. ಈ ಯೋಜನೆಗಳ ಕಾರ್ಯ ಹಾವೆ | ಹಂತದಲ್ಲಿದೆ; ಎಷ್ಟು ಎಕರೆ ಜಮೀನು ನೀರಾವರಿಗೆ ಒಳಪಡುತ್ತದೆ? 'ಪಾಕಚತ್ಸತ ನತ ನರಾವ್‌ ಯೋಜನೆ:- ವಂಕಟೀಶ್ವರ್‌ "ವಕ ನೀರಾಷರ ಯೋಜನೆಯ ಹೆಡ್‌ವರ್ಕ್ಸ್‌ ಕಾಮಗಾರಿಗಳು, "ಮುಖ್ಯ ಕಾಲುವೆ ಕಾಮಗಾರಿಗಳು ಪ್ರಗತಿಯಲ್ಲಿದ್ದು ವಿಠರಣಾ ಕಾಲುವೆ ಕಾಮಗಾರಿಗಳಿಗೆ | ಟೆಂಡರ್‌ ಪ್ರಕ್ರಿಯೆ ಜಾರಿಯಲ್ಲಿದೆ. ಸದರಿ ಯೋಜನೆಯಡಿಯಲ್ಲಿ ಒಟ್ಟು 7200 | ಹೆಕ್ಟೇರ್‌ ಪ್ರದೇಶಕ್ಕೆ ನೀರಾವರಿ ಸೌಲಭ್ಯವನ್ನು ಕಲ್ಪಿಸಲು ಯೋಜಿಸಲಾಗಿದೆ. ಕುಲ್ಲಳ್ಳಿ-ಹುನ್ನೂರ ಏತ ನೀರಾವರಿ __ ಯೋಜನೆ:-ಸದರಿ ಯೋಜನೆಗೆ ಸಂಬಂಧಪಟ್ಟ ರೈಸಿಂಗ್‌ ಮೇನ್‌ಗಾಗಿ 2 ಕಿಮೀ ಪೈಪ್‌ಗಳ ತಯಾರಿಕೆ | ಪೂರ್ಣಗೊಂಡಿರುತ್ತದೆ. ಬಾಕಿ ಉಳಿದ ಪೈಪಗಳ ತಯಾರಿಕೆಗಾಗಿ ಅವಶ್ಯಕ | ಸಾಮಗ್ತಿಗಳು ಪೂರೈಕೆಯಾಗಿದ್ದು ಕಾಮಗಾರಿ ಪ್ರಗತಿಯಲ್ಲಿರುತ್ತದೆ. ಪಂಪ್‌ಹೌಸ್‌ ಹಾಗೂ ಜಾಕ್‌ವೆಲ್‌ ಕಾಮಗಾರಿಗಳು ಮುಕ್ತಾಯದ ಹಂತದಲ್ಲಿರುತ್ತವೆ. ಸದರಿ ಯೋಜನೆಯ 4 ಪಂಪ್‌ಗಳು, 4 ಮೋಟರ್‌ಗಳು | ಹಾಗೂ ಇನ್ನಿತರ ಬಿಡಿಭಾಗಗಳನ್ನು ಪೂರೈಕೆಯಾಗಿಡ್ದು, ಜೋಡಿಸುವ ಕಾರ್ಯ ಪ್ರಗತಿಯಲ್ಲಿರುತ್ತದೆ ಹಾಗೂ ಡೆಲಿವರಿ ಛೇಂಬರ್‌ ಕಾಮಗಾರಿ ಪ್ರಗೆತಿಯಲ್ಲಿರುತ್ತದೆ. ಸದರಿ ಯೋಜನೆಯಡಿಯಲ್ಲಿ ಒಟ್ಟು 9163.63 ಹೆಕ್ಟೆರ್‌ | ಪ್ರದೇಶಕ್ಕೆ ನೀರಾಷರಿ ಸೌಲಭ್ಯವನ್ನು ಕಲ್ಲಿಸಲು ಯೋಜಿಸಲಾಗಿದೆ. ನ ಜಸ ಗ ಡಬ್ರ್ಯೂಎಲ್‌ವ 20205 ವು ಲ pa ಐ. ಜಾರಕಿಹೊಳಿ) ಜಲಸೆಂಪನ್ಮೂಲ ಸ ಸಚಿವರು (ಬಹಪ್‌ ಮತು ಮೆದೆಮ ನೀರಾಜರಿ) ಕರ್ನಾಟಕ ಪರ್ಕಾರ ಸಂಖ್ಯೆ: ಜಪಂ ೦೦ ಎಂಎಲ್‌ಎ 2೦೭೦ ಕರ್ನಾಟಕ ಪರ್ಕಾರದ ಸಚಿವಾಲಯ, ವಿಕಾಪ ಪೌಧ, 'ಬೆಂದಳೂರು, ದಿವಾಂಕ: 10.೦3.2೦2೦. ಇಂದ: ಸರ್ಕಾರದ ಕಾರ್ಯದರ್ಶಿ, (/ ಜಲ ಸಂಪನ್ಯ್ಕೂಲ ಇಲಾಖೆ. ಕಾರ್ಯದರ್ಶಿಗಳು. ಬು f ೫0 ಕರ್ನಾಟಕ ವಿಧಾನ ಸಭೆ, ವಿಧಾನ ಸೌಧ, a\ ಬೆಂಗಳೂರು. 0 |) a, \ ವಿಷಯ: ಮಾನ್ಯ ವಿಧಾನ ಸಭೆ ಸದಸ್ಯರಾದ ಶ್ರೀ ಶ್ರೀನಿವಾಪ ಗೌಡ ಕೆ. (ಹೋಲಾರ) ಇವರ ಚುಕ್ನೆ ದುರುತಿಲ್ಲದ ಪ್ರಶ್ನೆ ಸಂಖ್ಯೆ: 31 ರ ಬದ್ದೆ. pe ಮಾನ್ಯ ಬಿಧಾನ ಸಭೆ ಸದಸ್ಯರಾದ ಶ್ರೀ ಶ್ರೀನಿವಾಪ ದೌಡ ಹೆ. (ಹೋಲಾರ) ಇವರ ಚುಕ್ಷೆ ದುರುತಿಲ್ಲದ ಪ್ರಶ್ನೆ ಪಂಖ್ಯೆ: 31 ಕ್ಲೆ ಬಿನಾಂಕ: 10.03.2೦೭೦ ರಂದು ಮಾನ್ಯ ಜಲಸಂಪನ್ಮೂಲ ಸಚಿವರು ಉಡ್ತಲಿಪಬೇಕಿದ್ದು, ಸದರಿ ಪ್ರಶ್ನೆಗೆ ಉತ್ತರಗಳನ್ನು ನಿದ್ಧಪಡಿಪಿ 16೦ ಪ್ರತಿದಳನ್ನು ಇದರೊಂದಿದೆ ಲಗತಿ ಕಳುಹಿವಕೊಡಲಾಗಿದೆ. ತಮ್ಮ ವಿಶ್ವಾಪಿ, dla \ (ಶುಭಾ ಹೆ.), ತಾಂತ್ರಿಕ ಸಹಾಯಕರು (ಡಾಂತ್ರಿಕ-6), ಜಲಸಂಪನ್ಕೂಲ ಇಲಾಖೆ. \o[03[2020 ಪ್ರತಿಯನ್ನು: 1. ಮಾನ್ಯ ಜಲಸಪಂಪನ್ಯ್ಕೂಲ ಪಚಿವರ ಆಪ್ತ ಕಾರ್ಯದರ್ಶಿದಳು, ವಿಧಾನ ಸೌಧ, ಬೆಂಗಳೂರು. 2. ಪರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯವರ ಆಪ್ತ ಕಾರ್ಯದರ್ಶಿಗಳು, ಜಲಸಪಂಪನ್ಯೂಲ ಇಲಾಖೆ, ಬೆಂಗಳೂರು. 3. ಪರ್ಕಾರದ ಕಾರ್ಯದರ್ಶಿಯವರ ಅಪ್ಪ ಕಾರ್ಯದರ್ಶಿಗಳು, ಜಲಸಂಪನ್ಕೂಲ ಇಲಾಖೆ, ಬೆಂಗಳೂರು. 4. ಪರ್ಕಾರದ ಹೆಚ್ಚುವರಿ ಕಾರ್ಯದರ್ಶಿಯವರ ಆಪ್ಪ ಕಾರ್ಯದರ್ಶಿಗಳು, ಜಲಸಂಪನ್ಯೂಲ ಇಲಾಖೆ, ಬೆಂಗಳೂರು 5. ಪರ್ಕಾರದ ಉಪ ಕಾರ್ಯದರ್ಶಿ, ಕೃಭಾಜನಿ/ ಸೇವೆಗಳು, ಇವರ ಆಪ್ತ ಸಹಾಯಕರು, ಜಲ ಪಂಪನ್ಯೂಲ ಇಲಾಖೆ, ಬೆಂಗಳೂರು. 6. ಪರ್ಕಾರದ ಅಧೀನ ಕಾರ್ಯದರ್ಶಿ (ಪೇವೆರಳು-ಬ). ಜಲ ಸಪಂಪನ್ಕೂಲ ಇಲಾಖೆ, ಬೆಂಗಳೂರು. ಕರ್ನಾಟಕ ವಿಧಾನ ಪಭೆ ಚುಕ್ತೆ ದುರುಪಿಲ್ಲದ ಪ್ರಶ್ನೆ ಸಂಖ್ಯೆ ಎ ಸದಸ್ಯರ ಹೆಸರು ಉತ್ಸಲಿಪಬೇಪಾದ ದನಾಂಕ ಉತ್ತರಿಸುವ ಪಚಿವರು § 8 ಶ್ರಿ ಶಿೀನಿವಾಸ ದೌಡ ಕೆ 10.08.202೦ ಮಾವ್ಯ ಜಲಸಂಪನ್ಯೂಲ ಪಟವರು 5. (ಹೋಲಾರ) ಪ್ರಶ್ನೆಗಳು ಉಾತ್ಸರೆಗಳು ಕೋಲಾರ ವಿಧಾನ ಪಭಾಶ್ನಂತ್ರಕ್ಲೆ ಕಳೆದ ಎರಡು ವರ್ಷಗಕಲ್ಲ ಛಾರಿ ಮತ್ತು ಮಧ್ಯಮ ನೀರಾವರಿ ಇಲಾಖೆಂುಂದ ಎಸ್‌.ಪ.ಪಿ.1.ಬಿಸ್‌.ಪ. ಯೊೋಬವೆಯಡಿ ಮಂಜೂರಾದ ಅನುದಾನದ ಮೊತ್ತವೆಷ್ಟು (ಸಂಪೂರ್ಣ ಮಾಹಿಶಿ ನೀಡುವದು) ಕೋಲಾರ ವಿಧಾನಸಭಾ ಫೇತಕ್ಸ "ಫದ ಎಷು ಪರ್ಷಗತಾದ ಅಂಗಡ | ಮತ್ತು 2೦೬8-19ನೇ ಫಾಂನಲ್ಷಿ ಎಸ್‌.ಪಿ.ಪಿ! ಇ.ಎನ್‌.ಿ ಯೊಂಜನೆಯೆಣ ಮಂಜೂರಾದ ಅನುದಾನದ ಏನರ ಈ ಪೆಟಕಂಡಂತಿದೆ: | ಎಸ್‌.ಪಿ.ಪಿ | ಚ.ಎಸ್‌.ಹಿ ಅನುದಾನ (ರೂ.ಲಶ್ನಗಳಲ್ಲ) | ವರ್ಷ el f ವ 2007-8 | 200.೦೦ 100.00 ಯಾನ ಕಾಮಗಾರಿಗಳನ್ನು ಶೈಗೆಡ್ಡಿತೊಳ್ಳಲಾಗಿದೆ: (ವಿವರ ನೀಡುವುದು) ಸವರಿ ಕಾಮದಾರಿಗಆಗೆ ಈಳವ ಎರಡು ನಷ್‌ನಾಂದ] ಬೆಚ್ಚ ಮಾಡಿರುವ ಮೊತ್ತವೆಷ್ಟು (ಈಾಮುಗಾವಿಗಳವಾರು ಏವರ ನೀಡುವುದು) 71 ಹನಾನದೂ ಪ್ಯಗ್ರಿತೊಳ್ಳ ಬಾಗಿರುವ | ಕಾಮಗಾದಿಗಳಟ್ಲಿ ಪೂರ್ಣಗೊಂಡಿರುವ ಮತ್ತು | ಅಪೂರ್ಣಗೊಂಡಿರುವ ಶಾಮಗಾರಿಗಳಾವುವು ಹಾಗೂ ಕಾಮಗಾರಿಗಳು ಪ್ರುಪುತ ಯಾವ ಹಂತದ್ಲವೆ? (ಪಂಪೂರ್ಣ ಮಾತಿ ನೀಡುವುದು) ಇವ ಎನ ಎಷ್ನನನ್ಯ ಹ ಇನುವಾನದ್ದಾ ಯಾವ ವಿವರಗಳನ್ನು ಅನುಬಂಧ. 1 ರಲ್ಲ ನಿಡಲಾಗಿದೆ. Hi 208 | 375.೦೦ 24100೦ 616.00 ಸಂಖ್ಯೆ: ಜಪಂ ೦೨ ಎಂಎಲ್‌ಎ 2೦2೦ (ರಮೇಶ್‌ ಲ.ಜಾರರಿಹೊಳ) ಜಲಸಪಂಪಮ್ಯೂಲ ಸಚಿವರು ಅಮಬಂಭ - 1 (ಮೂಲಾರ) ಇವರ ಚುತ್ನೆ ಗುಯಕಿಲ್ಲದ ಪಶ್ನೆ ಸಂಖ್ಯೆ: ೫ ಕ್ಕೆ ಅನುಬಂಧ [ನಾನ | |e ಸರನ್‌. T |] p ES ಪ k ಬಾನ ಧಾನ ಪಡದ ಎನ್‌.ಎ.೩ ನಾಮೆದಾಂಗಳ ದ ES ವ ke 7 | |ತಂಲಾರ ಜೆ, ಹೊಂಲಾರ ಪಾಲಿತ. ಮದ್ದಲಿ ಗ್ರಾನುನಂಚಾಯಿತಿ. ಮುಜಿಯವ"ಹಳ್ಳಿ ಕ್ರಾಮೆಖಂದೆ | 1 [ನಂಜ ಕರ ಜೊಂಗುವೆ ಮೂಂಷದ ಪಾಲುಸಣೆ ಟೆನ್‌ ಡ್ಯಾಂ ನಿರ್ಮಾಣ ಆಖಸಂರಾರಿ | 500 | 5690 | 5080 ಪೂರ್ಣದೊಂಣಿದೆ | f - ಥಾಂಬಾರ ಇಲ್ಲ, ತೋಂಲಾರ ತಾಲ್ಲೂಕು. ಅಂಹಳ್ಳ ಗ್ರಮಪಂಚಾಲುತಿ. ಏಂಯರ ಜೆೆಬಂದ ಹೂತಳ್ಟ | gy ಕಾಮಗಾರಿ | 2 ಶರಣೆ ಹೋಗುವ ಮೋಸ 'ತಾಲುವೆದೆ ಚೆನ್‌ ಪವಿ ನಿಮಾಣ ಹಾಮಣಾದಿ. SR SUS 5000 ಪೂರ್ಣಗೊಂಡಿದೆ Ra y H ೨ \ f 1 | ದಾನ ಅದ್ರ, ಪೂಬಾರ ಪಾಲ್ಲೂರು. ಹೊರದೇವಂಡೆಚಲ ಗ್ರಮ ಪಂಚಾಂಬವಿ. ಬೆಳ್ಳುರಿ |. ಕಾಮಣಾಲ 1 ko ಗತನುದಲ್ಲ ಚೆತ್‌ ಡ್ಯಾಂ ನಿರ್ಮಾಣ ಶಾಮಣಾರಿ. | 3009 | 5060 5000 ಪಾರ್ಣಿರೂಂಿದೆ | 2 il Hl j | ದ 2 ( ಹಸೆ [Toad ಅಟ್ಟ ನನಂಲಾರ ಪಾಲರು. ಬೆ್ದಿಸಂನಡಳ್ಳ ೧9ನುವಂಚಾಯುವಿ ನಲ್ಚಿಹೊಸಹಳ್ಳಯಂದ | ಸ | pS |ಶೂಡಂಿ 9 ಸುಬುವೆಗೆ ಎರಡು ಬವಿಯಲ್ಲ ದಕ್ಷಣ ದೋಡ ನಿರ್ಮಾಣ ಹಾಮಣಾದಿ (ಮುಂದುವರಿದ | 5000 | soo 5000 Birt & 7 ಪಾತ್ರೆ 000 | 20000 ಮಿ iM L ನಾ ನಾಣನ ವಧಾನನಭಾ ಪೂತನ ಇ.ಎಸ್‌.ಪ ಠಾಮರಾರಿದಳ ದಿವರ ನಾಡ ಅನ್ನ ಪೋರಾರೆ ತಾಲ್ಧೂನು, ಮದ್ದೇರಿ ದ್ರಾನುಪಂಚಾಂತಿ. ಮದ್ದೇದಿ ಗ್ರಾವವ ದಾಸಾಗೌಡ ಈ ! ಆರದೆ ಆಡ್ಡಲನಿ ಚೆಪ್‌'ಚ್ಯಾಂ ನಿರ್ಮಾಣ ಅಾಮಣಾಲಿ. - 10090 | 70000 | 1000 | ಪ್ರೂಣಂದೊಲಡಿದೆ bis ರ - — -! ಬಟ್ಟು ಆಖಸ್‌.ಖಿ ವೊತ್ತೆ! 10000 | 10000 | 10000 } ವು ಥಾ ನಾವದ ನವಾನಸದಾ ತತವ ಎನ್‌ ಎ2 ಕಾಮಗಾರಿಗಳ ವಿವರ q pT ANE ಸ್ತ ಹಸ ನ — |ಹೋಲಾರ ಜಲ್ಲೆ ಕೊೂಲಾರ ಘಾಲ್ಲೂಕು ೊರಡೆಂವಂಥಹಳ್ಳ ಪಂಚಾಲಖತಿಯ ಬೆಳ್ಳಲಬದಿ ಕಾಲುವೆಗೆ | §] 1 8ರ ಡ್ಯಾಮ್‌-1 (ಮುದುವಾಡಿ ಕರೆ. ಹಡಿಯಂದ. ಚಲುಖನಹಳ್ಟಗೆ ಹಾಡು ಹೋಗುವೆ ಜಾಬುನೆಗ) | 7500 | 7500 780 ಘೂರ್ಣದೊಂಣಿದೆ EE + ನಿವಾ ಎಮ E ೫ ಗ್‌ | ಜ್‌ EE pA 'ಶೊಂಲಾರ ಜಲ್ಲೆ ನೋಲಾರ ಪಾಲ್ಗ್ಲೂಕು ಹೊರದೆವಂಹಳ್ಟ ಪಂಚಾರಖತಿಯ ಚೆಳ್ಳಲಬರಿ ಕಾಲುವಣೆ | H 'ಕಾಮಗಾದಿ 2 [ರ ಡ್ಯದಗ-ಣ (ಪಬುಧುನಾಡಿ ಕರೆ ಕೊಂಣಿಯಂಡ ಚಲುಪನಖಳ್ಳಗೆ ಹಾದು ಹೋಗುವ ಠಾಲುವೆದ): | 50 | 5000 $090 ಪೂರ್ಣಗೊಂಜಿವೆ ಪನಾಲಾನ ನಾರಾನು ಪಲ್ಲದ ತೆರೆಂಬಂದ ಇಷಾ ನವು ನಾಮವೆ ಚನ ಡ್ಯಾಂ ನಿಮಾಣ | NE "ಕಾಮಗಾರಿ 3 [esvre ಇನಳ್ಳ ky ಕ {6a} 6 $500 cick JS SASS ಭಿ _ B ; hs SN dl ಕೋಲಾರ ಡಾಲ್ಲೂಹು ಶೆಣ್ಗಹಳ್ಳ ಪೆಲೆಂಸುಲದೆ ಪಲದುಲಜ ಹೆದೆಯ' ದ H ಶಾಮದಾದಿ # ರಮಾ [ ಸಮಃ ವ A 6009 ean ಭೂರ್ಣಗೊಂಜಿಟೆ Er ಸರತ ಮಯಾ 8 Ess ಬ 5 ನಾತಿ ಪಂಚಾಯತಿಯ ಹುಲ್ಲಂಕೆಲ್‌ ಬ್ರಾಮದಲ್ಲ ಏ.೪ ರಫ್ತೆ ನಿಮನಣ 10.00 10.00 1000 Wier ಇದೆ ssl Wi 2 p HE re 'ಕಾಮಬಾರಿ 6 |ಶುಲಾರು ಪಂಚಾಂಬರಿಯ ಜೆಂದಟ್ಟ ಗ್ರಾಮದಲ್ಲ ನಿನ ರಪ ನಿರ್ಮಾಣ 1009 | 1000 1000 ಫೊರ್ಣದೊಂಟಿದೆ [2 : pS - § ಜಾಮಗಾಶಿ 7 ನೆಕ್ನಲೇಲಿ ಪಂಚಾಂಖಡಿಯ ನಿರುಮಲಕೊಪ್ಪ ಗ್ರಾಮದ್ಲ ಹನಿ ರಪ್ತ ನಿರ್ಮಾಣ 1000 | 1000 1000 ಮನೆ _ ] #4 —— Bl ದೊಡ್ಗಹರಾ th & 3 ಕಾಮುದಾರಿ. |ದೊಡ್ಣಹನಾಳ ಪಂಚಾಯುತಿಯ ದೊಡ್ಗಹನಾಳ ದ್ರಾಮದಲ್ಲ ನಖ ರಪ್ತೆ ನಿರ್ಮಾಣ | suo 500 | 500 ಫೂರ್ಣಣೊಂಡಿದೆ ನ ದಾ ಮಾ] 6 |ದೊಡ್ಡಹೆನಾಳೆ ಪಂಚಾಯತಿಯ ಛತ್ರಕೊಂಡಿಹಳ್ಳ ಗ್ರಾಮದಲ್ಲ ೩. ರಸ್ತೆ ನಿಮಾಣ [304 1000 1000 ಸೂರ್ಣಗೊರಡಿದೆ BASSES R ಕ \ \ 0 ಮಾರ್ಜೇನಹೆಳ್ಳ ಪಂಚಾಲುತಿಯ ಮಾರ್ಚೇನಡಳ್ಳ ಗ್ರಾಮದಟ್ಣ ಎ.ಸಿ ರ್ರ ನಿರ್ಮಾಣ \ sooo | 100 | om | Bcd (3 ನ್‌ Ca H = T ದಾಮ! 1 |ಮಾರ್ಟೇನಹಳ್ಳ ಪಂಚಾಯಿತಿಯ ನರದೆಂನಹಳ್ಳ ಗ್ರಾಮವಣ್ಣ ನ: ರಸ್ತೆ ನಿರ್ಮಾಣ | 59 | 50 | 50 ps ಡಿ ಈ (ro ಮ ಸತ ಹ § 'ತಾಮದಾರಿ |೫ಣಟ ಮ ಪಂಚಾಯಿತಿಯ ಮೇಡಿಷಾಳ ಹಡ್ತಿರ ಕಾಲುವದೆ ಚೆನ್‌ ಡ್ಯಾಲ | 2599 | 2000 2000 | ರಿದ ಜಿ Ky i ಸ್ಟ ಕೊಂಡರಾಜನಪಳ್ಳಿ ತಮ ಪೆಂಬಾಯುಡಿಯ ಮಡೆಂರಹಳ್ಳ ಹತ್ತಿರ ಪಾಲುವೆಗೆ ಚೆಜ್‌ | ನಾಮದ ) ಳ್ಳಿ ಹೆತ್ತ ಡ್ಯಾಂ 2000 | 2000 200 | ಫೂರಗಗೊಂಡದೆ | ಜು ಈ | H ಶಾಮಗಾದಿ 1 14 [ಪೂಲೂರು ತ್ತಮ ಪಂಚಾಯತಿಯ ರರುಡನಸಳ್ಳ ಹತ್ತಿರ ಅಾಲುವೆಗೆ ಚೆನ್‌ ಡಾ { 2000 2000 ಹೂರ್ಣಗೊಂಜಿದೆ | H i | pe ನ f fr ರ್‌ |. ಈಕಲಾರ ಜೆ ಪೊಲಾರ ಶಾಲ್ಲೂರು ಮದನನ ಮ ಪಂಚಾಯತಿ ಮುಳ್ಳಡಳ್ಳ ಗ್ರಾಮದ ಎ. | | | ಹಾಮುಣಖಿ | hi |ನೆಂಶಟರಾನುಪ್ಪ ಮನೆಂಬಂದ ಹೆಚ್‌ ಅಟಜನಪ್ಪ ಮನ ತನಕ ನ.ಪ ರಸ್ತೆ ನಿಮಾಣ ಪಾಮಣಾಕಿ ; 30 | 50 | ಪೂರ್ಣಗೊಂಡಿದೆ | ; + | | [4 Cs a FA ಭನ £2 + ಭಾ Ms | ಇಷ್ಟಾನಾ ಪೌತ್ರ | 37500 | 37500 kyl 7 'ಹ್ರಸಂ. ಕಾಮಗಾರಿಯ ಹೆಸರು ಅನುದಾನ ನ [ಚಾಂದ ನೆತ್ತ ಷರಾ | 1 2 3 4 5 6 2೦೮-6ನೇ ಸಾಅನ ವಿಧಾನನಧಾ ಕ್ಲೌತ್ರ ಇಎನ್‌ ಎ ಸಾನನಾಾನಾ } 1 |ಜೌಡದೇನಹಳ್ಳ ಹತ್ತಿರ ಕಾಲುವೆಣೆ ಚೆಕ್‌ ಡ್ಯಾಮ್‌ 7508 | 7500 7500 ಘೂರ್ಣನೊಂಡಟಿ 'ತೋಲಾರ ಜಲ್ಲೆ ದೌನಿಪಲ್ಲ ಗ್ರಾಮ ಪಂಚಾಂಖ್ರ 'ದೌನಿಪಲ್ಲ'ಗ್ರಾಮದ ಹತ್ತರ ಚೆಕ್‌: ಡಜ್ಯ೦ಿ ನಿರ್ಮಾಣ ಕಾಮಬಾದಿ 2 |ತಾಮಣಾರಿ 3. 500 520 'ಪೂರ್ಣಗೊರಡದೆ' 'ಶೊೋಲಾರ ಜಲ್ಲೆ ಪುಲಗೂರಕೊದ ಗ್ರಾಮ ಪಂಚಾಂ್ರು ಎನ್‌ಗೊಭ್ಯವಾ ನಾವದ 'ಮಲ್ಲಕ್ಷನ ತೆರೆಯ - ಸಾಮರಾರಿ 3 |ಐರಿ ಕಾಲುವೆಗೆ ಶವಿದ್‌ಮೆಂಬ್‌ ಉಆನೆ ತಾಮಗಾಲಿ 600 600 9 ಪೂರ್ಣದೊಂಡಿದೆ [ಕೋಲಾರ ತಾಲ್ಲೂಕು ಹೊಗಿ ಬೆಟ್ಟದ ಪಾಲುವುಂನ ಇರಷ್ಟಾ ಹನ ಮಾಮನ ಬವನ (E ಾಮುಣಾಲ * ಅಡ್ಡಲಾಗಿ ಚೆಫ್‌ ಡ್ಯಾಂ ನಿರ್ಮಾಣ ವಾಮಗಾರಿ ಚಂ | 2500 200 ಪೂರ್ಣಗೊಂಡಿದೆ. 'ಕೋಲಾರೆ ಪಾಲ್ಲೂಹು ಐ: ನೂರು ತೆರೆದೆ ಹೊಗುವ ಶಾಲುನೆಗೆ ಅಡ್ಡಲಾನ ಬನ್‌ ಹಾಮಗಾರಿ 5 [ನಿರ್ಮಾಣ ಕಾಮಗಾರಿ ನಾನೇ ಈ i 3000 | ‘sooo 00 ಪೂರ್ಥಿಗೊಂಡಿದೆ 'ಪೆಂಚಾಂಖಶಿಯ ಮರಯಸಪ್ಪನಹಳ್ಯ ಗ್ರಾಮದಲ್ಲ ಏ.೮ ರಸ್ತೆ ನಿರ್ಮಾಣ ಕಾಮಗಾರಿ 6 [ಚನ್ನಸಂದ್ರ ಪ್ರ ಛ್ಲ ಪ್ರೆ | 000 | 1000 [ 1000 ಪಹಿರ್ಣದೆಂಡಿದೆ T 'ಕಾಮಗಾರ 7 |ಶೆಚ್ಚಿಹಳ್ಳಿ ಪಂಚಾಂಬತಿಯ ವನಮಟ್ಟಹಳ್ಳ ಗ್ರಾಮದಲ್ಲ ೬.ನ ರಸ್ತೆ ನಿರ್ಮಾಣ { 1900 10.00 10.00 ಪೂರ್ಣಗೊಂಡಿದೆ" _ 'ಹಾಮಣಾರಿ 8 |ಶೆಚ್ಟಿಹಳ್ಳ ಪಂಚಾಂಖಡಿಯ ಮೆಂಡಿಹಾಳ. ಗ್ರಾಮದಟ್ಲ ರ ರಸ್ತೆ ನಿರ್ಮಾಣ 1000 | 1000 1000 tac )ರು ಪಂಚಾಯತಿಯ ಬೆಟರು ಗ್ರಾಮದಣ್ಟ 1೨.೧ ರಸ್ತೆ ನಿರ್ಮಾಣ ಜಾಮದಾರ 9 ವೆಚ್ಚ 'ಬೆಳ್ಚೂರು ಗ್ರಾಮದಣ್ಣ ೩.೨ ರಪ್ತಿ 1000 |.-1000 10.00 ೂಣನಟೊಂದಿದೆ. ಬದಲ { ಹಾಮಗಾಲಿಯಾಗಿದ್ದು 10 |ವೆಮಗಲ್‌ ಗ್ರಾನು ಪಂಚಾಂಬರಿಯ ಪರ್ಜೇನಹಳ್ಳ ಹತ್ತಿರ ಕಾಲುವೆಗೆ ಚೆಜ್‌ ಡ್ಯಾಂ | 2000 | 2ooo 2000 ಕಾಮಗಾರಿಯ; ಪೂರ್ಣಗೊಆಸಬೇಕಾಗಿರ ಎತ್ತದೆ 'ಅರಹಳ್ಟ ಗ್ರಾಮ ಪಂಚಾಂಖಡಿಯ ಮಸೂರ್‌ ಹತ್ತಿರ ಕಾಲುವೆಗೆ ಟೆಕ್‌ ಹಾಸುವ 1 |ಅರಹಳ್ಟ ಪ್ಯಾಂ 2000 | 2000 20.00 ಪೂರ್ಣಗೊಂಡಿದೆ ಇಟ್ಟು ಆಎನ್‌.ಏ ಮೊತ್ತ 24100 | 200 | ಸಂಖ್ಯೆ: ಸಿಐ 36 ಸಿಎಸ್‌ಸಿ 2020 ಇವರಿಂದ: ಸರ್ಕಾರದ ಪ್ರಧಾನ ಕಾರ್ಯದರ್ಶಿ, (ಎಂ.ಎಸ್‌.ಎಂ.ಇ. & ಗಣಿ), ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ, ವಿಕಾಸಸೌಧ, ಬೆಂಗಳೂರು-01. ಅವರಿಗೆ: ರ್ಯದರ್ಶಿ, ಕರ್ನಾಟಕ ವಿಧಾನಸಭೆ, ವಿಧಾನಸೌಧ, ಬೆಂಗಳೂರು-01. ಮಾನ್ಯರೆ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ, ಕರ್ನಾಟಕ ಸರ್ಕಾರದ ಸಚಿವಾಲಯ, ವಿಕಾಸ ಸೌಧ, ಡಾ. ಬಿ. ಆರ್‌. ಅಂಬೇಡ್ಕರ್‌ ರಸ್ತೆ, ಬೆಂಗಳೂರು -560001. ದೂ. 22034319 ದಿನಾಂಕ: 10.03.2020. Vd 0 ಈ” ವಿಷಯ: ಮಾನ್ಯ ಕರ್ನಾಟಕ ವಿಧಾನಸಭೆ ಸದಸ್ಥ ್ವರಾದ ಶ್ರೀ wp 4 ಕೋಟ್ಯಾನ್‌ (ಮೂಡಬಿದೆ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ 361ಕ್ಕೆ ಉತ್ತರಿಸುವ ಬಗ್ಗೆ. ಮಾನ್ಯ ಕರ್ನಾಟಕ ವಿಧಾನ (ಮೂಡಬಿದ್ರಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ವಿಧಾನಸಭೆ, ವಿಧಾನಸೌಧ, ಬೆಂಗಳೂರು, ಇ. ಪ್ರತಿಗಳನ್ನು ಈ ಪತ್ರದೊಂದಿಗೆ ಕಳುಹಿಸಿಕೊಡಲು ನಿರ್ದೇಶಿತಳಾಗಿದ್ದೇನೆ. ತಮ್ಮ ನಂಬುಗೆಯ, ಪ್ರತಿಯನ್ನು ಮಾಹಿತಿಗಾಗಿ: ಉತ್ತರಿಸಬೇಕಾಗಿದ್ದು k ಉಮಾನಾಥ ಎ. ಕೋಟ್ಯಾನ್‌ ಸಂಖ್ಯೆ: 361ಕ್ಕೆ ದಿನಾಂಕ: 10.03.2020 ರಂದು ಕರ್ನಾಟಕ ಸದರಿ ಪ್ರಶ್ನೆಯ ಉತ್ತರಗಳ 100 ಹುಮತಿ ಎಸ್‌ ಸ್‌] ನ els 2020 ಸರ್ಕಾರದ ಅಧೀನ ಕಾರ್ಯದರಿನ We ಪಕ್ಕೆ), ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ. 1. ಮಾನ್ಯ ಮುಖ್ಯಮಂತ್ರಿಗಳ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳ ಆಪ್ತ ಕಾರ್ಯದರ್ಶಿ, ವಿಧಾನ ಸೌಧ, ಬೆಂಗಳೂರು-01. 2. ಸರ್ಕಾರದ ಪ್ರಧಾನ ಕಾರ್ಯದರ್ಶಿಗಳ ಆಪ್ತ ಕಾರ್ಯದರ್ಶಿ, (ಎಂ.ಎಸ್‌.ಎಂ.ಇ. & ಗಣಿ), ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ, ವಿಕಾಸ ಸೌಧ ಬೆಂಗಳೂರು-01. 3. ಸರ್ಕಾರದ ಅಧೀನ ಕಾರ್ಯದರ್ಶಿ (ಸಮನ್ನಯ), ವಿಕಾಸಸೌಧ, ಬೆಂಗಳೂರು-01. ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ, ಕರ್ನಾಟಕ ವಿಧಾನಸಭೆ ಚುಕ್ಕೆ ಗುರುತಿಲ್ಲದ. ಪ್ರಶ್ನೆ. ಸಂಖ್ಯೆ... ಕ್ರಿಯಾಯೋಜನೆಗಳು ಯಾವುವು; ಸದಸ್ಯರ ಹೆಸರು £9 ಭಿ ಉಮಾನಾಥ ಎ. ಕೋಟ್ಯಾನ್‌ (ಮೂಡಬಿದ್ರೆ). ಉತ್ತರಿಸಬೇಕಾದ ದಿನಾಂಕ : 10.03.2020. ಉತ್ತರಿಸುವವರು : ಮುಖ್ಯಮಂತಿಗಳು ಕಂ: ಪ್ರಕ್ನ" ಉತ್ತರೆ ಅ) |ಕರಾವಳ ಜಿಲ್ಲೆಗಳಲ್ಲಿ ಸಣ್ಣ ಕೈಗಾರಿಕೆಗಳ ಕರಾವಳಿ`ಜಿಕ್ಷಗಳು ಒಳಗೊಂಡಂತೆ `ರಾಜ್ಯದಾದ್ಯಂತ'ಸಣ್ಣ ಅಭಿವೃದ್ಧಿಗಾಗಿ ಸರ್ಕಾರ ಹಮ್ಮಿಕೊಂಡಿರುವ ಕೈಗಾರಿಕೆಗಳ ಅಭಿವೃದ್ಧಿಗಾಗಿ ಸರ್ಕಾರವು ಈ ಕೆಳಗಿನ ಯೋಜನೆಗಳನ್ನು ಹಮ್ಮಿಕೊಂಡಿದೆ; 1. ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಮೂಲಕ ಮಹಿಳಾ ಉದ್ದಿಮೆದಾರರಿಗೆ "ಶೇ. 4ರ ಬಡ್ಡಿ ದರದಲ್ಲಿ ರೂ. 200 ಕೋಟಿಯವರೆಗೂ ಸಾಲ ಸೌಲಭ್ಯ ಒದಗಿಸಲಾಗುತ್ತಿದೆ. 2. ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಮೂಲಕ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳು ಸ್ಥಾಪಿಸಲು ರೂ.5.00 ಕೋಟಿಗಳವರಗೆ ಸಾಲ ಪಡೆದು ನಿಗದಿತ ಸಮಯದಲ್ಲಿ ಮರುಖಾವತಿ: ಮಾಡಿದ ಅತಿ ಸಣ್ಣ ಮತ್ತು ಸಣ್ಣ ಕೈಗಾರಿಕಾ "ಘಟಕಗಳಿಗೆ 5 ವರ್ಷಗಳ ಅವಧಿಗೆ "ಶೇಕಡ 0ರಂತೆ ಬಡ್ಡಿ ಸಹಾಯಧನ ನೀಡಲಾಗುವುದು. 3. ಪರಿಶಿಷ್ಟ ಜಾತಿಯ ಮತ್ತು ಪರಿಶಿಷ್ಟ ಪಂಗಡದ ಉದ್ಯಮಶೀಲರಿಗೆ ವಿಶೇಷ ಘಟಕ ಉಪಯೋಜನೆ ಮತ್ತು ಗಿರಿಜನ ಉಪಯೋಜನೆಯಡಿಯಲ್ಲಿ ಶೇ 50 ರಿಯಾಯಿತಿ ದರದಲ್ಲಿ ಕೈಗಾರಿಕಾ ನಿವೇಶನಗಳನ್ನು (ಗರಿಷ್ಟ 2 ಎಕರೆ) ಮತ್ತು ಶೇ 90 ರಿಯಾಯಿತಿ ದರದಲ್ಲಿ ಕೈಗಾರಿಕಾ ಶೆಡ್‌ಗಳನ್ನು ನೀಡಲಾಗುತ್ತಿದೆ. 4. ಪರಿಶಿಷ್ಟ ಜಾತಿಯ ಮತ್ತು ಪರಿಶಿಷ್ಟ ಪಂಗಡದ ಮೊಡಲ ಪೀಳಿಗೆಯ ಉದ್ಯಮಿದಾರರು ಬ್ಯಾಂಕ್‌! ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದು ಸ್ಥಾಪಿಸುವ ಹೊಸ ಘಟಕಗಳಿಗೆ ಗರಿಷ್ಟ ರೂ.2.00 ಕೋಟಿ ಯೋಜನಾ. ವೆಚ್ಚದಲ್ಲಿ The Debt Equity Ratio 21 ಪ್ರಕಾರ (28 ರಷ್ಟು ಜ್ಯಾಂಕ್‌/' ಹಣಕಾಸು ಸಂಸ್ಥೆಗಳಿಂದ ಸಾಲ. ಮತ್ತು 13 ಪ್ರವರ್ತಕರ ಬಂಡವಾಳ) ಘಟಕಕ್ಕೆ ಪ್ರವರ್ತಕ ಬಂಡವಾಳ ಹೂಡಿಕೆಯ 13 ರಲ್ಲಿ ಶೇ.50 ರಷ್ಟು ಬಡ್ಡಿ ರಹಿತ ಗರಿಷ್ಟ ರೂ.33 ಲಕ್ಷ ಸಾಫ್ಟ್‌ ಸೀಡ್‌ ಕ್ಯಾಪಿಟಲ್‌ ಆರ್ಥಿಕ ಸಹಾಯ ನೀಡಲಾಗುತ್ತಿದೆ. .5. ದಿನಾಂಕ: 01.04.2017 ರಿಂದ ಮೊದೆಲ ಬಾರಿಗೆ ಪರಿಶಿಷ್ಠ ಜಾತಿ { ಪರಿಶಿಷ್ಟ ಪೆಂಗಡದವರು ಸ್ಥಾಪಿಸುವ ಸಣ್ಣ ಮತ್ತು ಅತೀ ಸಣ ಘಟಕಗಳು ಸಾಲ ಪಡೆಯುವ ಸಂದರ್ಭದಲ್ಲಿ ಕೆಎಸ್‌.ಎಫ್‌.ಸಿ ಮತ್ತು ಇತರೇ ಹಣಕಾಸು ಸಂಸ್ಥೆಯವರು ವಿಧಿಸಿರುವ ಪರಿಷ್ಠರಣಾ ಶುಲ್ಕ, ಕಾನೂನು ಶುಲ್ಕ, ಏಕಕಾಲಿಕ ಸಾಲ ವಿತರಣಾ. ಶುಲ್ಕ ಮತ್ತು ಇತರೆ. ಶುಲ್ಕಗಳನ್ನು ಭರಿಸಲಾಗುತ್ತಿದೆ. ul ಉತ್ತರ . ಪರಿಶಿಷ್ಟ ಜಾತಿ! ಪರಿಶಿಷ್ಟ ಪಂಗಡದ ಉದ್ಯಮಗಳು ದಿನಾಂಕ: 01.04.2017 ರಿಂದ ಪ್ರಾರಂಭವಾಗಿರುವ ಹೊಸ ಸಣ್ಣ ಮತ್ತು ಅತೀ ಸಣ್ಣ ಕೈಗಾರಿಕಾ ಘಟಕಗಳಿಗೆ ಮೊದಲ 5 ವರ್ಷಗಳ ಅವಧಿಗೆ ಪ್ರತಿ ಯುನಿಟಿಗೆ 2 ರೂಗಳಷ್ಟು ವಿದ್ಯುಚ್ಛಕ್ತಿ ಸಹಾಯಧನ ನೀಡಲಾಗುತ್ತಿದೆ. . ಕರ್ನಾಟಕ ರಾಜ್ಯ ಕೈಗಾರಿಕಾ ನೀತಿ 2014-19ರಂತೆ ಕೆಳಕಾಣಿಸಿದ ಪ್ರೋತ್ಲಾಹ ಮತ್ತು ರಿಯಾಯಿತಿ ಸೌಲಭ್ಯಗಳನ್ನು ಅರ್ಹ ಕೈಗಾರಿಕೆಗಳಿಗೆ ನೀಡಿ. ಉತ್ತೇಜಿಸಲಾಗುತ್ತಿದೆ. 1. ಮುದ್ರಾಂಕ ಶುಲ್ಕ ವಿನಾಯಿತಿ ಮತ್ತು ನೋಂದಣಿ ಶುಲ್ವ ರಿಯಾಯಿತಿ. . ಬಂಡಪಾಳ ಹೂಡಿಕೆ ಸಹಾಯಧನ . ಬಡ್ಡಿ ಸಹಾಯಧನ ಭೂ ಪರಿವರ್ತನಾ ಶುಲ್ಕ ಮರುಪಾವತಿ. . ಪ್ರವೇಶ ತೆರಿಗೆ ವಿನಾಯಿತಿ, ರಫ್ತು ಆದಾರಿತ ಘಟಕಗಳಿಗೆ ರಿಯಾಯಿತಿ. . ಕೃಷಿ ಉತ್ಪನ್ನ ಮಾರುಕಟ್ಟೆ ತೆರಿಗೆಯಿಂದ ವಿನಾಯಿತಿ. 8. ತ್ಯಾಜ್ಯ ಸಂಸ್ಕರಣಾ ಯಂತ್ರ ಸ್ಥಾಪನೆಗೆ ಸಹಾಯಧನ. ಸ್ರ. ವಿದ್ಯುತ್‌ ತೆರಿಗೆ ವಿನಾಯಿತಿ 10. ತಾಂತ್ರಿಕ ಉನ್ನತೀಕರಣ, ಗುಣಮಟ್ಟ ಪ್ರಮಾಣ ಪತ್ರ ಮತ್ತು ಪೇಟೆಂಟ್‌ ನೋಂದಣಿ ಸಹಾಯಧನ 1. ಮಳೆ ನೀರು. ಕೊಯ್ದು / ಸಂರಕ್ಷಣೆ ಸಹಾಯಧನ 12. ಶಕ್ತಿ ಸಂರಕ್ಷಣೆ ಸಹಾಯಧನ 13. ಯೋಜನಾ ವರದಿ ವೆಚ್ಚ ಮರುಪಾವತಿ Nn YN . ಕರ್ನಾಟಕ ರಾಜ್ಯ ಕೃಷಿ ವಾಣಿಜ್ಯ ಮತ್ತು ಆಹಾರ ಸಂಸ್ಕರಣಾ ನೀತಿ 2015 ರಂತೆ ಕೆಳಕಾಣಿಸಿದ ಪ್ರೋತ್ಲಾಹ ಮತ್ತು ರಿಯಾಯಿತಿ ಸೌಲಭ್ಯಗಳನ್ನು ಅರ್ಹ ಕೈಗಾರಿಕೆಗಳಿಗೆ ನೀಡಿ ಉತ್ತೇಜಿಸಲಾಗುತ್ತಿದೆ. 1. ಮುದ್ರಾಂಕ ಶುಲ್ಕ ವಿನಾಯಿತಿ ಮತ್ತು ನೋಂದಣಿ ಶುಲ್ಕ ರಿಯಾಯಿತಿ. . ಬಂಡವಾಳ ಹೂಡಿಕೆ ಸಹಾಯಧನ . ಬಡ್ಡಿ ಸಹಾಯಧನ . ಭೂ ಪರಿವರ್ತನಾ ಶುಲ್ಕ ಮರುಪಾವತಿ. , ಪ್ರವೇಶ ತೆರಿಗೆ ವಿನಾಯಿತಿ. . ಕೃಷಿ ಉತ್ಪನ್ನ ಮಾರುಕಟ್ಟೆ ತೆರಿಗೆಯಿಂದ ವಿನಾಯಿತಿ. 7. ತ್ಯಾಜ್ಯ ಸಂಸ್ಕರಣಾ ಯಂತ್ರ. ಸ್ಥಾಪನೆಗೆ ಸಹಾಯಧನ. ೫ u WN ಆ) ನಿಹಡ್ಯೋಗದೆ ಪ್ರಮಾಣವನ್ನು ಕಡಿಮ "ಮಾಡುವ ಹಾಗೂ ಅರ್ಹರು ಉದ್ದಿಮೆಗಳನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಮುನ್ನಡೆ ಸಾಧಿಸಲು ಸರ್ಕಾರದ ನಿರುಷ್ಯೋಗದ `ಪಮಾಣವನ್ನು ಡಮ `ಮಾಡುವ್‌`'ಹಾಗೊ ಅರ್ಹರು ಉದ್ದಿಮೆಗಳನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಮುನ್ನಡೆ ಸಾಧಿಸಲು ಸರ್ಕಾರದ ಪ್ರೋತ್ಲಾಹಕ ಯೋಜನೆಗಳು ಈ wl ತ ಉತ್ತರ ಪ್ರೋತ್ಲಾಹಕ ಯೋಜನೆಗಳು ಯಾವುವು; ಕೆಳಗಿನಂತಿವೆ. ಯೋಜನೆಯಡಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಗರಿಷ್ಟ ಸಾಲ ರೂ. 25 ಲಕ್ಷಗಳವರೆಗೆ ಬ್ಯಾಂಕ್‌ಗಳ ಮೂಲಕ ಸಾಲ ಸೌಲಭ್ಯ ಒದಗಿಸಿ ಸಣ್ಣ ಉದ್ಯಮಗಳನ್ನು ಸ್ಥಾಪಿಸಿ ಸ್ವಯಂ ಉದ್ಯೋಗ ಕೈಗೊಳ್ಳಲು ಅನುಕೂಲ ಒದಗಿಸಲಾಗುವುದು ಹಾಗೂ: ಯೋಜನಾ ವೆಚ್ಚದ ಮೇಲೆ ಶೇ. 15 ರಿಂದ ಶೇ.35 ರವರೆಗೆ ಗರಿಷ್ಟ ರೂ.3.75 ಲಕ್ಷದಿಂದ ರೂ.8.75 ಲಕ್ಷದವರೆಗೆ ಸಹಾಯಧನ ನೀಡಲಾಗುತ್ತಿದೆ. 2. ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಮೂಲಕ ಮಹಿಳಾ ಉದ್ದಿಮೆದಾರರಿಗೆ ಶೇಕಡ 4ರ ಬಡ್ಡಿ ದರದಲ್ಲಿ ರೂ.200 ಕೋಟಿಯವರೆಗೂ ಸಾಲ ಸೌಲಭ್ಯ ಒದಗಿಸಲಾಗುತ್ತಿದೆ. 3. ಪರಿಶಿಷ್ಟ ಜಾತಿಯ ಮತ್ತು ಪರಿಶಿಷ್ಟ ಪಂಗಡದ ಉದ್ಯಮಶೀಲರಿಗೆ ವಿಶೇಷ ಘಟಕ ಉಪಯೋಜನೆ ಮತ್ತು ಗಿರಿಜನ ಉಪಯೋಜನೆಯಡಿಯಲ್ಲಿ ಸ್ವಯಂ ಉದ್ಯೋಗ ಕೈಗೊಳ್ಳಲು ಬ್ಯಾಂಕಿನಿಂದ ಸಾಲ ಒದಗಿಸಿ ಯೋಜನಾ ವೆಚ್ಚದ ಮೇಲೆ ಶೇ 60 ರಷ್ಟು ಗರಿಷ್ಟ ರೂ.5.00 ಲಕ್ಷ ಸಹಾಯಧನ ನೀಡಲಾಗುತ್ತಿದೆ, 4. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಉದ್ಯಮಗಳು ದಿನಾಂಕ: 01-04-2017 ರಿಂದ ಪ್ರಾರಂಭವಾಗಿರುವ ಹೊಸ ಸಣ್ಣ ಮತ್ತು ಅತೀ ಸಣ್ಣ ಕೈಗಾರಿಕಾ ಘಟಕಗಳಿಗೆ ಮೊದಲ 5 ವರ್ಷಗಳ ಅವಧಿಗೆ ಪ್ರತಿ ಯುನಿಟ್‌ಗೆ 2 ರೂ.ಗಳಷ್ಟು ವಿದ್ಯುಚ್ಛಕ್ತಿ ಸಹಾಯಧನ ನೀಡಲಾಗುತ್ತಿದೆ. ಇ) ಕರಾಷಫ್‌ 'ಜಕ್ಷಗಳಗ ಅಲ್ಲಿನ ಪರಿಸರ ಸ್ಥಿತಿಗತಿಗನುಗುಣವಾಗಿ ಸೆರಿ ಹೊಂದುವ ಸಣ್ಣ ಕೈಗಾರಿಕಾ ವಲಯದ ವೈಶಿಷ್ಟ್ಯಗಳನ್ನು ಆಸಕ್ತರಿಗೆ ಅರಿವು ಮೂಡಿಸಿ ಸ್ವಯಂ ಉದ್ಯೋಗದಲ್ಲಿ ಯುವ, ಜನತೆಯು ತೊಡಗಿಸಿಕೊಳ್ಳುವ ದಿಶೆಯಲ್ಲಿ ಸರ್ಕಾರದ ಪ್ರೋತ್ಸಾಹಕ ಕ್ರಮಗಳೇನು; ಸಣ್ಣ ಕೈಗಾರಿಕೆಗಳನ್ನು ಸದರಿ ಜಿಲ್ಲೆಗಳಲ್ಲಿ ಇರುವ ಸೌಕರ್ಯ/ಸೌಲಭ್ಯಗಳೇನು? ಪ್ರಾರಂಭಿಸಲು ಕರಾವ್‌ `ಷಳ್ತೆಗಳಾಡ ಉತ್ತರಕನ್ನೆಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಅಲ್ಲಿನ ಪರಿಸರಕ್ಕೆ ಸರಿಹೊಂದುವ ಹಾಗೂ ಸ್ಥಳೀಯವಾಗಿ ಲಭ್ಯವಿರುವ ಕೆಚ್ಛಾ ಸಾಮಾಗಿಗಳನ್ನು ಹಾಗೂ ಕೌಶಲ್ಯಗಳನ್ನು ಬಳಸಿಕೊಂಡು. ಕೈಗಾರಿಕೆಗಳನ್ನು ಪ್ರಾರಂಭಿಸಲು ಅರಿವು ಮೂಡಿಸುವ ಕಾರ್ಯಕ್ರಮಗಳಾದ ಉದ್ಯಮಶೀಲತಾ ಜಾಗೃತಿ ಶಿಬಿರಗಳನ್ನು ಹಾಗೂ ತಾಂತ್ರಿಕ ವಿದ್ಯಾಲಯಗಳಲ್ಲಿ ಮಾಹಿತಿಯನ್ನು ನೀಡುವ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ/ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ವತಿಯಿಂದ ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಹಿಸಲು ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ. ಸಿಐ 36 ಸಿಎಸ್‌ಸಿ 2020 AN) (ಬಿ.ಎಸ್‌. ಯಡಿಯೂರಪು ನ್‌ ಮುಖ್ಯಮಂತ್ರಿ ಕರ್ನಾಟಕ ಪರ್ಕಾರ ಸಂಖ್ಯೆ: ಜಪಂಳ ೦7 ಎಂಎಲ್‌ಎ 2೦೭೦ ಕರ್ನಾಟಕ ಪರ್ಕಾರದ ಪಚಿವಾಲಯ, ವಿಕಾಪ ಸೌಧ, ನಾ ಸಾವ ಬೆಂಗಳೂರು, ದಿನಾಂಕ: 10.೦3.2೦೭೦. ಇಂದ: ಪರ್ಕಾರದ ಕಾರ್ಯದರ್ಶಿ, ಜಲ ಪಂಪನ್ಯೂಲ ಇಲಾಖೆ. ಇವರಿಗೆ: ಕಾರ್ಯದರ್ಶಿದಳು, [VS yl ಕರ್ನಾಟಕ ವಿಧಾನ ಪಭೆ, 9 ವಿಧಾನ ಸೌಧ, 3 ಬೆಂಗಳೂರು. W 0 ಮಾನ್ಯರೆ, ವಿಷಯ: ಮಾನ್ಯ ವಿಧಾನ ಸಭೆ ಸದಸ್ಯರಾದ ಶ್ರೀ ಮಹದೇವ ಕೆ. (ಪಿರಿಯಾಪಟ್ಟಣ) ಇವರ ಚುಕ್ಷೆ ದುರುತಿಲ್ಲದ ಪ್ರಶ್ನೆ ಸಂಖ್ಯೆ: 849 ರ ಬದ್ದೆ. ಮಾನ್ಯ ವಿಧಾನ ಸಭೆ ಪದಸ್ಯರಾದ ಶ್ರೀ ಮಹದೇವ ಕೆ. (ಪಿರಿಯಾಪಟ್ಟಣ) ಇವರ ಚುಕ್ಷೆ ದುರುತಿಲ್ಲದ ಪ್ರಶ್ನೆ ಸಂಖ್ಯೆ: 84೨ಕ್ಷೆ ದಿನಾಂಕ: 10.೦3.2೦೭೦ ರಂದು ಮಾವ್ಯ ಇಲಪಂಪನ್ಕೂಲ ಸಚಿವರು ಉತ್ತಲಿಪಬೇಕಿದ್ದು, ಪದಿ ಪ್ರಶ್ಸೆದೆ ಉತ್ತರಗಳನ್ನು ಪಿದ್ಧಪಡಿಪಿ (೦೦ ಪ್ರತಿಗಳನ್ನು ಇದರೊಂದಿಗೆ ಲದತ್ತಿಲ ಕಳುಹಿಸಿಹೊಡಲಾಂಿದೆ. ತಮ್ಮ ವಿಶ್ವಾ. da \eo3\220 (ಶುಭಾ ಕೆ), ತಾಂತ್ರಿಕ ಸಹಾಯಕರು (ತಾಂತ್ರಿಕ-6), ಜಲಪಂಪನ್ಕೂಲ ಇಲಾಖೆ. ಪ್ರತಿಯನ್ನು: 1. ಮಾನ್ಯ ಜಲಪಂಪನ್ಯೂಲ ಪಚಿವರ ಆಪ್ತ ಕಾರ್ಯದರ್ಶಿಳು, ವಿಧಾನ ಸೌಧ, ಬೆಂಗಳೂರು. 2. ಪರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯವರ ಆಪ್ತ ಕಾರ್ಯದರ್ಶಿಗಳು, ಜಲಸಂಪನ್ಕೂಲ ಇಲಾಖೆ, ಬೆಂಗಳೂರು. ಇ. ಪರ್ಕಾರದ ಕಾರ್ಯದರ್ಶಿಯವರ ಆಪ್ತ ಕಾರ್ಯದರ್ಶಿಗಳು, ಜಲಸಪಂಪನ್ಕೂಲ ಇಲಾಖೆ, ಬೆಂಗಳೂರು. 4, ಪರ್ಕಾರದ ಹೆಚ್ಚುವರಿ ಕಾರ್ಯದರ್ಶಿಯವರ ಆಪ್ಪ ಕಾರ್ಯದರ್ಶಿಗಳು, ಜಲಸಪಂಪನ್ಕೂಲ ಇಲಾಖೆ, ಬೆಂಗಳೂರು ರ. ಪರ್ಕಾರದ ಉಪ ಕಾರ್ಯದರ್ಶಿ, ಕೃಭಾಜನಿ/ ಸೇವೆಗಳು, ಇವರ ಆಪ್ತ ಪಹಾಯಕರು, ಜಲ ಸಪಂಪನ್ಕೂಲ ಇಲಾಖೆ, ಬೆಂಗಳೂರು. 6. ಸರ್ಕಾರದ ಅಧೀನ ಕಾರ್ಯದರ್ಶಿ (ಪೇವೆಗಳು-ಜ), ಜಲ ಪಂಪನ್ಕೂಲ ಇಲಾಖೆ, ಬೆಂಗಳೂರು. ಕರ್ನಾಟಕ ವಿಧಾನ ಸಭೆ ಚುತ್ಣೆ ದುರುತಿಲ್ಲದ ಪಶ್ನೆ ಸಂಚ್ಯೇ ; B49 § ೧ `ಪಡಸ್ಯರ ಹೆಸರು p ತ್ರಿ ಮಹದೇವ ಕೆ. (ಹಲಿಯಾಪಟ್ಟಣ) ಉತ್ತರಿಪಬೇಶಾದ ವಿನಾಂಕ 10.03.202೦ ಉಡ್ತಲಸುವ ಸಜವರು ಜಲಸಂಪನ್ಮೂಲ ಪಚಿವರು iG Wei ರ್‌ T ಪ್ರಶ್ನೆಗಳು | f |] ಉತ್ತರಗಳು | 19-2೦ನೇ ಸಾಜನ್‌ ಆಯವ್ಯಯದದ್ರ | ಗ ಇಲಾಖೆಗೆ ಸಂಬಂಧಿದಂತೆ | | ಫಾಸಜೆಯಾಗಿರುವ ಯೊಂಜನೆದಳನ್ನು | | ಪೂರ್ಣವಾಗಿ ಅನುಷ್ಲಾವದೊಳಸಲಾಗಿದೆಯೇಂ; | ಆ. ಆಯವ್ಯಯದ್ದೂ ಫೊಷಪಯಾನರಾವ | | ಯೋಜನೆಗಳನ್ನು ಅನುಜ್ಞಾನವದೊಆಸಲು | | | | ಸಾಧ್ಯವಾಗವಿರುವಸ್ನೆ ಕಾರಣವೆ! ಮಃ li | | \ H | ೭೦19-2೦ನೇ ಸಾಅವ ಆಯವ; ್ಥೈಯದಲ್ಲ ಇಲಸಂಪನ್ಯೂಂ | ಇಲಾಖೆಗೆ ಸಂಬಂಧಿಸಿದಂಡೆ 7) ಘೊಂಷೆ ಷಣಿಗಳದ್ದು, ಹ ಪೈಕ 13 ಪಂಬ್ಚೇಯ ಯೋಜನೆಗಳಬೆ ಅಡಳಡಾಡ್ಯತ ಅನುಮೋದನೆ ನೀಡಲಾಗಿರುತ್ತದೆ. ಮುಂದುವರೆದು, | ಸಂಖ್ಯೇಯ ಯೊಂಜನೆಗಳದೆ ಯೋಜನವಾ ವರಬಿ ! ಪೆಯಾಲಿಶಾ ಹಂಥದಃ 10 ಪಂಖ್ಯೇಯ | ಯೋಜನೆಗಆದೆ ಜಲಸಂಸನ್ಯೂಲ ಇಲಾಬೆಯ ಅರ್ಥಿಕ ಶಾರ್ಯಭಾರವು ಆವಿಪವಾಗರುವೆ ಹಿನ್ನಲೆಯಲ್ಲ ಪ್ರನ್ನುಡ ವರ್ಷದಲ್ಲ ಪದರ ಕಾಮಗಾಲಿಗಳನ್ನು ಮುಂದೂಡುವಂಡೆ ಆರ್ಥಿಕ ಇಲಾಖೆಯು ಪೂಟಖಿದೆ ಹಾಗೂ 41 ಸಂಖ್ಯೆಯ | ಯೋಜನೆಗಳ ಯೋಜನಾ ವರಬಿಗಳು ಫಯ ಅಚ್ಚುಕಟ್ಟು ಪ್ರಡೇಶದ ತಾಲ್ಲೂಕಿನ ಮೂಲ ಪೌಷರ್ಯ ಅಭವೃದ್ದಿ ಕಾಮಗಾರಿ ಘೊಷಣೆ BR ಅಂಗಂಕಾರವಾಲಿರುವ | ಪ ep] ee ಮೀಸಆಚ್ಣರುವುನಿಲ್ಲ. ಹಲವಾರು ಯೊಂಜನೆಗಆಣೆ ಮೀಂಪಆಟ್ಣರುವ | ಆಯವ್ಯಯ ಘೊಷಣಿ ಮಾಡಿದ ಯೊಂಬನೇಗಳಗ? ಅನುದಾನವನ್ನು ಬೇರೆ ಉದ್ದೇಶಗಳಗೆ | ಅಡಳಡಾತೃಕ ಅನುಮೋದನೆ ನೀಡಿದ ವೆಂತರ ಬಳಸಪಲಾಗಿದೆಯೆಂ:; ಯಾವ ಉದ್ದೆೇಪಣ್ಟೆ ಯೊಂಜನದೆಆ ಪ್ರದತಿರನುದುಣವಾಗಿ ಅನುದಾನ ಬಳಕೆಯಾಗಿದೆ: (ಹೂರ್ಣ ಬಿವರ ನೀಡುವುದು) | ಒದಿಪಲಾಗುವುದು. ಈ. | ಕಳೆದ ಸಾಅನ ಆಯವ್ಯಯದದ್ಲ ಪಂಜ ರ್ಣ § e ಖಲಿಯಾಪಟ್ಟಣ ಮತಕ್ಷೇತ್ರದ ಹಾರಂಗಿ ಯೊಂಜನೆ | ಪಿರಿಯಾಪಟ್ಟಣ ಮಣನ್ಷೇತ್ರದ ಹಾರಂ೧ ಯೊಂಬನೆ ಮಾಡಿದ್ದು, ಪದರಿ ಯೋಜನೆಗೆ ಆಡಳಡಾತೃತ | ಅನುಮೋದನೆಯನ್ನು ಯಾವಾಗ | | ನೀಡಲಾದುವುದು? j ಅಚ್ಚುಹಟ್ಟು ಪ್ರದೇಶದ ಪಿರಿಯಾಪಟ್ಟಣ ಡಾಲ್ಪೂಕನ ಮೂಲ ಪೌಶರ್ಯ ಅಭವೃದ್ಧಿ ಕಾಮಗಾದಿಯ ಡ.ಪಿ.ಆರ್‌ ಅನ್ನು ತೆಯಾಲಿಪಲಾಗಿದ್ದು, ನಿವಮದ ಪಲಿಶಿೀಲನೆಯಲ್ಲದೆ. ಸಂಖ್ಯೆ: ಇಪೆಂಳಿ ೦7 ಬಂಬಲ್‌ಎ 2೦೭೦ (ರಮೇಖ್‌ ಲ.ಜಾರಹಿಹೊಳ) ಇಲಸಪಂಪನಮ್ಕೂಲ ಸಚಿವರು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ, ಕರ್ನಾಟಕ ಸರ್ಕಾರದ ಸಚಿವಾಲಯ, ವಿಕಾಸ ಸೌಧ, ಡಾ. ಬಿ. ಆರ್‌. ಅಂಬೇಡ್ಕರ್‌ ರಸ್ತೆ, ಬೆಂಗಳೂರು -560001. ದೂ. 22034319 ಸಂಖ್ಯೆ ಸಿಐ 40 ಸಿಎಸ್‌ಸಿ 2020 ದಿನಾಂಕ: 10.03.2020. ಇವರಿಂದ: Ka ಸರ್ಕಾರದ ಪ್ರಧಾನ ಕಾರ್ಯದರ್ಶಿ, (ಎಂ.ಎಸ್‌.ಎಂ.ಇ. & ಗಣಿ), © ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ, ವಿಕಾಸಸೌಧ, ಬೆಂಗಳೂರು-01. \Yy ಇವರಿಗೆ: ರ್ಯದರ್ಶಿ, ಕರ್ನಾಟಕ ವಿಧಾನಸಭೆ, ವಿಧಾನಸೌಧ, ಬೆಂಗಳೂರು-01. ಮಾನ್ಯರೆ, ವಿಷಯ: ಮಾನ್ಯ ಕರ್ನಾಟಕ ವಿಧಾನಸಭೆ ಸದಸ್ಯರಾದ ಶ್ರೀ ಅನಿಲ್‌ ಚಿಕ್ಕಮಾದು (ಹೆಚ್‌.ಡಿ ಕೋಟಿ) ಇವರ ಚುಕ್ಕೆ ಗುರುತಿಲ್ಲದ ಪ್ಲೆ ಸಂಖ್ಯೆ: 1120ಕ್ಕೆ ಉತ್ತರಿಸುವ ಬಗ್ಗೆ. *%%%% ಮಾನ್ಯ ಕರ್ನಾಟಕ ವಿಧಾನ ಸಭೆ ಸದಸ್ಯರಾದ ಶ್ರೀ ಅನಿಲ್‌ ಚಿಕ್ಕಮಾದು (ಹೆಚ್‌.ಡಿ ಕೋಟೆ)ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1120ಕ್ಕೆ ದಿನಾಂಕ: 10.03.2020 ರಂದು ಕರ್ನಾಟಕ ವಿಧಾನಸಭೆ, ವಿಧಾನಸೌಧ, ಬೆಂಗಳೂರು, ಇಲ್ಲಿ ಉತ್ತರಿಸಬೇಕಾಗಿದ್ದು, ಸದರಿ ಪ್ರಶ್ನೆಯ ಉತ್ತರಗಳ 100 ಪ್ರತಿಗಳನ್ನು ಈ ಪತ್ರದೊಂದಿಗೆ ಕಳುಹಿಸಿಕೊಡಲು ನಿರ್ದೇಶಿತಳಾಗಿದ್ದೇನೆ. ತೆಮ್ಮ ನಂಬುಗೆಯ, ಯ abs ವೀಸ್ಲಿಂ ಸರ್ಕಾರದ ಅಧೀನ ಕಾರ್ಯದರ್ಶಿ (ಸಪ್ಪಕ್ಕೆ), ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ. ಪ್ರತಿಯನ್ನು ಮಾಹಿತಿಗಾಗಿ: KS 1. ಮಾನ್ಯ ಮುಖ್ಯಮಂತ್ರಿಗಳ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳ ಆಪ್ತ ಕಾರ್ಯದರ್ಶಿ, ವಿಧಾನ ಸೌಧ, ಬೆಂಗಳೂರು-01. 2. ಸರ್ಕಾರದ ಪ್ರಧಾನ ಕಾರ್ಯದರ್ಶಿಗಳ ಆಪ್ತ ಕಾರ್ಯದರ್ಶಿ, (ಎಂ.ಎಸ್‌.ಎಂ.ಇ. & ಗಣಿ). ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ, ವಿಕಾಸ ಸೌಧ, ಬೆಂಗಳೂರು-01. 3. ಸರ್ಕಾರದ ಅಧೀನ ಕಾರ್ಯದರ್ಶಿ (ಸಮನ್ವಯ), ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ, ವಿಕಾಸಸೌಧ, ಬೆಂಗಳೂರು-01. ಕರ್ನಾಟಕ ನಸ: -ಹುಕ್ಕ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 120 ಸದಸ್ಯರ ಹೆಸರು : ಶ್ರೀ ಅನಿಲ್‌ ಚಿಕ್ಕಮಾದು (ಹೆಜ್‌.ಡಿ.ಕೋಟಿ) ಉತ್ತರಿಸಬೇಕಾದ ದಿನಾಂಕ 2 10.03.2020. ಉತ್ತರಿಸುವವರು : ಮುಖ್ಯಮಂತ್ರಿಗಳು ಕಂಸ. ಪ್ರಕ್ನೆ ಉತ್ತರ ಅ) ಹೆಗ್ಗಡದೇವನಕೋಟೆ ಸದಾ ಕ್ಲೇತ್ರದ ಸೆಪ್ಟೆಂಬರ್‌ 25ರಂದೆ `(ಎಂ.ಎಸ್‌'ಎಂ.ಇ ಉದ್ಯೋಗಾಧಾರ್‌ ವ್ಯಾಪ್ತಿಯಲ್ಲಿ ಹಾಲಿ ಇರುವಂತಹ ಸಣ್ಣ ಮೆಷೊರ್ಯಾಂಡಂ ಪ್ರಕಾರ) ಇಲ್ಲಿಯವರೆವಿಗೆ ಹೆಜ್‌. ಡಿ. ಕೋಟೆ | ಕೈಗಾರಿಕಾ ಘಟಕಗಳಾವುವು; (ಹೋಬಳಿವಾರು ತಾಲ್ಲೂಕು" ಪ್ಯಾಪ್ತಿಯಲ್ಲಿ 48 ಕೈಗಾರಿಕಾ ಘಟಕಗಳು ವಿವರ ನೀಡುವುದು). ನೊಂದಾಯಿಸಿ್ತು, ಹೋಬಳಿವಾರು ಪಟ್ಟಿ ಲಗತ್ತಿಸಿದೆ. ಬಳಿ ಸಣ್ಣ ಕೈಗಾರಿಕೆಗಳ ಸಂಖ್ಯೆ ಅಂತರಸಂತೆ" [= 2 ಹೆಂಪಾಪುರೆ 8 ಕಂಡಲಕ [) ae 32 ಈ ತನ್ನಾ ಕರಗಳನ್ನು ಅಭಿವೃದ್ಧ ಈ ಕ್ಷಾತೆದಲ್ಲಿ 7 ಅಭಿಷೈದ್ಧ ಪಡಿಸಲು ರುವಂತಹ ಆದ್ಯತಾ ಇರುವಂತಹ pe ವಲಯಗಳು ಈ ್ಯಆಗಿನಂತಿವೆ. ವಲಯಗಳಾವುವು; (ವಿವರ ನೀಡುವುದು) 1. ಆಹಾರ ಸಂಸ್ಕರಣಾ ಉತ್ಪಾದನಾ ಘಟಕಗಳು. 2. ಜನರಲ್‌ ಎಂಜಿನಿಯರಿಂಗ್‌ ಘಟಕಗಳು. 3. ಜವಳಿ ಉದ್ಯಮಗಳು. ಇ) | ಸದರಿ ಕ್ನತದಲ್ಲಿ ಸಣ್ನ ಕೈಗಾರಿಕೆಗಳನ್ನು ಸದರಿ `ಕ್ನೇತವು ಒಳಗೊಂಡರತೆ' ರಾಜ್ಯದಾದ್ಮಂತ ಸಣ್ಣ ಣ ಕೈಗೊಂಡು, ಉತ್ಪಾದನೆಯನ್ನು ಕೈಗಾರಿಕೆಗಳನ್ನು ಕೈಗೊಂಡು. ಉತ್ಪಾದನೆಯನ್ನು ಭಿವೃದ್ಧಿಪಡಿಸಲು ಸರ್ಕಾರ ಕೈಗೊಂಡ ಅಭಿವೃದ್ದಿಪಡಿಸಲು ಸರ್ಕಾರ ಈ ಕೆಳಗಿನ ಯೋಜನೆಗಳನ್ನು ಕ್ರಮಗಳೇನು: ಈ ಬಗ್ಗೆ ಯಾವ: “ಯಾವ | ಜಾರಿಗೆ ತಂದಿರುತ್ತದೆ. ಯೋಜನೆಗಳನ್ನು ರೂಪಿಸಿದೆ? (ಏವರ \ ನೀಡುವುದು) 1. ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ: ಮೂಲಕ ಮಹಿಳಾ k > ಉದ್ದಿಮೆದಾರರಿಗೆ ಶೇಕಡ 4ರ ಬಡ್ಡಿ ದರದಲ್ಲಿ ರೂಃ2.00 ಕೋಟಿಯವರೆಗೂ: ಸಾಲ ಸೌಲಭ್ಯ ಒದಗಿಸಲಾಗುತ್ತಿದೆ. 2. ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಮೂಲಕ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳು ಸ್ಥಾಪಿಸಲು: ರೂಪಿ! [1 ಕೊಟಿಗಳವರೆಗೆ ಸಾಲ ಪೆಡೆದು ನಿಗದಿತ ಸಮಯದಲ್ಲಿ ಮರುಪಾವತಿ ಮಾಡಿದ ಅತಿ ಸಣ್ಣ ಮತ್ತು ಸಣ್ಣ ಕೈಗಾರಿಕಾ ಘಟಕಗಳಿಗೆ 5 ವರ್ಷಗಳ ಅವಧಿಗೆ ಶೇಕಡ 10ರಂತೆ ಬಡ್ಡಿ au O. pl Re ಉತ್ತರ ಸಹಾಯಧನ'ನೀಷಠಾಗಾವುಡು: -. ಪರಿಶಿಷ್ಟ ಜಾತಿಯ ಮತು ಪರಿಶಿಷ್ಟ ಪಂಗಡದ ಉದ್ಯಮಶೀಲರಿಗೆ ವಿಶೇಷ ಘಟಕ ಉಪಯೋಜನೆ ಮತ್ತು ಗಿರಿಜನ ಉಪಯೋಜನೆಯಡಿಯಲ್ಲಿ ಶೇ 50 ರಿಯಾಯಿತಿ ದರದಲ್ಲಿ. ಕೈಗಾರಿಕಾ ನಿವೇಶನಗಳನ್ನು (ಗರಿಷ್ಟ 2 ಎಕರೆ) ಮತ್ತು ಶೇ 90 ರಿಯಾಯಿತಿ ದರದಲ್ಲಿ ಕೈಗಾರಿಕಾ ಶೆಡ್‌ಗಳನ್ನು ನೀಡಲಾಗುತ್ತಿದೆ. M ಪರಿಶಿಷ್ಟ ಜಾತಿಯ ಮತ್ತು ಪರಿಶಿಷ್ಟ ಪಂಗಡದ ಉದ್ಯಮಶೀಲರಿಗೆ ವಿಶೇಷ ಘಟಕ ಉಪಯೋಜನೆ ಮತ್ತು ಗಿರಿಜನ ಉಪಯೋಜನೆಯಡಿಯಲ್ಲಿ ಸ್ವಯಂ ಉದ್ಯೋಗ ಕೈಗೊಳ್ಳಲು ಬ್ಯಾಂಕಿನಿಂದ ಸಾಲ ಒದಗಿಸಿ “ಯೋಜನಾ ವೆಚ್ಚದ ಮೇಲೆ ಶೇ 60 ರಷ್ಟು ಗರಿಷ್ಠ ರೂ.5.00 ಲಕ್ಷ ಸಹಾಯಧನ ನೀಡಲಾಗುತ್ತಿದೆ. - ಪರಿಶಿಷ್ಟ ಜಾತಿಯ ಮತ್ತು ಪರಶಿಷ್ಟ ಪಂಗಡದ ಮೊದಲ ಪೀಳಿಗೆಯ ಉದ್ಯಮಿದಾರರು ಬ್ಯಾಂಕ್‌/ ಹಣಕಾಸು ಸಂಸ್ಥೆಗಳಿಂದ ಸಾ ಸಾಲ "ಇಡೆದು ಸ ಸ್ಥಾಪಿಸುವ" ಹೊಸ ಘಟಕಗಳಿಗೆ ಗರಿಷ್ಟ ರೂ.2.00 ಕೋಟಿ ಯೋಜನಾ ವೆಚ್ಚದಲ್ಲಿ The Debt Equity Ratio 21 ಪ್ರಕಾರ (2 ರಷ್ಟು ಬ್ಯಾಂಕ್‌/ . ಕರ್ನಾಟಕ ರಾಜ್ಯ "ಹಣಕಾಸು ಸಂಸ್ಥೆಗಳಿಂದ ಸಾಲ "ಮತ್ತು 13 ” ಪ್ರವರ್ತಕರ ಬಂಡವಾಳ) ಘಟಕಕ್ಕೆ ಪ್ರವರ್ತಕ ಬಂಡವಾಳ ಹೂಡಿಕೆಯ 13 ರಲ್ಲಿ ಶೇ.50 ರಷ್ಟು ಬಡ್ಡಿ ರಹಿತ ಗರಿಷ್ಠ ರೂ.33 ಲಕ್ಷ ಸಾಫ್ಟ್‌ ಸೀಡ್‌ ಕ್ಯಾಪಿಟಲ್‌ ಆರ್ಥಿಕ ಸಹಾಯ ನೀಡಲಾಗುತ್ತಿದೆ: - ದಿನಾಂಕ:01-04-2017 ರಿಂದ ಮೊದಲ ಬಾರಿಗೆ ಪರಿಶಿಷ್ಟ ಜಾತಿ / ಪರಿಶಿಷ್ಠ ಪಂಗಡದವರು ಸ್ಥಾಪಿಸುವ ಸಣ್ಣ ಮತ್ತು pl ಸಣ್ಣ ಘಟಕಗಳು ಸಾಲ ಪಡೆಯುವ ಸಂದರ್ಭದಲ್ಲಿ ಸ್‌.ಎಫ್‌.ಸಿ ಸಿ ಮತ್ತು ಇತರೇ ಹಣಕಾಸು ಸಂಸ್ಥೆಯವರು pels ಪರಿಷ್ಕರಣಾ ಶುಲ್ವ, ,. ಕಾನೂನು ಶುಲ್ವ, ಏಕಕಾಲಿಕ ಸಾಲ ವಿತರಣಾ ಶುಲ್ಕ "ಮತ್ತು ಇತರೆ “ ಕುಲ್ಪಗಳನ್ನು ಭರಿಸಲಾಗುತ್ತಿದೆ. . ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಉದ್ದ ೈಮಗಳು ದಿನಾಂಕ: 01-04-2017 ರಿಂದ ಪ್ರಾರಂಭವಾಗಿರುವ ಹೊಸ ಸಣ್ಣ ಮತ್ತು ಅತೀ ಸಣ್ಣ ಕೈಗಾರಿಕ ಘಟಕಗಳಿಗೆ ಮೊದಲ 5 ವಷ ನಗಳ ಅವರಿಗೆ ಪ್ರತಿ ಯುನಿಟ್‌ಗೆ 2 ರೂ.ಗಳಷ್ಟು ವಿದ್ಯುಚ್ಛಕ್ತಿ ಸಹಾಯಧನ ನೀಡಲಾಗುತ್ತಿದೆ. ಕೈಗಾರಿಕಾ ನೀತಿ 2014-19ರಂತೆ ಕೆಳಕಾಣಿಸಿದ ಪ್ರೊ ಪ್ರೋತ್ಸಾಹ “ಮುತ್ತು ರಿಯಾಯಿತಿ ಸೌಲಭ್ಯಗಳನ್ನು ಅರ್ಹ ಕೈಗಾರಿಕೆಗಳಿಗೆ. ನೀಡಿ ಉತ್ತೇಜಿಸಲಾಗುತ್ತಿದೆ. {1 ಉತ್ತರ 1 ಮುದ್ರಾ ಶುಲ್ಕ ವಿನಾಯಿತಿ ಮತ್ತು ನೋಂದಣಿ, ಶುಲ್ಕ ರಿಯಾಯಿತಿ. 2. ಬಂಡವಾಳ ಹೂಡಿಕೆ ಸಹಾಯಧನ. 3. ಬಡ್ಡಿ ಸಹಾಯಧನ. 4. ಭೂ ಪರಿಪರ್ತ್ಕನಾ ಶುಲ್ಕ ಮರುಪಾವತಿ. 5. ಪ್ರವೇಶ ತೆರಿಗೆ ವಿನಾಯಿತಿ. 6 ರಫ್ತು ಆದಾರಿತ ಘಟಕಗಳಿಗೆ ರಿಯಾಯಿತಿ. 7. ಕೃಷಿ ಉತ್ಸನ್ನ ಮಾರುಕಟ್ಟೆ ತೆರಿಗೆಯಿಂದ ವಿನಾಯಿತಿ. 3. ತ್ಯಾಜ್ಯ ಸಂಸ್ಕರಣಾ ಯಂತ್ರ ಸ್ಥಾಪನೆಗೆ ಸಹಾಯಧನ. pA ವಿದ್ಮುತ್‌ ತೆರಿಗೆ ವಿನಾಯಿತಿ. 10. ತಾಂತ್ರಿಕ ಉನ್ನತೀಕರಣ, ಗುಣಮಟ್ಟ ಪ್ರಮಾಣ ಪತ್ರ ಮತ್ತು ಪೇಟೆಂಟ್‌ ನೋಂದಣಿ: ಸಹಾಯಧನ. 1. ಮಳೆ ನೀರು ಕೊಯ್ಲು / ಸಂರಕ್ಷಣೆ ಸಹಾಯಧನ. 12. ಶಕ್ತಿ ಸಂರಕ್ಷಣೆ ಸಹಾಯಧನ. 13. ಯೋಜನಾ ವರದಿ ವೆಚ್ಚ ಮರುಪಾವತಿ. - ಕರ್ನಾಟಕ ರಾಜ್ಯ ಕೃಷಿ ವಾಣಿಜ್ಯ ಮತ್ತು ಆಹಾರ ಸಂಸ್ಕರಣಾ ನೀತಿ 205 ರಂತೆ: ಕೆಳಕಾಣಿಸಿದ ಪ್ರೋತ್ಸಾಹ ಮತ್ತು ರಿಯಾಯಿತಿ ಸೌಲಭ್ಯಗಳನ್ನು ಅರ್ಹ ಕೈಗಾರಿಕೆಗಳಿಗೆ ನೀಡಿ ಉತ್ತೇಜಿಸಲಾಗುತಿದೆ. 1. ಮುದ್ರಾಂಕ ಶುಲ್ಕ ವಿನಾಯಿತಿ ಮತ್ತು ನೋಂದಣಿ ಶುಲ್ಕ ರಿಯಾಯಿತಿ. . ಬಂಡವಾಳ ಹೂಡಿಕೆ ಸಹಾಯೆಧನ. . ಬಡ್ಡಿ ಸಹಾಯಧನ. ಭೂ ಪರಿವರ್ತನಾ ಶುಲ್ಕ ಮರುಪಾವತಿ. ಪ್ರವೇಶ ತೆರಿಗೆ ವಿನಾಯಿತಿ. ಕೃಷಿ. ಉತ್ಪನ್ನ ಮಾರುಕಟ್ಟೆ ತೆರಿಗೆಯಿಂದ ವಿನಾಯಿತಿ. . ತ್ಯಾಜ್ಯ ಸಂಸ್ಕರಣಾ ಯಂತ್ರ, ಸ್ಥಾಪನೆಗೆ ಸಹಾಯಧನ. AM YN 2014-19ರ ಕೈಗಾರಿಕಾ ನೀತಿಯಲ್ಲಿ ಹೆಚ್‌.ಡಿ ಕೋಟೆ ತಾಲ್ಲೂಕು ವಲಯ ಕ್ಕೆ ಸೇರಿದ್ದು ಸದರಿ ನೀತಿಯಂತೆ ಕೈಗಾರಿಕಾ ಪ್ರೋತ್ಸಾಹ ಮತ್ತು ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಸಿಐ 40 ಸಿಎಸ್‌ಸಿ 2020 ಕ್‌. ಎರಡರ. (ಪಿಎಸ್‌. ಯಡಿಯೂರಪು ಮುಖ್ಯಮಂತ್ರಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ, ಕರ್ನಾಟಕ ಸರ್ಕಾರದ ಸಚಿವಾಲಯ, ವಿಕಾಸ ಸೌಧ, ಡಾ. ಬಿ. ಆರ್‌. ಅಂಬೇಡ್ಕರ್‌ ರಸ್ತೆ, ಬೆಂಗಳೂರು -560001. ದೂ. 22034319 ಸಂಖ್ಯೆ: ಸಿಐ 37 ಸಿಎಸ್‌ಸಿ 2020 | ದಿನಾಂಕ: 10.03.2020. ಇವರಿಂದ: ಸರ್ಕಾರದ ಪ್ರಧಾನ ಕಾರ್ಯದರ್ಶಿ, Mf, (ಎಂ.ಎಸ್‌.ಎಂ.ಇ. & ಗಣಿ). ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ, < ವಿಕಾಸಸೌಧ, ಬೆಂಗಳೂರು-01. [$\ 90 ಇವರಿಗೆ: v4 £0 ಾರ್ಯದರ್ಕಿ, 1 O ಕರ್ನಾಟಕ ವಿಧಾನಸಭೆ, ವಿಧಾನಸೌಧ, ಬೆಂಗಳೂರು-01. ಮಾನ್ಯರೆ, ವಿಷಯ: ಮಾನ್ಯ ಕರ್ನಾಟಕ ವಿಧಾನಸಭೆ ಸದಸ್ಯರಾದ ಶ್ರೀ ಗುತ್ತೇದಾರ್‌ ಸುಭಾಷ್‌ ರುಕ್ಕಯ್ಯ (ಆಳಂದ) ಇವರ ಚುಕ್ಕೆ ಗುರುತಿಲ್ಲದ ಪಶ್ನೆ ಸಂಖ್ಯೆ: 376ಕ್ಕೆ ಉತ್ತರಿಸುವ ಬಗ್ಗೆ. PN ಮಾನ್ಯ ಕರ್ನಾಟಕ ವಿಧಾನ ಸಭೆ ಸದಸ್ಯರಾದ ಶ್ರೀ ಗುತ್ತೇದಾರ್‌ ಸುಭಾಷ್‌ ರುಕ್ಕಯ್ಯ (ಆಳಂದ) ಇವರ ಚುಕ್ಕೆ ಗುರುತಿಲ್ಲದ ಪಶ್ನೆ ಸಂಖ್ಯೆ 376ಕ್ಕೆ ದಿನಾಂಕ: 10.03.2020 ರಂದು ಕರ್ನಾಟಕ ವಿಧಾನಸಭೆ, ವಿಧಾನಸೌಧ, ಬೆಂಗಳೂರು, ಇಲ್ಲಿ ಉತ್ತರಿಸಬೇಕಾಗಿದ್ದು, ಸದರಿ ಪ್ರಶ್ನೆಯ ಉತ್ತರಗಳ 100 ಪ್ರತಿಗಳನ್ನು ಈ ಪತ್ರದೊಂದಿಗೆ ಕಳುಹಿಸಿಕೊಡಲು ನಿರ್ದೇಶಿತಳಾಗಿದ್ದೇನೆ. ತಮ್ಮ ನಂಬುಗೆಯ, Leu, ಮಾ ಎಸ್‌) Bs ican I ಸರ್ಕಾರದ ಅಧೀನ ಕಾರ್ಯದರ್ಶಿ (ಸಪಕ್ಕೆ), ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ. ಪ್ರತಿಯನ್ನು ಮಾಹಿತಿಗಾಗಿ: kd ನ್ನು ಮಾಟುತಗಾಗಿ: 1. ಮಾನ್ಯ ಮುಖ್ಯಮಂತ್ರಿಗಳ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳ ಆಪ್ತ ಕಾರ್ಯದರ್ಶಿ, ವಿಧಾನ ಸೌಧ, ಬೆಂಗಳೂರು-01. 2. ಸರ್ಕಾರದ ಪ್ರಧಾನ ಕಾರ್ಯದರ್ಶಿಗಳ ಆಪ್ತ ಕಾರ್ಯದರ್ಶಿ, (ಎಂ.ಎಸ್‌.ಎಂ.ಇ. & ಗಣಿ), ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ, ವಿಕಾಸ ಸೌಧ. ಬೆಂಗಳೂರು-01. 3. ಸರ್ಕಾರದ ಅಧೀನ ಕಾರ್ಯದರ್ಶಿ (ಸಮನ್ವಯ), ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ, ವಿಕಾಸಸೌಧ, ಬೆಂಗಳೂರು-01. ಸದಸ್ಯರ ಹೆಸರು : ಶ್ರೀ ಗುತ್ತೇದಾರ್‌ ಸುಭಾಷ್‌ ರುಕ್ಕಯ್ಯ (ಆಳಂದ) ಕಡು ಕೈಸೊಳ್ಳಲಾಗುವುದು? (ಸಂಪೂರ್ಣ ವಿಷರ ನೀಡುವುದು) ಉತ್ತರಿಸಬೇಕಾದ ದಿನಾಂಕ : 10.03.2020. ಉತ್ತರಿಸುವವರು : ಮುಖ್ಯಮಂತ್ರಿಗಳು 'ಸ್ವಂ.ಸ ಪ್‌ ಉತ್ತರ ಈ) 7ಈಳಂದ ಕೈಗಾರಿಕಾ `ಪೆದೇಶದ್ಲಿ ಸಣ್ಣ ಕೃಗಾಕ್‌ ಕೈಗಾರಿಕಾ ನಿವೇಶನ ಹಂಚಿಕ ಪಡೆದರುವವರು ನೀಲಿ ನಕ್ಷೆಗೆ ಇಲಾಖೆಯಿಂದ" ಕೈಗಾರಿಕೆಯನ್ನು ಪ್ರಾರಂಭಿಸಲು | ಅನುಮೋದನೆ ಪಡೆಯುವಲ್ಲಿ ಗೊಂದಲವಿರುವುದರ ಬಗ್ಗೆ ನಿವೇಶನವನ್ನು ಹಂಚಿಕೆ ಮಾಡಲಾಗಿದ್ದು. ಸಣ್ಣ ಸರ್ಕಾರದ ಗಮನಕ್ಕೆ ಬಂದಿರುವುದಿಲ್ಲ. ಕೈಗಾರಿಕೆ ಇಲಾಖೆಯವರು ನೀಲಿ ನಕ್ಷೆ ಮಂಜೂರಾತಿಯನ್ನು ಪುರಸಭೆಯಿಂದ ಸಣ್ಣ ಪ್ರಮಾಣದ ಕೈಗಾರಿಕೆಗಳ ಅಭಿವೃದ್ಧಿ ಸಲುಪಾಗಿ, ಪಡೆಯುಪಂತೆ ಹಾಗೂ ಪುರಸಭೆಯವರು ಸಣ್ಣ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ಕೈಗಾರಿಕೆ ಇಲಾಖೆಯಿಂದ ಪಡೆಯುವಂತೆ | ನಿಯಮಿತವು ಆಳಂದದಲ್ಲಿ 1000 ಎಕರೆ ವಿಸ್ತೀರ್ಣದ ತಿಳಿಸುತ್ತಿರುವುದರಿಂದ ಕೈಗಾರಿಕಾ ನಿವೇಶನ | ಜ್ಞಮೀನಿನಲ್ಲಿ 1985ರಲ್ಲಿ ಮೂಲಭೂತ ಸೌಕರ್ಯಗಳನ್ನು ಪಡೆದಿರುವವರು ಗೊಂದಲಕ್ಕೀಡಾಗಿ ಕೈಗಾರಿಕೆ ಒ್ಯಗ್ಲೂಂಡ ಕೈಗಾರಿಕಾ ವಸಾಹತುವನ್ನು ಸ್ಥಾಪಿಸಿದ್ದು, 04 ಸಂಖ್ಯೆ MERE ವಿಳಂಬವಾಗುತ್ತಿರುವುದು | ಣಾ ಮಳಿಗೆಗಳನ್ನು ನಿರ್ಮಿಸಿ ಹಾಗೂ 55 ಕೈಗಾರಿಕಾ ಸರ್ಕಾರದ ಗಮನಕ್ಕೆ ಬಂದಿದೆಯೇ; ಲ ೩ ) ನಿಷೇಶನಗಳನ್ನು ಅಭಿವೃದ್ಧಿಪಡಿಸಿ, ಅರ್ಹ ಉದ್ದಿಮೆದಾರರುಗಳಿಗೆ ಹಂಚಿಕೆ ಮಾಡಿರುತ್ತದೆ. ಮುಂದುವರೆದಂತೆ, ನಿಗಮದ ಆಳಂದ ಕೈಗಾರಿಕಾ ವಸಾಹತುವನ್ನು ಸಂಪೂರ್ಣ ರೀತಿಯಲ್ಲಿ ಅಭಿವೃದ್ಧಿಪಡಿಸಿದ ತದನಂತರದಲ್ಲಿ ಮೂಲಭೂತ ಸೌಕರ್ಯಗಳ ನಿರ್ವಹಣೆಗಾಗಿ ದಿನಾಂಕ: 04.08.2009 ರಂದು ಕಃಗಾಗಲೇ ಸ್ಥಳೀಯ ಸಂಸ್ಥೆಯಾದ ಪುರಸಭೆಗೆ ಹಸ್ತಾಂತರಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಿಗಮದಿಂದ ಹಂಚಿಕೆಯಾಗಿರುವ ನಿಷೇಶನಗಳ ಹಂಚಿಕೆದಾರರುಗಳು ತಮಗೆ ಹಂಚಿಕೆಯಾದ ನಿವೇಶನಗಳಲ್ಲಿ ಕಟ್ಟಡ ನಿರ್ಮಿಸಲು ಅಗತ್ಯವಾಗಿ ಬೇಕಿರುವ ನೀಲಿ ನಕ್ಷೆಗಳನ್ನು ಸಂಬಂಧಪಟ್ಟ ಪ್ರಾಧಿಕಾರವಾದ ಆಳಂದ ಪುರಸಭೆಗೆ ಸಲ್ಲಿಸಿ ನಕ್ಷೆಗಳಿಗೆ ಅನುಮೋದನೆ ಪಡೆಯಬೇಕಿರುತ್ತದೆ. ಆ) [ಬಂದದ್ಠಪ್ಲ ಈ ಗೊಂದಲ ನವಾರಣೆಗೆ ಯಾಷೆ| ಆಳಂದ ಕೃಗಾಂನ `ಪಸಾಹೆತು ನರ್ಷಹಣೆಯೆನ್ನು ದಿನಾಂಕ: 04.08.2009 ರಂದು ಪುರಸಭೆ ಆಳಂದ ಇವರಿಗೆ ಹಸ್ತಾಂತರಿಸಲಾಗಿದೆ. ನಿಗಮದ ಕೇಂದ್ರ ಕಛೇರಿ ಆದೇಶ Ro್ಯ:CRD/APPL/PLANS/LOCAL AUTHO/2004 Dated:07.06.2004ರ ಪ್ರಕಾರ ಯಾವ: ಕೈಗಾರಿಕಾ ವಸಾಹತುವಿನ ನಿರ್ವಹಣೆಯನ್ನು ಸ್ಥಳೀಯ ಸಂಸ್ಥೆ / ಪುರಸಭೆ / wl 4 ್ಸ್ನ | ಉತರ ನರಸ 7 ಪಹಾನಗರವಾರ್‌ಗ ಸಾರಸರಾಗಡವ ಅಂತಹ ಕೈಗಾರಿಕಾ ವಸಾಹತುಗಳಲ್ಲಿ ಕೈಗಾರಿಕಾ ಕಟ್ಟಡ ನಿರ್ಮಾಣ ಮಾಡಲು ಸ್ಥಳೀಯ ಸಂಸ್ಥೆ 1 ಸಂಬಂಧಪಟ್ಟ ಪ್ರಾಧಿಕಾರದಿಂದ ನೀಲಿ ನಕ್ಷೆಗಳನ್ನು ಅನುಮೋದನೆ ನೀಡಬೇಕಿರುತ್ತದೆ. ಈ ಸಂಬಂಧ ಸರ್ಕಾರದಿಂದ ಮತ್ತೊಮ್ಮೆ ನಿರ್ದೇಶನ ನೀಡಲಾಗುವುದು. ಸಿಐ 37 ಸಿಎಸ್‌ಸಿ 2020 (ಬಿಎಸ್‌.ಯಡಿಯೂರಪು p ಮುಖ್ಯಮಂತ್ರಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ, ಕರ್ನಾಟಕ ಸರ್ಕಾರದ ಸಚಿವಾಲಯ, ವಿಕಾಸ ಸೌಧ, ಡಾ. ಬಿ. ಆರ್‌. ಅಂಬೇಡ್ಕರ್‌ ರಸ್ತೆ, ಬೆಂಗಳೂರು -560001. ದೂ. 22034319 ಸಂಖ್ಯೇಸಿಬ20ಸಪ್ರಕ್ಕೆ2200:° ದಿನಾಂಕ: 10.03.2020. ಇವರಿಂದ: ಸರ್ಕಾರದ ಪ್ರಧಾನ ಕಾರ್ಯದರ್ಶಿ, (ಎಂ.ಎಸ್‌.ಎಂ.ಇ. & ಗಣಿ), ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ, ವಿಕಾಸಸೌಧ, ಬೆಂಗಳೂರು-01. W\ fy ಅವರಿಗೆ: yl ,/ಸಾರ್ಯದರ್ಶಿ, \0 ™ ಕರ್ನಾಟಕ ವಿಧಾನಸಭೆ, ವಿಧಾನಸೌಧ, ಬೆಂಗಳೂರು-01. ಮಾನ್ಯರೆ, ವಿಷಯ: ಮಾನ್ಯ ಕರ್ನಾಟಕ ವಿಧಾನಸಭೆ ಸದಸ್ಯರಾದ ಶ್ರೀ ಬಸನಗೌಡ.ಆರ್‌ ಪಾಟೀಲ(ಯತ್ನಾಳ್‌) (ವಿಜಯಪುರ ನಗರ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 532ಕ್ಕೆ ಉತ್ತರಿಸುವ ಬಗ್ಗೆ. * kkk ಮಾನ್ಯ ಕರ್ನಾಟಕ ವಿಧಾನ ಸಭೆ ಸದಸ್ನರಾದ ಶ್ರೀ ಬಸನಗೌಡ.ಆರ್‌ ಪಾಟೀಲ(ಯತ್ನಾಳ್‌) ್ಯ ೨ (ವಿಜಯಪುರ ನಗರ) ಇವರ ಚುಕ್ಕೆ ಗುರುತಿಲ್ಲದ ಪಶ್ನೆ ಸಂಖ್ಯೆ: 532ಕ್ಕೆ ದಿನಾಂಕ: 10.03.2020 ರಂದು ಕರ್ನಾಟಕ ವಿಧಾನಸಭೆ, ವಿಧಾನಸೌಧ, ಬೆಂಗಳೂರು, ಇಲ್ಲಿ ಉತ್ತರಿಸಬೇಕಾಗಿದ್ದು, ಸದರಿ ಪ್ರಶ್ನೆಯ ಉತ್ತರಗಳ 100 ಪ್ರತಿಗಳನ್ನು ಈ ಪತ್ರದೊಂದಿಗೆ ಕಳುಹಿಸಿಕೊಡಲು ನಿರ್ದೇಶಿತಳಾಗಿದ್ದೇನೆ. ತಮ್ಮ ನಂಬುಗೆಯ, (ಆಶ್‌: ಪೀಠಾಧಿಕಾರಿ(ಸಪ್ಪಕ್ಕೆ), ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ. ಪ್ರತಿಯನ್ನು ಮಾಹಿತಿಗಾಗಿ: 1. ಮಾನ್ಯ ಮುಖ್ಯಮಂತ್ರಿಗಳ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳ ಆಪ್ತ ಕಾರ್ಯದರ್ಶಿ, ವಿಧಾನ ಸೌಧ, ಬೆಂಗಳೂರು-01. 2. ಸರ್ಕಾರದ ಪ್ರಧಾನ ಕಾರ್ಯದರ್ಶಿಗಳ ಆಪ್ತ ಕಾರ್ಯದರ್ಶಿ, (ಎಂ.ಎಸ್‌.ಎಂ.ಇ. & ಗಣಿ), ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ, ವಿಕಾಸ ಸೌಧ, ಬೆಂಗಳೂರು-01. 3. ಸರ್ಕಾರದ ಅಧೀನ ಕಾರ್ಯದರ್ಶಿ (ಸಮನ್ನಯ), ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ, ವಿಕಾಸಸೌಧ, ಬೆಂಗಳೂರು-01. ಕರ್ನಾಟಕ ವಿಧಾನಸಭೆ ಉತ್ತೆರಿಸುವವರು ಉತ್ತರಿಸಬೇಕಾದ ದಿನಾಂಕ 532 ಶೀ ಬಸನಗೌಡ:ಆರ್‌ ಪಾಟೀಲ (ಯತ್ನಾಳ್‌) (ವಿಜಯಪುರ ನಗರ) ಮುಖ್ಯಮಂತ್ರಿಗಳು 10-03-2020 ಅ.ನಂ ಪ್ರಶ್ನೆ ಉತರ (ಅ) ವಿಜಯಪುರ ಜಕೆಯಲ್ಲಿ' ಸಣ್ಣ ಕೃನಾಕ್‌ಗನನ್ನಾ ತೆರೆಯುವ ಸಲುವಾಗಿ ಎಷ್ಟು ಅರ್ಜಿಗಳು ಸಲ್ಲಿಕೆಯಾಗಿವೆ; ಸದರಿ ಅರ್ಜಿಗಳ ಪೈಕಿ ಈಗಾಗಲೇ ಎಷ್ಟು ಅರ್ಜಿಗಳಿಗೆ ಅನುಮೋದನೆ ನೀಡಲಾಗಿದೆ; ಬಾಕಿ ಉಳಿದಿರುವ ಅರ್ಜಿಗಳ ಸಂಖ್ಯೆ ಏಷ್ಟು ಅರ್ಜಿಗಳನ್ನು ಬಾಕಿ ಉಳಿಸಲು ಕಾರಣವೇನು (ಅರ್ಜಿದಾರರ ಹೆಸರು ಮತ್ತು ವಿಜಯಪುರ ಜನ್ಷಯಲ್ಲಿ ಕಳದ 03 `ಪರ್ಷಗಳ್ಸ್‌ 3 ಆರ್ಷ್‌ಗನನ್ನಾ ಸ್ವೀಕರಿಸಲಾಗಿರುತ್ತದೆ. ಇಲ್ಲಿಯವರೆಗೆ 38 ಅರ್ಜಿಗಳಿಗೆ ಜಿಲ್ಲಾ ಹುಟ್ಟದ ಏಕಗವಾಕ್ಷಿ ಸಮಿತಿ ಸಭೆಯ ಮೂಲಕ ಅನುಮೋದನೆ ನೀಡಲಾಗಿದೆ. ಯಾವುದೇ ಅರ್ಜಿಗಳು ಅನುಮೋದನೆಗೆ ಬಾಕಿ ಇರುವುದಿಲ್ಲ (ಯಾದಿ ಲಗತ್ತಿಸಿದೆ) ವಿಳಾಸದ ಸಹಿತವಾಗಿ ಸಂಪೂರ್ಣ ಮಾಹಿತಿ ಒದಗಿಸುವುದು) [OWES ಜಿಲ್ಲೆಯಲ್ಲಿ ಸಣ್ಣ ಕೈಗಾರಿಕೆಗಳನ್ನು ಸಣ್ಣಿ ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸಲು ಕಳೆದೆ 3 ವರ್ಷಗಳಲ್ಲಿ ಈ ಅಭಿವೃದ್ಧಿಪಡಿಸಲು ಸರ್ಕಾರವು ಮೀಸಲಿಟ್ಟಿರುವ ಅನುಡಾನವೆಷ್ಟು ಕಳೆದ ಮೂರು ವರ್ಷಗಳಿಂದ ಎಷ್ಟು ಸಣ್ಣ ಕೈಗಾರಿಕೆಗಳನ್ನು ತೆರೆಯಲಾಗಿದೆ. (ಮಾಹಿತಿ: ಒದಗಿಸುವುದು) ಕೆಳಗಿನಂತೆ ಅನುದಾನ ಬಿಡುಗಡೆ ಮಾಡಲಾಗಿದೆ. 1. ಬಂಡವಾಳ ಹೂಡಿಕೆ ಸಹಾಯಧನ ಬಿಡುಗಡೆ ಘಟಕಗಳ ಸಂಖ್ಯೆ ಮೊತ್ತ ಕೂ.ಗಳಲ್ಲ 44 33.85.5974 2. ಪ್ರಧಾನಮಂತ್ರಿಗಳ ಉದ್ಯೋಗ ಸೃಜನಾ ಯೋಜನೆಯಡಿಯಲ್ಲಿ ಸಹಾಯಧನ ಬಿಡುಗಡೆ ಗರಿ ಸಾಧನೆ ಭೌತ ಆರ್ಥ ಭೌತಿಕ ಆರ್ಥಿಕ (ರೂ:ಲಕ್ಷಗಳಲ್ಲಿ) [i 168 399,10. 303 | 855.28 3. ಮುಖ್ಯಮಂತ್ರಿಗಳ ಉದ್ಯೋಗ ಸೃಜನಾ ಯೋಜನೆಯಡಿಯಲ್ಲಿ ಸಹಾಯಧನ ಬಿಡುಗಡೆ ಗುರಿ ಭೌತಿಕ ಸಾಧನೆ ಭೌತಿಕ 17 ಆರ್ಥಿಕ (ರೂ.ಲಕ್ಷಗಳಲ್ಲಿ) 262.93 ಆರ್ಥಿಕ (ರೂ.ಲಕ್ಷಗಳಲ್ಲಿ) 499.23 250 193 ಅ.ನಂ [tal a ಸತ್ತ್‌ (ಇ) 1 ಆಕಾಸ್ದ ಸನ್ಸವಧ್ಯಮ ಕೃಗಾರಕಗನಗ 27 ಕ ರನ್ನದ ಪ್ರೋತ್ಸಾಹ ಮುತ್ತು ರಿಯಾಯಿತಿಗಳನ್ನು ನೀಡಿದ ವಿಪರೆ: ವಿವರ ಘಟಕಗಳ ಮೊ ಸಂಖ್ಯೆ (ರೂಗಳಲ್ಲಿ) ಮುದ್ರಾಂಕೆ ಶುಲ್ಪ ವಿನಾಯಿತಿ |105 ಈ ವಿದ್ಭುಚ್ಛಿಕ್ತಿ ತೆಕಗೆ ವನಾಹ3"706 — LeU ಭೂ'`ಪೆರಿವರ್ತನಾ ಶುಲ್ಕ 07 11,94,188/- ಮರುಪಾವತಿ ಎ.ಪಿ.ಎಂ.ಸಿ ಸೆಸ್‌ 03 - ಪ್ರವೇಶ ತರಗ ನನಾ - 5. ಕಳೆದ 03 ವರ್ಷಗಳಲ್ಲಿ ಕ್ಲಿಷ್ಟಕರ ಮೂಲಭೂತ ಸೌಕರ್ಯ ಅಭಿವೃದ್ಧಿ ಯೋಜನೆಯಡಿ ಕೆ.ಖಐ.ಎ.ಡಿಬಿ ಮಹಾಲಬಾಗಾಯತ ವಿಜಯಪುರದಲ್ಲಿ ರೂ.946.00 ಲಕ್ಷ ಯೋಜನಾ ವೆಚ್ಚದಲ್ಲಿ ಮೂಲಭೂತ ಸೌಕರ್ಯ ಉನ್ನತೀಕರಣಗೊಳಿಸಲಾಗಿದೆ. 6. ಅದರಂತೆ ಸಿಂಧಗಿ ಮೂಲಭೂತ ಸೌಕರ್ಯಗಳನ್ನು ಉನ್ನತೀಕರಿಸಲು ರೂ.201.00 ಲಕ್ಷಗಳನ್ನು ಬಿಡುಗಡೆ ಮಾಡಲಾಗಿದೆ. ಕಳೆದ 03 ವರ್ಷಗಳಲ್ಲಿ ಜಿಲ್ಲೆಯಲ್ಲಿ 3878 ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸಲಾಗಿದೆ. ಸದರ ಇತ್ನಯಕ್ತಹಾಸದಾಗ ಸಾ ಕೈಗಾರಿಕೆಯನ್ನು ಸ್ಥಾಪನೆ ಮಾಡಲು ಸರ್ಕಾರ ರೂಪಿಸಿರುವ ಮಾರ್ಗಸೂಚಿಯೇನು (ವಿವರ ಒದಗಿಸುವುದು)? ಹೊಸದಾಗ್ಗೆ "ಸಣ್ಣ ಕೈಗಾರಿಕೆಗಳನ್ನು ಸ್ಥಾಪನೆ ಮಾಡುವವರು ತಮ್ಮ ಯೋಜನೆಯ ವಿವರಗಳನ್ನು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿ ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ. ಇವರಿಗೆ ಸಲ್ಲಿಸಬೇಕಾಗುತ್ತದೆ. ಸದರಿ ಪ್ರಸ್ತಾವನೆಯನ್ನು ಪರಿಶೀಲಿಸಿ ಜಿಲ್ಲಾಧಿಕಾರಿಗಳು ಇವರ ಅಧ್ಯಕ್ಷತೆಯಲ್ಲಿ ಜರುಗುವ ಜಿಲ್ಲಾ ಮಟ್ಟದೆ ಏಕ ಗವಾಕ್ಷಿ ಸಮಿತಿ ಸಭೆಯಲ್ಲಿ ಅನುಮೋದನೆ ನೀಡಲಾಗುವುದು. ಮುಂದುವರೆದು ಈ ಯೋಜನೆಯು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿಯ ಕೈಗಾರಿಕಾ ಪ್ರದೇಶದಲ್ಲಿ ಮತ್ತು ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಕೈಗಾರಿಕಾ ವಸಹಾತುವಿನಲ್ಲಿ ಸ್ಥಾಪನೆ ಮಾಡುವುದಾದರೆ ಅಂತಹ ಯೋಜನೆಗಳಿಗೆ ನಿಷೇಶನದ ಲಭ್ಯತೆಯನ್ನು ಪರಿಶೀಲಿಸಿ ಯೋಜನೆಗೆ ಅಗತ್ಯವಿರುವ ನಿವೇಶನವನ್ನು ಹಂಚಿಕೆ ಮಾಡಲಾಗುವುದು. ಯೋಜನೆಯನ್ನು ಉದ್ಯಮಶೀಲರು ಬೇರೆ ಜಮೀನಿನಲ್ಲಿ ಸ್ಥಾಪನೆ ಮಾಡಲು ಉದ್ದೇಶಿಸಿದಲ್ಲಿ ಕರ್ನಾಟಕ ಲ್ಯಾಂಡ್‌ ರೆಬಿನ್ಯೂ ಕಾಯಿದೆ ಯ ನಿಯಮ 109 ರಡಿಯಲ್ಲಿ ಅನುಮೋದನೆ ನೀಡಲಾಗುವುದು. Nr ಉತ್ತರ Fj ಉದ್ಯಮಶೀಲರು ಸ್ಪಂತ ಜಮೀನಿನಲ್ಲಿ ಯೋಜನೆ" ಪ್ರಾರಂಭಿಸಲು ಉದ್ದೇಶಿಸಿದಲ್ಲಿ ಭೂಪರಿವರ್ತನೆಗೆ ಅನುಮೋದನೆ ನೀಡಲಾಗುವುದು. ಉಡ್ಯಮಶೀಲರು ತಮ್ಮ ಯೋಜನೆಗೆ ಚಟುವಟಿಕೆಯ ಆಧಾರದ ಮೇಲೆ, ನಿಯಮಗಳ ಆಧಾರದ. ಮೇಲೆ ಈ ಕೆಳಗಿ ಸಂಸ್ಥೆಗಳಿಂದ ಅಗತ್ಯ ಮಂಜೂರಾತಿಯನ್ನು ಪಡೆಯಬೇಕಾಗುತ್ತದೆ. 1. ಜಿಲ್ಲಾಧಿಕಾರಿಗಳ ಕಛೇರಿಯಿಂದ ಕೈಗಾರಿಕಾ ಉದ್ದೇಶಕ್ಕಾಗಿ ಭೂಪರಿವರ್ತನೆ ಸ್ಥಳೀಯ ಸಂಸ್ಥೆಯಿಂದ ಕಟ್ಟಡ ನಿರ್ಮಾಣ: ಪರವಾನಿಗೆ ಸ್ಥಳೀಯ ಸಂಸ್ಥೆಯಿಂದ ಕೈಗಾರಿಕಾ ಸ್ಥಾಪನೆಗೆ ಪರವಾನಿಗೆ ಎಸ್ಕಾಂನಿಂದ, ವಿದ್ಯುತ್‌ ಸಂಪರ್ಕ ಮಂಜೂರಾತಿ ಸಂಬಂಧಿಸಿದ ಪ್ರಾಧಿಕಾರದಿಂದ ನೀರು ಸಂಪರ್ಕ ಮಂಜೂರಾತಿ 6. ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಪಠವಾನಿಗೆ 7. ಫ್ಯಾಕ್ಷರೀಸ್‌ ಮತ್ತು ಬಾಯ್ಲರ್‌ ಇಲಾಖೆಯಿಂದ ಪರವಾನಿಗೆ ಕಾರ್ಮಿಕ ಇಲಾಖೆಯ ನೊಂದಣಿ 9. ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಕೈಗಾರಿಕಾ ಪ್ರದೇಶದಲ್ಲಿ / ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಕೈಗಾರಿಕಾ ವಸಹಾಶುವಿನಲ್ಲಿ ಕೈಗಾರಿಕೆ ಸ್ಥಾಪನೆ ಮಾಡಲು ಉದ್ದೇಶಿಸಿದಲ್ಲಿ ಕಟ್ಟಡ ನಕ್ಷೆ ಅನುಮೋದನೆ. man ಈ ಜಿಲ್ಲೆಯಲ್ಲಿ ಹೊಸದಾಗಿ ಸಣ್ಣ ಕೈಗಾರಿಕೆಗಳ ಸ್ಥಾಪನೆ ಉತ್ತೇಜಿಸಲು ಸರ್ಕಾರವು ಕೈಗಾರಿಕಾ ನೀತಿ-2014-19 ಅನ್ನು ರೂಪಿಸಿದ್ದು, ಅದರ ಮಾರ್ಗಸೂಚಿಯಂತೆ ಹೊಸದಾಗಿ ಸ್ಥಾಪನೆಯಾದ ಅತೀಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ವಿವಿಧ ಪ್ರೋಶ್ಸಾಹ ರಿಯಾಯಿತಿಗಳಾದ ಬಂಡವಾಳ ಹೂಡಿಕೆ ಸಹಾಯಧನ, ಮುದ್ರಾಂಕೆ ಶುಲ್ಕ ವಿನಾಯಿತಿ, ಪ್ರಷೇಶ ತೆರಿಗೆ, ಬಡ್ಡಿ ಸಹಾಯಧನ, ಎ.ಪಿ.ಎಂ.ಸಿ ಸೆಸ್‌ ವಿನಾಯಿತಿ, ವಿದ್ಭುಚ್ಛಕ್ತಿ ಶುಲ್ಯ ವಿನಾಯಿತಿ, ಭೂ ಪರಿವರ್ತನಾ ಶುಲ್ಕ ಮರು ಪಾವತಿ, ಐ.ಎಸ್‌.ಐ/ಐ.ಎಸ್‌.ಒ/ಬಿ.ಪ.ಎಸ್‌ 'ಪ್ರಮಾಣ ಪತ್ರ ಶುಲ್ಕ ಮಠು ಪಾವತಿ ಇತ್ಯಾದಿ ಪ್ರೋತ್ಸಾಹ ಮತ್ತು ರಿಯಾಯಿತಿಗಳನ್ನು ನೀಡಲಾಗುತ್ತದೆ. ಸಿಐ 20 ಸಪ್ಪಕ್ಕಿ 2020 ಬಿಲ್‌ ಬಧಿಅತಬಸ (ಬಿಎಸ್‌. ಯಡಿಯೂರಪು ಮುಖ್ಯಮಂತ್ರಿ ANNEXURE TO LAQ.532 Details of Medium and Small Industries established From 01-04-2016 to 31-12-2019 cleared in DLSWCC : VIAYAPURA Investment p Contect Person and | Category of Date of Product in plant & | Employ Add Date of DLSWCC ke Name of the Industry Telephone number Industry Lie establishment Manufactured au Machinery | ment {Rs.Lakhs} 2016-17 ಕ Ashok kumar Soyabean refined | y A a7 Kai p 1 Keerti Dal Lt, Sy No:17, Karjol |Vishnudas G Bhutada sical Sy No: ab , Karjol Under _ oil & R 28/4/2016 75.00 65 Ta:Dist Vijayapur Dist:Vijayapur Ta:DistVijayapur Implementation | Sunflower Refined [4 9911993848 0 Shivogirl Ware House Siddangouda Iw : 2 Plot No:33/P-1, KIADB C Biradar Small Plot No:33/P-1, KIADB Implemented Ware House 28/4/2016 15.00 [ Mabalabaeavat IA Vijavapur 2022202233 Mahal ‘avat IA Viiavapur Nandi Packaging & Bottoling:Plot A SV Pat Plot No:73A, KIADB. Mineral 3 p N 7 . K No734, KIADB Mahalabagayat IA] 277049275 5a! Mahalabagayat 1A Vijayapur | “Plemented Water 2814/2016 135ರರ್ಗೀ| 30 2017-18 Karnataka Agri-Tech Cold Storage Khajasaheb Under Cold Storage 4 Sy No:292/1 Honaganhal Galbusab Kolhar Small Sy No:292/1 Honaganhalli implementation | Raisin Processil 24/4/2017 231.00 17 9341610881 TaVijayapur P Le H SS H Bharata J Bharat Polymers Sy No:113/4 NH- Sy No:113/4 NH-13, Tidagundi 13, Tidagundi Ta:Vijayapur Toshaniwal Small TaWijayapur Implemented PVC Pipe 24/4/2017 121.05 16 A ಪ Shilpa tranna Samruddi Orgyanica’Sy No:502/1 Sy No:502/1 Hrbbal Under Neem Cake 6 i ll h Hrbbal Tq:B.Bagewadi lagi ನಿಂತಿ Tq:B.Bagewadi Implementation |Powder & Pelleting 2414/2017 ಟ್ರ "3 { 2916045509 7 Sadashiv Garments Sy No:175 Sudha V Poojari small Sy No:175 Honaganahalli Implemented Readymade 2414/2017 67.46 25 Honaganahalli Ta:Vijayapur 9980017139 Ta:Vijayapur. Garments. Sal Ganesh Mineral Water Anil Lalsing Rathod Under Kl [) -. Si i - Si j i -11-: .. Sy No-278 Yalagod Ta;Sindagi Anil 8999877721 Smal Sy No: 278 Yalagod Ta:Sindagi implementation Mineral Water 09-11-2017 359.60. 57 Lalasing Rathod Anil Lalasing Rathod Suvarna Foods & Bevarages Naveedabanu.S.Inam ka bot ka 1 k; inkil g|. *ecee8d DrinkME Waters tar Small Sy No-217/°17 tangihal | Rei fac ಸ "| 08-21-2017 42.00 48 Sy No-117/*/7 ltangitial 9916124126 TaiVijayapur p ToMiiavaour ANNEXURE TO LAQ.532 Details of Medium and Small industries established From 01-04-2016 to 31-12-2019 cleared in DLSWCC : VUAYAPURA Investment ್ಯ Contect Person and | Category of Date of Product in plant & | Employ ld Date of DLSWCC ks Name ofthe Industry Telephone number Industry ರರ establishment Manufactured DLS Machinery: | ment | IRs.Lalkhs} 10 Hundekar Enterprises H.No.127 | VijayakumarS.Hund brill H.No.127 K.H.B Colony Solapur Under Kichan Equipments 09-11-2017 77.50 30 K.H.B Colony Sotapur Road ekar ki Road Vijayapur Implementation manufacture k Vijavapur 9844461935 ml Ishwar Insustries & Decorticating | Ramesh.C.karabanth My F Ii p li Decorti 11] Plot No. 508 71 KIADB Aliyabad nal Mico |” ee J cE Implemented | ee ಕ 28/12/2017 15.00 16 Industrial Area Vijayapur 9964840865 swap 2018-19 — & — Kumari Vidya Maruthi Pati Kumari Vidya Rolling Shettérs 12 At: Alamatti \ At: Alamatti Tq: B:Bagewadi Implemented Steel Grill & 07-07-2018 5.00 5 Tq: B,Bagewadi Engineering Works JS RN ll enero mar lanes Rajéndrakumar i Ei 13 PRS Milanagouda Biradar] Mico At: Aamatti Ta: 8 8agevadh | emartation | 07-07-2018 5.00 5 ts iuilawad. 9538924444 pi [7 ments Rutupari Garment Industries Smt Kawa ; i iTq: p At: Tangadagi Road Nebageri Tq: d i 14/ At ip ನೇ TQ: | parashuram Nayak | Micro ki Ki kh Bu get I] ಮಧ ಫಲ SHE | 707-2018 2.67 6 uddeb] al 9945515496 il plementa rousers K R th Ho! Akash Garments Plot No.0-19 nes nappa Under Readymade 15 H il Plot'No.Q-19 IE Sindagi 07: Fl 60 KSSIDCIE Sindagi Khanidare Sma lot No.Q-19 KSSIDC IE Sindagi Wiplerenestan Cece 07-07-2018 34,00 H 9980010488 Malhar Readymade Garments. Suresh Dharmu pr Plot No.124 KJADB Aliyabad Und. Readymad. 16 |Piot No.124 KIADB Aliyabad Block Pawar Small whe A ಹ sae Mecs 07-07-2018 45.00 60 Block-2 IA Vijayapur Implementation Garments 214 Vijavapur 2900492934 Totagarike Raitara Utpadaka A Totagarike Raitara p ಸ iyami .No.292/5 Takkal Dist: d 17 Company Niyamit Utpadaka Company | Micro SNo.292/5 Takialald acpi ia integrated, 07-07-2018 17.55 10 5.N0.292/5 Takkalaki Tq:Dist; Niyaniit Vijayapur Implementation PackHouse Mijavanur. wl —! Fabudaya. Put Ltd Plot Shri Ganapati lot No.111,112,113 KIADB Und: 18.| No.111,112,113KIADB Aliyabad | Nagappa Honamore Pisses Ru {ek ಗ Denim Fabricks | 24/09/2018 330.00 60 Block-2 1A Vijayapur 9980268325 tk Ieyap Wk ANNEXURE TO LAQ 532 Details of Medium and Small industries established From 01-04-2016 to 31-12-2019 cleared in DLSWCC : VUAYAPURA Investment Hl Contect Person and | Category of Date of Product in plant & | Employ Ad [») fD Cc ky Name of the lridustry Telephone number Industry pe establishment Manufactured ate of DLSW Machinery | ment {Rs,.Lakhs\ U.K Industries Plot rr R Shri Vinayaka T. Plot No.108,109,110 IADB Under Cotton Ginning & 14 7 It 24, 201: 110.00 25 9 | No.108,109,110 KIADB Aliyabad Kambale Sma Aliyabad Block-2 IA Vijayapur- | Implementation Pressing 09/2028 Block-2 1A Vijavapur Madhu-Stone Cursher | SY No.28/1, 28/2, 32/1 AT 20] SYNo-28/1, 28/2,32/1 AT | MahadeviA. Pat Micro Navadagi Ta: Muddebihal Under, Stoneelly 24/09/2018 435 43 Navadagi Tq: Muddebihal 9686668860 ಸ Implementation Ps Dist Vijayapur Dist Vliavanu. President Shree Pardmanand Rural shree Paramanand SY NO.135/1, £ ಡೆ i 21| Development Society AT Harnal | Rural Develooment | Small AT Hachyal Tc: Sindagi Dist: Under | Agro processing | 01/2019 32.00 10 ' A A Implementation cluster ‘Tq Sindagi‘Dist Vifayapur Society Vijayapur 9RRN2A214R A Gadigeppa Urf USSR KRONCHES 22| Sy. No.79/2A AT: Yalagur Tq: | Shrikant RudrapPa | cro pl Mice fe ಗಲಗ ಅಂತ 28/01/2019 5.37 8 Muddebihal Dist: Vijayapur Kaladagi Dis Bu Jayapor- Ips Veerabhadreshwar Traders Gurappa Eo Sy No.649/*/4 AT: Mulawad Ta: Under 23| Sy No.649/*/4 AT: Mulawad Td: | Shivalingappa bi - ಗ Mi Aca A lamentation | Warehouse 28/01/2019 022 5 B.BagewadiiDist: Vijayapur Mantur “8 “Maan ip fy bs My Way Foods india Pvt Ltd Imamsab Maibubsab § EE t Sy No.705/4 To;Sindagi Dist; Under Cold'Storage 24] sy No.705/4 Ta:sindagi Dist: Nadaf Small W 14 TaSindag - ite 28/01/2019 182 30 Vijayapur Implementation Viiavapur 880227247 Yal id id ks Fh ie Ck alin Khemaji Anriaray Plot No.68/8 K.1.A.D.8 ನ cada 25 CANS Naik Small Mahalbagayat industrial Area ) nace 28/01/2019 40.7 25 Mahalbagayat Industrial Area nf Implementation Garments pH 9900888479 Vijayapur Vijayapur Shreya Gruha Udyog Srnt Sudharani Girish Food Products Plot No. 54 Under 26 i i i I -08- 8.00 [3 $F Road Matauir Colony: >. Nidoni Micro | ADB aliyabai block-2 Viayapur] implementation | (Rorl goundnut | 03-08-2019 Viigyvapur 9448463463 chutney) | ANNEXURE TO LAQ 532 Details of Medium and Small Industries established From 01-04-2016 to 31-12-2019 cleared in DLSWCC : VHAYAPURA Investment H Contect Person and } Category of Date of Product In plant & | Employ Date of DLSWC: k Name of theliidustry Telephone number Industry ಗಿರಂ establishment Manufactured ಕಲ § Machinery | ment ~iRs.Lakhs} Shree Ganesh Yallappa Hadimani | Ganesh Yallappa Plot No: SM-19 KSSIDC Incl ) Und: K 27 | plot No.456, 3rd cross Kirti Nagar Hadimani Micro |PlotNo 3 isis A ln st i Pshvele Electrical Works | 03-08-2019 1.00 10 Vijayapur 8618397792 ayap! p ll Shree Jagadish ‘Shivappa Olekar Jagadish Shivappa Ny . R-03: KSSI id! d 28[AT : Chikkasindagi Ta: Sindagl Dist Olekar Micro NN ta e ju tl ಸ Mlk Rava making 03-08-2019 10.00 25 Vijayapur 9902521950 Havok Pp Me 2019-20 ishwarya Garments A —T p Near Gandhi Nagar Buranapur Under Readymade 29 i Ch; [3 21 .00 100 NearGandhi Nagar Buranapur Sun Hs Sal Road Vijayapur Implementation Garments 18/6/2019 20 H-———RoadViaau | OO | k rs 30 KMS Put Ltd. Sy no:15" & Rajesab 8 Sy no:15* &29*/2/1 Sanakan Under 29*/2/1 Sanakan halli Tq: Indi M D.Yellapure Industries sy 31 Shivanagutti Mahammad Dastgir Micro hall Ta: Indi Dist: Vijayapur sy no:490 Babanagar Ta: Dist: Implementation Under Fly Ash Bricks 18/6/2019 16.02 25 Area Vijayapur industrial Area Vijayapur n0:490. pho Taq: Dist: Yellapure Small Vilavapur Implementation Plastic Creates 18/6/2019 289.00 13 3) || [| | [a A | 9880315430_ - 33 naan auarlies | (Fe Micro pe er implemented | Edible oil & cake | 24/9/2019 21.92 8 H2lavapur sealed recs sana a Vjavepur | mented | Edbleon Cake ced ance 35, FN la feet Micro Plot no: 26 KIADB Mahalbagayat Implermerited 24/9/2019 20.00 p ANNEXURE TO LAQ 532 Details of Medium and Small Industries established From 01-04-2016 to 31-12-2019 cleared in DLSWCC : VUAYAPURA Investment. _ Contect Person and | Category of Date of Product in plant & ; Employ £ Date of DLSWCC W Nafne 0% the Industry Telephone number Industry Address establishment Manufactured ಲ: Machinery | ment {Rs.Lakhs} Mustafa H New Golden Bakery plot no: 49 Koyavallakhan ಸ plot no: 49.KSSIDC industrial 36 M 1 ie! Bak 1 95. 7 KSSIDC Industrial Estate Siiciagi 9448873286 Bd Estate Sindagi mplemented | Bakery products | 16/11/2019 3 Vishwarekha Soap & Detargent | Anirudh Vishwanath Under 87 | Industries:sy no:704 Sindagi Dist: Loni Micro Sy n0:704 Sindagi Dist: Vijayapur Implementation Soap & Detargent 16/11/2019 11.50 15 Vijayapur ೨535140123 P Shalom Sweets sy no:230 plot no | Kiruboran P Nadar sy n0:230 plot nc :18 & 41 KIADB Khara, Sweets &. 38] :18 & 41 KIADBAliyabad Block-2 9342434330; Small Aliyabad Block-2 Industrial Area | Implemented ತ 3 16/11/2019 110.00 17 Industrial Area Vijayapur Vijayapur namkeen ಕರ್ನಾಟಕ ಸರ್ಕಾರ ಸಂಖ್ಯೆ : ಯೋಜಇ ೦8 ಪಿಆರ್‌ಐ 2೦೦೦ ಕರ್ನಾಟಕ ಸರ್ಕಾರದ ಸಚವಾಲಯ B --- ಐಹುಮಹಡಿಗಳ ಕಟ್ಟಡ, ಬೆಂಗಳೂರು.ದಿನಾಂಕ: 10. ೦8.2೦೭೦ ಇವರಿಂದ : ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ. ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸ ಸಾಂಖ್ಯಕ ಇಲಾಖೆ. ಬಹುಮಹಡಿಗಳ ಕಟ್ಟಡ. ಬೆಂಗಳೂರು. ಇವರಿಗೆ : f) (03, 20 ಕಾರ್ಯದರ್ಶಿ(ಪ್ರ). | ಕರ್ನಾಟಕ ವಿಧಾನ ಸಭೆ ಸಚಿವಾಲಯ, ಪ್ರಶ್ನೆಗಳ ಶಾಖೆ, ವಿಧಾನ ಸೌಧ, ಬೆಂಗಳೂರು. ಮಾನ್ಯರೆ, ವಿಷಯ : ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಯಶವಂತರಾಯಗೌಡ ವಿಠ್ಲಲಗೌಡ ಪಾಟೀಲ್‌(ಇಂ೦ಡಿ)ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 8ರರಕ್ಕೆ ಉತ್ತರ ಒದಗಿಸುವ ಬ್ಗೆ. ಉಲ್ಲೇಖ: ತಮ್ಯ ಪತ್ರ ಸಂಖ್ಯೆ: ವಿಸ ಸಪ್ರಶಾ/'ರನೇವಿಸ/6ಅ/ಚುಗು-ಚುರ ಪ್ರಶ್ನೆ ೦4/2೦2೦, ದಿನಾಂಕ:2೨.೦೦.೭೦೦೦. Seokeak kk kek kkk ಮೇಲ್ಗಂಡ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಣತ ಪತ್ರದೊಂದಿಗೆ ಲಗತ್ತಿಸಿದ್ದ ಮಾನ್ಯ ವಿಧಾನ ಸಭಾ ಮ ಶ್ರೀ ಯಶವಂತರಾಯಗೌಡ ವಿಠ್ಗಲಗೌಡ ಪಾಟೀಲ್‌(ಇಂಡಿ)ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸ್ಸ ಸಂಖ್ಯೆ: 8ರರಕ್ಕೆ ಉತ್ತರವನ್ನು ಸಿದ್ಧಪಡಿಸಿ ಈ ಪತ್ರದೊಂದಿಗೆ ಲಗತ್ತಿಸಿ, ಮುಂದಿನ ಸೂಕ್ತ ಕ್ರಮಕ್ಸಾಗಿ : ಕಳುಹಿಸಲಾಗಿದೆ. ತಮ್ಮ (ರಾಮಕೃಷ್ಣಪ್ಪ ಜ.ಎಂ.) '0Je 2/02 ಸರ್ಕಾರದ ಅಧೀನ ಕಾರ್ಯದರ್ಶಿ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸ ಸಾಂಖ್ಯಕ ಇಲಾಖೆ to [| sls: py ಪ್ರತಿಯನ್ನು : 1 ಮಾನ್ಯ ಮುಖ್ಯಮಂತ್ರಿಯವರ ಆಪ್ಪ ಕಾರ್ಯದರ್ಶಿಗಳು, ವಿಧಾನ ಸೌಧ, ಬೆಂಗಳೂರು. 2) ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳ ಆಪ್ತ ಕಾರ್ಯದರ್ಶಿಗಳು. ಯೋಜನಾ ಇಲಾಖೆ. ಕರ್ನಾಟಕ ವಿಧಾನ ಸಭೆ ಉತ್ತರ ಕರ್ನಾಟಕ ಭಾಗದ ಜಲ್ಲೆಗಳಗೆ ಸ್ಥಳಾಂತರಿಸುವಂತೆ ಸಂಪುಟ ಉಪ ಸಮಿತಿಯು ಸರ್ಕಾರಕ್ಕೆ ವರದಿ ನೀಡಿರುವುದು ನಿಜವೇ: ವರದಿಯ ಮುಖ್ಯಾಂಶಗಳೇಸು; ಜುಕ್ನೆ ಗುರುತಿಲ್ಲದ ಪ್ರಶ್ನೆ ಸಂ 8೮ರ ಮಾನ್ಯ, ಸದಸ್ಯರ ಹೆಸರು.............:...... ಶ್ರೀ ಯಶವೆಂತರಾಯಗಣೌಡ ಪಿಠ್ಲಲಗೌಡ ಪಾಟೀಲ್‌ (ಇಂಡಿ) 3. ಉತ್ತರಿಸುವ ದಿನಾಂಕ 4 10.೦3.2೦೭೦ 4. ಉತ್ತರಿಸುವ ಸಚಿವರು ಮಾಸ್ಯ ಮುಖ್ಯಮಂತ್ರಿಗಳು ಕಸಂ. ತ್ನ ಉತ್ತರ gk ಅ `|ಪ್ರಮುಖ"" ಸರ್ಕಾರ ಘಾರಗಳನ್ನಾ] ಹೌದು,” ಔನಾಂಕ/572.2618ರಂದು ಬೆಳಗಾವಿಯಲ್ಲ ನಡೆದ ಸಚವ ಸಂಪುಟ ಸಭೆಯಲ್ವ ಸಚಿವ ಸಂಪುಟ ಉಪ ಸಮಿತಿಯ ಕಿಫಾರಸ್ಸುಗಳಪ್ನಯ ಈ ಕೆಳಕಂಡ ಸರ್ಕಾರಿ ಕಛೇರಿಗಳನ್ನು ಉತ್ತರ ಕರ್ನಾಟಕ ಭಾಗದ ವಿವಿಧ ಸ್ಥಕಗಳಣಿ ಸ್ಥಳಾಂತರಿಸುವ ಬಧ್ದೆ ನಿರ್ಣಯವಾಗಿರುತ್ತದೆ. 1 ಕೃಷ್ಣ ಭಾಗ್ಯ ಅಲ ನಿಗಮ ನಿಯಮಿತ, ಬೆಂಗಳೂರು. 2) ಕರ್ನಾಟಕ ನೀರಾವರಿ ನಿಗಮ ನಿಯಮಿತ, ಬೆಂಗಳೂರು. 3) ಕರ್ನಾಟಕ ರಾಜ್ಯ ಜವಳ ಮೂಲ ಸೌಲಭ್ಯ ಅಭವೃದ್ಧಿ ನಿಗಮ ನಿಯಮಿತ, ಬೆಂಗಳೂರು (ವಿದ್ಯುತ್‌ ಮಗ್ಗಗಳ ಅಭವೃಧ್ಧಿ ನಿಗಮ ನಿಯಮಿತ). 4) ಸಕ್ಕರೆ ನಿರ್ದೇಶಕರು ಮತ್ತು ಕಬ್ಬು ಅಭವೃದ್ಧಿ ಆಯುಕ್ತರ ಕೇಂದ್ರ ಕಛೇರಿ, ಬೆಂಗಳೂರು. 5) ಕರ್ನಾಟಕ ಸಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳ, ಬೆಂಗಳೂರು ಇದನ್ನು. ವಿಭಜಸಿ ಉತ್ತರೆ ಕರ್ನಾಟಕದಟಲ್ಲ ಪ್ರತ್ಯೇಕವಾಗಿ ಸ್ಥಾಪಿಸುವ ಮಂಡಳ. 6) ನಿರ್ದೇಶಕರು, ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಮೈಸೂರು. 7) ಬೆಂಗಳೂರಿಸಲ್ಲರುವ ಕರ್ನಾಟಕ' ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯರ ಪೈಕಿ ಸದಸ್ಯರ ಕಛೇರಿ. 8) ಪೆಂಗಳೂರಿನಲ್ಲರುವ ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ಆಯುಕ್ತರುಗಳ ಪೈಕಿ ೦೭ ಮಾಹಿತಿ ಆಯುಕ್ತರ ಕಛೇರಿಗಳು: ೨) ಕರ್ನಾಟಕ' ಲೋಕಾಯುಕ್ತದಲ್ಲರುವ ಎರಡು ಉಪ ಲೋಕಾಯುಕ್ತ ಕಛೇರಿಗಳ ಪೈಕಿ ಒಂದು ಉಪ ಲೋಕಾಯುಕ್ತ“ಕಛೇರಿ. ಅದರಂತೆ' ದಿನಾಂಕ: '10.01೭೦19ರಂದು ಇವುಗಳನ್ನು ಸ್ಥಳಾಂತರಿಸಲು ಸರ್ಕಾರದಿಂದ ಅಧಿಸೂಚನೆಯನ್ನು ಹೊರಡಿಸಲಾಗಿರುತ್ತದೆ. SN ವಿ ಸದರಿ ವರದಿಯನ್ನಯ ಮಾಷಗಮೋಲ ವವರಸಿರುವ ೨ ಕಚೇರಿಗಳ ಪೈಕಿ. ತಾಗಾಗಕೇ ಸರ್ಕಾರಿ: "ಕಛೇರಿಗಳನ್ನು ಬೆಂಗಳೂರಿ 1 ನಿರ್ದೇಶಕರು, ಪುರಾತತ್ವ, ಸಂಗ್ರಹಾಲಯಗಳು ನಿಂದ ಉತ್ತರ ಕರ್ನಾಟಕದ ಯಾವ ಮತ್ತು ಪರಂಪರೆ ಇಲಾಖೆ, ಮೈಸೂರು ಇದನ್ನು ಜಲ್ಲೆಗೆಳಗೆ ಸ್ನಳಾಂತರಿಸಲಾಗುವುದು: ಬಳ್ಳಾರಿ ಜಲ್ಲೆಯ ಹೆಂಪಿಣೆ ಹ್ನಳಾಂತರಿಸಲಾಗಿದೆ. 2) ಸಕ್ಕರೆ ನಿರ್ದೇಶಕರು. ಮತ್ತು ಕಬ್ಬು ಅಭವೃಧ್ಧಿ ಆಯುಕ್ತರ ಕೇಂದ್ರ ಕಛೇರಿ. ಬೆಂಗಳೂರು ಇದನ್ನು ಬೆಳಗಾವಿಗೆ ಸ್ಥಳಾಂತರಿಸಲಾಗಿದೆ. 3) :ಕರ್ನಾಟಕೆ. ರಾಜ್ಯ ಜವಳ. ಮೂಲ ಸೌಲಭ್ಯ ಅಭವ್ಯದ್ಧಿ ನಿದಮ ನಿಯಮಿತ, ಬೆಂಗಳೂರು (ವಿದ್ಯುತ್‌. ಮಧ್ದಗಳ. ಅಭವೃದ್ಧಿ ನಿಗಮ ನಿಯಮಿತ) ಇದನ್ನು ಬೆಳಗಾವಿಗೆ ಸೆಳಾಂತರಿಸಲಾಗಿದೆ. 4) ಬೆಂಗಳೂರಿನಲ್ಲರುವ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಸೆದಸ್ಯರ ಪೈಕಿ ಒಬ್ಬ ಸದಸ್ಯರ ಕಛೇರಿಯನ್ನು ಗುಲ್ಬರ್ಗಾಕ್ಸೆ ಮತ್ತೊಂದು ಕಛೇರಿಯನ್ನು ಬೆಳಗಾವಿಗೆ ಸ್ಥಳಾಂತರಿಸಲಾಗುತ್ತಿದೆ. ರ) ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ' ಮತ್ತು ಕರ್ನಾಟಕ ಲೋಕಾಯುಕ್ತ- ಈ ಸಂಸ್ಥೆಗಳು ಉತ್ತರ ಕರ್ನಾಟಕದ ವಿವಿಧ ಭಾಗಗಳಣ್ಲ ಸಂಚಾರಿ ಪೀಠಗಳನ್ನು ಏರ್ಪಡಿಸಲು ತೀರ್ಮಾನಿಸಲಾಗಿರುತ್ತದೆ. 6) ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ, ಬೆಂಗಳೂರು ಇದನ್ನು ಬಹಾಪುರ ಜಲ್ಲೆಯ ಆಲಮಣ್ಣಗೆ ಸ್ನಳಾಂತರಿಸಲಾಗುತ್ತಿದೆ. 7) ಕರ್ನಾಟಕ ನೀರಾವರಿ ನಿಗಮ ನಿಯಮಿತ, ಬೆಂಗಳೂರು. ಇದನ್ನು ದಾವಣಣೆರೆ ಜಲ್ಗೆಗೆ ಸ್ಥಳಾಂತರಿಸಲಾಗುತ್ತಿದೆ. 8) ಉತ್ತರ ಕರ್ನಾಟಕಕ್ಕೋಸ್ಥರ ವಿಭಜತವಾಗುತ್ತಿರುವ ಉತ್ತರ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯನ್ನು ಧಾರವಾಡ ಜಲ್ಲೆಯ ಹುಬ್ಬಳ್ಳಿಗೆ ಸ್ಥಕಾಂತರಿಸಲಾಗುತ್ತಿದೆ. ಈ ಸರ್ಕಾರ ಕಛೇರಿಗಳನ್ನು ಫ್ಥಳಾಂತರಿಸಲು ಸಕಾರ. . ಆಸಕ್ತಿ ಹೌದ ಹೊಂದಿದೆಯೇ: ಹೊಂದಿದ್ದ: ಹಾ ಸಾರ್‌ಾನ್‌ ಹತಾಸ್ತಾ್‌ ಆರ್ಷಯನ್ನು ಸಟ್ರಸಿ, `ಈ ಕಾಲಮಿತಿಯೊಳಗೆ ಯಾವ. ಸರ್ಕಾರಿ | ಕಛೇರಿಗಳ ಷ್ನಳಾಂತರವನ್ನು ತ್ವರಿತಗೊಳಸಲು ಮಾನ್ಯ ಕಛೇರಿಗಳನ್ನು ಸ್ಥಳಾಂತರ ಕರ್ನಾಟಕ ಉಚ್ಛ ನ್ಯಾಯಾಲಯದಲ್ಲ ರಿಟ್‌ ಪಿಟಷನ್‌ ಮಾಡಲಾಗುವುದು; (ವಿವರ ಸಂಖ್ಯೆೇತರ374/2೦1೨(ಜಿಎ೦-ಆರ್‌ ಇಎಸ್‌) ನೀಡುವುದು) ಪಿಎಎಲ್‌ನ್ನು ಸಲ್ಲಸಿದ್ದು, ಸರ್ಕಾರವು ಇದಕ್ಕೆ ತ 1... ಕೃಷ್ಣಾ ಲಾಗ್ಯ ಜಲ ನಿಗಮೆ ನಿಯಮಿತ, ೭8.೦೦.೭೦೭೦ರಂದು ಈ ವಿಷಯಪು ವಿಚಾರಣೆಗೆ ಐಂದಿದ್ದು. | ಬೆಂಗಳೂರು 2) ಕರ್ನಾಟಕ ನೀರಾವರಿ ನಿಗಮ ನಿಯಮಿತ, ಬೆಂಗಳೂರು 3) ಉತ್ತರ ಕರ್ನಾಟಕಕ್ಟೋಸ್ಸರ ವಿಭಜತ ವಾಗುತ್ತಿರುವ ಉತ್ತರ ಕರ್ನಾಟಕ ನಗರ ಸೀರು ಸರಬರಾಜು ಮತ್ತು ಒಳಚರಂಡಿ ಮಂಡಳ =] ಇವುಗಳನ್ನು ಇನ್ನು 6 ತಿ೦ಗೆಕೆ ಕಾಲಮಿತಿಯೊಳಗಾಗಿ ಸ್ಥಳಾಂತರಿಸಲಾಗುವು ದೆಂದು ಪ್ರಮಾಣ ಪತ್ರವನ್ನು ಮಾನ್ಯ ಕರ್ನಾಟಕ ಉಜ್ಜಿ ನ್ಯಾಯಾಲಯದಲಟಲ್ಲ ಸಣ್ಣಸಲಾಗಿರುತ್ತದೆ. | ವಿಧಾನ ಸೌಥವನ್ನು ಆಡಳತಾತ್ಯಕವಾಗಿ ಚೆಟುವಟಕೆಯ' ಕೇಂದ್ರವನ್ನಾಗಿಸಲು ಸರ್ಕಾರ ಕೈಗೊಂಡ ಕ್ರಮಗಳೇನು? `ಪೆಳಗಾವಿ`'ಸುವರ್ಣ `ಸೌಧ`ಕಣ್ಣಡವು ನರಕ ಉದ್ಧಾಟನೆಯಾಗಿ ಇಟ್ಣಯವರೆಗೆ ಒಟ್ಟು 7 ವಿಧಾನ | ಮಂಡಲ ಅಧಿವೇಶನಗಳನ್ನು ಯಶಪ್ವೀಯಾಗಿ ಜರುಗಿಸಲಾಗಿರುತ್ತದೆ. ಅದಲ್ಲದೇ ಸುವರ್ಣಸೌಧ ಕಟ್ಟಡವನ್ನು ಅಧಿವೇಶನ ಹೊರತುಪಡಿಸಿ ಪ್ರಥಮವಾಗಿ ರಾಜ್ಯ ಮಟ್ಟದ ಅಂದಾಜು ಸಮಿತಿ ಸಭೆ. ಕೃಷಿ ಇಲಾಖೆಯಿಂದ ಸರ್ಕಾರದ ಮಟ್ಟದ "ಕೃಷಿ ಪಂಡಿತ ಪ್ರಶಸ್ತಿ" ಸಮಾರಂಭಕ್ಕೂ ರಾಜ್ಯಾ ಮಟ್ಟದ ಕೃಷಿ ಸಮ್ಕೇಚನಕ್ಲೂ, ವಲಯ ಮಟ್ಟದ ವೈದ್ಯಕೀಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ, ಅಂತರ ರಾಜ್ಯ ಹೊೀಸ್‌ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯನ್ನು ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆಯ ಗುಟಕಾ ಮತ್ತು ತಂಬಾಕು ಉತ್ಪನ್ನಗಳ ನಿಷೇಧ ಕುರಿತಾಗಿ ಪಲಯ ಮಟ್ಟದ ತರಬೇತಿ, ಕರ್ನಾಟಕ ವಿಧಾನ ಮಂಡಲ ಸ್ಥಳೀಯ ಸಂಸ್ಥೆಗಳ | ಮತ್ತು ಪಂಚಾಯತ್‌ ರಾಜ್‌ ಸಂಸ್ಥೆಗಳ ಸಮಿತಿಯ ಸಭೆ, ರಾಜ್ಯ ಮಟ್ಟದ ಉನ್ನತ ಹಿಕ್ಷಣ ಇಲಾಖೆಯ ಕಾಗದ ಪತ್ರಗಳ ಸಮಿತಿ ಸಭೆ. ಸಮಾಜ ಕಲ್ಯಾಣ ಇಲಾಖೆಯ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ. ಕಲ್ಯಾಣ ಸಮಿತಿಯ ಸಭೆ, ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ವರ್ಗಗಳ ಮೇಅಸ ದೌರ್ಜನ್ಯ ತಡೆಗಟ್ಟುವಿಕೆ ಹಾಗೋ ಅಪ್ಪ ನೇತಾ ನಿರ್ಮೂಲನೆ ಕುರಿತಾಗಿ ಜಲ್ಲಾ ಮಟ್ಟದ ವಿಚಾರ ಸಂಕೀರ್ಣ, ಕಂದಾಯ. ಇಲಾಖೆಯ ಬೆಳಗಾವಿ ಹಾಗೂ ಗುಲ್ಬರ್ಗಾ ವಿಭಾಗ ಮಟ್ಟದ ಅಧಿಕಾರಿಗಳ ಸಭೆ, ಅಲಸಂಪನ್ಯ್ಕೂಲ ಇಲಾಖೆಯ ಅಂದಾಜು ಸಮಿತಿ ಸಭೆ, ಲೋಕೋಪಯೋಗಿ ಇಲಾಖೆಯ ಬೆಳಗಾವಿ ವೃತ್ತದ ಪ್ರಗತಿ ಪರಿಶೀಲನಾ ಸಭೆ, ನಗರಾಭವೃದ್ಧಿ ಇಲಾಖೆಗೆ | —— Ls | ಹಲ್ಲೆಯ ವಕ್ತ್‌ ಆಸ್ತಿಕ ಸಂರಕ್ಷಣೆಗಾಗಿ ಸಹಾಯ ..ನ |ಸಂಪೂರ್ಣ ಸದ್ಗಳಕೆಯಾಗುತ್ತಿದೆ. ಸಂಬಂಧಿಸಿದ `ಛರವಸೆಗಣ ಸಮತ `ಸಘಪಾಣಾಪ ಒದಗಿಸುವ ಕುರಿತು ಸಭೆ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಹಾಗೂ ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯದ ಲೆಕ್ಕ ಪರಿಶೋಧನಾ. ಸಮಿತಿ ಸಭೆ, ಮಹಿಳಾ ಮತ್ತು ಮಕ್ಕಳ ಅಭವೃಧ್ಧಿ ವಿಕಲ ಜೇತನ ಮತ್ತು ಹಿರಿಯ ನಾಗರೀಕ ಸಬಲೀಕರಣಕ್ಕಾಗಿ ಬೆಳಗಾವಿ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆ, ಪ್ರವಾಸೋದ್ಯಮ ಇಲಾಖೆಯ ಪ್ರವಾಸೋದ್ಯಮ ಅಭವೃಧ್ಧಿ ಪಡಿಸುವುದಕ್ಕಾಗಿ ಸಭೆ ವಸತಿ ಇಲಾಖೆಯ ಪ್ರಗತಿ ಪರಿಶೀಲಸಾ ಸಭೆ. ಜಲ್ಲಾ ಮಟ್ಟದ ಆಥಾರ ಕಾರ್ಯಾಗಾರ, ಮಾನವ ಹಕ್ಕುಗಳ ಅರಿವು ಜಾಗೃತ ಕಾರ್ಯಾಗಾರ, ಅರಣ್ಯೀಕರಣ ಕಾಮಗಾರಿಗಳಗೆ ಸಂಬಂಧಿಸಿದ ತಾಂತ್ರಿಕ ಕಾರ್ಯಾಗಾರ ಗ್ರಾಮ ಪಂಚಾಯತಿ ಚುನಾವಣೆ. ಪೂರ್ವಸಿದ್ಧತಾ ಸಭೆ ಹಾಗೊ ಇತರೆ. ಇಲಾಖೆಗಳ ಪ್ರಗತಿ ಸಭೆಗಳನ್ನು ಜರುಗುಸಿದ್ದು, ಕಟ್ಟಡದ ಸಮಯಪಯೋಗ ಆಗಿ ವರ್ಷ ಪೂರ್ತಿ ವಿವಿಧ ಚಟುವಟಕೆಗಳಗಾಗಿ: ಸುಪರ್ಣ. ಸೌಢ ಕಟ್ಟಡದ ಸದ್ಧಕಕೆಯಾಗಿರುತ್ತದೆ. : ಅಲ್ಲದೆ, ಬೆಳಗಾವಿ ಸುವರ್ಣ ಸೌಧ ಕಟ್ಟಡದ ಪಧಾನ ಮಂಡಲದ ಅಧಿವೇಶನ ನಡೆಯುವ ಸಂದರ್ಭದಲ್ಲ ಸುವರ್ಣ ಸೌಧ ಕಟ್ಟಡದ ಸಂಖ್ಯೆ: ಯೋ ೦8 ಪಿಆರ್‌ಐ ೭೦೭೦ ನಾನ್‌, (ಅ.ಎಸ್‌.ಯಡಿಯೂರಪ್ಪ) ಮುಖ್ಯಮಂತ್ರಿಗಳು ಸಂಖೆ: ಜಸಂಇ/4 ವಸೆದಿಲೆವಿ 2೦ ಸರ್ಕಾರದ ಕಾರ್ಯದರ್ಶಿಗಳು, ಜಲ ಸಂಪನ್ಮೂಲ ಇಲಾಖೆ, ಬೆಂಗಳೂರು. -. ಮೇಲ್ಪಂಡ 'ವಿಷಯಕ್ಷೆ ಸಂಬಂಧಿಸಿದಂತೆ, ಮಾಷ್ಯ ವಿಧಾನ ಶಸ.ಸಕೇಂು) .೬ಹೆ: ರವರ ಜುಕ್ಕೆ ಸಾಕತಿನ / ಗುರುತಿಲ್ಲದ ಸಂಖ್ಯೆತ ಸೆಕ್ಸೆ ಜಲಸಂಪನೂಲ ಇ ಮುಂದಿನ ಕ್ರಮಕ್ತಾಗಿ ಕಳುಹಿಸಲಾಗಿದೆ. ಲಾಖೆಯು ನೀಡಿರುವ ಉತ್ತರದ (೦೮ ಪ್ರತಿಗ ಶಾಖಾಧಿಕಾರಿ (ಹ ಪ: ಫ್‌ ಸ ಸ್ತು ಲಗತ್ತಿ ಬ ನ ಕರ್ನಾಟಕ ವಿಧಾನ ಸಭೆ ಉಡುತೊರೆ ಜಲಾಶಯವು ನಿರ್ಮಾಣಗೊಂಡು ಹತ್ತು ವರ್ಷಗಳಾಗಿದ್ದು ಡ್ಯಾಂನಲ್ಲಿ ನೀರು ಪೂರ್ಣ ಮಟ್ಟದಲ್ಲಿ ತುಂಬಿದ್ದರೂ ಸದರಿ ಜಲಾಶಯದ ಅಚ್ಚುಕಟ್ಟು ಪ್ರದೇಶಕ್ಕೆ ನೀರು ತಲುಪದಿರುವುದು ಸರ್ಕಾರದ ಗಮನಕ್ಕೆ ಬಲಿದಿದೆಯೇ; 1 ಚುಕ್ಕೆ ಗುರುತಿಲ್ಲದ ಪ್ರಕ್ನೆ ಸಂಖ್ಯೆ: 377 2. ಸದಸ್ಯರ ಹೆಸರು ಶ್ರೀ ನರೇಂದ್ರ.ಆರ್‌. 3. ಉತ್ತೆರಿಸಬೇಕಾದ ದಿನಾಂಕ "10-03-2020 4. ಉತ್ತರಿಸುವ ಸಚಿವರು ಮಾನ್ಯ ಜಲಸಂಪನ್ಮೂಲ ಸಚಿವರು p ಪ್ರಶ್ನೆಗಳು ಉತ್ತರಗಳು ಅ. | ಹನೂರು ವಿಧಾನಸಭಾ ಕ್ಷೇತ್ರದ | ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿ ಅಜ್ಜೀಪುರ ಗ್ರಾಮದ ಉಡುತೊರೆಹಳ್ಳ ಜಲಾಶಯದ ನಿರ್ಮಾಣ ಕಾಮಗಾರಿಯು 1990ರಲ್ಲಿ ಪ್ರಾರಂಭಗೊಂಡು 2010ರಲ್ಲಿ ಪೂರ್ಣಗೊಂಡಿರುತ್ತದೆ. ಸದರಿ ಜಲಾಶಯದಿಂದ ಕಾಲುವೆಗಳಿಗೆ ಹರಿಸಲಾದ ಪರ್ಷವಾರು ನೀರಿನ ವಿವರಗಳನ್ನು ಅನುಬಂಧದಲ್ಲಿ ಲಗತ್ತಿಸಿದೆ. ಸದರಿ ಜಲಾಶಯದ ಅಚ್ಚುಕಟ್ಟು ಪ್ರದೇಶದ ವಿಸ್ಲೀರ್ಣವೆಷ್ಟು; ಸದರಿ ಜಲಾಶಯದ ಒಟ್ಟು ಅಚ್ಚುಕಟ್ಟು ಪ್ರದೇಶ 6214 ಹೆಕ್ಟೇರ್‌ (15348 ಎಕರೆ) ಗಳಿರುತ್ತದೆ. ಜಲಾಶಯದ ಎಲ್ಲಾ ಅಚ್ಚುಕಟ್ಟು ಪ್ರದೇಶದ ಜಮೀನಿಗೆ ನೀರು ತಲುಪಲು ಸರ್ಕಾರವು ತೆಗೆದುಕೊಂಡಿರುವ ಕ್ರಮಗಳೇನು? ಸದರಿ ಜಲಾಶಯಡ ಅಚ್ಚುಕಟ್ಟು ಪ್ರದೇಶದ ನಾಲೆಗಳಲ್ಲಿ ನೀರು ಹರಿಸುವ ಮುನ್ನ ಹೂಳು. ಮತ್ತು ಜಂಗಲ್‌ ತೆಗೆದು, ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಲು ಕ್ರಮವಹಿಸಲಾಗುವುದು. ಸಂಖ್ಛೇಜಸ೦ಇ 17 ಎನ್‌ಎಲ್‌ಎ 2020 (ರಮೇಶ್‌ ಲ. ಜಾರಕಿಹೊಳಿ) ಜಲಸಂಪನ್ಮೂಲ ಸಚಿವರು ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ನರೇಂದ್ಮಆರ್‌ ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 377 ಕ್ಕೆ ಅನುಬಂಧ ಕಾಲುವೆಗಳಗೆ ಕಮ Gross Live ಶೇಖರಣೆಯಾದ | ಉಪಯೋಗಿಸಬಹುದಾದ | ಹರಿಸಲಾದ Ko storage storage ನ ನೀರಿನ ಸಂ. "ವರ್ಷ Capacity | Capacity ನೀರಿನ ಪ್ರಮಾಣ. | ನೀರಿನ ಪ್ರಮಾಣ (1೧ ಷರಾ (In Mcft) | (In Mcit) (In Mcft) Mcft) ಪ್ರಮಾಣ (1n Mcft) 1 {3010-2011 630.00 456.00 30.80 | ಎಡದಂಡ್‌ ನತರಣಾ ನಾಕ್‌ 2 300-2012 616.40 482.40 4550 ರಿಂದ ೨ ರವರೆಗೆ ಹಾಗೂ 32012-2013 348.00 7400 75500] ಏಲದಂಡೆ ಏತರಣಾ ನಾಲೆ 1 ¥ 670 535 426.40 292.40 260.60 jak de 42015-2014 x F j ೮9೦೦ ಎಕರೆ ಪ್ರದೇಶಕ್ಕೆ 5 2014-2015 446.80 312.80 191.00 | ಪ್ರಾಯೋಗಿಕವಾಗಿ ನೀರನ್ನು & 12015-2016 857.20 523.20 | 30300 | ಹರಿಸಲಾಗುತ್ತಿದೆ. 7 [2016-2017 657.20 523-20 291.00 8-1 2017-2018 ₹87.00 533.00 263.00 52018-2019 657.20 523.20 550.00 10 | 2019-2020 657.20 523.20 130.00 ಬ್ಯ ಜಸಂಇ Ih ಎಸೌದಿರೆವ'2ಎ ಅಂದ: ಸರ್ಕಾರದ ಕಾರ್ಯದರ್ಶಿಗಳು, ಜಲ ಸಂಪನ್ಮೂಲ ಇಲಾಖೆ, , 2 ಬೆಂಗಳೂರು. ವಿಷಯ: ಕರ್ನಾಟಕ ವಿಧಾನ ಸಭೆ ತಸ ಮಿಕುಎಿಲವೆ ಫ್ರೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: ಹ ಕ ೬ ಎ. ಮೇಲ್ಲರಿಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನ ಸಜೆ / ಇಕಷತ್‌ ; ವ ಹ್‌. ಸದಸ್ಯರಾದ } a hE A ಔ್ರ ಮಿಜಮಸಮೆಔ ರವರ ಜುಕ್ಕೆ ಗುಈುತಿನ" / ಗುರುತಿಲ್ಲದ ಪ್ರಶ್ನೆ ಸಂಖ್ಯೆ: ಸ ಓಕೆ ಜಲಸಂಪನೊಲ ಇಲಾಖೆಯು ನೀಡಿರುವ ಉತ್ತರದ ಪ್ರತಿಗಳನ್ನು ಲಗತಿ, ಮುಂದಿನ ಕ್ರಮಕ್ಕಾಗಿ ಕಳುಹಿಸಲಾಗಿದೆ. -—— ~~ ಜಲಸಂಪನ್ಮೂಲ ಇಲಾಖೆ (ಎಂಎಂಇ-2) Fol ಕರ್ನಾಟಕ ವಿಧಾನ ಸಭೆ ಸದಸ್ಯರ ಹೆಸರು ಉತ್ತರಿಸಬೇಕಾದ ದಿನಾಂಕ ಹಲುಬಿ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : ಕು ಜಿ ಉತ್ತರಿಸುವ`"ಸಚಿವರು 846 ಶ್ರೀ ಮಹದೇವ್‌.ಕೆ 10-03-2020 ಮಾನ್ಯ' ಜಲಸಂಪನ್ಮೂಲ ಸಚಿವರು p ೫ ಪ್ರಶ್ನೆಗಳು ಉತ್ತರಗಳು [3 ಪಿರಿಯಾಪಟ್ಟಣ ಮತಕ್ಷೇತ್ರದ ಮುತ್ತಿನಮುಳಸೋಗೆ ಕೆರೆ ತುಂಬಿಸುವ ಯೋಜನೆಯ ಕಾಮಗಾರಿ ಯಾವ: ವರ್ಷದಲ್ಲಿ ಪ್ರಾರಂಭವಾಗಿದೆ ಹಾಗೂ ಎಷ್ಟು ತಿಂಗಳ ಅವಧಿಯಲ್ಲಿ ಈ ಕಾಮಗಾರಿಯನ್ನು ಹೂರ್ಣಗೊಳಿಸಲು: ಟೆಂಡರ್‌ದಾರರೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ; ಫಿರಿಯಾಪ್ನಣ ಮತಕ್ಷೇತ್ರದ ' ಮುತ್ತಿನಮುಳಸಾಗ ರೆ] ತುಂಬಿಸುವ' ಯೋಜನೆಯ: ಕಾಮಗಾರಿಯನ್ನು ದಿನಾಂಕ01-09-2017 ರಂದು ಪ್ರಾರಂಭಿಸಲಾಗಿದ್ದು, 18 ತಿಂಗಳುಗಳ (ಷುಳೆಗಾಲ ಒಳಗೊಂಡಂತೆ) ಕಾಲಾವಧಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲು ಟೆಂಡರ್‌ದಾರ-ರೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಕ `` ಯೋಜನೆಯ `'ಕಾಮೆಗಾರಿಯ`ಎಷ್ಟ್‌] ಶೇಕಡ ಕೆಲಸವಾಗಿದೆ; ಇನ್ನೂ ಎ ಶೇಕಡಾವಾರು. ಕಾಮಗಾರಿ ಬಾಕಿ ಇದೆ; RS ಕ "ಯೋಜನೆಯ 'ತೇ50 ರಷ್ಟು 'ಕಾಮಗಾರಯು ಪೂರ್ಣಗೊಂಡಿದ್ದು, ಶೇ.50: ರಷ್ಟು ಕಾಮಗಾರಿಯು ಬಾಕಿ ಇರುತ್ತದೆ. ಟೆಂಡರ್‌`ನಮಗಾರಿಯನ್ನು ಪಡೆದಿರುವವರು ಉಪ ಗುತ್ತಿಗೆಯನ್ನು ನೀಡಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಇಲ್ಲ. ಹ" ನಿಗಧಿತ `` ಅಷಧಿಯಲ್ಲಿ`ಕಾಷುಗಾಕಿಯನ್ನು ಪೂರ್ಣಗೊಳಿಸದೆ ಇರುವ ಸದರಿ ಗುತ್ತಿಗೆಡಾರರ ಗುತ್ತಿಗೆಯನ್ನು ಸರ್ಕಾರ ರದ್ದು ಮಾಡಿ ಅಲ್ಪಾವಧಿ ಟೆಂಡರ್‌ ಕರೆಯಲು ಸರ್ಕಾರಕ್ಕಿರುವ ತೊಂದರೆಯೇನು; ಈ ಮತಕ್ಷೇತ್ರದ ಸಾರ್ಷಜನಿಕರ್‌ ಹಿತದೃಷ್ಟಿಯಿಂದ ಶೀಘ್ರವಾಗಿ ಈ ಕಾಮಗಾರಿಯನ್ನು ಪೂರ್ಣ ಮಾಡಿ ಕೆರೆಗಳನ್ನು ತುಂಬಿಸಲು ಸರ್ಕಾರ ಕ್ರಮ ಕೈಗೊಳ್ಳುವುದೇ? | ರದ್ದುಪಡಿಸಲು ಕ್ರಮವಹಿಸಲಾಗುವುದು. ದಿನಾಂಕ03-12-2019 ರಂದು ಕಾಷೇರಿ ನೀರಾವರಿ`ನೆಗಮ ಕಛೇರಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸದರಿ ಕಾಮಗಾರಿಯನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಗುತ್ತಿಗೆದಾರರಿಂದ ಪಡೆಯಲಾದ Revised programme: chart ಪ್ರಕಾರ ಜನವರಿ- 2020 ರ ಅಂತ್ಯಕ್ಕೆ ರೂ.2495.00 ಲಕ್ಷಗಳ ಗುರಿಗೆ ಎದುರಾಗಿ ರೂ.232.45 ಲಕ್ಷಗಳ: ಪ್ರಗತಿ ಸಾಧಿಸಿದ್ದು, ಶೇ.90.07 ರಷ್ಟು ಪ್ರಗತಿ ಕುಂಠಿತವಾಗಿರುತ್ತದೆ. ಹಾಲಿ ನಿರ್ವಹಿಸುತ್ತಿರುವ ಗುತ್ತಿಗೆದಾರರ ಕರಾರನ್ನು ಸದ್ದು ಮಾಡಿ ಮರು-ಟೆಂಡರ್‌ ಕರೆಯಲು ಹೆಚ್ಚಿನ ಸಮಯಾವಕಾಶದ ಅಗತ್ಯವಿರುತ್ತದೆ. ಅಲ್ಲದೇ ಈಗಾಗಲೇ ಗುತ್ತಿಗೆದಾರರು ಶೇ.50 ರಷ್ಟು ಕಾಮಗಾರಿಯನ್ನು ನಿರ್ವಹಿಸಿದ್ದು, ಅಗತ್ಯವಿರುವ Pipes ಗಂ Raising Main & Gravity main, Pumps and Machineries ಳನು ಖರೀದಿಸಿ, ಕಾಮಗಾರಿಯ ಸ್ಥಳದಲ್ಲಿ ಸಂಗ್ಲಹಿಸಿಡಲಾಗಿರುತ್ತದೆ. ದಿನಾಂಕ:29-02-2020 ರಂದು ಮುಖ್ಯ ಇಂಜಿನಿಯರ್‌ರವರು ಗುತ್ತಿಗೆದಾರರರೊಡನೆ "ಚರ್ಚಿಸಿದ್ದು, ಮೇ- 2020ರ ಅಂತ್ಯದೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸುವುದಾಗಿ ಒಪ್ಪಿಗೆ ಪತ್ರ ನೀಡಿರುತ್ತಾರೆ. ಗುತ್ತಿಗೆದಾರರು ಒಪ್ಪಿರುವ ಕಾಲಮಿತಿಯಲ್ಲಿ ಕನಮಗಾರಿಯ ಪ್ರಗತಿ ನಿರೀಕ್ಷಿತ ಮಟ್ಟದಲ್ಲಿ ಪಗತಿಯಾಗದಿದ್ದಲ್ಲಿ, ಗುತ್ತಿಗೆಯನ್ನು ಂಖೇಜಸಂಲ ಎನ್‌ಎಲ್‌ಎ 2020 pa p (6ಮೇಶ್‌ ಲ. ಜಾರಕಿಹೊಳಿ) ಜಲಸಂಪನ್ಮೂಲ ಸಚಿಪರು ಬೆಂಗಳೂರ್ಗ ಸರ್ಕಾರದ ಕಾರ್ಯದರ್ಶಿಗಳು ಫ್ಭು, ಜಲ ಸಂಪನ್ಮೂಲ ಇಲಾಖೆ, ಬೆಂಗಳೂರು. U ಮ les :ಮೇಲ್ಲರಿಡ Wh. Md. Ald ರವರ ಚುಕ್ಕೆ ಗುತುತಿನ / ಗುರುತಿಲ್ಲದ ಪ್ರಕೆ ಕರ್ನಾಟಕ ವಿಧಾನ ಸಭೆ 1. ಚುಕ್ಕೆ ಗುರುತಿಲ್ಲದ ಪಶ್ನೆ ಸಂಖ್ಯೆ : 2. ಸದಸ್ಕರ ಹೆಸರು 3. ಉತ್ತರಿಸ ಬೇಕಾದ. ನಿನಾಂಕ 4. ಉತ್ತರಿಸುವ ಸಚಿವರು - : 14 ಶ್ರೀ ಸುರೇಶ್‌ ಗೌಡ 10-03-2020 ಮಾನ್ಯ ಜಲಸಂಪನ್ಮೂಲ ಸಚಿವರು 3 ಪ್ರಶ್ನೆಗಳು ಉತ್ತರಗಳು ಆಅ |ನಾಗಮಂಗಲ ತಾಲ್ಲೂಕಿನಲ್ಲಿ ಹೇಮಾವತಿ | ನಾಗಮಂಗಲ ತಾಲ್ಲೂಕಿನಲ್ಲಿ ಹೇಮಾವತಿ ಜಲಾಶಯದ ನೀರು ಹರಿಸುವ ಹೆಜ್‌.ಎಲ್‌.ಬಿ.ಸಿ | ಜಲಾಶಯದ ನೀರು ಹರಿಸುಪ ಹೆಜ್‌.ಎಲ್‌.ಬಿ.ಸಿ, ಹಾಗೂ ಎನ್‌.ಬಿ.ಸಿ. ಕಾಲುಪೆಗಳ | ಹಾಗೂ ಎನ್‌.ಬಿ.ಸಿ. ಕಾಲುವೆಗಳ ಕಾಮಗಾರಿಗಳಿಗೆ ಕಾಮಗಾರಿಗಳಿಗೆ ಎಷ್ಟು ಭೂಮಿಯನ್ನು ಸ್ವಾಧೀನ | 46-16 ಎಕರೆ ಭೂಮಿಯನ್ನು ಸ್ಟಾಧೀನ ಪಡಿಸಿಕೊಳ್ಳಲಾಗಿದೆ (ಸರ್ವೆ ಸಂಖ್ಯೆ" ಹಾಗೂ ಪಡಿಸಿಕೊಳ್ಳಲಾಗಿದೆ. ಮಾಲೀಕರ' ಹೆಸರು ಸಮೇತ ಗ್ರಾಮವಾರು ಸ್ಥಾಧೀನಪಡಿಸಿಕೊಂಡಿರುವ 2-14 ಎಕರೆ ಜಮೀನಿಗೆ ವಿಪರ ನೀಡುವುದು; ಪರಿಹಾರ ನೀಡಲಾಗಿದ್ದು, 44-02 ಎಕರೆ ಜಮೀನಿಗೆ ಆ |ಸ್ಥಾಧೀನಪಡಿಸಿಕೊಂಡಿರುವ ಎಷ್ಟು ಜಮೀನಿಗೆ | ಸರಿಹಾರ ಪಾನತಿಸಿಬೇಕಾಗಿಯುತ್ತೆ ವಿವರಗಳನ್ನು ಪರಿಹಾರ ನೀಡಲಾಗಿದೆ; ಇನ್ನೂ ಎಷ್ಟು | ಅನುಬಂಧದಲ್ಲಿ ಲಗತ್ತಿಸಿದೆ. ಜಮೀನಿಗೆ. ಪರಿಹಾರ ಬಾಕಿ ಉಳಿಸಿಕೊಳ್ಳಲಾಗಿದೆ (ಸರ್ವೆ ಸಂಖ್ಯೆ ಹಾಗೂ ಮಾಲೀಕರ "ಹೆಸರು ಸಮೇತ ಗ್ರಾಮವಾರು ವಿವರ ನೀಡುವುದು); ನ —f ಬ ಇ |ಬಾಕಿ ಉಳಿಸಿಕೊಂಡಿರುವ ಪ್ರಕರಣಗಳಿಗೆ | ಅನುದಾನದ ಲಭ್ಯತೆಯ ಮೇರೆಗೆ ನಿಯಮಾನುಸಾರ ಪರಿಹಾರವನ್ನು ಯಾವ ಕಾಲ ಮಿತಿಯೊಳಗಾಗಿ ವಿತರಿಸಲಾಗುವುದು 9 ಪರಿಹಾರ ಪಾವತಿಸಲಾಗುವುದು. ಸಂಖ್ರೌಜಸಂಇ10 ಎನ್‌ವರ್‌ನ 2030 pe « ಮಿಮಿ (ರಮೇಶ್‌ ಲ. ಜಾರಕಿಹೊಳಿ) ಜಲಸಂಪನ್ಮೂಲ ಸಚಿವರು ಮಾನ್ಯ ವಿಧಾನಸಭಾ ಸದಸ್ಯರಾದ ಶ್ರೀ ಸುರೇಶ್‌ಗೌಡ ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:114ಕ್ಕೆ ಅನುಬಂಧ ಅ) ನಾಗಮಂಗಲ ತಾಲ್ಲೂಕಿಗೆ ಸಂಬಂಧಿಸಿದಂತೆ ಹೇಮಾಷತಿ ಜಲಾಶಯ ಯೋಜನೆಗಾಗಿ ನೇರಖರೀದಿ, ಮೂಲಕ ಭೂಸ್ಸಾಧೀನಪಡಿಸಿಕೊಂಡಿರುವ ಗ್ರಾಮಗಳ ವಿಷರ ಕ್ರಸಂ ಖಾತೆದಾರರ ಹೆಸರು [ಸರ್ವೆ ನಂಬರ್‌| ವಿಸ್ಟೀರ್ಣ ಡೊಡ್ಡಬಕ್ಕನಹಳ್ಳಿ 1 [ದಾಸೇಗೌಡ ಬಿನ್‌ ಪ: ತಿಮ್ಮೇಗೌಡ 23/1 0-11 2 ಡಿ.ವಿ.ನರಸಿಂಹಮೂರ್ತಿ ಬಿನ್‌ ವೆಂಕಟರಮಣ ಉ: ಬ 0-6 ಮರೀಗೌಡ 4 d 3 ಲಕ್ಷ್ಮಮ್ಮ ಕೋಂ ನರಸೇಗೌಡ 23/8 0-07 4 |ಜಿ.ಹೆಜ್‌ಕೆಂಪೇಗೌಡ ಬಿನ್‌ ಹುಚ್ಚಯ್ಯ 23/9 0-3 5 |ಕೆಂಪಮ್ಮ ಕೋಂ ಅಂದಾನಪ್ಪ 37 0-14 6 |ಕ.ಗಂಗಾಧರ ಬಿನ್‌ ಕಂತಗಯ್ಯ 37 0~14 7 ಶಿವಲಿಂಗಯ್ಯ ಬಿನ್‌ ಸಿದ್ದಮೇಸ್ತಿ ಮಿ 8 [ಹನುಮಮ್ಮ ಕೋಂ ದಾಸಪ್ಪ 9 |ಮಂಗಮ್ಮ ಕೋಂ ತಿಮ್ಮಯ್ಯ ಉ: ಪಾಪಣ್ಣ 10 [ಬೆಟ್ಟಯ್ಯ ಮೈಗಾ. ತಾಯಿ ನರಸಮ್ಮ ಎ.ಮಂಜುನಾಥಸ್ವಾಮಿ ಎ.ಮಂಜುನಾಥಸ್ಸಾಮಿ 3 ಬೆಟ್ಟಯ್ಯ ಮೈ.ಗಾ. ತಾಯಿ ನರಸಮ್ಮ ಎ.ಮಂಜುನಾಭಸ್ವಾಮಿ ಬೆಟ್ಟಯ್ಯ ಮೈ.ಗಾ. ತಾಯಿ ನರಸಮ್ಮ ಚಿಕ್ಕತಿಮ್ಮೇಗೌಡ ಬಿನ್‌ ಹುಚ್ಚಪ್ಪ 87/1 0-04 7 'ಟಿ.ತಿಮ್ಮಯ್ಯ ಬಿನ್‌ ಪಾಪಣ್ಣ 87/4 0-10 8. ಬೆಟ್ಟಯ್ಯ ಮೈ.ಗಾ. ತಾಯಿ ನರಸಮ್ಮ 89/2 0-05 19 ವೆಂಕಟಲಕ್ಷ್ಮಮ್ಮ ಕೋಂ ಲಕ್ಕೆಯ್ಯ ಉ: ಮರಿಯಣ್ಣ 892 0-04 20 |ಮಖೂಡ್ಡಯ್ಯ ಬಿನ್‌ ಪುಟ್ಟಲಕ್ಕಯ್ಯ 89/4 0-03 T ಟಿ.ತಿಮ್ಮಯ್ಯ, ಹನುಮಯ್ಯ, ಚಿಕ್ಕತಿಮ್ಮಯ್ಯ ಬಿನ್‌ 21 ೬ ಧ್ಯ 0-02 ಚಿಕ್ಕೇಗೌಡ, ಶ್ರೀನಿವಾಸ ಟಿಎ 22 ಶ್ರೀನಿವಾಸ ಬಿನ್‌ ಚಿಕ್ಕತಿಮ್ನನ ಹೆಂಡ್ತಿ ನರಸಮ್ಮ 89/5ಬಿ 0-03 23 |ರಾಮಣ್ಣ ಜಿನ್‌ ಲೇ: ಗುಳ್ಳ ತಿಮ್ಮೇಗೌಡ 89/6 0-04 24 [ಬೆಟ್ಟಯ್ಯ ಮೈಗಾ. ತಾಯಿ ನರಸಮ್ಮ 90/7 0-01 25 |ತಿಮ್ಮಯ್ಯ ಉ: ಕಠಿಯಪ್ಪ 'ಬಿನ್‌ ಲೇ: ನಿಂಗೇಗೌಡ 90/8 0-02 26 ಎ.ಮರಿಜುನಾಥಸ್ತಾಮಿ. R 9012 0-03 27 ಕೆಂಪರಸಯ್ಯ ಬಿನ್‌ ಚೆಕ್ಕರಸೇಗೌಡ 90/13 0-10 28 ಲಕ್ಕಯ್ಯ 100 0-26 29 |ಡ.ಸಿ.ಶ್ರೀನಿವಾಸಯ್ಯ 'ಬಿನ್‌ ಮರಿಯಪ್ಪ 10 0-16 ಒಟ್ಟು 208 ಗುಂಟೆ ಮುಳಕಟ್ಟೆ 30 |ಎಸ್‌.ಪ್ರೇಮ ಬಿನ್‌ ಸಿದ್ದೇಗೌಡ 85 0-10 31 |ಎಸ್‌ ನಿರ್ಮಲ ಕೋಂ ನಂಜುಂಡೇಗೌಡ 254 0-08 32. ಜಗದೀಶ ಬಿನ್‌ ನಂಜುಂಡಯ್ಯ 254 0-05 33 |ಆರ್‌.ರಾಮಕೃಪ್ಪ ಬಿನ್‌ ಲೇ: ಜವರಶೆಟ್ಟಿ 254 0-06.08 34 ಗುರುದೇವ ಬಿನ್‌ ವೀರೇಗೌಡ 0-08.08 ಲಕ್ಷ್ಮಮ್ಮ ಕೋಂ ವೆಂಕಟರಮಣಕಶೆಟ್ಟಿ ಗುರುದೇವ ಬಿನ್‌ ಎಂ.ಟಿ.ವೀರೇಗೌಡ ಶಿವಣ್ಣ ಬಿನ್‌ ಎಂ.ಟಿ.ವೀರೇಗೌಡ ನಾಗಮ್ಮ ಕೋಂ 'ಲೇ: ಬಿ.ಎಂ.ನಂಜರಾಜು 0-04 ಜಯದೇವ ಬಿನ್‌ ಎಂ.ಟಿ.ವೀರೇಗೌಡ 0-12 "1 ಒಟ್ಟು 71 ಗುಂಟೆ ಗೋವಿಂದಘಟ್ಟ 40 ರಾಮೇಗೌಡ ಉ.ಹನುಮೇಗೌಡ ಬಿನ್‌ ರಂಗೇಗೌಡ 77 0-10.00 4 |ಹುಪದೇವಪ್ಪ ಬಿನ್‌ ಬ್ಯಾಟೀಗೌಡ 76 07200 42 ಸುಜಾತ ಕೋಂ: ಲೇ. ವೆಂಕಟೇಶ್‌, 2.ಮದಡು 65 0-07.00 ಮೈಗಾ ತಾಯಿ ಸುಜಾತ | ali ಸ ಕೋಲ ಲೇ, ವೆಂಕಟೇಶ್‌. 2.ಮಧು SA a 6 0-06.00 ಮೈಗಾ ತಾಯಿ ಸುಜಾತೆ ಒಟ್ಟು (5044 ಗುಂಟೆ) ತೊಳಲಿ 44 ಎಂ.ಡಿ.ರಾಮಕೃಷ್ಣಯ್ಯ ಬಿನ್‌ ಎಂ,ದೇವೇಶೆಟ್ಟಿಗೌಡ 83 0-10 45. |ಎಂ.ಡಿ,ರಾಮಕೃಷ್ಣಯ್ಯ ಬಿನ್‌ ಎಂ,ದೇವೇಶೆಟ್ಟಿಗೌಡ. 18/4 0-07 46 |ಸುನಂದ ಕೋಂ ಲೇ. ಎಂಡಿ ತಿವಣ್ಣ 18/5 0-07 47 [ಸುನಂದ ಕೋಂ ಲೇ. ಎಂ.ಡಿ ಶಿವಣ್ಣ 18/6 0-08 48 ಸುನಂದ ಕೋಂ ಲೇ, ಎಂಡಿ ಶಿವಣ್ಣ. 18/7 0-06 49 ಸುನಂದೆ ಕೋಂ ಲೇ, ಎಂ.ಡ ಶಿವಣ್ಣ 129 0-16 50 ]ಎಂ.ಡಿಶಿವಣ್ಣ ಬಿನ್‌ ಎಂ.ಡೇವಶೆಟ್ಟಿಗೌಡ 6 | 0-07 ಈ 51 [ಸಾಕಮ್ಮ ಕೋಂ ನಂಜಪ್ಪ 84 0-08 ಒಟ್ಟು (69 ಗುಂಟೆ) ಭೈರನಹಳ್ಳಿ 52 ಲಕ್ಷ್ಮಣಗೌಡ. ಬಿನ್‌ ವೆಂಕಟೇಗೌಡ ಉ: ಅಜ್ಜಪ್ಪ 53 ತಿಮ್ಮೇಗೌಡ ಬಿನ್‌ ವೆಂಕಟೇಗೌಡ ಉ: ಅಜ್ಜಪ್ಪ 54 |ಉಮಾನಾಧ್‌ ಬಿನ್‌ ಬಿ.ಟಿ.ರರಗಪ್ಪೆ 55 `[ಕಪೇಗೌಡ ಬಿನ್‌ ರಂಗೇಗೌಡ [ 36]ನ೮.ಐಿ.ಜಗದೇಶ್‌ ಬನ್‌ ಲೇಪಿಂಗಯ್ಯ [757 ನಂಕಟನರಸೇಗೌಡ ಬನ್‌ ನರಸೇಗೌಡ ವೆಂಕಟೇಶ ಬಿನ್‌ ತಿಮ್ಮೇಗೌಡ ನರಸಿಂಹಮೂರ್ತಿ “ಬಿನ್‌ ನರಸೇಗೌಡ ತೋಪಮ್ಮ ಕೋಂ -ತಿರುಮಲೇಗೌಡ 43/1 0-06 44/2 0-20 46 0-09 0-05 48/4 0-07 ಎಲ್‌.ಪುಟ್ಟಸ್ಪಾಮಿ ಬಿನ್‌ ಲಿಂಗೇಗೌಡ 48/5 0-08 64 ನಂಜಮ್ಮ ಕೋರ ಬೆಟ್ಟೇಗೌಡ 49ಎ 0-02 65 [ಜಿ.ನಾರಾಯಣ ಬಿನ್‌ ಗುಂಡಯ್ಯ 49/2 0-03 66 ಬೋರಲಿಂಗೇಗೌಡ ಬಿನ್‌ ಸಿದ್ದೇಗೌಡ 76 0-22 67 ಪುಟ್ಟಸ್ಟಾಮಾಚಾರಿ,ನರಸಿಂಹಾಚಾರಿ.ಲಕ್ಷಣಾಚಾರಿ, ಅಮ್ಮಯಮ್ಮ ಮಾಯಮ್ಮ (ಜಂಟಿ) 77/2 0-33 68 ಕೃಷ್ಣೇಗೌಡ ಬಿನ್‌ 'ಕಪನೀಗೌಡ 7783 0-21 69 |ಬಿ.ಆರ್‌.ಬೆಟ್ಟಸ್ಟಾಮಿ ಬಿನ್‌ ರಂಗೇಗೌಡ 107 0-02 70 |ಎಲ್‌:ಪುಟ್ಟಸ್ವಾಮಿಗೌಡ ಬಿನ್‌' ಲಿಂಗೇಗೌಡ io8n 0-20 71 ಜಯಮ್ಮ ಕೋಂ ಸಿದ್ದೇಗೌಡ 109 1-10; 72 |ಜಿ ನಾರಾಯಣ ಬಿನ್‌ ಗುಂಡಯ್ಯ 109 0-28 13 |ನರಲಕ್ಷ್ಮಿಬಿ.ಬಿ ಬಿನ್‌ ಭೈರೇಗೌಡ no 0-15 74 [ನಿಂಗಮ್ಮ ಕೋಂ ಲೇ:ರಂಗೇಗೌಡ pi) 1-09. 75" |ಸಂಜಮ್ಮ ಕೋಂ ಸಿದ್ದಯ್ಯ 110 0-16 ಬಿ.ಎನ್‌.ಮೂರ್ತಿ, ಈರಶೆಟ್ಟಿ, ಕೃಷ್ಣಮೂರ್ತಿ 76 4 ಸ (ಜಂಟಿ) U3 0-13 71 ನಂಜಮ್ಮ ಕೋಂ ಲೇಕೆ.ಶಿವನ೦ಜಪ್ಪ, ಕೆ.ಕಪನೀಗೌಡ ಬಿನ್‌ ಕೆ.ಶಿವನಂಜಪ್ಪ 122A 15. 78 [ಜಯಲಕ್ಷ್ಮಮ್ಮ ಕೋಂ ಜವರೇಗೌಡ 122/2. 0-16 79 ವೈ.ನರಸಿಂಹೇಗೌಡ ಬಿನ್‌ ಲೇ:ಯಾಲಕ್ಕೀಗೌಡ 133 1-00. 80 ಸರ್ಕಾರಿ ಗೋಮಾಳ 47 19-05 Br Ao ಗೋಮಾಳ » 7-1. ಒಟ್ಟು 537ಗುಂಟೆ ಕಾಳಿಂಗನಹಳ್ಳಿ 82. |ಲಕ್ಷಷ್ಮು ಕೋಂ ಲೇ: ಚಿಕ್ಕವಾಯಳಣ್ಣ 216 1-02. 83 ಗೋವಿಂದರಾಜು, ಮರಿಯಮ್ಮ. ಪುಟ್ಟರಾಜು, ಮಾಯಣ್ಣ, ಗಂಗಲಕ್ಷ್ಮಿ ಬಿನ್‌ ಲೇ:ಸಣ್ಣಯ್ಯ. 216 0-16 ಒಟ್ಟು 58 ಗುಂಟೆ ದ್ಯಾಮಸಂದ್ರ [ರಂಗಮ್ಮ ಕೋಂ ನಂಜುಂಡೇಗೌಡ ಉ.ಭಂದೇಗೌಡ ವಿ:ಎಲ್‌ ಬಸವೇಗೌಡ ಉ.ವೆಂಕಟೇಶ ಬಿನ್‌ £2 ಔ [೦ ಎನ.ಲಕ್ಷಣ್ಣಗೌಡ ಉ.ಗೌಡೇಗೌಡ pH 9 — _————— ವಿ.ಎಲ್‌ ಬಸವೇಗೌಡ ಉ.ವೆಂಕಟೇಶ ಬಿನ್‌ 4 Ll $9 ವಿ.ಎನ್‌.ಲಕ್ಷ್ಮಣ್ಣಗೌಡ ಉ.ಗೌಡೇಗೌಡ RA. 0 | | 87 |ಎಸ್‌ಹೆಚ್‌. ನಾಗರಾಜು ಬಿನ್‌ ಹುಜ್ಜ ತಿಮ್ಮೇಗೌಡ 12. 0-05 [ರಾಮಕೃಷ್ಣೇಗೌಡ ಬಿನ್‌ ಲೇ.ಮೇಲೇಗೌಡ 0-10 | ಒಟ್ಟು 2304 ಗುಂಟೆ ಮೈಲಾರಪಟ್ಟಣ 89 [ಔಜ್‌ಎನ್‌. ರಾಜು ಬಿನ್‌ ಲೇ.ನಿಂಗೇಗೌಡ 260 0-10.08 ಜೆ ನ್‌ ಲೇ.ಹೊನ್ನೇಣೌ: S 90 ಹಜ್‌ ಕ್ಯಣ್ಯ'ಬಿನ್‌ ಲೇಹೊನ್ನೇಗೌಡ' ಉ 260 0-14.08 [ಹೊನ್ನಯ್ಯ 91 ee ರಾಜು ಬಿನ್‌ ಲೇ.ನಿಂಗೇಗೌಡ 260 Jr 0-08 92 1ತಂಕರಲಿಂಗಯ್ಯ ಬಿನ್‌ ಲೇ.ಚಿಕ್ಕನಿಂಗಯ್ಯ 260 0-23 | Fe ಪ .ಚ ಯಃ; jy ನ್‌ ಶೆಟ್ಟ 261 1-00. 'ಉ.ಪೈಲ್ಸಾನ್‌ ಮರಿಯಪ್ಪ ಒಟ್ಟು 96 ಗುಂಟೆ ಬೀಚನಹಳ್ಳಿ 94 27/2 0-09 ಪಾರ್ವತಮ್ಮ ಕೋಂ ಮರಿಯಪ್ಪ ಉ.ಹುಚ್ಚೇಗೌಡ ಒಟ್ಟು 09:-ಗುಂಟೆ ಮಳ್ಳೆಕೊಪ್ಪಲು 95 'ಮಷನ್ಯು ಕೋಂ ಲೇ ಅರಸೇಗೌಡ 30A 0-01.12 96 ಹುಚ್ಚಮ್ಮ'ಕೋಂ ಲೇ ಅರಸೇಗೌಡ 30/2 0-05 97 ಕೆಂಪರಸಯ್ಯ ಬಿನ್‌ ಲೇ. ಬೆಟ್ಟೇಗೌಡ 30/2 0-16 98 ಕೆಂಪಯ್ಯ ಜಿನ್‌ ಲೇ ಚೆಟ್ಟಿಗೌಡ "| 308” 5 99 ಜವರಯ್ಯ ಬಿನ್‌ ಕೆಂಪೇಗೌಡ 30/4 0-11.08 100: ದೊಡ್ಡರಾಮಯ್ಯ, ಬಿನ್‌ ಕೆಂಪೇಗೌಡ 30/4 0-10.08 I0L ಚನ್ನಮ್ಮ ಕೋಂ ವೆಂಕಟೇಗೌಡ 38 0-05 102 ವೆಂಕಟರಾಮು ಬಿನ್‌ ವೆಂಕಟಯ್ಯ 38 0-05 103 ಶ್ರೀನಿವಾಸ ಬಿನ್‌ ಗಿರಿಯಪ್ಪ 38 0-07:08 104 ಬಿ ರವಿ ಬಿನ್‌ ಬ್ಯಾಟಪ್ರ 38 0-07.08 05 ಜಯಮ್ಮ ಕೋಂ ಚಿಕ್ಕಯ್ಯ 39 0-07.08 106 ಲಕ್ಷ್ಮಮ್ಮ ಕೋಂ ವೆಂಕಟೇಶ 39. 0-09 ಲಕ್ಷ್ಮಮ್ಮ ಕೋಂ ರಾಮಯ್ಯ 0-04 ಎಸ್‌.ೆ.ಕೆಂಪರಾಜು ಬಿನ್‌ ಲೇ.ಶಿವಲಿಂಗಯ್ಯ 0-05 09 ಕಿರಣ್‌ 'ಬಿನ್‌ ನಾಗರಾಜು 46 0-11.04 10 ಕೆಂಪಯ್ಯ ಬಿನ್‌ ಕೆಂಪಯ್ಯ 0-11.04 132.12 ಗುಂಟೆ ವಡೇರಹಳ್ಳಿ ತಮ್ಮಣ್ಣ ಉ.ಬೋರೇಗೌಡ ಬಿನ್‌ ಶಂಬೂಗೌಡ ಉ ಮೋಟಪ್ಪ ವರಹಸಂದ್ರ ii2 ನಾಗರಾಜು ಎಂ. ಬಿನ್‌ ಈೇ.ಮರೀಗೌಡ DN TN 13 ನಾಗರಾಜು ಎಂ. ಬಿನ್‌ ಲೇ;ಮರೀಗೌಡ 24ಎ 0-02 ವಿ.ವಲ್‌. ರಜೇಗೌಡ ಉ.ರಮೇಶ: ಬಿ: 14 lari ಈ. ss ಫ್‌ 1578 0-2.08 115 ಅಮ್ಮಯ್ಯಮ್ಮ ಕೋಂ: ಹನುಮೇಗೌಡ 15/5 0-03 116 ಅಮ್ಮಯ್ಯಮ್ಮ ಕೋಂ ಹನುಮೇಗೌಡ 15/4 03 117 ರಾಮಕೃಷ್ಣೇಗೌಡ ಬಿನ್‌ ಲೇ.ಮೇಲೇಗೌಡ 16/3 0-07 118 ತಿಮ್ಮೇಗೌಡ ಬಿನ್‌ ಗೋವಿಂದೇಗೌಡ 19 0-10 ಒಟ್ಟು 29:08 ಗುಂಟೆ ಮಾರದೇವನಹಲ್ಲಿ 119 ಎಂ.ಕೆ. ಕುಮಾರ. ಬಿನ್‌ ಕೆಂಪೇಗೌಡ 52/2ಬಿ 0-04 ಒಟ್ಟು 04 ಗುಂಟೆ ಬೇಗಮಂಗಲ ಗಂಗಪ್ಪ ಚಂದನಹಳ್ಳಿ ಕೆ.ಪ್ರದೀಪ್‌ಕುಮಾರ್‌ ಬಿನ್‌ ಸಿ.ಕೆಂಪೇಗೌಡ 120 ಕಪನೀಗೌಡ ಬಿನ್‌ ನಿಂಗೇಗೌಡ 551 0-01 121 ಕೆಪನೀಗೌಡ ಬಿನ್‌ ನಿಂಗೇಗೌಡ 55/4 0-01 122 ಕಪನೀಗೌಡ ಬಿನ್‌ ನಿಂಗೇಗೌಡ 55/6 0-01 123 ಕಪನೀಗೌಡ ಬಿನ್‌ ನಿಂಗೇಗೌಡ 55/1 0-01.04 124 ಮೇಲೇಗೌಡ ಬಿನ್‌ ನಂಜೇಗೌಡ 55s 0-15 15 | ಪುಟ್ಟಮ್ಮ ಕೋಂ ದಾಸೇಗೌಡ 55/2 0.00.12 126 ಪುಟ್ಟಮ್ಮ ಕೋಂ ದಾಸೇಗೌಡ 55 0-01 127 ಪುಟ್ಟಮ್ಮ ಕೋಂ ದಾಸೇಗೌಡ 55೫ 0.00.08 128 ನಂಜಪ್ಪ 'ಉ. ಕೆಂಪ ಬಿನ್‌ ಕಪನೀಗೌಡ 55/5 0-01 129 ನಂಜಪ್ಪ ಉ ಕೆಂಪ ಬಿನ್‌ ಕಪನೀಗೌಡ 5510 0-00.12 130 ಲಿಂಗೇಗೌಡ ಬಿನ್‌ ಭೈರೇಗೌಡ 558 0-03 131 ಲಿಂಗೇಗೌಡ 'ಬಿನ್‌ ಭೈರೇಗೌಡ 5512 0-02 132 ಭೈರೇಗೌಡ ಬಿನ್‌ ಲಿಂಗೇಗೌಡ 55/3 0-02 30.04 ಗುಂಟೆ ಗಂಗಾಧರ: ಬಿನ್‌ 'ಮೈಗಾ ಗೌರಮ್ಮಗೌರಮ್ಮ ಕೋಂ 0-05 ಒಟ್ಟು 06 ಗುಂಟೆ ಹುಲ್ಲೇಕೆರೆ 135 ಮರಿಯಪ್ಪ 'ಬಿನ್‌ ಹುಚ್ಚೇಗೌಡ ಚಿಕ್ಕೇಗೌಡ 106 0-10 | ಒಟ್ಟು 10 ಗುಂಟೆ ಹಾಲಾಳು 136 ಯಶೋಧ ಕೋಂ ನಾರಾಯಣ 112 0-30 | ಒಟ್ಟು 30 ಗುಂಟೆ ಚೌಡೇನಹಳ್ಳಿ 137 ಎನ್‌ವಿ ರಮೇಶ್‌ ಬಿನ್‌ ವೆಂಕಟಚಲಶೆಟ್ಟಿ 36/6 0-01 138 ಅಧ್ಯಕ್ಷರು ಮತ್ತು ಕಾರ್ಯದರ್ಶಿ ಎಪಿಎಂಸಿ 38/ಬಿl 0-02.12 ಎನ್‌ ಪಾಪೇಗೌಡ ಅಃ ಎಸ್‌ ಬೋರ 139 4 Ws ಮ ಭಿ ಫಗ 0 ಕೆಎನ್‌ ಪಾಪೇಗೌಡ ಅಧ್ಧಕ್ಷರು & ಎಸ್‌ ಬೋರಯ್ಯ 49 Kf pan 2019-20ನೇ ಸಾಲಿನ ಜುಲೈನಿಂದ 2020ನೇ ಸಾಲಿನ: ಜನವರಿ ಅಂತ್ಯದವರೆಗೆ ಬಿಡುಗಡೆಯಾಗಿರುವ ರೂ.1076.86 ಕೋಟಿಗಳ ಪೈಕಿ ರೂ.807.30 ಕೋಟಿಗಳನ್ನು ರೂ.5.00 ಕೋಟಿಗಳಿಗೂ ಮೇಲ್ಪಟ್ಟ 19 ಪ್ರಮುಖ ಕಾಮಗಾರಿಗಳಿಗೆ ಪಾವತಿ ಮಾಡಲಾಗಿದೆ. > ಉಳಿಕೆ ರೂ.269.56 ಕೋಟಿಗಳನ್ನು ಎಸ್‌.ಸಿ.ಪಿ, ಟಿ.ಎಸ್‌.ಪಿ, ರೂ.5.00 ಕೋಟಿಗಳವರೆಗಿನ ಮೂಲಭೂತ ಸೌಕರ್ಯಕಲ್ಲಿಸುವ ಕಾಮಗಾರಿಗಳು ಹಾಗೂ 'ನಿರ್ವಹಣೆ ಕಾಮಗಾರಿಗಳಿಗಾಗಿ ಪಾವತಿ ಮಾಡಲಾಗಿದೆ. > ಹೇಮಾವತಿ ಯೋಜನಾ ವೆಲಯ, ಗೊರೂರು ವ್ಯಾಪ್ತಿಯಲ್ಲಿನ ಸ ಪ್ರಶ್ನೆಗಳು ಉತ್ತರಗಳು ಜನೆವರಿ 2020ರ ಅಂತ್ಯದವರೆಗಿನ ಉಳಿ್‌"ಬಿಲುಗಳೆ ವಿವರ. ಖಿ ಈ ಕೆಳಕಂಡಂತಿವೆ : ಫೆಬ್ರ 30305 ೦ತ್ಯ ಛಿಕೆ 3 ವಿಭಾಗದ ಹೆಸರು ಫೆ Ai (ರೂ. ಕೋಟಿಗಳಲ್ಲಿ) ಹೌೇಮಾವತ ಅಣೆಕಟ್ಟು ವಿಭಾಗ; 1 |ಂರೂರು ಇ 59.80 2 ನನ] ಸಮಾವತ ಬಲಪಾಲ್ನಂಡೆ pape ನಾಲಾ ವಿಭಾಗ, ಗೊರೂರು ಫಾಮಾಷ್‌ಬಲದರಡೆ ನಾಲಾ`ವಿಭಾಗ. 3 | ಹೊಳೆನರಸೀಪುರ 10077 1ನೇ ಹೌಷಾವತ ಎಡೆದರಡೆ ನಾಲಾ 4 69.71 ವಿಭಾಗ, ಚನ್ನರಾಯಪಟ್ಟಣ 3 ಹಗರಟ ಯೋಜನಾ ವಿಭಾಗ, ನಾಲಾಕು ₹92 ನಂ3 ಹೌಮಾವಕ ಎಡೆಡರಡೆ ನಾರಾ 6 aE: 14.04 |_| ವಿಭಾಗ, ಕೃಷ್ಣರಾಜಪೇಟೆ 7 ನಂ8` ಹೇಮಾವತಿ ಎಡದಂಡೆ ನಾಲಾ 30.45 ವಿಭಾಗ, ಪಾಂಡವಪುರ * [7 ನಂ7 ಹಾಮಾವತ ಎಡದಂಡೆ ನಾಠಾ 097 ವಿಭಾಗ, ನಾಗಮಂಗಲ: A [> ಸನ ನಯರತ್ರಣ ವಢಾಗ, ಸಾರೂರು 0.03 ಒಟ್ಟು: 351.53 ನ್ನ'ಸದರ `ನಧಾಗಳವ್ಯಾಸ್ತಯಲ್ಲಿ ಸನ್‌ ನನ ನರವ ಪ್ರಾನ ಕಾರ್ಲ್‌ ಎಡುಗಡಾಯಾಡ ಅನುದಾನವನ್ನು | ಭರವಸೆ ಪತ್ರ ನೀಡಲು ಅರ್ಥಿಕ | ಅನುಮೋದಿತ ಯೋಜನೆಗಳಿಗೆ ಮಾತ್ರ ವಿನಿಯೋಗಿಸತಕ್ಕದ್ದು ಎಂಬ ಮಾನ ಇಲಾಖೆಯು ನಿಗಧಿ ಪಡಿಸಿರುವಂತೆ | ದಂಣವನ್ನು ವಿಧಿಸಿದ್ದು, ಅದರಂತೆ ಅನುಮೋದನೆಗೊಂಡ ಯೋಜನೆಗಳಿಗೆ ಮಾನ ದಂಡಗಳನ್ನು ಕಾವೇರಿ ನೀರಾವರಿ | ಮಾತ್ರ ಅನುದಾನವನ್ನು ಬಿಡುಗಡೆ ಮಾಡಲಾಗುತ್ತಿದೆ ಹಾಗೂ ಸದರಿ ನಿಗಮದಲ್ಲಿ ಅನುಸರಿಸಲಾಗುತ್ತಿದೆಯೇ; | ಮ್ರಾನದಂಡವನ್ನು ಅನುಸರಿಸದೇ ಉಲ್ಲಂಭಸಿರುವ ಪ್ರಕರಣಗಳು ಅನುಸರಿಸದೇ ಇದ್ದಲ್ಲಿ ಅಂತಹ | ಖ್ರಾವುದೂ ಇರುವುದಿಲ್ಲವಾದ್ದರಿಂದ ಅಧಿಕಾರಿಗಳ ವಿರುದ್ಧ ಕ್ರಮ ಅಧಿಕಾರಿಗಳ ವಿರುದ್ಧ ಕೈಗೊಂಡಿರುವ | ಸ್ರೂಂಡಿರುವುದಿಲ್ಲ. ಸ್‌ ಕ್ರಮಗಳೇನು. ೪ ಕಾ; ನ್‌ ನ್‌್‌ ಸ್‌ಗ್‌ನ್ನ] ನತ ನರಾವರ ಹನಾಜನಗನನ್ನು ತನುಷ್ಠನ ಮಾಡಿದ" ಗುತ್ತಗದಾರರಿಗೆ ಅನುಷ್ಠಾನ ಮಾಡಿದ ಗುತ್ತಿಗೆದಾರರಿಗೆ ಹಣಿ | ಹಣ ಪಾಪತಿ ಮಾಡುವಾಗ ಕೇವಲ ಪೈಪುಗಳ ಸರಬರಾಜಿಗೆ ಮಾತ್ರವೇ ಪಾಪತಿ' ಮಾಡುವಾಗ ಕೇಪಲ ಪೈಪುಗಳ | ಪ್ರಪ್ರಥಮವಾಗಿ ಹಣ ಪಾವತಿ ಮಾಡದೇ ಇನ್ನಿತರೇ ಅವಶ್ಯಕತೆ ಸರಬರಾಜಿಗೆ ಮಾತ್ರವೇ ಪ್ರಪ್ರಥಮವಾಗಿ | ಕಾಮಗಾರಿಗಳಾದ ಜಾಕ್‌ವೆಲ್‌, ಪಂಪ್‌ಹೌಸ್‌ ಇತ್ಯಾದಿಗಳ ಕಾಮಗಾರಿಗಳನ್ನು ಹಣ ಪಾವತಿ ಮಾಡಿ ಇನ್ನಿತರೇ | ಫ್ರೂರ್ಣಗೊಳಿಸಿದ್ದಲ್ಲಿ ಗುತ್ತಿಗೆ ಕರಾರಿನಂತೆ, ಆದ್ಯತೆ ಮೇರೆಗೆ ಬಿಲ್ಲು ಅವಶ್ಯ ES ಹಾ ಪಾವತಿಸಲು ಕ್ರಮ ವಹಿಸಲಾಗು್ತಿದ್ದು, ನಿರ್ವಹಿಸದೇ ವಿಳಂಬವಾಗಿ ಕಾಮಗಾರಿಗಳನ್ನು ಗುತ್ತಿಗೆ ಕರಾರಿ ನಂತೆ ಕಾರ್ಯಗತಗೊಳಿಸಿರುವಪ ಕಾಮಗಾರಿಗಳು ಯಾವುದೂ ಇರುವುದಿಲ್ಲ. ನಿರ್ವಹಿಸದೇ ವಿಳಂಬವಾಗಿ ಕರರ್ಯಗತಗೊಳಿಸಿರುವ ಕಾಮಗಾರಿ ವಿಷರ ನೀಡುವುದು. ಸಂಖಜಸಂಇ 08 ಎನ್‌ಎಲ್‌ಎ 2020 ಗ್‌ (6ಮೀತ್‌ ಲ. ಜಾರಕಿಹೊಳಿ) ಜಲಸಂಪನ್ಮೂಲ ಸಚಿವರು ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಲಿಂಗೇಶ್‌ ಕೆ.ಎಸ್‌.ರವರ ಚುಕ್ಕೆ ಗುರುತಿಲದ ಪ್ರಶ್ನೆ ಸಂಖ್ಯೆ : 1130 ಕೈ ಅನುಬಂಧ NS ES ಕಾಮಗಾರಿಯ | ಜಲೈೆ 2019ರಿಂದ ಫೆಬ್ರವರಿ 3 ವಿಭಾಗದ ಗುತ್ತಿಗೆದಾರರ ಚ್ಚ | ಗುತ್ತಿಗೆ ಮೊತ್ತೆ'!'2 ಸಿ 4 Woes ಹೆಸರು ಪ್ರಮಾಖ: ಕಾಮಗಾರಿಯ: ಹೆಸರು ರೂ. see ಸ | ಕೋಟಿಗಳಲ್ಲಿ) (ರೂ: ಕೋಟಿಗಳಲ್ಲಿ) 1 ಮಾತ ಡಹ 7) `ಹೌಮಾವತ ಸದಸ ಇಡ್ಡವಾಗ ಸರಗಷರ ಅಣೆಕಟ್ಟು ಶಿವಕುಮಾರ್‌ | ಹತ್ತಿರ ಸೇತುವೆ ನಿಮಾಣ 1004 949 ವಿಭಾಗ, ಸನ್‌ ನವಮವನ್ರ್ಪ ಪಾ ನ ಸಕ್‌ ಗೊರೂರು ಕನ್ಸಟ್ರಕನ [ಕಿಮೀ ನಿಂದ 35 ಕಿ.ಮೀವರೆಗೆ (ಯಗಟಿ ಲಿಮಿಟೆಡ್‌ ಎಡದಂಡೆ ಶಾಖಾ ನಾಲೆ) ಮಣ್ಣಿನ ಅಗೆತ 71.08 Nl ಸಿ.ಡಿ. ಕಾಮಗಾರಿಗಳ ನಿರ್ಮಾಣ ಹಾಗೂ ಸಿಮೇಂಟ್‌ ಕಾಂಕ್ರೀಟ್‌ `ಒಳೆಗೊಂಡಂತೆ 2 Tol, ಅಮೃತೆ 2) ಹೇಮಾವಕ ಸದೆಯಿಂದ ಅರಕಲಗೊಡು ಹೇಮಾವತಿ ಕನ್ಸ್‌ಟ್ರಕ್ಸ್‌ನ್‌ ತಾಲ್ಲೂಕಿನ ಗಂಗನಾಳು ಅಕ್ಕಪಕ್ಕದ 42 33.48 492 ಬಲಮೇಲ್ಲಂಡೆ | ಪ್ರೈಲಿಮಿಟೆಡ್‌ | ಗ್ರಾಮಗಳಿಗೆ 88. ಕೆರೆಗಳಿಗೆ ಕುಡಿಯುವ ನೀರು ' " ನಾಲಾ "ವಿಭಾಗ, ಬೆಂಗಳೂರು ತುಂಬಿಸುವ. ಯೋಜನೆ. ಗೊರೂರು ಪಗ ಎ.ಸಿ.ಪಿ.ಎಲ್‌-'3) ಹೇಮಾವತಿ ನದೆಯಿಂಡೆ`'ನೀರನ್ನು ವತ್ತಿ ಎಸ್‌.ಪಿ.ಎಂ.ಎಲ್‌, | ಬೇವಿನಹಳ್ಳಿಯಿಂದ ರಂಗೇನಹಳ್ಳಿ ಮತ್ತು ಇತರೆ 43.44 1137 ಇನ್‌ಪ್ರಾ ಲಿಮಿಟೆಡ್‌ | 22 ಕೆರೆಗಳಿಗೆ ಕುಡಿಯುವ ನೀರು ತುಂಬಿಸುವ ” ¥ ಬೆಂಗಳೂರು ಯೋಜನೆ. ನವ್‌ ಆರ್‌] ಹೌಮಾವತ `ಬಂಲಷ್ಲಂಡೆ ನಾಲೆಯ ಇನ್‌ಪ್ರಾಟೆಕ್‌ ಸರಪಳಿ:0.00 ಕಿ.ಮೀ ನಿಂ 96812 ಕಿ.ಮೀ ಲಿಮಿಟೆಡ್‌ ವರೆಗೆ ನಾಲಾ ಆಧುನೀಕರಣ ಕಾಮಗಾರಿ. 379.55 36.42 ಇಂಡಿಯಾ ಲಿ, ಬೆಂಗಳೂರು ನನ ಷಡ) ಕರ್‌ ನಗರ ತಾನನ್ನನ ಡಹ] ನ್‌್‌ ಬರುವ ಮುಕ್ಕನಹಳ್ಳಿ ಕೆರೆಯಿಂದ 24 ಕೆರೆಗಳಿಗೆ 6.00 4.83 ಕುಡಿಯುವ ನೀರು ಯೋಜನೆ: 3" "ಹೌಮಾವತಿ ಮೆ॥ ಆಡು ಕ ಹಾಳನರಸಪರ ತಾಲ್ಲೂ ಮಾನಕ ಬಲದಂಡೆ ಇನ್‌ಪ್ರಾ (ಶ್ರೀ ಗ್ರಾಮದ ಸಮೀಪ ಹೇಮಾವತಿ ನದಿಯಿಂದ ನಾಲಾ ವಿಭಾಗ, | ಅರುಣಕುಮಾರ್‌ ನೀರನ್ನು ಎತ್ತಿ ಹಾಸನ ತಾಲ್ಲೂಕು. ಕುಡಿಯುವ ಹೊಳೆನರಸೀಪು ಡಿ. ಬಂಡಿ) ನೀರಿಗಾಗಿ 160 ಕೆರೆಗಳಿಗೆ ನೀರು ತುಂಬಿಸುವ 359.33 5010 ಕ ಹಾಸೆನ. ತಾಲ್ಲೂಕಿನ ದುದ್ಧ, ಶಾಂತಿಗ್ರಾಮ ಹಾಗೂ ಹೊಳೆನರಸೀಪುರ ತಾಲ್ಲೂಕಿನ ಹಳೇಕೋಟೆ ಹೋಬಳಿಗಳಲ್ಲಿ ಬರುವ ಒಣಕೆರೆಗಳಿಗೆ. ನೀರನ್ನು ತುಂಬಿಸುವ ಯೋಜನೆ ಮೆ॥'ಶಂಕರ 7 ಹೊಳನರಸೇಪುರ ತಾಲ್ಲೂಕಿನ ಕಟ್ಟೆಜೆಳಗುಲಿ ನಾರಾಯಣ ಗ್ರಾಮಡ ಸಮೀಪ ಪ್ರಿ ರಾಮದೇಪರ 12870 40.39 ಕನ್ಸ್‌ಟ್ರಕ್‌ನ್‌ ಪ್ರೈ.ಲಿ. | ಅಣೆಕಟ್ಟೆಯ ಪುನರ್‌ ನಿರ್ಮಾಣ ಕಾಮಗಾರಿ ಹೆಣ್‌.ಸಿ. ಉಮೇಶ್‌ ಕ್ರ ಹಾನರಾಪರ ಪೂನ ಅಡಿಯಲ್ಲಿ ಬರುವ: ಶ್ರೀರಾಮದೇವರ ನಾಲಾ ಅಚ್ಚುಕಟ್ಟು ಪ್ರದೇಶದಲ್ಲಿ ವಂಚಿತ: ' ಅಚ್ಚುಕಟ್ಟು ಪ್ರದೇಶಗಳಿಗೆ ತಟ್ಟೀಕೆರೆ ಏತ ನೀರಾವರಿ ಯೋಜನೆಯ ಪುನರ್‌ಜೀವನ್‌ ಭರಿಸುವ ಕೆಲಸ ಒಂಟಿಗುಡ್ಡ ಏತನೀರಾವರಿ ಯೋಜನೆಯ 84 ಸ ಪುನರ್‌ಜೀವನಗೊಳಿಸುವ ಕಾಮಗಾರಿ, ಕಾಮಸಮುದ್ರ ಏತನೀರಾವರಿ: ಯೋಜನೆಯ ಅಡಿಯಲ್ಲಿ, ಬರುವ 13ನೇ ಕಿ.ಮೀನಲ್ಲಿ ಮುತ್ತಿಗೆ ಹಿರೇಹಳ್ಳಿ ಪೀಡರ್‌ ಕೆನಾಲ್‌ ನಿರ್ಮಾಣ ಕಾಮಗಾರಿ. ಯಗಚಿ ಶ್ರಿನಿವಾಸ 7 ಹಳೇಬೀಡು-ಮಾದೇಷ್ಸಿ ಐತೆ ಯೋಜನಾ ಇಂಡಿಯಾ ಪ್ರೈ, | ನೀರಾವರಿಯಿಂದ ಕುಡಿಯುವ ನೀರಿಗಾಗಿ 39 11.65 0.84 ವಿಭಾಗ, ಲಿಮಿಟೆಡ್‌ ಕೆರೆಗಳನ್ನು ತುಂಬಿಸುವ ಕಾಮಗಾರಿ. ಬೇಲೂರು § ಸಿ.ಏನ್‌. 10) ಕ್ಯಾತನಹಳ್ಳಿ ಮೊದಲನ್‌`ಫಂತರ ಇತ 11.40 001 ಸೋಮಶೇಖರ್‌ | ನೀರಾವರಿ ಯೋಜನೆ ಖಜ್‌ಲಾಲ್‌ 1) ಕ್ಯಾತನಹಳ್ಳಿ ಪತ ನೀರಾವರಿ ಯೋಜನೆಯ ವೆಂಕಟೇಶ್ವರರಾವ್‌ | 2ನೇ ಹಂತದ' ಸಿ.ಡಿ. ಕಾಮಗಾರಿಗಳ" ಮಣ್ಣ 7 8.09 0.15 ಅಗೆತ ಕೆಲಸ ಮತ್ತು ಪಂಪ್‌ ಮತ್ತು ಮಿಷನರಿಗಳ ಎಲೆಕ್ಟಿಕೆಲ್‌ ಕಾಮಗಾರಿಗಳು ನೆಂ], ಮೌಗಕ್ತೀ ಶ್ರೀನಿವಾಸ) ಚನ್ನರಾಯೆಪಟ್ಟಣ`ತಾಲ್ಗಾಕಿನೆ `'ಬಿ.ಎನ್‌.ಟಿ. ಹೇಮಾವತಿ ಕನ್ಸ್‌ಟ್ರಕ್ಸನ್‌ ಅಪ್ರೋಚ್‌ ಏತ ನೀರಾವರಿ ಯೋಜನೆ 615 267 ಎಡದಂಡೆ: | ಇಂಡಿಯಾ ಪ್ರೈ.ಲಿ. | ನುಗ್ಗೇಹಳ್ಳಿ ಹೋಬಳಿಯ ಕೆರೆಗಳಿಗೆ ನೀರನ್ನು ) j ನಾಲಾ ವಿಭಾಗ, ತುಂಬಿಸುಪ' ಕಾಮಗಾರಿ. ಚನ್ನರಾಯಪಟ್ಟ | 73) ಚನ್ನರಾಯಪಟ್ಟಣ `ತ್‌ಕನ ಹಿರಿಸಾವ- ಣ ಎನ್‌.ಆರ್‌.ಸಿಎಲ್‌. | ಶ್ರವಣಬೆಳಗುಳ ಹೋಬಳಿಯಲ್ಲಿ ಬರುವ 25.37 553 ಲಿಮಿಟೆಡ್‌ ಕೆರೆಗಳಿಗೆ ಏತ. ನೀರಾವರಿ ಮೂಲಕ ನೀರು pl ” ತುಂಬಿಸುವ ಕಾಮಗಾರಿ. ಷನ್‌ ಕನ್ನಡ್ಸ್‌ನ್‌ 3) ನ್ನರಾಯಪಟ್ಟಣಾರಾಕನ ಇಂಡಿಯಾ ಪ್ರೈಲಿ. ಅಮಾನಿಕೆರೆಯಿಂದ 25 ಸಂಖ್ಯೆ ಕೆರೆಗಳಿಗೆ ನೀರು 64.89 25.09 ತುಂಬಿಸುವ ಕಾಮಗಾರಿ. ಅಮೈತ್‌ 15) `ಚನ್ನಕಾಯಪಟ್ಟಣ 'ತಾಲ್ದಾಕನ' ಆನೆಕರ- ಕನ್ಸ್‌ಟ್ರಕ್ಷನ್‌ ಪ್ರೈಲಿ.. | ಶುಂಭುದೇವರ ಕೆರೆಯಿಂದ 26 ಕೆರೆಗಳಿಗೆ ನೀರು 5765 ಯ & ಶ್ರೀ ಎಸ್‌. ತುಂಬಿಸುವ ಕಾಮಗಾರಿ. ನಾರಾಯಣರೆಡ್ಡಿ ವ್ರ ಶ್ರೀನವಾಸ']16) ಚನ್ನರಾಯಪಟ್ಟಣ 'ತಾಲ್ಲಾಕನಬಾಗೂರು ಕನ್ಸ್‌ಟ್ರಕ್ಸನ್‌ ಹೋಬಳಿಯ 19 ಕೆರೆಗಳಿಗೆ ನೀರು ತುಂಬಿಸುವ 3200 955 ಇಂಡಿಯಾ: ಪ್ರೈ.ಲಿ. | ಕಾಮಗಾರಿ. | 4 ಬಳ್ಳಾರಿ ಎಂ.ವೈ. ಕಟ್ಟೀಮನಿ |17) 'ಹೇಮಾವತ` ಎಡದಂಡೆ ನಾಲೆಯ`ಸರಪೌ 0.00 ಕಿ.ಮೀ ನಿಂದ 71.62 ಕಿ.ಮೀವರೆಗೆ ಮತ್ತು ಬಿ.ಎನ್‌.ಟಿ. ಅಪ್ರೋಚ್‌ ನಾಲೆ 0.00 7162.42 24.08 ಕಮೀ ಇಂದ 5.57 ಕಿ.ಮೀವರೆಗೆ ಆಧುನೀಕರಣ: ಕಾಮಗಾರಿ. ಎಂ ವೈ. ಕಟ್ಟೀಮನಿ 118) ಹೇಮಾವತಿ "ಎಡದಂಡೆ 725ರ ಕಮೀ. ನಿಂದ 212 ಕಿ.ಮೀ.ವರೆಗೆ ನಾಲಾ 865.27 468.48 ಆಧುನೀಕರಣ ಕಾಮಗಾರಿ. ನೆಂ3 ವೈ. ಪಿಜ್ಞೇಶ್ವರರಾಪ್‌ |19) ಹೇಮಾವತಿ ನದಯಿಂದೆ ಗುಡ್ಡೇಹೊಸೆಹಳ್ಳಿ ಹೇಮಾವತಿ (ತ್ರೀ ಶೀನಿಪಾಸ್‌ | ಹತ್ತಿರ ನೀರನ್ನು ಎತ್ತಿ ಕೃಷ್ಣರಾಜಪೇಟೆ ಮತ್ತು ಎಡದಂಡೆ ಕನ್ಸ್‌ಟ್ರಕ್ಷನ್‌ ನಾಗಮಂಗಲ ತಾಲ್ಲೂಕಿನ ಕೆರೆಗಳಿಗೆ ನೀರು 207.36 10.36 ನಾಲಾ. ವಿಭಾಗ, ಇಂಡಿಯಾ ತುಂಬಿಸುವ ಯೋಜನೆ: ಕೃಷ್ಣರಾಜಪೇಟೆ. ಫ್ರೈಲಿ) ಒಟ್ಟು - 807.30 ಇ 1) ವಿಸೌಬಿಲೆವಿ' 2೦ ಸರ್ಕಾರದ ಕಾರ್ಯದರ್ಶಿಗಳು, ಜಲ, ಸಂಪನ್ಮೂಲ ಇಲಾಖೆ, ಬೆಂಗಳೂರು. ವಿಷಯ: ಕರ್ನಾಟಕ ವಿಧಾನ ಸಭೆ / ಷದಿಷತ್‌ ಸ ped ಜ್ಞ ಎಮು), ರವರ ಗು ಪ್ರಶ್ನೆ ಸಂಖ್ಯೆ: 11 21 ್ತೆ ಹಹ ಹಹ ಸರಃ pb 3 ಮೇಲ್ಪಂಡ ವಿ ಷಯಕ್ಕೆ ಸ: ಸಂಬಂಧಿಸದಂತೆ, ನ್ಯ ವಿಧಾನ Bao ಕದ ರವರ ಚುಕ್ಕೆ ಗುಕಾತಿನ / ಗುರುತಿಲ್ಲದ ಪ್ರಶ್ನೆ ಸಂಖ್ಯೆ: 2ಕ್ಕೆ ಜಲಸಂಪನ ಪನ್ಮೂಲ ಇಲಾಖೆಯು ನೀಡಿರುವ ಉತ್ತರದ !೮ಲಿ ಪ್ತ ಮುಂದಿನ ಕ್ರಮಕ್ತಾಗಿ ಕಳುಹಿಸಲಾಗಿದೆ. ಕರ್ನಾಟಕ ವಿಧಾನ ಸಭೆ ol ಚುಕ್ಕೆ ಗುರುತಿಲ್ಲದ ಪ್ರೆ ಸಂಖ್ಯೆ p 1121 1. 2. ಸದಸ್ಯರ ಹೆಸರು ಶ್ರೀ ಅನಿಲ್‌ ಚಿಕ್ಕಮಾದು 3. ಉತ್ತರಿಸಬೇಕಾದ ದಿನಾಂಕ 10-03-2020 ) 4. ಉತ್ತರಿಸುವ ಸಚವರು ಮಾನ್ಯ ಜಲಸಂಪನ್ಮೂಲ ಸಚಿವರು ಕ್ರ ವ ಪ್ರಶ್ನೆಗಳು ಉತ್ತರಗಳು ಅ |ಕಾಷೇರಿ ನೀರಾವರಿ ನಿಗಮದ ವತಿಯಂದ ಪ್ರಸ್ತುತ [ಸಾನ ನಾರ್‌ ನಗವಾಡ ವ್ಯಾಪ್ತಿಯಲ್ಲಿ ಪ್ರಸ್ತುತ 58 ಸಂಷ್ಠ್‌' ನಿರ್ವಹಣೆಯಲ್ಲಿರುವ ಏತ ನೀರಾವರ ಯೋಜನೆಗಳಾವುವು (ತಾಲ್ಲೂಕುವಾರು ವಿವರಗಳನ್ನು ನೀಡುವುದು) ; ಏತ ನೀರಾವರಿ ಯೋಜನೆಗಳು ನಿರ್ವಹಣೆಯಲ್ಲಿದ್ದು, ವಿವರಗಳನ್ನು ಅನುಬಂಧ-1 ರಲ್ಲಿ ಲಗತ್ತಿಸಲಾಗಿದೆ. ಸದರಿ ವಿತ ನೀರಾವರಿ ಯೋಜನೆಗಳ ನಿರ್ವಹಣೆಗಾಗಿ ಕಾವೇರಿ ನೀರಾವರಿ ನಿಗಮದಿಂದ ಕಳೆದ 3 ಬಿಡುಗಡೆಯಾದ ಅನುದಾನವೆಷ್ಟು ; ಸದರಿ ಅನುದಾನಕ್ಕೆ ಕೈಗೊಂಡ ಕಾರ್ಯಕ್ಷಮಗಳಾಪುವು ; (ಪಾರ್ಷಿಕವಾರು.. ಕಾರ್ಯಕ್ರಮವಾರು, ತಾಲ್ಲೂಕುವಾರು ವಿಷರ ನೀಡುವುದು) ವರ್ಷಗಳಿಂದ ಮಂಜೂರಾದ ಮತ್ತು ಸದರಿ ಐತೆ ನೀರಾವರ` ಯೋಜನೆಗಳ ನರ್‌ ಗ ವರ್ಷಗಳಿಂದ ಮಂಜೂರಾದ ಮತ್ತು ಬಿಡುಗಡೆಯಾದ ಅನುದಾನದ ವಿವರಗಳು ಕೆಳಕಂಡಂತಿದೆ; (ರೂ. ಲಕ್ಷಗಳಲ್ಲಿ) ಮೆರಠಜೂರಾದ ಬಿಡುಗಡೆಯಾದ ವರ್ಷ ಅನುದಾನ ಅನುದಾನ | 2016-17 2310.00 1322.42 2017-18 2284.92 1300,79 2018-75 2303.75 1369.93 ಒಟ್ಟು :- 6898.67 3993.14 ಮೇಲಿನಂತೆ ಬಿಡುಗಡೆಯಾದ ಅನುದಾನದಲ್ಲಿ ಅವಶ್ಯವಿರುವ ಪಂಪ್‌ ಮೋಟಾರ್‌ಗಳ ದುರಸ್ಥಿ, ಏತ ನೀರಾವರಿ ಯೋಜನೆಯಡಿ ಬರುವ ನಾಲೆಗಳಲ್ಲಿ ಸಿಲ್ಲ್‌ ಜಂಗಲ್‌ ತೆಗೆಯುವುದು, ನೀರು ನಿರ್ವಹಣೆ ಮಾಡಲ ಹಾಗೂ ವಿದ್ಯುತ್‌ ಬಿಲ್‌ ಪಾವತಿಸುವ ಕಾಮಗಾರಿಗಳನ್ನು ಕೈಗೊಳ್ಳಲಾಗಿರುತ್ತದೆ. ಪತ ನನನ ನನಗ ನರ್ಧಪನಗಾಗ ವಿದ್ಯುತ್‌ ಸರಬರಾಜು ಮಾಡಿದ ವಿವಿಧ ವಿದ್ಯುತ್‌ ಪ್ರಸರಣ ನಿಗಮಗಳಿಗೆ (ಬೆಸ್ಕಾಂ, ಚೆಸ್ಕಾಂ ಇತ್ಯಾದಿ) ವಿದ್ಯುತ್‌ ಬಿಲ್‌ ಅನ್ನು ನಿಗಮದ ವತಿಯಿಲಿದ ಪಾವತಿಸದೇ ಬಾಕಿ ಉಳಿದಿರುವುದು ಸರ್ಕಾರದ ಗಮಕಿ ಬಂದಿದೆಯೇ ; ಹಾಗಿದ್ದಲ್ಲಿ ವಿವಿಧ ವಿದ್ಭುತ್‌ ಪ್ರಸರಣ. ನಿಗಮಗಳಿಗೆ ಪಾವತಿಸಲು ಬಾಕಿ ಇರುವ ಬಲ್ಲುಗಳ' ವಿವರವನ್ನು ನೀಡುವುದು (ಉಪ ವಿಭಾಗವಾರು, ತಾಲ್ಲೂಕುವಾರು ವಿವರ ನೀಡುವುದು) ಹೌದು. ವಿದ್ಧುತ್‌ ಪ್ರಸರಣ ನಿಗಮಗಳಿಗೆ ಪಾವತಿಸಲು. ಬಾಕಿ ಇರುವ ಬಿಲ್ಲುಗಳ ವಿವರವನ್ನು ಅನುಬಂಧ-2 ರಲ್ಲಿ ಲಗತ್ತಿಸಲಾಗಿದೆ. ಯಾವ: ಾಲನಿತಿಯಲ್ಲ ಸಡಕ ವಿದ್ಯುತ್‌ ಬಿಲ್‌ಗಳನ್ನು ಸಂಪೂರ್ಣವಾಗಿ ಪಾಪತಿಸಲಾಗುವುದು: 9? (ವಿವರ ನೀಡುವುದು) ಸೆದರಿ ಏತ ನೀರಾ ಯೋಜನೆಗಳ ವಿದ್ಯುತ್‌ ಬಿಲ್ಲುಗಳ ಬಾಬ್ತು ರೂ.4614.64 ಲಕ್ಷ ಮೊತ್ತ ಬಾಕಿ ಇದ್ದು, ಅನುದಾನದ ಅಭ್ಯತೆಯ ಮೇಕೆಗೆ ಸದರಿ” ಬಾಕಿ ಮೊತ್ತವನ್ನು ಸಂಪೂರ್ಣವಾಗಿ ಪಾವತಿಸಲು ಕಮ ವಹಿಸಲಾಗುವುದು. ಸಂಖ್ಛೆ:ಜಸಂಅ 1] ಎನ್‌ಎಲ್‌ಎ 2020 (ರಮೇಶ್‌ ಲ. ಜಾರಕಿಹೊಳಿ) ಜಲಸಂಪನ್ಮೂಲ ಸಚಿವರು ಮಾನ್ಯ. ವಿಧಾನ ಸಭಾ ಸದಸ್ನರಾದ ಶ್ರೀ. ಅನಿಲ್‌ ಚಿಕ್ಕಮಾದು ರವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:1121 ಕ್ಕೆ ಅನುಬಂಧ-1 ಕ್ರಸಂ... ತಾಲ್ದೂಕು...-] ತೆ ನೀರಾವರಿ ಯೋಜನೆಗಳು ' ಷರಾ 1 ಪಿರಿಯಾಪಟ್ಟಣ ಪಿರಿಯಾಪಟ್ಟಣ ಏತ ನೀರಾವರಿ ಯೋಜನೆ 2 ಸೊಮವಾರಪೇಟಿ ಸೊಮವಾರಪೇಟೆ ಏತ ನೀರಾಎರ ಯೋಜನೆ 3 ಪಾಂಡವಪುರ ಹಿರೆಮರಳ್ಳಿ ಏತ ನೀರಾವರಿ ಯೋಜನೆ 4 ಪಾಂಡವಪುರ ಹುಲಿಕೆರೆ ಏತ ನೀರಾವರಿ ಯೋಜನೆ 5 ಪಾಂಡಷಪುರ ಮಲ್ಲಿಗೆರೆ ಏತ ನೀರಾವರಿ ಯೋಜನೆ |] 6 ಮಳವಳ್ಳಿ ಮಡಹಳ್ಳಿ ಏತ ನೀರಾವರಿ ಯೋಜನೆ 7 ಮಳವಳ್ಳಿ ಮಾರೇಹಳ್ಳಿ ಏತ ನೀರಾವರಿ ಯೋಜನೆ 8 | ಮದ್ದೂರು ಕಾತಘಟ್ಟ ಏತ ನೀರಾವರಿ: ಯೋಜನೆ 9 ಮದ್ದೂರು ಹೆಮ್ಮನಹಳ್ಳಿ ಏತ ನೀರಾವರಿ ಯೋಜನೆ [ 10 ಮದ್ದೂರು ಬುದುಗುಪ್ಪೆ ಏತ ನೀರಾವರಿ ಯೋಜನೆ CE ER ea EUs [ಕೂರ ತಾಗ ದಾನಾ ESS —— i | ರಾನಾ ಷಾ 19 ಟಿ.ನರಸೀಪುರ ನಂಜಾಪುರ ಏತ ನೀರಾವರಿ ಯೋಜನೆ 20 ಚನ್ನಪಟ್ಟಣ ಐ.ಬಿ.ಪಿ ಏತ ನೀರಾವರಿ ಯೋಜನೆ 'ಸಿ' ಪಾಯಿಂಟ್‌ 21 ಚನ್ನಪಟ್ಟಣ ಐ.ಬಿ.ಪಿ ಏತ ನೀರಾವರಿ ಯೋಜನೆ 'ಸಿ-॥" ಪಾಯಿಂಟ್‌ 22 ಚನ್ನಪಟ್ಟಣ ಐ.ಬಿ.ಪಿ ಏತ ನೀರಾವರಿ ಯೋಜನೆ 'ಡಿ" ಪಾಯಿಂಟ್‌ ಖಂ ಮಳವಳಿ ಐ.ಬಿ.ಪಿ ಏತ ನೀರಾವರಿ ಯೋಜನೆ 'ನಿಟ್ಟೂರು' ¥ ಪಾಯಿಂಟ್‌ 24 ಚನ್ನಪಟ್ಟಣ ಜೆ.ಹೆಚ್‌ ಏತ ನೀರಾವರಿ ಯೋಜನೆ 25 ಕನಕಪುರ ಅರ್ಕಾವತಿ ಎಡದಂಡೆ ಏತ ನೀರಾವರಿ ಯೋಜನೆ 26 ಕನಕಪುರ ಅರ್ಕಾವತಿ ಬಲದಂಡೆ ಏತ ನೀರಾವರಿ ಯೋಜನೆ 27 ಚಾಮರಾಜನಗರ ಹೊಂಗನೂರು ಹಿಕೆಕೆರೆ ಏತ ನೀರಾವರಿ ಯೋಜನೆ 28 ಚಾಮರಾಜನಗರ ಬಗಲಿ ಏತ ನೀರಾವರಿ ಯೋಜನೆ 29 ಟಿ.ನರಸೀಮುರ ಕಲಿಯೂರು 'ಮುಳ್ಳೂರು. ಏತ ನೀರಾವರಿ ಯೋಜನೆ 30 ಹೆಚ್‌.ಡಿ.ಕೋಟೆ ತಾರಕಾ ಏತ ನೀರಾವರಿ ಯೋಜನೆ —L ಕ್ರಸಂ ತಾಲ್ಲೂಕು ಏತ ನೀರಾವರಿ ಯೋಜನೆಗಳು ಷರಾ 31 ಕೊಳ್ಳೇಗಾಲ Rio ಏತ ನೀರಾವರಿ ಯೋಜನೆ 32 ಕೊಳ್ಳೇಗಾಲ ಹರರ ಐತ ನೀರಾವರಿ ಯೋಜನೆ 33 ನಂಜನಗೂಡು ಬನ್ನಹಳ್ಳಿಹುಂಡಿ ಏತ ನೀರಾವರಿ ಯೋಜನೆ 34 ಟಿ.ನರಸೀಪುರ ಇನಮಲಂಗಿ ಏತ ನೀರಾವರಿ ಯೋಜನೆ 35 ಮಳವಳ್ಳಿ [ET] ಏತ ನೀರಾವರಿ ಯೋಜನೆ 36 ಅರಕಲಗೂಡು ಅಡಿಕೆ ಬೊಮ್ಮನಹಳ್ಳಿ ನತ ನೀರಾವರಿ ಯೋಜನೆ 37 ಅರಕಲಗೂಡು ಅಲ್ಲಪಟ್ಟಣ ಏತ ನೀರಾವರಿ ಯೋಜನೆ 38 ಅರಕಲಗೂಡು ಹಳ್ಳಿ ಮೈಸೂರು ಏತ ನೀರಾವರಿ ಯೋಜನೆ 39 ಅರಕಲಗೂಡು ಮುದಗರ ಏತ ನೀರಾವರಿ ಯೋಜನೆ [3 ಹೊಳೆನರಸೀಪುರ |ಸುಜ್ಞನಕೊಪ್ಪಲು ಏತ ನೀರಾವರಿ ಯೋಜನೆ 4 ಹೊಳೆನರಸೀಪುರ ನಾಮಸಮುದ್ರ ಏತ ನೀರಾವರಿ ಯೋಜನೆ If IN 5 3] ಹೊಳೆನರಸೀಪುರ ಕಾಚೇನಹಳ್ಳಿ ಏತ ನೀರಾವರಿ: ಯೋಜನೆ 'ಮೊಡಲನೇ ಹಂತ [WT ಹೊಳೆನರಸೀಪುರ ಒಂಟ್ಟಗುಡ್ಡ ಏತ ನೀರಾವರಿ ಯೋಜನೆ 44 ಹೊಳೆನರಸೀಪುರ ತಟ್ಟೇಕೆರೆ ಏತ ನೀರಾವರಿ ಯೋಜನೆ ಹೊಳೆನರಸೀಯುರ ಬಸವನ ನಾಯಕನಹಳ್ಳಿ ಏತ ನೀರಾವರಿ ಯೋಜನೆ 45 _ 46 ಆಲೂರು ಸಂಜಗೆರೆ ಐತೆ ನೀರಾವರಿ ಯೋಜನೆ 47 ಆಲೂರು ರಾಷೇನಪಹಕ್ಳಿ ಏತ ನೀರಾವರಿ ಯೋಜನೆ [= 48 ಆಲೂರು ಕ್ಯಾತನಹಳ್ಳಿ ಏತ ನೀರಾವರಿ ಯೋಜನೆ | 49 ಆಲೂರು - ಮೇರ್ವೆ ಏತ ನೀರಾವರಿ ಯೋಜನೆ 50 ಆಲೂರು [ಹೊಸಪಟ್ಟಣ ಏತ ನೀರಾವರಿ ಯೋಜನೆ 51 ಚನ್ನರಾಯಪಟ್ಟಣಿ [es ಅಪ್ರೋಜ್‌ ಏತೆ ನೀರಾವರಿ ಯೋಜನೆ ಗ 52 ಚನ್ನರಾಯಪಟ್ಟಣ ಭಬಫಾಮರ ಏತ ನೀರಾವರಿ ಯೋಜನೆ 53 ಚನ್ನರಾಯಪಟ್ಟಣ ವನ್‌ ನಿರ್ಗಮನ ಏತ ನೀರಾವರಿ ಯೋಜನೆ [32 ಮ ಕ್ಯಾತನಹಳ್ಳಿ ಏತ ನೀರಾವರಿ ಯೋಜನೆ ಮೊದಲನೇ ಹೆಂತ 55 ಸೋಮವಾರಪೇಟೆ ಕಟ್ಟೇಪುರ ಏತ ನೀರಾವರಿ ಯೋಜನೆ 56 ಕುಣಿಗಲ್‌ [ನಂಡಷ್ಕ್‌ ಏತ ನೀರಾಪರಿ ಯೋಜನೆ ಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ. ಅನಿಲ್‌ ಚಿಕ್ಕಮಾದು ರವರ ಚುಕ್ಕೆ ಗುರುತಿಲ್ಲದ ರ್ಯ ಪ್ರಶೆ ಸಂಖ್ಯೆ1121 ಕ್ಷೆ ಕ ಅನುಬಂಧ-2 (ರೂ. ಲಕ್ಷಗಳಲ್ಲಿ) ಸ . PEERS F ಧಾ Sere ಕ್ರಸಃ ಕು ವಿಭಾಗದ ತ ವರಿ ಯೋಜನೆಗಳ: p ಸ್ರಸಂ ತಾಲ್ಲೂ; ಭಾಗದ ಹೆಸರು ಏತ ನೀರಾ: ೇಜನೆಗಳು ವಿದ್ಯತ್‌ ಬೀಟ ನಂ-4 ಹಾರಂಗಿ ಪುನರ್ವಸತಿ 1 ಪ ಪಃ ತ ವರಿ H ಪಿರಿಯಾಪಟ್ಟಣ ಉಪವಿಭಾಗೆ, ಕುಶಾಲನಗರ ಪಿರಿಯಾಪಟ್ಟಣ ಏತ ನೀರಾವರಿ ಯೋಜನೆ 636.02 ನಂ-1 ಹಾರಂಗಿ ಅಣೆಕಟು ಸೊಮವಾರಪೇಟೆ ಏತ ನೀರಾವರಿ 2 pe ಪೇಟೆ ಟಿ p ಸೊಮವಾರಷೇ ಉಪವಿಭಾಗ, ಹುಲುಗುಂದ ಯೋಜನೆ 3430 ನಂ.) ವಿಸಿ. ಉಪವಿಭಾಗ, KN 3 ಪಾಂಡವಪುರ ಪಾರಡಪಪುರ ಹಿರೆಮರಳ್ಳಿ ಏತ ನೀರಾವರಿ ಯೋಜನೆ 0.50 N ಸ, 4 ಪಾಂಡವಪುರ ST aS EE 484 ಪಾಂಡವಪುರ . ಪ, ಗ, 5 ಪಾಂಡವಪುರ ನಂ ನ) ಉಧವಿಲಾಗೆ | [ತ ನತ ನದದ ಕೆ 470 ಕೃಷ್ಣರಾಜಸಾಗರ le ಮಳವಳ್ಳಿ ನಂ. 'ಉ.ವಿ, ಕಿರುಗಾವಲು [ಮಾರೇಹಳ್ಳಿ ಏತ ನೀರಾವರಿ. ಯೋಜನೆ ಮ ಚೆನ್ನಪಟ್ಟಣ 7 ಮದ್ದೂರು ನಂ.3 ಉ.ವಿ, ಭಾರತೀನಗರ ಕ್ಯಾತಘಟ್ಟ ಏತ ನೀರಾವರಿ: ಯೋಜನೆ 1.61 [— 8 ಮದ್ದೂರು ನಂ.2 ಉ.ವಿ, ಕಲ್ಕುಣಿ ಬುಡುಗುಪ್ಪೆ ಏತ ನೀರಾಪರಿ ಯೋಜನೆ 0.98 9 ಮದ್ದೂರು ಸಂ.3 ಉ.ವಿ.ಭಾರತೀನಗರ ಅಣ್ಣೂರು ಏತ ನೀರಾವರಿ ಯೋಜನೆ 5.76 ಬಾನೋಜಿಪಂತ್‌ ಏತ ನೀರಾವರಿ 10 ಮದ್ದೂರು ೦.4 ಉ.ವಿ:ಮಳವಃ 8.7 ದ್ಧೂಃ ನಂ4 ಉವಿ:ಮಳವಳ್ಳಿ [ನೆ 2 ಐ.ಬಿ.ಪಿ ಏತ ನೀರಾಪರಿ ಯೋಜನೆ 'ಏ” 1. ಮದ್ದೂರು ) ದ್ಧೂ ಪಾಯಿಂಟ್‌ 21.38 .ಬಿ.ಪಿ: ಏಕ ನೀರಾವರಿ ನೆ 'ಬಿ' 2 ಮದ್ದೂರು ಐ.ಬಿ.ಪಿ ನೀ ಯೋಜನೆ "ಬಿ ಪಾಯಿಂಟ್‌ .ಬಿ.ಪಿ ಏತ ನೀರಾಪರಿ ಯೋಜನೆ 'ಸಿ” 3 ಚನ್ನಪಟ್ಟಣ KF: 9 ಸನ್ನ ks ಪಾಯಿರಟ್‌ ಐ.ಬಿ.ಪಿ. ಉಪವಿಭಾಗ ಇಗ್ಗಲೂರು 79.29 (4 atin ಐ.ಬಿ.ಪಿ ಏತ: ನೀರಾವರಿ. ಯೋಜನೆ 'ಸಿ-॥' ೬ [ಪಾಯಿಂಟ್‌ ಐ.ಬಿ. ಏತ ನೀರಾಪರಿ ಯೋಜನೆ 'ಡ" 15 ಚನ್ನಪಟ್ಟಣ ಾಟುಂಟ್‌ 24,60 ಐ.ಬಿ.ಪಿ ಏತ ನೀರಾವರಿ ಯೋಜನೆ 6 ಮಳವಲ್ಲಿ ! i £ 'ನಿಟ್ಟೂರು”' ಪಾಯಿಂಟ್‌ 17 ಮದ್ದೂರು ನಂ.3 ಉ.ವಿ. ಮದ್ದೂರು ಚಿಕ್ಕೋಸಹಳ್ಳಿ ಏತ ನೀರಾವರಿ ಯೋಜನೆ 0.73 18 ಟಿ.ನರಸೀಪುರ ನಂ.2 ಉ.ವಿ.ಕಲ್ಕುಣಿ ನಂಜಾಪುರ ವಿತ ನೀರಾವರಿ ಯೋಜನೆ 289.83 pe ಷ್‌. 19 ಚನ್ನಪಟ್ಟಣ ಕಬಿಬಲ್ಲ ಉಪವಿಭಾಗ ತ ನೀರಾವರಿ ಯೋಜನೆ 249.4] ; ಬಾಕಿ ಇಗ"ವೆ ಏತ ನೀರಾವರಿ ಯೋಜನೆಗಳು § ಕ್ರಸಂ ತಾಲ್ಲೂಕು ವಿಭಾಗದ ಹೆಸರು ಎದ್ಯುತ್‌ ಬಿಲ್ಲು ಅರ್ಕಾವತಿ ಎಡದಂಡೆ ಏತ ವರಿ 20 ಕೆನಕಪುರ ಅರ್ಕಾವತಿ ಜಲಾಶಯ ನಾಲಾ Wrd ಷೆ ನೀರಾ ಉಪವಿಭಾಗ, ಹಾರೋಬೆಲೆ, 5 ಡ್‌್‌ 197.71 ರ ಕನಕಪುರ ಅರ್ಕಾ ಬಲದಂಡೆ ಏತ ನೀಠಶಾವರಿ 21 ಕವಕಪುರ ಮೋತಿ ಹೊಲಗನೂರು ಹಿರೆಕೆರೆ ಏತ ನೀರಾವರಿ 22 ಚಾಮರಾಜನಗರ ನಂತ ಕೆಸಿಸಿ ಉಪವಿಭಾಗ, ಕೋಜನೆ 2.54 ಸಂತೇಮರಳ್ಳಿ 23, ಚಾಮರಾಜನಗರ ಬಗಲಿ ಏತ ನೀರಾವರಿ ಯೋಜನೆ 0.19 ತಾರಕ ನಾಲಾ ಉಪ- 24 ಹೆಚ್‌.ಡಿ. ಕೋಟಿ ರ p ee ನಿಭಾಗ.ಹೆಚ್‌.ಡಿ.ಕೋಟೆ ತಾರಕಾ ಏತ ನೀರಾವರಿ ಯೋಜನೆ 309.72 ನಂ.4 ಕೆಸಿಐ. ಉಪವಿಭಾಗ, 25 ನಂಜನಗೂಡು ಕ ನರನಯರ ಬನ್ನಹಳ್ಳಿಹುಂಡಿ ಏತ ನೀರಾವರಿ ಯೋಜನೆ 14.10 ಹೆಜ್‌.ಆರ್‌.ಬಿ.ಹೆಜ್‌.ಎಲ್‌.ಸಿ ಉಪ ಅಡಿಕೆ ಬೊಮ್ಮನಹಳ್ಳಿ ಏತ ನೀರಾವರಿ 26 ಅರಕಲಗೂಡು «೪ 38. ಕಲಗೂ ವಿಭಾಗ, ಅರಕಲಗೂಡು: ಯೋಜನೆ 23893 al ಹೆಚ್‌.ಆರ್‌.ಬಿ.ಹೆಜ್‌.ಎಲ್‌.ಸಿ ಉಪ ದ 27 ಅರಕಲಗೂಡು ಎಭಾಗ, ಅರಕೆಲಗೂಡು 'ಅಲ್ಲಪಟ್ಟಣ ಏತ ನೀರಾವರಿ ಯೋಜನೆ 61.82 ಹೆಚ್‌.ಆರ್‌.ಬಿ:ಹೆಚ್‌.ಎಲ್‌.ಸಿ ಉಪ 28 ಲಗೂ [ಹಳ್ಳಿ ಮೈಸೂರು ಏ ಅರಕಲಗೂಡು ವಿಭಾಗ, ಹಳ್ಳಿ ಮೈಸೂರು ಹಳ್ಳಿ ಮೈಸೂ ತ ನೀರಾವರಿ ಯೋಜನೆ EPS ಹೇಮಾವತಿ ಪುನರ್ವಸತಿ ಉಪ 3 ಅರಕಲಗೂಡು ನರ್ವಸತಿ ಉಪ [ಮುದಗೆರೆ ಏತ ನೀರಾವರಿ ಯೋಜನೆ 1027 ಹೊಳೆನರಸೀಪುರ ವಿಭಾಗ, ಗೊರೂರು. ನಂ.3, ಹೆಚ್‌.ಆರ್‌.ಬಿ.ಸಿ ಉಪ ವಿಭಾಗ, ಹೊಳೆನರಸೀಪುರ ಸಂ, ಹೆಜ್‌.ಆರ್‌.ಬಿ.ಸಿ ಉಪ ಹುಚ್ಚನಕೊಪ್ಪಲು ಏತ ನೀರಾವರಿ ಯೋಜನೆ 31 ಹೊಳೆನರಸೀಪುರ ವಿಭಾಗ, ಹೊಳೆನರಸೀಪುರ ಕಾಮಸಮುದ್ರ ಏತ ನೀರಾವರಿ ಯೋಜಸನೆ 686.73 NS ತಾ ಭಜನ ಅಪ ನ ಇತ ನೇರಾಷರಿ | ಸ 34 ಆಲೂರು ei ಗಂಜಿಗೆರೆ ಏತ ನೀರಾವರಿ: ಯೋಜನೆ 9.86 35 RT| hE ಗ ರಾಮೇನಹಳ್ಳಿ ಏತ ನೀರಾವರಿ ಯೋಜನೆ 13.77 36 ಆಲೂರು ಹಾ Fer ಮೇರ್ವೆ ಏತ ನೀರಾವರಿ ಯೋಜನೆ 7.97 ¥ ಚನ್ನರಾಯಪಟ್ಟಣ ಹ oS kiss ಅಪ್ರೋಚ್‌ ಏತ ನೀರಾವರಿ 17583 38 ಚೆನ್ನರಾಯಪಟ್ಟಣ ನರರ ನಡ್‌-ಲ್‌ ವಿನಿ. ಕಂಪ Re ಏತ ನೀರಾವೆರಿ ಯೋಜನೆ 18.76 ಎಭಾಗ. ಬಾಗೂರು: ಬಾಕಿ. ಇರುವ ತಾಲ್ಲೂಕು ವಿಭಾಗದ ಹೆಸರು ಏತ ನೀರಾವರಿ ಯೋಜನೆಗಳು ಏದ್ಯುತ್‌ ಬಿಲ್ಲು 39 ಚನ್ನರಾಯಪಟ್ಟಣ ನ Han ರ ಏತ ಟp 79.52 Fy Sd ನ ಪನ ಹರವ ಉಪ pa ನ Pi ಯೋಜನೆ ಘು 41 ಸೋಮವಾರಪೇಟೆ ಸ ಅಪ ಕಟ್ಟೇಪುರ ಏತ ನೀರಾಷರಿ ಯೋಜನೆ 16.31 ಒಟ್ಟು :-| 461464 ಕರ್ನಾಟಕ ಸರ್ಕಾರ ಸಂಖ್ಯೆ; ಜಸಂಇ 05 ಡಬ್ಬ್ಯೂಎಲ್‌ಎ 2020 ಕರ್ನಾಟಕ ಸರ್ಕಾರದ ಸಚಿವಾಲಯ, ವಿಕಾಸ ಸೌಧ, ಬೆಂಗಳೂರು, ದಿನಾಂಕ:10.03.2020. ಅವರಿಂದ: ಸರ್ಕಾರದ ಕಾರ್ಯದರ್ಶಿಗಳು, ಜಲ ಸಂಪನ್ಮೂಲ ಇಲಾಖೆ, ವಿಕಾಸ ಸೌಧ, ಬೆಂಗಳೂರು-560001. ಇವರಿಗೆ: ಕಾರ್ಯದರ್ಶಿಗಳು, 3, ಕರ್ನಾಟಕ ವಿಧಾನ ಸಭೆ ಸಚಿವಾಲಯ, U 3 ವಿಧಾನಸೌಧ, ಬೆಂಗಳೂರು-560001. ಮಾನ್ಯರೇ, ವಿಷಯ: ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಗೂಳಿಹಟ್ಟಿ ಡಿ. ಶೇಖರ್‌ (ಹೊಸದುರ್ಗ) ರವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 522ಕ್ಕೆ ಉತ್ತರ ಒದಗಿಸುವ ಬಗ್ಗೆ. ಉಲ್ಲೇಖ: ತಮ್ಮ ಪತ್ರ ಸಂಖ್ಯೆ ಪ್ರಶಾವಿಸ/5ನೇವಿಸ/6ಅ/ಪ್ರಸಂ.522/2020, ದಿ:28.02.2020. ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಗೂಳಿಹಟ್ಟಿ ಡಿ. ಶೇಖರ್‌ (ಹೊಸದುರ್ಗ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 522ಕ್ಕೆ ಉತ್ತರದ 100 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಮುಂದಿನ ಅಗತ್ಯ ಕ್ರಮಕ್ಕಾಗಿ ತಮಗೆ ಕಳುಹಿಸಿಕೊಡಲು ನಿರ್ದೇಶಿತನಾಗಿದ್ದೇನೆ. ತಮ್ಮ ವಿಶ್ವಾಸಿ, bm ) ವಿಶೇಷ ಕರ್ತವ್ಯಾಧಿಕಾರಿ (ತಾಂತ್ರಿಕ-4) ಜಲಸಂಪನ್ಮೂಲ ಇಲಾಖೆ ಕರ್ನಾಟಕ ವಿಜಾನ ಸಟೆ 1. ki ಗುರುತಿಲ್ಲದ ಪ್ರ್ನೆ ಸಂಖ್ಯೆ : 52 3 ದಸ್‌ ರ ಹೆಸರು : ಶ್ರೀ ಗೂಳಿಹಟ್ಟಿ ಹಿ. ಶೇಖರ್‌ (ಹೊಸದುರ್ಗ) 3. bse ದಿನಾಂಕ 2 10. 03.2020 4 ಉತ್ತರಿಸುವ "ಸಚಿವರು `ಜಲಸಂಪನೂಲ ಸಚಿವರು [3 33ರ] ತ್ರಗ ಉತ್ತರಗ | IE: Bur ಸಾವಂತ ಹನನ ಕನಾ ಮನಂ ಹಾಗ ರ" ನಷ್‌ಗನಲ್ಲ ಇನಗನ | 3ಪರ್ಹಗಳಲ್ಲಿ ' ಒದಗಿಸಿದ ಅನುದಾನದ | ಅನುದಾನದ ' ಮೊತ್ತ ಹಾಗೂ ಖರ್ಜಾದ ಅನುದಾಫದ ಎವರ | ಮೊತ್ತವೆಷ್ಟು ಇದರಲ್ಲಿ ಬಿಡುಗಡೆಯಾದ | ಈ ಕೆಳಗಿನಂತಿವೆ: | | | ಅನಮೆದಾನ ಹಾಗೂ ಫಏರ್ಚಾದ (ರೊಸೋಟಿಗಳಲ್ಲಿ) } | | ಅನುದಾನವೆಷ್ಟು 20 ರಿಂದ 2019ರ | [3ST SFT SSS TTT wT | | /ಪೆಬ್ರರಿ ಅಂತ್ಯದವರೆಗೆ ದಿವಕ | | | | || | hd | TET HN f ‘| | | [EEE S583 | | ಕ | SES TONE | I§ | j SERENE ETE T TO | |} | (1.012020 | | | 3y"TeS ಯೋಜನೆಯನ್ನು ಸಾ ಲ್ಗಃ ್ಯ (AE | ಪ್ರಮಾಣದಲ್ಲಿ ಯಾಪಾಗ ಪೂರ್ಣಗೊಳಿಸಲು ಯೋಜಿಸಲಾಗಿದೆ. ಪ್ರಸ್ತುತ ಹಲಿತದ ವಿವರಗಳನ್ನು ಪೂರ್ಣಗೆೊಳಿಸಲಾಗುವುದು; ಪ್ರಸ್ತುತ | ಅಸುಬಂಥ-1ರಲ್ಲಿ ಒದಗಿಸಲಾಗಿಜೆ. | ಯೋಜನೆ' ಯಾವ ಹಂತದಲ್ಲಿದೆ; ಪುರ" ಹನನಪಳ್ಸಸ್ಟ್‌ಇಮಾ ' | ಚಾನಲ್‌ ನಿರ್ಮಾಣವಾಗಿದೆ; ಯಾವದ ಗುತ್ತಿಗೆದಾರರಿಗೆ ಎಷ್ಟೆಷ್ಟು ಕಮೀ ಗುತ್ತಿಗೆ | ನೀಡಲಾಗಿದೆ ಹಾಗೂ ಎಷ್ಟು ಕಿಮೀ ವಿವರಗಳನ್ನು ಅನುಬಂಧ-2ರಲ್ಲಿ ಒದಗಿಸಲಾಗಿದೆ. ಕಾಮಗಾರಿ ಪೂರ್ಣಗೊಳಿಸಲಾಗಿದೆ. | ಹಾಗೂ ಯಾರ್ಯಾರಿಗೆ ಎಷ್ಟೆಷ್ಟು ಬಲ್‌ | ಪಾಷತಿ ಮಾಡುವುದು ಬಾಕಿ ಇದೆ; 3 18ರರ ಹನನ ನಷ್ಣ್‌ವತರಕ್ಯರ ಸದರ `ಹೆನವನಗಾಗ 5 ವಕ 98 ಗುಂಟ ಕೃತಕ ಇಮಾ | ಜಮೀನು ಧೂಸ್ವಾಧೀನಪಡಿಸಿಕೊಳ್ಳಲಾಸಿದೆ; 'ಭೂಸ್ಥಾಧೀನಪಡಿಸಿಕೊಳ್ಳಲಾಗಿದೆ. ಇದರಲ್ಲಿ 1616 ಜನರಿಗೆ ಪರಿಹಾರ ಇದರಲ್ಲಿ ಎಷ್ಟು” ಜನರಿಗೆ ಪರಿಹಾರ ವಿತರಿಸಲಾಗಿದೆ ಹಾಗೂ 251 ಎಕರೆ 19.08 ಗುಂಟೆ ಬಾಕಿ ಇದೆ. | ವಿತರಿಸಲಾಗಿದೆ "ಹಾಗೂ ದಾಕಿ ಎಷ್ಟಿದೆ; | ಅವಾರ್ಡ ಅನುಮೋದನೆ ಆದ. ಸಂತರ ಠೈತರಿಗೆ ಪರಿಹಾರ ಹಣವನ್ನು | ಬಾಕಿ ಇರುವ ರೈತರಿಗೆ ಪರಿಹಾರ ! ವಿರಿಸಲಾಗುವುದು. | | ಹಣವನ್ನು ಯಾವಾಗ ನೀಡಲಾಗುವುದು; | } ಸರ ಮಾನವನ ನನರ ನನರರ್ಗ ಪನ ಗಹ ನಡ ಮನ್ಸಾ ನನನ ಹ್‌! | |ತಾಲ್ವಾಕಿನ ಹೆಬ್ಬಳ್ಳಿ ಕೆರೆ ಮಲ್ಲಪ್ಪನ ಹಳ್ಳಿ| ಯೋಜನಾ ವರದಿಯಲ್ಲಿ ಸೇರಿರುವುದಿಲ್ಲ. ಚಿತ್ರದುರ್ಗ ಶಾಖಾ; | [ಕರ ಗೌಡಿನಳ್ಳಿ ಕೆರೆ 'ತುಡಗಕೆರೆ. | ಕಾಲುವೆಯ ಎಡಧಾಗದಲ್ಲಿ ಸದರಿ ಕೆರೆಗಳು ಬರುತ್ತಿದ್ದು, | de ಡುಗ್ಗಾಪರ ಭಾಗದ ರೈತರ ಈ ಕೆರೆಗಳ ಮಟ್ಟವು ಚಿತ್ರದುರ್ಗ ಶಾಖಾ ಕಾಲುಷೆಯ ತಳಮಟ್ಟಕ್ಕಿಂತ \ | { ಜಮೀನುಗಳಿಗೆ ನೀರನ್ನು ಯಾವ ರೀತಿ | ಮೇಲ್ಬಾಗದಲ್ಲಿರುವುದರಿಂದ, ಗ್ರ್ಯಾವಿಟಿ ಮೂಲಕ ನೀರೆೊದಗಿಸಲು | ನೀಡಲಾಗುವುದು; ಇದಕ್ಕೆ ಯಾವೆ | ಸಾಧ್ಯವಿರುವುದಿಲ್ಲ. | ಯೋಜನೆ ಅಳವಡಿಸಲಾಗಿದೆ? | 1 1 -- ಸಂಖ್ಯೆ ಜಸಂಇ "ಕ ಡಬ್ಟ್ಯಾವರ್‌ಎ ವ್‌ ರಮೇಶ್‌ ಲ, ಜಾರಕಿಹೊಳಿ) ಜಲಸಂಪನ್ಮೂಲ ಸಜಿವರು (ಬೃಹತ್‌ ಮತ್ತು ಮಧ್ಯಮ ನೀರಾವರಿ) ಚುಕ್ಕೆ ಗುರುತಿಲ್ಲದ ಪಕ್ಲೆ ಸಂಖ್ಯೆ:522ಕ್ಕೆ ಅನುಬಂಧ-1 1 ಭೌತಿಕ ಪ್ರಗತಿ: ಹಂತ-ಃ ಪ್ರಥಮ ಹಂತದಲ್ಲಿ ಈ: ಕೆಳಗಿನ ಮೂರು ಪ್ರಮುಖ ಕಾಮಗಾರಿಗಳನ್ನು ರೂ.1580 ಕೋಟಿ ಮೊತ್ತದಲ್ಲಿ 2008ರಲ್ಲಿ ಕೈಗೆತ್ತಿಕೊಳ್ಳಲಾಗಿದ್ದು ಪ್ರಗತಿಯಲ್ಲಿರುತ್ತವೆ. 1 ತುಂಗಾ ನದಿಯಿಂದ ಭದ್ರಾ ಜಲಾಶಯಕ್ಕೆ ಲಿಫ್ಟ್‌ ಮಾಡುವುದು (ಪ್ಯಾಕೇಜ-1) : ಪ್ರಗತಿಯಲ್ಲಿದೆ. 2. ಭದ್ರಾ ಜಲಾಶಯದಿಂದ ಅಜ್ಜಂಪುರ ಸುರಂಗದವರೆಗೆ ನೀರನ್ನು ಲಿಫ್ಟ್‌ ಮಾಡುವುದು (ಪ್ಯಾಕೇಜ-2) 4 ಮುಕ್ತಾಯವಾಗಿದೆ. 3. ಅಜ್ಜಂಪುರ ಸುರಂಗ ನಿರ್ಮಾಣ (ಪ್ಯಾಕೇಜ-3) : ಮುಕ್ತಾಯವಾಗಿದೆ. ಭದ್ರಾ ಜಲಾಶಯದಿಂದ ಅಜ್ಜಂಪುರ ಸುರಂಗದ ಮೂಲಕ ನೀರನ್ನು ದಿನಾಂಕ 03-10-2029. ರಿಂದ ವಾಣಿ ವಿಲಾಸ ಸಾಗರಕ್ಕೆ ಹರಿಸಿ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಹೆಂತ-2 ಎರಡನೇ ಹಂತದಲ್ಲಿ ತರೀಕೆರೆ ಏತ ನೀಶಾವರಿ, ಚಿತ್ರದುರ್ಗ ಶಾಖಾ ಕಾಲುವೆ ಮತ್ತು ತುಮಕೂರು ಶಾಖಾ ಕಾಲುವೆ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ಪ್ರಸ್ತುತ ಹಂತ ಈ ಕೆಳಕಂಡಂತಿದೆ. > ತರೀಕಿಕೆ ಏತ ನೀರಾವರಿ ಯೋಜನೆ: ತರೀಕೆರೆ ತಾಲ್ಲೂಕಿನ 79 ಕೆರೆಗಳನ್ನು ತುಂಬಿಸಲು ಮತ್ತು 20150 ಹೆ. ಪ್ರದೇಶಕ್ಕೆ ಹನಿ ನೀರಾವರಿ ಪದ್ಧತಿಯಲ್ಲಿ ನೀರೊದಗಿಸುವ ರೂ.812.02 ಕೋಟಿ ಮೊತ್ತದ ತರೀಕೆರೆ ಏತ ನೀರಾವರಿ ಯೋಜನಾ ಕಾಮಗಾರಿಗಳು ಪ್ರಗತಿಯಲ್ಲಿವೆ. > ಚಿತ್ರದುರ್ಗ ಶಾಖಾ ಕಾಲುವೆಯ ಕಿ.ಮೀ 0 ರಿಂದ ಕಿ.ಮೀ 134.597 ರವರೆಗಿನ ರೂ.1599.74, ಕೋಟಿ ಮೊತ್ತದ ಕಾಮಗಾರಿಗಳು ಪ್ರಗತಿಯಲ್ಲಿರುತ್ತವೆ. > ತುಮಕೂರು ಶಾಖಾ ಕಾಲುವೆಯ 160 ಕಿಮೀ ವರೆಗಿನ ರೂ.107.46 ಕೋಟಿ ಮೊತ್ತದ ಕಾಮಗಾರಿಗಳು ಪ್ರಗತಿಯಲ್ಲಿರುತ್ತವೆ. > ಹನಿ ನೀರಾವರಿ: ಚಿತ್ರದುರ್ಗ ಶಾಖಾ ಕಾಲುವೆಯ ಕಿ.ಮೀ. 0.00: ರಿಂದ ಕಿಮೀ 60.00ರ ವರೆಗಿನ 36000 ಹೆ. ಪ್ರದೇಶಕ್ಕೆ ಹನಿ ನೀರಾವರಿ ಸೌಲಭ್ಯ ಕಲ್ಲಿಸುವುದಕ್ಕಾಗಿ ಸರ್ವೆ ಮತ್ತು ತನಿಖಾ ಕಾರ್ಯಗಳನ್ನು ಕೈಗೊಂಡು ಅಂದಾಜು ಪತ್ರಿಕೆ ತಯಾರಿಸಲಾಗಿದೆ. > ಹೊಳಲ್ಕೆರೆ ಫೀಡರ್‌ ಕಾಲುವೆ: ಚಿತ್ರದುರ್ಗ ಶಾಖಾ ಕಾಲುವೆಯಡಿ ಬರುವ ಹೊಳಲ್ಕೆರೆ ಫೀಡರ್‌ ಕಾಲುವೆಯ ಕಾಮಗಾರಿಯು 'ಪ್ರಗತಿಯಲ್ಲಿದೆ. » 'ಕೆಡೆ ತುಂಬಿಸುವ ಕಾಮಗಾರಿಗಳು: ಪಾವಗಡ, ಚಳ್ಳಕೆರೆ ಮತ್ತು ಮೊಳಕಾಲ್ಲೂರು ತಾಲ್ಲೂಕುಗಳಲ್ಲಿ ಕೆರೆ. ತುಂಬಿಸುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. > ಶಿರಾ ಮತ್ತು ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಕೆರೆ ತುಂಬಿಸುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಕ್ರಮ ತೆಗೆದುಕೊಳ್ಳಲಾಗಿದೆ. > ಜಗಳೂರು ತಾಲ್ಲೂಕಿನಲ್ಲಿ ಮತ್ತು ಚಿತ್ರದುರ್ಗ ತಾಲ್ಲೂಕಿನಲ್ಲಿ ಕೆರೆ ತುಂಬಿಸುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಕ್ರಮ ತೆಗೆದುಕೊಳ್ಳಲಾಗಿದೆ. 2. ಆರ್ಥಿಕ ಪ್ರಗತಿ: ಭದ್ರಾ ಮೇಲ್ದಂಡೆ ಯೋಜನೆಗೆ 2020-21ನೇ ಸಾಲಿನಲ್ಲಿ ರೂ.721.00 ಕೋಟಿಗಳು ಹಂಚಿಕೆಯಾಗಿದ್ದು ಜನವರಿ 2020 ವರೆಗೆ ರೂ.806.72 ಕೋಟಿ ವೆಚ್ಚ ಮಾಡಲಾಗಿದೆ. ಯೋಜನೆಗೆ ಇಲ್ಲಿಯವರೆಗೆ. ಒಟ್ಟು ರೂ.3814.46 ಕೋಟಿ ವೆಚ್ಚ ಮಾಡಲಾಗಿದೆ. EE ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 522ಕ್ಕೆ ಅನುಬಂಧ-2 ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತದಿಂವ ಭದ್ರಾ ಮೇಲ್ದಂಡೆಯೋಣನೆವಲಂ ವಾದಿ ಸಾೂನನಾವಾ ಮಾವಾ ಗುತ್ತಿಗೆದಾರರು. ಪಾವತಿಯಾದ. ಬಿಲ್ಲಿನ. ಮೊತ್ತ ಹಾಗೂ. ಬಾಸಿ_ ಇರುವ. ಬಿಲ್ಲಿನ ಮೊತ್ತದ ವಿವರಗಳು ] T 'ಹೂರ್ಣಸೊಂಡೆ ಕಾಲನಿ H ಸುತ್ತಿಗೆ ಮೊತ್ತ ಕಾಲುಜೆ /ಪೈಮ್‌ ಇಲ್ಲಿಯವರೆಗೆ ಪಾನೆತಿಸಲಾದ | ಬಾಕಿ ಇರುವ ಬಿಲ್ಲಿನ ಮ k ತಿಗೆ ಮೊತ್ತ K K ಛೀ ಲ ಸಂ | ಕಾಮಗಾರಿಯ ಹೆಸರು | ಟಗಳಲ್ಲ) ಗುತ್ತಿಸೆದಾಡರ ಪೆಸರು ರದ್ದಿ) ಸಾ ಉದ್ದೆ [ವಲ್ಲದ ಮೊತ್ತ ಕೋಟಗಳಲ್ಲ)| ಮೊತ್ತ (ನೋಟಗಳಲ್ಲ) ಸಾ 7 ಪ್ಯಾಡ್‌ 7 Fe | ಢಮೇಕೋಪ್ಯಾಥೇಜ್‌- 324 ? ಕಶಿ: ಜೆನ 9838 122 17167 152.33 ಸದರಿ ಹಾವಶಿಸಿರುವ | ಹೈದರಾಬಾದ್‌ (1) 1 'ಯೊಕ್ತದಳ್ಲಿ ಕಾಲುವೆ ಪಂಪ್‌ಹೌಸ್‌, ಮೋಟಾರ್‌ಗಳು, 'ಮೆ॥ ಆದ.ಏಸ್‌.ಎಸ್‌. ಐ.ಎಲ್‌ "ನವೀನ್‌ ್ನ [ಣನ್‌ಟೇಕ್‌, ಅಡ್ಡಮೊಂ. 2 [ನಹವ 2 1032 ಮೆರಸೈಸಡ್‌ರನ್‌ಸೃಕ್ಷನ್ನ್‌ ಫೈತ್ಯೋತಿ 4029 40.29 | 99548 ಎ ಉಮಗಾರಿಗಳು | ಅ.೬ ಹಿನು.ಎಸ್‌ ಇಚಿಜಿವಿಯರ್ಸ್‌ ೪) ಒಳಗೊಂಡಿಗುತದೆ. ಸದರಿ ಪಾವತಿಸಿರುವ. [ನಮೇ.ಯೋ ಸಾಕೇಜ್‌ ಎ3 22396 ನಃ ತನನ 2 ಮಿಡ್‌ | 248 ಉಲವ್ರೆ | 258 (ಲನ) 219.04 493 [ಮೂಕ್ತದಲ್ಲಿ ಸುರಂಗಳಾಮಗಾರಿ [ಒಳಿಗೊಂಡಿರುತ್ತದೆ. | 7.039 (Moony 7.039 (don) | ; ಸದರಿ ಪಾಖಕಿಸಿರುವ |ಶುಮರೂರು ಖಾ ಕಾಲುವೆ R 'ಮೊತ್ತದಲ್ಲಿ ಕಾಲುನೆ ಮತ್ತು f 70. ನ್ಹಸಕ್ಷನ್‌ ಪ್ಲೈಲಿ 0 356 64 Ky 4, [ಸ್ಯಾಳೀ್‌ ೬ ( 0.2 ಹೇ ಅಮ್ಛಶ ಕನ್ನಸ್ಟಲ್ಷನ್‌ ಪ್ರೇ 10 0.25 66.6: ೩ ಕಾಮಗಾರಿಗಳು. ಒಳಗೊಂಡಿರುತ್ತದೆ. eel. ನ | - 1 } }\ ಸದರಿ ಪಾವಕಿಸಿರುವ: [ತುಮಕೂರು ಸಖಾ ಕಾಲುನೆ ui ದ ವ by ಮೊತ್ತದಲ್ಲಿ ಕಉಲುನೆ ಮತ್ತು 5 [ee 10852 | ಮೆಃಿ ಓಸಿಯನ್‌ ಕನ್ನಸ್ವಕನ್‌ ಪ್ರೈಲಿ 20 2 218 106.49 Wik j ' [ಒಳಗೊಂಡಿರುತ್ತದೆ k L. i el — a H ಸದರಿ ಖಾವತಿಸಿರುವ' [ತುಮಕೂರು ಸಾಖ: ಕಾಲುವ 3 4 ಮೊತ್ತದಲ್ಲಿ ಕಾಲುನೆ ಮತ್ತು | 6. ಪೇಜ್‌ 3 H $9.67 ಮೆ 'ಆದಿತ್ಯಕನ್ನಸ್ಟಶ್ನನ್‌ 17 3.24 383 83.84 ೦ ಕಾಮೆಗಗಂರಿಗಟು § ಒಳಗೊಂಡಿರುತ್ತದೆ. | / ಸದರಿ ಪಾಚತಿಸರುವ ಸ್ನ. |ಸುವಸೂರರಾರಾ ಕಳವೆ 1223 ಸ್ಪಾರ್‌ ಇನ್‌ಭ್ರಾಟೆಟ್‌ [ [ [) 12.23 ನಆಶನಲ್ಲಿ ಸಲಾನೆ ಮಸ್ತು. fener d ಸಿಡಿ ಕಾಮಗಾರಿಗಳು ಓಳಗೆಹಂಡರುತ್ತೆದೆ. —— ತ “ದೌಣಂಲಭಡಿಇ ] poe k Spygeugses ಚ 6789 566 ೪6 [OY Khe ರಾರಾ ಹಲ ೦ರ್‌ವಿ ರ PLS) ಭರ ಆಸ ೨ಟಂದೆನಣ! Ke ಇಂ ಔರಾಲಧಭ೦ಲಆಲ 1 T p-pಯ “ಧೋಂಂಲಂಲಭನೀಇ। causes 9%] 22st 69S [5] [1 0° Sinks woe 160991 91 ಧರಾ ಜೀಣಂಸಧೇಳಂರಿಲದ್‌ | ಭಯಾಟ ಆಲಂ ಪಟ! [ee ಮ ಇರಾ ಭಮಿಲಭಿರಂ [Oe (oes) s9T [os temas ನಲಯ ಪಿರೀಂ೪ಂದ 230೧ ಮ y epHon PL F dsdina) “phcpoviand tpl sc sapere veces | ತಟ್‌ id § capo Q PM 7 ಲ a ween Scr [isos penuibrgooecses | [eT (ಢಂ) 650 1 | poo reg Sd ವ pe gRcpaosyer cower cpHgeucsea 0%) 8901 [3 °0N wu ಮನಂ ಲದ ಸಲ್‌: ಸ ‘wl ಕ್ಸ್‌ RE 4 ಬ ಇಂ ನಂಟಧಿಳರಂಯಟಯಸಂ 4) ಹಿಕ) $04 ಬನಾನ ಲಾಟ ಟರ ” [ST `ಬಭೋಂಲಲಿಲಸಗಿ chugaucsca © [3 S09 sve 5 “plan “aire soa we SWE 1 ನೋಂ ಧಂಣಸಗೇಂಂಬೀಬಂ| ಭಾ ಪಾತಿ ಹ ಘ ll ls tl na T 0Tess-ocse Gig ps cpyaaucpses 6 109'99% [) 000 9896 Ge) (ee) ನಲಲದ po 109891 pour RA Kal om proce acuerses we Fr Beovombup F ಯೆ J S| “HRcpnoSyA B ಸ 0198S pene 'Ge) smog] Shygaucsaa volt [ [2 [3 [al p [U ಧಣ ನಧಟಧೇಯಂಯಯಲಯ IR pyorn sup ofp ojos F ಭಂಟ ೬೫0 MORE] iRgosya Biaictny ೪ OO [3 00% or CO NES KE suc pe esl "MW Teo ನಂಲಧಿಂಂಟದೇ್ಲ “ಬ ಳುಔಂಯ೧" po 9-.್ಗು caygeucses O'| svt 10S 089 [et ಈ pi [ST ks “6 os ponadbsoaeces eR Ebest ನಂಟು ee ORI] —- “ಬಂ ” ‘pMGaLes eH % [oe pS ಎ y _ ರಟ y - ಭಂ ನಂಟ ಕಲ 24207 9 [33 [4 ಎದಯ ರು [3 ಬರಗಳನೇಯ ಬಜ! ps Genres) Fre |Gepryep Fue sGa pa ಸರು ಹೊ ಅಜಜ ೧ಧಟುಭಂ GeURES) | op oourge [of ನಡೆ ಬಂದಿ ೪೮ [ಜಾರದ ಭಂನಂಂಧೆದ ಧಾ Fup Ww ಲಾ ದ ಲ ಬಂಯಲನಿ L | ಮ (ವ pe T If 'ಹೂರ್ಣಗೊಂಡ ಕಾಲವ | ಗುತ್ತಿಗೆ ಮೊತ್ತ ಕಾಲುವೆ /ವೈಖ್‌" ಇಲ್ಲಿಯವರೆಗೆ ಹಾಪತಿಸಲಾದ| ಬಾಕಿ ಇರುವ ಬಿಲ್ಲಿನ ಸಿಗ ಮತ್ತ ಗುತ್ತಿಗೆದಾರರ ಹೈಪ್‌ ಲೈನ್‌ ಉದ್ದ ಭು ಷರಾ ತೆಸಂ | ಕಾಮುಣರಿಯ ಪೆಸರು (ಕೋಟ) ಗಸ್ತಿಗೆದಾರರೆ ಹೆಸರು ಲೈನ್‌ ಉದ್ಡ (ಮೀ) ಸನ್‌ £ yd ಬಿಲ್ಲಿನ ಮೊತ್ತ (ಹೋಟಿಗಳಲ್ಲಿ| ಮೊತ್ತ (ಕೋಟಗಳೆಲ) | A 4 _ 'ರಾಮಗಾರಿಯಲ್ಲಿಕಾಬುಷೆ ಮತ್ತು A EINE Pe Send 2082 ೨ ಓನಾಳಪಸ್ಯವ್‌ ವೇನ್‌ [ 10 | 44.08 6415 ಸಿ.ಡಿ ಕಾನುಗಾರಿಗು ಒಳಗೊಂಡಿರುತ್ತದೆ. Fa 3 ಕಾಮಗಾರಿಯಲ್ಲಿಣಾವಾವೆ ಮನು. 19, ರ್ಗ ಭಾಸಾ ಕನಿ loa ಮಃ ಚದಿಸ್ಯಪಸ್ಯಕನ್‌ ಪ್ರೈವೇಟ್‌ 7 57 1569 2645 ಜಡಿ ಉಮುಗಾರಿಗಳು ಫಿಟ್‌ ಸಗೊಂಡಿರುತ್ತದೆ. \ aT | ಒಳಗೊಂಡಿರುತ್ತದೆ. ” ಸ ೫ ಕಾಮಗಾರಿಯಳ್ಲಿಕಾಮವಷ ನತ್ತಾ! 2 { [oe ೫ ಕೆಗೌಡಸಿ ಕಂಪನಿ. ಬಿಂಗಳರು [ 3 71 5529 ಸಿ.ಡಿ ಕಾನುಗಾರಿಗಳು 4 [ತರುಗ ಶಾ೫ಾ ಉಲವೆ A ik aids [೬ ಳೊಂಡರುಕ್ತದೆ ಪ vil ಶರ 8 ಚಿತ್ರದುರ್ಗ ಶಾಸ. ಕಾಲೂನಿ R ಶ್ರ ಶಂಕರ ನಾರಾಯಣಕಂಸ್ಥಕ್ರನ್ಸ್‌ M A = [ಕಾಮಗಾರಿಯಲ್ಲಿ ಕಾಲುವೆ, 2. sh 425.0 ನಲ್‌ 7 14 2796 146.01 ಸಿಡಿಗಳು ಮತ್ತು 3 ನೇಲ್‌ ಸ್ವನೇಜ್‌ ಮಟರ್‌ [ಸುರಂಗಗಳನೊಳಗೊಂಡಿರುತ್ತದೆ, [es ನ 1 ಸ್‌ + — | [ನನರ ಸಾವಾಸವಾವ 'ನೊತ್ತದಳ್ಳ ೨2 ರ್‌ ಕಾಲಿ 3183 ಉಮಾಕಿರಜ್‌ಕನ್ನ್ಪಕನ್‌ ಹೈದರಬಾದ್‌, 4 46 1328 6855 ಕಾವ ಪೆತ್ತ ಷು : KR IK ಒಳಗೊಂಡಿರುತ್ತದೆ, Ee asa & 3 j ಾವಾಗಾರಡುಸನಾರನ ಪಪ್ಪ 4. [ಗಾಲಾ ನಲು 198 | ಮೇ ಆರವನ್‌ಎಸ್‌, ಮರ್‌. ಹುಬಳ್ಳ 3 » 9 198 ಸಿ.ಡಿ "ಕಾಮಗಾರಿಗಳು ಭೇ | ಒಳಗೊಂಡಿರುತ್ತದೆ. iin Rua f ಕಾಮಗಾರಿಯಾಲ್ಲಕಾ ಬವ ಪುತ್ತು 3, 89೧7 | 2೪ ಡೊಳ್ಳಜನುಮಂತಪ್ಪ ಹೊಸಪೇಟೆ, 059 [3 3 313 ಸ.ಡಿ ನಿಮುಗಾರಿಗಳು. ಣ್‌ ಒಳಗೊಂಡಿರುತ್ತದೆ. NR PRG ky T ಗವಾಗಂಹನಾಬತ ಬಪ್ಪ] 25, [ಲ್ಸ 146 ಶ್ರೀ ಜೇಆಲ್‌, ಗೌರೀರ್‌, ಮಂಡ್ಯ «3 3 225 $2 ಸಿಡಿ ಉಾಮಗಾರಿಗಳು ವಾ ” y ಓಳಿಗೊಂಡಿರುತ್ತದೆ, [mr ವ ನ ್ಕ್‌ ~~] [4 ik Hi 83S ನೀ ದೊಡ್ಡಹನುಮಂತಪು ಹೊಸಪೇಟಿ, | 545 ye ನ್‌ [9 ಮೀ. ಪೈಪ್‌ ಲೈನ್‌) 70.7 | 3164 [ಣರಮಗಾರಿಯು ಪ್ರಗತಿಯಲ್ಲಿದೆ 'ಪಾಕೇಟ್‌-2| | | ನ್‌ r 27 [ರೆ ಲಿನ ನಾತೇಲ 14767 ಪೆಟ ಪೈನ್‌ ಇರಿಸೇಶನ್‌ ಸಿಸ್ಟಮ್‌ ೮, | 35 key ಆನ್‌ | ಮಃ. ಹೈಪ್‌ ಲೈನ) $465 ೫902 ಕಾಮಗಾರಿಯು ಪ್ರಗತಿಯಲ್ಲಿದೆ |; ; f ಮ yp T “puencropa ಸ $ 6 [i ಖ್ಯ £ ea ENGR] ಿಬಂಣ ಉಂ ಮಧ) ರ O0SLL ‘oe Nethoee 009 [ee J MKS poem gees sexo ue £90 0 p ಕಂ capo wef? SMS [7 yauips acewes| 6 ಭು ಇದ EY wy) pace Cp pos J yest awoauczea| \ dp ante Ques “eBcpnseteciopGer pe ‘px wed ಟಾಂ. ನಂರರರೀಢ ರಲಿ Tuenn 1996 [) [) ಮೊಗಾ ಆ | ಲಘ se sis) 1896 ovpe pours 1 Wee cepoaeuepseal ಲ) ಇಧೆ. ಸನಲಯೀಟಿ 6 oo ogi pe ಸ ಚಿರಾಲಂಂ ಅಂಧ! “ಧೌ ಜಜದಿಂದವು। Ky k sl (dp) ITO y cose ace 36] ps ee had 9 2 “0 ESET ER ince i iii de vouos sete] wee . cplunaspors-pihr| “pepo Losin ' [ ಖಧಾಯದ ಸರಂಛಂಲಿನಿಂದಿ § ಯಂದ ಡಲ 22 URE wy $ ka 9 sven | sercshp PHR DER ki ರೊ ದ ಭಂ k MS ಪ ಳಂ ಅಭೆೊಣ-ಉಹಯ RR ಮ ಯೆ [eS (Ar dee ಭರಿ ಔ ಉಂ ೪2 s6ot 1 oun | Sear [sche ¥ Mocs a ep 9೪25 supe ep phon] 81 PR pe < eee) PY 4 ಜಿ Gomes Fre |Gaumep) Res ನಥಣl (0') ಮದ pS (pure) ಜುಜ ನ್‌ಂ ಎ ಕ ನ ನ pe ನಂ ನಧಿ ರಾ ಬಲಸಾದಲ ಭಂನಉಂಡದ [ isl ipl ಯ! ಧೀಂ ico Rep yea ಕರ್ನಾಟಕ ಸರ್ಕಾರ ಸಂಖ್ಯೆ: ಜಸಂಇ 06 ಡಬ್ಬ್ಯೂಎಲ್‌ಎ 2020 ಕರ್ನಾಟಕ ಸರ್ಕಾರದ ಸಚಿವಾಲಯ, ವಿಕಾಸ ಸೌಧ, ಮ ಬೆಂಗಳೂರು, ದಿನಾಂಕ:10.03.2020. ಇವರಿಂದ: ಸರ್ಕಾರದ ಕಾರ್ಯದರ್ಶಿಗಳು, ಜಲ ಸಂಪನ್ಮೂಲ ಇಲಾಖೆ, ಸ ಸೌಧ, ಬೆಂಗಳೂರು-560001. ಇವರಿಗೆ: ಕಾರ್ಯದರ್ಶಿಗಳು, ಕರ್ನಾಟಕ ವಿಧಾನ ಸಭೆ ಸಚಿವಾಲಯ, Wy ವಿಧಾನಸೌಧ, ಬೆಂಗಳೂರು-560001. \ ಮಾನ್ಯರೇ, ವಿಷಯ: ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಬೆಳ್ಳಿಪ್ರಕಾಶ್‌ (ಕಡೂರು) ರವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 897ಕ್ಕೆ ಉತ್ತರ ಒದಗಿಸುವ ಬಗ್ಗೆ. ಉಲ್ಲೇಖ: ತಮ್ಮ ಪತ್ರ ಸಂಖ್ಯೆ: ಪ್ರಶಾವಿಸ/5ನೇವಿಸ/6ಅ/ಪ್ರ.ಸಂ.897/2020, ದಿ:27.02.2020. ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಬೆಳ್ಳಿಪ್ರಕಾಶ್‌ (ಕಡೂರು) ಇವರ ಚುಕ್ಕೆ ಗುರುತಿಲ್ಲದ ಪಶ್ನೆ ಸಂಖ್ಯೆ: 8975 ಉತ್ತರದ 100 ಪ್ರತಿಗಳನ್ನು ಇದರೊಂದಿಗೆ 'ಅಗ್ತಿಸಿ ಮುಂದಿನ ಅಗತ್ಯ ಕ್ರಮಕ್ಕಾಗಿ ತಮಗೆ ಕಳುಹಿಸಿಕೊಡಲು ನಿರ್ದೇಶಿತನಾಗಿದ್ದೇನೆ. ತಮ್ಮ ವಿಶ್ನಾಸಿ, ಎಸ್‌ (ಎಸ್‌.ಎನ್‌.ಕೇಶವಪ್ರಕಾಶ್‌) ವಿಶೇಷ ಕರ್ತವ್ಯಾಧಿಕಾರಿ (ತಾಂತ್ರಿಕ-4) ಜಲಸಂಪನ್ಮೂಲ ಇಲಾಖೆ ಜಮೀನುಗಳಿಗೆ ತುಂತುರು ನೀರಾವರಿ ಯೋಜನೆಯಿಂದ ನೀರು ಒದಗಿಸುವ ಕಾಮಗಾರಿಯು ಯಾವ ಹಂತದಲ್ಲಿದೆ; (ವಿವರ ನೀಡುವುದು) 1 ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 897 2. ಸದಸ್ಯರ ಹೆಸರು: ಶೀ ಬೆಳ್ಳಿಪ್ರಕಾಶ್‌ (ಕಡೂರು) 3. ಉತ್ತರಿಸಬೇಕಾದ ದಿನಾಂಕ 10.03.2020 4. ಉತ್ತರಿಸುವ ಸಚಿವರು ಜಲ ಸಂಪನ್ಮೂಲ ಸಜಿವರು ಕ್ರಸಂ. ಪ್ರನ್ನೆಗಳು 38 ಉತ್ತರಗಳು | 3) ಥಾ ಪ್ಯಂಡ ಹಾನನಹತ್ಳ ವ್ರ ಮೇಲ್ನಂಡೆ`ಯೋನನಯ್‌ ಮಗನಾ | ಚಿಕ್ಕಮಗಳೂರು ಜಿಲ್ಲೆ ಕಡೂರು [ಕಡೂರು ತಾಲ್ಲೂಕಿನ ವ್ಯಾಪ್ತಿಯು ಚಿತ್ರದುರ್ಗ ಶಾಖಾ | ತಾಲ್ಲೂಕಿನ 32 ಕೆರೆಗಳಿಗೆ ನೀರು | ಕಾಲುವೆಯ ಕಿ.ಮಿ. 1.02 ರಿಂದ ಕಿ.ಮಿ. 13.00 ರವರೆಗೆ ಮತ್ತು | ' ಹರಿಸುವ ಮತ್ತು ಶೈತರ | ತುಮಕೂರು ಶಾಖಾ ಕಾಲುವೆಯ 10,00 ಕಮೀ ಯಂದೆ 8400 ಕಿಮೀ ಯಲ್ಲಿ ಬರುತ್ತಿದ್ದು ಕಡೂರು ತಾಲ್ಲೂಕಿನ 32 ಕೆರೆಗಳನ್ನು (3 ಕೆರೆಗಳು ಚಿತ್ರದುರ್ಗ ಶಾಖಾ ಕಾಲುವೆಯಿಂದ ಹಾಗೂ 29 ಕೆರೆಗಳು ತುಮಕೂರು ಶಾಖಾ ಕಾಲುವೆಯಿಂಡ) | ತುಂಬಿಸಲು ಹಾಗೂ ಇದೇ ತಾಲ್ಲೂಕಿನ 22366" ಹೆ. (1864 ಹೆ. ಚಿತ್ರದುರ್ಗ ಶಾಖಾ ಕಾಲುವೆಯಿಂದ ಹಾಗೂ 20502 ಹೆ. ತುಮಕೂರು ಶಾಖಾ ಕಾಲುವೆಯಿಂದ] ಭೂ ಪ್ರದೇಶಕ್ಕೆ ತುಂತುರು ನೀರಾವರಿ ಯೋಜನೆ ಮುಖಾಂತರ ನೀರು ಒದಗಿಸಲು ಯೋಜಿಸಿದೆ, ಕಾಮಗಾರಿಗಳ ಹಂತ: ಚಿತ್ರದುರ್ಗ ಶಾಖಾ ಕಾಲುವೆಯ ಕಿ.ಮಿ 0.00 ರಿಂದ ಕಿಮಿ 134,597 ಹಾಗೂ ತುಮಕೂರು ಶಾಖಾ ಕಾಲುವೆಯ ಕಿಮೀ 0.00 ರಿಂದ ಕಿಮೀ 159.684 ವರೆಗಿನ ಕಾಲುವೆ ನಿರ್ಮಾಣ ಕಾಮಗಾರಿಗಳನ್ನು ಟೆಂಡರ್‌ ಮೂಲಕ ಕೈಗೆತ್ತಿಕೊಳ್ಳಲಾಗಿದ್ದು, ಕಾಮಗಾರಿಗಳು ಪ್ರಸ್ತುತ ಪ್ರಗತಿಯಲ್ಲಿರುತ್ತವೆ. ಈ ಪೈಕಿ ಚಿತ್ರದುರ್ಗ ಶಾಖಾ ಕಾಲುವೆಯ ಕಿ.ಮಿ. 11.02 ರಿಂದ ಕಿ.ಮಿ. 13.00 ಹಾಗೂ ತುಮಕೂರು ಶಾಖಾ ಕಾಲುವೆಯ 10.00 ಕಿಮೀ ಯಿಂದ 8400 ಕಿಮೀ ಭಾಗವು ಕಡೂರು ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುತ್ತಿದ್ದು, ಒಟ್ಟಾರೆ 32 ಕೆರೆಗಳಿಗೆ ನೀರು ಹರಿಸುವ ಕಾಮಗಾರಿಗಳು" ಪ್ರಗತಿಯಲ್ಲಿರುತ್ತವೆ. 2)ಮುಂಜುವರೆದು ಚಿತ್ರದುರ್ಗ ಶಾಖಾ ಕಾಲುವೆಯಡಿ ಬರುವ ಆರಂಭಿಕ 45.008ಮೀ ಯಲ್ಲಿ ಬರುವೆ 36000ಹೆ ಪ್ರದೇಶಕ್ಕೆ ತುಂತುರು ನೀರಾವರಿ ಯೋಜನೆಯಿಂದ ನೀರು ಒದಗಿಸುವ ಕಾಮಗಾರಿಗೆ (ಕಡೂರು ತಾಲ್ಲೂಕಿನ 1864ಹೆ ಪ್ರದೇಶ ಒಳಗೊಂಡು) ಅಂದಾಜುಗಳನ್ನು ತಯಾರಿಸಲಾಗಿದ್ದು, ಟೆಂಡರ್‌ ಅಹ್ಞಾನಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಇನ್ನುಳಿದಂತೆ ತುಮಕೂರು ಶಾಖಾ ಕಾಲುವೆಯಡಿ ಬರುವ ಆರಂಭಿಕ ಪ್ರದೇಶಗಳಿಗೆ ತುಂತುರು ನೀರಾವರಿ ಯೋಜನೆಯಿರಿದ ನಿರು ಒದಗಿಸುವ ಕಾಮಗಾರಿಗೆ-ಸರ್ವೆ, ಅನ್ಸೇಷಣೆ, ವಿಸೃತ ಯೋಜನಾ ವರದಿ, ಅಂದಾಜು ಪಟ್ಟಿ ತಯಾರಿಸಲು ಕನ್ನ್‌ಲ್ಲೆಂಟ್‌ ನೇಮಿಸಲು ಟೆಂಡರ್‌ ಪ್ರಕ್ರಿಯೆ. ಜಾರಿಯಲ್ಲಿರುತ್ತದೆ. ತ್ರಸಂ. ಪಕ್ನೆಗಳು ಉತ್ತರಗಳು ಈ ಈ ಇಷಗಾರಿಯ ವಳಂಬಕ್ಕೆ ಈ ಕಾಮಗಾಕಿಯ `ನಳೆಂಬಕ್ಕೆ ಇಾರಣಗಳು ಇಂತಿವೆ: | ತಾರಣಗಳೇಮ; ಕಾಮಗಾರಿ | ಮುಂದುವರೆಸಲು ಸರ್ಕಾರವು ಯಾವ ಕ್ರಮ ಕೈಗೊಂಡಿದೆ: ಸೈ ಹನವನಹ್‌ ಉಂಟಾಗಿರುವ ವಿಳಂಬ. ಏಳಂಬವಾಗುತ್ತಿರುವುದು ಸರ್ಕಾರದ ಒತಾಯ ಮಾಡುತ್ತಿರುವುದರಿಂದ. ಫ್‌ ಈ ಯೋಜನೆಯ ಭೂಸ್ತಾಧೀನೆ ಈ ಹ ಕಾರಣವೇನು? (ವಿರ ನೀಡುವುದು) ಭೂಸ್ಥಾಧೀನ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಪರಿಹಾರ ಕಾಮಗಾರಿಯನ್ನು ಪೂರ್ಣಗೊಳಿಸಲು ತೆಗೆದುಕೊಳ್ಳಲಾಗುವುದು. LU 1) ಭದ್ರಾ ಮೇಲ್ಲಂಡೆ ಯೋಜನೆಯ ಪ್ರಾರಂಭಿಕ ಹಂತದ ಏತ ಕಾಮಗಾರಿಗಳಿಗಾಗಿ ಅಗತ್ಯವಿರುವ ಅರಣ್ಯ ಪ್ರದೇಶಗಳಿಗೆ ಸಂಬಂಧಪಟ್ಟ ಇಲಾಖೆಯಿಂದ ತೀರುವಳಿ ಪಡೆಯುವಲ್ಲಿ | ಗಮನಕ್ಕೆ ಬಂದಿದೆಯೇ; lk ಕಾಮಗಾರಿಗಾಗಿ ಅಗತ್ಯವಿರುವ ಜಮೀನನ್ನು ರೈತರು ಬಿಟ್ಟು (ವಿಷರಒದಗಿಸುವುದು) ಕೊಡದೇ ಇರುವುದು ಮತ್ತು ಹೆಚ್ಚನ ಭೂ ಪರಿಹಾರಕ್ಕಾಗಿ ಪ್ರಕ್ರಿಯೆ ವಿಳಂಬವಾಗಲು | ಅದಾಗ್ಯೂ ಕಾಮಗಾರಿಯನ್ನು ಮುಂದುವರೆಸಲು ರೈತರ ಒಪ್ಪಿಗೆ ಪಡೆದು ' ಕಾಮಗಾರಿಗಳನ್ನು ಪ್ರಗತಿಯಲ್ಲಿ ಇಡಲಾಗಿದ್ದು, ವಿತರಿಸಿ ಕ್ರಮ ಸಂಖ್ಯೆ: ಜಸಂಇ 06 ಡಬ್ಬ್ಯೂಎಲ್‌ಎ 2020 ಫ್‌ K ND ರಮೇಶ್‌ ಲ. ಜಾರಕಿಹೊಳಿ) ಜಲಸಂಪನ್ಮೂಲ ಸಚಿವರು (ಬೃಹತ್‌ ಮತ್ತು ಮಧ್ಯಮ ನೀರಾವರಿ) ಕರ್ನಾಟಕ ಸರ್ಕಾರ ಸಂಖ್ಯೆ; ಜಸ೦ಇ 04 ಡಬ್ಬ್ಯ್ಯೂಎಲ್‌ಎ 2020 ಕರ್ನಾಟಕ ಸರ್ಕಾರದ ಸಚಿವಾಲಯ, ಅವರಿಂದ: ಸರ್ಕಾರದ ಕಾರ್ಯದರ್ಶಿಗಳು, ಜಲ ಸಂಪನ್ಮೂಲ ಇಲಾಖೆ, ವಿಕಾಸ ಸೌಧ, ಬೆಂಗಳೂರು-560001. ಇವರಿಗೆ: ಕಾರ್ಯದರ್ಶಿಗಳು, ಕರ್ನಾಟಕ ವಿಧಾನ ಸಭೆ ಸಚಿವಾಲಯ, ವಿಧಾನಸೌಧ, ಬೆಂಗಳೂರು-560001. ಮಾನ್ಯರೇ, ವಿಷಯ: ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಸುಬ್ಬಾರೆಡ್ಡಿ ಎಸ್‌.ಎನ್‌ (ಬಾಗೇಪಲ್ಲಿ) ರವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 413ಕ್ಕೆ ಉತ್ತರ ಒದಗಿಸುವ ಬಗ್ಗೆ, ಉಲ್ಲೇಖ: ತಮ್ಮ ಪತ್ರ ಸಂಖ್ಯೆ: ಪ್ರಶಾವಿಸ/15ನೇವಿಸ/6ಅ/ಪ್ರಸಂ.413/2020, ದಿ:25.02.2020. ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಸುಬ್ಬಾರೆಡ್ಡಿ ಎಸ್‌.ಎನ್‌ (ಬಾಗೇಪಲ್ಲಿ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 413ಕ್ಕೆ ಉತ್ತರದ 100 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಮುಂದಿನ ಅಗತ್ಯ ಕ್ರಮಕ್ಕಾಗಿ ತಮಗೆ ಕಳುಹಿಸಿಕೊಡಲು ನಿರ್ದೇಶಿತನಾಗಿದ್ದೇನೆ. ತಮ್ಮ ವಿಶ್ವಾಸಿ, (ಎಸ್‌.ಎನ್‌.ಕೇಶವೃಪ್ರಕಾಶ್‌) ವಿಶೇಷ ಕರ್ತವ್ಯಾಧಿಕಾರಿ (ತಾಂತ್ರಿಕ-4) ಜಲಸಂಪನ್ಮೂಲ ಇಲಾಖೆ ಕರ್ನಾಟಕ ವಿಧಾನ ಸಭೆ 1 ಚುಕ್ಕೆ ಗುರುತಿಲ್ಲದ ಪ್ರನ್ನೆ ಸಂಖ್ಯೆ 43 2. ಸದಸ್ಯರ ಹೆಸರು ಶ್ರೀ ಸುಬ್ಬಾರೆಡ್ಡಿ ಎಸ್‌.ಎನ್‌ (ಬಾಗೇಪಲ್ಲಿ) 3. ಉತ್ತರಿಸಬೇಕಾದ ದಿನಾಂಕ 10.03.2020 4. ಉತ್ತರಿಸುವ ಸಚಿವರು ಜಲಸಂಪನ್ಮೂಲ ಸಚಿವರು ಕ್ರಸಂ. ಪ್ರಶ್ನೆಗಳು yr ಉತ್ತರಗಳು ಅ) ಬಾಗೇಪಲ್ಲಿ ' ತಾಲ್ಲೂಕು ಪಾತಪಾಳ್ಯ ಗ್ರಾಮದ ಬಳಿ ಘಂಟಲಮಲ್ಲಮ್ಮ ಕಣಿವೆಯ. ಬಳಿ | | ಅಣೆಕಟ್ಟು ನಿರ್ಮಾಣ ಮಾಡಲ ರಾಜ್ಯ ಹೌದು | ಬಜೆಟ್‌ನಲ್ಲಿ 20 ಕೋಟ ಅನುದಾನ | ಮಂಜೂರು ಮಾಡಿರುವುದು ಸರ್ಕಾರದ | ಗಮನಕ್ಕೆ ಬಂದಿದೆಯೇ; ಈ ಈಗನ ಇದ ಹನನ ನನ್‌ ನಸ ಇ; ಳೆ" ಾ fy ಪ್ರ! ಹ್‌ ಸಷರ್ನನ್ಕ್‌ ಜತರ ಕಾಮಗಾರಿಯ ವಿವರವಾದ ನಾ ತಯಾರು ಮಾಡಲಾಗಿದೆಯೇ ಯಾವ | 'ದಿಯನ್ನು (ಡಿ.ಪಿ.ಆರ್‌) ತಯಾರಿಸಲು M/s EI ಸಂಸೆಯಿಂದ ಡಿ.ಪಿ.ಆರ್‌ ತಯಾರು | Technologies pvt td ಸಮಾಲೋಚಕರನ್ನು ಮಾಡಿಸಲಾಗಿದೆ; | ಟೆಂಡರ್‌ ಮೂಲಕ ನೇಮಿಸಲಾಗಿದ್ದು, ಪ್ರಸ್ತುತ | ಡಿ.ಪಿ.ಆರ್‌ ತಯಾರಿಕೆ ಪ್ರಗತಿಯಲ್ಲಿದೆ. 37 705ರ ನರಾವನ್ನು | ಯಾವಾಗ ಪ್ರಾರಂಭಿಸಲಾಗುವುದು? NS ಸಂಖ್ಯೆ: ಜಸಂಇ 04 ಡಬ್ಬ್ಯೂಎಲ್‌ಎ 2020 (ರಮೇಶ್‌ ಲ. ಜಾರಕಿಹೊಳಿ) ಜಲಸಂಪನ್ಮೂಲ ಸಚಿವರು (ಬೃಹತ್‌ ಮತ್ತು ಮಧ್ಯಮ ನೀರಾವರಿ) ಕರ್ನಾಟಕ ಸರ್ಕಾರ ಸಂಖ್ಯೆ: ಜಸಂಇ 02 ಡಬ್ಯ್ಯೂಎಲ್‌ಎ 2020 ಕರ್ನಾಟಕ ಸರ್ಕಾರದ ಸಚಿವಾಲಯ, ವಿಕಾಸ ಸೌಧ, ——— — — ಬೆಂಗಳೂರು, ದಿನಾಂಕ:10.03.2020. ಅವರಿಂದ: ಸರ್ಕಾರದ ಕಾರ್ಯದರ್ಶಿಗಳು, ಜಲ ಸಂಪನ್ಮೂಲ ಇಲಾಖೆ, ವಿಕಾಸ ಸೌಧ, ಬೆಂಗಳೂರು-560001. ಇವರಿಗೆ: ಕಾರ್ಯದರ್ಶಿಗಳು, ಕರ್ನಾಟಕ ವಿಧಾನ ಸಭೆ ಸಚಿವಾಲಯ, ಇ ವಿಧಾನಸೌಧ, ಬೆಂಗಳೂರು-560001. ಬನ್ನು i ಮಾನ್ಯರೇ, ವಿಷಯ: ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಆನಂದ್‌ ಸಿದ್ದು ನ್ಯಾಮಗೌಡ (ಜಮಖಂಡಿ) ರವರ ಚುಕ್ಕೆ ಗುರುತಿಲ್ಲದ ಪಶ್ನೆ ಸಂಖ್ಯೆ: 36ಕ್ಕೆ ಉತ್ತರ ಒದಗಿಸುವ ಬಗ್ಗೆ. ಉಲ್ಲೇಖ: ತಮ್ಮ ಪತ್ರ ಸಂಖ್ಯೆ ಪ್ರಶಾವಿಸ/15ನೇವಿಸ/6ಅ/ಪ್ರಸ೦.366/2020, ದಿ:27.02.2020. ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಆನಂದ್‌ ಸಿದ್ದು ನ್ಯಾಮಗೌಡ (ಜಮಖಂಡಿ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 366ಕ್ಕೆ ಉತ್ತರದ 100 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಮುಂದಿನ ಅಗತ್ಯ ಕ್ರಮಕ್ಕಾಗಿ ತಮಗೆ ಕಳುಹಿಸಿಕೊಡಲು ನಿರ್ದೇಶಿತನಾಗಿದ್ದೇನೆ. ತಮ್ಮ ವಿಶ್ವಾಸಿ, me ವಿಶೇಷ ಕರ್ತವ್ಯಾಧಿಕಾರಿ (ತಾಂತ್ರಿಕ-4) ಜಲಸಂಪನ್ಮೂಲ ಇಲಾಖೆ ಕರ್ನಾಟಕ ವಿಧಾನ ಸಭೆ 1 ಚುಕ್ಕೆ ಗುರುತಿಲ್ಲದ ಪ್ರನ್ನೆ ಸಂಖ್ಯೆ : 366 2 ಸದಸ್ಯರ ಹೆಸರು ಶ್ರೀ ಆನಂದ್‌ ಸಿದ್ದು ನ್ಯಾಮಗೌಡ (ಜಮಖಂಡಿ) 3. ಉತ್ತರಿಸಬೇಕಾದ ದಿನಾಂಕ 10.03.2020 4. ಉತ್ತರಿಸುವ ಸಚಿವರು ಜಲಸಂಪನ್ಮೂಲ ಸಚಿವರು ಸಂ ಫ್ರಕ್ನೆಗಘ T ಉತ್ತರಗಘ | ಅ) | ಜಮಖಂಡಿ ಮತಕ್ಷೇತ್ರದ ಗರಗರ ಜಮಖಂಡ`ಮತ್ಸತ್ರದ `ಗಲಗಕ-ಪಕಗುದ್ದ | ಮರೆಗುದ್ದಿ ಏತ ನೀರಾವರಿ ಯೋಜನೆ | ಏತ ನೀರಾವರಿ ಯೋಜನೆಯನ್ನು 2017-18ನೇ ಆಯವ್ಯಯದಲ್ಲಿ | ರೂ.100 ಕೋಟಿಗಳ ಅನುದಾನದಲ್ಲಿ | ರೂ.00 ಕೋಟಿಗಳ ಅನುದಾನವನ್ನು | ಕೈಗೆತ್ತಿಕೊಳ್ಳಲು 2018-19ನೇ ಸಾಲಿನ ಮೀಸಲಿಟ್ಟಿರುವುದು ನಿಜವೇ; ಆಯವ್ಯಯದಲ್ಲಿ ಘೋಷಣೆಯಾಗಿರುತ್ತದೆ. ಕಗನಗ ಪಾರ ಪತತ ಗವಗಂಪಕಗ್ದ ಮಂಜೂರಾತಿ: ನೀಡಿ ಟೆಂಡರ್‌ !ಏತ ನೀರಾವರಿ ಯೋಜನೆಯ ಪ್ರಕ್ರಿಯೆಯನ್ನು ಯಾವಾಗ ಪ್ರಾರಂಭ | ರೂ.216.50 ಕೋಟಿ ಮೊತ್ತದ ವಿವರವಾದ ಮಾಡಲಾಗುವುದು ಹಾಗೂ ಈ | ಯೋಜನಾ ಪರದಿಯು ಸರ್ಕಾರದ ಯೋಜನೆಯನ್ನು ಯಾವಾಗ | ಪರಿಶೀಲನೆಯಲ್ಲಿದೆ. ಪೂರ್ಣಗೊಳಿಸಲಾಗುವುದು? (ಸಂಪೂರ್ಣ ಮಾಹಿತಿ ನೀಡುಪುಡು) ES Ki ಸಂಖ್ಯೆ: ಜಸಂಇ 02 ಡಬ್ಬ್ಯೂಎಲ್‌ಎ 2020 ಮ್‌ (ರೆಮೇಶ್‌ ಲ. ಜಾರಕಿಹೊಳಿ) ಜಲಸಂಪನ್ಮೂಲ ಸಚಿವರು (ಬೃಹತ್‌ ಮತ್ತು ಮಢ್ಯಮ ನೀರಾವರಿ) ಕರ್ನಾಟಕ ಸರ್ಕಾರ ಸಂಖ್ಯೆ ಜಸ೦ಇ 29 ಎಂಎಲ್‌ಎ 2020 ಕರ್ನಾಟಕ ಸರ್ಕಾರದ ಸಚಿವಾಲಯ. ವಿಕಾಸಸೌಧ, ಬೆಂಗಳೂರು, :09.03.2020. ಇವರಿಂದ, ಸರ್ಕಾರದ ಕಾರ್ಯದರ್ಶಿ, ಜಲಸಂಪನ್ಮೂಲ ಇಲಾಖೆ, ವಿಕಾಸಸೌಧ | 4S ಇವರಿಗೆ, 10 ೨ 26 ಕಾರ್ಯದರ್ಶಿಗಳು, ಕರ್ನಾಟಕ ವಿಧಾನ ಸಭೆ, ವಿಧಾನ ಸೌಧ, ಬೆಂಗಳೂರು. ಮಾನ್ಯರೇ, ವಿಷಯ:- ಮಾನ್ಯ ವಿಧಾನಸಭೆ ಸದಸ್ಯರಾದ ಶ್ರೀ ಶ್ರೀ ಬಸವನಗೌಡ ದದ್ದಲ (ರಾಯಜೂರು ಗ್ರಾಮಾಂತರ) ರವರ ಚುಕ್ಕೆ ಗುರುತಿಲ್ಲದ ಪ್ಲೆ ಸಂಖ್ಯೆ370 ಕೈ ಉತ್ತರಿಸುವ ಕುರಿತು. ———kk——— ಮಾನ್ಯ ವಿಧಾನಸಭೆ ಸದಸ್ಯರಾದ ಮಾನ್ಯ ವಿಧಾನಸಭೆ ಸದಸ್ಯರಾದ ಶ್ರೀ ಶ್ರೀ ಬಸವನಗೌಡ ದದ್ದಲ (ರಾಯಚೂರು ಗ್ರಾಮಾಂತರ) ರವರ ಚುಕ್ಕೆ ಗುರುತಿಲ್ಲದ ಪಶ್ನೆ ಸಂಖ್ಯೆ370 ಕ್ಕೆ ದಿನಾಂಕ:10.03.2020 ರಂದು ಮಾನ್ಯ ಜಲಸಂಪನ್ಮೂಲ ಸಚಿವರು ಉತ್ತರಿಸಬೇಕಾಗಿದ್ದು, ಸದರಿ ಪುಶ್ನೆಗೆ ಉತ್ತರಗಳನ್ನು ಸಿದ್ಧಪಡಿಸಿ 250 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಿಕೊಡಲಾಗಿದೆ. (ಶ್ರೀಹರಿ ಕ ಸರ್ಕಾರದ ಅಧೀನ ಕಾರ್ಯದರ್ಶಿ (ತಾಂತ್ರಿಕ-1) ಜಲಸಂಪನ್ಮೂಲ ಇಲಾಖೆ. ಪ್ರತಿಯನ್ನು:- ಮಾನ್ಯ ಜಲಸಂಪನ್ಮೂಲ ಸಚಿವರ ಆಪ್ತ ಕಾರ್ಯದರ್ಶಿಗಳು, ವಿಧಾನಸೌಧ, ಬೆಂಗಳೂರು. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯವರ ಆಪ್ತ ಕಾರ್ಯದರ್ಶಿಗಳು, ಜಲಸಂಪನ್ಮೂಲ ಇಲಾಖೆ. ಸರ್ಕಾರದ ಕಾರ್ಯದರ್ಶಿಯವರ ಆಪ್ತ ಕಾರ್ಯದರ್ಶಿಗಳು, ಜಲಸಂಪನ್ಮೂಲ ಇಲಾಖೆ. ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿಯವರ ಆಪ್ತ ಸಹಾಯಕರು, ಜಲಸಂಪನ್ಮೂಲ ಇಲಾಖೆ. ಸರ್ಕಾರದ ಉಪ ಕಾರ್ಯದರ್ಶಿಯವರ (ಕೆವಿ.ಜೆ.ಎನ್‌. ಎಲ್‌) ಆಪ್ತ ಸಹಾಯಕರು, ಜಲಸಂಪನ್ಮೂಲ ಇಲಾಖೆ. 6. ಸರ್ಕಾರದ ಉಪ ಕಾರ್ಯದರ್ಶಿಯವರ ಆಪ್ತ ಕಾರ್ಯದರ್ಶಿ, (ಸೇವೆಗಳು) ಜಲಸಂಪನ್ಮೂಲ ಇಲಾಖೆ. PRN ಉತ್ತರಿಸುವ ದಿನಾಂಕ ಉತ್ತರಿಸುವ ಸಚಿವರು ಕರ್ನಾಟಕ ವಿಧಾನಸಭೆ (4 370 ಣಿ ಶ್ರೀ ಬಸವನಗೌಡ ದದ್ದಲ (ರಾಯಚೂರು ಗ್ರಾಮಾಂತರ) ಸ 10.83:2020 ಮಾನ್ಯ ಜಲಸಂಪನ್ಮೂಲ ಸಚಿವರು 2 TT] STE TR ಹರಸ] ರಾಯನನರ ಘಃ [ನಾಯ ಗ್ರಾಮೀಣ | ತುಂಗಭದ್ರಾ ಸದಿಯಿಂದ ನೀರು ತುಂಬಿಸುವ ರೂ.70.00 ಕೋಟಿಗಳ | | ನಿಧಾನಸಭಾ ಕ್ಷೇತದ ಗುಂಜಳ್ಳಿ ಯೋಜನೆಯನ್ನು 2019; 20ನೇ ಸಾಲಿನ ಆಯವ್ಯಯದಲ್ಲಿ ಘೆ ಸೋಷಣೆ | | ಗ್ರಾಮದ ಹತ್ತಿರ ಇರುವ ಬಸವ | ಮಾಡಲಾಗಿತ್ತು ಜಲಸಂಪಸ್ಕೂಲ ಇಲಾಖೆಯಡಿ | ಕೆರ ವೀರು ತುಂಬಿಸುವ | ಅನುಮೋದನೆಗೊಂಡಿರುವ ಕಾಮಗಾರಿಗಳೆ ಅಧಿಕ ಕಾರ್ಯಭಾರದ | | ಯೋಜನೆಯ ಕಾಮಗಾರಿಯು | ಹಿನ್ನಲೆಯಲ್ಲಿ, ಪ್ರಸ್ತಾಪಿತ ಕಾಮಗಾರಿಯನ್ನು ಮುಂದೂಡಲಾಗಿದೆ. ಈ | ರೂಪುರೇಷೆಗಳೇನು; ಈ | ಕಾಮಗಾರಿಯನ್ನು ಯಾವಾಗ ಪೂರ್ಣಗೊಳಿಸಲಾಗುಪುದು? (ಏಿಪರ ನೀಡುಪುದು} ಸಂಖ್ಯೆ:ಜಸಂಇ. 29 ಎಂಎಲ್‌ಎ 2020 ಬಸಪ್ಪ"'ಕೆರೆಯು ಸುಮಾರು 5 ವರ್ಷಗಳ ರ್ಮಡಲ್ಲಿ' ರಾಯೆಚೊರು ತಾ॥ ಗುಂಜಳ್ಳಿ ಗ್ರಾಮದ ಸುಮಾರು 584-2) ಐಕರೆಗಳಿಗೆ ನೀರನ್ಸು ಒದಗಿಸುವ ಉದ್ದೇಶಕ್ಷಾಗ ನಿರ್ಮಿಸಲಾಗಿರುತ್ತದೆ. ಸದರಿ ಕೆರೆಯ ಹಲಿ ಸಾಮರ್ಥ್ಯವು 0.56 ಟಿ.ಎಂ.ಸಿ ಆಗಿದ್ದು, ಕೆರೆಯ ಏರಿಯ ಉದ್ದವು 2.30 ಸಮೀ. ಇರುತ್ತದೆ, ಸದರಿ ಕೆರೆಯಲ್ಲಿ: ನೀರನು ಕೇವಲ ಮಳೆಯಿಂದ ಮಾತ್ರ, 'ಸಂಗ್ರಹಿಸಲಾಗುತ್ತಿದ್ದು, ಮಳೆಯ ಪ್ರಮಾಣ ಸರಾಸರಿ ಪ್ರಮಾಣಕ್ಕಿಂತ ಕಡಿಮೆ ಆದಾಗ, ಅಪಲಂಬಿತ ಗ್ರಾಮಗಳಾದ ಗಜಂಬಲದಿನ್ಸಿ 2)ಮುಚ್ಚಲದಿನ್ಸಿ 3)ಯರಗೇರಾ, 4)ಮಿಡಗಲದಿನ್ನಿ, 5) ಗುಂಜಳ್ಳಿ 6)yಇಡಪನೂರೆ ಮತ್ತು 7)ಬೂದೂರ, ಮುಖ್ಯವಾಗಿ ಜನ-ಜಾನಸುವಾರುಗಳಿಗೆ ಬಡಿಯುವ ನೀರಿನ ಅಭಾವ ಉಂಟಾಗುತ್ತಿದೆ. ಆದ ಕಾರಣ ಸದರಿ ಕೆರೆಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸಲು ಯೋಜಿಸಲಾಗಿರುತ್ತದೆ. ಪ್ರಸ್ತುತ ಕಾಮಗಾರಿಯನ್ನು ಮುಂದೂಡಲಾಗಿದೆ. 1 ತ ಮಮ್‌ (ರಮೇಶ್‌ ಲ, ಜಾರಕಿಹೊಳಿ) ಜಲಸಂಪನ್ಮೂಲ ಸಚಿವರು ಸಂಖ್ಯೆ ಸನೀಇ 18 LAQ 2020 ಇವರಿಂದ ಸರ್ಕಾರದ ಕಾರ್ಯದರ್ರಿ., ಸಣ್ಣ ನೀರಾವರಿ ಮತ್ತು ಅಂತರ್ಜಲ Ko] pr! ವಿಕಾಸ ಸೌಧ. ಬೆಂಗಳೊರು ಇವರಿಗೆ ಕಾರ್ಯದರ್ಶಿ. ಕರ್ನಾಟಕ ವಿಧಾನ ಸಭೆ ಸಚಿವಾಲ ವಿಧಾನ ಸೌದ. ಬೆಂಗಳೂರು. ಮಾನ್ಸತಿ, ವಿಷಯ:- ಸದಸ್ಯರು ಮಂಡಿಸಿರುವ ಚುಕ್ಕೆ CR ಇದರೊಂದಿಗೆ ಲಗತ್ತಿಸಿ ಕಳುಓಸಿಕೊಡಲು ಆದೇಶಿತನಾಗಿದ್ದೇನೆ ಎಎ ದೆ ನಿ ಸಚಿ ಸದಸ್ಯರು 10678 ಉತರಿಸುವ ವಿಧಾನ ಸಭೆ 20 ಪ್ರತಿಗಳನ್ನು 1 ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 1067 2 ಸದಸ್ಯರ ಹೆಸರು » ಶ್ರೀ ನಂಜೇಗೌಡ ಕೆ.ವೈ. 3. ಉತ್ತರಿಸಬೇಕಾದ ದಿನಾಂಕ : 10.03.2020 4... ಉತ್ತರಿಸುವ ಸಜಿವರು -.; ಮಾನ್ಯ ಸಣ್ಣ ನೀರಾವರಿ. ಸಚಿವರು. ಕಾ ಹ § 'ಪುತ್ತರ ಆ; [ಕಸಿವ್ಯಾಲಿ ಹನಾನನನ್‌ಡ ಕೋಪಾರ ಜಿಲ್ಲೆಯ ಎಷ್ಟು ಕೆರೆಗಳಿಗೆ ನೀರನ್ನು ತುಂಬಿಸಲು ಉದ್ದೇಶಿಲಾಗಿದೆ; (ತಾಲ್ಲೂಕವಾರು: ಮಾಹಿತಿ ನೀಡುವುದು) ಸಣ್ಣ 'ನೇರಾವಕ'ಇನಾಖಾ ವ್ಯಾಪ್ತಿಯಲ್ಲಿ ಸ; ವ್ಯಾಲಿ] ಯೋಜನೆಯಿಂದ ಬೆಂಗಳೂರು ನಗರದ. ಸಂಸ್ಥರಿಸಿದ ತಾಜ್ಯ | ನೀರನ್ನು ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಒಟ್ಟು 126 ಕಿರೆಗಂಗೆ ಏತ ನೀರಾಷರಿ ; ಮೂಲಕ ನೀರು ತುಂಬಿಸಲು ಉದ್ದೇಶಿಸಲಾಗಿರುತ್ತದೆ. ತಾಲ್ಲೂಕುವಾರು ಮಾಹಿತಿಯನ್ನು ಅನುಬಂಧ-1ರಲ್ಲಿ ; ನೀಡಲಾಗಿದೆ. ಆ. ಪುಸ್ತುತ ಇಷ್ಟು ಕೆರೆಗಳನ್ನು ತುಂಜಿಸರಾಗಡ್‌ (ತಾಲ್ಲೂಕುವಾರು ಮಾಹಿತಿ ನೀಡುವುದು) ಭನ ನೀರಿನ ಪ್ರಮಾಣವೆಷ್ಟು; ಪ್ರಸ್ತುತ ಹರಿಯುತ್ತಿರುವ ನೀರಿನ ಪ್ರಮಾಣವೆಷ್ಟು; ಪೂರ್ತಿ ಪ್ರಮಾಣದ ನೀರನ್ನು ಯಾವಾಗ ಹರಿಸಲಾಗುವುದು; (ಮಾಹತಿ ನೀಡುವುದು) TE ಯೋನನಡಮಡ ನಹ [ಸ ಪ್ರಸ್ನುತ'49' ಕರೆಗಳನ್ನು" ಈವರಗ ತುಂಜಿಸಶಾಗಿರತ್ತಹ ತಾಲ್ಲೂಕುವಾರು ಮಾಹಿತಿಯನ್ನು ಅಸುಬಂಧ-2ರ ರಲ್ಲಿ ನೀಡಲಾಗಿದೆ. ಈ ಯೋಜನೆಯಡಿ 34ರ" 'ಎಂನರ್‌ಡ. `ಸಂಸ್ಕರನದ ತ್ಯಷ್ಟ ತ್ಕ್‌ಜ್ಯ| €ರನ್ನು ಕೋಲಾರ ಜಿಲ್ಲೆಗೆ ಒದಗಿಸಲು ರೂಪಿಸಲಾಗಿದ್ದು, ಈ ಪೈಕಿ io ಎಂ.ಎಲ್‌.ಡಿ. ನೀರನ್ನು ಕೆ.ಐ.ಡಿ.ಬಿ. ಕೈಗಾರಿಕಾ ಪ್ರದೇಶಕ್ಕೆ ಒದಗಿಸಲು ಹಾಗೂ 400" ಎಂ.ಎಏಲ್‌.ಡಿ. ಸಂಸ್ಕರಿಸಿದ ತ್ಯಾಜ್ಯ ನೀರನ್ನು ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜೆಲ್ಲೆಯ ಚಿಂತಾಮಣಿ ತಾಲ್ಲೂಕಿನ ಕೆರೆಗಳಿಗೆ ಹೆರಿಸಲು ಯೋಜಿಸಲಾಗಿರುತ್ತದೆ. (ಪಚ ೯ಕ್ಕೆ 5.14 ಟಿ.ಎಂ.ಸಿ.) ಪ್ರಸ್ತುತ ಪ್ರಶಿ ದಿನ ಸರಾಸರಿ 260 ರಿಂದ 270 ಎಂ.ಎಲ್‌.ಡಿ.ಸಂಸ್ಕರಿಸಿದ ತ್ಯಾಜ್ಯ ನೀರನ್ನು ಪಂಪ್‌ ಮಾಡಲಾಗುತ್ತಿರುತ್ತದೆ. ಪೂರ್ಣ ಪ್ರಮಾಣದ 440 ಏಲಿ.ಎಲ್‌.ಡಿ. ಸಂಸ್ಕರಿಸಿದ ತ್ಯಾಜ್ಯ ನೀರನ್ನು ; ಬೆಂಗಳೂರು ಸಗರ ನೀರು ಸರಬರಾಜು ಮಂಡಳಿಯು. ಸಂಸ್ಕರಣಾ ಘಟಕಗಳಿಂದ ಜುಲೈ 2020 ಅಂತ್ಯಕ್ಕೆ ಒದಗಿಸುವುದಾಗಿ ತಿಳಿಸಿದ್ದು, ನೀರಿನ ಲಭ್ಯತೆಯನುಸಾರ ನೀರನ್ನು ಹರಿಸಲಾಗುವುದು. [ee ಈ. ಸದರಿ" ಯೋಟನೆಯಡಿ`ಬರುವ ಕ ಕಟ್ಟೆ ಸೇತುವೆ ಇತ್ಯಾದಿಗಳ ದುರಸ್ಥಿಗೆ ಅನುದಾನ ಒದಗಿಸಲಾಗಿದೆಯೇಳ (ಮಾಹಿತಿ ನೀಡುವುದು) ಬೆಂಗಳೂರು`ನಗರದ ಸರಿಸ್ಕರಿಸಿಷ ತ್ಯಾಜ್ಯ' ನೀರನ್ನು ಕೋಲಾರ” ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಚೆಂತುಮಣಿ ತಾಲ್ದೂಕಿನ 126 ಕೆರೆಗಳಿಗೆ ನೀರು ತುಂಬಿಸಲು ಉದ್ದೇಶಿಸಲಾಗಿರುತ್ತದೆ. ಸದರಿ ಕಾಮಗಾರಿಯನ್ನು ಟರ್ನ್‌ಕೀ ಆಧಾರದ ಮೇಲೆ ಗುತ್ತಿಗೆದಾರರಿಗೆ ವಹಿಸಲಾಗಿರುತ್ತದ ಮತ್ತು 5 ವರ್ಷಗಳ ನಿರ್ವಹಣೆಯನ್ನು ಒಳಗೊಂಡಿರುತ್ತದೆ. ಸದರಿ ಯೋಜನೆಯಡಿ ಬರುವ ಕೆರೆ, ಕಟ್ಟೆ ಸೇತುವೆ ಇತ್ಯಾದಿಗಳ ಮರಸ್ತಿಗೆ ಸರ್ಕಾರದಿಂದ ಪ್ರತ್ಯೇಕವಾಗಿ ಅನುದಾನ ಒದಗಿಸಿ ದಿಲ್ಲ. J RE (ಜೆ.ಸಿ.ಮಾಧುಸ್ಥಾಮಿ) ಕಾನೂನು, ಸಂಸದೀಯ ವೃಪಹಾರಗಳು ಹಾಗೂ ಶಾಸನ ರಚನೆ ಮತ್ತು ಸಣ್ಣ ನೀರಾವರಿ ಸಜೆವರು. ಶ್ರೀ ನಂಜೇಗೌಡ ಕೆವೈ. ಮಾನ್ಯ ವಿಧಾನಸಭೆ ಸದಸ್ಯರು ಮಂಡಿಸಿರುವ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂ.1067ಕ್ಕೆ ಅನುಬಂಧ-1 r r 1 —T 2 r 3 4 5 6 yi i 1 ಕೋಲಾರ ಕೋಲಾರ ನರಸಾಪುರ ದೊಡ್ಡಕೆರೆ 408.90 108.86 62.46 2 2 ಕೋಲಾರ ಕೋಲಾರ [em ವೆಂಗಲಯ್ಕನ ಕೆರೆ 100.00 25.90 13.33 CE ಕೋಲಾರ ಕೋಲಾರ |ದೊಡ್ಡವ್ಪಬ್ದ 3ರ 184.01 7932 28.75 ENR CN ಗತಾ ರನ 7035 ior [x 5 5 ಕೋಲಾರ ಕೋಲಾರ [ಜನ್ನಘಟ್ಟ, ಕೆರೆ 455.00 125.50 56.72 6 6 ಕೋಲಾರ ಕೋಲಾರ ಎಸ್‌.ಅಗ್ರಹಾರ ಕೆರೆ 887,97 41.28 203.34 ES ET ಕೋಲಾರ [ನರ್ನೌನಹ್ಳ್‌ ದೊಡ್ಡಕರೆ 14499 | 3 19.08 8 8 ಕೋಲಾರ ಕೋಲಾರ 'ಮುದುವಾಡಿ ದೊಡ್ಡಕೆರೆ 611.67 | 31522 245,69 9 9 ಕೋಲಾರ: ಕೋಲಾರ |ಚಿಲ್ಲಪಲ್ಲಿ ಅಮಾನಿಕೆರೆ 598.00 227.44 122.69 10 - ON EC ಸೀಸಂದ್ರ ಮೊಡ್ಡಕರೆ 172.00 Hi29 5939 MM | eed ಕೋಲಾರ [ಕಂದೋಡಿ ಡೊಡ್ಡಕ ool 5336 2483 2 |2| ed ಕೋಲಾರ |ಪಾರೇಜೊಸಹ್ಸಾ ದೊಡ್ಡ 1959 848 3136 | B/G | Foe | ಕೋಲಾರ [ಕೋಲಾರ ಅಮಾನಿ 3ರ 788.99 28788 7424 4 [| reed ಕೋಲಾರ |ಕೂತಾಂಡಹ್ಸಾ ಕರೆ 4050 216 630 |e [6 | Sed ಕೋಲಾರ |ಅರಷ್ಕಾ ಮಾಡ್ಯಾರ 465 [90 a] 7 | ಕೋಲಾರ ಕೋಲಾರ 595.92 7932 | 29.80 p ಪಾ ನ 9 9 | eed ಕೋಲಾರ [ಹೋಳೂರು ದೊಡ್ಡ 4600.00 30.40 0455 2 [30 | Fed ಕೋಲಾರ [ಸನ - - Niza ಯ ಸಾರ ಕೋಲಾರ `[ಇರಭಿಕೊತ್ತನೂರು 3ರ 4716 | ನ 184 | 22 227 | ರ ಕೋಲಾರ |[ಕಂದಡ್ಟ ಕರ 3138 533 BB | Sed | Ed [ನಡಾರಹ್ಯಾ 38 - | 2526 HA ad | ಸಪಪ § [ ET Wa 25 25 ಕೋಲಾರ ಕೋಲಾರ" |[ಬೇಣಕನಹಳ್ಳಿ ಕೆರೆ 87.00 — 14.50 26 | 326 | ವಾರ ಕೋಲಾರ ಬದಹೊಸಪ್ಯಾ ಕಾಡಗಣಿರ 536 ಮ] 0.26 FT wed we [ನಂತಾ ರಾಹಾ CS 7 28 28 ಕೋಲಾರ ಕೋಲಾರ [ನಗಲಾಪುರ ಹಳೇತಿರ 15.68 - 0.78 2೫ |2| ಕೋಲಾರ | ಕೋಲಾರ [ನಮತದನಾ ಷಾನ 1045 ೨ 052 ENE eT [ ಕೋಲಾರ [ನುತಿವಾಳ ತಬ್ಬಲಕುಂಟಿ 533 - 0.26 31 31 ಕೋಲಾರ ಕೋಲಾರ |ಸೂಲೂರು ಕಗ್ಗೆರೆ 26.14 — 1.31 323 | ಲಾರ ಕೋಲಾರ ']ಅಂದ್ರಹಳ್ಳಿ ತೊಡಗತಿಕೆ 264 | 34 37 3 Seed ಕೋಲಾರ [ಅಗಂದ ದೊಡ್ಡಕೆರೆ 24546 - 12.02 NENA 2873 TR CRE ಕೋಲಾರ [ಚನ್ನಾಪುರ ಇರ 3100 ಪ 333) [36 [3 | ed ಕೋಲಾರ " [ತ್ಟಫಾತ್ತನಾರು ಕ 200 — 3.50 37 37 ಕೋಲಾಠ ಕೋಲಾರ ಶೆಟ್ಟಿಗಾನಹಳ್ಳಿ ಕೆರೆ 25.00. ಖ್‌ 4.16 T T % ಹ § ಜಲ್ಲೆ ತಾಲ್ಲೂಕು ಕೆರೆಯ ಹೆಸರು ಅಜ್ಜುಕಟ್ಟು (ಡೆ) hye bees 1 2 - 3 4 | 6 7 FTE Tes | ed ಷ 33 § 3 35 N39 ಕೋಲಾರ ಇನಾವಾರ |ಚಂಚದೇನ ಕೆರೆ 5005 | | 120 | ಒಟ್ಟು 7726.80 le 1925.70 1553.69 ATT Ted NT ಮಾಲೂರು |ಕಿವಾರಪಟ್ಟಣ ಕೆರೆ 735 ಸ 0768 [ pT) i) ಕೋಲಾರ 'ಷಾಲೂರು [ಅರಕೇರಿ ಕೆರೆ 522 3830 | 3078 42 3 | ಕೋಲಾರ ಮಾಲೂರು [ಮೊಡಿವಾರ ಅಮಾನಿ ಕೆರೆ 129.99 1 42.09 14.64 TT | ಮಾಲೂರು ಪಳದೇನಹ್ಕಿ ಕೆರ ES 3415 KP ss _} al 5 | ಕೋಲಾರ | ಮಾಲೂರು Meyers, 16298 86.60 7005 8 TU SR ಸಾರಳ TTT 55 yl 6 7 ಸೋಲಾರ ಹಾವೂ ಮಡಿವಾಳ ಕರೆ 490 2330 7183 Td | ಮಾಲೂರು 'ಹಾಮೂಹ ಅಮಾನಿ ಕರೆ 77400 7 37 | FT ಾನೂರು |ಹಂಗೇನಡಳ್ಳಿ ಕೆರ ET) 57 3 T% | ಕೋಲಾರ ಘಹಾಲೂರು [ಕೊಡಗಿನ ಬೆಲೆ ಕೆರೆ 4392 732 [es ಮಾಡ RS [7 7 —— ಇ ಒಟ್ಟು 60 [ 21 35.82 NE ಕನೋಲಾರ ಹಾಮಾರು |ತಂಬಿಹಳ್ಳಿ ಕೆರೆ 5460 784 [3 Tಾವಾಕ | ಪಾಲೂಹಿ |ಅಬ್ದೇನಹಳ್ಳಿ ಕರೆ 300 235 ಇಟ್ಟು i ITN 67383 [7 IW ಫಾ ಬಂಗಾರಪೇಟೆ |ರಾಮಸಾಗರ ಕೆರೆ 1261.00. T 45217 64 2 ಕೋಲಾರ ಬಂಗಾರಪೇಟಿ ಕೊಪ್ಪ ದೊಡ್ಡಕೆರೆ 183.00 ¥ 53.50 83 ಇವಾ | ಬಂಗಾರಪೇಟೆ (ಕಾಮಸಮುದ್ರ ಕೆರೆ 65234 775.30 17616 ಬೂದಿಕೋಟಿ 7] 66 4 ಕೋಲಾರ ಬಂಗಾರಪೇಟೆ (ರಾಮಚಂದ್ರ: ನ ಕರೆ 532.40 40.47 26.62 67 5 ವಾ ಬಂಗಾರಪೇಟಿ |ದೇತಮಂಗಳ ಕೆರೆ - 33800 LU 1S ಫಾವಾಕ | ಬಂಗಾರಪೇಟೆ |ಮಾಗೇರಿ ಕೆರೆ 3300 - 883 69 7 ಕೋಲಾರ ಬಂಗಾರಪೇಟೆ |ಮೂಗಳಬೆಲೆ ಕೆರೆ 50.00 — 8.33 7) 8 ಇನವಾಕ | ಬಂಗಾರಪೇಟೆ |ಮಾದಮಂಗಲ ಕೆರೆ 1100 B TT 183 3 ed | wonಾರಪೇಟಿ ಕೋಟರಾಮಗುಳ್ಳ ಕರೆ 33330 - [TE 72 106 ಕೋಲಾರ | ಬಂಣಾರನೇಟೆ [ಉಕ್ಕುಂದ ಕೆರೆ 2.00 -— 140 ಸ 302694 923.58 1080.95 | 2 ಕ ಕ್ರ 8) ಜಲಾವೃತ್ತ ಕೆರೆಯ ಸಾಮರ್ಥ್ಯ ಸಂ ಸಂ ಜಿಲ್ಲ ತಾಲಕು foc ಅಚ್ಚುಕಟ್ಟು (ಹೆ ಪ್ರದೇಶ (ಹೆ (ಎಂ.೩ಿ.ಎಫ್‌.ಟಿ) ಗಳಲ್ಲಿ [ 2 3 4 5 [3 7 | SE WANS ಕೋಲಾರ ....1...ಮುಳಬಾಗಿಲು..-|ಮಾರಂಡೆಹಳ್ಳಿ-ಹೊಸಹಳ್ಳಿ-ಕೆರೆ-|---.-117.00- 54:23 48.61 74 2 ಕೋಲಾರ ಮುಳವಾಗಿಲು [ಕಪ್ಪಲಮಡುಗು ವಡ್ಡುಣೆ 9400 1457 1150 75 3 ಕೋಲಾರ ಮುಳಬಾಗಿಲು. [ನಂಗಲಿ ದೊಡ್ಡಕೆರೆ 505.00 180.09 145,32 76 4 ಕೋಲಾರ ಮುಳಬಾಗಿಲು. |ಬ್ಮಾಟನೂರು ಮಲ್ಲಪ್ಪನಕೆರೆ 249.00 74.25 $3.63 m5 ಲಾರ | ಮಳವಾಗಿವ [ಸಣ್ಣವಾದ ಪಾಡ್ಯ 8900 23.07 930 78 6 ಕೋಲಾರ ಮುಳಬಾಗಿಲು" |ಮೇಲಗಾಣಿ ದೊಡ್ಡಕೆರೆ 105.00 19.80, 13.85 79 7 ಕೋಲಾರ ಮುಳಬಾಗಿಲು |[ಕನ್ನಸಂದ್ರ ಡೊಡ್ಡಕರ 106.00 29.73 14.63 80 8 ಕೋಲಾರ ಮುಳಬಾಗಿಲು [ಕಾಯಲೂರು ಅಮಾನಿಕೆರೆ 381.00 15136 115.52 FY $T ಲಾರ ಮುಳಬಾಗಿಲು |ಮದ್ದೇರಿ ಮೊಡ್ಡತರೆ 161.00 4210 1254 82 | 10 Re Tamra ದೊಡ್ಡಕಿರೆ 146.00 68.85 20.48 83 | 1 | ಕೋಲಾರ | ಮುಳಬಾಗಿಲು [ರಂಟೆ ಮಿಟ್ಟೂರು 12109 4735 34.24 [ದೊಡ್ಡಕೆರೆ $4 12 ಕೋಲಾರ ಮುಳಬಾಗಿಲು |ನಾರಾಯಣದಾಸಕುಂಟೆ ಕೆರೆ 1.00 — 0.26 ENT 85 13 ಕೋಲಾರ | ಮುಳಬಾಗಿಲು Kg ಮರಳಲರುಂಟೆ 29.00 - 3.39 se [14 ಕೋಲಾರ ಮುಳಬಾಗಿಲು [ಕದರೀಪುರ ಗೋಷನ ಕರೆ 36.00 ps 4.96 87 15 ಕೋಲಾರ ಮುಳಬಾಗಿಲು |ಲಿಂಗಾಪುರ ದೊಡ್ಡಕೆರೆ 28.00 — 2.61 NS ES 48 16 ಕೋಲಾರ ಮುಳಬಾಗಿಲು: |[ದೊಡ್ಡದನಾಯನ ಕೆರೆ 42.00 - 7.57 $9 [17 ಕೋಲಾರ ಮುಳದಾಗಿಲು |ಸಿದ್ಧಘಟ್ಟ ಹೊಸಕೆರೆ 69.00 - 3.39 0/18 ಕೋಲಾರ ಮುಳಬಾಗಿಲು [ಸಿದ್ಧಘಟ್ಟ ನಕ್ಕೇನವಡ್ಡು 328.00 — 0.52 9% | 19 ಮುಳಬಾಗಿಲು. |ಮರಹೇರು ದೊಡ್ಡಕೆರೆ 37.00 - 10.97 92 20 ಕೋಲಾರ ಮುಳಬಾಗಿಲು |ಕೆಂಗುಂಟೆ ಕೆರೆ 33.97 - 2.64 9. | 2 ಸೋಲಾರ ಮುಳಬಾಗಿಲು [ಸೋಮೇಶ್ವರ ಪಾಳ್ಯ ದೊಡ್ಡಕೆರೆ 48.00 - | 5.75 9 |೫| ಕೋಲಾರ | ಮುಳಬಾಗಿಲು [ಇಂಡ್ಹುಕರ 5300 pe [ 522 95 7 23 ಕೋಲಾರ ಮುಳಬಾಗಿಲು |ಕೌತನಹಳ್ಳಿ ದೊಡ್ಡಿರೆ 81.00 - 10.97 fo 96 24 ಕೋಲಾರ ಮುಳಬಾಗಿಲು 'ಗುಮ್ಮುಳಾಪುರ ಪಟೇಲಕೆರೆ 21.00 - 2.09 9 |25 | ಕೋಲಾರ 1] ಮುಳಬಾಗಿಲು [ನಿರೋಪಾಕ್ಷ ಗುಟ್ಟಹಳ್ಳಿ 69.00 7.57 [ದೊಡ್ಡಕೆರೆ 98 | 26 | ಕೋಲಾರ | ಮುಳಬಾಗಿವು |ಬಮ್ಮನನ್ಕ್‌ ಮೂಡ್ಡ 660 99 [27 ಕೋಲಾರ | ಮುಳಬಾಗಿಲು [ಪರದಗಾನಹಳ್ಳಿ ಬಿದರಕರೆ 45.00 - 5.75 10 | 32 ಕೋಲಾರ | ಮುಳಬಾಗಿವು |ವಿಜನಾಪಕೆ ದೊಡ್ಡಕೆರೆ 3000} 12.28 101 29 ಕೋಲಾರ ಮುಳಬಾಗಿಲು |ಗಂಜಗುಂಟಿ ದೊಡ್ಡಕೆರೆ 79.00 — 10.19 -f 02 30 ಕೋಲಾರ ಮುಳಬಾಗಿಲು |ಆವಲಮರಕಲಘಟ್ಟ ದೊಡ್ಡಕೆರೆ 36,00 — 8.10 ಬಟ್ಟು 322696 702.40 624.40 103 1 ಕೋಲಾರ ಶ್ರೀನಿವಾಸಪುರ ಶ್ರೀನಿವಾಸಪುರ ಅಮಾನಿಕೆರೆ 360.00 346.82 173.28 104 | 2 ಕೋಲಾರ | ಶ್ರೀನಿವಾಸಪುರ [ಗುಮ್ಮರೆಡ್ಣಪುರ ದೊಡ್ಡೆ 230.00 330.00 80.50 105 ಕೋಲಾರ | ಶ್ರೀನಿವಾಸಪುರ |ಯದರೂರು ಅಮಾನಿಕರ 440.00 37630 202.82 @ 7 -* 3 ಜಿಲ್ಲ ತಾಲ್ಲೂಕು ಕಿರೆಯ ಹೆಸರು ಅಚ್ಚುಕಟ್ಟು (ಚ ಹ pe i 7 ™ 3 4 5 iE [3 7 106 4 ಕೋಲಾರ ಶ್ರೀನಿವಾಸಪುರ |ಹೆಬ್ಬಟ ಕೆರೆ 79.00 — 8.88 5 ಫಾವಾರ | ಶ್ರೀನಿವಾಸಮರ [ಕೊತ್ತೂರು ಕೆರೆ 2280 ನ 13.00 108 6 ಕೋಲಾರ ಶ್ರೀನಿವಾಸಪುರ |ಮಂಜಲ ನಗರ ಕೆರೆ 1300 — 2.87 109 7 ಕೋಲಾರ ಶ್ರೀನಿವಾಸಪುರ 'ತರನಷ್ಯ್‌ 4280 — TT ಫಾರ | ತನಿವಾಸವರ |ಮಸ್ನೇನಹಳ್ಳಿ 2340 - Mm 9 ಕೋಲಾರ ಶ್ರೀನಿವಾಸಪುರ |ಬೀಸನಹಳ್ಳಿ 32.00 — 112 w ಕೋಲಾರ ಶ್ರೀನಿವಾಸಪುರ |ಕಡದಹಳ್ಳಿ 31.00 | - EW ಲಾರ | ತಾನಿವಾಸಪರ [ಕುರುತಹಳ್ಳಿ 2920 ವ [ 14 12 ಕೋಲಾರ ಶ್ರೀನಿವಾಸಪುರ |ಕಾಚಹಳ್ಳಿ 12.50 - 15 13 iN ಕೋಲಾರ T ಶ್ರೀನಿವಾಸಪುಠ |ಹಂದಿಗೆರೆ 32.50 -— | m6 | 14 ಸನೇಲಾರ | ಶ್ರೀನಿವಾಸಪುರ [ಮುದುಚಿಕ್ಕಹಳ್ಳಿ ET - S| Weed | ನವಾಸಪುರ ಹನೂರು CN (PR 18 16 ಕೋಲಾರ ಶ್ರೀನಿವಾಸಪುರ |ಚಿಕ್ಕಪುರ 22.00 — 19 17 r ಕೋಲಾರ ಶ್ರೀನಿವಾಸಪುರ ಬಿರುನಳ್ಳಿ 19.00 - [C NEE NE ER SSSR 121 19 ಕೋಲಾರ ಶ್ರೀನಿವಾಸಪುರ |ಆಲವಟ್ಟ-! 10.00 - CREA 123 21 ಕೋಲಾರ ಶ್ರೀನಿವಾಸಪುರ [ತೂಪಲ್ಲಿ 112.00 124 | 22 ಕೋಲಾರ ಶ್ರೀನಿವಾಸಪುರ 22.00 - 1235 | 2 ಸೋಲಾರ | ಶ್ರೀನಿವಾಸಪುರ [ಕಲ್ಲೂರು Ho | - |] 126 1 24 ಕೋಲಾರ | ಶ್ರೀನಿವಾಸಪುರ 22.00 - 126 ಒಟ್ಟು Te | 5211.06 441422 ಶ್ರೀ ನಂಜೇಗೌಡ ಕೆ.ವೈ. ಮಾನ್ಯ ವಿಧಾನಸಭೆ ಸದಸ್ಯರು ಮಂಡಿಸಿರುವ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂ.1067ಕ್ಕೆ ಅನುಬಂಧ-2 ಮೂಲ KS 'ಸರ್ವೆಯಂತೆ 60% A ದಾಸಲಾಸಿಯಾತೆ | ಸ ಪರ್ಕುಲೇಷನ | ಬಟ್ಟ ನಿವ್ವಳ ಕೆರೆಯ ಹೆಸರು ತಾಲ್ಲೂಕು | ಕ್ಷಸ್ಟರ್‌ ಸಂಖ್ಯೆ] ರ ಶೇಖರಣಾ | ಮತ್ತು ಇತರೆ | ಸಾಮರ್ಥ್ಯ ಷರಾ ಸಂಖ್ಯೆ 4 ht) ೨ ಶೇಖರಣಾ ಮ್‌ 4 pe ಸಾಮರ್ಥ್ಯ ನಷ್ಟಗಳು.--.--|-(ನಂ:ಸಿ.ಎಫ್‌:ಟೆ) sii Mi ei ಟಿ) (ಎಂ.ಸಿ.ಎಫ್‌.ಟಿ) | (ಎಂ.ಸಿ.ಎಫ್‌:ಟಿ) _ pl 3 3 F 3 [3 | 7 % ೪ 1 ಲಕ್ಷ್ಮೀಸಾಗರ ಕೆರೆ ಕೋಲಾರ | ಕಸ್ಪರ್‌- 24.000 36.000 24600 57600 2 ಉದ್ದಪ್ಪನಹಳ್ಳಿ ಕೆರೆ-। ಕೋಲಾರ ಕ್ಷಸ್ಪರ್‌- 27.000 40.500 24,300. 64800 3 ಉದ್ದಪ್ಪನಹಳ್ಳಿ ಕೆರೆ-2 [ಕೋಲಾರ | ಸೆಸ್ಪರ್‌- 32.000 48.000. | 28.800 76,800. 4 |ನರಸಾಪುರಕೆರೆ ಕೋಲಾರ ಕ್ಷಸ್ಪರ್‌-. 75.000 12.500. 67.500 180,000 4 5 'ದೊಡ್ಡವಲ್ಲಭಿ ಕೆರೆ ಕೋಲಾರ. ಸಪ್ಪರ್‌ 79.000 18.500 71.100 189.600 6 |ಬತ್ತನಕೆರೆ Rees ಸಸರ್‌- 4650. 6.975 485 1.160 7 ಸಿ೦ಗೇನಹಳ್ಳಿ ಕೆರ [42ಲಾರ ಕೆಸ್ಪರ್‌- 92.000 138.000 82.800 220.800 Wl # |ಪರ್ಜೇನಹಳ್ಳಿ ಕೆರೆ ಕೋಲಾರ ಕ್ಷೆಸರ್‌- 34,000 L000 30.600 81.600 ೪ ನಲ 9 |ಐಸ್‌.ಅಗ್ರಹಾರ ಕೆರೆ ಕೋಲಾರ ಸಸ್ಪರ್‌-1 395.000 592.500 355.500 948,000 1 [ಜನಘಟ್ಟ ಕೆರೆ ಕೋಲಾರ ಕ್ಷಸ್ಪರ್‌-1 85.080 51048 136.128 1 ಚೌಡದೇನಹಳ್ಳಿ ಕೆರೆ-! ' [ಕೋಲಾರ ಕೆಸ್ಪರ್‌-2 39.000 23.400 62.400 [el ಚೌಡದೇನಹಳ್ಳಿ ಕೆರ-2 [ಸೋಲಾರ ಕ್ಷಸ್ಪರ್‌-2 31.000 61.500 36.900 98.400 fe ಚೌಡದೇನಹಳ್ಳಿ ಕೆರ-3] [ಕೋಲಾರ ಕೆಸ್ತರ್‌-2 3.000 4.500 2700 7.200 14. [ನೌಡದೇನಹಲ್ಳಿ ಕೆರೆ-4 [ಕೋಲಾರ ಕ್ಷಸ್ಪರ್‌-2 | 300 | 4.500 2.700 7200 15 [ಮಡಿವಾಳ ತೆಟ್ಕ ಕಂಡ ಲಾರ ಕ್ಷಸ್ಪರ್‌-3 4890 2934 7824 16. (ದೇವರೆ ಕೆರೆ ಕೋಲಾರ | ಕಸರ್‌-3 12.000 18.000 10.800 28.800 [7 ಚಕ್ಕಪುರ ಕೆರೆ ಕೋಲಾರ ಕೆಸ್ಪರ್‌-3 3.000 as00 | 2700 7.200 J 15 |ಜೋಕ್ಕನಪುರ ಕೆರೆ ಕೋಲಾರ ಕಸ್ಪರ್‌-3 3.000 4.500 I 2700 7.200 19 [ಸೋಲೂರು ಕಗ್ಗೇರೆ [ಲಾರ ಕೆಸ್ಪರ್‌-3 14.000 21.000 | 12,600 Wi 33,600 20 [ಸೋಲೂರು ದೊಂಡಕೆರೆ [ಲಾರ ಕೆಸ್ಪರ್‌-3 21.000 31.500 18.900 50.400 21 |ಅಂದ್ರಹಳ್ಳಿ 'ಕೋಡಗಿ ಕರ ೋಲಾರ ಕಸ್ಪರ್‌ 3 25.000 37.500 22.500 60.000 22 ನಂದಿಕಾಮನಹಳ್ಳಿ ಕೆರೆ-1 ಕೋಲಾರ 7 ಕೆಸ್ಪರ್‌-3 6.720 10.080 6.048 16.28 2 [ನಂದಿಕಾಮನಹಳ್ಳಿ ಕೆರೆ-2 |[ಫ್ರೋಲಾರ ಸಸರ್‌-3 5.380 8.070 3842 12.912 + 4 1 |ಸ್ಥಾಮಿಕೆರೆ ಕೋಲಾರ ಸಿಸ್ಪರ್‌-3 27.000 30.500 24.300 64.800 — - 4 25. |ತಲಗುಂದ ಕೆರೆ ಕೋಲಾರ ಕ್ಲೆಸ್ಪರ್‌-3 12.200 18.300 | 10.980 29.280 26 ಗರದೇನಹಳ್ಳಿ ಕೆರ ಕೋಲಾರ ಕೃಸ್ಪರ್‌ ಎ 0.000 0.000 0.000 27 [ಸೀಪುಠ ಕೆರೆ ಕೋಲಾರ ಕೆಸರ 51.000 76.500 45,900 122.400 T 28 'ಅರೇಬಿಕೋತ್ತನೂರು ಕೆರೆ [ಫೋಲಾರ ಸೆಸ್ತರ್‌-4ಎ 7.840 1.760 7.056 18.816 2 [ಕುರ್ಕಿಕೆರ ಕೋಲಾರ ಸೆಸರ್‌-4ಎ 25.900 38.850 23.310 62.460 3 |ಕೆಂದೆಟ್ಟಿ ಕೆರ ಕೋಲಾರ | ಕೆಸರ್‌-4ಬಿ 5.230 7845 4707 12552 » [ಗುದ್ದೆನೆಪರ7 ಸೋಲಾರ ಕ್ಷಸ್ತರ್‌-೩ಬ. 3.680 5.520 3.312 ೬832 ಮಿಷಸಸಾದರ: ಜತ 32 [ಚುಂಚುದೇನಹಲ್ಳಿ ಕೆರೆ [ಕೋಲಾರ ಕಸ್ಪರ್‌-ಬಿ 4200. 6300 3.780 10.080 3 |ಮಡೇರಹಳ್ಳಿ ಕೆರೆ ಕೋಲಾರ ಕ್ಷಸ್ಪರ್‌-4ಬಿ 23.260 34890 20.934 55.824 KE 34 ದೊಡ್ಡ ಅಯೂರು. ಕೆರೆ [ಕೋಲಾರ ಕ್ಷಸ್ಪರ್‌ 10,000. 15.000 m 9.000 | 24,000 35 ತ್ಯಾವನಹಳ್ಳಿ ಕೆರೆ ಕೋಲಾರ ಕ್ಷಸರ್‌-೨ 25.000 37:50 [L 22.500 60.000 36 ಹಾಲಹಳ್ಳಿ/ಬೆನಕೆನಹಳ್ಳಿ ಕೋಲಾರ ಕ್ಷಸರ್‌-5 21000 31.500 18.900 50.400 37 |ಕುತಾಂಡಹಳ್ಳಿ ಕೆರೆ ನನೀಲಾರ ಕ್ಷಸ್ಪರ್‌-5 37.000 55.500 Kl 33.300 88.800 38 |ಶಿವಾರಪಟ್ಟಣ ಷಾನ ಕ್ಷಸರ್‌-5 157.000 235.500 141.300 376:800. — 39 |ಹುಂಗೇನಹಳ್ಳಿ ಕೆರೆ ಮಾಲೂರು ಕ್ಷಸ್ಪರ್‌-5 22,000 33.000 Tao 52.800 T 4 ಭಾವನಹಳ್ಳಿ ಕೆರೆ ಮಾಲೂರು ಕ್ಷಸ್ಪರ್‌-6 9.150 13.725 8235 21.960 "| a |ಬಸವಕೆರೆ ಮಾಲೂರು ಕ್ಷಸ್ಪರ್‌-7 3.000 4500 2700 | 7.200 42 |ಹಹಿಜುವನಹಳ್ಳಿ ಕೆರೆ [ಮಾಲೂರು ಕ್ಷಸರ್‌-7 57.490 86.235 51741 137.976 4 |ನಿದರಮಂಗಲ ಕೆರೆ ಮಾಲೂರು ಕ್ಷಸ್ಪರ್‌-7 61210 91815 1 55.089 T 146.904 44 ನಕ್ಕನಹಳ್ಳಿ ಕೆರೆ ಮಾಲೂರು ಕ್ಷಸ್ಪರ್‌-7 6.670 10.005 T 6.003 16.008 45 |ಚಿನ್ನಾಪುರ ಕೆರೆ ಲಾರ ಕ್ಷಸ್ಪರ್‌-8 ooo | 10800 T 28.800 46 [ಕೆಟ್ಟಿಗಾನಹಳ್ಳಿ ಕೆರೆ. | EFS ಕ್ಷಸ್ಪರ್‌-8 22.500, TT 13.500 36.000. 1 “eeರ ಕ್ಷಸರ್‌-8 31.500 T- 18.900 50:400 42150 25.290 Y 67.440 ಯಲಚೇನಹಳ್ಳಿ ಕೆರೆ 235.5 1281069 3416184 ಕರ್ನಾಟಕ ಸರ್ಕಾರ ಸಚಿವಾಲಯ, ಸಂಖ್ಯೆ; ಸನೀಇ 12 LAQ 2020 ಹಡಿ, ಇವರಿಂದ 8) ಸರ್ಕಾರದ ಕಾರ್ಯದರ್ಶಿ, » ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ದಿ ಇಲಾಖೆ A ವಿಕಾಸ ಸೌಧ, ಬೆಂಗಳೂರು (LS ರ 783/20 ಕಾರ್ಯದರ್ಶಿ, ಕರ್ನಾಟಕ ವಿಧಾನ ಸಭೆ ಸಚಿವಾಲಯ ನಿಧಾನ ಸೌದ, ಬೆಂಗಳೂರು. ಮಾನ್ಯತೆ. ಹಯ: ಮೇಲ್ಕಂಡ ವಿಷಯಕ್ಕೆ ಸಂಬಂಧಪಟ್ಟಂತೆ. ಶ್ರೀ ಮಾನ ವಿಧಾನ ಸಭೆ ಸದಸ್ಯರು ಮಂಡಿಸಿರುವ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ9ಿ00ಿರ ಉತ್ತರವ ೬:0 ಪ್ರತಿಗಳನ್ನು ಇದರೊಂದಿಗೆ p) ಖಕ್ಳೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 90೦ 1. 2. ಸದಸ್ಯರ ಹೆಸರು : ಶ್ರೀ. ಕೃಷ್ಣ ಭೈರೇಗೌಡ ಇ. ಉತ್ತರಿಸಬೇಕಾದ ದಿನಾಂಕ : 10.03.2020 4. ಉತ್ತರಿಸುವ ಸಜಚವರು : ಮಾನ್ಯ ಸಣ್ಣ ನೀರಾವರಿ ಸಚಿವರು. ಕ್ರಸಂ ಪ್ಲೆ PA RE ಉತ್ತರ. ( ಅಕೆಸಿ.ವ್ಯಾಅ. 'ವೈಷಭಾವತಿ 'ಷುತ್ತು| ಕಸ'ವ್ಯಾಅ.` ವೈಷಭಾವತಿ ಮತ್ತು `ಹೆಪ್ಗಾತ-ನಾಗವಾರ ಹೆಬ್ಬಾಳ-ನಾಗವಾರ ಕಣಿವೆಗಕಲ್ಲ | ಕಣಿವೆಗಳಲ್ಲ ಸಂಸ್ಥರಿಸಿದ. ನೀರನ್ನು ರಾಜಕಾಲುಪೆಗಳಗೆ ಸಂಸ್ಥರಿಸಿದ ನೀರನ್ನು | ಜಡುತ್ತಿರುವುದು ಸಕಾರದ ಗಮನಕ್ಕೆ ಬಂದಿದೆ. ಪ್ರಸ್ತುತ ರಾಜಕಾಲುವೆಗಳಗೆ ಡುತ್ತಿರುವುದು ಕೆ.ಸಿ.ವ್ಯಾಅ ಮತ್ತು ಹೆಬ್ಬಾಳ ನಾಗವಾರ ಪ್ಯಾಅಗಳಂದ ಸರ್ಕಾರದ ಗೆಮನಕ್ಷೆ ಬಂದಿದೆಯೇ: ಉತ್ಪತ್ತಿಯಾಗುವ ತ್ಯಾಜ್ಯ ಸೀರನ್ನು ಎರಡನೇ ಹಂತಕ್ಕೆ ಸಂಸ್ಥರಿಸಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಲ್ಲೆಗಳ ಆಯ್ದ ಕೆರೆಗಳಗೆ ತುಂಜಸಲಾಗುತ್ತಿದೆ. ಆ'ಹಾಗಿದ್ದಲ್ಲ. ಅ೦ತಹ "ನೀ ಪ್ರಸುತ ಕೆಸಿವ್ಯಾಆ'ಮತ್ತು"ಹೆಬ್ಬಾಳ ನಾಗವಾರ ಸಂಪೂರ್ಣಬಾಗಿ ಮರುಬಳಕೆ | ವ್ಯಾಅಗಳಂದ ಉತ್ಪತ್ತಿಯಾಗುವ ನೀರನ್ನು ಮಾಡುತ್ತಿಲ್ಲವೇ; ಎರಡನೇ ಹಂತಕ್ಷೆ ಸಂಸ್ಕರಿಸಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಲ್ಲೆಗಳ ಕೆರೆಗಳಣೆ ತುಂಬಸಲಾಗುತ್ತಿದೆ. ಇಹ ಬರಪೀಡಿತ "ಅಲ್ಲೆಗಳಲ್ಲ ಕ್ಷೀಣಿಸಿದ ಅಂತರ್ಜಲ ಮಟ್ಟವನ್ನು ಸುಭಾರಿಸಲು ಇದು ಅಮೂಲ್ಯವಾದ ಸಂಪನ್ಯೂಲಪಲ್ಲವೇಃ ಸದರಿ ಯೋಜನೆಯಿಂದ ನೆರೆಯ ಬರಪೀಡಿತ ಜಟ್ಗೆಗಕಲ್ಲ ಕ್ಷೀಣಿಸಿದ ಅಂತರ್ಜಲ ಮಟ್ಟವನ್ನು ಸುಥಾರಿಸಲು ಸಹಕಾರಿಯಾಗುತ್ತಿದೆ. ಅಂತಹ ಅಮೊಲ್ಯವಾದೆ ನೀರನ್ನು ಸಂಪೂರ್ಣವಾಗಿ ಮರು ಬಳಕೆ ಮಾಡಲು ಸರ್ಕಾರ ಯಾವ ಯೋಜನೆಗಳನ್ನು ರೂಪಿಸಿದೆ; ಪೆಂಗಳೂರು`ನಗರದ `ಸೆಂಸ್ಥ್‌ರಿಸಿದ ಕೊಳಚೆ ನೀರನ್ನು] ಕೋಲಾರ ಜಿಲ್ಲೆಯ ಹಾಗೂ ಚಿಕ್ಕಬಳ್ಳಾಪುರ ಜಲ್ಲೆಯ | ಚಿಂತಾಮಣಿ' ತಾಲ್ಲೂಕಿನ ಒಟ್ಟು 126 ಕೆರೆಗಳಗೆ ತುಂಜಸುವ ಏತ ನೀರಾವರಿ ಯೋಜನೆ. ಕಾಮಗಾರಿಯನ್ನು ಚಾಲನೆಗೊಳಸಲಾಗಿದ್ದು ಪ್ರಸ್ತುತ 49 ಕೆರೆಗಳು ಹಾಡೂ ಅತ ಚೆಕ್‌ ಡ್ಯಾಂಗಳನ್ನು ತುಂಜಸಲಾಗಿದೆ. ಯೋಜನೆಯ 2೭ನೇ ಹಂತದಲ್ಲ ೧2೮7 ಕೆರೆಗಳನ್ನು ತುಂಜಸಲು ಉಡ್ಡೇಪಿಸಲಾಗಿದ್ದು. ಕಾಮಗಾರಿಯು ಟೆಂಡರ್‌ ಪ್ರಕ್ರಿಯೆ ಹಂತದಲ್ಲರುತ್ತದೆ. ಬೆಂಗಳೂರು ನಗರದ ಹೆಬ್ಬಾಳ- ನಾಗವಾರ ವ್ಯಾಅಯಲ್ಲನ ತ್ಯಾಜ್ಯ ನೀರು ಪಂಸ್ಥರಣಾ ಘಟಕದಿಂದ ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ಸಗರ ಜಲ್ಲೆಗಳ ಪ್ಯಾಪ್ತಿಯಲ್ಲನ ಸಣ್ಣ ನೀರಾವರಿ ಕೆರೆಗಳಗೆ ನೀರು ತುಂಬಸುವ ಯೋಜನೆ ಚಾಲನೆಗೊಳಸಲಾಗಿದ್ದು ಪ್ರಸ್ತುತ 65 ಕೆರೆಗಳಗೆ ತುಂಬಸುವ ಯೋಜನೆಯು ಪ್ರಗತಿಯಣ್ಲದ್ದು, ಬಹುತೇಕ ಪೂರ್ಣಗೊಳ್ಳುವ ಹಂತದಣ್ಲದೆ. ಯೋಜನೆಯ ದ್ವಿತೀಯ 1 ಹಂತೆದಲ್ಲ'"' ಚಕ್ಕಐಳ್ಳಾಪುರ' `ಅಲ್ಲೆಯ `ಬಾಣೀಪ್ಟಾ] ತಾಲ್ಲೂಕಿನ ೭4 ಕೆರೆಗಳಗೆ ನೀರು ತುರಜಸಲು ಉದ್ದೇಶಿಸಲಾಗಿದ್ದು, ವಿಸೃತ ಯೋಜನಾ ವರದಿ ತಯಾರಿಸುವ ಕಾರ್ಯ ಪ್ರಕ್ರಿಯೆಯಲ್ಪರುತ್ತಡೆ. ಬೆಂಗಳೂರು ನಗರದ ಕೆ. ಸಿ. ವ್ಯಾಅಯ ಸಂಸ್ಥರಣಾ ಘಟಕೆದಿಂದ ಸಂಸ್ಥರಿಸಿದ ತ್ಯಾಜ್ಯ ನೀರನ್ನು ಏತ ನೀರಾವರಿ ಮೂಲಕ ಆನೇಕಲ್‌ ತಾಲ್ಲೂಕಿನ 67 ಕೆರೆಗಳನ್ನು ಹಾಗೂ ಕನಕಪುರ ತಾಲ್ಲೂಕಿನ ರಾವುತನಹಳ್ಳ ಮತ್ತು ಮಾವತ್ತೂರು ಕೆರೆಗಳನ್ನು ತುಂಜಸುವ ಕಾಮಗಾರಿಯು ಪ್ರಗೆತಿಯಲ್ತರುತ್ತಡೆ. ಬೆಂಗಳೂರು ಗ್ರಾಮಾಂತರ ಜಲ್ಲೆ, ಹೊಸಕೋಟಿ ತಾಲ್ಲೂಕಿನ 3೦ ಕೆರೆಗಳಗೆ ಕೆ.ಆರ್‌.ಪುರಂ. ಎಸ್‌.ಟ.ಪಿ ಯಂದ ಸಂಸ್ಥರಿಸಿದ ತ್ಯಾ್ಯನೀರನ್ನು ತುಂಜಸುವ ಯೋಜನೆಯು ಟಿಂಡರ್‌' ಪ್ಲಕ್ರಿಯೆಯಲ್ಲಿರುತ್ತದೆ. mT ಯೋಜನೆಗಳನ್ನು ಕೈಗೊಳ್ಳ] ಪಂಗಪಾರುನಗರದಂದ ವೃಷಘಾವತಿ ಲ ಸರ್ಕಾರದ ಮುಂದೆ ಪ್ರಸ್ತಾವನೆ! ಹೊರ ಹೊಮ್ಮುವ ತ್ಯಾಜ್ಯನೀರನ್ನು ಸಂಸ್ಕರಿಸಿ 'ಬರ ಇದೆಯೇ, ಇದ್ದಲ್ಲ ಯೋಜನೆಗಳ | ಪೀಡಿತ ಜಲ್ಲೆಗಳಾದ ಬೆಂಗಳೂರು ನಗರ, ಬೆಂಗಳೂರು ಕಾಲಮಿತಿಗಳೇನು. (ಯೋಜನಾವಾರು | ಗ್ರಾಮಾಂತರ ಜಲ್ಲೆಗಳ ಕೆರೆಗಳಗೆ ತುಂಜಸುವ ವಿವರ ನೀಡುವುದು) ಯೋಜನೆಯು ಪರಿಶೀಲನೆಯಲ್ಲದೆ. ಕಡತ ಸಂಖ್ಯೆ: MID:12 LAQ 2020 ; | (ಹೆ.ಸಿ.ಮಾಧುಸ್ವಾಮಿ) ಕಾನೂನು, ಸಂಸದೀಯ ವ್ಯಪಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಸಚವರು. ಕರ್ನಾಟಕ 7 ಸಂಖ್ಯೆ: ಸನೀಇ 23 LAQ್ಲ 2020 ಇವರಿಂದ /, S ಸರ್ಕಾರದ ಕಾರ್ಯದರ್ಶಿ ಸಣ್ಣಿ ನೀರಾವರಿ ಮತ್ತು ಅಂತರ್ಜಲ ಅಭಿಪ್ಟದ್ಲಿ ಇಲಾಖೆ ವಿಕಾಸ ಸೌಧ, ಬೆಂಗಳೂರು i ಅವರಿಗೆ 162/20 ಕಾರ್ಯದಕಿ ಕಾರ್ಯದರ್ಶಿ, ಕರ್ನಾಟಕ ವಿಧಾನ ಸಭೆ ಸಚಿವಾಲಯ ವಿಧಾನ ಸೌದ. ಬೆಂಗಳೂರು. ಮಾನ್ಯತೆ, ನಿಷಯ:- ಡಿ.ಕೆ.ಶಿವಕುಮಾರ್‌. ರಾನ್ಯ ೧ಡಿಸಿರುವ ಚುಕ್ಕೆ ಗುಮುತಿಲ್ಲದ ಬಗ್ಗೆ [AY ಮೇಲ್ಕಂಡ ವಿಷಯಕ್ಕೆ ಸಂಬಂಧವ ಬ್ಲಂಳೆ. ಸದಸ್ಯರು ಮಂಡಿಸಿರುವ ಟುಕ್ನೆ ಗುರುತಿಲ್ಲದ ವೆ, ಸಂಖ್ಯೆ3ಿ3ಿರ W) ಕ ka ಟಿ KF) ೨ 120 ಬುತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಿಕೊಡಲು ಆದೇಶಿತೆನಾಗಿದ್ದೆ , ಕರ್ನಾಟಕ ವಿಧಾನ ಸಭೆ 1...]ಚುಕ್ಕೆ ಗುರುತಿಲ್ಲದ ಪ್ರಶ್ವೆಸಂಖ್ಯೆ 7735 2 |ಸದಸ್ಯರಹೆಸರು : | ಶ್ರೀ ಡಿಕೆ ಶಿವಕುಮಾರ್‌ 3 | ಉತ್ತರಿಸಬೇಕಾದ ದಿನಾಂಕ 10.03.2020 4 |ಉತ್ತರಿಸುವವರು ಸಣ್ಣ ನೀರಾವರಿ ಸಚಿವರು [ಕಸಂ ಪ್ರಶ್ನೆಗಳು ಉತ್ತರಗಳು ಅ) | ಹಿಂದಿನ ಸರ್ಕಾರದಲ್ಲಿ ಸಣ್ಣ ನೀರಾಪರಿ ಇಲಾಖೆಗೆ ಮಂಜೂರಾದ 'ಕಾಮಗಾರಿಗಳೆಷ್ಟು ಶೀರ್ಷಿಕೆವಾರು ಹಾಗೂ ಬಿಡುಗಡೆಗೊಳಿಸಲಾದ ಅನುದಾನದ ಮೊತ್ತವೆಷ್ಟು (ವಿಧಾನ ಸಭಾ ಕ್ಷೇತ್ರವಾರು.ವಿವರ | ಒದಗಿಸುವುದು). `[ವವರಗಾನ್ನು ಅನುಬಂಧ-1ರಲ್ಲಿ ನೀಡಲಾಗಿದೆ ಆ) | ಈಕಾಮಗಾರಿಗಳು ಯಾವ ಯಾವ ಹಂತದಲ್ಲಿದೆ; (ವಿಧಾನಸಭಾ ಕ್ಷೇತ್ರವಾರು ವಿವರ ಒದಗಿಸುವುದು) ವಿವರಗಳನ್ನು ಅನುಬಂಧ-1ರಲ್ಲಿ ನೀಡಲಾಗಿದೆ, ಇ) ದನಾರಕಾ308209ರ ನಂತರ ಈ ಹಿಂದೆ ಮಂಜೂರಾದ ಕಾಮಗಾರಿಗಳಲ್ಲಿ ತಡೆಹಿಡಿದಿರುವ ಕಾಮಗಾರಿಗಳೆಷ್ಟು; (ವಿವರ ಒದಗಿಸುವುದು) ಈ) |ಹಾಗಿದಲ್ಲಿ, ಯಾವಕಾರಣಕ್ಕಾಗಿ ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗಿದೆ? ವಿವರಗಳನ್ನು ಅನುಬಂಧ-2 ರಲ್ಲಿ ನೀಡಲಾಗಿದೆ. ಇಷತ ಸ೦ಖ್ಯೆ: ಜಂ 23 [AQ 2020 ho oda Ha (ಜಿ.ಸಿ. ಮಾಧುಸ್ವಾಮಿ) ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಸಚಿವರು