ಕರ್ನಾಟಕ ವಿಧಾನ ಸಭೆ ಚುಕ್ಕೆ ಗುರುತಿದೆ ; ಪ್ರಶ್ನೆ ಡ್ಯ 8 994 ಸದಸ್ಯರ ಹೆಸರು ಶ್ರೀ ದಿನಕರ್‌ ಕೇಶವ್‌ ಶೆಟ್ಟಿ (ುಮಟ) ಉತ್ತರಿಸಬೇಕಾದ ದಿನಾಂಕ : 04.02.2021 ಉತ್ತರಿಸುವ ಸಚಿವರು : ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ಒಂದು ಪಂಚಾಯತ್‌ಗೆ ಒಂದು ಸರ್ಕಾರಿ ಶಾಲೆ ತೆರೆಯುವ ಪ್ರಸ್ತಾವನೆ ಸರ್ಕಾರದ ಮುಂದಿದೆಯೇ; ಆ) |ಶಾಲೆ ತೆರೆಯುವುದರ ಸಾಧಕ-ಬಾಧಕಗಳ ಕುರಿತು ಅಧ್ಯಯನ ನಡೆಸಲಾಗಿದೆಯೇ; ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಆಶಯಗಳ ಅನುಸಾರ ಪ್ರಾಯೋಗಿಕವಾಗಿ ರಾಜ್ಯದಲ್ಲಿ ಒಂದು ಪಂಚಾಯತ್‌ಗೆ ಒಂದು ವಾರ್ಡ್‌/ಪಂಚಾಯ್ತಿ ಪಬ್ಲಿಕ್‌ ಶಾಲೆ ತೆರೆದು, ಅಧ್ಯಯನ ನಡೆಸಲಾಗುವುದು. ಹಾಗಿದ್ದಲ್ಲಿ, ಈ ಕುರಿತು ಸರ್ಕಾರ 2021-22ನೇ ಶೈಕ್ಷಣಿಕ ಸಾಲಿನಲ್ಲಿ ಪ್ರಾಯೋಗಿಕವಾಗಿ ಕೈಗೊಂಡಿರುವ ಕ್ರಮಗಳೇನು? ರಾಜ್ಯದಲ್ಲಿ ಒಂದು ಪಂಚಾಯತ್‌ಗೆ ಒಂದು ವಾರ್ಡ್‌/ಪಂಚಾಯ್ತಿ ಪಬ್ಲಿಕ್‌ ಶಾಲೆಗಳನ್ನು ಆಯ್ದ 25 ಗ್ರಾಮ ಪಂಚಾಯಿತಿ ಮತ್ತು ನಗರ ಪ್ರದೇಶದ ಆಯ್ದ 25 ವಾರ್ಡ್‌ಗಳಲ್ಲಿ ಪ್ರಾರಂಭಿಸಲು ಉದ್ದೇಶಿಸಲಾಗಿದೆ. 2021-22ನೇ ಸಾಲಿನ ಆಯವ್ಯಯದಲ್ಲಿ ಒದಗಿಸುವ ua ಲಭ್ಯತೆ ಮೇರೆಗೆ ಕ್ರಮವಹಿಸಲಾಗುವುದು. ಇಪಿ 36 ಯೋಸಕ 2020 ಟಿ (ಎಸ್‌.ಸುರೇಶ್‌ ಕುಮಾರ್‌) ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ಕ ರ್ನಾಟಕ ವಿಧಾನಸಭೆ ಚುಕ್ಕೆ ಗುರುತಿನ ಪಶ್ನೆ ಸಂಖ್ಯೆ 1082 ಮಾನ್ಯ ಸದಸ್ಯರ ಹೆಸರು ಶ್ರೀ ಗುತ್ತೇದಾರ್‌ ಸುಭಾಷ್‌ ರುಕ್ಕಯ್ಯ (ಆಳಂದ) : | ಉತ್ತರಿಸುವ ಸಚಿವರು ಮಾನ್ಯ ಉಪಮುಖ್ಯಮಂತ್ರಿಗಳು (ಉನ್ನತ ಶಿಕ್ಷಣ) § | | ಉತ್ತರಿಸಬೇಕಾದ ದಿನಾಂಕ 04.02.2021 | ಪಶ್ನೆ ಉತ್ತರ (ಈ) | ಕರ್ನಾಟಕ ರಾಜ್ಯ ಮುಕ್ತ / ವಿಶ್ವವಿದ್ಯಾಲಯ, ಮಾನಸಗಂಗೋತ್ರಿ, i | ಮೈಸೂರು ವತಿಯಿಂದ | | | ನಡೆಸಲಾಗುತ್ತಿದ್ದ ಎಂ.ಎಸ್‌.ಡಬ್ಲ್ಯೂ ಹೌದು. | | ಪದವಿ ಪರೀಕ್ಷೆಗಳನ್ನು 2015ನೇ ಸಾಲಿನಿಂದ i ಸ್ಥಗಿತಗೊಳಿಸಲಾಗಿದೆಯೇ; | '(ಅ) | ಹಾಗಿದ್ದಲ್ಲಿ ಪ್ರಥಮ ವರ್ಷದ] oo ' ಖ೦.ಎಸ್‌.ಡಬ್ಲೂ ಪದವಿ ; ಪರೀಕ್ಷೆಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ದ್ವಿತೀಯ ವರ್ಷದ i | ಎಂ.ಎಸ್‌.ಡಬ್ಬ್ಯೂ ಪದವಿ ಬಂದಿದೆ. | ಪರೀಕ್ಷೆಗಳನ್ನು ತೆಗೆದುಕೊಳ್ಳಲು i ಸಾಧ್ಯವಾಗದೇ ಅವರುಗಳಿಗೆ ಅನ್ಕಾಯವಾಗಿರುವುದು ಸರ್ಕಾರದ I ಗಮನಕ್ಕೆ ಬಂದಿದೆಯೇ; | (ಇ) | ಬಂದಿದ್ದಲ್ಲಿ, ದ್ವಿತೀಯ ವರ್ಷದ | ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ಯುಜಿಸಿಯ! ಎಂ.ಎಸ್‌.ಡಬ್ಬ್ಯೂ ಪದವಿ | ನಿಯಮಗಳನ್ನು ಉಲ್ಲಂಘಿಸಿ ಶೈಕ್ಷಣಿಕ ಚಟುವಟಿಕೆ ನಡೆಸುತ್ತಿದ್ದ" | ಪರೀಕ್ಷೆಗಳನ್ನು ತೆಗೆದುಕೊಳ್ಳಲು ಹಿನ್ನೆಲೆಯಲ್ಲಿ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗವು (UGC) | ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಕ್ಕೆ ಶೈಕ್ಷಣಿಕ ಚಟುವಟಕೆ ' | ಅನುಕೂಲವಾಗುವಂತಹ ಯಾವ [ನಡೆಸಲು ನೀಡಿದ್ದ 2013-14 & 2014-15ನೇ ಸಾಲುಗಳನ್ನು, | [ಕ್ರಮಗಳನ್ನು ಸರ್ಕಾರ | ಒಳಗೊಂಡು ಮಾನ್ಯತೆಯನ್ನು ರದ್ದು ಮಾಡಿತ್ತು i Ll Ale ಹಗ 2018ನೇ ಸಾಲಿನಲ್ಲಿ ಯುಜಿಸಿಯು ಕರ್ನಾಟಕ ರಾಜ್ಯ ಮುಕ ಔಿವರ-ನೀಡುವುದು) ಇ ee - _ ks | ಎಶ್ವವಿದ್ಧಾನಿಲಯದ. ಕೆಲವು ಕೋರ್ಸ್‌ಗಳಿಗಷ್ಟೆ ಮಾನ್ಯತೆ ನೀಡಿದ್ದು, ಎಂ.ಎಸ್‌.ಡಬ್ಬ್ಯೂ ಕೋರ್ಸ್‌ ನಡೆಸಲು ಮಾನ್ಯತೆ ನೀಡಿರುವುದಿಲ್ಲ. ಈ ಹಿನ್ನೆಲೆಯಲ್ಲಿ, ಎಂ.ಎಸ್‌.ಡಬ್ಲ್ಯೂ ಕೋರ್ಸ್‌ ಒಳಗೊಂಡಂತೆ ! | ನೀಡದ. ಯಾವುದೇ ಕೋರ್ಸಿಗೆ i | ಯುಜಿಸಿಯು ಮಾನ್ಯತೆ ವಿಶ್ವವಿದ್ಯಾನಿಲಯವು ಪರೀಕ್ಷೆ ನಡೆಸಲು ` ಅವಕಾಶವಿಲ್ಲ. 2015ನೇ , ಸಾಲಿನಲ್ಲಿ 2013-14ನೇ ಸಾಲಿನಿಂದ ಜಾರಿಗೆ ಬರುವಂತೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಮಾನ್ಯತೆಯನ್ನು ರದ್ದುಗೊಳಿಸಿದ್ದನ್ನು ಹಿಂಪಡೆದು ಪೂರ್ವಾನ್ವಯವಾಗಿ ಮಾನ್ಯತೆ ನೀಡುವಂತೆ ವಿಶ್ವವಿದ್ಯಾನಿಲಯ ೩ ರಾಜ್ಯ ಸರ್ಕಾರವು ಯುಜಿಸಿ ಹಾಗೂ ಕೇಂದ್ರ ಸರ್ಕಾರವನ್ನು ಕೋರಿರುತ್ತದೆ. SR ಸಂಖ್ಯೆ ಇಡಿ 03 ಯುಓವಿ 2021 (ಡಾ: ಅಶ್ವಥ್‌ ನಾರಾಯಣ ಸಿ.ಎನ್‌.) ಉಪ ಮುಖ್ಯಮಂತ್ರಿಗಳು (ಉನ್ನತ ಶಿಕ್ಷಣ, ಐಟಿ ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ) ಮ ಕರ್ನಾಟಕ ವಿಧಾನ ಸಭೆ ಚುಕ್ಕೆಗುರುತಿನ ಪ್ರಶ್ನೆ ಸಂಖ್ಯೆ : 953 ಮಾನ್ಯ ಸದಸ್ಯರ ಹೆಸರು : ಶ್ರೀನಾಗೇಶ್‌ ಬಿ.ಸಿ (ತಿಪಟೂರು) ಉತ್ತರಿಸಬೇಕಾದ ದಿನಾಂಕ : 04-02-2021 ಉತ್ತರಿಸುವ ಸಚಿವರು : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರು ಕಸಂ ಪ್ರಶ್ನೆ ಉತ್ತರ ಆ | ರಾಜ್ಯದಲ್ಲಿ ಏಷ್ಟು ಆಸ್ಪತ್ರೆಗಳನ್ನು ಎನ್‌ ಜಿ ಓ | ಆರೋಗ್ಯ ಬಂಧು -2016ರ ಪರಿಷ್ಕೃತ ಯೋಜನೆಯಡಿಯಲ್ಲಿ ಗಳಿಗೆ ನೀಡಲಾಗಿದೆ ( ಜಿಲ್ಲಾವಾರು ಮತ್ತು | ರಾಜ್ಯದಲ್ಲಿ 49 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಎನ್‌.ಜಿ.ಓ ತಾಲ್ಲೂಕು ವಾರು ವಿವರ ನೀಡುವುದು); ಗಳಿಗೆ ದತ್ತು ನಿರ್ವಹಣೆಗೆ ನೀಡಲಾಗಿದೆ. (ಜಿಲ್ಲಾವಾರು ಮತ್ತು ತಾಲ್ಲೂಕವಾರು ವಿವರ ಅನುಬಂಧದಲ್ಲಿ ನೀಡಲಾಗಿದೆ) ಆ ಈ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ | 42 ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೇತನಕ್ಕಾಗಿ ಒಟ್ಟು ಸಿಬ್ಬಂದಿಗಳಿಗೆ ಎಲ್ಲಿಯವರೆಗೂ ವೇತನ ಪಾಪತಿ | ರೂ.2602.67 ಲಕ್ಷಗಳ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಮಾಡಲಾಗಿದೆ(ವಿವರ ನೀಡುವುದು); ಅದರಂತೆ ಸದರಿ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಗೆ ಏಪ್ರಿಲ್‌-2020ರವರೆಗೆ ವೇತನ ಪಾವತಿಸಲಾಗಿದೆ, ಣು ವೇತನ ಪಾವತಿಯಾಗದಿದ್ದಲ್ಲಿ ಯ ಪಾಪಷತಿಸಲು ಸರ್ಕಾರಕ್ಕೆ ಇರುವ | ಮೇ-2020 ರಿಂದ ಡಿಸೆಂಬರ್‌ 2020ರವರೆಗೆ ಬಿಲ್ಲುಗಳನ್ನು ತಯಾರಿಸಿ ತೊಂದರೆಗಳೇನು (ವಿವರ ನೀಡುವುದು); ಮೇಲು ಸಹಿಗಾಗಿ ಜಿಲ್ಲಾ ಪಂಚಾಯತ್‌ಗೆ ಕಳುಸಿಕೊಡಲಾಗಿದ್ದು, ಜಿಲ್ಲಾ ಪಂಚಾಯತ್‌ ವಲಯದಿಂದ ವೇತನ ಬಿಡುಗಡೆಗೊಳಿಸಲು ಗ್‌ ಕ್ರಮವಹಿಸಲಾಗುತ್ತಿದೆ ಯಾವ ಕಾಲಮಿತಿಯೊಳಗೆ ವೇತನ ಪಾಪತಿಸಲಾಗುವುದು (ವಿವರ ನೀಡುವುದು)? ಆಕುಕ 09 ಎಸ್‌ಎಂಎಂ 2021 Wd (AR OE ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರು ಅನುಬಂಧ ಸ ವ ಪಣಿಷ್ಣತ ಆರೋಗ್ಯ ಬಂದು ಯೋಜನೆಯ ಅಡಿಯಲ್ಲಿ ಸರ್ಕಾರೇತರ ಖಾಸಗಿ ಸಂಸ್ಥೆಗಳು ದತ್ತು ನಿರ್ವಹಣೆ ಮಾಡುತ್ತಿರುವ ಸಂಸ್ಥೆಗಳಿಗೆ ವಿವರ. ಕ § ಸಂ ಖಾಸಗಿ ದತ್ತು ನಿರ್ವಹಣೆ RN ಜಿಲ್ಲೆ ತಾಲ್ಲೂಕು 4 ಪ್ರಾಥಮಿಕ ಆರೋಗ್ಯ ಕೇಂದ್ರದ ಹೆಸರು ಮಾಡುತ್ತಿ! ಪ 28 ಸೆ [) Z 2 3 4 ಬೆಂಗಳೊರು 1 ಈ ಬೆಂಗಳೂರು ನಗರ i ಪ್ರಾ ಆ ಕೇಂದ್ರ, ನೆಲಮಹೆಶ್ವರಿ ಕರುಣಾ ಟಸ್ಟ್‌ ಬೆಂಗಳೂರು ಬೆಂಗಳೊರು eK ೨ pS) pe 2 (ಗ) ದೂಡ್ಡಬಳ್ಳಾಪುರ 2 ಪ್ರಾ ಆ ಕೇಂದ್ರಕಮ್ಮಸಂದ್ರ ಕರುಣಾ ಟ್ರಸ್ಟ್‌ ಬೆಂಗಳೂರು 3 | ರಾಮನಗರ ಮಾಗಡಿ 3 ಪ್ರಾ. ಆ ಕೇಂದ್ರ, ಸುಗ್ಗನಹಳ್ಳಿ ಕರುಣಾ ಟ್ರಸ್ಟ್‌(ರಿ), ಬೆಂಗಳೂರು 4 ಚಿತ್ರದುರ್ಗ ಹಿರಿಯೂರು 4 ಪ್ರಾ.ಆ.ಕೇಂದ್ರ ದಿಂಡಾವರ ಕರುಣಾ ಟ್ರಸ್ಟ್‌(ರಿ), ಬೆಂಗಳೂರು | ಶುಪಾಲರು.`ವೈದ್ಯಕೀಯ ಚಿತ್ರದುರ್ಗ 5 po pe is ಪ್ರಾಸ ಗೊಡು ಮಹಾವಿದ್ಯಾಲಯ, ಚಿತ್ರದುರ್ಗ ದಾವಣಗೆರೆ ದಾವಣಗೆರೆ ಎಸ್‌.ಎಸ್‌.ಐ.ಎಮ್‌.ಎಸ್‌& 5 ಣ 6 ಪ್ರಾ ಆ ಕೇಂದ್ರ ಲೋಕಿಕೆರೆ Stic ಜಗಳೂರು 7 | ಪ್ರಾ ಆ ಕೇಂದ್ರಮಲ್ಲಾಪುರ ಕರುಣಾ ಟ್ರಸ್ಟ್‌(ರಿ), ಬೆಂಗಳೂರು. 6 | ತುಮಕೂರು ತಿಪಟೂರು 8 ಪ್ರಾ.ಆ.ಕೇಂದ್ರ ಹಾಲ್ಕುರಿಕೆ ಕರುಣಾ ಟ್ರಸ್ಟ್‌ ಬೆಂಗಳೂರು ತಿಪಟೂರು 9 ಪ್ರಾ.ಆ.ಕೇಂದ್ರ ಅರಳಗುಪ್ಪೆ ಕರುಣಾ ಟ್ರಸ್ಟ್‌ ಬೆಂಗಳೂರು ತಿಪಟೂರು 10 ಪ್ರಾ.ಆ.ಕೇಂದ್ರ ಬಳುವನೇರಲು ಕರುಣಾ ಟ್ರಸ್ಟ್‌ ಬೆಂಗಳೂರು 7 | ಬೆಳೆಗಾವಿ ಜೆಳಗಾವಿ 1 ಪ್ರಾ ಆ ಕೇಂದ್ರ,ವಂಟಮುರಿ ಜೆ ಎನ್‌ ಎಂ ಕಾಲೇಜು, ಬೆಳಗಾ | ಬೆಳಗಾವಿ 12 ಪ್ರಾ ಆ ಕೇಂದ್ರಕಿಣಯೇ ಜೆ ಎನ್‌ ಎಂ ಕಾಲೇಜು, ಬೆಳಗಾ ಬೆಳಗಾವಿ 13 ಪ್ರಾ ಆ ಕೇಂದ್ರಾ, ಅಶೋಕನಗರ | ಜೆ ಎನ್‌ ಎಂ ಕಾಲೇಜು, ಬೆಳಗಾ ಜೆಳಗಾವಿ 14 ಪ್ರಾ ಆ ಕೇಂದ್ರ, ರುಕ್ಕಣಿ ನಗರ | ಜೆ ಎನ್‌ ಎಂ ಕಾಲೇಜು, ಬೆಳಗಾ ಖಾನಾಪುರ 15 ಪ್ರಾ ಆ ಕೇಂದ್ರ, ಕಕ್ಕೇರಿ ದಾನೇಶ್ವರಿ ಸಂಸ್ಥೆ, ಬೆಳೆಗಾವಿ ಖಾನಾಪುರ 16 ಪ್ರಾ ಆ ಕೇಂದ್ರ, ಅಶೋಕ ನಗರ ದಾನೇಶ್ವರಿ ಸಂಸ್ಥೆ, ಬೆಳಗಾವಿ ಖಾನಾಪುರ 17 1 ಪ್ರಾ ಆಕೇಂದ್ರ, ರೋಂಡಾ 'ದಾನೇಶ್ವರಿ ಸಂಸ್ಥೆ, ಬೆಳಗಾವಿ ಖಾನಾಪುರ 18 ಪ್ರಾ ಆ ಕೇಂದ್ರ, ಕಣಕುಂಬಿ ಯುನೆಟೆಡ್‌ ವೆಲ್ಫೇರ್‌ , ಬೆಳಗಾವಿ | ನಾಗರಬೆಟ್ಟ ಪೌಂಡೆಷನ್‌, 8 | ಬಿಜಾಪುರ ಮುದ್ದೆಬಿಹಾಳ 19 ಅಡವಿ ಸೋಮನಾಳ ಕ ಮುದ್ದೆಬಿಹಾಳ | ಕಸ್ತೂರಿ ಬಾಯಿ ಈರಪ್ಪ ಲೋಣಿ ಮುದ್ದೆಬಿಹಾಳ 20 ಪ್ರಾ ಆ ಕೇಂದ್ರ ಬಂಟನೂರು ¥ ಹ ಮೇಮೊರಿಯಲ್‌ ಟ್ರಸ್ಟ್‌, ಸಿಂದಗಿ ಕಸ್ತೂರಿ ಬಾಯಿ ಈರಪ್ಪ ಲೋಣಿ ಇಂಡಿ 21 ಪ್ರಾ ಆ ಕೇಂದ್ರ. ಜಿಗಜಿಗಣಿ ಮೇಮೊರಿಯಲ್‌ ಟ್ರಸ್ಟ್‌, ಸಿಂದಗಿ ಗುಡ್ಡಾಳ್‌ ಮೈನಾರಿಟಿ ರೂರಲ್‌ ಸಿಂದಗಿ 22 ಪ್ರಾ ಆ ಕೇಂದ್ರ.ಅಸ್ಲಿ ಡೆವೆಲಪ್ಮೆಂಟ್‌, ಕಲ್ಕೇರಿ ಬಸವನ ಬಾಗೇವಾಡಿ 23 ಪ್ರಾ ಆ ಕೇಂದ್ರ, ಯಳವಾರ ಗುಡ್ನಾಳ್‌ ಮ್‌ಐನಾರಿಟಿ ರೀರಲ್‌ ಕ್‌ pe ಡೆವೆಲಪ್ಮೆಂಟ್‌, ಕಲ್ಲೇರಿ. ಕರುಣಾ ಟಸ್ಸೆ ವಿಜಯಪುರ 24 ಪ್ರಾ ಆ ಕೇಂದ್ರ, ಕನ್ನೂರು ಮುದ್ದೇಬಿಹಾಳ 25 ಪ್ರಾ ಆ ಕೇಂದ್ರ, ಗರಸಂಗಗಿ ಕಲಾಚೇತನಾ, ಯುವ ಸಂಸ್ಥೆ 9 ಧಾರವಾಡ ಕಲಘಟಗಿ 26 ಪ್ರಾ ಆ ಕೇಂದ್ರ ಗಳಗಿ-ಹುಲಕೊಪ್ಪ ಕರುಣಾ ಟ್ರಸ್ಟ್‌ ಬೆಂಗಳೂರು 10 ಗದಗ ರೋಣ 27 ಪ್ರಾಥಮಿಕ ಆರೋಗ್ಯ ಕೇಂದ್ರ ಹಿರೇಹಾಳ ಕರುಣಾ ಟ್ರಸ್ಟ್‌ ಬೆಂಗಳೂರು ಗದಗ 28 ನ he 'ಕರುಣಾ ಟ್ರಸ್‌ ಬೆಂಗಳೂರು ಸುಕೃತಿ ಸ್ಥಯಂ`ಸೌವಾಸಂಸ್ಸ್‌ 11 ಹಾವೇರಿ ಹಾನಗಲ್‌ 29 ಪ್ರಾ ಆ ಕೇಂದ್ರ, ಶೇಷಗಿರಿ ಲ 'ವ ಕೊಪ್ಪಳ ಈ ಉತ್ತರ ಕನ್ನಡ ಜೋಯಿಡಾ 30 ಪ್ರಾ ಆ ಕೇಂದ್ರ, ಡಿಗಿ ಸ್ಕೊಡ್‌ ವೇಸ್‌ ಸಂಸ್ಥೆಉತ್ತರ ಕನಡ 12 ಅ ಕನ್ನ ಸ್ರ ಅಟ್ಲಿ ಲ್ಯ ಲ ಲ್ಲ ಜೋಯಿಡಾ 31 ಪ್ರಾ ಅ ಕೇಂದ್ರ. ಕ್ಯಾಸಲ್‌ ರಾಕ್‌ ಸ್ಕೊಡ್‌ ವೇಸ್‌ ಸಂಸ್ಥೆೇಉತ್ತರ ಕನ್ನಡ 13 ಬಳ್ಳಾರಿ ಕೂಡ್ಡಗಿ 32 ಪ್ರಾ ಆ ಕೇಂದ್ರ ಹುಡೇಂ ಕರುಣಾ ಟ್ರಸ್ಟ್‌ ಬೆಂಗಳೂರು ಹೋಸಪೇಟೆ 33 ಪ್ರಾ ಆ ಕೇಂದ್ರ ಶ್ರೀರಾಮರಂಗಾಪುರ ಕರುಣಾ ಟ್ರಸ್ಟ್‌ ಬೆಂಗಳೂರು + 14 ಕೊಪ್ಪಳ ಗಂಗಾವತಿ ] 34 ಪ್ರಾ ಆ ಕೇಂದ್ರ ಆನೆಗುಂದಿ ಕರುಣಾ ಟ್ರಸ್‌(ರಿ) ಬೆಂಗಳೂರು ಬ ೨ ಮಾ ಬ ಜಾಮೆರಾಜ"'] `ಜಾವರಾವಗ ಉದ್ಧವ್‌ ಗ್ರಾಮಣಾಧವೃದ್ಧ ವ್‌ಪ್ತ 15| ಗರ ಟಾ) ಸ ಪ್ರಾ.೪ ಸೇಂಬ್ರ ಹಳ್ಳಕರೆ ಪುಂಡ ಶೈಕ್ಷಣಿಕ ಸಂಸ್ಥ( ಬೆಂಗಳೂರು [3 ಯಳಂದೂರು(ತಾ) 36 ಪ್ರಾ ಆ ಕೇಂದ್ರ ಗುಂಬಳ್ಳಿ ಕರುಣಾ ಟ್ರಸ್ಟ್‌ ಬೆಂಗಳೂರು ತ ಜಾವ ಹಾಲ್‌ CO ಗುಂಡ್ಲುಪೇಟೆ(ತಾ) 37 ಪ್ರಾ ಆ ಕೇಂದ್ರ ಮಂಗಲ ಸರ ಸೆ (8) 16 | ಚಿಕ್ಕಮಗಳೂರು ಕೊಪ್ಪ 3 | ಪ್ರಾಅ, ಕೇಂದ್ರ ಬಸರೀಕಟ | ಕರುಣಾ ಟ್ರಸ್ಟ್‌ ಬೆಂಗಳೂರು p] pe ಮೂಡಿಗೆರೆ 39 ಪ್ರಾಆ, ಕೇಂದ್ರ ಬಾಳೆಹೊಳೆ 2 ದಾನಂ ಸ ನವ್ಯ ್‌ ಬೆಳಗಾವಿ ನ ಉದ್ಭವ್‌ ಗ್ರಾಮೀಣಾಭಿವೃದ್ದಿ ಮತ್ತು {7 ಕೊಡಗು ಮಡಿಕೇರಿ 40 ಪ್ರಾ ಆ ಕೇಂದ್ರ ಸಂಪಾಜೆ ಶೈಕ್ಷಣಿಕ ಸಂಸ್ಥೆ ಬೆಂಗಳೂರು ವಿರಾಜ ಪೇಟೆ 41 ಪ್ರಾ ಆ ಕೇಂದ್ರ, ಶ್ರೀಮಂಗಳ ಕರುಣಾ ಟ್ರಸ್ಟ್‌ ಬೆಂಗಳೂರು T ವಿವೇಕಾನಂದ ಪಾಡ್‌ ಎನಿ ವಿರಾಜ ಪೇಟೆ 42 ಪ್ರಾ ಆ ಕೇಂದ್ರ ತಿತಮತಿ | ರುಮೈಸೂರು ವಿರಾಜ ಪೇಟೆ 43 ಪ್ರಾ ಆ ಕೇಂದ್ರ ಕಾನೂರು ಗ್ರೀನ್‌ ಡಾಟ್ಸ್‌ ಟ್ರಸ್ಟ್‌(ರಿ) ಮೈಸೂರು ವಿರಾಜ ಪೇಟೆ 44 ಪ್ರಾ ಆ ಕೇಂದ್ರ , ಬಾಳೆಲೆ ಇ್ಬಚರ್‌ ಬಾಂಿನಣಳ್‌ ಟ್ರಸ್ಟ ನ ಪ ಶಿವಮೊಗ್ಗ ಶ್ರೀ ಆದಿಚುಂಚನಗಿರಿ, `ವೈದ್ಧಯ ಮಂಡ್ಯ ಸ ಮ NC) 8 ೦ಡ್ಯ ನಾಗಮಂಗಲ 45 | ಸಮುದಾಯ ಆರೋಗ್ಯ ಕೇಂದ್ರ, ಬೆಳ್ಳೂರು ವಿಜ್ಞಾನ ಸಂಸ್ಥೆ, ನಾಗಮಂಗಲ — °— ಉದ್ದವ್‌ ಗ್ರಾಮೀಣಾಭಿವೈದ್ದ ಮತ್ತು ಮೆಸೂರು 2 ಪ ಪ್‌ [) ೨ RON) ಮಿ 9 7 ಪಿರಿಯಾಪಟ್ಟಣ 46 ಪ್ರಾ ಆ ಕೇಂದ್ರ ನಂದಿನಾಥಪುರ ಶೈಕ್ಷಣಿಕ ಸಂಸ್ಕೇ ಬೆಂಗಳೂರು - Ig ಉದ್ದವ್‌ ಗ್ರಾಮೀಣಾಭಿವೃದಿ ಮತು ಚ್‌ FS) ೨ ಲ"ದ fe} ಎಚ್‌ ಡಿ ಕೋಟೆ 47 ಪ್ರಾ ಆ ಕೇಂದ್ರ ಎನ್‌ ಬೇಗೂರು ಶ್ಲೆಕಣಿಕ ಸಂಸ್ಥೆ( ಬೆಂಗಳೂರು — 1 ವ [ ಎಚ್‌ ಡಿ ಕೋಟೆ 48 ಪ್ರಾಆ ಕೇಂದ್ರಡಿ ಬಿ ಕುಪೆ ಕರುಣಾ ಟ್ರಸ್ಟ್‌ ಬೆಂಗಳೂರು ನಂಜನಗೂಡು 49 ಉದ್ಭವ್‌ ಗ್ರಾಮೀಣಾಭಿವೃದ್ಧಿ ಮತ್ತು ಶೈಕ್ಷಣಿಕ ಸಂಸ್ಥೆ( ಬೆಂಗಳೂರು ಕರ್ನಾಟಕ ವಿಧಾನ ಸಭೆ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ :|919 ಕ (0 ಮಾನ್ಯ ಸದಸ್ಯರ ಹೆಸರು :| ಶ್ರೀ ರಾಜಾ ವೆಂಕಟಪ್ಪ ವಾಯಕ್‌ (ಮಾನ್ಸಿ) ಉತ್ತರಿಸುವ ದಿನಾಂಕ [ Fe | ಉತ್ತರಿಸುವ ಸಚಿವರು :| ಮಾನ್ಯ ಉಪ ಮುಖ್ಯ ಮಂತ್ರಿಗಳು (ಉನ್ನತ ಶಿಕ್ಷಣ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ | ಇಲಾಖೆ) ಸಾ ಸಂ ಪಶ್ನೆ ಉತ್ತರ ಅ) | ರಾಜ್ಯದಲ್ಲಿರುವ ಸರ್ಕಾರಿ ತಾಂತ್ರಿಕ ಶಿಕ್ಷಣ ಇಲಾಖೆಯ ಅಧೀನದಲ್ಲಿ ಪ್ರಸ್ತುತ 14 ಸರ್ಕಾರಿ PRN ಇಂಜಿನಿಯರಿಂಗ್‌ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ಸದರಿ ಸಂಸ್ಥೆಗಳಿಗೆ ಕಾಲೇಜುಗಳಲ್ಲಿ ಬೋಧಕ ಮೃಂಜ್ಞೂರಾದ, ಭರ್ತಿಯಾದ ಮತ್ತು ಖಾಲಿ ಇರುವ ಹುದ್ದೆಗಳ ಮಾಹಿತಿ ಈ ಯೋಧಕೀತರ ಹುದ್ದೆಗಳನ್ನು | ಡ್ರತಿರುತದೆ | ಎ.ಐ.ಸಿ.ಟೆ.ಇ ಮ್‌ ನಿಯಮಾನುಸಾರ ಇಂಜಿನಿಯರಿಂಗ್‌ ಕಾಲೇಜುಗಳು (ಬೋಧಕ) ಸೃಜಿಸಲಾಗಿದ್ದು, ಆ ಮಂಜೂರಾದ ಭರ್ತಿಯಾದ ಖಾಲಿ ಇರುವ ಹುದ್ದೆಗಳು ಹಲವಾರು ಹುದ್ದೆಗಳ ಸಂಖ್ಯೆ ಹುದ್ದೆಗಳ ಸಂಖ್ಯೆ ಹುದ್ದೆಗಳ ಸಂಖ್ಛೆ | ವರ್ಷಗಳಿಂದ ಖಾಲಿ 229 11 118 ಇರುವುದರಿಂದ 417 235 182 ವಿದ್ಯಾರ್ಥಿಗಳ ತಾಂತ್ರಿಕ 646 346 | 300 ವ್ಯಾಸಂಗಕ್ಕೆ ಇಂಜಿನಿಯರಿಂಗ್‌ ಕಾಲೇಜುಗಳು (ಬೋಧಕೇತರ) ತೊಂದರೆಯಾಗಿರುವುದು ಕ್ರಸಂ ಹುದ್ದೆಯ | ಮಂಜೂರಾದ ಭರ್ತಿಯಾದ | ಖಾಲಿ ಇರುವ ಸರ್ಕಾರದ ಗಮನಕ್ಕೆ HE ವರ್ಗ | ಹುದ್ದೆಗಳ ಸಂಖೆ | ಹುದ್ದೆಗಳ ಸಂಖ್ಯೆ | ಹುದ್ದೆಗಳ ಸಂಖ್ಯೆ ಬಂದಿದೆಯೇ; | I ಎ | 10 | 0 | 10 2 ಬಿ | 16} 5 3 8 A 680 wt 569 4 ಡಿ 439 It 428 ಒಟ್ಟು 1150 138 1012 ಖಾಲಿ ಇರುವ ಬೋಧಕ ಹುದ್ದೆಗೆದುರಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಪ್ರಸ್ತುತ 285 ಅರೆಕಾಲಿಕ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಂಡು ಪಾಠ ಪ್ರವಚನ ನಡೆಸಲಾಗುತ್ತಿದೆ ಮತ್ತು ಸಂಸ್ಥೆಗಳ ಆಡಳಿತಾತ್ಮಕ ಹಿತದೃಷ್ಟಿಯಿಂದ ಖಾಲಿ ಇರುವ ಗ್ರೂಪ್‌-ಡಿ ಹುದ್ದೆಗಳ ಎದುರಾಗಿ 190 ಹೊರಗುತ್ತಿಗೆ ನೌಕರರನ್ನು ನೇಮಿಸಿಕೊಂಡು ಕೆಲಸ ಕಾರ್ಯಗಳನ್ನು ನಿರ್ವಹಿಸಲಾಗುತ್ತಿದೆ. ಆ) ಸದರಿ ಕಾಲೇಜುಗಳಲ್ಲಿ ಖಾಲಿ | ಇರುವ ಬೋಧಕ/ ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡಲು ವೃಂದ ಮತ್ತು ನೇಮಕಾತಿ ನಿಯಮಗಳಿಗೆ ಕೆಲವೊಂದು ತಿದ್ದುಪಡಿಗಳನ್ನು ತರುವ ಅವಶ್ಯಕತೆ ಇರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಇ | ಹಾಗಿದ್ದಲ್ಲಿ. ವೃಂದ ಮತ್ತು[ ಸರ್ಕಾರಿ ಇಂಜಿನಿಯರಿಂಗ್‌ ಸಂಸ್ಥೆಗಳಲ್ಲಿನ ಬೋಧಕ ಸಿಬ್ಬಂದಿಗಳನ್ನು | ನೇಮಕಾತಿ ನಿಯಮಗಳಿಗೆ | ಎಐಸಿಟಿಇ ನಿಯಮಗಳನ್ವಯ ಭರ್ತಿ ಮಾಡಬೇಕಾಗಿದ್ದು, ಮಾರ್ಚ್‌-2019ರಂದು ತಿದ್ದುಪಡಿ ತರಲು ಸರ್ಕಾರಕ್ಕೆ | ಇರುವ ತೊಂದರೆಗಳೇನು ಈ) ಯಾವ ಕಾಲಮಿತಿಯೊಳಗೆ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತಂದು ಖಾಲಿ ಇರುವ ಬೋಧಕ/ ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡಲಾಗುವುದು? 07ನೇ ಎಐಸಿಟಿಇ ನಿಯಮಗಳನ್ನು ಜಾರಿಗೆ ತರಲಾಗಿದ್ದು, ಇದರನ್ವಯ, ನೇಮಕಾತಿ ವಿಧಾನ, ವಿದ್ಯಾರ್ಹತೆ ಮತ್ತು ಸೇವಾ ಷರತ್ತುಗಳನ್ನು ವೃಂದ ಮತ್ತು ನೇಮಕಾತಿ ನಿಯಮಾವಳಿಗಳಲ್ಲಿ ಅಳವಡಿಸಿಕೊಂಡ ನಂತರ ಕ್ರಮಕೈಗೊಳ್ಳಬೇಕಾಗಿರುತ್ತದೆ. ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ ಜಾರಿಯಲ್ಲಿರುವ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಪರಿಷ್ಕರಿಸಲು, ನಿರ್ದೇಶಕರು, ತಾಂತ್ರಿಕ ಶಿಕ್ಷಣ ಇಲಾಖೆ ಇವರು ದಿನಾಂಕ: 12.12.2019ರಂದು ಸರ್ಕಾರಕ್ಕೆ ಸಲ್ಲಿಸಿದ್ದ ಪ್ರಸ್ತಾವನೆಯ ಬಗ್ಗೆ ಅಭಿಪ್ರಾಯ/ ಸಹಮತಿ ಕೋರಿ ಕಡತವನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವಾ ನಿಯಮಗಳು-2), ಸಂಸದೀಯ ವ್ಯವಹಾರಗಳ ಇಲಾಖೆ ಮತ್ತು ಆರ್ಥಿಕ ಇಲಾಖೆಗಳಿಗೆ ಕಳುಹಿಸಲಾಗಿತ್ತು ಅದರಂತೆ, ಸದರಿ ಇಲಾಖೆಗಳು ನೀಡಿರುವ ಅಭಿಪ್ರಾಯ/ಸಹಮತಿಯನ್ನು ಕರಡು ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಅಳವಡಿಸಿ, ಪರಿಷ್ಕೃತ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ದಿನಾಂಕಃ13.05.2019 ಮತ್ತು 04.06.2020ರಲ್ಲಿ ನಿರ್ದೇಶಕರು, ತಾಂತ್ರಿಕ ಶಿಕ್ಷಣ ಇಲಾಖೆ, ಬೆಂಗಳೂರು ಇವರನ್ನು ಕೋರಲಾಗಿರುತ್ತದೆ. ಈ ಬಗ್ಗೆ ಆಯುಕ್ತರು, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಇವರಿಂದ ಪರಿಷ್ಕೃತ ಪ್ರಸ್ತಾವನೆ ಬಂದ ನಂತರ ನಿಯಮಾನುಸಾರ ಕಮ ವಹಿಸಲಾಗುವುದು. ಆರ್ಥಿಕ ಇಲಾಖೆಯು ಸುತ್ತೋಲೆ ಸಂಖ್ಯೆ: ಆಇ 03 ಬಿಇಎಂ 2020, ದಿನಾಂಕ:06.07.2020ರಲ್ಲಿ 2020-21ನೇ ಸಾಲಿನ ಆರ್ಥಿಕ ವರ್ಷದಲ್ಲಿ ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳನ್ನು ಹಾಗೂ ಬ್ಯಾಕ್‌-ಲಾಗ್‌ ಹುದ್ದೆಗಳು ಸೇರಿದಂತೆ ಎಲ್ಲಾ ನೇರ ನೇಮಕಾತಿ ಹುದ್ದೆಗಳನ್ನು ಭರ್ತಿ ಮಾಡುವುದನ್ನು ಮುಂದಿನ ಆದೇಶದವರೆಗೆ ತಡೆಹಿಡಿಯಲಾಗಿದೆ ಎಂದು ಸೂಚಿಸಲಾಗಿರುತ್ತದೆ ಮತ್ತು ಆರ್ಥಿಕ ಇಲಾಖೆಯು ಪತ್ರ ಸಂಖ್ಯೆೇಆಇ 141 ಎಫ್‌ಆರ್‌.ಸಿ 2020, ದಿನಾಂಕ: 07.09.2020ರಲ್ಲಿ 2020-21ನೇ ಸಾಲಿನಲ್ಲಿ ನೇಮಕಾತಿಗೆ ಸಂಬಂಧಿಸಿದ ಪಕ್ರಿಯೆಯನ್ನು ಮುಂದಿನ ಆರ್ಥಿಕ ವರ್ಷದಲ್ಲಿ | [ಕೈಗೊಳ್ಳುವಂತೆ ಸೂಚಿಸಲಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಆರ್ಥಿಕ ಇಲಾಖೆಯು ಆರ್ಥಿಕ ನಿರ್ಬಂಧವನ್ನು ತೆರವುಗೊಳಿಸಿದ ನಂತರ ಹಾಗೂ ಇಲಾಖಾ ವೃಂದ ಮತ್ತು ನೇಮಕಾತಿ ನಿಯಮಾವಳಿಗಳ ತಿದ್ದುಪಡಿಗಳನ್ನು ಹೊರಡಿಸಿದ ನಂತರ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು. ಅಡಿ 15 ಟಿಪಿಆ 2021 (ಡಾ ಅಶ್ವತ ರಾಯಣ್‌.ಸಿ.ಎನ್‌) ಉಪ ಮುಖ್ಯ ಮಂತ್ರಿಗಳು (ಉನ್ನತ ಶಿಕ್ಷಣ. ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಹೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ) ಕರ್ನಾಟಿಕ ವಿಧಾನ ಸಭೆ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ 926 ಮಾನ್ಯ ಸದಸ್ಯರ ಹೆಸರು ಶ್ರೀ ರವೀಂದ್ರ ಶ್ರೀಕಂಠಯ್ಯ (ಶ್ರೀರಂಗಪಟ್ಟಣ) ಉತ್ತರಿಸಬೇಕಾದ ದಿನಾಂಕ 4-2-2021 ಉತ್ತರಿಸುವ ಸಚಿವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಮೈದ್ಯಕೀಯ ಶಿಕ್ಷಣ ಸಚಿವರು ತ್ರೆ ಪ್ರಶ್ನೆ ಉತ್ತರ ಸಲ. ಶ್ರೀರಂಗಪಟ್ಕಣ ವಿಧಾನಸಭಾ ಕ್ಲೇತದ ವ್ಯಾಪ್ತಿಯಲ್ಲಿ ಒಟ್ಟು 8 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಅವು:- 1. ಪ್ರಾಥಮಿಕ ಆರೋಗ್ಯ ಕೇಂದ್ರ, ಕೊಡಿಯಾಲ, 2. ಪ್ರಾಥಮಿಕ ಆರೋಗ್ಯ ಕೇಂದ್ರ, ಕೆ. ಶೆಟ್ಟಿಹಳ್ಳಿ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ 3. ಪ್ರಾಥಮಿಕ ಆರೋಗ್ಯ ಕೇಂದ್ರ, ಟಿ.ಎಂ. ಹೊಸೂರು ವ್ಯಾಪ್ತಿಯಲ್ಲಿ ಬರುವ ಪಾಥಮಿಕ 4. ಪ್ರಾಥಮಿಕ ಆರೋಗ್ಯ ಕೇಂದ್ರ, ಮಹದೇವಪುರ ಸಸ 2 5, ಪ್ರಾಥಮಿಕ ಆರೋಗ್ಯ ಕೇಂದ್ರ, ಪಾಲಹಳ್ಳಿ ಅ | ಆರೋಗ್ಯ ಕೇಂದ್ರಗಳು ನಿ ಕೆ ಗರ ದುರಸಿಯಾಗದಿರುವುದು ಸರ್ಕಾರದ | 5: ಪಾಥಮಿಕ ಆರೋಗ್ಯ ಕೇಂದ್ರ ಕೆ.ಆರ್‌ ಸಾ ಗಮನಕೆ ಬಂದಿದೆಯೇ: 7. ಪ್ರಾಥಮಿಕ ಆರೋಗ್ಯ ಕೇಂದ್ರ, ಬಲ್ಲೇನಹಳ್ಳಿ ij ; 8. ಪ್ರಾಥಮಿಕ ಆರೋಗ್ಯ ಕೇಂದ, ಬೆಳಗೋಳ ಸದರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ದುರಸ್ತಿ ಬಗ್ಗೆ ಸರ್ಕಾರದಲ್ಲಿ. ಯಾವುದೇ ಪ್ರಸ್ತಾವನೆ —l ಸ್ವೀಕೃತವಾಗಿರುವುದಿಲ್ಲ. ಹಾಗಿದ್ದಲ್ಲಿ, ಸರ್ಕಾರ ಯಾವಾಗ ಆ | ದುರಸಿಗೆ ಕಮ ಕೈಗೊಳ್ಳುವುದು: ಉದ್ಮವಿಸುವುದಿಲ್ಲ. ಅರಕೆರೆ, ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಈ ವ್ಯಾಪ್ತಿಯ ಅರಕೆರೆ ಗ್ರಾಮದಲ್ಲಿ ಮೇಲ್ಲರ್ಜಿಗೇರಿಸಲಾಗಿದ್ದು, ಅರೆಕರೆ, ಸಮುದಾಯ ಸನೆಟನನ ಇ | ಆರೋಗ್ಯ ಆರೋಗ್ಯ ಕೇಂದ್ರವು ಹೊಸಕಟ್ಟಿಡದಲ್ಲಿ ಜ್ತ ಪ್ರಾಥಮಿಕ ಆರೋಗ್ಯ ಕೇಂದ್ರವು ಚಿ | ಕಾರ್ಯನಿರ್ವಹಿಸುತ್ತಿದೆ. ಶಿಥಿಲಾವಸ್ಥೆಯಲ್ಲಿದ್ದು ಅದನ್ನು ದುರಸ್ತಿ Wad ಪಡಿಸಲು ಸರ್ಕಾರವು ಕೈಗೊಂಡ | ಹಳೇ ಕಟಿಡವನ್ನು ಲ್ಯಾಪ್ರೋಸ್ಕೋಪಿಕ್‌ ರೋಗಿಗಳಿಗೆ ಕ್ರಮಗಳೇನು: § ಉದರ ಶಸ್ತ್ರ ಚಿಕಿತ್ಸೆ ನೀಡಲು ಉಪಯೋಗಿಸಲಾಗುತ್ತಿದೆ. " ಸದರಿ ಹಳೆ ಕಟ್ಟಡದಲ್ಲಿ ಲ್ಯಾಬ್‌ ಹಾಗೂ ಎಕ್ಕರೇ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಸದರಿ ಆರೋಗ್ಯ ಕೇಂದ್ರವನ್ನು | ಅರಕೆರೆ, ಸಮುದಾಯ ಆರೋಗ್ಯ ಕೇಂದ್ರದ ದುರಸ್ಲಿಪಡಿಸಲು ಅವಶ್ಯವಿರುವ | ಮೇಲ್ಮಾವಣಿಯ ದುರಸ್ತಿ ಕಾರ್ಯ ಅಗತ್ಯವಿರುವುದಾಗಿ ಈ ಅನುದಾನವನ್ನು ಸರ್ಕಾರವು | ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಮೀಸಲಿರಿಸಿದೆಯೇ? ಮಂಡ್ಯ ಇವರಿಂದ ತಿಳಿದು ಬಂದಿದ್ದು, 2021-22ನೇ ಸಾಲಿನಲ್ಲಿ ಆದ್ಯತೆಗೆ ಅನುಗುಣವಾಗಿ | ಕ್ರಮವಹಿಸಲಾಗುವುದು. ಆಕುಕ 18 ಎಸ್‌.ಎ೦.ಎಂ. 2021 SOL ಡಾ: ಕೆ:ಸ್‌ಧಾಕರ್‌) ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರು ಕರ್ನಾಟಿಕ ವಿಧಾನಸಭೆ ಚುಕ್ಕೆ ಗುರುತಿನ ಪ್ರಶ್ನೆ ಸ೦ಖ್ಯೆ ಮಾನ್ಯ ಸದಸ್ಯರ ಹೆಸರು ಉತ್ತರಿಸುವ ಸಚಿವರು ಉತ್ತರಿಸುವ ದಿನಾಂಕ 1083 ಶ್ರೀ ರಾಮದಾಸ್‌ ಎಸ್‌.ಎ (ಕೃಷ್ಣರಾಜ) ಪ್ರವಾಸೋದ್ಯಮ ಮತ್ತು ಪರಿಸರ ಹಾಗೂ ಜೀವಿಶಾಸ್ತ್ರ, ಸಚಿವರು 04-02-2021 ಪ್ರ. ಸಂ ಪ್ರಶ್ನೆ ಉತ್ತರ ಅ) ಮೈಸೂರು ಜಿಲ್ಲೆಯನ್ನು 'ಪುವಾಸೋದ್ಯಮ ಕೇಂದ್ರ' ಎಂದು ಭೂಪಟದಲ್ಲಿ ಗುರುತಿಸಲಾಗಿದೆಯೇ; ಗುರುತಿಸಿದ್ದಲ್ಲಿ, ಪ್ರವಾಸೋದ್ಯಮ ಅಭಿವೃದ್ಧಿಗೆ ಕ್ರಮಗಳೇಮು; ನಗರ ಮತ್ತು ಒಂದು ಸದರಿ ಕೇಂದ್ರದ ಕೈಗೊಂಡಿರುವ ಮೈಸೂರು ಜಿಲ್ಲೆಯಲ್ಲಿ ಮೈಸೂರು ನಗರ, ಬೈಲುಕುಪ್ಸೆ, ನಂಜನಗೂಡು, ಮತ್ತು ಸೋಮನಾಥಪುರವನ್ನು 2020-25ರ ಕರ್ನಾಟಿಕ ಪ್ರವಾಸೋದ್ಯಮ ನೀತಿಯಡಿ, ಕೇಂದ್ರೀಕೃತ ಪ್ರವಾಸೋದ್ಯಮ ತಾಣವಾಗಿ ಗುರುತಿಸಲಾಗಿದೆ. ಮೈಸೂರು ಜಿಲ್ಲೆಯಲ್ಲಿ ಪ್ರವಾಸಿ ತಾಣಗಳನ್ನು ಅಭಿವೃದ್ದಿಪಡಿಸಲು ಹಾಗೂ ಭೇಟಿ ನೀಡುವ ಪ್ರವಾಸಿಗರ ಅನುಕೂಲಕ್ಕಾಗಿ ಪ್ರವಾಸಿ ತಾಣಗಳಲ್ಲಿ ಯಾತಿನಿವಾಸ, ಡಾರ್ಮಿಟಿರಿ, ಶೌಚಾಲಯ, ಕುಡಿಯುವ ನೀರು, ಸಂಪರ್ಕ ರಸ್ತೆ ಇತ್ಯಾದಿ ಕಾಮಗಾರಿಗಳನ್ನು ಅಗತ್ಯತೆ ಅನುಗುಣವಾಗಿ ಪರಿಶೀಲಿಸಿ ಕೈಗೊಳ್ಳಲಾಗುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ಮೈಸೂರು ಜಿಲ್ಲೆಯಲ್ಲಿ ಬಂಡವಾಳ ವೆಚ್ಚಗಳಡಿ ಹಾಗೂ ಕರ್ನಾಟಿಕ ಟೂರಿಸಂ ವಿಷನ್‌ ಗ್ರೂಪ್‌ ಅಡಿ ಒಟ್ಟು 65 ಕಾಮಗಾರಿಗಳನ್ನು ರೂ.7122.50ಲಕ್ಷಗಳ ವೆಚ್ಛದಲ್ಲಿ ಕೈಗೆತ್ತಿಕೊಳ್ಳಲಾಗಿದ್ದು, ರೂ.3776.75ಲಕ್ಷಗಳನ್ನು ಬಿಡುಗಡೆ ಮಾಡಲಾಗಿರುತ್ತದೆ. ವಿವರ ಅನುಬಂಧದಲ್ಲಿ ಲಗತ್ತಿಸಿದೆ. ಜಿಲ್ಲೆಯ ಪ್ರವಾಸಿ ತಾಣಗಳ ಬಗ್ಗೆ ವಿವಿಧ ಮಾಧ್ಯಮಗಳ ಮೂಲಕ ಪ್ರಚಾರ ಕೈಗೊಳ್ಳಲಾಗುತ್ತಿದೆ. ಮೈಸೂರು ಜಿಲ್ಲೆಯನ್ನು ಹೆರಿಟೆಜ್‌ ಟೂರಿಸಂ, ಹೆಲ್‌ ಟೂರಿಸಂ, ಎಜುಕೇಷನ್‌ ಟೂರಿಸಂ (ಯೋಗ ಶಿಕ್ಷಣವು ಸೇರಿದಂತೆ ಪರಿಸರ ಟೂರಿಸಂ, ಚಿತ್ರೀಕರಣ ಟೂರಿಸಂಗಳ ಮೂಲಕ ಅಭಿವೃದ್ದಿ ಮಾಡಲು ಸರ್ಕಾರ ಚಿ೦ತನೆ ಮಾಡಿದೆಯೇ; ಮಾಡಿದಲ್ಲಿ, ಈ ಬಗ್ಗೆ ಸರ್ಕಾರವು ಕೈಗೊಂಡಿರುವ ಕ್ರಮಗಳೇನು; ಹೌದು. ಕರ್ನಾಟಕ ಪ್ರವಾಸೋದ್ಯಮ ಎನೀತಿ 2020-25ರಲ್ಲಿ ಮೈಸೂರು ಜಿಲ್ಲೆ ಒಳಗೊಂಡಂತೆ ಇಡೀ ರಾಜ್ಯಕೆ ಅನ್ವಯವಾಗುವಂತೆ ಹೆರಿಟೀಜ್‌ ಸ್ವಾಸ್ಕ, ಶಿಕ್ಷಣ, ಪರಿಸರ ಟೂರಿಸಂಗಳನ್ನು ಪ್ರವಾಸೋದ್ಯಮದ ಉತ್ಸನ್ನಗಳನ್ನಾಗಿ ಗುರುತಿಸಿದ್ದು, ಈ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಲು ಮುಂದೆ ಬರುವ ಉದ್ದಿಮೆದಾರರಿಗೆ ಸಹಾಯಧನ, ರಿಯಾಯತಿಗಳನ್ನು ನೀಡಲು ಯೋಜನೆ ರೂಪಿಸಲಾಗಿದೆ. ಈ) | ಪ್ರವಾಸೋದ್ಯಮ ಅಭಿವೃದ್ಧಿಗೆ ಹೌದು. ಆಮಸುಖಲ್ಲರಿ ತಾ ತೆರಿಗೆ ವಿನಾಯಿತಿ, ಸಬ್ಬಿಡಿ ಮತ್ತು ಪ್ರವಾಸೋದ್ಯಮಕ್ಕೆ ಅಭಿವೃದಿ/ ಸ ಹ Fr ಉತ್ತೇಜನ ನೀಡುವ ಇತರೆ ಸೌಲಭ್ಯಗಳನ್ನು ಪ್ರವಾಸೋದ್ಯಮ ಸೌಲಭ್ಯಗಳನ್ನು ಲ್ಲಿ ಅಳವಡಿಸಲಾಗಿದೆ (ಪ್ರತಿ ಲಗತ್ತಿಸಲಾಗಿದೆ ಪ್ರವಾಸೋದ್ಯಮ ನೀತಿಯಲ್ಲಿ ಪಾಸ SL ಅವಕಾಶ ಕಲ್ಪಿಸಲಾಗಿದೆಯೇ? (ವಿವರ ನೀಡುವುದು) ಸಂಖ್ಯೆ: ಟಿಓಆರ್‌ 03 ಟಿಡಿವಿ 2021 ಸ ಕವಾಸೋದ್ಯಮ ಮತ್ತು ಪರಿಸರ ಹಾಗೂ ಜೀವಿಶಾಸ್ತ ಸಚಿವರು ಅಮುಬಂಥ ಮೈಸೂರು ಜಿಲ್ಲೆಯಲ್ಲಿ ಬಂಡವಾಳ ವೆಚ್ಚಗಳ ಅಡಿ ಕೈಗೆತ್ತಿಕೊಂಡಿರುವ ಕಾಮಗಾರಿಗಳ ವಿವರ (ರೂ.ಲಕ್ಷಗಳಲ್ಲ) ಈ ಮುಷನೀಕಾವ ಬಿಡುಗಡೆ ಮಾಡಿರುವ ಅನುಬಾನ fg ಕಾಮಗಾರಿಯ ಹೆಸರು ಅಂದಾಜು ಮೊತ್ತ| ಅನುಷ್ಠಾನ ಸಂಸ್ಥೆ ಸಂ. ವರ್ಷ 2017-18 2018-19 2019-20 q 2 3 4 5, 6 7 8 ann ಜಿಲ್ಲೆ ಮೈಸೂರು ತಾಲ್ಲೂಕು | Il ಭಾರತೀಯ ಕರ್ನಾಟಕ ಜ್ಞಾನ ಆಯೋಗದ ಶಿಫಾರಸ್ಸಿನಂತೆ ರಾಷ್ಟ್ರೀಯ 1' |ಕಾವೇರಿ ನದಿಯ ಕುರಿತು ಮೈಸೂರಿನಲ್ಲಿ] 2017-18 350.00 ವಿಜ್ಞಾನ 200.00 ವ ವಾ ಬಹುಮಾಧ್ಯಮ ಗ್ಯಾಲರಿ ಸ್ಥಾಪನೆ ಅಕಾಡೆಮಿ, ಅಲಹಾಬಾದ್‌ ಮೈಸೂರು ಕು, ನಿಲವಾಲ ಹೋಬಳಿ ಸ ತಾ ; ಆ Ne _ R ಲೋಕೋಪ ನಾಗವಾಲ ಗ್ರಾಮದಲ್ಲಿರುವ e| 2017-1 2 ಷಃ 50.00 ಯೋಗಿ 30.00 10.00 ್‌್‌ ಸೋಮೇಶ್ಲರ ದೇವಸ್ಥಾನದ ಹತ್ತಿರ ವ ® ೫ ಇಲಾಖೆ [ಮೂಲಸೌಕರ್ಯ ಅಭಿವೃದ್ಧಿ ಮೈಸೂರು ಜಿಲ್ಲೆಯ ಮೈಸೂರಿನ ಚಾಮುಂಡಿ ಬೆಟ್ಟಿದ ಸಂದಿ ಪ್ರವಾಸಿ ತಾಣವನ್ನು ಸಂಪರ್ಕಿಸುವ ಬುಲ್‌ ವ್ಯೂ ರಸ್ತೆ 100 ಕಿ.ಮೀ. ನಿಂದ 140 ಕಿ.ಮೀ ರವರೆಗಿನ ರಸ್ತೆಯನ್ನು ಲೋಕೋಪ 3 ಅಭಿವೃದ್ಧಿಪಡಿಸುವುದು. (ಘುಟ್ದಾತ್‌,| 2017-18 120.00 ಯೋಗಿ 90.00 ವಾ ರಿಟೈನಿಂಗ್‌ವಾಲ್‌ ನಿರ್ಮಾಣ, ಡ್ರೈನೇಜ್‌ ಇಲಾ ಹಾಗೂ ಇತರೆ ಕಾಮಗಾರಿಗಳನ್ನು ಒಳಗೊಂಡಂತೆ.) (20 ಪ್ರವಾಸಿ ತಾಣಗಳ ಅಭಿವೃದ್ಧಿ ಕೂಡುರಸ್ತೆ ಕಾಮಗಾರಿ) ಮೈಸೂರು ತಾಲ್ಲೂಕು ಜಯಪುರ ಗ್ರಾಮದಲ್ಲಿರುವ ಪ್ರವಾಸಿ ಕೇಂದ್ರವಾದ ಶ್ರೀ ಜೇಡಿಕಟ್ಟಿ Weed 0 ಗ. e ೇ: 'ವಸ್ಥಾನದ a ಇ 3 & 208-19 | 300.00 | ಯೋಗಿ ಹ 50.00 - ಆವರಣದ ಅಭಿವೃದ್ಧಿಗೆ ಹಾಗೂ ಯಾತ್ರಿ Alte ಇ ನಿವಾಸ ನಿರ್ಮಾಣ ಅಭಿವೃದ್ಧಿ. [ಮೈಸೊರು ತಾಲ್ಲೂಕು, ಕೆ.ಆರ್‌.ಎಸ್‌. 5 |ಹಿನ್ನೀರಿನಲ್ಲಿರುವ ಮೀನಾಕ್ಷಿ ಪ್ರವಾಸಿ ತಾಣದ] 2018-19 50.00 | ಕೆಟಿಐಎಲ್‌ — 30.00 ಇ ಅಭಿವೃದ್ಧಿ. ಮೈಸೂರು ಈ ಜಯಮರ ಹೋಬಳಿ SPEER 6 |ಮುಳ್ಳೂರು, ಸೋಮೇಶ್ವರ ದೇವಸ್ಥಾನ,| 2018-19 30.00 ಯೋಗಿ - 30.00 KN ಮೂಲಸೌಕರ್ಯ ಕಾಮಗಾರಿಗಳು. ಇಲಾಖೆ Pagel (ರೂ.ಲಕ್ಷಗಳಲ್ಲಿ) [oY ಕಾಮಗಾರಿಯ ಹೆಸರು ಮಂಜೂ ರಾದ ಅನುಷ್ಠಾನ ಸಂಸ್ಥೆ ಬಿಡುಗಡೆ ಮಾಡಿರುವ ಅನುದಾನ 2017-18 | 2018-19 2019-20 ಮೈಸೂರು ತಃ ಇಲವಾಲ ಹೋಬಳಿ ಕಲ್ಲೂರು ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದ ಮೂಲಸೌಕರ್ಯ ಕಾಮಗಾರಿಗಳು. ಲೋಕೋಪ ಯೋಗಿ ಇಲಾಖೆ 2018-19 30.00 — 30.00 ಬ ಮೈಸೂರು ತಾಲ್ಲೂಕು ಮಂಡಕಹಳ್ಳಿ ಗ್ರಾಮ ಮಹದೇಶ್ವರ ದೇವಸ್ಥಾನ ಬಳಿ ಮೂಲಭೂತ ಸೌಕರ್ಯ. (ಸರ್ಕರದ ಆದೇಶ ಸಂಖ್ಯೆ TOR 72 TDP 2019, &.30.112019.} 2019-20 100.00 ಕೆಟಿಐಎಲ್‌ 35.00 ಮೈಸೂರು ತಾಲ್ಲೂಕು ಬೋಗಾದಿ ಗ್ರಾಮ ಬಸವೇಶ್ವರ ದೇವಸ್ಥಾನದ ಬಳಿ ಮೂಲಭೂತೆ ಸೌಕೆರ್ಯ.(ನರ್ಣಾಂಣ ಆದೇಶ ಸಟೆ TOR 72 TDP 2019, 8.30.112019) 2019-20 50.00 ಕೆಟಿಐಎಲ್‌ 40.00 ಮೈಸೂರು ತಾಲ್ಲೂಕು ಬಂಡಿಪಾಳ್ಯ ಗ್ರಾಮ ಬಸವೇಶ್ವರ ದೇವಸ್ಥಾನ ಬಳಿ ಮೂಲಭೂತ ಸೌಕರ್ಯ..(ಸರ್ಣಲದ ಆದೇಶ ಸಂಖ್ಯೆ TOR 72 TDP 2019, &.30.11.2019.) 10 sl —! 2019-20 50.00 ಕೆಟಿಐಎಲ್‌ 40.00 ಮ್ಮ ॥ |: ಬಿಲ್ಲೇಶ್ಚರ ದೇವಸ್ಥಾನದ ಹತ್ತಿರ ಯಾತ್ರಿನಿವಾಸ ನಿರ್ಮಾಣ. | ಸೂರು ತಾಲ್ಲೂಕು ಕೂರ್ಗಳ್ಳಿ = 2019-20 —! 33.00 ಮೈಸೂರು ಈಾಲ್ಲೂಕು ರಮ್ಮನಹಳ್ಳಿಯ ಪುರಾತನ ದೇವಸ್ಥಾನದ ಬಳಿ 12 ಮೂಲಭೂತ ಸೌಕರ್ಯ ನಿರ್ಮಾಣ 2019-20 25.00 8.00 ಕಾಮಗಾರಿ, ಚಾಮರಾಜ ಕ್ಷೇತ್ರದಲ್ಲಿ ನ್‌ 13 |ರೀತಿಯ ದೀಪಗಳನ್ನು ಅಳವಡಿಸುವ ಕಾಮಗಾರಿ. 2019-20 100.00 | ರುಣಾಸೂರು ತಾಲ್ಲೂಕು ಮ್ಯಸೂರು. ಕೆ.ಆರ್‌.ನಗರ ರಸ್ತೆಯಿಂದ ಕಂತೇಗೌಡನ! ಕೊಪ್ಪಲು, ಹುಸೇನ್‌ಮರ ಮಾರ್ಗವಾಗಿ ಗೊಮ್ಮಟಗಿರಿ ಕ್ಷೇತ್ರಕ್ಕೆ ಹೋಗುವ ರಸ್ತೆ ಅಭಿವೃದ್ಧಿ. IW; 2017-18 100.00 — ಈ; Page2 (ರೂ.ಲಕ್ಷಗಳಲ್ಲಿ) | ಬಿಡುಗಡೆ ಮಾಡಿರುವ ಅನುದಾನ ಕ್ರ ಮಂಜೂ ರಾದ La ಕಾಮಗಾರಿಯ ಹೆಸರು ಎರು (ಅಂದಾಜು ಮೊತ್ತ| ಅನುಮಾನ ಸಂಸ್ಥೆ 2017-18 | 2018-19 | 2019-20 F- ಹುಣಸೂರು ತಾಲ್ಲೂಕಿನ ಹುಣಸೂರು- ಪಿರಿಯಾಪಟ್ಟಣ ರಸ್ತೆ ಮಾರ್ಗ ನಿಲುವಾಗಿ ವ ನ 15 [ರನಗೋಡು ಪಂಚವಳ್ಳಿ ರಸ್ತೆ ಸರಪಳಿ 82: | 20000 (ನ್‌್‌ ೦.00 - ೭ CA ಸೋಗಿ ಇಲಾಖೆ 1900 ರಿಂದ 22.45 ರಸ್ತೆ ಅಭಿವೃದ್ಧಿ. (20 ಪ್ರವಾಸಿ ತಾಣಗಳ ಅಭಿವೃದ್ಧಿ ಯೋಜನೆ) ಮೈಸೂರು ಜಿಲ್ಲೆಯ ಹುಣಸೂರು ಕು, [ ಲ್ಲ ತಾಲಿ | ಆರ್‌ 16 |ಮಾದಹಳ್ಲಿ ಉಕಿನಕಂತೆ ಮಠದ ಹತ್ತಿರ 25.00 15.00 — — iy p ರ್‌ ಐಡಿಎಲ್‌ ಯಾತ್ರಿನಿವಾಸ ನಿರ್ಮಾಣ. ಹುಣಸೂರು ಕ್ಷೇತ್ರದ ಓಂಕಾರೇಶರ ಬೆಟಿದಃ ಕೌಆರ್‌ [ನರು ನ್ಷೇತ್ರ “ಶ್ವರ ಬೆಲ್ಬದಳಿ 9 | 2500 § - 25.00 § ಪ್ರವಾಸಿ ಸೌಲಭ್ಯಗಳ ಅಭಿವೃದ್ಧಿ ಐಡಿಎಲ್‌ ಸೋಲನಹಳ್ಳಿ ರವೇಶರ ಬೆಟಿದ ಬಳಿ ಕೆಆರ್‌ 18 ಸ್ಥ ಭೈರವೇಶ್ವ ™ 2018-19 25.00 — 25.00 ನ್‌ ಪ್ರವಾಸಿ ಸೌಲಭ್ಯಗಳ ಅಭಿವೃದ್ಧಿ ಐಡಿಎಲ್‌ ಹುಣಸೂರು ತಾಲ್ಲೂಕಿನ ರಾಮೇನಹಳ್ಳಿ ಫಿ [3 ಇಗೆ: pe pe 19 |ರನ್ತೆಯಲ್ಲಿರುವ ಸುಪ್ರಸಿದ್ದ ಓಂಕಾರೇಶ್ವರ] 2019-20 25.00 ಆಡದರ 8.00 ದೇವಸ್ಥಾನದ ಅಭಿವೃದ್ಧಿ ಕಾಮಗಾರಿ. ಹುಣಸೂರು ತಾಲ್ಲೂಕಿನ ನಲ್ಲೂರುಪಾಲ ಹರಳಹಳ್ಳಿ ಮುಖ್ಯ ರಸ್ತೆಯಲ್ಲಿರುವ ಕೌಆರ್‌ 20 ¥ ನ 2019-20 25.00 - - 8.00 ಆದಿವಾಸಿಗಳ ಆರಾದ್ಯ ದೈವ ಶ್ರೀ ಐಡಿಎಲ್‌ ಕಲ್ಲೂರಪ್ಪನಬೆಟ್ಟಿ ಅಭಿವೃದ್ಧಿ ಕಾಮಗಾರಿ. ಹುಣಸೂರು ತಾಲ್ಲೂಕಿನ ಮಡಿಕೇರಿ #ucs ರಸ್ತೆಯಲ್ಲಿರುವ ಜಗತ್‌ ಪ್ರಸಿದ್ಧ ಐಯಪ್ಪ| 2019-20 20.00 — § 7.00 (- ಮೈಸೂರು ಜಿಲ್ಲೆ ಟಿ.ನರಸೀಪುರ ಪಃ p ಲ್ಲೆ ಪಟ್ಟಣದಲ್ಲಿ ಕೆಆರ್‌ 22 |ನಳಂದ ಬುದ್ದ ವಿಹಾರದ ಹತ್ತಿರ 50.00 20.00 25.00 - y ಐಡಿಎಲ್‌ ಯಾತ್ರಿನಿವಾಸ ನಿರ್ಮಾಣ. ಮೂಗೂರಿನ ಶ್ರೀ ತ್ರಿಪುರ ಸುಂದರಿ WN ದೇವಾಲಯದ ಬಳಿ ರಾಜಗೋಪುರ ತಾತನು 2 2018-19 500.00 ಪರಂಪರೆ — 100.00 180.00 ನಿರ್ಮಾಣ ಹಾಗೂ ಇತರೆ ಸಂರಕಣಾ ಈ ಇಲಾಖೆ ಕಾಮಗಾರಿಗಳು Page 3 (ರೂ.ಲಕ್ಷಗಳಲ್ಲ) ಬಿಡುಗಡೆ ಮಾಡಿರುವ ಅನುದಾನ 2017-18 2018-19 | 2019-20 50.00 25 ಮೈಸೂರು ಜಿಲ್ಲೆ ಹೆಚ್‌.ಡಿ.ಕೋಟಿ ತಾಲ್ಲೂಕಿನ ಅಂತರಸಂತೆ ಗ್ರಾಮದಲ್ಲಿ ಸಾರನಾಥ ಬುದ್ಧ ವಿಹಾರದ ಹತ್ತಿರ 'ಯಾತ್ರಿನಿವಾಸ ನಿರ್ಮಾಣ. 10.00 ಜಾ ವ್‌ 26 ಮೈಸೂರು ಜಿಲ್ಲೆ ಹೆಚ್‌.ಡಿ.ಕೋಟೆ ತಾಲ್ಲೂಕು, ಕುಂದೂರು ಶ್ರೀ ಚಿಕ್ಕದೇವಮ್ಮನವರ ಕ್ಷೇತ್ರದಲ್ಲಿ 2018-19 ಈ 50.00 25.00 2019-20 | —_—— ನಂಜುನಗೂಡು ತಾಲ್ಲೂಕಂ ದೊಡ್ಡ ಕವಲಂದೆ ಹೋಬಳಿ, ಹೆಡತಲೆ 30 |ಗ್ರಾಮದ ಶ್ರೀ ನಗರೇಶ್ವರ ಸ್ಯಾಮಿ| 2019-20 ನಾ 17.00 ದೇವಸ್ಥಾನದ ಬಳಿ ಯಾತ್ರಿನಿವಾಸ ಕಾಮಗಾರಿ. [ — ನಂಜನಗೂಡು ತಾಲ್ಲೂಕು ಕಂತೆ ಮಾದಪ್ಪನ ಬೆಟ್ಟದ ರಸ್ತೆ ಚರಂಡಿ, Page 4 (ರೂ.ಲಕ್ಷಗಳಲ್ಲ) ಬಿಡುಗಡೆ ಮಾಡಿರುವ ಅನುದಾನ ಕ್ರ ಕಾಮಗಾರಿಯ ಹೆಸರು ಫದ ಅಂದಾಜು ಮೊತ್ತ| ಅನುಷ್ಠಾನ ಸಂ. ವರ್ಷ | ಸಂಸ್ಥ 2017-18 2018-19 2019-20 ಕ.ಆರ್‌.ನಗರ ತಾಲ್ಲೂಕು ] | ಕೃಷ್ಣರಾಜ ನಗರ ತಾಲ್ಲೂಕಿನಲ್ಲಿರುವ ಚುಂಚಿನಕಟ್ಟೆ [ಜಲಪಾತದ ಪ್ರದೇಶದಲ್ಲಿ ಚೈನ್‌ಲಿಂಕ್‌ ಫೆನ್ನಿಂಗ್‌ ಚುಂಚನಕಟ್ಟೆ ವೃತ್ತ ಅಭಿವೃದ್ಧಿ ಹಾಗೂ ಪ್ರವೇಶ ದ್ವಾರಕ್ಕೆ ಆರ್ಟ್‌ ನಿರ್ಮಾಣ, ಉಪಹಾರ ಗೃಹ, ಲೋಕೋಪ 32 |ಶೌಚಾಲಯ, ವಾಚ್‌ಟವರ್‌, ಲ್ಯಾಂಡ್‌ ನ್ನೇಪಿಂಗ್‌,| ೨5-19 | 825.00 ಯೋಗಿ — 250.00 | 368.25 ಸೋಲಾರ್‌ ಲೈಟಿಂಗ್‌, ಕಾರಂಜಿ, ಮಕ್ಕಳ ಆಟಿದ ಇಲಾಖೆ ಪ್ರದೇಶ, ಜಿಪ್‌ಲೈನ್‌ ನಿರ್ಮಾಣ ಹಾಗೂ ಸಂಪರ್ಕ ರಸ್ತೆ ಅಭಿವೃದ್ಧಿ L ಕೃಷ್ಣರಾಜ ನಗರ ತಾಲ್ಲೂಕಿನಲ್ಲಿರುವ ಶ್ರೀ ರ್ಕೆಶರ ದೇವಸ್ತಾನದ ಬಳಿ ಸೋಪಾನ ಕ 33 [ತರ ದೇವನ | 208-9 | 35400 - 150.00 - ಯಾತ್ರಿ ಧಾಮ ಲ್ಯಾಂಡ್‌ ಸ್ನೇಪಿಂಗ್‌ ಮುಂತಾದ ಸೌಲಭ್ಯಗಳ ನಿರ್ಮಾಣ ಕೃಷ್ಣರಾಜನಗರ ತಾಲ್ಲೂಕಿನ ಹೆಬ್ಬಾಳು ಲೋಕೋಪಯೆ 34 [08 2"| 208-9 | 20000 | - 100.00 | 50.00 ಹೋಬಳಿಯ ಕಪ್ಪಡಿ ಕ್ಷೇತ್ರದ ರಸ್ತೆ ಅಭಿವೃದ್ಧಿ ಳಾಗಿ ಇಲಾಖೆ ಕೆ.ಆರ್‌. ನಗರ ತಾಲ್ಲೂಕು, ಕಸಬಾ ಹೋಬಳಿ, ತಿಪ್ಪೂರು ಗ್ರಾಮದಲ್ಲಿರುವ ಶ್ರೀ ಲೋಕೋಪರೆ 35 ಕು ಗ S| 208-19 | 200.00 | 3 50.00 - ಲಕ್ಷ್ಮೀ ನಾರಾಯಣಸ್ವಾಮಿ ದೇವಾಲಯದ ಳೋಗಿ ಇಲಾಖೆ ಬಳಿ ಪ್ರವಾಸಿ ಮೂಲಸೌಕರ್ಯ ಅಭಿವೃದ್ಧಿ. SE ಕೆ.ಆರ್‌. ನಗರ ತಾಲ್ಲೂಕು, ಮಿರ್ಲೆ ಗಣಪತಿ NS 36 |ದೇವಸ್ಥಾನದ ಬಳಿ ಪ್ರವಾಸಿ ಮೂಲ 208-19 | 25.00 fe - 10.00 - ಸೌಕರ್ಯ ಅಭಿವೃದ್ಧಿ. ರ್‌ ಮೈಸೂರು ಜಲ್ಲಿ ಕೆ.ಆರ್‌.ನಗರ ಈ! ಮೇಲೂರು ಗ್ರಾಮದ ಶಂಭುಲಿಂಗೇಶ್ಪರ ದೇ ಯಕ್ಕೆ ಕೌಆರ್‌ 3 [© ide: ಲಯ 19 | 200.00 = 0.00 = ಸಂಪರ್ಕರಸ್ತೆ ಮತ್ತು ಮೂಲಭೂತ ಸೌಕರ್ಯ ಐಡಿಎಲ್‌ ಕಾಮಗಾರಿ ————! ಮೈಸೂರು ಜಿಲ್ಲೆ ಕೆ.ಆರ್‌. ನಗರ ತಾಲ್ಲೂಕಿನ ಸಾಲಿಗ್ರಾಮ ಹಾಗೂ ತಿಪ್ಪೂರು ಮರಾತತ್ವ 38 [ಗ್ರಾಮದಲ್ಲಿರುವ ಶ್ರೀ 2018-19 138.00 ಪರಂಪರೆ -— ~ 59.00 ಜ್ಯೋರ್ತಿಮಹೇಶ್ವರಸ್ವಾಮಿ ದೇವಸ್ಥಾನದ! ಇಲಾಖೆ ಸಂರಕ್ಷಣಾ ಕಾಮಗಾರಿ. ಮೈಸೂರು ಜಿಲ್ಲೆ ಕೆ.ಆರ್‌.ನಗರ ತಾಲ್ಲೂಕು, —T (ಹ ಹ ರುವ ಶ್ರಿ | ಹಂ ಮ. e a 2 es | 23800 | ಪರಂಪರೆ | - 50.00 | 40.00 ಲಕ್ಷಿ ಸಾರಾಯಣಸ್ವಾಮಿ ದೇವಾಲಯದ ಸ ಇಲಾಖೆ ಸಂರಕ್ಷಣಾ ಕಾಮಗಾರಿ Page5 (ರೂ.ಲಕ್ಷಗೆಳಲ್ಪ) ಮ ಬಿಡುಗಡೆ ಮಾಡಿರುವ ಅನುದಾನ ಕಾಮಗಾರಿಯ ಹೆಸರು ಅಂದಾಜು ಮೊತ್ತ| ಅನುಷ್ಠಾನ ಸಂಸ್ಥೆ ಸಂ. ವರ್ಷ [ [oY 2017-18 2018-19 2019-20 ಮೈಸೂರು ಜಿಲ್ಲೆ ಕೆ.ಆರ್‌.ನಗರ ತಾಲ್ಲೂಕು ಮಿರ್ಲೆ ಹೋಬಳಿ, ಮಿರ್ಲೆ ಗಾಮದ ಮುತತ 0 S| 2081 | 740 | ಪರಂಪರೆ 3 24.00 |. 10.00 ವಿರೂಪಾಕ್ಷೇಶ್ವರ (ಈಶ್ವರ) ದೇವಸ್ತಾನ ® ಇಲಾಖೆ ಅಭಿವೃದ್ಧಿ ಕಾಮಗಾರಿ. ಮೈಸೂರು ಜಿಲ್ಲೆ, ಕೆ.ಆರ್‌.ನಗರ ಸಾಲಿಗ್ರಾಮ ಹೋಬಳಿ ಮೂಡಲಬೀಡು ಗಾಮದ ಶೀ ನಿರ್ಮಿತಿ 4 ೫ “| 2018-19 60.00 - 20.00 — ಆಂಜನೇಯ ದೇವಸ್ಥಾನದ ಅಭಿವೃದ್ಧಿ ಕೇಂದ್ರ ಕಾಮಗಾರಿ, I§ | ಮೈಸೂರು ಜಿಳ್ಳೆ, ಕೆ.ಆರ್‌.ನಗರ ತಾಲ್ಲೂಕು, stein F Akai ಶ್ರೀ ನಾಕ 42 | ಅಮದಲಳ್ಳಿರನ ಶ] ಸಂ | 1 | ಪರಂಪರೆ ಬ 30.00 | 18.00 ರಾಮಾನುಜಚಾರ್ಯ (ಭಾಸ್ಕರಸ್ವಾಮಿ) ಸಲಾ ದೇವಾಲಯದ ಸಂರಕ್ಷಣಾ ಕಾಮಗಾರಿ. l | — —| ಮೈಸೂರು ಜಿಲ್ಲೆ ಕೆ.ಆರ್‌. ನಗರ ತಾಲ್ಲೂಕು, ಸಾಲಿಗ್ರಾಮ ಗ್ರಾಮದಲ್ಲಿರುವ ಶ್ರೀ ಪುರಾತತ್ವ 43 |ಯೋಗನರಸಿಂಗಮರ ದೇವಾಲಯಕ್ಕೆ] 2018-19 49.50 ಪರಂಪರೆ - 19.50 — ದೇವಾಲಯದ ಮಹಾದ್ದಾರಕ್ಕೆ ಇಲಾಖೆ ರಾಜಗೋಮರವನ್ನು ನಿರ್ಮಿಸುವ ಕೆಲಸ. I A 3 | ಮೈಸೂರು ಜಿಲ್ಲೆ ಕೆ.ಆರ್‌.ನಗರ ತಾಲ್ಲೂಕು, ನಿರ್ಮಿಕಿ 44 |ಚೆಂದಗಾಲು ಗ್ರಾಮದಲ್ಲಿರುವ ಬಸವೇಶ್ವರ] 2೦18-19 20.00 Ka — 10.00 — ದೇವಾಲಯದ ಉಳಿಕೆ ಕಾಮಗಾರಿ. ನ _| | : 4 ಕಸ: ಳಿ, ಬೋರೆಕಲ್ಲಹಳ್ಳಿ 'ಬಾ ಹೋಬ 'ಇ್ಲಹಳ್ಳಿ ನಿರ್ಮಿತಿ 45 [ಗ್ರಾಮದಲ್ಲಿ ಯಾತ್ರಿನಿವಾಸ ಕಟ್ಟಿಡ| 2018-19 25.00 Ep ಮ 15.00 ಈ ಗಾರಿ. ಈ I 1 | [ ಕೆ.ಆರ್‌. ನಗರ ತಾಲ್ಲೂಕು ಹೆಬ್ಬಾಲು ಪುರಾತತ್ವ 46 ಹೋಬಳಿ ಕಾಟ್ನಾಳು ಲಕ್ಷ್ಮೀ ದೇವಸ್ಥಾನ| 2018-19 15.00 ಪರಂಪರೆ ~ 15.00 — ಅಭಿವೃದ್ಧಿ. ಇಲಾಖೆ - ಜ್‌ "TT 1 ಕೆಆರ್‌. ನಗರ ತಾಲ್ಲೂಕು ಮಿರ್ಲೆ ಮ F 41 ಗ್ರಾಮದ ಹುಣಸಮ್ನ ದೇವಸ್ಥಾನಕ್ಕೆ! 2018-19 35.00 — 20.00 ಜು kd ಇ ೪ ಕೇಂದ ಮೂಲಭೂತ ಸೌಕರ್ಯ 4 |] 1] Wi ಮೈಸೂರು ಜಿಲ್ಲೆ ಕೆಆರ್‌. ನಗರ : ಳೆ ಮರಾತತ ತಾಲ್ಲೂಕು ಕೆ.ಆರ್‌. ನಗರದಲ್ಲಿರುವ ಶ್ರೀ ವ 48 ig “| 208-19 240.00 ಪರಂಪರೆ — 50.00 ಸಿ ಅರ್ಕೇಶ್ಷರ ದೇವಾಲಯದ ಸಂರಕಣಾ ವ A ಇಲಾಖೆ ಕಾಮಗಾರಿ. Page 6 (ರೂ.ಲಕ್ಷಗಳಲ್ಲಿ) ಬಿಡುಗಡೆ ಮಾಡಿರುವ ಅನುಬಾಸ ಕ್ರ ಮಂಜೂ ರಾದ Ry ಕಾಮಗಾರಿಯ ಹೆಸರು ವರ್ಷ |ಅಂದಾಜು ಮೊಪ್ತ ಅನುಖ್ಯಾನ ಸಂಸ್ಥ 2017-18 | 2018-19 | 2019-20 ನ. ಜಿಲ್ಲೆಯ ಪುರಾತತ್ತ ಎ ವ A SN | 0819 | 375.0 | ಪರಂಪರೆ ಷ 50.00 | 100.00 ಪಂಚಲಿಂಗೇಶರ ದೇವಾಲಯದ ಸಂರಕಣ್‌ ವ [ey ಇಲಾಖೆ ಕಾಮಗಾರಿ ಕೆ.ಆರ್‌.ನಗರ ತಾಲ್ಲೂಕು ಸಾಲಿಗ್ರಾಮದ 50 2019-20 ಭಾಸ್ನರ ಸ್ಯಾಮಿ ರಸ್ತೆ ಅಭಿವೃದ್ಧಿ ಕೆಆರ್‌ 100.00 — - 50.00 ಕೆ.ಆರ್‌.ನಗರ ತಾಲ್ಲೂಕು ಸಾಲಿಗ್ರಾಮದ ಶ್ರೀ ಐಡಿಎಲ್‌ 51 ಆಂಜನೇಯಸ್ವಾಮಿ ದೇವಸ್ಥಾನ ರಣ್ತೆ| 2019-20 ಅಭಿವೃದ್ಧಿ. ಕೆ.ಆರ್‌.ನಗರ ತಾಲ್ಲೂಕು ಚುಂಚನಕಟ್ಟೆ 52 |ಶ್ರೀರಾಮದೇವರ ದೇವಸ್ಥಾನದ ಬಳಿ| 2019-20 40.00 — — 13.00 Ko [5 ಗಿ ಇಲಾಖೆ ಆಂಜನೇಯ ವಿಗ್ರಹ ಪ್ರತಿಷ್ಠಾಪನೆ. [ರ್‌ ನಗರ ಕೆನಲ್ಲಿರುವ ಶ್ರೀ .ಆರ್‌. ತಾಲ್ಲೂ; ಳಿ ಲೋಕೋಪಯೆ 53 [ಅರ್ಕೇಶ್ವರ ದೇವಸ್ಥಾನದ ಬಳಿ ಶಿವನ] 2019-20 40.00 - — 13.00 kg K ಳೋಗಿ ಇಲಾಖೆ ವಿಗ್ರಹ ಪ್ರತಿಷ್ಠಾಪನೆ. | S ಕೆ.ಆರ್‌.ನಗರ ತಾಲ್ಲೂಕು ಹೊಸ ಅಗ್ರಹಾರದ ಹೋಬಳಿ ದೊಡವಡರಗುಡಿ ಲೊೋಕೋಪಯೆ 54 [ರಹಾ ಡಡ 2019-20 | 15.00 W - 5.00 ಗ್ರಾಮದ ವೀರಭದ್ರೇಶ್ವರ ದೇವಸ್ಥಾನದ ಳೋಗಿ ಇಲಾಖೆ ಅಭಿವೃದ್ಧಿ ಕಾಮಗಾರಿ. ಕೆ.ಆರ್‌.ನಗರ ತಾಲ್ಲುಕು ಚುಂಚನಕಟ್ಟೆ ಶ್ರೀ ರಾಮದೇವರ ದೇವಸ್ತಾನದ ಆವರಣದಲ್ಲಿ ಕೆಆರ್‌ 55 ® “| 2019-20 40.00 — 13.00 ಹೆಚ್ಚುವರಿ ಚೈನ್‌ಲಿಂಕ್‌ ಫೆನ್ಸಿಂಗ್‌ ಹಾಗೂ ಐಡಿಎಲ್‌ ಕೂಡುರಸ್ತೆಗಳ ಅಭಿವೃದ್ಧಿ. | ಕೆ.ಆರ್‌. ನಗರ ಟೌನ್‌ ಯಾತ್ರಿನಿವಾಸ ಬ್‌ ಲೋಕೋಖಯೆ 56 |ನಿರ್ಮಾಣ ಕಾಮಗಾರಿ. (ಮುಂದುವರೆದ 2019-20 35.00 — ವ 12.00 ಗೋಗಿ ಇಲಾಖೆ ಕಾಮಗಾರಿ) ಮಠದ ಬಳಿ ಪ್ರವಾಸಿ ಮೂಲ ಸೌಕರ್ಯ| 208-19 10.00 ಐಡಿಎಲ್‌ ಅಭಿವೃದ್ಧಿ. ಮಿರಿಯಾಪಟ್ಟಿಣ ತಾಲ್ಲೂಕಿನ ಚೆಟ್ಟಿನಹಳ್ಳಿ ಗಾಮದ ಶ್ರಿ 'ಸವೇಶ್ಲರ ದೇವಸಾನದ ಕೌಆರ್‌ | ಠ್‌ ನ್‌ 3 2019-20 25.00 Mh § - 8.00 ಪ್ರವಾಸಿ ಸ್ಥಳದ ಮೂಲಭೂತ ಸೌಕರ್ಯ ಐಡಿಎಲ್‌ ನಿರ್ಮಾಣ. Page 7 pO (ರೂ.ಲಕ್ಷಗಳಲ್ಲ) ಕ್ರ ಮಂಜೂ ರಾದ ಬಿಡುಗಡೆ ಮಾಡಿರುವ ಅನುದಾನ ಕಾಮಗಾರಿಯ ಹೆಸರು ಅಂದಾಜು ಮೊತ್ತ| ಅನುಷ್ಠಾನ ಸಂಸ್ಥೆ ಸಂ. ವರ್ಷ ¥ 2017-18 2018-19 2019-20 ಪಿರಿಯಾಪಟ್ಟಣ ತಾಲ್ಲೂಕು ಬೆಟ್ಟಿದಪುರದ ಕನ್ನಡ ಮಠದ ಬಳಿ ಆದ್‌ R 59 [ಮೂಲಭೂತ ಸೌಕರ್ಯ ಅಭಿವೃದ್ಧಿ.| 2019-20 25.00 ನವ್‌ — — 10.00 (ಸರ್ಕಾರದ ತಿದ್ದುಪಡಿ ಆದೇಶ ಸಂಖ್ಯೆ :TOR/180/TDP/2019, ದಿನಾಂಕ: 28/1/2೦19) ಪಿರಿಯಾಪಟ್ಟಣ ತಾಲ್ಲೂ; ಕ ಬೆಟ್ಟಿದಪುರ ಶ್ರೀ ಸಿಡಿಲು ಖು ಆರ್‌ 60 |ಮಲ್ಲಿಕಾರ್ಜುನಸ್ವಾಮಿ ಬೆಟ್ಟಕ್ಕೆ ರಸ್ತೆ| 2019-20 | 200.00 ವರವ - - 150.00 ನಿರ್ಮಾಣ, ಚರಂಡಿ ನಿರ್ಮಾಣ (ಕಟಿವಿಜಿ) 61 ಗ್ರಾಮದಲ್ಲಿ ಯಾತ್ರಿ ನಿವಾಸ ನಿರ್ಮಾಣ. 2019-20 100.00 ಕೇಂದ್ರ — — 33.00 + ha — Wy ಲಿ ತಾಲ್ಲೂಕು ಬೈಲಾಮರ ರಸ್ತೆ ಲೋಕೋಪಖಯೆ 62 [ಲಾಮ ಬೈ % 209-20 | 1500 ದ ೭ 5.00 ಅಭಿವೃದ್ಧಿ ಕಾಮಗಾರಿ. ಳಾಗಿ ಇಲಾಖೆ hE BS | ಕ) ಸಾಲಿಗ್ರಾಮ ತಾಲ್ಲೂಕು ಹೊನ್ನೇಪಹಳ್ಳಿ ಲೋಕೋಪಯೆ a[ “| 209-20 | 1500 - - 5.00 ಗ್ರಾಮದಲ್ಲಿ ಯಾತ್ರಿನಿವಾಸ ನಿರ್ಮಾಣ. ಳಾಗಿ ಇಲಾಖೆ | sll 1 [es ಜಿಲ್ಲೆಯ ಸಾಲಿಗ್ರಾಮ W 64 [ತಾಲ್ಲೂಕು ಪುರತನ ದೊಡ್ಡ ಕೆರೆಯನ್ನಯ| 2019-20 | 200.00 AE ನ ಜ್‌ 150.00 ಅಭಿವೃದ್ಧಿಪಡಿಸುವುದು (ಕೆಟಿವಿಜಿ) | [—Tಾವಗ್ರಾವಾ ಹಾವ - iq 7 ಯೋಗನರಸಿಂಹಸ್ವಾಮಿ ದೇವಸ್ಥಾನದ 4 ಕೆಆರ್‌ 65 |ಹತ್ತಿರ ಪಾತ್‌ ವೇ ಹಾಗೂ ಪಾರ್ಕಿಂಗ್‌| 2019-20 199.00 -— - 149.00 ವ್ಯವನ್ಥೆ ಅಭಿವೃದ್ಧಿ ಕಾಮಗಾರಿ (ಕೆಟಿವಿಜ) 1348.50 | 788.೨5 ಮೈಸೂರು ಜಿಲ್ಲೆಯ ಒಟ್ಟು ಮೊತ್ತ Page8 ಕರ್ನಾಟಿಕ ವಿಧಾನಸಭೆ ಚುಕ್ಕೆ ಗುರುತಿನ ಪಶ್ನೆ ಸಂಖ್ಯೆ : 372 ವಿಧಾನಸಭೆಯ ಸದಸ್ಯರ ಹೆಸರು : ಶ್ರೀ ಸುರೇಶ್‌. ಬಿ. ಎಸ್‌ (ಹೆಬ್ಬಾಳ) ಉತ್ತರಿಸಬೇಕಾದ ದಿವಾಂಕ 34-02-2021 ಉತ್ತರಿಸಬೇಕಾದವರು : ಮಾಸ್ಯ ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಪ್ರವಾಸೋದ್ಯಮ ಸಚಿವರು ಸಸ (1 ಫ್‌ | ಉತ್ತರ | ಸಂ | § | - | 7ನ ಇನ್‌ ನಷಧ| ರಾಜ್ಯನ ವಮನ ನ್ಟ ನ್‌ ನಷ ಬಾಕಹನ್ನದಾಡ | | | ಈ ENE: ನಿಷೇಧವನ್ನು ಎಂದಿನಿಂದ ಜಾರಿಗೆ ಕ ನಾದ ರಜದಲ್ಲಿ ದಿನಾ 11-03-2016 ರಿಂದ ವಾನ್ಸ್‌ ನಿಷೇಧ F ಅಧಿಸೂಚನೆ ಜಾರಿಗೆ ಬಂದಿದ್ದು” ಇದರಡಿಯಲ್ಲಿ ಪ್ಲಾಸ್ಟಿಕ್‌' ಕ್ಯಾರಿಬ್ಯಾಗ್‌, id ಪ್ಲಾನ್‌ ಭಿತ್ತಿಪತ್ರ ವಾಕ್‌ ತೋರಣ, ಫನ್ಸ್‌ ಪ್ಲಾಸ್ಟಿಕ್‌ ಬಾವುಟ, ಪ್ಲಕ್‌ ಹ 'ಬ್ಲಾಸಿಕ್‌ ಮೊನ ಪ್ಲಕ್‌ ಪಮುತ ಸ್ಥಂಯ್‌ ಫಲ್ಸ್‌ | ಮತ್ತು ಊಟಿದ ಮೇಜಿನ ಮೇಲೆ ಹರಡುವ ಪ್ಲಾಸ್ಸಿಕ್‌ ಹಾಳೆ ಹಾಗೂ | 17 ಇಪಿಸಿ 2012 ರನ್ವಯ ರಾಜ್ಯದಲ್ಲಿ ದಿನಾಂಕ 11-03-2016 | IS ಪ್ರಕಾರ ಮೇಲೆ ಸಮೂದಿಸಿರುವ ಪ್ಲಾಸ್ಟಿಕ್‌ನಿಂದ ತಯಾರಾಗಿರುವ ' ವಸ್ತುಗಳನ್ನು ಉತ್ಪಾದನೆ, ವಿತರಣೆ ಮತ್ತು ಸರಬರಾಜನ್ನು ಮಾಡುವುದನ್ನು ರಾಜ್ಯಾದ್ಯಂತ ನಿಷೇಧಿಸಲಾಗಿದೆ. ಕರ್ನಾಟಿಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ | ಹೊರಡಿಸಿರುವ ಮಾರ್ಗಸೂಚಿಗಳು ಮತ್ತು ಕ್ರಮಗಳು; * ಪ್ಲಾಸ್ಟಿಕ್‌ ಉತ್ಪಾದಕರು ಹಾಗೂ ಪುನರ್‌ ಉತ್ಪಾದಕರ ಕಡ್ದಾಯ | T So MRNA 4 ತರು ನು ಕ್ಷನ್‌ ಪರವರ ಸುಮಾರು 81 ಪ್ಲಾಸ್ಟಿಕ್‌ ಉತ್ಪಾದನಾ ಘಟಕಗಳಿಗೆ, 5 ಪ್ಯಾಕ್‌ | ಮನರ್‌ ಬಳ್‌ ಘಟಕಗಳಿಗೆ, ಅಧಿಕೃತ ಪರವಾನಿಣೆ ನೀಡಿ Extended Producer Responsibility : ನಿಯಮದಡಿಯಲ್ಲಿ Muti layerea plasic ಸಂಗ್ರಹಣ ' | ಹಾಡೂ ಮರುಬಳಕೆಗೆ ಕ್ರಮ ವಹಿಸಲಾಗಿದೆ. 3 | ಪ್ಲಾಸ್ದಿಕ್‌ ನಿಷೇಧವನ್ನು | ರಾಜ್ಯದಲ್ಲಿ Plastic Waste (Management and ಟಿ ನಗ್ಣಾಯಗೊಳಿಸಲು ನಕ್ಕಾರ : Handling) Rule, 201i ನ್ವು ಪರಿಣಾಮಕಾರಿಯಾಗಿ, ಕೈಗೊಂಡಿರುವ ಕ್ರಮಗಳೇನು: ಅನುಷ್ಠಾನಗೊಳಿಸುವುದನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ರಾಜ್ಯ ಮಟ್ಟಿದಲ್ಲಿ ' “State Level Advisory Committee’ ಸ್ನು ಪ್ರಧಾನ | ಕಾರ್ಯದರ್ಶಿಗಳು, ನಗರಾಭಿವೃದ್ದಿ ಇಲಾಖೆ ರವರ ಅಧ್ಯಕ್ಷತೆಯಲ್ಲಿ ' ದಿನಾಂಕ 25-8-20) ರಂದು ರಚಿಸಲಾಗಿರುತ್ತದೆ ಹಾಗು ಜಿಲ್ಲಾ ' ಮಟ್ಟದಲ್ಲಿ ಜಿಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಪ್ಲಾಸ್ಟಿಕ್‌ | ಸಲಹಾ ಸಮಿತಿಯನ್ನು ರಚಿಸಲು ಕ್ರಮ ತೆಗೆದುಕೊಳ್ಳಲಾಗಿದೆ. \ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಪ್ಲಾಸ್ಟಿಕ್‌ | ಕ್ಯಾರಿಬ್ಯಾಗ್‌ಗಳನ್ನು ಉತ್ಪಾದಿಸುವುದನ್ನು ಹಾಗೂ ಮಾರಾಟ; ಮಾಡುವುದನ್ನು ಫಿಯಂತ್ರಿಸಲು ತಹಸೀಲ್ದಾರ್‌ 1; | ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಟಾಸ್ಟ್‌ ಘೋರ್ಸ್‌ ರಚಿಸಲು ' | | ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿರುತ್ತದೆ. ಅಲ್ಲದೆ, ಪ್ಲಾಸ್ಟಿಕ್‌ | ಕ್ಯಾರಿಬ್ಯಾಗ್‌ಗಳು ಸೇರಿದಂತೆ ಇತರೆ ನಿಷೇಧಿತ ಪ್ಲಾಸ್ಟಿಕ್‌ ವಸ್ತುಗಳ ' | | ಬಳಕೆಯನ್ನು ತಡೆಗಟ್ಟಲು ನಗರ ನ್ಥಳೀಯ ಸಂಸ್ಥೆಗಳ ಅಧಿಕಾರಿಗಳು | ; (ಪೌರಾಯುಕ್ತರು/ಮುಖ್ಯಾಧಿಕಾರಿಗಳು, ಪರಿಸರ ಅಭಿಯಂತರರು, | ಆರೋಗ್ಯ ನಿರೀಕ್ಷಕರು ಮುಂತಾದವರು) ತಮಾಸಣೆಯನ್ನು ಕೈಗೊಳ್ಳಲು | ಸೂಚಿಸಿದೆ. | | | : | | ಈವರೆಗೂ ಬೃಹತ್‌ ಬೆಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ | | 468 ಟಿನ್‌ ಪ್ಲಾಸ್ಸಿಕ್‌ನ್ನು ಮುಟ್ಟುಗೋಲು ಹಾಕಲಾಗಿರುತ್ತದೆ. ಇದಕ್ಕೆ, | ದಂಡವಾಗಿ ರೂ.417 ಕೋಟಿಗಳಷ್ಟು ದಂಡ ವಿಧಿಸಲಾಗಿರುತ್ತದೆ ಮತ್ತು | ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಅಕ್ಷಮ ನಿಷೇಧಿತ ಪ್ಲಾಸ್ಸಿಕ್‌' | ಸಾಮಗ್ರಿಗಳ ದಾಸ್ತಾನು ಹಾಗೂ ಮಾರಾಟಿ ಮಳಿಗೆಗಳ ವಿರುದ್ಧ' | ದಾಳಿಗಳನ್ನು ನಡೆಸಿ ಸುಮಾರು 22055 ಟನ್‌ಗಳಷ್ಟು ಅಕ್ರಮ: ನ Ks | ದಾಸ್ತಾನನ್ನು ವಶವಡಿಸಿಕೊಳ್ಳಲಾಗಿದ್ದು, ರೂಸ77 ಲಕ್ಷಗಳಷ್ನು' ದಂಡವನ್ನು ವಿಧಿಸಿ ವಸೂಲಿ ಮಾಡಲಾಗಿರುತ್ತದೆ. | | | | | | ಗ್‌ ಸಷಧದ ಇಡೇತವನ್ನು/ ಮಲಾಡ ಎಡದ ಇವನ ಪಾವಾ ಜ್ಯಾ ಮಾನನ್ಯ' ಉಲ್ಲಂತೆಸಿರುವವರ ವಿರುದ್ಧ | ನಿಯಂತ್ರಣ ಮಂಡಳಿಯಿಂದ 58 ಪ್ಲಾಸ್ಟಿಕ್‌ ಘಟಕಗಳಿಗೆ ಮುಚ್ಚುವ ; ದಾಖಲಾಗಿರುವ ಪ್ರಕರಣಗಳು ಎಷ್ಟು | ಆದೇಶವನ್ನು ನೀಡಲಾಗಿದೆ. | \ } | | | i [ಪದ ಸಗರ ಸಾಯ ಸಾಷ್ಕತಂದ ವಾನ್ಸ್‌ ನಷೌಧದ ಉಲ್ಲಪಿತರ ; ವಿರುದ್ಧ 2 ಪ್ರಕರಣಗಳು ದಾಖಲಾಗಿರುತ್ತವೆ. ಜಿಲ್ಲಾವಾರು ವಿವ ಘು, | ಕೆಳಕಂಚಂತಿರುತವೆ. (Sime DisuiceN ಕ್ರಾ ವಾ SLno.] DistrictName | No.ofCases | Y _ booked ಪ i (wer | § a 7 8 Uttara Kannad. | (ER TT SS Sl | \ i; Kopp EN { i! 4 | Ramanagar pT |] Total 12 | ಈ) ಸರ ಪ್ರಕರಣಗಳ ಬಗ್ಗೆ ಸಾವ್ರ ಇವಾನ್‌ ನಾನಾನಾ ಕ ವಾನ್‌ ಇನ ನಡದ (ವರದಿ | | ನ್ಯಾಯಾಲಯದಲ್ಲಿ ಕ್ರಿಮಿನಲ್‌ ಮೊಕದ್ದಮಯನ್ನು ಮಾಲಿನ್ಯ ನಿಯಂತ್ರಣ ; ಕೈಗೊಂಡ ಕ್ಯಮಗಳೇನು? | ನೀಡುವುದು) ಪಜೀ 18 ಇಎನ್‌ವಿ 2021 | ಮಂಡಳಿಯಿಂದ ಹೂಡಲಾಗಿರುತ್ತದೆ. Menai a KALA Karnaluka Lcgesialivc Asscubly Stared Question No Name of the Member Date to be answered on Ne) 72 Sri. Suresh. B. S (Hebbala} 04-02-2021 Honbie Minister for Ecology & Environment and Tourism Minister to reply SS ಭ್ಯ | No. Question | Reply \ 1) | Whether ban on use of plastic is| Bar. or use of single use plastic is in force ini [in force in the state? If yes, | the State. i since when; What are the guidelines RE | by KSPCB? | The ban on use of plastic has come in force in the State vide Notification issued by f Government of Karnataka No. FEE 17 EPC 2012, Bangalore dated: 11.03.2016. Under this notification usage and sale of plastic cary bag, plastic banner, plastic flags plastic plates, plastic cups, cling films, plastic sheet used for spreading on dining tabies, thermocol and plastic manufactured out of plastic micro beads have been banned. Further, as per Notification No. FEE 17 EPC 2012, dated: 11.03.2016, storage, supply and distribution of aforementioned products i manufactured from plastic are banned in the; | entire State. Guidelines issued by Karmataka State | | Pollution Control Board (KSPCB) and action | | taken include: | | * Compulsory registration of plastic! {manufacturers and recyclers } [ | ie KSPCB hes registered 81 plastic; | manufacturing units and 86 piastic recyclers. As per the Extended Producers’ Responusicilily Gelined in the Ruies Io; ; collection and reuse of multilayered plastic ' has been initiated. 2) : What are the action laioated by | In order to implement the Plastic Waste! Govemment plastic ban mandatory, ' Management and Handling) Rules, 201i in an effective manner a Stare Level Advisory ° Committee has been constiruted under the Chairmanship of the Principal Secretary 10 i Govermment, Urban Development | Deparment on 25.08.2011 and action has: ‘been taken {to constimte District Plastic | Advisory Committees under the chairmanship | of respective District Commissioners. | In order to implement the ban on manufacture | ‘storage 1 sale of banned plastic items in j i jurisdiction of Urban local bodies (ULBs), : Task Force Committee has been constituted | under the Chairmanship of Tahsildar/ ' | Assistant Commissioners. Further, officers of | | ULBs (Municipal / Chief id Environmental Engineers, Health Inspector) | have been directed to examine control over | [ | usage of banned plastic items. i Till date, 468 Tons of Plastic were! | seized within the jurisdiction of Bruhati | Bengaluru Mahanagara Palike (BBMP). | Accordingly, a penalty of Rs.4.17 Crores has : | been imposed. Regular raids are conducted to : | seize illegal manufacture’ sales! supply of; | banned plastic items in other Urban Local: | Bodies (ULBs), seizing approximate 2205 ; i Tons of banned material and imposed fine of | | Rs.88.77 Lakhs. ON MN RE. cd [Wy T - ~ ಘಾ N Ks PR oc Apa Re ಸ್‌ + 3) "Aion SKN 2ಡಿ “iclaticn of FMD “he win olor biel) ave $21 id otification | f H | Connie Keore | : plastic ban nobfication and no. | Kamaicka Stats Dofiution Cord! Board has ; of cases filed against violations. | issued Close Directios o0 58 units | engaged in manufacture of plastic banned | Further, 12 cases are registered by Urban Local Bodies at Districts level for violation. | The details as follows: | Action taken by the Government | For repeat violators, KSPCB has filed | against the above said cases. Criminal Case against 9 plastic units before | jurisdi ctional courts. No.FEE 18 ENV 2021 LPI < (C.P. Yogéshwara) RE tee FRSA pas Minister for Ministor for Ecology & Environment and Tourism ಪೂರಕ ಟಿಪಣಿ ಪ್ಲಾಸ್ಟಿಕ್‌ ತ್ಯಾಜ್ಯ (ನಿರ್ವಹಣೆ ಮತ್ತು ನಿಭಾವಣೆ) ನಿಯಮಗಳು, 201 ನಿಯಮಗಳಲ್ಲಿ ಪ್ಲಾಸ್ಟಿಕ್‌ ಕೈಚೀಲಗಳು ಮತ್ತು ಹಲವು ಪದರಗಳ ಪ್ಲಾಸ್ಟಿಕ್‌ ಉತ್ಪಾದನೆ, ದಾಸ್ತಾನು, ಹಂಚಿಕೆ/ಮಾರಾಟ, ಪ್ಲಾಸ್ಟಿಕ್‌ ಬಳಕೆ, ಪ್ಲಾಸ್ಟಿಕ್‌ ತ್ಯಾಜ್ಯದ ಸಂಗ್ರಹಣೆ, ತ್ಯಾಜ್ಯದ ವಿಂಗಡಣೆ, ಮರು ಬಳಕೆ ಮತ್ತು ಸೂಕ್ತ ವಿಲೇವಾರಿ ಬಗ್ಗೆ ಸವಿವರವಾದ ಮಾರ್ಗಸೂಚಿಗಳನ್ನು ನೀಡಲಾಗಿದೆ. ಕೇಂದ್ರ ಗುಟಿಕ್ಯಾ ತಂಬಾಕು ಮತ್ತು ಪಾನ್‌ ಮಸಾಲಾಗಳನ್ನು ಪ್ಲಾಸ್ಟಿಕ್‌ ಸ್ಯಾಜೆಟ್‌ಗಳಲ್ಲಿ ಶೇಖರಿಸುವುದು, ಕಟ್ಟಿ ಕೊಡುವುದು ಮತ್ತು ಮಾರಾಟಿ ಮಾಡುವುದನ್ನು ನಿಷೇಧಿಸಲಾಗಿದೆ, ಪ್ಲಾಸ್ಟಿಕ್‌ ತ್ಯಾಜ್ಯದ ನಿರ್ವಹಣೆಗೆ ಪೌರಾಡಳಿತ ಸಂಸ್ಥೆಗಳಿಗೆ ಸಿವರವಾದ ಮಾರ್ಗಸೂಚೆಗಳನ್ನು ಪೀಡಲಾಗಿದೆ. ಇದರಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯದ ಮರುಬ ಗೆ ಪ್ರೋತ್ಸಾಹವೂ ಸೇರಿದೆ 40 ಮೈಕ್ರಾನ್‌ಗಿಂತ ದಪ್ಪನಾದ ಕೈಚೇಲಗಳ ಮೇಲೆ ತಯಾರಕರ ಹೆಸರು, ನೋಂದಣೆ ಸಂಖ್ಯೆ ಮತ್ತುಕ್ಳಿ ಚೀಲದ ದಪ್ಪ ನಮೂದಾಗಿರುವುದನ್ನು ಕಡ್ಡಾಯಗೊಳಿಸಲಾಗಿದೆ. ಪ್ರತಿ ಪ್ಲಾಸ್ಟಿಕ್‌ ಕೈಚೀಲಗಳ ಉತ್ಪಾದಕರು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ನೋಂದಾಯಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ. ಈ ನೋಂದಣಿ ಅವಧಿ ಮೂರು ವರ್ಷದ್ದಾಗಿರುತ್ತದೆ. ಪ್ಲಾಸ್ಟಿಕ್‌ ಕೈಚೇಲಗಳನ್ನು ಚಿಲ್ಲರೆ ವ್ಯಾಪಾರಿಗಳು ಉಚಿತವಾಗಿ' ವಿತರಿಸುವುದನ್ನು ನಿಷೇಧಿಸಲಾಗಿದೆ. ಸಂಬಂಧಪಟ್ಟ ಪೌರಾಡಳಿತ ಸಂಸ್ಥೆಗಳು ಅಧಿಸೂಚನೆಯ ಮೂಲಕ ವಿವಿಧ ಅಳತೆ ಮತ್ತುದಪ್ಪದ ಪ್ಲಾಸ್ಟಿಕ್‌ ಕೈಚೇಲಗಳ ಬೆಲೆಯನ್ನು ನಿಗದಿಪಡಿಸುವುದು ಕಡ್ಡಾಯವಾಗಿದೆ. ಈ ನಿಯಮಾವಳಿಗಳಲ್ಲಿ ವಿದೇಶಕ್ಕೆ ರನ್ದು ಮಾಡಲು ತಯಾರಾಗುವ ಯಾವುದೇ ಪ್ಲಾಸ್ಟಿಕ್‌ನ್ನು ನಿಷೇಧಿಸಿರುವುದಿಲ್ಲ. ಸರ್ಕಾರದ “ಪ್ಲಾಸ್ಟಿಕ್‌ ತ್ಯಾಜ್ಯ (ನಿರ್ವಹಣೆ ಮತ್ತು ನಿಭಾವಣೆ) ನಿಯಮಗಳು, 2011”ರ ಅಧಿಸೂಚನೆಯಸುಸಾರ 40 ಮೈಕ್ರಾನ್‌ಗಿಂತ ಕಡಿಮೆ ಗಾತ್ರದ ಪ್ಲಾಸ್ಟಿಕ್‌ ಕೈಚೀಲಗಳ ಉತ್ಪಾದನೆ ಮತ್ತು ಬಳಕೆಯ ನಿಯಂತ್ರಣ ಮತ್ತು ತ್ಯಾಜ್ಯ ನಿರ್ವಹಣೆಗಾಗಿ ಅಗತ್ಯವಾದ ಕ್ರಮಗಳನ್ನು ರಾಜ್ಯಾದ್ಯಂತ ಕೈಗೊಳ್ಳಲಾಗುತ್ತಿದೆ. ಕರ್ನಾಟಿಕ ರಾಜ್ಯ ಪತ್ರ ಅಧಿಸೂಚನೆ ಸಂಖ್ಯೆ ಅಪಜೀ 17 ಇಪಿಸಿ 2012, ಬೆಂಗಳೂರು, ದಿನಾಂಕ: 1.032016 6 ಪ್ರಕಾರ ""ಯಾವುದೇ ವ್ಯಕ್ತಿ ಅಂಗಡಿ ಮಾಲೀಕ, ಮಾರಾಟಿಗಾರ, ಸಗಟು ಮಾರಾಟಗಾರ ಅಥಪಾ ಚಿಲ್ಲರೆ ವ್ಯಾಪಾರಿ, ವ್ಯಾಪಾರಿ ಮತ್ತು ಮಾರಾಟಿಗಾರರು, ಯಾವುದೇ ದಪ್ಪದ ಯಾವುದೇ ರೀತಿಯ ನಾಕ್‌ ಕ್ಯಾರಿಬ್ಯಾಗ್‌, ಪಿಕ್‌ ಭಿತ್ತಿಪತ್ರ ಪಾಸ್ಸಿಕ್‌ ತೋರ, ಫಕ್‌, ಪ್ಲಾನ್‌ ಬಾವುಟ, ಪ್ಲಾಸ್ಟಿಕ್‌ ತಟ್ಟಿ ಪ್ಲಾಸ್ಟಿಕ್‌ “ಲೋಟ; -ಪ್ಲಾಸ್ಟಿಕ್‌ “ಚಮಚ; ಕರ್‌ ಫಿಲ್ಮ್‌ -ಮತ್ತು-ಊಟದ-ಮೇಜಿನ- ಮೇಲೆ ಹರಡುವ. ಪ್ಲಾಸ್ಟಿಕ್‌ ಹಾಳೆ ಹಾಗೂ ಥರ್ಮೊಕೋಲ್‌ ಮತ್ತು ಪ್ಲಾಸ್ಟಿಕ್‌ ಮೈಕ್ರೋ ಬೀಡ್ಸ್‌ನಿಂದ ತಯಾರಾದಂತಣ ಮೇಲ್ಕಂಡ ವಸ್ತುಗಳ ಬಳಕೆ, ತಯಾರಿಕೆ, ಸರಬರಾಜು, ಸಂಗ್ರಹಣೆ, ಸಾಗಾಣಿಕೆ, ಮಾರಾಟಿ ಮತ್ತು ವಿತರಣೆ ಮಾಡುವುದನ್ನು ರಾಜ್ಯಾದ್ಯಂತ ನಿಷೇಣಿಸಿಲಾಗಿದೆ. `ಕರ್ನಾಟಕ ವಿಧಾನಸಭೆ (15ನೇ ವಿಧಾನಸಭೆ, 9ನೇ ಅಧಿವೇಶನ) 806 ಶ್ರೀ ಬಾಲಕೃಷ್ಣ ಸಿ.ಎನ್‌ (ಶ್ರವಣಬೆಳಗೊಳ) 04-02-2021 ಉತರಿಸುವವರು ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವರು EN ಪಕ್ನಿ” —- ನ್‌್‌ ಸಂ ಅ) ಗ್ರಾಮೀಣ `ಪೆದೇತಗಳಕ್ಷ್‌ "ಚರತ Oo § ಹಾವಳಿ ಇತ್ತೀಚಿನ ದಿನಗಳಲ್ಲಿ ಬಂದಿದೆ. ಬಂದಿದೆಯೇ; ಕ್ರಮಗಳೇನು; ಹೆಚ್ಚಾಗಿರುವುದು ಸರ್ಕಾರದ ಗಮನಕ್ಕೆ ಆ) ಬಂದದ್ದಲ್ಲ `ಪರತಗಳ ಹಾವನ್ನು | ರಾಜ್ಯದಲ್ಲಿ ಚರತ ನಾರ ತಡಿಗವ್ಯವ ನಧಾಗಾಧಾಕಗ ತಡೆಯಲು ಸರ್ಕಾರ ಕೈಗೊಂಡಿರುವ ಇ) 1ಚಿರತೌ `'ದಾಳಿಹಂದ ನಸು" ಹಾ!” oo ಸಖರಿಜಾಗೃಹು ಕ್ರಮವಾಗಿ ತೆಮ್ಮ ತಮ್ಮ ವಿಭಾಗಗಳಲ್ಲಿ 3-4 ಜನರನ್ನೊಳಗೊಂಡ ರಕ್ಷಣಾ ಪಡೆಯನ್ನು ರಚಿಸಿ ಹಾವಳಿ ಪ್ರದೇಶಗಳನ್ನು ಗುರುತಿಸಿ Won” ಸಭೆ ನಡೆಸಲು ಹಾಗೂ ಮು೦ಿಜಾಗ್ನತಾ ಕ್ರಮವಾಗಿ ಹಾವಳಿ ಇರುವ ಕಡೆ ರಾತ್ರಿ ಗಸ್ತು ಮಾಡಲು ಮತ್ತು ಚಿರತೆ ಹಿಡಿಯಲು ಬೇಕಾದ ಬೋನು "ಹಾಗೂ ಮತ್ತಿತರೆ ಉಪಕರಣಗಳನ್ನು ಸಿದ್ಧತೆ ಮಾಡಿಕೊಂಡು ಪ್ರತಿ ವಾರ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ವಲಯ ಅರಣ್ಯಾಧಿಕಾರಿಗಳೊಂದಿಗೆ ಭೇಟಿ ನೀಡಿ ಸಾರ್ವಜನಿಕರಿಗೆ ತಿಳುವಳಿಕೆ ನೀಡುವುದಲ್ಲದೇ, ಅದರಲ್ಲೂ ಕಾಡಂಚಿನಲ್ಲಿ ವಾಸಿಸುವ ಜನರಿಗೆ ಹೆಚ್ಚಿನ ತಿಳುವಳಿಕೆ ನೀಡಲಾಗುತ್ತಿದೆ. ಕುರಿಗಳು ಬಲಿಯಾಗುತ್ತಿರುವುದು ಬಂದಿದೆ. ಸರ್ಕಾರದ ಗಮನಕ್ಕೆ ಬಂದಿದೆಯೇ; ಈ) [ಬಂದಿದ್ದಲ್ಲಿ ಚಿರ್ತೆ ದಾಳಿಗೆ] 1 ಬಲಿಯಾದ ಜಾನುವಾರುಗಳ ಹೌದು ಮಾಲೀಕರಿಗೆ ಸರ್ಕಾರ ಪರಿಹಾರಧನವನ್ನೇನಾದರೂ ನೀಡುತ್ತಿದೆಯೇ; |ಉ) ಹಾಗಿದ್ದಲ್ಲಿ ಪ್ರತ ಸರ್ಕಾರ ನೀಡುತ್ತಿರುವ ಮೊತ್ತವೆಷ್ಟು; ಜಾನುವಾರಿಗೆ] ವನ್ಯಪ್ರಾಣಿಗಳ ದಾಳಿಯಿಂದ ಉಂಟಾಗುವ'`ಸಾಕುಪಾಣಿ] ಪರಿಹಾರದ ಹತ್ಯೆ ಪ್ರಕರಣಗಳಲ್ಲಿ ಸರ್ಕಾರದ ಆದೇಶ ಸಂಖ್ಯೆ: ಅಪಜೀ 109 ಎಫ್‌ಎಪಿ 2014, ದಿನಾಂಕ:13-08- 2೧14ರನ್ವಯ ಸು, ಎತ್ತು ಎಮ್ಮೆ ಮತ್ತು ಕೋಣ ಮೃ ತಪ್ಟಲ್ಲಿ ರೂ.10 ,000/- ಹಾಗೂ ಕುರಿ, ಮೇಕೆ ಮೃ ತಪಟ್ಟಲ್ಲಿ j ರೂ. 5. *000/-ಗಳ ' ದಯಾತ್ಮಕಧನವನ್ನು ಪಾವತಿಸಲಾಗುತ್ತದೆ. ಊ) [ಶ್ರವಣಬೆಳೆಗೊಳೆ ವಿಧಾನ ಸಭಾಕ್ಷೇತ್ರದ ಶ್ರವಣಬೆಳೆಗೊಳೆ ವಿಧಾನ ಸಭಾಕ್ಷೇತ್ರದ ವ್ಯಾಪ್ತಿಯಲ್ಲಿ ಕಳೆದ ವ್ಯಾಪ್ತಿಯಲ್ಲಿ ಚಿರತೆಯ ದಾಳಿಯಿಂದ ಮೂರು ವರ್ಷಗಳಲ್ಲಿ ಚಿರತೆಯ ರ ಉಂಟಾದ ಪತ್ಯೆಯಾದ ಜಾನುವಾರುಗಳ ಸಂಖ್ಯೆ ಸಾಕುಪ್ರಾಣಿ ಹತ್ಯೆ ಹಾಗೂ ನೀಡಿರುವ ಪರಿಹಾರದ ಮೊತ್ತದ ಎಷ್ಟು ಅವುಗಳಿಗೆ ನೀಡಿರುವ ವಿವರ ಈ ಕಳಕರಿಡಂತಿದೆ. ಪರಿಹಾರದ ಮೊತ್ತವೆಷ್ಟು? (ಕಳೆದ ಮೂರು ವರ್ಷಗಳ ಸಂಪೂರ್ಣ| | ಸಾಕುಪ್ರಾಣಿ ಹತ್ನೆ ಕಸಂ ವರ್ಷ ರಿ ಮಾಹಿತಿ ನೀಡುವುದು). ಪ್ರಕರಣ '| ಮೊತ್ತ (ರೂಲಕ್ಷಗಳಲ್ಲಿ) (1 208-19 pl 7,04,000 27 209-20 87 722,500 3-200 3 2,15,000 ಒಡ 144 71,29,500 ee J ಹವಾ | ಸಂಖ್ಯೆ: ಅಪಜೀ 27 ಎಫ್‌ಡಬ್ರ್ಯೂಎಲ್‌ 2021 (ಅರವಿಂದ ಲಿಂಬಾವಳಿ) ಅರಣ್ಯ, ಕನ್ನಡ ಹುತ್ತು ಸಂಸ್ಕೃತಿ ಸಚಿವರು 5 ಕರ್ನಾಟಕ ವಿಧಾನಸಭೆ : 935 ಮಾನ್ಯ ಸದಸ್ಯರ ಹೆಸರು : ಶ್ರೀ ಕೌಜಲಗಿ ಮಹಾಂತೇಶ್‌ ಶಿವಾನಂದ್‌ (ಬೈಲಹೊಂಗಲ) ಉತ್ತರಿಸಬೇಕಾದ ದಿನಾಂಕ : 04-02-2021 ಉತ್ತರಿಸುವ ಸಚಿವರು : ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚೆವರು ಕಸಂ] ಪ್‌ ಉತ್ತರ ಅ ಬೆಳಗಾವಿ `ಜಕ್ಷ ಬೈಲಹೊಂಗಲ ತಾಪ ಬಂದಿದೆ. ತಾಯಿ ಮತ್ತು ಮಕ್ಕಳ (ಎಂ.ಸಿ.ಹೆಚ್‌) ಆಸ್ಪತ್ರೆಯು ಅವಶ್ಯಕವಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಆ ಬಂದಿದ್ದಲ್ಲಿ, `ಈ ಆಸ್ಪತ್ರೆಯನ್ನು ಪ್ರಾರಂಭಿಸಪ ಬೈಲಹೊಂಗಲದಲ್ಲಿ ತಾಯಿ`'ಮತ್ತು ಮಕ್ಕಳ ಸರ್ಕಾರದ ಮುಂದೆ ಪ್ರಸ್ತಾವನೆ ಇದೆಯೇ; ಆಸ್ಪತ್ರೆ ಪ್ರಾರಂಭಿಸಲು 2021-22ನೇ ಸಾಲಿನ ಹಾಗಿದ್ದಲ್ಲಿ, ಪ್ರಸ್ತಾವನೆಯು ಪ್ರಸ್ತುತ ಯಾವ |ನ್ಯಾಹೆಚ್‌.ಎಂ ಕ್ರಿಯಾ ಯೋಜನೆಯಲ್ಲಿ ಹಂತದಲ್ಲಿರುತ್ತದೆ; (ವಿವರ ನೀಡುವುದು) ಪುಸ್ತಾಪಿಸಲಾಗಿರುತ್ತದೆ, ಇಸದಕರ ಆಸ್ಪತ್ರೆಯನ್ನು ಯಾವ 2027-22ನೇ ಸಾಲಿನ `ಎನ್‌ಹೆಚ್‌ಎಂ ಕಾಲಮಿತಿಯಲ್ಲಿ ಪ್ರಾರಂಭಿಸಲು ಸರ್ಕಾರವು | ಕ್ರಿಯಾ ಯೋಜನೆಯಲ್ಲಿ ಸದರಿ ಕಾಮಗಾರಿಗೆ ತಮ ಕೈಗೊಳ್ಳುವುದು? ಅನುಮೋದನೆ ದೊರೆತಲ್ಲಿ ಕಾಮಗಾರಿಯನ್ನು ಪ್ರಾರಂಭಿಸಲು ಕ್ರಮವಹಿಸಲಾಗುವುದು. ಆಕುಕ 08 ಎಸ್‌ಬಿವಿ 2021 a ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರು ಕರ್ನಾಟಕ ವಿಧಾನ ಸಭೆ ಖುಕ್ನೆ ಗುರುತಿನ ಪ್ರಶ್ನೆ ಸಂಖ್ಯೆ 878 ಸದಸ್ಯರ ಹೆಸರು : ಶ್ರೀ ಹೂಲಗೇರಿ .ಡಿ .ಎಸ್‌. (ಲಿಂಗಸುಗೂರು) ಉತ್ತರಿಸುವ ದಿನಾಂಕ ೦4.೦2.೭೦೭೦ ಉತ್ತರಿಸುವ ಸಜಿವರು ಮಾಸ್ಯ ಉಪ ಮುಖ್ಯಮಂತ್ರಿಗಳು ಹಾಗೂ ಉನ್ನತ ಶಿಕ್ಷಣ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಷ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರು KC ಪಶ್ನೆ ತ್ತರ ] ಸಂ (ಅ) | ರಾಯಚೂರು ಜಲ್ಲಯ ರಾಗಸಗಾಪ ಪೆಟ್ಟಣದಕ್ಲೆ ಹೊಸದಾಗಿ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜನ್ನು ಪ್ರಾರಂಭಿಸಲು ಸರ್ಕಾರವು ಕೈಗೊಂಡ ಕ್ರಮಗಳೇನು; ps 1 ರಂಗಸುಗೂರು ತಾಲ್ಲೂತನ ಸ್ಯ “ಪಟ್ಟಣದಕ್ಷಿ ನೂತನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾರಂಭಿಸಲು ಸರ್ಕಾರವು ತೆಗೆದುಕೊಂಡ ಕ್ರಮಗಳೇನು; 4) ರಾಯಚೂರು" ಷಲ್ಲಯ `ರಾಗಸಗಾಹ ಪೆಟ್ಟಣದಕ್ಷ`ಸರ್ಕಾರ' ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಲಿಂಗಸುಗೂರು ತಾಲ್ಲೂಕಿನ ಹಟ್ಟಿ ಪಟ್ಟಣದಲ್ಲಿ ಹೊಸದಾಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾರಂಭಿಸುವ ಕುರಿತು ಪತ್ರ ಸಂಖ್ಯೆ: ಕಾಶಿಇ 32 ಯೋಜನೆ 2005-06, ದಿನಾಂಕ: 16/4/2019 ಹಾಗೂ 8/7/2019ರಲ್ಲಿ ಗುಲ್ಬರ್ಗಾ ಪ್ರಾದೇಶಿಕ ಜಂಟಿ ನಿರ್ದೇಶಕರಿಂದ ಸ್ಥಳ ಪರಿಶೀಲನಾ ವರದಿ ಕೋರಲಾಗಿದೆ. ಲಿಂಗಸಗೂರು ಪಾಲ್ಲೂಕು ಕೇಂದ್ರದಿಂದ ಹಟ್ಟಿಗ್ರಾಮಕ್ಕೆ 20 ಕಿ.ಮೀ. ಅಂತರವಿದ್ದ, ಇವುಗಳ ಸುತ್ತಮುತ್ತ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಮತ್ತು ಖಾಸಗಿ ಅನುದಾನಿತ ಕಾಲೇಜುಗಳು ಮತ್ತು ಸದರಿ ಕಾಲೇಜುಗಳಲ್ಲಿನ ಕೋರ್ಸು ಮತ್ತು ವಿದ್ಯಾರ್ಥಿಗಳ ಸಂಖ್ಯೆ ಈ ಕೆಳಕಂಡಂತಿದೆ; 1 | i ] ಪ್ರಸ್ತುತ ಇರುವೆ ಸರ್ಕಾರಿ ಪ್ರಥಮ ದರ್ಪ ಕಾಲೇಜುಗಳಗೆ | ಮೂಲಭೂತ ಸೌಕರ್ಯಗಳನ್ನು ಒದಗಿಸಲು ಆದ್ಯತೆ | ನೀಡುತ್ತಿರುವುದರಿಂದ ಹಾಗೂ ಪ್ರಸಕ್ತ ಸಾಅನಲ್ಲ ಕೋವಿಡ್‌-19 ಪ್ರಯುಕ್ತ ಆರ್ಥಿಕ ನಿರ್ಬಂಧ ಜಾರಿಯಲ್ಲರುವುದರಿಂದ ಹೊಸ ಕಾಲೇಜು ಪ್ರಾರಂಭಿಸುವ ಪ್ರಸ್ತಾವನೆ ಇರುವುದಿಲ್ಲ. | ಲಿಂಗಸಗೂರಿನಲ್ಲಿ ಹೊಸ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಹಟ್ಟಿಯಲ್ಲಿ ಹೊಸ ಪ್ರಥಮ ದರ್ಜೆ ಕಾಲೇಜಿ ; ಪ್ರಾರಂಭಿಸುವುದಕ್ಕೆ ಸಂಬಂಧಿಸಿದಂತೆ, ಮೇಲಿನ ಅಂಕಣದಲ್ಲಿ ನೀಡಿರುವ ಮಾಹಿತಿಯಂತೆ ಲಿಂಗಸಗೂರಿನ ಸುತ್ತಮುತ್ತ 30 ೬.ಮೀಟರ್‌ ಅಂತರದಲ್ಲಿ ಎರಡು ಸರ್ಕಾರಿ, ಒಂದು ವಸತಿ ಯುಕ್ತ ಸರ್ಕಾರಿ ಕಾಲೇಜು ಹಾಗೂ ಒಂದು ಖಾಸಗಿ ಅನುದಾನಿತ ಕಾಲೇಜುಗಳು ಕಾರ್ಯನಿರ್ವಹಿಸುತ್ತಿರುವುದರಿಂದ ಈ ಕಾಲೇಜುಗಳಲ್ಲಿ ವ್ಯಾಸಂಗ ಮಾಡಲು ಅವಕಾಶವಿರುವುದರಿಂದ ಸದರಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಪ್ರವೇಶಾತಿ ಪಡೆಯಬಹುದಾಗಿರುತ್ತದೆ. ಇ 'ಕಾಗಸಗೂರು ಪಟ್ಟಣದಲ್ಲಿರುವ ಸರ್ಕಾರಿ ಪ್ರಥಮ [ ಸ ರಿಂಗಸುಗೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದರ್ಜೆ ಕಾಲೇಜಿನಲ್ಲಿ ಸ್ನಾತಕೋತ್ತರ ಕೋರ್ಸ್‌ ನಾ ಗ ಸ್ಹಾತಕೋತ್ತರ ಕೋರ್ಸ್‌ಗಳನ್ನು ಪ್ರಾರಂಭಿಸುವ ಯಾವುದೇ | ಗಳನ್ನು ಪ್ರಾರಂಭಿಸಲು ಸರ್ಕಾರವು ತೆಗೆದುಕೊಂಡ ಪ್ರಸ್ತಾವನೆ ಇರುವುದಿಲ್ಲ. ಕ್ರಮಗಳೇನು? § ತ ಕಡತ ಸಂಖ್ಯೆ: ಇಡಿ 14 ಹೆಚ್‌ಪಿಸಿ 2೦2! ಉನ್ನತ ಶಿಕ್ಷಣ, ಮಾಹಿತಿ ತಂತ್ರಜ್ನಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯಾಭವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರು ಕರ್ನಾಟಿಕ ವಿಧಾನ ಸಚೆ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ ಮಾನ್ಯ ಸದಸ್ಯರ ಹೆಸರು ಉತ್ತರಿಸುವ ದಿನಾಂಕ ಉತ್ತರಿಸುವ ಸಚಿವರು : 1001 : ಶ್ರೀ ವೆಂಕಟರೆಡ್ಡಿ ಮುದ್ನಾಳ್‌ (ಯಾದಗಿರಿ) : 04.02.2021 : ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಸಕಾಲ ಸಚಿವರು ಪ್ರಶ್ನೆ ಉತ್ತರ ಯಾದಗಿರಿ ಜಿಲ್ಲೆಯ ಯಾದಗಿರಿ ಮತ್ತು ವಡಗೇರಾ ತಾಲ್ಲೂಕುಗಳಲ್ಲಿರುವ ಶಾಲೆಗಳಲ್ಲಿ ಶಿಕ್ಷಕರುಗಳ ಕೊರತೆಯಿಂದ ಶಿಕ್ಷಣದ ಗುಣಮಟ್ಟ ಕುಸಿಯುತ್ಲಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಶಿಕ್ಷಕರ ಕೊರತೆಯಿರುವುದು ಗಮನಕ್ಕೆ ಬಂದದೆ. ಈ ಎರಡೂ ತಾಲ್ಲೂಕುಗಳಲ್ಲಿನ ಹೆಚ್ಚಿನ ಶಿಕ್ಷಕರುಗಳು ಬೇರೆಡೆಗೆ ನಿಯೋಜನೆ ಮೇಲೆ ತೆರಳಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; | 05 ಸಹಶಿಕ್ಷಕರುಗಳು ನಿಯೋಜನೆ ಮೇಲೆ ತೆರಳೆರುವುದು ಸರ್ಕಾರದ ಗಮನಕ್ಕೆ ಬಂದಿದೆ. ಬಂದಿದಲ್ಲಿ, ನಿಯೋಜನೆಗೊಂಡ ಶಿಕ್ಷಕರುಗಳನ್ನು ಹಿಂಪಡೆಯಲು ಸರ್ಕಾರವು ಕೈಗೊಂಡ ಕ್ರಮಗಳೇನು? ಶ್ರೀ ಖಲೀಲ, ಸಹಶಿಕ್ಷಕರು ರವರ ನಿಯೋಜನೆ ಆಗಿರುವ ಆದೇಶವನ್ನು ರದ್ದುಪಡಿಸಿ, ಮರಳಿ ಮಾತೃ ಸ್ಥಳವಾದ ಶಿಕ್ಷಣ ಇಲಾಖೆಗೆ ಹಿಂದಿರುಗಿಸಲು ಜಿಲ್ಲಾಧಿಕಾರಿಗಳ ಕಛೇರಿಿಯಾದಗಿರಿ ರವರಿಗೆ ಅಪರ ಆಯುಕ್ತರು, ಸಾ.ಶಿ.ಇ ಕಲಬುರಗಿ ರವರು ದಿ: 12/01/2021 ರಂದು ಪತ್ರ ಬರೆದು ಕೋರಿರುತ್ತಾರೆ. ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ , ಕಲಬುರಗಿ ರವರು ಉಳಿದಂತೆ ಇತರೆ ಶಿಕ್ಷಕರ ಅನ್ಯ ಇಲಾಖೆಯಲ್ಲಿನ ನಿಯೋಜನೆಯನ್ನು ರದ್ದುಪಡಿಸಿ ಮೂಲ ಸ್ಮಳಕ್ಕೆ ಹಾಜರುಪಡಿಸಿ ವರಧಿ ಸಲ್ಲಿಸಲು ತಿಳಿಸಿ ಉಪನಿರ್ದೇಶಕರು(ಆಡಳಿತು, ಸಾರ್ವಜನಿಕ ಶಿಕ್ಷಣ ಇಲಾಖೆ, ಯಾದಗಿರಿ ರವರಿಗೆ ನಿರ್ದೇಶನ ನೀಡಿ ಪತ್ರ ಬರೆದಿರುತ್ತಾರೆ. ಸಂ:ಇಪಿ 302 ಎಸ್‌"ಇಎಸ್‌ 2020 ಎ ಲ್‌ (ಎಸ್‌. ಸುರೇಶ್‌ ಕುಮಾರ್‌) ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರು 12 ಕರ್ನಾಟಿಕ ವಿಧಾನ ಸಭೆ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯ [957 ಸದಸ್ಯರ ಹೆಸರು ಶ್ರೀ ಈಶ್ವರ್‌ ಖಂಡ್ರೆ (ಭಾಲ್ಬಿ) ಉತ್ತರಿಸಬೇಕಾದ ದಿನಾಂಕ 04-02-2021 ಉತರಿಸದೇಕಾದ ಸಚಿವರು ಉಪ ಮುಖ್ಯಮಂತ್ರಿಗಳು (ಉನ್ನತ ಶಿಕ್ಷಣ) ಪ್ರಶ್ನೆ ಉತ್ತರ ಅ) | ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಾಲೇಜು ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ಕಲ್ಯಾಣ ಇರುವ ಸರ್ಕಾರಿ ಪದವಿ | ಕರ್ನಾಟಿಕ ಭಾಗದಲ್ಲಿನ ಸರ್ಕಾರಿ ಪದವಿ ಕಾಲೇಜುಗಳ ಮತ್ತು ! ಕಾಲೇಜುಗಳ ಮತ್ತು ಅನುದಾನಿತ ಅನುದಾವಿತ ಪದವಿ ಕಾಲೇಜುಗಳ ಸಂಖ್ಯೆ ಈ ಕೆಳಕಂಡಂತಿದೆ; ಪದವಿ ಕಾಲೇಜುಗಳ ಸಂಖ್ಯೆ ಎಷ್ಟು; ಕೆ: | ಫಾಲೇಜುಗಳು | ಸರ್ಕಾರಿ ! ಅನುದಾನಿತ | ಒಟ್ಟು | ಕಾಲೇಜುಗಳು ಆ |ಈ ಕಾಲೇಜುಗಳಲ್ಲಿ ಕೆಲ್ಯಾಣ-ಕರ್ನಾಟಿಕ ಭಾಗದಲ್ಲಿರುವ ಸರ್ಕಾರಿ ಪ್ರಥಮ ದರ್ಜಿ ಮಂಜೂರಾತಿಯಾದ ಬೋಧಕ | ಕಾಲೇಜುಗಳು/ ಖಾಸಗಿ ಅನುದಾನಿತ ಪದವಿ ಕಾಲೇಜುಗಳಲ್ಲಿ ಹುದೆಗಳ ಸಂಖ್ಯೆ ಎಷ್ಟು; ಎಷ್ಟು | ಮಂಜೂರಾದ, ಕರ್ತವ್ಯ ನಿರ್ವಹಿಸುತ್ತಿರುವ ಹಾಗೂ ಖಾಲಿಯಿರುವ ಹುದ್ದೆಗಳು ಖಾಲಿ ಇವೆ; | ಬೋಧಕರ ಹುದ್ದೆಗಳ ವಿವರಗಳು ಕೆಳಕಂಡಂತಿದೆ. (ಸಂಪೂರ್ಣ ವಿವರ ಒದಗಿಸುವುದು) ವಿವರಗಳನ್ನು ಅನುಬಂಧ-1 ಮತ್ತು 2 ರಲ್ಲಿ ಒದಗಿಸಿದೆ. ಇ) | ಅನೇಕ ಬೋಧಕ ಹುದ್ಮೆಗಳು ಖಾಲಿಯಿರುವುದರಿಂದ ವಿದ್ಯಾರ್ಥಿ-ವಿದ್ಯಾರ್ಥಿ ನಿಯರ ಬಂದಿದೆ. ಶೈಕ್ಷಣಿಕ ಪ್ರಗತಿ ಕುಂಠಿತವಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಈ) | ಬಂದಿದ್ದಲ್ಲಿ, ಯಾವ ಸರ್ಕಾರದ ಸುತ್ತೋಲೆ ಸಂಖ್ಯೆ:ಆಇ/157/ವೆಚ್ಚೆ/8/2020, ಕಾಲಮಿತಿಯೊಳಗೆ ಬೋಧಕರ | ದಿನಾಂಕ:10.06.2020 ರಲ್ಲಿ ಅನುದಾವಿತ ಸಂಸ್ಥೆಗಳಲ್ಲಿ ನಿವೃತ್ತಿ, ಹುದೆಗಳನ್ನು ಭರ್ತಿ | ನಿಧನ, ರಾಜೀನಾಮೆ ಇತರೆ ಯಾವುದೇ ಕಾರಣಗಳಿಂದ ಖಾಲಿ ಮಾಡಲಾಗುವುದು? ಉಂಟಾಗುವ ಹುದ್ದೆಗಳನ್ನು 2020-21ನೇ ಸಾಲಿನಲ್ಲಿ ಭರ್ತಿ ಮಾಡುವಂತಿಲ್ಲ. ಸದರಿ ನಿಯಮವು ಈಗಾಗಲೇ ಭರ್ತಿ ಮಾಡಲು | ಆರ್ಥಿಕ ಇಲಾಖೆಯು ಸಹಮತಿಸಿರುವ ಪ್ರಕರಣಗಳಿಗೂ ಸಹ ಅನ್ವಯಿಸತಕ್ಕದ್ದು ಎಂದು ತಿಳಿಸಲಾಗಿದೆ. ಸರ್ಕಾರದ ಸುತ್ತೋಲೆ ಸಂಖ್ಯೆ:ಆಇ/03/ಬಿಇಎ೦/2020, ದಿನಾಂಕ:06.07.20200 ರಲ್ಲಿ | ರಾಜ್ಯದಲ್ಲಿ ಕೋವಿಡ್‌-19 ರಿಂದ ಉಂಟಾದ ಆರ್ಥಿಕ ಪರಿಸ್ಥಿತಿಯನ್ನು ! | ನಿಭಾಯಿಸಿ ಆರ್ಥಿಕ ಸ್ಥಿತಿಯನ್ನು ಸುಸ್ಥಿತಿಗೆ ತರುವ ನಿಟ್ಟಿನಲ್ಲಿ ಸಂಪನೂಲವನ್ನು ಕ್ರೋಢಿಕರಿಸುವುದು ಅಗತ್ಯವಾಗಿರುತದೆ. ಇದಕ್ಕಾಗಿ ಸರ್ಕಾರದ ವೆಚ್ಚದ ಬಾಬ್ರಿನಲ್ಲಿ ಮಿತವ್ಯಯ ಪಾಲಿಸುವ ಅವಶ್ಯಕತೆ ಇದೆ. ಈ ವಿಟ್ಟಿನಲ್ಲಿ 2020-21ನೇ ಸಾಲಿನ ಆರ್ಥಿಕ ವರ್ಷದಲ್ಲಿ ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳು ಮತ್ತು ಬ್ಯಾಕ್‌ಲಾಗ್‌ ಹುದ್ದೆಗಳೂ ಸೇರಿದಂತೆ ಎಲ್ಲಾ ನೇರ ನೇಮಕಾತಿ ಹುದ್ದೆಗಳನ್ನು ಭರ್ತಿ ಮಾಡುವುದನ್ನು ಮುಂದಿನ ಆದೇಶದವರೆಗೆ ತಡೆಹಿಡಿಯಲಾಗಿದೆ. ಸರ್ಕಾರದಿಂದ ಆರ್ಥಿಕ ನಿರ್ಬಂಧವನ್ನು ತೆರವುಗೊಳಿಸಿ, ಹುದ್ದೆಗಳ ಭರ್ತಿಗೆ ಅನುಮತಿ ನೀಡಿದ ನಂತರ ಖಾಲಿ ಇರುವ ಬೋಧಕ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮವಹಿಸಲಾಗುವುದು. ಇಡಿ 10 ಯುಪಿಸಿ 2021 (ಡಾ ಅಶ್ವಥ್‌ ನಾರಾಯಣ ಸಿ.ಎನ್‌) ಉಪ ಮುಖ್ಯಮಂತಿಗಳು (ಉನ್ನತ ಶಿಕ್ಷಣ) ಅಮಬಂ೦ಧ-1 ಕಲ್ಯಾಣ-ಕರ್ನಾಟಕ ಭಾಗದಲ್ಪರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಮಂಜೂರಾದ, ಕರ್ತವ್ಯ ನಿರ್ವಹಿಸುತ್ತಿರುವ ಹಾಗೂ ಖಾಅಯುರುವ ಬೋಧಕ ಹುಜ್ದೆಗಳೆ ವಿವರ (ಪ್ರಾಂಶುಪಾಲರು, ಸಹಾಯಕ ಪ್ರಾಧ್ಯಾಪಕರು, ದೈಹಿಕ ಶಿಕ್ಷಣ ನಿರ್ದೇಶಕರು ಹಾಗೂ ಗ್ರಂಥಪಾಲಕರು ಒಳಗೊಂಡಂತೆ) 34 35 GFC, HITNAL GFC, SRIRAMANAGAR GFC, HIREVANKALAKUNTA GFC, IRKALAGAD GFC, KANAKAGIRI 41 [GFC, KUDLIGI | 42 [GFC, BELLARY CITY, BELLARY 15 BT turers [ool uani [an 2IGCGUIBARGA | 112 | 99 | 13 | A IGECIWARGI oO | 19 | 16 | 3 | 5 |GFC, SHAHAPUR RE NS CN NE 6 |GFC, CHITTAPUR ERC TN NN EN STEN SCN | 9 IGFCGURUIMIIKAL “| 19 | 13 | 6 | TOAGEFCSURPUR TO 00. OTS [6 | IS {GECKHAWAGI OOOO | 8 | 4 | 4 | 17|GCW, JEWARGICOONY. | 39 | 33 | 6 19 |GFECKEMBHAVI Oooo | 15 | 11 |4| | 20 IGFCMADANAHIPPARAGA | 12 | 8 | 4 | CACC SREET OO TOO | O11 |8| | 22 [GFCSINDHANUIR 33 | 35 | 19 | 16 | EER ciel ESS CN SECON 5 11 7 [GFCLUINGAAGUGRU 9 | 20 | 15 | 5 | IGFCJAAHALIT 3 | 7 | 5 | 2 | 25 30 |GFCYEIBURGA ooo] 15 | 1 | 4} 31 | 4 | 10 | 32 12 33 GEC HINA | ಗ | | len tel es [Uv |r NJ NNN | ee W|o AER (= | UW WwW NN My O|0|0|w/O [e<) 10 WU | N 957 _Eshwar Khandre{Enclcsoures-1 &2) 1 Ant_1 ಹ College Name | santioned | Working | Vacant | 44 IGFCKAMPI OO“ OB | 45 |GFC, SIRAGUPPA US | 46AGECKURUGOO OOO 8 | | 47 |GFC, TEKKALAKOTE UU U3] | 50 |GFC, HOOVINAHADAGAT T8312] BES CNT SSN NE NN LEN ERM [BSGEC AMD OOOO | 16 BN S| J BIUGEC BH A | 58GFCHUMNABAD” 304] | 59 [GFC.CHITAGUPPAA | 238s] | 60 JGFC,MANAHALT 34] [63 (GFCHUNAAGT OOOO 23 [LOSIGCWKOPPAL. OOO OOOO G4 a] | 66 |GFC, TAVARAGERI, KUSTAGI [Hs] |_ 68 |GCW, SINDHANUR (RAICHUR | 69 [GFC, SHIRIVARA, MANVI [JOIGCWRACHR OOOO O16 [| | 72IGCWBEWARY OOOO TI“ LL ZIIGCW BIDAR. I Ce | | 75 [ResroenrIaL sc/sT ore, cunoeeau] 1 | 0 |u| | 76 [GMFC, RAICHUR (RUSA) 1] 77 RESIDENTIAL SC/ST GFC, KAVITHALA UR [oN lol [eS pe | 80 | RESIDENTIAL SC/ST GFC, HALAHALLT os 957_Eshwar Khandre(Enclosoures-1 ೩2) 2 Anu_1 ಅನುಬಂಧ-2 ಕಾಲೇಜು ಿಕ್ಷ ಣ ಇಲಾಖೆ ಕಲಬುರಗಿ ಪ್ರಾದೇಶಿಕ ಜಂಟಿ-ನಿರ್ದೇಶಕರ ಕಛೇರಿ ವ್ಯಾಪ್ತಿೊಳಪಡುವ ಖಾಸಗಿ ಅನುದಾನಿತ ಪ್ರಥಮ ದರ್ಜೆ ಕಾಲೇಜುಗಳೆಲ್ಲಿ ಮಂಜೂರಾದ, ಕರ್ತವ್ಯ ನಿರ್ವಹಿಸುತ್ತಿರುವ ಹಾಗೂ ಖಾಲಿ ಇರುವ ಬೋಧಕರ ಹುದ್ದೆಗಳ ಕಾಲೇಜುವಾರು ಮಾಹಿತಿ. ಮಂಜೂರಾದ, ಕರ್ತವ್ಯ ನಿರ್ವಹಿಸುತ್ತಿರುವ ಹಾಗೂ ಪಾಲಿ ಇರುವ ಅನುದಾನಿತ ಹುದ್ದೆಗಳ ಮಾಹಿತ EN STS SESE NC acid |S ಎಸ್‌ ಎಸ್‌ ಎಂ ಮಹಾವಿದ್ಯಾಲಯ ರಾಯಚೂರು 4 | ಎಲ್‌ ಎ ಡಿ ಕಾಲೇಜು ರಾಯಚೂರು WS ಬಿ ಕಾಲೇಜು ರಾಯಚೂರು ಎಸ್‌ ಎಸ್‌ ಆರ್‌ ಜಿ ಮಹಿಳಾ ಕಾಲೇಜು ರಾಯಚೂರು ವೀರಶೈವ ಕಾಲೇಜು ಬಳ್ಳಾರಿ ಮಂಜೂರಾದ, ಕರ್ತವ್ಯ ನಿರ್ವಹಿಸುತ್ತಿರುವ ಹಾಗೂ ಖಾಲಿ ಇರುವ ಅನುದಾನಿತ ಹುದ್ದೆಗಳ ಮಾಹಿತಿ ಕಾಲೇಜಿನ ಹೆಸರು 13 ಎಎಸ್‌ಎಂ ಮಹಿಳಾ ಕಾಲೇಜು ಬಳ್ಳಾರಿ Working 29 8 ವಿಜಯನಗರ ಕಾಲೇಜಾ ಬಳ್ಳಾರಿ 34 73 72 ಜೆ ಬಿ ಆರ್‌ ಕಾಲೇಜು ಹೂವಿನ ಹಡಗಲಿ 12 72 ಕೊಟ್ಟುರೇಶ್ವರ ಕಾಲೇಜು ಕೊಟ್ಟುರು 20 1೨ 7 ಶ್ರೀ ರಾಜೀವ ಗಾಂಧಿ ಪ್ರಥಮ ದರ್ಜೆ ಮಹಾವಿದ್ಯಾಲಯ ಬಸವಕಲ್ಯಾಣ | Va | 0 | ನಾಕಾ ಹಲ” ನ la — Woring 2] Vacant 16 5 hy Ww ಬು p3 ಮಥೋಿಸ್ಸ್‌ ಕಲಾ ಕಾಲೇಜು ಬೀದರ Woking 4] Vacant 10 Sanctioned Working Vacant Sanctioned Working Vacant Sanctioned Working Vacant Sanctioned ಕರ್ನಾಟಕ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ಬೀದರ ಚಂದ್ರಶೇಖರ ಪ್ರಥಮ ದರ್ಜೆ ಕಲಾ ಕಾಲೇಜು ಮನ್ನಾಖೇಳಿ ಡಾ ಬಿ ಆರ್‌ ಅಂಬೇಡ್ಕರ್‌ ಕಾಲೇಜು ಹಳ್ಳಿಖೇಡ[ಬಿ] |) Sanctioned 24 ಡಾ ಬಿ ಆರ್‌ ಅಂಬೇಡ್ಕರ್‌ ಕಾಲೇಜು ಬೀದರ Working Vacant 1 1 was HR aio [30 [N ಬೀ ಬೀ ರಜಾ ಮಹಿಳೆಯರ ಪದವಿ ಮಹಾವಿದ್ಯಾಲಯ ಗುಲಬರ್ಗಾ ಕರ್ನಾಟಕ ಕಾಲೇಜು ಭಂಕೂರು - T ಮಂಜೂರಾದ, ಕರ್ತವ್ಯ | ನಿರ್ವಹಿಸುತ್ತಿರುವ ಹಾಗೂ | [ಪಾಕಿ ಇರುವ ಅನುದಾನಿತ | ಇ ಹುದ್ದೆಗಳ ಮಾಹಿತಿ es 1% [J [ Vacant [¢) Sanctioncd 18 ಸಿದ್ದಾರ್ಥ ಡಿಗ್ರಿ ಕಾಲೇಜು ಬೀದರ Working 15 Vacant Iie Sanctioned ಡಾ ಅಂಬೇಡ್ಕರ್‌ ಕಾಲೇಜು ಗುಲಬರ್ಗಾ Working N [5] W pe ¥ - eee | | Vacant Sanctioned Working ಮಹಾತ್ಮ ಜ್ಯೋತಿದಾ ಫುಲೆ ಪದವಿ ಮಹಾವಿದ್ಯಾಲಯ ಗುಲಬರ್ಗಾ w [ Vacant Sanctioned Working Vacant Sanctioned Working 1 ನೃಪತುಂಗ ಕಲಾ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜು ಸೇಡಂ [aN pm [ee [Co] ನೂತನ ವಿದ್ಯಾಲಯ ಕಲಾ , ವಿಜ್ಞಾನ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯ ಗಲಬರ್ಗಾ Ka oa Sanctioned Working Vacant Sanctioned ಶರಣ ಬಸವೇಶ್ವರ ಕಲಾ ಕಾಲೇಜು ಕಲಬುರಗಿ ke pa [5 MN jam [Se ಶರಣ ಬಸವೇಶ್ವರ ವಿಜ್ಞಾನ ಕಾಲೇಜು ಕಲಬುರಗಿ < § 3 [ed ಶರಣ ಬಸವೇಶ್ವರ ವಾಣಿಜ್ಯ ಕಾಲೇಜು ಕಲಬುರಗಿ Working Vacant lvl Sanctioned 2 36 ಗೋದುತಾಯಿ ದೊಡ್ಡಪ್ಪ ಅಪ್ಪ ಕರಾ ಮುತ್ತು ವಾಣಿಜ್ಯ ಮಹಿಳಾ ಕಾಲೇಜು ಕಲಬುರಗಿ Working 13 TEN CNN | seals cry me ಬಸವಕಲ್ಯ ಎಂ.ಎಸ್‌.ಐ ಪದವಿ ಮಹಾವಿದ್ಯಾಲಯ ಕಲಬುರಗಿ | 3 |ವಿಜಿಮಹಿಳಾ ಪದವಿ ಕಾಲೇಜ ಕಲಬುರಗಿ | | ಸಿಬಿ ಪಾಟೀಲ್‌ ಪದವಿ ಮಹಾವಿದ್ಯಾಲಯ ಚಿಂಚೋಳಿ 8 rr Sanctioned 36 4 |ಎಸ್‌ಎಸ್‌ ಮರಗೋಥ್‌ ಪದವಿ ಮಹಾವಿದ್ಯಾಲಯ ಶಹಾದಾದ್‌ Working Vacant | 26 L ಎಸ್‌.ಇ.ಎಸ್‌ ಕಾಲೇಜು, ಸಂಡೂರು ಎ.ಡಿ.ಬಿ. ಕಾಲೇಜು, ಹರಪನಹಳ್ಳಿ ಮಂಜೂರಾದ, ಕರ್ತವ್ಯ ನಿರ್ವಹಿಸುತ್ತಿರುವ ಹಾಗೂ ಖಾಲಿ ಇರುವ ಅನುದಾನಿತ ಹುದ್ದೆಗಳ ಮಾಹಿತಿ ರ್‌ ನಾರ್‌ ಈ ಕಾಲೆೇಜನ್ನು ದಾನಣದೆರೆ ಜಲ್ಲೆಂಬಂದ ಬಚ್ಟಾಲಿ ಜಲ್ಲೆಣೆ ಹಪ್ತಾಂತರದೊಳಸುವ ಲದ್ದಿ ಕರ್ನಾಟಕ ವಿಧಾನಸಬೆ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ : 1005 ಮಾನ್ಯ ಸದಸ್ಯರ ಹೆಸರು : ಶ್ರೀ ನರೇಂದ್ರ ಆರ್‌ (ಹನೂರು) ಉತ್ತರಿಸಬೇಕಾದ ದಿನಾಂಕ : 04-02-2೦21 ಉತ್ತರಿಸುವ ಸಚಿವರು : ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಜಿವರು ಕ್ರ.ಸಂ. ಪ್ರಶ್ನೆ ಉತ್ತರ ಅ ಚಾಮರಾಜನಗರ ಜಲ್ಲೆಯ ಚಾಮರಾಜನಗರ ಜಲ್ಲೆಯ ಹನೂರು ವಿಧಾನಸಭಾ ಕ್ಷೇತ್ರ ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲ 12 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಪ್ಯಾಪ್ಲಿಯಲ್ಲ ಬರುವ ಪ್ರಾಥಮಿಕ | ಕಾರ್ಯನಿರ್ವಹಿಸುತ್ತವೆ. ವಿವರ ಈ ಕೆಳಕಂಡಂತಿದೆ: ಆರೊಗ್ಯ ಕೇಂದ್ರಗಳ ಸಂಖ್ಯೆ ಕ್ಷೇತ್ರ [ಕ್ರಸಂ ಪ್ರಾ.ಆ.ಕೇಂದ್ರ ಎಷ್ಟು (ವಿವರ ನೀಡುವುದು); Te 2 [ಪಂಡ್ಠಾ 3 | ಲೊಕ್ಕನಹಳ್ಳ 4 ಪಿ.ಜ.ಪಾಳ್ಯ್‌ 5 1|ಕೌದಳ್ಳಿ ಹಸನೂರು| 6 |೦.ಎಂ ಹಿಲ್ಫ್‌ 7 | ಪೊನ್ನಾಜಿ 8 | ರಾಮಾಪುರ EN CS Ce 10 | ದೊಡ್ಡಿಂದುವಾಡಿ 1 |] ಶೊಡ್ಡೊರು 12 | ಮಾರ್ಟಳ್ಳ ಆ ಇವುಗಳನ್ನು ಮೇಲ್ದರ್ಜೆಗೇರಿಸಲು ಆರ್ಥಿಕ ವಿಸ್ತರತೆ ಇಲ್ಲದಿರುವುದರಿಂದ ಪ್ರಾಥಮಿಕ ಸರ್ಕಾರ ಕೈಗೊಂಡಿರುವ | ಆರೋಗ್ಯ ಕೇಂದ್ರಗಳನ್ನು ಸಮುಡಾಯ ಆರೋಗ್ಯ ಕ್ರಮಗಳೇಸು (ವಿವರ | ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವನೆಗಳನ್ನು ನೀಡುವುದು): ಸದ್ಯಕ್ಕೆ ತಡೆಹಿಡಿಯಲಾಗಿದೆ. ಇ ಇಲ್ಲ ಸಿಬ್ಬಂದಿಗಳು ಹಾಗೊ| ಬಂದಿದೆ. ಆಂಬ್ಯೂಲೆಸ್ಟ್‌ಗಳೆ ಕೊರತೆ ಸಿಬ್ಬಂದಿಗಳನ್ನು ಭರ್ತಿ ಮಾಡುವ ಬಗ್ಗೆ ಕೈಗೊಂಡಿರುವ ಕ್ರಮದ ಇರುವುದು ಸರ್ಕಾರದ ಗಮನಕ್ಕೆ ವಿವರಗಳನ್ನು ಅನುಬಂಧದಲ್ಲ ನೀಡಲಾಗಿದೆ. ಬಂದಿದೆಯೇ; ಠೇ | ಬಂದಿದಲ್ಲ ಆ ಬಗ್ಗೆ ಸರ್ಕಾರ ಹನೂರು ಕ್ಷೇತ್ರದ ವ್ಯಾಪ್ತಿಯಲ್ಲ ಹನೂರು, ಕೌದಳ್ವ, ಕೈಗೊಂಡ ಕ್ರಮಗಳೇನು (ವಿವರ ಮಾದೇಶ್ವರಬೆಟ್ಟ ಇಲ್ಲ 108 ಆಂಬ್ಯೂಲೆನ್ಸ್‌ಗಳು ನೀಡುವುದು)? ಕಾರ್ಯನಿರ್ವಹಿಸುತ್ತಿವೆ. ಆಕುಕ ೦7 ಎಸ್‌ಜವಿ ೭೦೦೭! ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಪಚಿವರು _ _ಅನುಬಂಧ-: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ತಜ್ಞಧು/ ಸಾಮಾನ್ಯ ಕರ್ತವ್ಯ ದ್ಯಾಧಿಕಾರಿ/ದಂತ ಆರೋಗ್ಯಾಧಿಕಾರಿ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ pe ಭಾಬ ಪ್ರಕ್ರಿಯೆ Rs, ವಿಶೇಷ ನೇಮಕಾತಿ ಸಮಿತಿಯಿಂದ ನೇರ ನೇಮಕಾತಿ ಮುಖಾಂತರ 1460 ತಜ್ಞ ವೈದ್ಯರುಗಳ ಹುದ್ದೆಗಳನ್ನು (636 ಬ್ಯಾಕ್‌ಲಾಗ್‌ ಒಳಗೊಂಡಂತೆ), 1265 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳ ಹುದ್ದೆಗಳನ್ನು19 ಬ್ಯಾಕ್‌ಲಾಗ್‌ ಹುದ್ದೆಗಳು ಸೇರಿದಂತೆ) ಹಾಗೂ 90 ದಂತ ಆರೋಗ್ಯಾಧಿಕಾರಿಗಳ ಹುದ್ದೆಗಳನ್ನು (02 ಬ್ಯಾಕ್‌ಲಾಗ್‌ ಹುದ್ದೆಗಳು ಸೇರಿದಂತೆ) ಭರ್ತಿ ಮಾಡಲು ಈಗಾಗಲೇ ಅಧಿಸೂಚನೆ ಸಂಖ್ಯೆ ಎಸ್‌ ಆರ್‌ಸಿ/68/2019-20, ದಿ:10.09.20 ನ್ನು ಹೊರಡಿಸಿ, ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಅಹ್ಞಾನಿಸಲಾಗಿದ್ದು ದಾಖಲೆಗಳ ಪರಿಶೀಲನೆ ಮುಗಿದಿರುತ್ತದೆ. ತಾತ್ಕಾಲಿಕ ಪಟ್ಟಿಯನ್ನು ಪ್ರಚುರಪಡಿಸುವ ಹಂತದಲ್ಲಿದೆ. ಕಿರಿಯ ಆರೋಗ್ಯ ಸಹಾಯಕರು: ಆಕುಕ ಇಲಾಖೆಯಲ್ಲಿ ಒಟ್ಟು 9850 ಕಿರಿಯ ಆರೋಗ್ಯ ಸಹಾಯಕ ಹುದ್ದೆಗಳು ಮಂಜೂರಾಗಿದ್ದು, . ಖಾಲಿಯಿದ್ದ ಹುದ್ದೆಗಳ ಪೈಕಿ 2124 ಹುದ್ದೆಗಳನ್ನು 2018ನೇ ಸಾಲಿನಲ್ಲಿ ವಿಶೇಷ ನೇಮಕಾತಿ ನಿಯಮಗಳಡಿಯಲ್ಲಿ ಭರ್ತಿ ಮಾಡಲಾಗಿದ್ದು, ಒಟ್ಟಾರೆ 7123 ಹುದ್ದೆಗಳ ಕರ್ತವ್ಯ ನಿರ್ವಹಿಸುತ್ತಿದ್ದು, ಪ್ರಸ್ತುತ 2727 ಹುದ್ದೆಗಳು ಖಾಲಿಯಿರುತ್ತವೆ. ಶುಶ್ರೂಷಕರು: po we ಆಕುಕ ಇಲಾಖೆಯಲ್ಲಿ ಒಟ್ಟು 8471 ಶುಶ್ರೂಷಕರ ಹುದ್ದೆಗಳು ಮಂಜೂರಾಗಿದ್ದು. ಖಾಲಿಯಿದ್ದ 4551 ಸ ಪೈಕಿ ಮೊದಲನೇ ಹಂತದಲ್ಲಿ 981 ಹುದ್ದೆಗಳನ್ನು ಭರ್ತಿ ಮಾಡಲಾಗಿರುತ್ತದೆ. ಜೊತೆಗೆ ಸರ್ಕಾರದ ಅಧಿಸೂಚನೆ ಸ ಹೆಚ್‌ವಫ್‌ ಡಬ್ಬ್ಯೂ 550 ಹೆಚ್‌ಎಸ್‌ಹೆಚ್‌ 2016 ದಿನಾಂಕ 27.05. 2017ರಲ್ಲಿ ಶುಶ್ರೂಷಕರು (ಡಿಪ್ಲಮೋ (A 889 ಹುದ್ದೆಗಳಿಗೆ ರಾಜ್ಯವಲಯದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಶುಶ್ರೂಷಕರುಗಳಿಗೆ ಕೃಪಾಂಕ ಮತ್ತು ವಯೋಮಿತಿ ಸಡಿಲಿಕೆ ಸೌಲಭ್ಯಗಳನ್ನು ನೀಡಿ ಸರ್ಕಾರವು ವಿಶೇಷ ನೇಮಕಾತಿ ನಿಯಮಗಳನ್ನು ರಚಿಸಿ ದಿನಾಂಕ:16.07.2020ರಲ್ಲಿ ಅಂತಿಮ ಆಯ್ಕೆಪ ಪಟ್ಟಿಯನ್ನು ಪ್ರಚುರ ಪಡಿಸಲಾಗಿದ್ದು, ಅಂತಿಮ ಆಯ್ಕೆ ಪಟ್ಟಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ಪೈಕಿ ನೈಜತೆ ak ಸ್ಪೀಕೃತವಾಗಿರುವ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶವನ್ನು ನೀಡಲಾಗಿರುತ್ತದೆ. ಪ್ರಸ್ತುತ 5790 ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, 2681 ಹುದ್ದೆಗಳು ಖಾಲಿಯಿರುತ್ತವೆ. ke ಜೊತೆಗೆ 5778 ಶುಶ್ರೂಷ ಕರನ್ನು ಎನ್‌.ಹೆಚ್‌.ಎಂ. ಮುಖಾಂತರ ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲಾಗಿದೆ. ಫಾರ್ಮಾಸಿಸ್‌, ಸೌ, ಕ್ಷ-ಕಿರಣ ತಂತ್ರಜ್ಞಧು ಹಾಗೂ ಕಿರಿಯ ಪ್ರಯೋಗ ಶಾಲಾ ತಂತ್ರಜ್ಞಥ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ; ಆಕುಕ ಇಲಾಖೆಯಲ್ಲಿ 2932 ಫಾರ್ಮಾಸಿಸ್ಟ್‌ ಹುದ್ದೆಗಳು ಮಂಜೂರಾಗಿದ್ದು, 1974 ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹಾಗೂ 2411 ಕಿರಿಯ ಪ್ರಯೋಗ ಶಾಲಾ ತಂತ್ರಜ್ಯಥ ಹುದ್ದೆಗಳು ಮಂಜೂರಾಗಿದ್ದು, 1821 ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸರ್ಕಾರದ ಪತ್ರ ಸಂಖ್ಯೆ: “ಆಕಳ 709 ಹೆಚ್‌ಎಸ್‌ಎಂ 2017, ದಿನಾಂಕ:03.08. 2019 ಇಲಾಖೆಯಲ್ಲಿ ಪ್ರ ಪ್ರಸ್ತುತ ಖಾಲಿ ಇರುವ ಫಾಮಾಣಾನ್ಸ, ಕ್ಷ-ಕಿರಣ ತಂತ್ರಜ್ನಧು ಹಾಗೂ ಕಿರಿಯ ಪ್ರಯೋಗ ಶಾಲಾ ತಂತ್ರಜ್ಞಥ ಹುದ್ದೆಗಳನ್ನು ಆರ್ಥಿಕ ಇಲಾಖೆ ಟಿಪ್ಪಣಿ ಸಂಖ್ಯೆ: ಆಇ 843 ವೆಚ್ಚ- 5/2018, ದಿನಾಂಕ:26.07.2019ರಲ್ಲಿ ನೀಡಿರುವ ಸಹಮತಿ ಪ್ರಕಾರ ಈ ಕೆಳಕಂಡಂತೆ ಭರ್ತಿ ಮಡು ಅನುಮೋದನೆಯನ್ನು ನೀಡಿರುತ್ತಾರೆ. No. of Posts ದ besbnaiiii 2019-20 2020-21 [Total Regular Outsource Regular Outsource 1. Jr. Lab 150 150 ಖ್‌ - ಹಃ Technician 2. X-Ray 08 Technici 08 ಈ ಜ an ತ Pharma 200 200 4 200 ay cist 0 ಸರ್ಕಾರದ ಆದೇಶದ ಪ್ರಕಾರ ಹೊರ ಗುತ್ತಿಗೆ ಆಧಾರದ ಮೇಲೆ 150 ಕಿರಿಯ ವೈದ್ಯಕೀಯ ಪ್ರಯೋಗಶಾಲಾ ತಂತ್ರಜ್ಞರು ಮತ್ತು 400 ಫಾರ್ಮಾಸಿಸ್ಟ್‌ ಹುದ್ದೆಗಳನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿ ಭರ್ತಿ ಮಾಡಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಸೂಚಿಸಲಾಗಿರುತ್ತದೆ. ಅಲ್ಲದೇ ಎನ್‌.ಹೆಚ್‌.ಎಂ. ಮುಖಾಂತರ 620 ಫಾರ್ಮಾಸಿಸ್ಟ್‌ ಹುದ್ದೆಗಳನ್ನು ಹಾಗೂ 1621 ಕಿರಿಯ ವೈದ್ಯಕೀಯ ಪ್ರಯೋಗಶಾಲಾ ತಂತ್ರಜ್ಞಧನ್ನು ಗುತ್ತಿಗೆ ಆಧಾರದ ಮೇರೆಗೆ ನೇಮಕಾತಿ ಮಾಡಿಕೊಳ್ಳಲಾಗಿದೆ. ಮುಂದುವರೆದು, ಇಲಾಖೆಯಲ್ಲಿ ಖಾಲಿ ಇರುವ 150 ಕಿರಿಯ ವೈದ್ಯಕೀಯ ಪ್ರಯೋಗ ಶಾಲಾ, ತಂತ್ರಜ್ಞಧು, 08 ಕ್ಷ-ಕಿರಣ ತಂತ್ರಜ್ಞಧು ಹಾಗೂ 400 ಫಾರ್ಮಾಸಿಸ್ಟ್‌ ಹುದ್ದೆಗಳನ್ನು ಭರ್ತಿ ಮಾಡುವ ಸಂಬಂಧ ಕರ್ನಾಟಕ ಸಿವಿಲ್‌ ಸೇವೆಗಳ (ಸ್ಪರ್ಧಾತ್ಮಕ ಪರೀಕ್ಷೆಗಳು ಹಾಗೂ ಆಯ್ಕೆ ಮೂಲಕ ನೇಮಕಾತಿ (ಸಾಮಾನ್ಯ) ನಿಯಮಗಳು 2020ನ್ನು ರಚಿಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಿಂದ ಕ್ರಮ ಕೈಗೊಳ್ಳಲಾಗುತ್ತಿದ್ದು, ಸದರಿ ನಿಯಮಗಳು ಜಾರಿಗೆ ಬಂದ ನಂತರ ಆ ನಿಯಮಗಳನ್ವಯ ತುಂಬಲು ಪರಿಶೀಲಿಸಲಾಗುತ್ತಿದೆ. ಹೈದ್ರಾಬಾದ್‌-ಕರ್ನಾಟಕ ಪ್ರದೇಶದಲ್ಲಿ ಖಾಲಿ ಇರುವ ಅರೆ ವೈದ್ಯಕೀಯ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ ಹೈದ್ರಾಬಾದ್‌-ಕರ್ನಾಟಕ ಪ್ರದೇಶದಲ್ಲಿ ಖಾಲಿ ಇರುವ 293 ಅರೆ ವೈದ್ಯಕೀಯ ಹುದ್ದೆಗಳನ್ನು (ಗ್ರೂಪ್‌ "ಬಿ' ವೃಂದದ 10 ಹುದ್ದೆಗಳು ಮತ್ತು ಗ್ರೂಪ್‌ 'ಸಿ' ವೃಂದದ 283 ಹುದ್ದೆಗಳು) ಭರ್ತಿ ಮಾಡುವ ಸಂಬಂಧ ಕರ್ನಾಟಕ ಸಿವಿಲ್‌ ಸೇವೆಗಳ (ಸ್ಪರ್ಧಾತ್ಮಕ ಪರೀಕ್ಷೆಗಳು ಹಾಗೂ ಆಯ್ಕೆ ಮೂಲಕ ನೇಮಕಾತಿ (ಸಾಮಾನ್ಯ) ನಿಯಮಗಳು 2020ನ್ನು ರಚಿಸಲು`ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಿಂದ ಕ್ರಮ ಕೈಗೊಳ್ಳಲಾಗುತ್ತಿದ್ದು, `ಸದರಿ ನಿಯಮಗಳು ಜಾರಿಗೆ ಬಂದ ನಂತರ ಆ ನಿಯಮಗಳನ್ವಯ ತುಂಬಲು ಪರಿಶೀಲಿಸಲಾಗುತ್ತದೆ. ಕರ್ನಾಟಕ ವಿದಾನ ಸಭೆ ಚುಕ್ತೆ ಗುರುತಿನೆ ಪ್ರಶ್ನೆ ಸೆಂಖ್ಯೆ 1010 ಸದಸ್ಯರ ಹೆಸೆರು ಶ್ರೀ ದೇಷೇಗೌಡ ಜ.ಟ ಉತ್ತರಿಸುವ ದಿನಾಂಕ ೦4.೦2.೭೦೦1. ಉತ್ತರಸುವ ಸಷವರು ಸಮಾಜ ಕಲ್ಯಾಣ ಸಚಿವರು. ಚ pW ಪಶ್ನೆ ಉತ್ತರ ಮೈಸೂರು ಜಲ್ಲೆ, ಮೈಸೂರು ತಾಲ್ಲೂಕಿಗೆ 2೦18-19 ಮತ್ತು 2೦1೨-೭೦ನೇ ಸಾಅನಲ್ಲ ಗಂಗಾ ಕಲ್ಯಾಣ ಯೋಜನೆಯಡಿಯಲ್ಲ ಮಂಜೂರಾದ ಕೊಳವೆ ಬಾವಿಗಳ ಸಂಖ್ಯೆ ಎಷ್ಟು; (ಸಂಪೂರ್ಣ ಮಾಹಿತಿ ನೀಡುವುದು) ' ವಿಧಾನ ಸಭಾಕ್ಷೇತ್ರಗಳಗೆ ಗಂಗಾ ಕಲ್ಯಾಣ ಮೈಸೂರು ಜಲ್ಲೆ. ಮೈಸೂರು ತಾಲ್ಲೂಕಿನ ವ್ಯಾಪ್ತಿಯಲ್ಲ ಕೃಷ್ಣರಾಜ, ಚಾಮರಾಜ, ನರಸಿಂಹರಾಜ. ವರುಣಾ ಮತ್ತು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರಗಳು ಬರಲದ್ದು, ಇದರಲ್ಲ ಕೃಷ್ಣರಾಜ, ಚಾಮರಾಜ, ನರಸಿಂಹರಾಜ ಈ ಮೂರು ವಿಧಾನಸಭಾ ಕ್ಷೇತ್ರಗಳು ನಗರ ವ್ಯಾಪ್ತಿಗೆ ಬರುವುದರಿಂದ ಈ ಯೋಜನೆಯಡಿ ಗುರಿ ನಿಗದಿಪಡಿಸಿರುವುದಿಲ್ಲ. ಉಳದಂತೆ ವರುಣಾ ಮತ್ತು ಚಾಮುಂಡೇಶ್ವರಿ ವಿಧಾನ ಸಭಾಕ್ಷೇತ್ರಗಳಗೆ 2೦18-1೨ ಮತ್ತು 2೦1೨-2೦ನೇ ಸಾಅನಲ್ಲ ಈ ಕೆಳಕಂಡ ನಿಗಮಗಳ ವತಿಯಂದ ಗಂಗಾ ಕಲ್ಯಾಣ ಯೋಜನೆಯಡಿ ಕೊರೆಯುಸಲಾದ ಕೊಳವೆ ಬಾವಿಗಳ ವಿವರಗಳು: ಡಾ.ಚ.ಆರ್‌.ಅಂಬೇಡ್ಡರ್‌ ಅಭವೃಧ್ಧಿ ನಿಗಮ:- ನಿಗಧಿಪಡಿಸಿದ ಕೊಳವೆಬಾವಿಗಳು ಕ್ರ.ಸಂ. | ವಿಧಾನಸಭಾ ಕೇತ್ರ ಜ್‌ ಛಾಇಸಲಾ ಧ್ರ | 2೦18-19 2019-20 [ey] ಚಾಮುಂಡೇಶ್ವರಿ 48 12 ೦೭2 | ವರುಣಾ 53 13 ಒಟ್ಟು ೨3 2೮5 ಕರ್ನಾಟಕ ಮಹರ್ಷಿ ವಾಲ್ಕೀಕಿ ಪರಿಶಿಷ್ಠ ಪಂಗಡಗಳ ಅಭವೃದ್ಧಿ ನಿಗಮ:- [ ಮಂ ದ ಕೊಳವೆಬಾವಿಗಳು ಕ್ರಸಂ. | ವಿಧಾನಸಭಾ ಕೇತ್ರ ಕಾ ಕ್‌ ಜಗ್‌ 2018-19 2019-20 01 | ಚಾಮುಂಡೇಶ್ವರಿ [er 42 ೦೭2 ವರುಣಾ 33 2೮ ಒಟ್ಟು 68 67 ಕರ್ನಾಟಕ ಭೋವಿ ಅಭವೃದ್ಧಿ ನಿಗಮ:- ಮಃ ದ ಕೊಳವೆ ಕು ಕ್ರಸಂ. | ವಿಧಾನಸಭಾ ಕೇತ್ರ ರ ಪಾಪಿಗೆ ಕ 2018-19 2019-2೦ 01 ಚಾಮುಂಡೇಶ್ವರಿ 01 ಡಾ.ಚಿ.ಆರ್‌.ಅಂಬೇಡ್ಸರ್‌ ೦2 ವರುಣಾ ೦5 ಅಭವೃದ್ಧಿ ನಿಗಮದಿಂದ ಷಾ ರಪ ಕೈಗೊಳ್ಳಲಾಗಿದೆ. (ಆ) ಮಂಜೂರಾದ ಕೊಳಪೆ ಬಾವಿಗಳನ್ನು ಅನುಷ್ಣಾನಗೊಳಸಲು ಇರುವ ಮಾನದಂಡಗಳೇನು; (ಸಂಪೂರ್ಣ ಮಾಹಿತಿ ನೀಡುವುದು) ಗಂಗಾ ಕಲ್ಯಾಣ ಯೋಜನೆಯನ್ನು ಅನುಷ್ಣಾನಗೊಳಸುವೆಲ್ಪ ಅನುಸರಿಸುವ ಮಾನದಂಡಗಳು: * ಅರ್ಜಿದಾರರು ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡ್‌ಕೆ ಸೇರಿದವರಾಗಿರಬೇಕು. * ಅರ್ಜದಾರರು ಕನಿಷ್ಠ ಕಳೆದ 15ರ ವರ್ಷಗಳಂದ ಕರ್ನಾಟಕದಲ್ತ ವಾಸಿಸುತ್ತಿರಬೇಕು. * ಅರ್ಜದಾರರು 18 ರಿಂದ 6೦ವರ್ಷಗಳ ವಯೋಮಿತಿಯೊಳಗಿರಬೆ 2 i * ಕುಟುಂಬದ ವಾರ್ಷಿಕ ಆದಾಯ ರೂ.1ರ೦,೦೦೦/- ಗ್ರಾಮೀಣ ಮತ್ತು ರೂ.ವಎ೦೦,೦೦೦/- ಸಗರ ಪ್ರದೇಶಗಳಗಿಂತ ಮೀರಿರಬಾರದು. * ಕನಿಷ್ಠ 1% ಎಕರೆಯಿಂದ ೦ರ ಎಕರೆ ಬುಷ್ಣಿ ಜಮೀನು ಹೊಂದಿರಬೇಕು.( ಉಡುಪಿ, ಮಂಗಳೂರು, ಕೋಡಗು, ಉತ್ತರ ಕನ್ನುಡ, ಶಿಪಮೊದ್ಧ, ಚಿಕ್ಕಮಗಳೂರು ಮತ್ತು ಹಾಸನ ಜಲ್ಲೆಗಳಗೆ ಕನಿಷ್ಠ 1೦೦ ಎಕರೆ) * ಅರ್ಜದಾರರು ಸಣ್ಣ/ ಅತಿ ಸಣ್ಣ ಹಿಡುವಳದಾರರಾಗಿರಬೇಕು. * ಅರ್ಜದಾರರ ಕುಟುಂಬದ ಯಾವುದೇ ಸದಸ್ಯರು ಸರ್ಕಾರಿ/ಅರೆ ಸರ್ಕಾರಿ ನೌಕರಿಯಲ್ಪರಬಾರದು. € ಅರ್ಜದಾರರಾಗಲಆೀ, ಕುಟುಂಬದ ಸದಸ್ಥೂಂರಾಗಅೀ ನಿಗಮದ ಯಾವುದೇ ಯೋಜನೆಯಡಿ ಈ ಹಿಂದೆ ಸೌಲಭ್ಯವನ್ನು ಪಡೆದಿರಬಾರದು. j (2) ಹಾಗಿದ್ದಲ್ಲ. ವಿದ್ಯುತ್‌ ಸಂಪರ್ಕ ಒಳಗೊಂಡಂತೆ ಪೂರ್ಣ ಪ್ರಮಾಣದಲ್ಲ ಅನುಷ್ಣಾನಗೊಂಡಿರುವ ಕೊಳವೆ ಬಾವಿಗಳ ಸಂಖ್ಯೆ ಎಷ್ಟು; (ವರ್ಷವಾರು ಮಾಹಿತಿ ನೀಡುವುದು) 2೦18-1೨ನೇ ಸಾಅನಲ್ಲ ಕೊರೆದ ಕೊಳವೆ ಬಾವಿಗಳಗೆ ಪಂಪ್‌ಸೆಟ್‌ ಮತ್ತು ಪೂರಕ ಸಾಮದ್ರಿಗಳನ್ನು ಸರಬರಾಜು ಮಾಡಲು ಟೆಂಡರ್‌ ಆಹ್ವಾನಿಸಲಾಗಿದ್ದು, ಟೆಂಡರ್‌ ಪ್ರಕ್ರಿಯೆಗೆ ಮಾನ್ಯ ಕರ್ನಾಟಕ ಉಚ್ಛನ್ಯಾಯಾಲಯದಿಂದ ತಡೆಯಾಜ್ಞೆ ಇದ್ದು, ತಡೆಯಾಜ್ಞೆಯನ್ನು ತೆರವುಗೊಳಸಲು ಕ್ರಮ ಜರುಗಿಸಲಾಗಿದೆ. ತಡೆ ತೆರವುಗೊಂಡ ಕೂಡಲೇ ಪಂಪ್‌ಸೆಟ್‌ ಸರಬರಾಜು ಮಾಡಿಸಿ, ವಿದ್ಯುತ್‌ ಸಂಪರ್ಕ ಕಲ್ಪಸಿ ಘಟಕ ಪೂರ್ಣಗೊಳಸಲು ಕ್ರಮ ಕೈಗೊಳ್ಳಲಾಗುವುದು. 2೦1೨-2೦ನೇ ಸಾಅನ ಗುರಿಗಳಲ್ಲನ ಕೊಳವೆ ಬಾವಿಗಳನ್ನು ಕೊರೆಯಲು. ಪಂಪ್‌ಸೆಟ್‌ ಸರಬರಾಜು ಅಳವಡಿಕೆ ಮತ್ತು ವಿದ್ಯುದ್ಧೀಕರಣ ಕೆಲಸಗಳನ್ನು ಒಟ್ಟಿಗೆ ನಿರ್ವಹಿಸಲು ಬಟಿಂಡರ್‌ ಆಹ್ಞಾನಿಸಲಾಗಿದ್ದು, ಟೆಂಡರ್‌ ಪ್ರಕ್ರಿಯ ಜಾರಿಯಲ್ಲರುತ್ತದೆ. ಟಿಂಡರ್‌ ಪ್ರಕ್ರಿಯೆ ಪೂರ್ಣಗೊಂಡ ಕೂಡಲೇ ಕೊಳವೆ ಬಾವಿಗಳನ್ನು. ಕೊರೆದು, ಪಂಪ್‌ ಸೆಟ್‌ ಸರಬರಾಜು, ವಿದ್ಯುದ್ಧೀಕರಣಗೊಳಸಿ ಯೋಜನೆಯನ್ನು ಅನುಷ್ಣಾನಗೊಳಸಲಾಗುವುದು. (ತಲ ಹಾಗಿಲ್ಲದಿದ್ದಲ್ಲ, ಕೊಳವೆ ಅನುಷ್ಠಾನಗೊಳಸಲು ರಾಜ್ಯ ಇರುವ ತೊಂದರೆಗಳೇನು? ಮಾಹಿತಿ ನೀಡುವುದು) ಬಾವಿಗಳನ್ನು ಸರ್ಕಾರಕ್ಕೆ (ಸಂಪೂರ್ಣ ಕೊರೆಯಲು, ಪಂಪ್‌ಸೆಟ್‌ ವಿದ್ಯುದ್ಧೀಕರಣ ಕೆಲಸಗಳನ್ನು ನಿರ್ವಹಿಸಲು ಟೆಂಡರ್‌ ಪ್ರಕ್ರಿಯ ಜಾರಿಯಲ್ತರುತ್ತದೆ. ಕೊಳವೆ ಬಾವಿಗಳನ್ನು ಸರಬರಾಜು ಅಳವಡಿಕೆ ಮತ್ತು ಒಳಗೊಂಡಂತೆ ಒಟ್ಟಿಗೆ ಆಹ್ವಾನಿಸಲಾಗಿದ್ದು, ಬಟೆಂಡರ್‌ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡ ಕೂಡಲೇ ಕೊಳವೆ ಬಾವಿಗಳನ್ನು ಕೊರೆದು. ಪಂಪ್‌ ಸೆಬ್‌ ಸರಬರಾಜು. ವಿದ್ಯುದ್ಧೀಕರಣಗೊಳಸಿ ಯೋಜನೆಯನ್ನು ಅನುಷ್ಠಾನ ಸಂಖ್ಯೆ: ಸಕಇ 39 ಎಸ್‌ಡಿಸಿ ೨೦೦1 ಗೊಳಆಸಲಾಗುವುದು. J} ಈಶ್ರೀರಾಮುಲು) ಸಮಾಜ ಕಲ್ಯಾಣ ಸಜಿವರು. 15 ಕರ್ನಾಟಕ ವಿಧಾನ ಸಚೆ hk ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ ಲ 793 ಮಾನ್ಯ ಸದಸ್ಯರ ಹೆಸರು ಶ್ರೀ ಹಾಲಪ್ಪ ಹರತಾಳ್‌ ಹೆಚ್‌ (ಸಾಗರ) ಉತ್ತರಿಸಬೇಕಾದ ದಿನಾಂಕ 04-02-2021 ಉತ್ತರಿಸುವ ಸಚಿವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರು Fol [CH ಉತ್ತರ ಸಾಗರ ನಗರದಲ್ಲಿರುವ ಉಪ ವಿಭಾಗೀಯ ಆಸ್ಪತ್ರೆ ಮತ್ತು ಹೊಸನಗರ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಖಾಲಿ ಇರುವ ವೈದ್ಯರು ಮತ್ತು ವೈದ್ಯಕೀತರ ಸಿಬ್ಬಂದಿಗಳ ಸಂಖ್ಯೆ ಎಷ್ಟು (ಆಸ್ಪತ್ರೆ ವಾರು, ಹುದ್ದೆವಾರು ಪೂರ್ಣ ವಿವರ ಒದಗಿಸುವುದು) ಸಾಗರ ನಗರದಲ್ಲಿರುವ ಉಪ್‌ `ನಿಭಾಗೀಯ ಆಸ್ಪತ್ರೆ, | ಹಾಗೂ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸೇರಿ 20 ತಜ್ಞರ ಹುದ್ದೆಗಳು ಮಂಜೂರಾಗಿದ್ದು, ಈ ಪೈಕ 16 ತಜ್ಜಧು ಕರ್ತವ್ಯ ನಿರ್ವಹಿಸುತ್ತಿದ್ದಾರೆ. 4 ಇರುತ್ತವೆ. ಸಾಗರದ ಉಪ ವಿಭಾಗೀಯ ಆಸ್ಪತ್ರೆಗೆ 141 ವೈದ್ಯಕೇತರ ಸಿಬ್ಬಂದಿಗಳ ಹುದ್ದೆ ಮಂಜೂರಾಗಿದ್ದು, ಈ ಪೈಕಿ 67 ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ 74 ಸಿಬ್ಬಂದಿಗಳ ಹುದ್ದೆಗಳು ಖಾಲಿ ಇರುತ್ತವೆ. ಹೊಸನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ 11 ತಜ್ಞಧ ಹುದ್ದೆಗಳು ಮಂಜೂರಾಗಿದ್ದು, ಈ ಪೈಕಿ 4 ತಜ್ನಧು ಕರ್ತವ್ಯ ನಿರ್ವಹಿಸುತ್ತಿದ್ದಾರೆ. 7 ತಜ್ನಧ ಹುದ್ದೆಗಳು ಖಾಲಿ ಇರುತ್ತವೆ. (ಈ ಪೈಕಿ 2 ತಜ್ಞ ವೈದ್ಯರು ಮತ್ತು ಒಂದು ದಂತ ಆರೋಗ್ಯಾಧಿಕಾರಿಗಳು ಗುತ್ತಿಗೆ ಆಧಾರದ ಮೇಲೆ ಹಾಗೂ ಒಬ್ಬರು ಒಂದು ವರ್ಷದ ಕಡ್ಡಾಯ ಸೇವೆಯ ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ) ಹೊಸನಗರ ಸಾರ್ವಜನಿಕ ಆಸ್ಪತ್ರೆಗೆ 71 ವೈದ್ಯಕೇತರ ಬ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ 39 ಹುದ್ದೆ ಖಾಲಿ ಇರುತ್ತವೆ. (ಆಸ್ಪತ್ರೆವಾರು, ಹುದ್ದೆವಾರು ಪೂರ್ಣ ವಿವರ ಅನುಬಂಧದಲ್ಲಿ ನೀಡಲಾಗಿದೆ) | ಸಿಬ್ಬಂದಿಗಳ ಹುದ್ದೆ ಮಂಜೂರಾಗಿದ್ದು, ಈ ಪೈಕಿ 32 [ಈ ಹತ ಕಾಕತಮಾರ ಕಾಗ ಆಕ್ಟ ಪಡೆಯಲು ತುಂಬಾ ಅನಾನುಕೂಲವಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಬಂದಿದೆ. -—2 ಬಂದಿದ್ದಲ್ಲಿ; ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಕೈಗೊಂಡ ಕ್ರಮಗಳೇನು? (ವವರ ಒದಗಿಸುವುದು) ಸಾಗರದ ಉಪ ವಿಭಾಗೀಯ ಆಸ್ಪತ್ರೆ ಇಲ್ಲಿ 17 ನಾನ್‌ ಕ್ಷಿನಿಕಲ್‌ ಮತ್ತು 26 ಡಿ ದರ್ಜೆ ನೌಕರರನ್ನು ಹೊರಸಂಪನ್ಮೂಲದ ಮುಖಾಂತರ ನೇಮಿಸಲಾಗಿದೆ. ಫಿಜೆಸಿಯನ್‌- 1, ಜನರಲ್‌ ಸರ್ಜರಿ-1, ಮಕ್ಕಳ ತಜ್ಞಧು- 1 ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಿದೆ. 11 ಜನ ಶುಶ್ರೂಷಕರನ್ನು ಎನ್‌ ಹೆಚ್‌ ಎಂ ಅಡಿಯಲ್ಲಿ ಹಾಗೂ 4 ಜನ ವಾಹನ ಚಾಲಕರನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಿದೆ. ಹೊಸನಗರ ಸಾರ್ವಜನಿಕ ಆಸ್ಪತ್ರೆಗೆ ಒಂದು ನೇತ್ರ ತಜ್ಞಧ ಹುದ್ದೆಯನ್ನು ಕಡ್ಡಾಯ ಸೇವೆಯಲ್ಲಿ ನೇಮಿಸಿದೆ. ಇ.ಎನ್‌.ಟಿ ತಜ್ಜಧು -1, ಚರ್ಮ ವೈದ್ಯರು-1 ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಿದೆ ಹಾಗೂ ಎನ್‌.ಹೆಚ್‌.ಎಂ ಕಾರ್ಯಕ್ರಮದಡಿಯಲ್ಲಿ ಒಬ್ಬರು ಆಯುಷ್‌ ವೈದ್ಯರನ್ನು ಗುತ್ತಿಗೆ ಮೇಲೆ ನೇಮಕ ಮಾಡಲಾಗಿದೆ ಹಾಗೂ ಒಬ್ಬ ದಂತ ವೈದ್ಯರನ್ನು ಗುತ್ತಿಗೆ ಮೇಲೆ ನೇಮಕ ಮಾಡಲಾಗಿದೆ. 8 ಜನ ಸ್ವಚ್ಛತ ಸಿಬ್ಬಂದಿಯನ್ನು ಹೊರಗುತ್ತಿಗೆ ಮೇಲೆ ನೇಮಿಸಿದೆ. ಇದಲ್ಲದೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ತಜ್ನಧು/ ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ/ದಂತ ಆರೋಗ್ಯಾಧಿಕಾರಿಗಳ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಪ್ರಕ್ರಿಯೆ ಜಾರಿಯಲ್ಲಿದ್ದು, ವಿಶೇಷ ನೇಮಕಾತಿ ಸಮಿತಿಯಿಂದ ನೇರ ನೇಮಕಾತಿ ಮುಖಾಂತರ 1460 ತಜ್ಞ ವೈದ್ಯರುಗಳ ಹುದ್ದೆಗಳನ್ನು(636 ಬ್ಯಾಕ್‌ಲಾಗ್‌ ಒಳಗೊಂಡಂತೆ), 1265 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳ ಹುದ್ದೆಗಳನ್ನು(19 ಬ್ಯಾಕ್‌ಲಾಗ್‌ ಹುದ್ದೆಗಳು ಸೇರಿದಂತೆ) ಹಾಗೂ 90 ದಂತ ಆರೋಗ್ಯಾಧಿಕಾರಿಗಳ ಹುದ್ದೆಗಳನ್ನು (2 ಬ್ಯಾಕ್‌ಲಾಗ್‌ ಹುದ್ದೆಗಳು ಸೇರಿದಂತೆ) ಭರ್ತಿ ಮಾಡಲು ಈಗಾಗಲೇ ಅಧಿಸೂಚನೆ ಸಂಖ್ಯೆ:ಎಸ್‌ಆರ್‌ಸಿ/68/2019-20, ದಿ:10.09.20 ನ್ನು ಹೊರಡಿಸಿ, ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಅಹ್ನಾನಿಸಲಾಗಿದ್ದು, ದಾಖಲೆಗಳ ಪರಿಶೀಲನೆ ಮುಗಿದಿರುತ್ತದೆ, ತಾತ್ಕಾಲಿಕ ಪಟ್ಟಿಯನ್ನು ಪ್ರಚುರಪಡಿಸುವ ಹಂತದಲ್ಲಿದೆ. ಆಕುಕ 06 ಹೆಚ್‌ ಎಸ್‌ ಡಿ 2021. ಜ್‌ ಡಾ ಸುಧಾಕರ್‌) ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರು ಚುಕ್ತೆ ಗುರುತಿನ ಪ್ರಶ್ನೆ ಸಂಖ್ಯೆ:793ಕ್ಕೆ ಅನುಬಂಥ ಸಾರ್ವಜನಿಕ ಆಸ್ಪತ್ರೆ, ಹೊಸನಗರ ಇಲ್ಲ ಖಾಅ ಇರುವ ವೈದ್ಯರು ಮತ್ತು ವ್ಯೈದ್ಯೇತರ ಸಿಬ್ಬಂದಿಗಳ ವಿವರ ಕಸಂ. | ಹುದ್ದೆಯ ಹೆಸರು | ಮಂಜೂರಾತಿ ಕ ಖಾಅ ಷರಾ 1 ಮುಖ್ಯ ವೈದ್ಯಾಧಿಕಾರಿಗಳು 1 1 [o) 2 ರ 1 o 1 | ಗುತ್ತಿಗೆ ವೈದ್ಯರು ಕಾರ್ಯನಿರ್ವಹಸುತ್ತಿದ್ದಾರೆ 3 ತ್ರ ಚಕತ್ಸಕರು 1 1 [2 ಒಂದು ವರ್ಷ ಕಡಾಯ ಸೇವೆ ಮದ್ದೂರು 4 ನೇತ್ರ ತಣ್ಣರು k ಈ 1 ಕಾರ್ಯನಿರ್ವಹಿಸುತ್ತಿದ್ದಾರೆ a Fe] ಕೀಲು ಮೂಳೆ ತಜ್ಞರು 1 [e) 1 ಗುತ್ತಿಗೆ ಆಧಾರದ ಪೈದ್ಧರು 6 | ಚರ್ಮ ವೈದ್ಯರು 1 [oe 1 bn heines pf _ ಹ ಈ p ಅರವಳಕೆ ತಜ್ಞರು 1 1 [e) 58 7] ಫಿಜಷಿಯೆನ್‌ 1 1 [) ೨ [ಸ್ತೀರೋಗೆತ್ವಾರು 1 © 1 10 |ಮೆಕ್ಕಳಿತ್ಣಾರು 1 [7 1 1 ದಂತೆ ವೈದ್ಯರು 1 [o 1 ಗುತ್ತಿಗೆ ವೈದ್ಯರು ಕಾರ್ಯನಿರ್ವಕಸುತ್ತಿದ್ದಾರೆ w | ನಾಯಕ 1 1 o ಆಡಳತಾಧಿಕಾರಿಗಳು 13 | ಕಛೇರಿ ಅಧೀಕ್ಷಕರು 1 1 [e 14 2 2 [e) ಸಹಾಯಕರು 15 aS ರ್‌ 2 [e) 2 ಸಹಾಯಕರು 16 | ಕ್ಷರ್ಕ ಕಂ ಟೈಪಿಸ್ಟ್‌ 1 [7 1 ನರ್ಸಿಂಗ್‌ ಅಧೀಕ್ಷಕರು” 17 1 [e) 1 ದ್ರೇಡ್‌ - 2 18 | ನೇತ್ತಾಧಿಕಾರಿಗಳು 1 1 [ 19 ಸ್ಟಾಫ್‌ ನರ್ಸ್‌ 2೦ 2೦ [5 2೦ | ಹರಿಯೆ ಫಾರ್ಮಾಸಿಸ್ಟ್‌ 7 [7 7 21] 8ರಿಯೆ ಫಾರ್ಮಾಸಿಸ್ಟ್‌ 2 1 1 ಹಿರಿಯ ಪ್ರಯೋಗ ಶಾಲಾ 2೧ ವ 1 1 [e) ಟೆಕ್ನಾಲಜಸ್ಟ್‌ ಕರಿಯ ಪ್ರಯೋಗ ಶಾಲಾ 23 ಲ 1 1 [e) ಟೆಕ್ನಾಲಜಸ್ಟ್‌ 24 |ಕ್ಷ-ಕರಣ ತಂತ್ರಾರು 2 2 [© ಶನ ವಾಹನ್‌ ಜಾವಕರು = p ° p=) ಇ, 26 | ಗ್ರೂಪ್‌ - ಡಿ ನೌಕರರು [cc [e) ಡಡ ೧ ಜನ ಪ್ರಚ್ಛತ ತಿನ್ಣಣ ಘನವ ಅಂವ ಒಟ್ಟು 82 a6 46 ಉಪ ವಿಭಾಗೀಯ ಆಸ್ಪತ್ರೆ, ಸಾಗರ ಸಂಸ್ಥೆವಾರು ಅಧಿಕಾರಿ/ಸಿಬ್ಬಂದಿಗಳ ಮಂಜೂರಾತಿ, ಭರ್ತಿ,ಖಾಅಹುದ್ದೆಗಳ ಮಾಹಿತಿ = ಖಾಅ ಕ್ರ.ಸಂ ಪದನಾಮ ಮಂಜೂರು | ಕಾರ್ಯನಿರತ ಹುದ್ದೆ ಷರಾ 2 ಕಣ್ಷಿನ ತಜ್ಞರು 2 1 1 3 ಕೀಲು ಮೂಳೆ ತಜ್ಞಧು 1 1 0 4 [ಸರಾಗ ತಜ್ಞರು 3 2 0 5 ಅರವಳಿಕೆ ತೆಜ್ಞಧು 3 2 ಠಃ 6 ಚರ್ಮರೋಗ ತಜ್ಞರು 1 1 0 7 ಕಿವಿಮೂಗು, ಗಂಟಲು.ತೆಜ್ಞರು 1 1 0 ಡಾ। ಕಾವ್ಯ ಕೆ ಇವರು ;ತ್ತಿಗೆ ಫೀಜಿಷಿಯನ್‌ ಅಧಾರದಲ್ಲಿ 8 2 2 0 ಕಾರ್ಯನಿರ್ವಹಿಸುತ್ತಿರು೬._3 ಡಾ॥ ವಿಕ್ರಮ್‌ ಹೆಚ್‌.ವಿ ಇವರು ಶಸ್ತಚೆಕಿತಕರು ಗುತ್ತಿಗೆ ಅಧಾರದಲ್ಲಿ 9 1 1 0 ಕಾರ್ಯನಿರ್ವಹಿಸುತ್ತಿರುತ್ತಾರೆ ಡಾ॥ ನವೀನ್‌ಸಾಗರ ಇವರು ಮಕ್ಕಳ ತಜ್ಞಧು ಗುತ್ತಿಗೆ ಅಧಾರದಲ್ಲಿ 10 3 2 1 ಕಾರ್ಯನಿರ್ವಹಿಸುತ್ತಿರುತ್ತಾರೆ ಣ್ಯ ತಕರು R p - 12 ರಿ [e) ಸ್ಥಚಿಕಿತ್ತ; 13 ಸಹಾಯಕ ಆಡಳತಾಧಿಕಾರಗಳು . 1 2 14 ಕಛೇರಿ ಅಧೀಕ್ಷಕರು 1 1 0 15 ಪ್ರಥಮ ದರ್ಜೆ ಸಹಾಯಕರು 4 4 0 1K ದ್ವಿತೀಯ ದರ್ಜೆ ಸಹಾಯಕರು 7 1 6 17 ಬೆರಳಚ್ಚುಗಾರರು/ಗುಮಾಸ್ನರು 1 0 1 18 ಶುಶ್ರೂಷಣಾಧೀಕ್ಷಕರು ದರ್ಜೆ-1 1 0 1 19 ಶುಶ್ರೂಷಣಾಧೀಕ್ಷಕರು ದರ್ಜೆ-2 1 0 7 20 ಹಿರಿಯ ಶುಪ್ರೂಷಕರು 3 3 0 9+2=11 ಜನ ಎನ್‌.ಎಚ್‌.ಎಂ ಅಡಿಯಲ್ಲಿ ಕರ್ತವ್ಯ 21 ಶುಶ್ರೂಷಕರು 31 29 2 ನಿರ್ವಹಿಸುತ್ತಿರುತ್ತಾರೆ 22 ಹಿರಿಯ ಪ್ರಯೋಗಶಾಲಾ ತಂತ್ರಜ್ಞರು 1 1 0 2 ಜನ ಗುತ್ತಿಗೆ ಅಧಾರದಲ್ಲಿ 23 ಕಿರಿಯ ಪ್ರಯೋಗಶಾಲಾ ತಂತ್ರಜ್ಞರು 2 2 0 | ಕಾರ್ಯನಿರ್ವಹಿಸುತ್ತಿರುತ್ತಾರೆ 24 ಹಿರಿಯ ಔಷಧ ತಂತ್ರಜ್ಞರು 2 1 1 25 ಕಿರಿಯ ಔಷಧ ತಂತ್ರಜ್ಞರು 3 0 3 26 ಕ್ಷ-ಕಿರಣ ತಂತ್ರಜ್ಞರು 2 2 0 27 ಫಿಜಿಯೋಥೆರಪಿಸ್ಟ್‌ 1 1 0 ಕಿರಿಯ ಮಹಿಳಾ ಆರೋಗ್ಯ 28 ಸಹಾಯಕಿಯರು 6 6 0 29 ನೇತ್ರಾಧಿಕಾರಿಗಳು 1 0 1 30 ಇ.ಸಿ.ಜ. ಟೆಕ್ನೀಷಿಯನ್‌ 0 1 31-4 ಜನ್‌ ಹೊರಗುತ್ತಿಗ ಅಧಾರದಲ್ಲಿ ಕರ್ತವ್ಯ 31 ವಾಹನ ಚಾಲಕರು 0 3 ನಿರ್ವಸುತ್ತಿರುತ್ತಾರೆ 32 ಡಯಾಲಸಿಸ್‌ ಟೆಕ್ಲೀಷಿಯನ್‌ y 1 ಸಿಬ್ಬಂದಿ`ಹೊರಗುತ್ತಿಗ ಅಧಾರದಲ್ಲಿ ಕರ್ತವ್ಯ 33 ಡಾಟಾ ಎಂಟ್ರ ಅಪರೇಟರ್‌ 1 0 1 ನಿರ್ವಸುತ್ತಿರುತ್ತಾರೆ 17 ನನ್‌ ಕ್ಷನಿಕ ಮತ್ತು 75 ಡಿ-ದರ್ಜೆ ನೌಕರರು ಹೊರ ಗುತ್ತಿಗೆ ಆಧಾರದಲ್ಲಿ ಕರ್ತವ್ಯ 34 ಗ್ರೂಪ್‌-ಡಿ 55 6 49 ನಿರ್ವಹಿಸುತ್ತಿರುತ್ತಾರೆ ಟ್ಟು 161 83 78 ಹಳ್ಜಿ ಕರ್ನಾಟಕ ವಿಧಾನ ಸಭೆ 1. ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ : 552 2 ಸದಸ್ಯರ ಹೆಸರು ಶ್ರೀ ಅಪ್ಪಚ್ಚು (ರಂಜನ್‌) ಎಂ.ಪಿ. 3. ಉತ್ತರಿಸಬೇಕಾದ ದಿನಾಂಕ : 04022021 4. ಉತ್ತರಿಸಬೇಕಾದ ಸಚಿವರು : ಮಾನ್ಯ ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಪ್ರವಾಸೋದ್ಯಮ ಸಚಿವರು. L ಸಂಖ್ಯೆ ಪ್ರಶ್ನೆ ಉತ್ತರ ಅ) |ರಾಜ್ಯಕೆ ನೀರು ಒದಗಿಸುತ್ತಿರುವ] ಬಂದಿದೆ. ಕೊಡಗಿನ ಕಾವೇರಿ ನದಿ ಕಲುಷಿತಗೊಳ್ಳುತ್ತಿರುವುದು ಕೊಡಗು, ಮೈಸೂರು, ಮಂಡ್ಯ ಹಾಗೂ ಚಾಮರಾಜನಗರ ಸರ್ಕಾರದ ಗಮನಕ್ಕೆ ಬಂದಿದೆಯೇ; ಜಿಲ್ಲೆಗಳು ಕಾವೇರಿ ನದಿ ವ್ಯಾಪ್ತಿಯಲ್ಲಿರುತ್ತವೆ. ನದಿ ಪಾತ್ರದಲ್ಲಿರುವ ಸ್ಥಳೀಯ ಸಂಸ್ಥೆ ಹಾಗೂ ಜನ ವಸತಿ ಪ್ರದೇಶಗಳಿಂದ ಉತ್ಪತ್ತಿಯಾಗುತ್ತಿರುವ ಗೃಹ ಬಳಕೆ ಕಲ್ಕಪ ತ್ಯಾಜ್ಯ ವಿಸರ್ಜನೆಯಾಗುತ್ತಿರುವುದರಿಂದ ನದಿ ನೀರು ಕಲುಷಿತಗೊಂಡಿರುವುದು ವಿಶ್ಲೇಷಣಾ ವರದಿಗಳಿಂದ ಕಂಡುಬಂದಿರುತ್ತದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ರಾಷ್ಟೀಯ ನದಿ ನೀರು ಮಾಪನ ಕಾರ್ಯಕ್ರಮದಡಿಯಲ್ಲಿ ಕಾವೇರಿ ನದಿ ನೀರನ್ನು 22 ಕೇಂದ್ರಗಳಲ್ಲಿ ಪ್ರತಿ ಮಾಹೆ ಸಂಗ್ರಹಿಸಿ ವಿಶ್ಲೇಷಿಸಿ, ವಿಶ್ಲೇಷಣಾ ವರದಿಗಳನ್ನು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸಲ್ಲಿಸಲಾಗುತ್ತಿರುತ್ತದೆ. ಈ ವಿಶ್ಲೇಷಣಾ ವರದಿಗಳ 'ಪ್ರಕಾರ ನದಿ ನೀರಿನ ಗುಣಮಟ್ಟವನ್ನು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಪ್ರಾಥಮಿಕ ನೀರಿನ ಗುಣಮಟ್ಟದ ವಿವಿಧ ಉಪಯೋಗಕ್ಕೆ ಸಂಬಂಧಿಸಿದಂತೆ ನಿಗದಿಪಡಿಸಿರುವ ವರ್ಗೀಕರಣಗಳ ಪ್ರಕಾರ "ಬಿ" ಮತ್ತು "ಸಿ" ವರ್ಗಗಳಿಗೆ ವರ್ಗೀಕರಿಸಲಾಗಿದೆ. ("ಬಿ”-ಸ್ನಾನ ಬಳಕೆ (Outdoor Bathing Organized) ("ಸಿ"- ನೀರನ್ನು ಕುಡಿಯುವ ಮುನ್ನ ಸಂಸ್ಕರಿಸಿ ಹಾಗೂ ಡಿಸ್‌ಇನೈಕ್ಷನ್‌ ಮಾಡಿ ಉಪಯೋಗಿಸುವುದು (Drinking water source followed by conventional treatment and Disinfection). ಶ್ಲೇಷ ವರದಿಗಳನ್ನು ಅನುಬಂಧ-1ರಲ್ಲಿ ಲಗತ್ತಿಸಲಾಗಿದೆ. ಸಂರಕ್ಷಣೆಗೆ ಕ್ರಮಖಬೇಸನು? ಕಲುಷಿತಗೊಳ್ಳುತ್ತಿರುವ ಈ ನವಹಯರರ್ನಾಪ ನಗರ ನೀರು ಸರಬರಾಜು ಮತ್ತು ಒಳಚರಂಡಿ ಸರ್ಕಾರ ಕೈಗೊಂಡ ಮಂಡಳಿಯು ಕಲುಷಿತಗೊಳ್ಳುತ್ತಿರುವ ಕೊಡಗಿನ ಕಾವೇರಿ ನದಿಯ ಸಂರಕ್ಷಣೆಗೆ, ಶ್ರೀರಂಗಪಟ್ಟಣ ಮತ್ತು ಬನ್ನೂರು ನಗರಗಳ ಕೆಲವು ಪ್ರದೇಶಗಳ ಮಲಿನ ನೀರು ಸಂಸ್ಕರಣೆಯಾಗದೇ ನೇರವಾಗಿ ನದಿಗೆ ಸೇರದಂತೆ ತಡೆಯಲು, ಯೋಜನೆಯನ್ನು ರೂಪಿಸುವ ಬಗ್ಗೆ ಸರ್ಕಾರದ ಹಂತದಲ್ಲಿ ಪರಿಶೀಲನೆಯಲ್ಲಿರುತ್ತದೆ. ಕರ್ನಾಟಿಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಕೊಳ್ಳೆಗಾಲ ನಗರ ಮತ್ತು ಟಿ.ನರಸೀಪುರ ಪಟ್ಟಿಣಕೆ ಒಳ ಚರಂಡಿ ಯೋಜನೆಯನ್ನು ಅನುಷ್ಠಾನಗೊಳಿಸಿ Tಚಾಲನೆಗೊೌಳಿಸಲಾಗುತ್ತಿದೆ: ಇ) | ಇದಕ್ಕಾಗಿ ಯಾವ ಯಾವ ಫೌರಾಡಳಿತ ನಿರ್ದೇಶನಾಲಯದ ವತಿಯಿಂದ ಕರ್ನಾಟಕ ನೀರು ಯೋಜನೆಯನ್ನು ಸರ್ಕಾರ ಸರಬರಾಜು ಹಾಗೂ ಒಳಚರಂಡಿ ಮಂಡಳಿಯು ಒಳಚರಂಡಿ ರೂಪಿಸಿದೆ? ಹಾಗೂ ಗೃಹ ಬಳಕೆ ಕಲ್ಮಶ ಶುದ್ದೀಕರಣ ಘಟಕಗಳ ಸ್ಥಾಪನೆಗೆ ಸಂಬಂಧಿಸಿದಂತೆ ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸಿರುತ್ತದೆ. ಈ) | ಇದಕ್ಕಾಗಿ ಮೀಸಲಿಟ್ಟ ಈ ಯೋಜನೆಗೆ ರೂ.20,887.50 ಲಕ್ಷ ವೆಚ್ಚಗಳ ಅಂದಾಜುಗಳ ಅನುದಾನವೆಷ್ಟು? (ಪೂರ್ಣ ವಿವರ ಮೊತ್ತಕ್ಕೆ ಪ್ರಸ್ತಾವನೆಯನ್ನು ಕರ್ನಾಟಕ ನಗರ ನೀರು ಸರಬರಾಜು ನೀಡುವುದು) ಮತ್ತು ಒಳಚರಂಡಿ ಮಂಡಳಿಯು ಸರ್ಕಾರಕ್ಕೆ ಸಲ್ಲಿಸಿರುತ್ತದೆ. ಈ ಯೋಜನೆಯು ಸರ್ಕಾರದ ಪರಿಶೀಲನೆಯಲ್ಲಿದೆ. L | ಸಂಖ್ಯೆ: ಅಪಜೀ 31 ಇಪಿಸಿ 2021 A ಹಹ: ನಕೋಗೇಶ್ವರ) ನರಿಸರ ಮತ್ತು ಜೀವಿಶಾಸ್ತ್ರ ಹಾಗೂ ಪ್ರವಾಸೋದ್ಯಮ ಸಚಿವರು KARNATAKA LEGISLATIVE ASSEMBLY 1. Starred Question No 552 2. Name ofthe Member Sri. Appachu (Ranjan) M.P 3. Date of Answer 02.02.2021 4. Minister to be answered Hon'ble Minister for Ecology & Environment and Tourism siT Question Replies No. a) Has it come to the notice of the Government about pollution of Kodagina Cauvery River which provides water to the State? Yes Kodagu, Mysuru, Mandya & Chamarajanagar Districts are located on the bank of river Cauvery. As per the monitoring report findings of Karnataka State Pollution Control Board, the discharge of the sewage and sullage effluent generating from domestic activity by the ULB’s and others is the main cause water pollution problems in the said river. Karnataka State Pollution Control Board is monitoring Water Quality of River Cauvery every month in 22 Stations under National Water Quality Programme (NWMP) and the monitoring reports is submitted to Central Pollution Control Board. As per the monitoring reports, the Water quality is classified in to “B” & “C” Class as laid down by Central Pollution Control Board for Primary Water Quality Criteria for various uses. (“B” Class - Out bathing Organized, “C” Class- Drinking source with conventional treatment followed by disinfection). The extract of the Analysis reports on classification of the river water quality is enclosed as Annexure-1. b) What are the measures taken by the Government to prevent the pollution of this River? [To protect the Cauvery River from pollution, a project has been prepared by the Karnataka Urban Water Supply & Drainage Board to prevent the sewage water from entering the river from Srirangapatna and Bannur town, which is under examination in the Government Underground Drainage Projects for Kollegal City and T. Narasipura town are being implemented by the KUWS & DB. ಯ c) | What are the projects planned by the Government in this regard? Karnataka Urban Water Supply and Drainage Board | (KUWS&DB) through the Director of Municipal Administration (DMA) have already prepared an action. plan for sewage treatment planis in the Urban Local Bodies. d) | Whatis the grant allocated for this by the Goverment? (Provide details) A proposal for Rs.20,887.50 Lakhs has been prepared by the Karnataka Urban Water Supply and Drainage Board {(KUWS & DB). The same is under examination in the Government. No. FEE 31 EPC 2021 Ministry of Forest, Ecology and Environnent Department. Annexure-l | Details of Cauvery river water Samples Under NWMP Programme in regional Laboratory Mycore | | SLNo. ] Station Code Station Name Classification as per CPCB Ay 33 Cauvery at KRS dam Balamuri Kshetra Cc ET 34 Cauvery at Sathegala Bridge | C 3. jE 1171 Cauvery at SR Patna D/s of Road Bridge | C 4. 1195 Cauvery at Kushalnagar (Beechanahalli) [2] 0 1198 Cauvery at Napoklu Bridge B 6. 1386 Cauvery at D/s Karekura Village C | 2773 Cauvery at Bannur Bridge C 8. 2774 Cauvery at Ranganathittu (ey 9. 3566 Cauvery at KRS dam, Mandya | C | [—o, 3568 Ws intake point to Sri Ranagapatna Town, C 1 Cauvery 3569 Ws intake point to Mandya Town, Cauvery C 12, 3570 D/s of KR Nagar Bridge, Cauvery | C 13. 3571 U/s of KR Nagar Town, C 14. 3573 D/s of Kushalnagar Town, Cauvery B 15, W/s intake point to Mysore, Pump House, C 3576 Cauvery 16. 3578 D/s of Cauvery Maddur Water Supply C treatment plant @ Bachalli 17. W/s intake point to Kollegala at Dasanapura, C | 3579 Cauvery Ap | 18. 3580 W/s intake point to Malavalli C _| 19. 3581 W/s intake point at TK Halli, Cauvery C / 20. Cauvery River, D/s Barachuki falls, Sathegala, C 4099 Kollegala 21, 4102 D/s of Cauvery at Bhagamandala bridge B 1 22: D/s of Cauvery at Kanive Ramalingeswara 4103 £ temple bridge , Kushalnagar Primary water quality criteria for various uses laid down by CPCB A-Class : Drinking water source without conventional treatment but after disinfection. B-Class: Outdoor bathing organized, C-Class: Drinking water source with conventional treatment followed by disinfection. D-Class: Propagation of Wild life & Fisheries. E-Class: Irrigation, industrial cooling & controlled waste disposal. ಪೂರಕ ಟಔಪ್ಪಣಿ ಕಾವೇರಿ ನದಿ ಪಾತ್ರಗಳಲ್ಲಿ ಈ ಕೆಳಕಂಡ 4 ನಗರ/ಪಟ್ಟಣಗಳು ಒಳಗೊಂಡಿರುತ್ತದೆ. ಸದರಿ ನಗರ/ಪಟ್ಟಣಗಳ ಒಳಚರಂಡಿ ಯೋಜನೆಗಳ ವಸ್ತುಸ್ಥಿತಿ ವಿವರಗಳು ಈ ಕೆಳಕಂಡಂತಿದೆ: 1. ಶ್ರೀರಂಗಪಟ್ಟಣ: ಪಟ್ಟಣದ 2ನೇ ಹಂತದ ಒಳಚರಂಡಿ ಯೋಜನೆಯ ವಿಸ್ತತ ಅಂದಾಜು ಪಟ್ಟಿಯನ್ನು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದಡಿ (NTN ಮೊತ್ತ ರೂ.1630.50 ಲಕ್ಷಗಳಿಗೆ ರಾಜ್ಯ ಸರ್ಕಾರಕ್ಕೆ ಆಡಳಿತಾತಕ ಅನುಮೋದನೆಗಾಗಿ ಕರ್ನಾಟಿಕ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಪತ್ರ ಸಂಖ್ಯೆ 1514 ದಿನಾಂಕ: ಚ.11.2020 ರಲ್ಲಿ ನಗರಾಭಿವೃದ್ಧಿ ಇಲಾಖೆಗೆ ಸಲ್ಲಿಸಿದೆ. 2. ಕೊಳ್ಳೆಗಾಲ: ಪಟ್ಟಣದ 2ನೇ ಹಂತದ ಒಳಚರಂಡಿ ಯೋಜನೆಯ ಪರಿಷ್ಕತ ಅಂದಾಜು ಪಟ್ಟೆಯ ಮೊತ್ತ ರೂ.9711 ಲಕ್ಷಗಳಿಗೆ ಸರ್ಕಾರದ ಆದೇಶ ಸಂಖ್ಯ: ನಅಇ 22 ಯು.ಡಿ.ಎಸ್‌ 2017 ಬೆಂಗಳೂರು ದಿನಾಂಕ್‌12.03.2018 ರಲ್ಲಿ ಆಡಳಿತಾತಕ ಅನುಮೋದನೆ ವನೀಡಿದ್ದು, ಕಾಮಗಾರಿಯು ಪೂರ್ಣಗೊಂಡಿದ್ದು ಚಾಲನೆಗೊಳಿಸಲಾಗಿದೆ. 3. ಬನ್ನೂರು: ಪಟ್ಟಣದ 2ನೇ ಹಂತದ ಒಳಚರಂಡಿ ಯೋಜನೆಯ ವಿಸ್ತತ ಅಂದಾಜು ಪಟ್ಟಿಯನ್ನು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದಡಿ (N67 ಮೊತ್ತ ರೂ.5800 ಲಕ್ಷಗಳಿಗೆ ಕರ್ನಾಟಕ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯು ತಯಾರಿಸಿರುತ್ತದೆ.. 4. ಟಿ.ನರಸೀಪುರ : ಪಟ್ಟಣದ 2ನೇ ಹಂತದ ಒಳಚರಂಡಿ ಯೋಜನೆಯ ಅಂದಾಜು ಪಟ್ಟಿಯ ಮೊತ್ತ ರೂ.3746 ಲಕ್ಷಗಳಿಗೆ ಸರ್ಕಾರದ ಆದೇಶ ಸಂಖ್ಯ: ನಅಇ 08 ಯು.ಡಿ.ಎಸ್‌ 2016 ಬೆಂಗಳೂರು ದಿನಾಂಕ: 05.10.2016 ರಲ್ಲಿ ಆಡಳಿತಾತಕ ಅನುಮೋದನೆಯಾಗಿದ್ದು, ಕಾಮಗಾರಿಯು ಬಹುತೇಕ ಪೂರ್ಣಗೊಂಡಿದ್ದು ಚಾಲನೆಗೊಳಿಸಲಾಗಿದೆ. ಸ್ಥಳೀಯ ಸಂಸ್ಥೆಗೆ ಮನೆ ಸಂಪರ್ಕ ಕಲ್ಪಿಸಿಕೊಳ್ಳಲು ಕೋರಲಾಗಿದೆ. KHkEk