ಕರ್ನಾಟಕ ವಿಧಾನ ಸಭೆ 1) ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 2) ಸದಸ್ಯರ ಹೆಸರು 3) ಉತ್ತರಿಸಬೇಕಾದ ದಿನಾಂಕ 4) ಉತ್ತರಿಸುವ ಸಚಿವರು : 1762 : ಡಾ॥ ಉಮೇಶ್‌ ಜಿ ಜಾಧವ್‌, : 13.12.2018. : ಸಣ್ಣ ನೀರಾವರಿ ಸಚೆವರು. / 3 fs ಕ್ರಮ ಪ್ರಶ್ನೆಗಳು ಉತ್ತರಗಳು ಸಂಖ್ಯೆ ಕಲಬುರಗಿ ಜಿಲ್ಲೆಯ ಚೆಂಜೋಳಿ'|ಬಂದಿದೆ.''``ಕಲಬುರಗಿ' ಜಿಲ್ಲೆಯ" ಚಿಂಚೋಳಿ ಅ ತಾಲೂಕಿನ ಕುಂಚಾವರಂ ಹಾಗೂ ಇತರ | ತಾಲ್ಲೂಕಿನ ಕಳೆದ 3 ವರ್ಷಗಳ ಅಂತರ್ಜಲ ಹೋಬಳಿಗಳ ವ್ಯಾಪ್ತಿಯಲ್ಲಿ ಅಂತರ್ಜಲ ಸ್ಥಿರಜಲಮಟ್ಟಿದ ವರದಿಯಂತೆ ಅಂತರ್ಜಲ ಮಟ್ಟವು ಮಟ್ಟ ತೀವ್ರವಾಗಿ ಕುಸಿದಿದ್ದು, ನೀರಿನ ಬೆಸಿತವನ್ನು 'ಕಂಡಿರುತ್ತದೆ. ಕೊರತೆ ಉಂಟಾಗಿರುವುದು ಸರ್ಕಾರದ |2015 ಮತ್ತು 2017ರ ರ ಅಂತರ್ಜಲ ಮಟ್ಟದ ಗಮನಕ್ಕೆ ಬಂದಿದೆಯೇ: ವ್ಯತ್ಯಾಸದಲ್ಲಿ 0.28 ಮೀ.ನಷ್ಟು ಕುಸಿತವು ಕಂಡುಬಂದಿರುತ್ತದೆ. ಆ ನ್‌ ಅಂತರ್ಜಲ ಅಭಿವೃದ್ಧಿಪಡಿಸಲು ಸುಜಲಾ ಅಥವಾ | ಅಂತರ್ಜಲ ಅಭಿವೃದ್ಧಿ ಮತ್ತು ಸದ್ಗಳಕೆ ಕುರಿತು ಇತರೆ ಯೋಜನೆ ಯಡಿಯಲ್ಲಿ ಕ್ರಮ ತಾಲ್ಲೂಕು ಮಟ್ಟ 1 ಶಾಲಾ ಕಾಲೇಜುಗಳಲ್ಲಿ ಕೈಗೊಳ್ಳಲಾಗುವುದೆ? ಜನಜಾಗೃತಿ ಶಿಬಿರಗಳನ್ನು ಆಯೋಜಿಸುವ ಮೂಲಕ ಹಾಗೂ ಟಿ.ವಿ / ಮಾಧ್ಯಮಗಳಲ್ಲಿ ಪ್ರಚುರ ಪಡಿಸುವ ಮೂಲಕ, ಹೋಲ್ಲಿಂಗ್ಸ್‌ ಅಳವಡಿಸುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಕೃಷಿ ಇಲಾಖೆಯ ಕಲಬರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನಲ್ಲಿ ಪ್ರಧಾನ ಮಂತ್ರಿ ಕೃಷಿ ಸಿಂಚಯಿ ಯೋಜನೆ ಮತ್ತು ಕರ್ನಾಟಕ ಜಲಾನಯನ ಅಭಿವೃದ್ಧಿ ಯೋಜನೆ-1 (ಸುಜಲ-111) ಯೋಜನೆಯನ್ನು ಅನುಷ್ಠಾನಗೊಳಿಸುವ ಮುಖಾಂತರ ಅಂತರ್ಜಲ ಮಟ್ಟ ಹೆಚ್ಚಿಸಲು ಮತ್ತು ಮಣ್ಣಿನ ಸವಕಳಿಯನ್ನು ತಪ್ಪಿಸಲು ಕ್ರಮವಹಿಸಲಾಗುತ್ತಿದೆಯೆಂದು ತಿಳಿಸಲಾಗಿದೆ. | (ವಿವರಗಳನ್ನು ಅನುಬಂಧದಲ್ಲಿ ನೀಡಲಾಗಿದೆ) ಸಂಖ್ಯೆ: ಸನೀಇ 127 ವಿಸವ 2018. ಹ (ಸಿ.ಎಸ್‌ ಪುಟ್ಟರಾಜು) ಸಣ್ಣ ನೀರಾವರಿ ಸಚಿವರು, ಮಾನ್ಯ ವಧಾನಪಭಾ ಪದಸ್ಯರಾದ ಶಿೀ ಡಾ।॥! ಉಮೇಶ್‌ ಜ ಜಾಧವ್‌ ಇವರು ಮಂಡಿಪಿರುವ ಚುಜ್ಪೆ ದುರುತಿಲ್ಲದ ಪ್ರಶ್ನೆ ಪಂ: 1762ಕ್ಷೆ ಅನುಬಂಧ ಜಲಾವಯನ ಕಾರ್ಯಕ್ರಮದಡಿ ಕಲಬರುಗ ಜಲ್ಲೆಯ ಚಿ೦ಚೋಳಿ ತಾಲ್ಲೂಕಿನ ಕುಂಚಾವರಂ ಹಾಣೂ ಇತರ ಹೋಬಳಿಗಳಲ್ಲಿ ತೆದೆದುಹೊಂಡ ಯೋಜನೆ ಮತ್ತು ಕಾಮದಾಲಿದಳ ವಿವರ. (ರೂ.ಲಕ್ಷಗಳಲ್ತ) ಕೈದೆತ್ತಿತೊಂಡ ಕಾಮದಾಲಿ ವಿವರ ನಿರವಿಪಡಿವದ | ಜಡುಗಡೆಯಾದ | ಕಉರ್ಚಾದ ಕಾಮಗಾರಿ ಹೆಸರು ನಾಮದಿ ಅನುದಾನ | ಅನುದಾನ | ಅನುದಾನ —್‌ MENTS SRE BE ಹಾ (ಪಂ೦ಖ್ಯೊ) ರಬಲ್‌/ಬೋಲ್ಲರ ತಡೆ (ಆರ್‌.ಎಮ್‌.ಟ) 750.73 387.79 ಚೆಕ್‌ಡ್ಕಾ೦ (ಸ೦ಖ್ಯೆ) | ಕ್ಲೆೇತ್ರಬದು (ಹೇ.) ಕೃಷಿಹೊಂಡ (ಪಂಖ್ಯೆ) ಚೆಕ್‌ಡ್ಕಾಂ (ಸ೦ಖ್ಯೆ) ರೆವೈನ್‌ ರೆಕ್ಷೇಮೇಷನ್‌ ಪ್ರಕ್ಟರ್‌ (ಪಂಖ್ಯೆ) 4 1158.೦೦ ಕಂಟನಿವನ್‌ ಕಾ೦ಟೂರ್‌ ಬ್ರೇಂಚಸ್‌ (ಹೇ.) ಸ್ಟ್ಯಾದರ್ಡ ಟೇಂಚಸ್‌ (ಹೇ.) ಡೈವರ್ಸ್‌ನ್‌ ಚಾವೆಲ್‌ (ಆರ್‌.ಎಮ್‌.ಟ) ರಬಲ್‌/ಬೋಲ್ಲರ ತಡೆ (ಆರ್‌.ಎಮ್‌.ಟ) 1208.73 ಸಂಖ್ಯೆ:ಜಸಂಇ 64 ಡಬ್ಲ್ಯೂಎಲ್‌ಎ 2018 ಕರ್ನಾಟಿಕ ಸರ್ಕಾರದ ಸಚಿವಾಲಯ, ಇಂದ: ಸರ್ಕಾರದ ಕಾರ್ಯದರ್ಶಿಗಳು, ಜಲಸಂಪನ್ಮೂಲ ಇಲಾಖೆ, ಬೆಂಗಳೂರು. ಇವರಿಗೆ: ಕಾರ್ಯದರ್ಶಿಗಳು, ಕರ್ನಾಟಿಕ ವಿಧಾನಸಭೆ ಸುವರ್ಣಸೌಧ, ಬೆಳಗಾವಿ. ಮಾನ್ಯರೆ, ವಿಷಯ:- ಕರ್ನಾಟಿಕ ವಿಧಾನ ಸಭೆ ಸದಸ್ಯರಾದ ಶ್ರೀ ಉಮೇಶ್‌ ವಿಶ್ವನಾಥ್‌ ಕತ್ತಿ (ಹುಕ್ಕೇರಿ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 917ಕ್ಕೆ ಉತ್ತರ ನೀಡುವ ಬಗ್ಗೆ. koko ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಕರ್ನಾಟಿಕ ವಿಧಾನ ಸಭೆ ಸದಸ್ಯರಾದ ಶ್ರೀ ಉಮೇಶ್‌ ವಿಶ್ವನಾಥ್‌ ಕತ್ತಿ (ಹುಕ್ಕೇರಿ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ಲೆ ಸಂಖ್ಯೆ 917ಕ್ಕೆ ದಿನಾಂಕ:13.12.2018 ರಂದು ಮಾನ್ಯ ಜಲಸಂಪನ್ಮೂಲ ಸಚೆವರು ಉತ ರಿಸಬೇಕಾಗಿದ್ದು, ಸದರಿ ಪ್ರಶ್ನೆಗೆ ಉತ್ತರಗಳನ್ನು - [n) Ky ಸಿದ್ದಪಡಿಸಿ 350 ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಿ ಕಳುಹಿಸಿಕೊಡಲಾಗಿದೆ. ಸರ್ಕಾರದ ಅಧೀನ ಕಾರ್ಯದರ್ಶಿ(ತಾಂತ್ರಿಕ-5) ಜಲ ಸಂಪನ್ಮೂಲ ಇಲಾಖೆ