UN 3 (©) [58 t UM ಕರ್ನಾಟಕ ವಿಧಾನ ಸಭೆ 2292 ಶ್ರೀಮತಿ ಸೌಮೃರೆಡ್ಡಿ (ಜಯನಗರ) 23-03-2021 ಮುಖ್ಯಮಂತ್ರಿಗಳು pL [9] ಉತ್ತರ [ ಜಯನಗರ ಮತಕ್ಷೇತ್ರದ ಬಿ.ಬಿ.ಎಂ.ಪಿ ವಾರ್ಡ್‌-168ರ ಹಿಂಬದಿಯಲ್ಲಿ ಬ್ಯಾಸ್ಕೆಟ್‌ ಬಾಲ್‌ ಮೈದಾನದ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರ ಕೈಗೊಂಡ ಕ್ರಮವೇನು; ಜಯನಗರ ಮತಕ್ಷೇತ್ರದ ಬಿ.ಜಿ.ಎಂ.ಪಿ' ವಾರ್ಡ್‌-18ರ ಹಔಂಬದಯಲ್ಲ ಬ್ಯಾಸ್ಕೆಟ್‌ ಬಾಲ್‌ ಮೈದಾನದ ಅಭಿವೃದ್ದಿಗೆ ಯಾವುದೇ ಅನುದಾನ ಅನುಮೋದನೆಯಾಗಿರುವುದಿಲ್ಲ. ಮುಂದೆ ಅನುದಾನ ಲಭ್ಯತೆಯನುಸಾರ ಸದರಿ ಬ್ಯಾಸ್ಸೆಜ್‌ ಬಾಲ್‌ ಮೈದಾನದ ಅಭಿವೃದ್ಧಿ ಕೈಗೊಳ್ಳಲು ನಿಯಮಾನುಸಾರ ಕಮವಹಿಸಲಾಗುವುದು. ಈ ಮತೆ ಕ್ಷೇತ್ರದ ಕೇಂದ್ರ ಯೋಜನೆ ಅಡಿಯಲ್ಲಿ ಬ್ಯಾಲೆನ್ಸ್‌ ರಸ್ತೆಗಳ ಕಾಂಕ್ರಿಟಿಂಗ್‌ (ವೈಟ್‌ ಟಾಪಿಂಗ್‌) ಹಾನಿಗೆ ಪ್ರಮುಖ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಬಿಬಿಎಂಪಿ ಆಯವ್ಯಯದಲ್ಲಿ ಅನುದಾನ ಹಂಚಿಕೆ ಮಾಡಲಾಗಿದ್ದರೂ ಸಹ ಕಾಮಗಾರಿ ಪೂರ್ಣಗೊಂಡಿಲ್ಲದೆ, ಇರುವುದಕ್ಕೆ ಕಾರಣಗಳೇನು: ಜಯನಗರ ವಾಣಿಜ್ಯ ಸಂಕೀರ್ಣದ ಸುತ್ತಮುತ್ತಲಿನ `ರಸ್ತೆಗಳಾದ 77ನೇ ಅಡ್ಡರಸ್ತೆ ಮತ್ತು 30ನೇ ಅಡ್ಡರಸ್ನೆಯಲ್ಲಿ ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸಿ ಸಾರ್ವಜನಿಕರ ಉಪಯೋಗಕ್ಕೆ ಈಗಾಗಲೇ ಮುಕ್ತಗೊಳಿಸಲಾಗಿರುತ್ತದೆ. ಮುಂದುವರೆದು, 9ನೇ ಮುಖ್ಯರಸ್ತೆ ಮತ್ತು 10ನೇ ಮುಖ್ಯರಸ್ತೆಯಲ್ಲಿ ಭೌತಿಕ ಕೆಲಸಗಳನ್ನು ಪೂರ್ಣಗೊಳಿಸಿದ್ದು, ಉಳಿದಿರುವ ಕೆಲಸಗಳಾದ ಒಂದು ಭಾಗದ 400.00 ಮೀಟರ್‌ ಉದ್ದದ ಪಾದಚಾರಿ ಮಾರ್ಗದ ಕಾರ್ಯಗಳನ್ನು ದಿನಾಂಕ: 15-05-2021 ರೊಳಗಾಗಿ ಪೂರ್ಣಗೊಳಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. 2019-20ನೇ ಮತ್ತು 2020-21ನೇ ಸಾಲಿನ ಸರ್ಕಾರದ ಅನುದಾನದಲ್ಲಿ ಜಯನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅನುಮೋದನೆ ನೀಡಲಾಗಿರುವ ಒಟ್ಟು 6 ಪ್ರಮುಖ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಳ್ಳುವ ಹಂತದಲ್ಲಿರುತ್ತದೆ. ಕಾಮಗಾರಿಗಳ ವಿವರಗಳನ್ನು ಅನುಬಂಧ-1 ರಲ್ಲಿ ನೀಡಲಾಗಿದೆ. ಪಮುಖ ಆಗಲೀಕರಣ ಕಾಮಗಾರಿಗಳನ್ನು ಯಾವಾಗ ಕೈಗೆತ್ತಿಕೊಳ್ಳಲಾಗುವುದು ಕಸ್ಟಗಳ ಜಯನಗರ ವಿಧಾನಸಭಾ `ಕ್ನತ್ರ ವ್ಯಾಪ್ತಿಯಲ್ಲಿನ ಪಮ ಅಗಲೀಕರಣಕ್ಕೆ ಸಂಬಂಧಿಸಿದ ಯಾವುದೇ ಯೋಜನೆಯು ಇರುವುದಿಲ್ಲ. ಜಯನಗರ ಕ್ಷೇತ್ರದ ವಾರ್ಡ್‌ 168 ರಲ್ಲಿ ಟೆಂಡರ್‌ ಖಚಿತ ರಸ್ತೆ / ಪುಟ್‌ಪಾತ್‌ ಸೌಲಭ್ಯವನ್ನು ಯಾವಾಗ ಒದಗಿಸಲಾಗುವುದು. 2017-18ನೇ ಸಾಲಿನ ಸರ್ಕಾರದ ಅನುದಾನದಲ್ಲಿ ಅನುಮೋದನೆಯಾಗಿದ್ದ Non Motorized Transit (NMT) ಯೋಜನೆಯಡಿ ಜಯನಗರ ವಿಧಾನ ಸಭಾ ಕ್ಷೇತ್ರದ ವಾರ್ಡ್‌ ಸಂಖ್ಯೆ-168ರ ವ್ಯಾಪ್ತಿಯ 33ನೇ ಅಡ್ಡರಸ್ತೆ, 36ನೇ ಅಡ್ಡರಸ್ತೆ 38ನೇ ಅಡ್ಡರಸ್ತೆ, 18ನೇ ಮುಖ್ಯರಸ್ತೆ ಮತ್ತು 9ನೇ 2 ರಿ ಮುಖ್ಯರಸ್ತೆಗಳಲ್ಲಿ ಒಟ್ಟು ಸುಮಾರು 27 ಕಮೀ ಉದ್ದಕ್ಕೆ ಪಾದಚಾರಿ ಮಾರ್ಗಗಳನ್ನು ಅಭಿವೃದ್ಧಿಪಡಿಸಲಾಗಿದೆ. ಜಯನಗರ ಕ್ಷೇತ್ರದ ವ್ಯಾಪ್ತಿಯಲ್ಲಿನ ವಾರ್ಡ್‌ ಸಂಖ್ಯೆ: 168ರ 24ನೇ ಮುಖ್ಯರಸ್ತೆಯಲ್ಲಿ ಟಿಂಡರ್‌ ಶ್ಯೂರ್‌ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿರುವ ಪಾದಚಾರಿ ಮಾರ್ಗದ ಉಳಿದಿರುವ ಕೆಲಸಗಳಿಗೆ ಅಗತ್ಯವಿರುವ ಹೆಚ್ಚುವರಿ ಅನುದಾನವನ್ನು 2021-22ನೇ ಸಾಲಿನ ಪಾಲಿಕೆಯ ಅನುದಾನದಲ್ಲಿ ಕಲ್ಪಿಸಿಕೊಳ್ಳಲು ಅನುಮೋದನೆಗಾಗಿ ಕ್ರಮ ಕೈಗೊಂಡಿದ್ದು, ಅನುದಾನ ಬಿಡುಗಡೆ ಆದ ನಂತರ ಉಳಿದಿರುವ ಎಲ್ಲಾ ಕೆಲಸಗಳನ್ನು ಅತೀ ಶೀಘ್ರವಾಗಿ ಪೂರ್ಣಗೊಳಿಸಿ ಅನುಪಷ್ಪಾನಗೊಳಿಸಲಾಗುತ್ತದೆ. ಜಯನಗರದ ವಿವಿಧ ಸಾರ್ವಜನಿಕರ ಸುರಕ್ಷತೆ ಮತ್ತು ಹಿತದೃಷ್ಠಿಯಿಂದ `ಟೆಂಡರ್‌ ಮೂಲಕ ಸ್ಥಳಗಳಲ್ಲಿ ಬೀದಿ ದೀಪಗಳಿಗೆ | ಗುತ್ತಿಗೆದಾರರನ್ನು ನಿಯೋಜಿಸಿ ಹಾಲಿ ಇರುವ ಬೀದಿ ದೀಪಗಳ ದುರಸ್ಥಿ ಎಲ್‌ಇಡಿ ದೀಪಗಳನ್ನು | ಮತ್ತು ನಿರ್ವಹಣೆಯನ್ನು ಕೈಗೊಳ್ಳಲಾಗುತ್ತಿದೆ. ಮುಂದುವರೆದು, ಬೃಹತ್‌ ಅಳವಡಿಸುವ ಕೆಲಸ ಯಹು ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ 198 ವಾರ್ಡ್‌ಗಳಲ್ಲಿರುವ ಕೈಗೊಳ್ಳಲಾಗುವುದು; ಸರಿ ಸುಮಾರು 485 ಲಕ್ಷ ಬೀದಿ ದೀಪಗಳ ಬಳಕೆಯಿಂದ ಶೇ.85.50 ರಷ್ಟು ಎದ್ಭುಚ್ಛಕ್ತಿ ಉಳಿತಾಯಗೊಳಿಸುವ ಹಔ£8€C೦ ಮಾದರಿಯಲ್ಲಿ LED ದೀಪಗಳನ್ನಾಗಿ ಪರಿವರ್ತಿಸುವ ಯೋಜನೆಯನ್ನು 05 ಹಂತಗಳಲ್ಲಿ ಕೈಗೊಂಡು ಅನುಷ್ಟಾನಗೊಳಿಸಬೇಕಾಗಿರುತ್ತದೆ. ದಿನಾಂಕ: 18-06-2020 ರಿಂದ ಮೊದಲನೇ ಹಂತದಲ್ಲಿ (Phase-1) M/s. BSPL ರವರು ಒಂದು ಲಕ್ಷ ಬೀದಿ ದೀಪಗಳ ಸರ್ವೇ ಕಾರ್ಯವನ್ನು ದಾಸರಹಳ್ಳಿ, ರಾಜರಾಜೇಶ್ವರಿ ನಗರ ಮತ್ತು ಬೊಮ್ಮನಹಳ್ಳಿ ವಲಯಗಳಲ್ಲಿ ಪೂರ್ಣಗೊಳಿಸಿದ್ದು, ಎರಡನೇ ಹಂತದ (Phase 2) ಸರ್ವೇ ಕಾರ್ಯವನ್ನು ದಕ್ಷಿಣ ವಲಯದಲ್ಲಿ ಪ್ರಾರಂಭಿಸಿರುತ್ತಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿನ ಎಲ್ಲಾ ಬೀದಿ ದೀಪಗಳನ್ನು 30 ತಿಂಗಳೊಳಗೆ LED ದೀಪಗಳನ್ನಾಗಿ ಪರಿವರ್ತನೆಗೊಳಿಸಿ ಯೋಜನೆಯನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸಲು ಕ್ರಮವಹಿಸಲಾಗುತ್ತಿದೆ. . ಪುಟ್‌ಪಾತ್‌ ಫುಟ್‌ಪಾತ್‌ ಅತಿಕ್ರಮಣವನ್ನು `'ತೆಡೆಯಲು`ವಾರ್ಡ್‌ 7 ಉಪ ಅತಿಕ್ರಮಣವನ್ನು ತಪ್ಪಿಸಲು | ವಿಭಾಗ / ವಿಭಾಗದ ಅಧಿಕಾರಿಗಳಿಂದ ಆಗಾಗ್ಗೆ ಫುಟ್‌ಪಾತ್‌ ತೆರವು ಅಗತ್ಯವಿರುವ ಕಡೆಗಳೆಲ್ಲಾ | ಕಾರ್ಯಾಚರಣೆಯನ್ನು ಹಮ್ಮಿಕೊಂಡು ಕ್ರಮವಹಿಸಲಾಗುತ್ತಿದೆ. ಹಾಕಿಂಗ್‌ ಹಾಕಿಂಗ್‌ ವಲಯಗಳನ್ನು ಒದಗಿಸಲು ಸರ್ಕಾರ ಯಾವ ಕಮ ಕೈಗೊಂಡಿದೆ? ವಲಯಗಳನ್ನು ಸ್ಥಾಪಿಸುವ ಅವಶ್ಯಕತೆ ಇದ್ದು, ಈ ಕಾರ್ಯಕ್ಕೆ ಅವಶ್ಯವಿರುವ ಸ್ಥಳಗಳನ್ನು ಗುರುತಿಸಬೇಕಾಗಿರುತ್ತದೆ. ಸಂಖ್ಯೆ: ನಅಇ 93 ಎಂಎನ್‌ವೈ 2021 (ಇ) 1 (ಬಿ.ಎಸ್‌. ಯಡಿಯೂರಪ್ಪ) ಮುಖ್ಯಮಂತ್ರಿ Sgn Name of Work: Improvements and \ " and other connecting roads in re A iy C FistIEE 3 R ¥ {Package No.2018-19 S}) Oo Ko Roads | \ Asphalting to 9th main road from 30th cross to 46th cross in Jayanagara 2 | Asphalting to 28th main road from 30h cross to 36th cross in jayanagara [NS ದ ನಾವಿ pe 3 | Asphalting to 36th cross from i6th main to Banneragatta Road ಸಕ್‌ | Comprehensive Development of oth cross from 4th main to 9th main 4 | including asphalting to Diagonal Road and Swagath Theater Road in |__| dJayanagar Constituency § ET | 5 | Cupprehehshye Dev: elope; xt of loth main Road JSAM 6 i Comprehensive Bask lesinen of F2Th Cross ud from Kanakapura Main to | 1th main Road Jayanagara Rxecutive Engincer ofrastructure - South Mahanaga; a Pate ಕರ್ನಾಟಕ ವಿದಾವ ಸಲಿ ]. ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 2273 2. ಸದಸ್ಯರ ಹೆಸರು ಶೀ ಸುರೇಶ್‌ ಗೌಡ 3. ಉತ್ತರಿಸಬೇಕಾದ ದಿನಾಂಕ 23-03-2021 ಪ್ತ py pe py . ಪ್ರಶ್ನೆಗಳು ಉತ್ತರಗಳು | ಅ] ಗುಡ್ಡಹೊಸೆಹಳ್ಳಿಯಿಂದೆ ಹೇಮಾವತಿ ನದಿಯಿಂದ 'ಗುಡ್ಡೇಹೊಸೆಹ್ಸ್‌ `ಗ್ರಾಮದೆ `ಬಳಿಯಿಂದ`ಲಿಫ್ತ್‌ ಕೆ.ಆರ್‌.ಪೇಟೆ, ನಾಗಮಂಗಲ, | ಮುಖೇನ 310.29 ಎಂ.ಸಿ.ಎಫ್‌.ಟಿ. ನೀರನ್ನು ಎತ್ತಿ ಕೆ.ಆರ್‌.ಪೇಟೆ, ಚೆನ್ನರಾಯಪಟ್ಟಣ ತಾಲ್ಲೂಕಿನಲ್ಲಿ | ನಾಗಮಂಗಲ ಹಾಗೂ ಚನ್ನರಾಯಪಟ್ಟಣ ತಾಲ್ಲೂಕಿನ ಕೆರೆಗಳನ್ನು ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಗುತ್ತಿಗೆಯನ್ನು ಯಾವ ಗುತ್ತಿಗೆದಾರರಿಗೆ ನೀಡಲಾಗಿದೆ; ಕುಡಿಯುವ ನೀರಿಗಾಗಿ ತುಂಬಿಸುವ ಕಾಮಗಾರಿಯನ್ನು ಟೆಂಡರ್‌ ಮುಖಾಂತರ ಮೆ॥ ಶ್ರೀನಿವಾಸ್‌ ಕನ್ಸ್‌ಟ್ರಕ್ಷ್ನ್‌ ಇಂಡಿಯಾ ಪ್ರೈ ಲ್ಲಿ ಬಳ್ಳಾರಿ, ರವರಿಗೆ ವಹಿಸಿಕೊಡಲಾಗಿದೆ. ಆ ಗುತ್ತಿಗೆದಾರರು ಹಾಗೂ `ಕಾಷೇರಿ ನೀರಾವರಿ ನಿಗಮದ ನಡುವೆ 'ಆಗಿರುವ ಒಪ್ಪಂದದ ಪ್ರತಿಯನ್ನು ಗುತ್ತಿಗೆದಾರೆರು`ಹಾಗೂ ಕಾವೇರಿ ನೀರಾವರಿ ನಿಗಮದ ನಡುವೆ ಆಗಿರುವ ಒಪ್ಪಂದದ ಪ್ರತಿಯನ್ನು ಅನುಬಂಧದಲ್ಲಿ ಲಗತ್ತಿಸಿದೆ. ನೀಡುವುದು; ನ್‌'ಹಾನ ವಾಗ EO ಷಧಹನ್ನಾ ಈ ಯೋಜನೆಯನ್ನು ನಿಗದಿಪಡಿಸಲಾಗಿದೆ. ಗುತ್ತಿಗೆದಾದರು ಕಾಮಗಾರಿಯನ್ನು ' ಪೂರ್ಣಗೊಳಿಸಲು ದಿನಾಂಕ:24-11-2019 ರಂದು ಪ್ರಾರಂಭಿಸಿದ್ದು, ಪ್ರಸ್ತುತ ಹಂತದ ವಿವರ ಸೂಚಿಸಲಾಗಿದೆ; ಪ್ರಸ್ತುತ ಈ | ಕೆಳಕಂಡಂತಿದೆ: ಯೋಜನೆಯು ಯಾವ | ಫ್ಞೂದಲನೇ ಹಂತ: ಜಾಕ್‌ವೆಲ್‌ ಕಾಮಗಾರಿಯ ಮಣ್ಣು ಅಗೆತ ಹಂತದಲ್ಲಿದೆ; ಪೂರ್ಣಗೊಂಡಿದ್ದು, ರೈಸಿಂಗ್‌ ಮೈನ್‌ನ 5.940 ಕಿ.ಮೀ ಗೆ ಪೈಪ್‌ ಸರಬರಾಜು ಮಾಡಲಾಗಿದೆ. ಡೆಲಿವೆರಿ ಚೇಂಬರ್‌ ಹಾಗೂ ಗ್ರಾವಿಟಿ ಮೈನ್‌ ಕೆಲಸಗಳನ್ನು ನಿರ್ವಹಿಸಬೇಕಾಗಿದೆ. ಎರಡನೇ ಹಂತ: ಪಂಪ್‌ಹೌಸ್‌ ಮತ್ತು ಜಾಕ್‌ವೆಲ್‌ ಕಾಮಗಾರಿಯ ರ್ಯಾಫ್ಟ್‌ ಫೌಂಡೇಷನ್‌ ಪೂರ್ಣಗೊಂಡಿದ್ದು, ರೈಸಿಂಗ್‌ ಮೈನ್‌ನ ಕಾಮಗಾರಿಯು ಪ್ರಗತಿಯಲ್ಲಿರುತ್ತದೆ. ಡೆಲಿವೆರಿ ಚೇಂಬರ್‌ ಹಾಗೂ ಗ್ರಾವಿಟಿ ಮೈನ್‌ ಕೆಲಸಗಳನ್ನು ನಿರ್ವಹಿಸಬೇಕಾಗಿದೆ. ಈತ ಕಾಮಗಾರಿಗಾಗಿ `` ಎಷ್ಟು] ಈವರೆಗೆಗುತ್ತಿಗೆದಾರರಿಗೌರೂ.0.4 ಕೋಟಿಗಳನ್ನು ಪಾವತಿಸಲಾಗಿದೆ: ಹಣವನ್ನು ಗುತ್ತಿಗೆದಾರರಿಗೆ | ಪಾವತಿಸಲಾಗಿದೆ? (ವಿವರ | ನೀಡುವುದು) ಸಂಖ್ಲೌಜಸಂಇ 80 ಎನ್‌ಎಲ್‌ಎ 2021 ೨ನ (ಬಿ.ಎಸ್‌.ಯಡಿಯೂರಪ್ಪ) ಮುಖ್ಯಮಂತ್ರಿ 77 HE | ೩ A A NAN NOS RT PL TT Ke Nasu Be eR ೨] ps ER PR Wy ೬ po 9 ey pa 5 5 RS RE INDIA NON JUDICIAL SNR » (8) ಸನ್ನ 4 ನಿ Government of Karnataka a e-Stamp * Certificate No. 2 IN-KA18341085559544R Cenificate Issued Date : 16-0ct-2019 03:33 PM Account Reference : NONACC (Fly kacrsti08/ BELLARY1/ KA-BY Unique Doc, Reference A > SUBIN-KAKACRSFL0856571940000584R Purchased by : SRISRINIVASA CONSTRUCTIONS INDIA PVT LTD BALLAR! ; ‘escription of Document : Aflicle 12 Bond Fl ipli », 2 AGREEMENT F 2nsideration Price {Rs.} % 40} ಕ 5 (Zero) 3 First Party : EENO3HLBC DIVISION CNNL KAPET MANDYA [4 Second Party 7 SRISRINIVASA CONSTRUCTIONS INDIA PVT LTD BALLARI $ ¢ Stamp Duty Pald By 1 SRISRINIVASA CONSTRUCTIONS INDIA PVT LTD BALLARI 4 | Stamp Duty Amount(Rs.) : ೩33,000 $ (Two Lakh Thirty Three Thousand only) 4 & jignztory F) Authorised Sign 3 VARADAYINAYAKA CREDIT & SAHAKARA SANGHA NIYAMIT BELLARY Please write or type below this ne SN ANUS AGREEMENT NO.69/2019-20 DATED: 16™ OCTOBER 2019 1 4 + This agreement, madc on the 16th Oct 2019, between Executive Engineer, No.3, HLB Division, CNNL, Krishnarajapete, Mandya District, Karnataka State on Behalf of Managing Director, Cauvery Neeravari Nigama Limited, Surface water data Centre, 3 & 4 Floor: Anand Rao Circle, Bangalore -560009, Karnataka here in after called “The Employer” and Sri; Srinivasa Constructions India Pvt. Ltd. Prop. Y PITCHESWARA RAO, No.28(4)C Shivasankar Nilayad Thafluru Rong Shakti Nursiog Home, re Road, Ballari here in after called “The Contractor: “on the other part. D ಮ 5 THE ಆಯಿ | Ba ps” TOR F3 \; P Ire aulneatcity 04 es, Stamp Centr a1 shouid ba senes ot ww st y p ನ Ins uncon 04 ue Samp Cen rho Bu verdes at ww shclestomp com" Any discrepancy in the detans on this Certicoie anc as [1 {5 ಸ್ರ ARS 2 Tre ots ol checking the legtinacy 1 0a the usu ef he cekcate 3 incase OJ any drcpancy please mira Ing Competes aatony ಸಿ We ೪ ಅ ಮ Scanned with CamScanner 44 Ra IE sansa po % Whercas the Employer is desirous that the Contractor has to execute components such a5 “PART-A on TURN KEY and Pant-B on item rato” ¥ * Pad” Supply, installation, Testing and Commissioning of The Scheme Ts laf Water sro fema-atby Bved We Goodehosahally Vilage to Fill 69 Tanks and 23 kates of K.Rpete, Nagainangsis and Chanoarayapacann taluk fer Prpkony, Watt ¢ Purpose consisting of the Components zuch a5 Providing M.S. Rising Mai Jetioting Lsriesork Lastvulos 1 sh Cossihost od. Construction Of Anchor Blocks & Thrust Blocks, Air Valve Chamber, Sous valve chamber, Ais vessel, dic Way SURE fan} PE suppois, pressure gauge on bleeder volves encasing Of The Pipes ln Road / Halls csossings proveliny: REC suppunts 12 Tsk main as per necessity, Providing Suitable Tismantiing fonts, Vent Pipes, Hecders Conduuns Suis An55s and CCoVIdIK Suitable Surge Proreclon System, Conducung Sump Modci Analysts, Providing & Bxtin ali ty ot necessary Vals of Sunadie ಆ Capacity with valve chambers. Providing and Erecting Delvery & suction Pipes Marsfold. etc. with Sustable Fouudatitnsd. Prowding, Erecting & Coumissuoning Of Suitable Pumps and Motors. pradiag outdo substation 12 x 5 MYA 66f66 KY os sage! and 3X 5 MVA 66/66 KN for stage H} including provding Metering cubscit, platfors for abides and UWIRHOTcTE. providing and erecting, commissioning 6G/6.6 KN powcr wansformets/Avsskary Urasionbed, pProvtCng cham bol. fencing 10 Gutdoor substation and transformers. Providing & Fixing EOT Crancs Of Sunabic Uspucity. arrapging Power supply to pun) house contro} reoin with necessary cotrol cables, HT panels, soft starlers, capacitor basil, breakers and lord componchls as Pur KPTCL / CESC Norms and Other Connected Plectncal & Flectro-Mechamcat Works, Fornnuun Of Approach toads, cic Complete Supply Of Spare Parts, Tools, Technical Man Power fur Opesauuy, snd Mainanmg ihe Slice tor a Venod OF 3 Years Mic! Successful Commissioning Of the Schemic as per the detailed scope of work for Stage 1 and Siare-H e¢ couplet Supply Of Spare parts, Tools, with Gate and office room. Technicat Mau Power For Operating snd MoGlnning wh Scheie for A Period 03 Years after Successful Conumissioning Of the Scheme 25 per the detailed scope of work on TURN KEY Basis. Pan “B* : This includes Intake channel, forebay cum symp and pump house, Indoor elecarification . road around pump house, and providing chain lik fencing around pump house yard, Delivery cistern. Manhole chamber and Gravity pipeline system etc for “Providing drinking water sheme to 65 tanks and 23 katias in KRPet Tafuk, Channaarayapatna uluk: and Nagameagata Taluk by lifting water fram Hersavathy Rive” on item rate Tendes, In concurrence with the conditions laid down in the letter of acceptance of Managing Director, CNNL, Bengaluru vide etter nrder No. ಸಹಿಾರಿಸ-306 009-20 ದಿಣಾರಿಳ :12.10.2019. ಸ The company hasta cxvrute this work at the cost of Rs. 207,36.13,033.00 (Rupees Two hundred seven crores thirty six lakhs wirteen thousand thirty oe only} (Excluding GST] on combination of “TURN KEY" basis for Fart ARs, 1747463124.00 and ) “TEM RATE" for Part -B Rs. 326449957.00 {sath tender premium of 700% above) the CSR amount of Rs. 193.7956,10450 {Rupees One hundred ninety three crores Seventy ntae Jakhs fifty six thousand one hunilred four only} subject to the conditions that the contractor has to obtain the Designs and Execute te works 35 per Deparbnental terms and conditions. specifications and drawings forming part of ths contract. Time allowed for completion of work is 24 months (Twenty four months - including monsoon period} from ue date of work order issued iv Ue coviracior, including operatton andೆ maintenance of the project for a penod of 3 yeass after conipletion and commissioning of the project. ‘fhe defect liability for the workis 3 years after completion of the schettie in all respects. NOW THIS AGREEMENT WITHESSTH as fotlows : inthis Agreement, words and expression shal) have the same meanings as are respecuvely assigned 1c them in the Conditians of Contract hereinalter referred torand they shall be deemed to form and be read and coastrucd as part ofthis Agrcentent. In consideraton of the payments 10 be made by the Employer to the Contractor a5 hereinafter mentioned, tie Contractor hereby covenants with the Employer 10 execute and complete the Works and remedy any defects therein in conformity in all aspects with the provisions of the Contract. ‘The Eraplayer hereby covenants io pay the Contractor in considerotioa of the execution and completion of the Works and remedying the delects wherein the Contract Price or. such other sun as may become payable under te provisions of the Contract at the times ond the manner prescribed by the Contract, The following documents shall be deemed to form and be read and construed as part of this Agreement, viz: 4 Lots of Axceptance; i. Nauceto procced with the works; vii Contractor's Eid; iw. Contract Dal; v. Condibons Of Comact (General anil Special}: 1. Specifications, Drawings: Bill of Quantities; and Any other document hsted in the Cuntract Data as foremng part of the contrack « 3055 reof the porucs there 10 kavee ‘anced this Agyeement to be executed the day and year first before written, The Common Seal of ಹಾ as hese unto affixed im the presence ot: Signed, Sealed and Delvered by the said je precence of: - Binding Signacure of Lnployer ps ಸ ವ Binding Spnature of Conlusdor Dated Ure 16% day of Oc: 2049 Witness 9 J Fuad Ms Sri Snivasa Conse ucHuns hedis Prd Ltd Prop. Y PITCHESWARA Rao 1. Z, HE ABOVE TENDERIS HERE BY ACCEPTED BY MEON BEHALF OF THE MANAGINS DIRECTOR CNH, BANGALORE Dated the 16° day of Oct 2013 1% Excculr Elgg: No.3, Hemavathy Lotv ESTE Canal CNN... Krishadrajapoic We AE Scanned with CamScanner ಕರ್ನಾಟಕ ವಿಧಾನ ಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸ೦ಖ್ಯೆ : 3275 ಉತ್ತರಿಸಬೇಕಾದ ದಿನಾಂಕ 23/03/2021 ಸದಸ್ಯರ ಹೆಸರು ಶ್ರೀ ಅಷ್ಟಚ್ಚು (ರಂಜನ್‌) ಎಂ.ಪಿ. (ಮಡಿಕೇರಿ) ಉತ್ತರಿಸುವ ಸಚಿವರು ಯುವ ಸಬಲೀಕರಣ ಮತ್ತು ಕ್ರೀಡಾ ಹಾಗೂ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರು. bd ಪ್ರಶ್ನೆ ಉತ್ತರ ಅ) ರಾಜ್ಯದಲ್ಲಿ ಎಷ್ಟು ತಾಲ್ಲೂಕು | ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕೇಂದ್ರಗಳಲ್ಲಿ ಒಳಾಂಗಣ | ವತಿಯಿಂದ' 47 ತಾಲ್ಲೂಕು ಕೇಂದ್ರಗಳಲ್ಲಿ (27 ಜಿಲ್ಲಾ ಕ್ರೀಡಾಂಗಣಗಳು ಇವೆ; ಕೇಂದ್ರಗಳು ಸೇರಿದಂತೆ) ಒಳಾಂಗಣ ಕ್ರೀಡಾಂಗಣಗಳು ಇವೆ. ಒಟ್ಟು 09 ತಾಲ್ಲೂಕುಗಳಲ್ಲಿ ಒಳಾ೦ಗಣ ಕಶ್ರೀಡಾಂಗಣಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಆ) |ಒಳಾ೦ಗಣ ಕ್ರೀಡಾಂಗಣ | ಒಳಾಂಗಣ ಕ್ರೀಡಾ೦ಗಣ ಇಲ್ಲದೇ ಇರುವ ತಾಲ್ಲೂಕುಗಳ ಇಲ್ಲದೇ ಇರುವ ತಾಲ್ಲೂಕುಗಳು | ವಿವರಗಳನ್ನು ಅನುಬಂಧದಲ್ಲಿ ನೀಡಲಾಗಿದೆ. ಯಾವುವು; _ | ಇ) |ಈ ತಾಲ್ಲೂಕು ಕೇಂದ್ರಗಳಲ್ಲಿ | ಸೂಕ್ತ ನಿವೇಶನ ಲಭ್ಯವಿಲ್ಲದಿರುವುದು ಹಾಗೂ ಒಳಾಂಗಣ ಕ್ರೀಡಾಂಗಣ | ಅಸುದಾನದ ಕೊರತೆಯಿಂದ ತಾಲ್ಲೂಕು ಕೇಂದ್ರಗಳಲ್ಲಿ ನಿರ್ನಿಸಲು ಸರ್ಕಾರ"। ಒಳಾಂಗಣ ಶ್ರೀಡಾ೦ಗಣಗಳನ್ನು ನಿರ್ಮಿಸಲು ಕೈಗೊಂಡ ಕ್ರಮವೇನು? | ಸಾಧ್ಯವಾಗಿರುವುದಿಲ್ಲ. ಸೂಕ ವಿವೇಶನ ಹಾಗೂ (ಪೂರ್ಣ ವಿವರ ನೀಡುವುದು) | ಅನುದಾನದ ಲಭ್ಯತೆ ಆಧರಿಸಿ, ಹಂತ-ಹಂತಬಾಗಿ ಒಳಾಂಗಣ ಶ್ರೀಡಾಂಗಣಗಳನ್ನು ನಿರ್ಮಿಸಲು ಕ್ರಮವಹಿಸಲಾಗುತ್ತಿದೆ. ಕೇಂದ್ರ ಪುರಸ್ಕೃತ ಯೋಜನೆಯಾದ ಖೇಲೋ ಇಂಡಿಯಾ ಕಾರ್ಯಕ್ರಮದಡಿ ಕೆಳಕಾಣಿಸಿದ ಸ್ಥಳಗಳಲ್ಲಿ ಒಳಾಂಗಣ ಕ್ರೀಡಾಂಗಣಗಳನ್ನು ನಿರ್ಮಿಸಲು ಭಾರತ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ - ತೀರ್ಥಹಳಿ ತಾಲ್ಲೂಕು, ಶಿವಮೊಗ, ಜಿಲ್ಲೆ. ಶಿಕಾರಿಪುರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ. ಸೊರಬ ತಾಲ್ಲೂಕು, ಶಿವಮೊಗ್ಗ ಜಿಲ್ಲೆ. ಹಿರಿಯೂರು ತಾಲ್ಲೂಕು, ಚಿತ್ರದುರ್ಗ ಜಿಲ್ಲೆ. ಅರಸೀಕೆರೆ ತಾಲ್ಲೂಕು, ಹಾಸನ ಜಿಲ್ಲೆ. ಕೆ.ಆರ್‌.ಪೇಟೆ ತಾಲ್ಲೂಕು, ಮಂಡ್ಯ ಜಿಲ್ಲೆ. MuAh N= ವೈಎಸ್‌ಡಿ-ಇಬಿಬಿ/75/2021. } 3 ಹ್‌ Aff (ಡಾ|| ಸಾರಠಿಯಣ ಗೌಡ) ಯುವ ಸಬಲೀಕರಣ ಮತ್ತು ಕ್ರೀಡಾ ಹಾಗೂ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರು. ಅಮಬಂ ಒಳಾಂಗಣ ಕ್ರೀಡಾಂಗಣಗಳಿಲ್ಲದ ತಾಲ್ಲೂಕುಗಳ ವಿವರ ಕ್ರ. ಸಂ ಜಿಲ್ಲೆ ] ತಾಲ್ಲೂಕು |; ಬೆಂಗಳೂರು ಗ್ರಾಮಾಂತರ ದೇವನಹಳ್ಳಿ 2 ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರ 3. ಬೆಂಗಳೂರು ಗ್ರಾಮಾಂತರ ಹೊಸಕೋಟೆ 4. ಬೆಂಗಳೂರು ಗ್ರಾಮಾಂತರ ನೆಲಮಂಗಲ §. ಬೆಂಗಳೂರು ನಗರ ಆನೇಕಲ್‌ 6. ಬೆಂಗಳೂರು ನಗರ ಬೆಂಗಳೂರು ದಕ್ಷಿಣ (ಹೊನ್ನಗಾನಹಟ್ಟಿ) T ಬೆಂಗಳೂರು ನಗರ ಬೆಂಗಳೂರು ಪೂರ್ವ (ದೇವರ ಜೀವನಹಳ್ಳಿ) 8. ಬೆಂಗಳೂರು ನಗರ ರಾವುತ್ತನಹಳ್ಳಿ 9. ಬೆಂಗಳೂರು ನಗರ. ಯಲಹಂಕ 10. | ಬಾಗಲಕೋಟೆ ಬೀಳಗಿ 11. ಬಾಗಲಕೋಟೆ ಹುನಗುಂದ Iz ಬಾಗಲಕೋಟಿ ಬಾದಾಮಿ 13. ಬಾಗಲಕೋಟೆ ಗುಳೇದಗುಡ್ಡ 14. ಬಾಗಲಕೋಟೆ ಇಳಕಲ್‌ 15. | ಬಾಗಲಕೋಟೆ ರಬಕವಿ-ಬನಹಟ್ಟ' 16. ಬಾಗಲಕೋಟಿ ತೇರದಾಳ 17. ಬಳ್ಳಾರಿ ಸಿರಗುಪ್ಪ 18. ಬಳ್ಳಾರಿ ಸಂಡೂರು 19. ಬಳ್ಳಾರಿ ಕುರುಗೋಡು 20. ಬಳ್ಳಾರಿ ಕಂಪ್ಲಿ 21. ಬೆಳಗಾವಿ ಅಥಣಿ 29, ಬೆಳಗಾವಿ ಚಿಕ್ಕೋಡಿ 23. ಬೆಳಗಾವಿ ಹುಕ್ಕೇರಿ 24. ಬೆಳಗಾವಿ ರಾಯಭಾಗ 28: ಬೆಳಗಾವಿ ಸವದತ್ತಿ 26. ಬೆಳಗಾವಿ ಖಾನಾಪುರ 2] ಬೆಳಗಾವಿ 1 ರಾಮದುರ್ಗ 28. ಬೆಳಗಾವಿ § ಮುಡಲಗಿ 29. ಬೆಳಗಾವಿ ನಿಪ್ಪಾಣಿ 30. ಬೆಳಗಾವಿ ಕಾಗವಾಡ 31. ಬೆಳಗಾವಿ | ಕಿತ್ತೂರು 32 ಬೆಳಗಾವಿ ಯರಗಟ್ಟಿ 33. ಬೀದರ ಔರಾದ್‌ 34. ಬೀದರ ಹುಮ್ನಾಬಾದ್‌ 35. ಬೀದರ್‌ ಚಿಟ್ಬುಪ್ಪ 36. ಬೀದರ್‌ ಕಹುಲಸೂರು 37. ಬೀದರ್‌ ಕಮಲನಗರ 38. ಬೀದರ್‌ ಭಾಲ್ಕಿ 39. ಚಾಮರಾಜನಗರ ಕೊಳ್ಳೇಗಾಲ 40. ಚಾಮರಾಜನಗರ ಯಳಂದೂರು ಕ್ರ. ಸಂ ಜಿಲ್ಲೆ ತಾಲ್ಲೂಕು 41. ಚಾಮರಾಜನಗರ ಹನೂರು 42. ಚಿಕ್ಕಬಳ್ಳಾಪುರ ಬಾಗೇಪಲ್ಲಿ 43. ಚಿಕ್ಕಬಳ್ಳಾಪುರ ಚಿಂತಾಮಣಿ 44. ಚಿಕ್ಕಬಳ್ಳಾಪುರ ಶಿಡ್ಲಘಟ್ಟ 45. ಚಿಕ್ಕಬಳ್ಳಾಪುರ ಗುಡಿಬಂಡೆ 46. ಚಿಕ್ಕಬಳ್ಳಾಪುರ ಚೇಳೂರು 41. ಚೆಕ್ಕಮಗಳೂರು ಕಡೂರು 48. ಚಿಕ್ಕಮಗಳೂರು ಮೂಡಿಗೆರೆ 49. ಚಿಕ್ಕಮಗಳೂರು ನರಸಿಂಹರಾಜಪುರ 50. ಚಿಕ್ಕಮಗಳೂರು ಶೃಂಗೇರಿ 51. ಚಿಕ್ಕಮಗಳೂರು ಕೊಪ್ಪ 52. ಚಿಕ್ಕಮಗಳೂರು ತರೀಕೆರೆ 53, ಚಿಕ್ಕಮಗಳೂರು ಅಜ್ಜಂಪುರ 54. ಚಿತ್ರದುರ್ಗ ಚಳ್ಳೆಕೆರೆ $3, ಚಿತ್ರದುರ್ಗ ಹೊಳೆಲೈೆರೆ 56. ಚಿತ್ರದುರ್ಗ ಹಿರಿಯೂರು 57: ಚಿತ್ರದುರ್ಗ ಮೊಳಕಾಲ್ಮೂರು 58. ದಕ್ಸಿಣಕನ್ನಡ ಬೆಳ್ಳಂಗಡಿ 59. ದಕ್ಸಿಣಕನ್ನಡ ಪುತ್ತೂರು 60. ದಕ್ಸಿಣಕನ್ನಡ ಸುಳ್ಯ 61. ದಕ್ಸಿಣಕನ್ನಡ ಮೂಡಬಿದರೆ 62. ದಕ್ಸಿಣಕನ್ನಡ ಉಳ್ಳಾಲ 63. ದಕ್ಸಿಣಕನ್ನಡ ಮುಲ್ಕಿ 64. ದಕ್ಸಿಣಕನ್ನಡ ಕಡಬ 65. ದಕ್ಸಿಣಿಕನ್ನಡ ಬಂಟ್ವಾಳ 66. ದಾವಣಗೆರೆ ಚನ್ನಗಿರಿ 67. ದಾವಣಗೆರೆ ಹರಿಹರ 68. ದಾವಣಗೆರೆ ಜಗಳೂರು 69. ದಾವಣಗೆರೆ ನ್ಯಾಮತಿ 70. ಧಾರವಾಡ ಅಳ್ಳಾವರ 71. ಧಾರವಾಡ ಅಣ್ಣಿಗೇರಿ y ಧಾರವಾಡ ಕಲಘಟಿಗಿ 3 ಧಾರವಾಡ ಕುಂದಗೋಳ 74. ಧಾರವಾಡ ನವಲಗುಂದ 75. ಧಾರವಾಡ ಹುಬ್ಬ ಳ್ಳಿ (ಗ್ರಾ) 76. ಗದಗ ಮುಂಡರಗಿ TE ಗದಗ ನರಗುಂದ 78. ಗದಗ ರೋಣ 79. ಗದಗ ಶಿರಹಟ್ಟಿ 80. ಗದಗ ಗಜೇಂದ್ರಗಡ 81. ಗದಗ ಲಕ್ಟೇಶ್ವರ 82. ಹಾಸನ ಆಲೂರು 83. ಹಾಸನ ಅರಸೀಕೆರೆ $4. ಹಾಸನ ಅರಕಲಗೂಡು ಕ್ರ. ಸಂ ಜಿಲ್ಲೆ ತಾಲ್ಲೂಕು 85. ಹಾಸನ ಬೇಲೂರು 86. ಹಾಸನ ಚನ್ನರಾಯಪಟ್ಟಣ 87. ಹಾಸನ ಸಕಲೇಶಪುರ 88. ಹಾವೇರಿ ಬ್ಯಾಡಗಿ 89. ಹಾವೇರಿ ಹಾನಗಲ್‌ 90. ಹಾವೇರಿ ರಾಣೇಬೆನ್ನೂರು 91. ಹಾವೇರಿ ರಟ್ಟಿಹಳ್ಳಿ 092. ಕಲಬುರಗಿ ಅಲಂದ 93. ಕಲಬುರಗಿ ಚೆಂಚೋಳಿ 94, ಕಲಬುರಗಿ ಜೇವರ್ಗಿ 95. ಕಲ್ಬುರ್ಗಿ ಅಫಜಲ್‌ ಪುರ 96. ಕಲಬುರಗಿ ಸೇಡಂ 97. ಕಲಬುರಗಿ | ಮೆಹಂಗಾಂವ್‌ (ಕಮಲಪುರ) 98. ಕಲಬುರಗಿ ಶಾಹಬಾದ್‌ 99. ಕಲಬುರಗಿ ಕಾಳಗಿ 10. ಕಲಬುರಗಿ ಯಡ್ರಾಮಿ 101. ಕಲಬುರಗಿ ಅತನೂರು 102. ಕೊಡಗು ಸೋಮವಾರಪೇಟೆ 103. ಕೊಡಗು ಕುಶಾಲನಗರ 104. ಕೋಲಾರ ಮಾಲೂರು 105. ಕೋಲಾರ ಮುಳಬಾಗಿಲು 106. ಕೋಲಾರ ಶ್ರೀನಿವಾಸಪುರ 107. ಕೋಲಾರ ಕೆ.ಜಿ.ಎಫ್‌ 108. ಕೊಪ್ಪಳ ಕುಷ್ಠಗಿ 109. ಕೊಪ್ಪ ಯಲಬುರ್ಗ 110. ಕೊಪ್ಪಳ ಕನಕಗಿರಿ NETS ಕೊಪ್ಪಳ ಕಾರಟಗಿ Ji pd ಕೊಪ್ಪಳ ಕುಗನೂರು 113. ಮಂಡ್ಯ ಕೆ.ಆರ್‌.ಪೇಟೆ 114. ಮಂಡ್ಯ |] ಮಳವಳ್ಳಿ 115. ಮಂಡ್ಯ ನಾಗಮಂಗಲ 116. ಮಂಡ್ಯ ಪಾಂಡವಪುರ 117. ಮಂಡ್ಯ ಶ್ರೀರಂಗಪಟ್ಟಣ 118. ಮೈಸೂರು ಹೆಗ್ಗಡದೇವನಕೋಟೆ 119. ಮೈಸೂರು ಕೃಷ್ಣರಾಜನಗರ 120. ಮೈಸೂರು ನಂಜನಗೂಡು 121. ಮೈಸೂರು ಫಿರಿಯಾಪಟ್ಟಣ 122. ಮೈಸೂರು ಟಿ.ನರಸೀಪುರ 123. ಮೈಸೂರು ಸರಗೂರು 124. ರಾಮನಗರ ಕನಕಪುರ 125. ರಾಮನಗರ ಮಾಗಡಿ 126. ರಾಯಚೂರು ದೇವದುರ್ಗ 127. ರಾಯಚೂರು ಸಿಂಧನೂರು [ಕ್ರ ಸಂ ಜಿಲ್ಲೆ ತಾಲ್ಲೂಕು 128. ರಾಯಚೂರು ಮಾನ್ಸಿ 129. ರಾಯಚೂರು ಸಿರವಾರ I 130. ರಾಯಚೂರು ಮಸ್ಕಿ 131. ಶಿವಮೊಗ್ಗ ಹೊಸನಗರ 132. ಶಿವಮೊಗ್ಗ ಶಿಕಾರಿಪುರ 133. ಶಿವಮೊಗ್ಗ ಸೊರಬ 134. ಶಿವಮೊಗ್ಗ ತೀರ್ಥಹಳ್ಳಿ 135. ತುಮಕೂರು ಚಿಕ್ಕನಾಯಕನಹಳ್ಳಿ 136. ತುಮಕೂರು ಕುಣಿಗಲ್‌ r 137. ತುಮಕೂರು ಮಧುಗಿರಿ 138. ತುಮಕೂರು ಪಾವಗಡ 139. ತುಮಕೂರು ಶಿರಾ 140. ತುಮುಕೂರು ತಿಪಟೂರು 141. ತುಮಕೂರು ತುರುವೇಕೆರೆ | 142. ತುಮಕೂರು ಗುಬ್ಬಿ 143. ಉಡುಪಿ ಕಾರ್ಕಳ 144. ಉಡುಪಿ ಕುಂದಾಪುರ 145. ಉಡುಪಿ ಹೆಜಮಾಡಿ (ಕಾಪು) 146. ಉಡುಪಿ ಬ್ರಹ್ಮಾವರ 147. ಉಡುಪಿ ಬೈಂದೂರು 148. ಉತ್ತರಕನ್ನಡ ಅಂಕೋಲ 149. ಉತ್ಸರಕನ್ನಡ ಭಟ್ಕಳ 150. ಉತ್ಸ್ಮರಕನ್ನಡ ಹಳಿಯಾಳ 151. ಉತ್ಸರಕನ್ನಡ ಜೋಯಿಡಾ 152. ಉತ್ತರಕನ್ನಡ ಮುಂಡಗೋಡ 153. ಉತ್ತರಕನ್ನಡ ಯಲ್ಲಾಮರ 154. ಉತ್ತರಕನ್ನಡ ಕಾರವಾರ 155. ಉತ್ತರಕನ್ನಡ ಹೊನ್ನಾವರ 156. ಉತ್ತರಕನ್ನಡ ಕುಮಾ 157. ಉತ್ತರಕನ್ನಡ ದಾಂಡೇಲಿ 158. ಉತ್ತರಕನ್ನಡ ಸಿದ್ಧಾಪುರ 159. ವಿಜಯಪುರ ಇಂಡಿ 160. ವಿಜಯಪುರ ಸಿಂದಗಿ 161. ವಿಜಯಪುರ ತಾಳಿಕೋಟೆ 162. ವಿಜಯಪುರ ದೇವರ ಹಿಪ್ಪರಗಿ 163. ವಿಜಯಪುರ ಚಡಚಣ 164. ವಿಜಯಪುರ ತಿಹೋಟಿ 165. ವಿಜಯಪುರ ಕೊಲ್ಲಾರ್‌ 166. ವಿಜಯಪಮರ ನಿಡಗುಂದಿ 167. ವಿಜಯಪುರ ಬಸವನ ಬಾಗೇವಾಡಿ 168. ವಿಜಯಪುರ ಮುದ್ದೇಬಿಹಾಳ 169. ವಿಜಯಪುರ ಬಬಲೇಶ್ವರ 170. ನಿಜಯನಗರ ಹೂವಿನಹಡಗಲಿ 171. ವಿಜಯನಗರ ಹೊಸಪೇಟೆ ಕ್ರ. ಸಂ ಜಿಲ್ಲೆ ಈಾಲ್ಲೂಕು 172. ವಿಜಯನಗರ ಹರಪನಹಳ್ಳಿ 173. ವಿಜಯನಗರ ಕೂಡ್ಲಿಗಿ 174. ವಿಜಯನಗರ ಹಗರಿಬೊಮ್ಮನಹಳ್ಳಿ 175. ವಿಜಯನಗರ ಕೊಟ್ಟೂರು 176. ಯಾದಗಿರಿ ಶಹಾಪುರ 177. ಯಾದಗಿರಿ ಸುರಪುರ 178. ಯಾದಗಿರಿ ವಡಗೇರಾ 179. ಯಾದಗಿರಿ ಕುಣಸಗಿ 180. ಯಾದಗಿರಿ ಗುರುಮಿತ್ಕಲ್‌ ' ವೈಎಸ್‌ಡಿ-ಇಬಿಬಿಗ5/2021 ಕರ್ನಾಟಕ ವಿಧಾನ ಸಭೆ 1 ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 2 ಸದಸ್ಯರ ಹೆಸರು 3 ಉತ್ತರಿಸುವ ದಿವಾಂಕ 3278 ಶ್ರೀ ಮಂಜುನಾಥ. ಆರ್‌ (ದಾಸರಹಳ್ಳಿ) 23-03-2021 ಉತ್ತರಿಸುವವರು ಮಾನ್ಯ ಮುಖ್ಯಮಂತ್ರಿಗಳು ಕ್ರಸಂ ಪಶ್ನೆ ಉತ್ತರ ಅ) | ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ಬರುವ ರಾಜಕಾಲುವೆಗಳ ಉದ್ದಳತೆಯ | 64.88 ಕಿ.ಮೀ ನಷ್ಟು ರಾಜಕಾಲುವೆಗಳು ಇದ್ದು, ಇದರಲ್ಲಿ ಮಾಹಿತಿ ಇದೆಯೇ; ಇದ್ದಲ್ಲಿ ಈ ಸುಮಾರು 12.00 ಕಿ.ಮೀ ಉದ್ದದಷ್ಟು ಆರ್‌.ಸಿ.ಸಿ ಅಳತೆಯಲ್ಲಿ ಎಷ್ಟು ಭಾಗದಷ್ಟು ತಡೆಗೋಡೆ ತಡೆಗೋಡೆ ನಿರ್ಮಿಸಲಾಗಿರುತ್ತದೆ. ಮುಂದುವರೆದು, ಈ ನಿರ್ಮಿಸಲಾಗಿದೆ; (ಸಂಪೂರ್ಣ ವಿವರ ಹಿಂದೆ ಇದ್ದ ದಾಸರಹಳ್ಳಿ ಪುರಸಭೆಯಿಂದ ಸುಮಾರು ನೀಡುವುದು) 20.00 ಕಿ.ಮೀನಷ್ಟು 88M ತಡೆಗೋಡೆಯನ್ನು ನಿರ್ಮಿಸಲಾಗಿರುತ್ತದೆ. ಆ) ಈ ಕ್ಷೇತ್ರದ ರಾಜಕಾಲುವೆಗೆ ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ತಡೆಗೋಡೆಗಳಿಲ್ಲದೆ ಮಳೆಗಾಲದಲ್ಲಿ ತಗ್ಗು | ರಾಜಕಾಲುವೆಗೆ ತಡೆಗೋಡೆಗಳಿಲ್ಲದೆ ಮಳೆಗಾಲದಲ್ಲಿ ಪ್ರದೇಶಗಳಿಗೆ ಹಲವಾರು ಬಾರಿ ನೀರು | ಹಲವಾರು ಬಾರಿ ತಗ್ಗು ಪ್ರದೇಶಗಳಿಗೆ ನೀರು ನುಗ್ನಿರುವುದು ಸರ್ಕಾರದ ಗಮನಕ್ಕೆ | ನುಗ್ಗಿರುವುದು ಗಮನಕ್ಕೆ ಬಂದಿರುತ್ತದೆ. F ಹಮುಸೆ ಬಂದಿದೆಯೇ; ಹಾಗಿದ್ದಲ್ಲಿ, ಈ ಸಮಸ್ಯೆ [| ಮ್ಹುಖ್ದಮಂತ್ರಿಗಳ ನವನಗರೋತ್ಲಾನ ಯೋಜನೆ ನಿವಾರಿಸಲು ಸರ್ಕಾರ ಯಾವ ಕ್ರಮ ಫ್‌ ಥು ಕ್ಲಿಗೊಳಲಾಗಿದೆ; (ಸಂಪೂರ್ಣ ವಿವರ ಅಡಿಯಲ್ಲಿ ರೂ. 16.54 ಕೋಟಿಗಳಷ್ಟು ಹಣವನ್ನು ನೇಡುವ | ಬೃಹತ್‌ ನೀರುಗಾಲುವೆಗೆ ಆರ್‌.ಸಿ.ಸಿ ತಡೆಗೋಡೆ ನಿರ್ಮಿಸಲು ಅನುದಾನ ನೀಡಲಾಗಿದ್ದು, ಬೃಹತ್‌ ನೀರುಗಾಲುವೆಯ ಕಾಮಗಾರಿಗಳು ಪ್ರಗತಿಯಲ್ಲಿರುತ್ತದೆ. ಮುಂದುವರೆದು, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಆಯವ್ಯಯದಲ್ಲಿ ರೂ. 7.00 ಕೋಟಿಗಳ ಅನುದಾನ ನೀಡಲಾಗಿದ್ದು, ಟೆಂಡರ್‌ ಪ್ರಕ್ರಿಯೆ ಚಾಲ್ತಿಯಲ್ಲಿರುತ್ತದೆ. ಕಾಮಗಾರಿಯ ಸಂಪೂರ್ಣ ವಿವರಗಳನ್ನು ಅನುಬಂಧ-1ರಲ್ಲಿ ನೀಡಿದೆ. ಇ) |ಸದರಿ ಕ್ಷೇತ್ರ ವ್ಯಾಪ್ತಿಯಲ್ಲಿ ರಾಜಕಾಲುವೆಯ ಸ್ಥಳಗಳಲ್ಲಿ ಒತ್ತುವರಿ ಮಾಡಿ ಕಟ್ಟಡಗಳನ್ನು ಸರ್ಕಾರದ ಗಮನಕ್ಕೆ ಬಂದಿದೆಯೇ; ಬಂದಿದ್ದಲ್ಲಿ. ಮಾನ್ಯ ಉಚ್ಚ ನ್ಯಾಯಾಲಯದ ಆದೇಶ ಹಾಗೂ ನಿರ್ದೇಶನವಿದ್ದರೂ ಸಹ ಒತ್ತುವರಿ ತೆರವುಗೊಳಿಸಲು ಕಮ ಕೈಗೊಳ್ಳದಿರಲು | ಕಾರಣವೇನು; ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 165 ಸ್ಥಳಗಳಲ್ಲಿ ಬೃಹತ್‌ ನೀರುಗಾಲುವೆ ಒತ್ತುವರಿಗಳನ್ನು ಗುರುತಿಸಲಾಗಿದ್ದು, ಇಲ್ಲಿಯವರೆಗೆ 44 ಒತ್ತುವರಿಗಳನ್ನು ತೆರವುಗೊಳಿಸಲಾಗಿದ್ದು, ಬಾಕಿ ಉಳಿದಿರುವ 121 ಒತ್ತುವರಿಗಳನ್ನು ಹಂತ ಹಂತವಾಗಿ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ೬92 ಈ) ಸದರಿ ಕ್ಷೇತದ ವ್ಯಾಪ್ತಿಯಲ್ಲಿ ರಾಜಕಾಲುವೆಯಿಂದ ನೀರು ನುಗ್ಗಿ ಸಂಕಪ್ಪಕ್ಕೆ ಒಳಗಾಗಿರುವವರಿಗೆ ಈವರೆಗೆ ಎಷ್ಟು ಮೊತ್ತದ ಪರಿಹಾರವನ್ನು ವಿತರಿಸಲಾಗಿದೆ; ಈ ಸಮಸ್ಯೆಯನ್ನು ನಿವಾರಿಸಲು ಸರ್ಕಾರ ಯಾವ ಕ್ರಮ ಕೈಗೊಳ್ಳಲಾಗಿದೆ? (ಸಂಪೂರ್ಣ ವಿವರ ನೀಡುವುದು) . ದಾಸರಹಳ್ಳಿ ವಲಯ ವ್ಯಾಪ್ತಿಯಲ್ಲಿ 2020-21ನೇ ಸಾಲಿನಲ್ಲಿ ಈವರೆಗೆ ರೂ. 1,63,000-00ಗಳ ಮಳೆ ಪರಿಹಾರ ಮೊತ್ತವನ್ನು ವಿತರಿಸಲು ಕ್ರಮಕ್ಕೆಗೊಳ್ಳಲಾಗಿರುತ್ತದೆ. p ಸದರಿ ಸಮಸ್ಯೆಯನ್ನು ನಿವಾರಿಸಲು ಮುಖ್ಯಮಂತ್ರಿಗಳ ನವನಗರೋತ್ಗಾನ ಯೋಜನೆ ಅಡಿಯಲ್ಲಿ ರೂ. 16.54 ಕೋಟಿಗಳಷ್ಟು ಹಣವನ್ನು ಬೃಹತ್‌ ನೀರುಗಾಲುವೆಗೆ ಆರ್‌.ಸಿ.ಸಿ ತಡೆಗೋಡೆ ನಿರ್ಮಿಸಲು ಅನುದಾನ ನೀಡಲಾಗಿದ್ದು, ಬೃಹತ್‌ ನೀರುಗಾಲುವೆಯ ಕಾಮಗಾರಿಗಳು ಪ್ರಗತಿಯಲ್ಲಿರುತ್ತದೆ. ಮುಂದುವರೆದು, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಆಯವ್ಯಯದಲ್ಲಿ ರೂ.7.00 ಕೋಟಿಗಳ ಅನುದಾನ ನೀಡಲಾಗಿದ್ದು, ಟೆಂಡರ್‌ ಪ್ರಕ್ರಿಯೆ ಚಾಲ್ತಿಯಲ್ಲಿರುತ್ತದೆ. ನಅಣ 152 ಎಂಎನ್‌ಯು 2021 18ನೆ (ಬಿ.ಎಸ್‌. ಯಡಿಯೂರಪ್ಪ) ಮುಖ್ಯಮಂತ್ರಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕೈಗೊಂಡಿರುವ ಕಾಮಗಾರಿಗಳ ವಿವರಗಳು se ನಾ Si|.No | Name of the work T- ಮ Amount (Rs in Lakhs) a, Remarks 1 Construction ot SWD U-Shape Drain at Abbigere Police Station Road to Juice Factory in Ward No.12 [. 700.00 Tender in process SR Construction / Remodeling of Primary, Secondary and Tertiary drains, ‘ Culverts / Bridges and all other allied works of SWD spread out at various location in Dasarahalli Zone under CMNNY Scheme Package 01 2019- 20 Dasarahalli Zone G.0-ANNEXURE-03 Action PlanSI No81 82 83 94 il 1654.00 Work in progress LL [rotal 2354.00 ನೀಡುವುದು) ಮುಂದುವರೆದು, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಆಯವ್ಯಯದಲ್ಲಿ 9 ರೂ. 7.00 ಕನಾಣಕ ವಿಧಾನ ನಫೆ |. ಜುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 3278 2. ಸದಸ್ಕರ ಹೆಸರು ಶ್ರೀ ಮಂಜುನಾಥ ಆರ್‌. 3. ಉತ್ತರಿಸುವ ದಿನಾಂಕ 23-03-2021 4, ಉತ್ತರಿಸುವವರು ರಾನ್ಯ ಮುಖ್ಯಮಂತ್ರಿಗಳು [ಕ್ರಸಂ ನ ಪಕ್ನೆ RNS ¥ Na ನ್‌ ಉತ್ತರ e AEF ದಾಸರಹ ವಧಾನಸಧಾ ಕಣ ವ್ಯಾಪ್ತಿಗೆ ಬರುವ ರಾಜಕಾಖಷೆಗಳ ದಾಸರಹಳ್ಳಿ `ನಧಾನಸಭಾ ಕತ ವ್ಯಾಪ್ತಿಯಲ್ಲ್‌ "ರಾಜಸು ೩ | ಉದ್ದಳಿತೆಯ ಮಾಹಿಆ ಇದೆಯೇ; ಇದ್ದಲ್ಲಿ, ಈ ಅಳಿತೆಯಿಲ್ಲಿ « ಷ್ಟು "ಇದ್ದು ಸದೆರಲ್ಲಿ wel 1200 Si ದ್ಧ ಬ್ಯ ಜಾಗದಪ್ಪು ತಡೆಗೋಡೆ ನಿರ್ಮಿಸಲಾಗಿದೆ; (ಸಂಪೂರ್ಣ ವವರ ನಿರ್ಮಿಸಲಾಗಿರುತ್ತದೆ. ಮುಂದುವರೆದು. ಈ ಹಂದೆ ps ಬಾಸ | ನೀಡುವುದು) ತಡೆಗೋಡೆಯನ್ನು ಸುಮಾರು 20.00 ಕಿ.ಮಿ ಮೀನಷ್ಟು ನಿಮಿ ಯುತ್ತದೆ. ಗ್‌ A KE ನಾ /ನಾಸಕಷ್ಕ್‌ ನಧನ ಸತ್ರ ಪ್ರಾನ್ಷಹಕೆ ಮ ತಡೆಗೋಡೆಗಳಿಲ್ಲದೆ 'ಮಳಗಾಲದಕ್ರ | _ ಹಲವಾರು ಬಾರಿ ತಗ್ಗು ಪ್ರದೇಶಗಳಿಗೆ ನೀರು ಮುಗ್ಗ pe ಗಮನಕ್ಕೆ ಬಂದಿರುತ್ತದೆ ಹಾ; | ಈ ಕ್ಷೇತ್ರದ ರಾಜಕಾಲುವೆಗೆ ತಡೆಗೋಡೆಗಳಿಲ್ಲದೆ ಮಳೆಗಾಲದಲ್ಲಿ ತಗ್ಗು ಮುಖ್ಧಮಂತ್ರಿಗಳ ನವನಗರೋತ್ಸಾನ ಯೋಜನೆ ಯಲ್ಲಿ ರೂ. 1654 ಕೋಟಿಗಳಷ್ಟು, | ಪ್ರದೇಶಗಳಿಗೆ ಹಲವಾರು ಬಾರಿ ನೀರು ನುಗ್ಗಿರುವುದು ಸರ್ಕಾ ದ | ಹಣವನ್ನು ಬೃಹತ್‌ ನೀರುಗಾಲುವೆಗೆ SENS pe ನಿರ್ಮಿಸಲು ಅನುದಾನ ; ಆ ಗಮನಕ್ಕೆ ಬಂದಿದೆಯೇ; ಹಾಗಿದ್ದಲ್ಲಿ, ಈ ಸಮಸ್ಯೆ ನಿವಾರಿಸಲು | ನೀಡಲಾಗಿದ್ದು, ಬೃಹತ್‌ ನೀರುಗಾಲುವೆಯ ಕಾಮಗಾರಿಗಳು ಪ್ರಗತಿಯಲ್ಲಿರುತ್ತದೆ.. ಸರ್ಕಾರ ಯಾವ ಕ್ಷಮ ಕೈಗೊಳ್ಳಲಾಗಿದೆ; (ಸಂಪೂರ್ಣ ವಿವರ ಕೋಟಗಳ ಅನುದಾನ ನೀಡಲಾಗಿದ್ದು, ಟೆಂಡರ್‌ ಪಕ್ತಿಯೆ ಚಾಲ್ತಿಯಲ್ಲಿರು: ತ್ತದೆ. ಕಾಮಗಾಲಿಯ ಪರ ವಿವರಗಳನ್ನು ಅನುಬಂಧ-ರಲ್ಲ ಲಗತ್ತಿ ಸಿದೆ. ಸದರಿ ಕ್ಷೇತ್ರ 'ವ್ಯಾಪಿಯಲ್ಲೆ`ರಾನನಾಲಫಹ ಸ್ಥಳಗಳಲ್ಲಿ"`ಒತ್ತವರಿ ಸ್‌ ಇ SE ಭಟ ಮ 4 ಕ ೬ ಯ Weel ನಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 165 ಪ್ಯಛಗಳಲ್ಲಿ ಬೃಹತ್‌ ನೀಗುಗಾಉವೆ ಮಾಡ 1 ಬ ಸಿರುವು ನ; ಮವಕ ವ 36 EA ke Al % | ಒತ್ತುವರಿಗಳನ್ನು ಗುರುತಿಸ ಲಾಗಿದ್ದು, ಇಲ್ಲಿಯವರೆಗೆ 44 ಒತ್ತುವರಿಗಳನ್ನು ತೆರವುಗೊಳಿಸಲಾಗಿದ್ದು, "ಇ | ಬಂದಿದೆಯಃ; ಬಂದಿದ್ದಲ್ಲಿ, ಮಾನ್ಯ ಉಚ್ಚ ನ್ಯಾಯಾಲಯದ ಆದೇಶ ಬ (ಗ ಬ pa ಕ @ ಬಾತಿ ಉಳಿದಿರುವ 121 ತ್ತುವರಿಗಳನ್ನು ಹಂತ ಹಂತವಾಗಿ 'ತರವುಗೊಳ ಸಲು ಕ್ರಮ ಹಾಗೂ ನಿರ್ದೇಶನವಿದ್ದ: ೧ಣ ಸಹ ಒತುವರಿ ತೆರವುಗೊಳಿಸಲು ಕಮ [anne hs is ಕ 1 ಕೃಗೂಳಲಾಗುತಿದ ಕೈಗೊಳ್ಳದಿರಲು ಕಾರಣವೇನು; a § § ದಾಸರಹಳ್ಳಿ ವಲಯ" ವ್ಯಾಪ್ತಿಯ 2ನ ಸರವ EOE PR) 2ನ ಎಮಮ ಈ pe ಖು ಫಸ sf 2K ಸಹ fk ಸದರಿ ಕ್ಷೇತ್ರದ. ವ್ಯಾಪ್ತಿಯಲ್ಲಿ ರಾಜಕಾಲುವೆಯಿಂದ ನೀರು ನುಗ್ಗಿ | ಮಲ ಪರಿಹಾರ ಮೊತ್ತವನ್ನು ವಿತರಿಸಲು ಕ್ರಮಕ್ಕೆಸೊ ಸಲಾಗಿರುತ್ತದೆ. | ಸಂಕಷ್ಟಕ್ಕೆ ಲ ಈವರಗೆ ಎಷ್ಟು ಮೊತ್ತದ | ಬ: ಹ ಸಮಸೆಯನಮು. ನಿವಾರಿಸು ಮುಖಿ ೪ ನವನಗರೋತಪಾವೆ ಯೋಜನೆ ಅುನಿಲಿವಿ ಈ ಪರಿಹಾರವನ್ನು ಬತರಿಸಲಾಗಿದೆ; ಈ ಸ ುಸ್ಥೆಯನ್ನು ವಿಷಾರಿಸಲು ಸದರಿ ಸಮಸ್ವಯನ್ನು ನಿವಾರಿಸಲು ಮುಖ್ಯಮಂತ್ರಿಗ ನವನ ಗೂಸಾ ಯೋಜನ ಅಡಿ | ! ಸರ್ಕಾರ ಯಾವ ಕಮ ಕೆಗೊಳಲಾಗಿದೆ? ' ಸಂಪೂರ್ಣ ವವರ ರೊ. 16.54 ಕೋಟಿಗಳು ಪಣವನ್ನು ಬೃಹತ್‌ ನೀರುಗಾಲುವೆಗೆ ಆರ್‌.ಸಿ.ಸಿ ತಡೆಗೋಡೆ | ನೀಡುವುದು) KN ; ನಿರ್ಮಿಸಲು ಅನುದಾನ ನೀಡಲಾಗಿದ್ದು. ಬೃಹತ ನೀರುಗಾಲುವೆಯ ಕಾಮಗಾರಿಗಳು . | ಪ್ರಗಕಿಯಲ್ತಿರುತದೆ i 20೮ ವಿಟನೀಲಂಜ ಊಂ 4ನ" (28೧ಎ) ಢ20೦೧ ಖಾಢಲ [ra Hg ] ಇ ಏಳ ೧ ಕೆಂ- ವಿಂದ "ಯ, P00 ಧಾಂ oR. oon yon | OL ಔಲಂಂಔಂಉದ ರಂಧ ವರನ eon .೭೮% "ಧಾಧಿನಾಲಂಯ | 5 ಕ, pS ಘಾ MASE 30] ನಂ೧ಜದ ನಿಟ ಕರ್ನಾಟಕ ವಿಧಾನಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ ಮಾನ್ಯ ಸದಸ್ಯರ ಹೆಸರು 3297 ಶ್ರೀ ಎಸ್‌.ಎನ್‌. ನಾರಾಯಣಸ್ವಾಮಿ ಕೆ.ಎಂ. (ಬಂಗಾರಷೇಟಿ) ಉತ್ತರಿಸುವ ದಿನಾಂಕ 23.03.2021 ಉತ್ತರಿಸುವವರು ಮಾಸ್ಯ ಮುಖ್ಯಮಂತಿಗಳು ಟ್ರಿ ಪ್ರಶ್ನೆ ಉತ್ತರ | ©. | | ಅ) | ರಾಜ್ಯದಲ್ಲಿ ಯಾವ ವರ್ಷದಿಂದ | ಸರ್ಕಾರದ ಆದೇಶದ ಸಂಖ್ಯೆ: ಆಇ (ವಿ) ೦4 ಫಿ.ಇಟಿ. | ನೇಮಕಗೊಂಡ ನೌಕರರನ್ನು | 2005, ದಿನಾಂಕ: 31.03.2006 ರನ್ವಯ ದಿನಾಂಕ: | ಎನ್‌.ಪಿ.ಎಸ್‌. ಯೋಜನೆಯ | 01.೦4.2006 ರಂದು ಮತ್ತು ತದನಂತರ ಸೇವೆಗೆ ಸೇರುವ ವ್ಯಾಪ್ತಿಗೆ ತರಲಾಗಿದೆ; ನೌಕರರಿಗೆ ನೂತನ ಪಿಂಚಣಿ ಯೋಜನೆಯನ್ನು | ಸರ್ಕಾರದಿಂದ ಜಾರಿಗೊಳಿಸಲಾಗಿದೆ. | ಆ) TE ಯೋಜನೆಯು | ದಿನಾಂಕ: 01.೦4.2006 ರಿಂದ ನೇಮಕಾತಿ TS ಪ್ರಾರಂಭವಾದಾಗಿನಿಂದ ನೂತನ ಪಿಂಚಣಿ ಯೋಜನೆಗೆ ಒಳಪಟ್ಟು ಕೇಂದ್ರ ಇಲಿಯವರೆಗೆ ಇಲಾಖಾವಾರು | ನಿಯಂತ್ರಣ ಪ್ರಾಧಿಕಾರ (Centra! Regulatory | ನೇಮಕಾತಿ ಮಾಡಿಕೊಂಡ ನೌಕರರ ಸಂಖ್ಯೆ ಎಷ್ಟು; Authority) ರವರಲ್ಲಿ ದಿನಾಂಕ:01.03.2021ರವರೆಗೆ ನೋಂದಣಿಯಾಗಿರುವ ನೌಕರರ ಸಂಖ್ಯೆ: 2,41,672. ಇಲಾಖಾವಾರು ವಿವರ ಅನುಬಂಧದಲ್ಲಿ ಲಗತ್ತಿಸಿದೆ. ಇ) [ಈ ಬಗ್ಗ ಸರ್ಕಾರ ಹೊರಡಿಸಿರುವ ಹೊಸ ಪಿಂಚಣಿ ನಿಯಮಗಳ ರೂಪು-ರೇಷೆಗಳೇನು? (ವಿವರ ನೀಡುವುದು) ನೂತನ ಪಿಂಚಣಿ ಯೋಜನೆಯಡಿ ಸೇವಗೆ ಸೇರಿದ ಸೌಕರರು ನಂತರ ಕೆ.ಜಿ.ಐ.ಡಿ. ಸಂಖ್ಯೆ ಪಡೆದು ಮಾನವ ಸಂಪನ್ಮೂಲ ನಿರ್ವಹಣೆ ವ್ಯವಸ್ಥೆಯಲ್ಲಿ ಸೇವಾ ಪುಸ್ತಕವನ್ನು ಸೃಜಿಸಿ €5ರ೯ಿ-1.2 ಸಾಮಾನ್ಯ ಚಂದಾದಾರರ ನೋಂದಣಿ ನಮೂನೆ (Common subscriber registration Form) ಆಸ್‌ ಲೈನ್‌ ಮೂಲಕ ಸಲ್ಲಿಸಿ ಕೇಂದ್ರ ನಿಯಂತ್ರಣ ಪ್ರಾಧಿಕಾರ (Central Regulatory Authority) ರಪರಿಂದ 12 ಅಂಕಿಗಳ ಪ್ರಾನ್‌ ಸಂಖ್ಯೆ ಪಡೆಯಲಾಗುತ್ತದೆ. ತದನಂತರ ಮಾನವ ಸಂಪನ್ಮೂಲ ನಿರ್ವಹಣೆ ವ್ಯವಸ್ಥೆಯಲ್ಲಿ ವೇತನ ಬಿಲ್ಲನ್ನು ಸಿದ್ದ ಪಡಿಸುವಾಗ ನೌಕರರ ನೂತನ ಪಿಂಚಣಿ ಯೋಜನೆ ವಂತಿಗೆ (ಮೂಲವೇತನತುಟ್ಟಿಭತ್ಯೆ) ಶೇ. 10 ರಷ್ಟು ' ವೇತನದಿಂದ ಕಟಾವಣೆಯಾಗುತ್ತದೆ. ಇದಕ್ಕೆ ಖಜಾನೆಯಿಂದ ಸರ್ಕಾರದ ಶೇ 14 ರಷ್ಟು ವಂತಿಗೆಯನ್ನು ಸೇರಿಸಿ, ಕೇಂದ್ರ ನಿಯಂತ್ರಣ ಪ್ರಾಧಿಕಾರ (Central Regulatory Authority) ರವರಲ್ಲಿ ತೆರೆದಿರುವ ಪ್ರಾನ್‌ ಖಾತೆಗೆ ಜಮಾ ಮಾಡಲಾಗುತ್ತಿದೆ. ತದನಂತರ ಸದರಿ ಮೊತ್ತವನ್ನು ನೂತನ ಪಿಂಚಣಿ | ಯೋಜನೆಯ ಟ್ರಸ್ಟ್‌ ನಿಂದ ನೇಮಿಸಿರುವ ಪಿಂಚಣಿ ನಿಧಿ ' ನಿರ್ವಾಹಕರಲ್ಲಿ PFM (Pension Fund Manager) ಈ ಫೆಳಕಂಡಂತೆ ಹೂಡಿಕೆ ಮಾಡಲಾಗುತಿದೆ. [ಈ ] ಪಿ.ಎಫ್‌.ಎಂ. ಚಿನ್ನು ಶೇಕಡ ವಾರು ವಿವರ | | [1 ಎಸ್‌.ಬಿ.ಐ. 38.50% |! [2 '[ಎಲ್‌.ಐ.ಸಿ. 29.50% (3 [ಯು.ಟಿ.ಐ. 32.00% ನೂತನ ಪಿಂಚಣಿ ಯೋಜನೆಯಡಿ ಇರುವ; ಪ್ರಯೋಜನಗಳ ವಿವರ ಕೆಳಕಂಡಂತಿದೆ. 1. ನೂತನ ಪಿಂಚಣಿ ಯೋಜನೆಯಡಿ ನೌಕರರು ಸೇವೆಯಿಂದ ನಿವೃತರಾಗುವ ಸಂದರ್ಭದಲ್ಲಿ ಸರ್ಕಾರದ ಆದೇಶ ಸಂಖ್ಯೆ: ಆಇ/34/ಪಿ.ಇ.ಎನ್‌/12018, ಬೆಂಗಳೂರು ಬಿನಾಂಕ:23.06.2018, ರನ್ನಯ ನಿವೃತ್ತಿ ಉಪದಾನವನ್ನು ದಿನಾ೦ಕ: 01.04.2018 ರಿಂದ | ಜಾರಿಗೊಳಿಸಲಾಗಿರುತ್ತದೆ. 2. ಸರ್ಕಾರದ ಆದೇಶ ಸಂಖ್ಯೆ: ಎಫ್‌ಡಿ। (ಎಸ್‌.ಪಿ.ಎಲ್‌) 203 ಪಿಇಎನ್‌2012 (ಪಿ), ದನಾಂಕ: 18.05.2016 ರಂತೆ ನೂತನ ಪಿಂಚಣಿ ಯೋಜನೆಯಡಿ ನೌಕರರು ನಿವ್ಯೃತ್ತರಾದರೆ/ಸೇವೆಯಲ್ಲಿರುವಾಗಲೇ ಮೃತರಾದರೆ/ರಾಜೀನಾಮೆ ನೀಡಿದ | ಸಂದರ್ಭದಲ್ಲಿ ಅವರುಗಳ ಪ್ರಾನ್‌ ಖಾತೆಯಲ್ಲಿನ ಮೊತ್ತವನ್ನು ಈ ಕೆಳಕಂಡಂತೆ ಇತ್ಯರ್ಥಪಡಿಸಲಾಗುವುದು. ೩8) ನೂತನ ಪಿಂಚಣಿ ಯೋಜನೆಯಡಿ ನಿವೃತ್ತಿ | ಹೊಂದಿದ ನೌಕರರ ಪ್ರಾನ್‌ ಖಾತೆಯಲ್ಲಿ 2.00 ಲಕ್ಷಕ್ಕಿಂತ ಕಡಿಮೆ ಮೊತ್ತವಿದ್ದರೆ ನೌಕರರಿಗೆ ಪ್ರಾನ್‌ ಖಾತೆಯಲ್ಲಿರುವ | ಸಂಪೂರ್ಣ ಮೊತ್ತವನ್ನು ಇತ್ಯರ್ಥಪಡಿಸಲಾಗುವುದು. ಹಾಗೂ ಪ್ರಾನ್‌ ಖಾತೆಯಲ್ಲಿನ ಮೊತ್ತವು ಎರಡು ಲಕೆಕಿಂತ | ಮೇಲೃಟ್ಟಿದ್ದರೆ ಪ್ರಾನ್‌ ಖಾತೆಯಲ್ಲಿರುವ 60% ಮೊತ್ತವನ್ನು ನೌಕರರು ಹಿಂಪಡೆಯಬಹುದಾಗಿದ್ದು ಉಳಿದ 40% ಮೊತ್ತವನ್ನು ಕಡ್ಡಾಯವಾಗಿ Annuity ; Senice Provider ಯಲ್ಲಿ ಹೂಡಿಕೆ ಮಾಡಿ ಮಾಸಿಕ ಪಿಂಚಣಿ ಪಡೆಯಬೆಕಿರುತ್ತದೆ. b) ನೂತನ ಪಿಂಚಣಿ ಯೋಜನೆಯಡಿ ಸೇವೆಗೆ | ರಾಜೀನಾಮೆ ನೀಡಿದ ನೌಕರರ ಪ್ರಾನ್‌ ಖಾತೆಯಲ್ಲಿ1.00 ; ಲಕ್ಷಕ್ಕಿಂತ ಕಡಿಮೆ ಮೊತ್ತವಿದ್ದರೆ ಸೌಕರರ ಪ್ರಾನ್‌ ಖಾತೆಯಲ್ಲಿನ ಸಂಪೂರ್ಣ ಮೊತ್ತವನ್ನು | ಇತ್ಯರ್ಥಪಡಿಸಲಾಗುವುದು. ಮೌಕರರ ಪ್ರಾನ್‌ | ಖಾತೆಯಲ್ಲಿನ ಮೊತ್ತವು | ರೂ. 1.00 ಲಕ್ಷಕ್ಕಿಂತ ಮೇಲ್ಬಟ್ಟಿದ್ದರೆ ಶೇ.20% ರಷ್ಟು | ಮೊತ್ತವನ್ನು ಸಪೌಕರರು ಹಿಂಪಡೆಯಬಹುದಾಗಿದ್ದು. | ಉಳಿಕೆ ಶೇ. 80% ಮೊತ್ತವನ್ನು ಕಡ್ಡಾಯವಾಗಿ Aಗಗಟity | Service Provider ಯಲ್ಲಿ ಹೂಡಿಕೆ ಮಾಡಿ ಮಾಸಿಕ | ಪಿಂಚಣಿ ಪಡೆಯಬೇಕಿರುತ್ತದೆ. ಲ ನೌಕರರು ' ಸೇವೆಯಲ್ಲಿರುವಾಗಲೇ ಮೃತರಾದ | ಸಂದರ್ಭದಲ್ಲಿ ಪ್ರಾನ್‌ ಖಾತೆಯಲ್ಲಿ 2.00 ಲಕ್ಷಕ್ಕಿಂತ | ಕಡಿಮೆ ಮೊತ್ತವಿದ್ದರೆ, ಮೃತರ ನಾಮನಿರ್ದೇಶಿತರಿಗೆ | ಸಂಪೂರ್ಣ ಮೊತ್ತವನ್ನು ಇತ್ಯರ್ಥಪಡಿಸಲಾಗುವುದು. | ಪ್ರಾನ್‌ ಖಾತೆಯಲ್ಲಿನ ಮೊತ್ತವು 2 ಲಕ್ಷಕ್ಕಿಂತ ಮೇಲ್ಬಟ್ಟಿದ್ದರೆ ಪ್ರಾನ್‌ ಖಾತೆಯಲ್ಲಿರುವ 20% ರಷ್ಟು ಮೊತ್ತವನ್ನು ಮೃತರ ನಾಮವಿರ್ದೇಶಿತರಿಗೆ ಇತ್ಯರ್ಥಪಡಿಸಲಾಗುವುದು ಹಾಗೂ 80% ರಷ್ಟು! ಮೊತ್ತವು ಕಡ್ಡಾಯವಾಗಿ Annuity Service Provider | ಯಲ್ಲಿ ಹೂಡಿಕೆ ಮಾಡಿ ಮಾಸಿಕ ಪಿಂಚಣಿ ಪಡೆಯಬೇಕಿರುತ್ತದೆ. | 3. ನೂತನ ಪಿಂಚಣಿ ಯೋಜನೆಯಡಿ ನೌಕರರು | ಸೇವೆಯಲ್ಲಿರುವಾಗಲೇ ಮೃತರಾದರೆ | ಸರ್ಕಾರದಿಂದ ನೌಕರರ ಕುಟುಂಬಕ್ಕೆ ಈ ಕೆಳಕಂಡ ಸೌಲಭ್ಯವನ್ನು ನೀಡಲಾಗುವುದು. a) ಇಡಿಗಂಟಿನಪರಿಹಾರ: ದಿನಾಂಕ: 31.03.2018ರವರೆಗೆ ಸೇವೆಯಲ್ಲಿರುವಾಗಲೇ ಮೃತರಾದ ಸರ್ಕಾರಿ ನೌಕರರ ಕುಟುಂಬಕ್ಕೆ ಇಡಿಗಂಟಿನ ಪರಿಹಾರವನ್ನು ಸರ್ಕಾರದ ಆದೇಶ ಸಂಖ್ಯೆ: | ಆಇ/03/ಸೇನಿಸೆ/2010 ದಿನಾಂಕ: 12.10.2010, 15.10.2011 ರನ್ವಯ ನೀಡಲಾಗುವುದು. b) ದಿನಾಂಕ: 01.04.2018 ರಂದು ಮತ್ತು ತದನಂತರ ಸೇವೆಯಲ್ಲಿರುವಾಗಲೇ ಮೃತರಾದ ಸರ್ಕಾರಿ ನೌಕರರ ಕುಟುಂಬಕ್ಕೆ ಮರಣ ಉಪದಾನವನ್ನು ಸರ್ಕಾರದ ಆದೇಶ: ಸಂಖ್ಯೆ: ಆಇ/34/ಪಿ.ಇ.ಎನ್‌/2018, ಬೆಂಗಳೂರು j ದಿನಾಂಕ: 23.06.2018, ರನ್ವಯ ನೀಡಲಾಗುವುದು. | | [೦).ದಿನಾಂಕ: 01.04.2018ರಂದು ಮತ್ತು ತದನಂತರ ಸೇವೆಯಲ್ಲಿರುವಾಗಲೇ ಮೃತರಾದ ನೌಕರರ ನಾಮನಿರ್ದೇಶಿತರು ಸರ್ಕಾರದ ಆದೇಶ ಸಂಖ್ಯ: ಆಇ/34/ಪಿ.ಇ.ಎನ್‌!2018, ಬೆಂಗಳೂರು ದಿನಾಂಕ: 23.06.2018, ರನ್ವಯ ಪ್ರಾನ್‌ ಖಾತೆಯಲ್ಲಿ ಕ್ರೋೋಢೀತೃತವಾಗಿರುವ ಸಂಪೂರ್ಣ ಮೊತ್ತವನ್ನು ಸರ್ಕಾರಕ್ಕೆ ಸಂದಾಯ ಮಾಡಿ "ಕುಟುಂಬ ಪಿಂಚಣಿ ಐಚ್ಜಿಕವಾಗಿದ್ದು, ಒಮ್ಮೆ ಮಾಡಿಕೊಂಡ ಆಯ್ಕೆಯನ್ನು ಬದಲಿಸಲು ಅವಕಾಶವಿರುವುದಿಲ್ಲ. 4.ಎನ್‌.ಪಿ.ಎಸ್‌ ನೌಕರರಿಗೆ ಆರ್ಥಿಕವಾಗಿ ಭಾಗಶಃ ಮೊತ್ತವನ್ನು ಹಿಂಪಡೆಯಲು ಸರ್ಕಾರದ ಆದೇಶಸಂ: FD (SPL) 69 PEN 2016 ದಿನಾಂಕ:26.06.2018ರಲ್ಲಿ ಆದೇಶಿಸಲಾಗಿದೆ. ಸದರಿ ಆದೇಶದ ಅನ್ನ್ವಯ 3ವರ್ಷದ ಸೇವೆಯನ್ನು ಪೂರೈಸಿದ ಎನ್‌.ಪಿ.ಎಸ್‌ ನೌಕರನ ಪಂತಿಗೆಯ ಶೇ.25% ಮೊತ್ತವನ್ನು (ಹೂಡಿಕೆ ಮೇಲಿನ ಆದಾಯವನ್ನು ಹೊರತುಪಡಿಸಿ) ಕೆಳಕಾಣಿಸಿದ ಸಂದರ್ಭಗಳಲ್ಲಿ ಮಾತ್ರ ಹಿಂಪಡೆಯಬಹುದಾಗಿರುತ್ತದೆ. 1. ಮಕ್ಕಳ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ 2. ಮಕ್ಕಳ ಮದುವೆಯ ಸಂಬಂಧ 3. ಗೃಹ ನಿರ್ಮಾಣ! ಖರೀದಿ ಸಂಬಂಧ 4. ವೈದ್ಯಕೀಯ ಕಾರಣ ನಿಮಿತ್ತ 5. ನೌಕರರ ವೃತ್ತಿ ಕೌಶಲತೆ ಹೆಚ್ಚಿಸಿಕೊಳ್ಳಲು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಈ ರೀತಿಸೇವಾ ಅವಧಿಯಲ್ಲಿ ಮೂರು ಬಾರಿ ಭಾಗಶಃ ಹಣ ಹಿಂಪಡೆಯಲು ಅವಕಾಶವಿರುತ್ತದೆ. ನಿಯಮಗಳು, 2002” ರನ್ವಯ ಕುಟುಂಬ | ಪಿಂಚಣಿಯನ್ನು ಪಡೆಯಬಹುದು. ಈ ಆಯ್ಕೆಯು | ಅನುಕೂಲವಾಗಲೆಂದು ಃ।er-1 ಪ್ರಾನ್‌ ಖಾತೆಯಿಂದ | ಆಇ 59 ಪಿಇಎನ್‌ 2021 or 14ರ (ಬಿ.ಎಸ್‌. ಯಡಿಯೂರಪ್ಪ) ಮುಖ್ಯಮಂತ್ರಿ ಮಾನ್ಯ ವಿಧಾನ ಸಭೆ ಸದಸ್ಯರಾದ ಶ್ರೀ ಎಸ್‌. ಎನ್‌. ನಾರಾಯಣಸ್ವಾಮಿ ಕೆ. ಎ೦. (ಬಂಗಾರ ಪೇಟೆ) ಇವರು ಮಂಡಿಸಿರುವ ಚುಕೆೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:3297ಕ, ಅನುಬಂಧ ಇಲಾಖಾವಾರು ನೌಕರರ ವಿವರ ಈ.ಸಂ.T ಇಲಾಖೆಯ ಹೆಸರು ಪುರಾತತ್ವ ಮತ್ತು ವಸ್ತು ಸಂಗ್ರಹಾಲಯ ಆಡಳಿತ ತರಬೇತಿ ಸಂಸ್ಥೆ i ಕ್ರಷಿ ಇಲಾಖೆ ಆಯುಷ್‌ ಇಲಾಖೆ ಚೀಫ್‌ ಎಲೆಕ್ಟ್ರಿಕಲ್‌ ಇನ್ನೈೆಕ್ಕರೇಟ್‌ ಆದಾಯ ತೆರಿಗೆ ಇಲಾಖೆ ಕಾನೂನು ಮೆಟ್ರೋಲಜಿ ನಿಯಂತ್ರಕರು ಸಹಕಾರ ಇಲಾಖೆ 9 | ಕರ್ನಾಟಿಕ ರಾಜ್ಯ ಉಜ್ಜಿ ನ್ಯಾಯಾಲಯ 10 | ವಿಪತ್ತು ಪ್ರತಿಕ್ರಿಯೆ 11 | ಕರ್ನಾಟಕ ರಾಜ್ಯ ಪತ್ರಾಗಾರ ನಿರ್ದೇಶನಾಲಯ 12 | ಪುರ ಸಭೆ ಆಡಳಿತ ನಿರ್ದೇಶನಾಲಯ 13 | ಸಿಬ್ಬಂದಿ ಮತ್ತುಆಡಳಿತ ಸುಧಾರಣೆ ಇಲಾಖೆ 14 | ಔಷಧ ನಿಯಂತ್ರಣ ಇಲಾಖೆ 15 ಆರ್ಥಿಕ ಸಾಂಖ್ಯಿಕ ಇಲಾಖೆ 16 | ಶಿಕ್ಷಣ ಇಲಾಖೆ 17 | ಚುನಾವಣೆ 18 | ಉದ್ಯೋಗ ಮತ್ತು ತರಬೇತಿ ಇಲಾಖೆ 19 | ಕಾರ್ಬಾನೆ ಮತ್ತು ಬಾಯ್ದರ್ಸ್‌ ಇಲಾಖೆ 20 | ಆರ್ಥಿಕ ನೀತಿ ಸಂಸ್ಥೆ ಇಲಾಖೆ 21 | ಅಗ್ನಿ ಶಾಮಕ ಸೇವೆಗಳು 2948 | 22 | ಮೀನುಗಾರಿಕೆ ಇಲಾಖೆ. ಆಹಾರ ಮತ್ತು ನಾಗರೀಕ ಸರಬರಾಜು, ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ. | |W |N| U RN [o)) [e] ಮಾನವ ಹಕ್ಕುಗಳ ಆಯೋಗ ವಾಣಿಜ್ಯ ಮತ್ತು ಕೈಗಾರಿಕೆಗಳ ಇಲಾಖೆ. 30 | ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ 87 ಜಲಸಂಪನೂಲ ಇಲಾಖೆ 584 ಕನ್ನಡ ಮತ್ತು ಸಂಸ್ಕೃತಿ ಇಲಾಖೆ 34 | ಕರ್ನಾಟಕ ರಾಜ್ಯ ಪತ್ರ ಇಲಾಖೆ 4| ಕರ್ನಾಟಕ ಗುಂಪು ವಿಮಾ ಇಲಾಖೆ 691 | ಕರ್ನಾಟಕ ಲೋಕಸೇವಾ ಆಯೋಗ 100 | 36 | ಕಾರ್ಮಿಕ ಇಲಾಖೆ 142 37 | ಕರ್ನಾಟಿಕ ವಿಧಾನ ಸಭೆ ಸಚಿವಾಲಯ 447 38 | ಗ್ರಂಥಾಲಯ ಇಲಾಖೆ 533 L 39 | ಲೋಕಾಯುಕ್ತ ಇಲಾಖೆ 395 40 |ಗಣಿ ಮತ್ತು ಭೂ ವಿಜ್ಞಾನ ಇಲಾಖೆ 375 41 | ಸಣ್ಣ ನೀರಾವರಿ ಇಲಾಖೆ 431 42 | ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ 5947 43 | ಮುಜರಾಯಿ ಇಲಾಖೆ 52 44 | ಎನ್‌.ಸಿ.ಸಿ.ಇಲಾಖೆ 45 | ಐಜಿಪಿ ಮೆಟ್ರೊಪಾಲಿಟನ್‌ ಟಾಸ್ಕ್‌ ಫೋರ್ಸ್‌ ಇಲಾಖೆ 46 | ನಿವಾಸಿ ಆಯುಕರು, ಕರ್ನಾಟಕ ಭವನ ಕಚೇರಿ, ನವದೆಹಲಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ 50 | ಕಂದಾಯ ಇಲಾಖೆ ಕಾರ್ಯದರ್ಶಿ, ರಾಜಭವನ ಸಚಿವಾಲಯ 49 52 | ರೇಷ್ಮೆ ಇಲಾಖೆ 364 53 | ಸಣ್ಣ ಉಳಿತಾಯ ಮತ್ತು ರಾಜ್ಯ ಲಾಟರಿ ಇಲಾಖೆ 91 58 | ರಾಜ್ಯ ಅಬಕಾರಿ ಇಲಾಖೆ ಕರ್ನಾಟಿಕ ವಿಧಾನ ಪರಿಷತ್‌ ಸಚಿವಾಲಯ 59 | 60|[ಸರ್ವೆ ಸೆಟಲ್ಕೆಂಟ್‌ ಲ್ಯಾಂಡ್‌ ರೆಕಾರ್ಡ್‌ ಇಲಾಖೆ 61 | ಜವಳಿ ಮತ್ತು ಕೈಮಗ್ಗ ಇಲಾಖೆ 62 | ಪ್ರವಾಸೋದ್ಯಮ ಇಲಾಖೆ 63 | ನಗರ ಯೋಜನಾ ಇಲಾಖೆ 64 | ಭಾಷಾಂತರ ಇಲಾಖೆ 65 | ಸಾರಿಗೆ ಇಲಾಖೆ 67 | ಬುಡಕಟ್ಟು ಕಲ್ಯಾಣ ಇಲಾಖೆ ಜಲನಯನ ಅಭಿವೃದ್ಧಿ ಇಲಾಖೆ 68 ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ 3302 241672 70 ಕರ್ನಾಟಕ ವಿಧಾನ, ಸ ಚುಕ್ಕೆ ಗುರುತಿಲ್ಲದ ಪಶ್ನೆ ಸಂಖ್ಯೆ ಸದಸ್ಯರ ಹೆಸರು ಉತ್ತರಿಸಬೇಕಾದ ದಿನಾಂಕ ಉತ್ತರಿಸುವ ಸಜಿವರು ; 3303 : ಮಾನ್ಯ ಅಜಯ್‌ ಧರ್ಮಸಿಂಗ್‌ (ಜೇವರ್ಗಿ) : 23.03.2021 : ಮಾನ್ಯ ಮುಖ್ಯಮಂತ್ರಿಗಳು ತತ್ತರ 2020ರವರೆಗೆ WEE ರಿಂದ 2020ರವರೆಗೆ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯಿಂದ ಓ.ಟಿ.ಎಸ್‌. / ಎಂ.ಸಿ.ಎ.ಆರ್‌. ಯೋಜನೆಯಡಿ ಒಟ್ಟು 13 ಘಟಕಗಳು ಸಾಲ ತೀರುವಳಿ ಮಾಡಿದ್ದು, ಘಟಕಗಳ ವಿವರಗಳನ್ನು ಅನುಬಂಧ-1 ರಲ್ಲಿ ನೀಡಲಾಗಿದೆ. EN ಅ)2018 ರಿಂದ ಕರ್ನಾಟಕ ರಾಜ್ಯ ಹಣಕಾಸು ನಿಗಮದಲ್ಲಿ(ಕೆ.ಎಸ್‌.ಎಫ್‌.ಸಿ) ಓ.ಟಿ.ಎಸ್‌./ಎಂ.ಸಿ.ಎ.ಆರ್‌ ಯೋಜನೆಯಡಿ ಎಷ್ಟು ಮಂದಿ ಫಲಾನುಭವಿಗಳು ಸಾಲ ಸೌಲಭ್ಯ ಪಡೆದಿದ್ದಾರೆ:(ವಿವರವನ್ನು ಜಿಲ್ಲಾವಾರು ನೀಡುವುದು); - ಆ)ಪ್ರಧಾನ ಮೊತ್ತ (Principal Amount) ಲೆಕ್ಕಾಚಾರ ಮಾಡಿ ಸದರಿ ಸೌಲಭ್ಯವನ್ನು ಎಷ್ಟು ಮಂದಿ ಬಾಕಿ ಇರುವ ಅಸಲಿನ (Principal) ಆಧಾರದ ಮೇಲೆ 1 ಘಟಕಕ್ಕೆ ಓ.ಟಿ.ಎಸ್‌. / ಎಂ.ಸಿ.ಎ.ಆರ್‌. ಯೋಜನೆಯಡಿ ಫಲಾನುಭವಿಗಳಿಗೆ ನೀಡಲಾಗಿದೆ: ಸೌಲಭ್ಯ ನೀಡಲಾಗಿದ್ದು ವಿವರವನು. p) Ci (ವಿವರ ನೀಡುವುದು) ಅನುಬಂಧ-2ರಲ್ಲಿ ನೀಡಲಾಗಿದೆ. ಇ) ಈ ಸೌಲಭ್ಯವನ್ನು | ಖCAR ಯೋಜನೆಯಡಿಯಲ್ಲಿ 07S ಅಂತಿಮಗೊಳಿಸುವಾಗ ಸರಳ ಬಡ್ಡಿ | ಸೌಲಭ್ಯವನ್ನು ಅಂತಿಮಗೊಳಿಸುವಾಗ pane ಆಧಾರದ ಮೇಲೆ ಹಾಗೂ ವಿತರಣೆಯಾಗಿರುವ ಸಾಲ, ಮರುಪಾವತಿ ಫಲಾನುಭವಿಗಳ ಮತ್ತು | ಮಾಡಿದ ಹಣ. ಬಡ್ಡಿದರ. ಉದ್ಯಮ ಜಾಮೀನುದಾರರಿಗೆ ಭದ್ರಕಾ | ವಿಫಲತೆಗೆ ಕಾರಣ, ಪ್ರಾಥಮಿಕ ಭದ್ರತೆಯಾಗಿ ಠೇವಣಿ ಮೊತ್ತವನ್ನು | ನೀಡಿದ ಆಸಿಗಳು ಮತ್ತು ಪೂರಕ ನಿಗಧಿಪಡಿಸಲಾಗಿರುವುದೇ; ಭದ್ರತೆಯಾಗಿ ನೀಡಿರುವ ಆಸ್ತಿಯ ಮೌಲ್ಯ ಹಾಗೂ ವೈಯಕ್ತಿಕ ಖಾತರಿದಾರರ ಆಸ್ತಿ ಈ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ನಿಗಧಿಪಡಿಸಲಾಗಿದೆ. [2] ಪ್ರಶ್ನೆ ಉತ್ತರ ಈ) ನಿಯಮ 32 (ಜಿ) ಹಾಗೂ 31 (ಎ) ರಡಿಯಲ್ಲಿ 2012ರಿಂದ 2020ರವರೆಗೆ ಎಷ್ಟು ಮಂದಿ ಆಸ್ಪಿಯನ್ನು (ಪ್ರಾಪರ್ಟಿ) ಮಾರಿರುತ್ತಾರೆ, ಮಾರಿದ್ದಲ್ಲಿ ಅವರುಗಳ ವಿವರ ಒದಗಿಸುವುದು. — ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯು ರಾಜ್ಯ ಹಣಕಾಸು ಸಂಸ್ಥೆ ನಿಯಮ 32 (ಜಿ) ಹಾಗೂ 310)(ಎ್ಥ್‌ಎ) 2012 ರಿಂದ 2020ರವರೆಗೆ ಒಟ್ಟು 6 ಘಟಕಗಳಿಗೆ ಸಂಬಂಧಿಸಿದ ಆಸ್ತಿಗಳನ್ನು ಹರಾಜು ಮಾಡಿದ್ದು, ಅವುಗಳ ವಿವರ ಅನುಬಂಧ-3ರಲ್ಲಿ ನೀಡಲಾಗಿದೆ. . ಉ) ಸಾಲ ಪಡೆದ ಫಲಾನುಭವಿಗಳ ಪೈಕಿ ಎಷ್ಟು ಮಂದಿ ಡಿ.ಆರ್‌.ಟಿ.ಯ ಮೊರೆ ಹೋಗಿದ್ದಾರೆ; ಇದರಲ್ಲಿ ಎಷ್ಟು ಪ್ರಕರಣಗಳು ಯಾವ ಮೊತ್ತಕ್ಕೆ ಇತ್ಯರ್ಥವಾಗಿರುತ್ತವೆ? ಸಾಲ ಪಡೆದ ಫಲಾನುಭವಿಗಳ ಪೈಕಿ 12 ಫಲಾನುಭವಿಗಳು ಡಿ.ಆರ್‌.ಟಿಯ ಮೊರೆ ಹೋಗಿದ್ದು, ಯಾವುದೇ ಪ್ರಕರಣಗಳು ಇದುವರೆಗೂ ಇತ್ಯರ್ಥವಾಗಿರುವುದಿಲ್ಲ. [ J ಆಇ 07 ಬಿಎಫ್‌ಸಿ 2021 (ಬಿ.ಎಸ್‌.ಯಡಿಯೂರಪ್ಪ) ಮುಖ್ಯಮಂತ್ರಿ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ 2018೦೦ದ ಮಾರ್ಜ್‌ 2020ರವರೆಗೆ (ಎಂಕಾರ್‌) ಯೋಜನೆಯಡಿಯಲ್ಲಿ ಓ.ಟಿ.ಎಸ್‌. ಪಡೆದ ಫಲಾನುಭವಿಗಳ ವಿವರಗಳು (Gok ಓ.ಟಿ.ಎಸ್‌. ಹೊರತುಪಡಿಸಿ) (ಮೊತ್ತ ರೂಗಳಲ್ಲಿ) ಓ.ಟಿ.ಎಸ್‌, ಓ.ಟಿ.ಎಸ್‌. ಓ.ಟಿಎಸ್‌. ಜೆಲ್ಲೆ ಘಟಕದ ಹೆಸರು ಮೊತ್ತ ದಿನಾಂಕ ಮೊತ್ತ ಮುನ್ನ ವಸೂಲಾತಿ ನಂತರ ವಸೂಲಾತಿ ವಸೂಲಾತಿ ಚಿಕ್ಕಬಳ್ಳಾಪುರ ಕೃಷ್ಣಪ್ರ ಎಂ. (ಕೆ.ಎ.-07/2190) 10,53,000 03-Jan-18 10,31,165 18,63,985 11,60,800 30,24,785 ದಕ್ಷಿಣ ಕನ್ನಡ ತಿರುಪಶಿ ಸ್ಫೋನ್‌ ಇಂಡಸ್ಟ್ರೀಸ್‌ 41,50,000 09-Mar-18 80,00,000 66,11,242 80,00,000 1,46,11,242 ಗದಗ ಶಿವಾನಂದ್‌ ಆರ್‌. ನಾಯಕ್‌ 1,96,000 09-Mar-18 70,000 1,16,458 70,000 1,86,458 ಬೆಂಗಳೂರು ನಗರ ಬಿಇ ಅನ್‌ಲೈನ್‌ (ಇಂಡಿಯಾ) ಲಿಮಿಟೆಡ್‌ 19,88,527 18-Jun-18 60,09,180 16,44,176 60,09,180 76,53,356 ಬೀದರ್‌ ಕಾರಂಜಾ ಫುಟ್‌ ವೇರ್‌ ಇಂಡಸ್ಟ್ರೀಸ್‌ 9,90,782 18-Jun-18 5,00,000 5,27,415 5,01,400 10,28,815 ತುಮಕೂರು ವಂಜೀಸ್‌ ಕನ್‌ವೆನ್‌ಷನ್‌ ಹಾಲ್‌ 52,00,000 29-Aug-18 85,88,259 26,62,589 86,01,240 1,12,63,829 ತುಮಕೂರು ಶ್ರೀ ರೇವಣ್ಣಸಿದ್ದೇ್ನರಸ್ವಾಮಿ 27,45,000 28-Feb-19 5,00,000 26,84,331 5,00,000 31,84,331 ಬಳ್ಳಾರಿ ರಾಯಲ್‌ ಪ್ಯಾಕೇಜಿಂಗ್‌ ಇಂಡಸ್ಟೀಸ್‌ 18,72,698 31-Mar-19 8,63,189 17,18,650 8,63,189 25,81,839 ಗದಗ ಮೇಲ್‌ಜೀ ಮೂಲ್‌ಜೀ ಕಾಟನ್‌ ಅಂಡ್‌ ಆಯಿಲ್‌ ಫ್ರೈಲಿ. 1,07,14,000 20-May-19 2,36,25,000 3,11,84,929 77,715 3,12,62,644 ಹಾಸನ ಎಸ್‌.ಎಫ್‌. ಅನರಲ್‌ ಇಂಜೆನೀಯರಿಂಗ್‌ ವರ್ಕ್ಸ್‌ 2,00,000 29-Jun-19 10,000 99,500 10,000 1,09,500 ತುಮಕೂರು ಕನ್ನಿಕಾ ಪರಮೇಶ್ವರಿ ಇಂಡಸ್ಟ್ರೀಸ್‌ 30,33,000 24-Oct-19 4,61,250 33,90,885 4,61,250 3852135 ತುಮಕೂರು ವೆಂಕಟೇಶ್ವರ ಎಂಟರ್‌ಪ್ರೈಸಸ್‌ 76,85,000 24-Oct-19 5,26,000 74,33,952 5,26,000 79,59,952 ತುಮಕೂರು ಬಸವೇಶ್ವರ ರೈಸ್‌ ಮಿಲ್‌ 22,25,000 14-Nov-19 2,75,000 48,32,424 3,67,013 51,99,437 ಒಟ್ಟು ಮೊತ್ತ 4,20,53,007 5,04,59,043 6,47,70,536 2,71,47,787 9,19,18,323 ಅನುಬಂಧ-2 ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ 2018ರಿಂದ ಮಾರ್ಚ್‌ 2020ರವರೆಗೆ (ಎ೦ಲಕಾರ್‌) ಯೋಜನೆಯಡಿಯಲ್ಲಿ ಅಸಲು ಮತ್ತು ಇತರೆ ವೆಚ್ಚದ ಆಧಾರದ ಮೇಲೆ ಓ.ಟಿ.ಎಸ್‌. ಪಡೆದ ಫಲಾನುಭವಿಗಳ ವಿವರಗಳು (Gok ಓ.ಟಿ.ಎಸ್‌. ಹೊರತುಪಡಿಸಿ) ಓ.ಟಿ.ಎಸ್‌, ಓ.ಟಿ.ಎಸ್‌. ಮೊತ್ತ ದಿನಾಂಕ ಮೊತ್ತ ಮುನ್ನ ವಸೂಲಾತಿ ನಂತರ ವಸೂಲಾತಿ ವಮ ಘಟಕದ ಹೆಸರು 1 ಬಳ್ಳಾರಿ ರಾಯಲ್‌ ಪ್ಯಾಕೇಜಿಂಗ್‌ ಇಂಡಸ್ಟೀಸ್‌ 18,72,698 31-Mar-19 8,63,189 17,18,650 8,63,189 25,81,839 LL ಒಟ್ಟು ಮೊತ್ತ 1872698 8,63,189 17,18,650 8,63,189 25,81,839 Karnataka State Financial Corporation A) Statement showing Assets sold under section 32 for the period 01/04/2012 to 31/03/2020 Anmexure-3 of the SECs Act 1951 SI | Name of the Unit | Details of the properties | Amount & date No attached and sold of realization | — _(Rs.in lakh) 01 | Anjaneya Table Residential property 44.40 Bricks, Bengaluru | measuring 35’ x 60° at 21.12.2012 Singaiahnapalya, KR Puram, Mahadevapura Post, Bengaluru. 02 | Arkavathi Silk 1.The tiled roof building “lr 7.60 Reeling, measuring 15° x 30° 02.02.2019 Ramanagar situated at Sy.No.702, 3° Division, AVR Road, JC Extension, Kanakapura Taluk, Ramanagar District. Collateral security) 2. Two storeyed RCC 18.60 building measuring 08.02.2019 15°x30° at Khata No.6545/5651 AVR Road, JC Extension, Kanakapura Taluk, Ramanagar District. (Primary security) 03 | Naveen Property No.76 measuring 124.00 Chemicals, 3 cents situated at 30.10.2014 Dakshina Badagabettu, Chitpadi, Kannada. Udupi, Mangaluru District. 04 | Rajesh Rig Agriculture property 13.80 Service, Kolar measuring 1 acre 2 guntas, | December 2012 Kolar Taluk & District. 05 | Venkateshwara Residential building 2.27 Industries, measuring 70x21” bearing 18.11.2014 Doddabanasawadi, Mandya No.66/1A & Residential site measuring 22’x65’ at No.180 situated at Doddabanasawadi, Keragodu hobli, Mandya Tq. & Dist. Contd...2 [21 B)Statement showing Assets sold under section 31 1(a)(a) of the SFCs Act 1951for the period 01/04/2012 to 31/03/2020 ['s1 [ Name of the Unit | Details of the properties | Amount & date No attached and sold of realization (Rs.in lakh) 01 | Professional Property bearing 61.00 Readymade Sy.No.113/6A, measuring 06.07.2018 Garments, Dakshina | 44 cents, Near Railway Kannada Station Road, Puttur, Dakshina Kannada. ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 3318 ಉತ್ತರಿಸಬೇಕಾದ ದಿನಾಂಕ : 23/03/2021. ಸದಸ್ಯರ ಹೆಸರು : ಶ್ರೀ ಈಶ್ಸರ್‌ ಖಂಡ (ಭಾಲಿ) ಉತ್ತರಿಸುವ ಸಚಿವರು °: ಯುವ ಸಬಲೀಕರಣ ಮತ್ತು ಕ್ರೀಡಾ ಹಾಗೂ ಯೋಜನೆ, ಕಾರ್ಯಕುಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರು. ಪ್ರ. yp ಪ್ರಶ್ನೆ ಉತ್ತರ 0. ಯುವ ಸಬಲೀಕರಣ ಮತ್ತು ಕ್ರೀಡಾ | ಬೀದರ್‌ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ವಿವಿಧ ಇಲಾಖೆ ವತಿಯಿಂದ ಬೀದರ್‌ ಜಿಲ್ಲೆಯಲ್ಲಿ ಯೋಜನೆಗಳಡಿ ಕೈಗೊಂಡಿರುವ ಕಾಮಗಾರಿಗಳಿಗೆ ಕಳೆದ ಕಳೆದೆ ಮೂರು ವರ್ಷಗಳಲ್ಲಿ | ಮೂರು ವರ್ಷಗಳಲ್ಲಿ ಒಟ್ಟು ರೂ.769.37 ಲಕ್ಷಗಳನ್ನು ಕೈಗೊಂಡಿರುವ ಯೋಜನೆ ಮತ್ತು ಹಂಚಿಕೆ ಮಾಡಲಾಗಿದ್ದು, ರೂ. 743.81 ಲಕ್ಷಗಳನ್ನು ವಿವಿಧ ಕಾಮಗಾರಿಗಳು ಯಾವುವು; ನಿರ್ಮಾಣ ಸಂಸ್ಥೆಗಳ ಮೂಲಕ ಬಿಡುಗಡೆ ಆ ಯೋಜನೆ ಮತ್ತು ಕಾಮಗಾರಿಗಳಿಗೆ ಮಾಡಲಾಗಿರುತ್ತದೆ. ವಿವರಗಳನ್ನು ಅನುಬಂಧದಲ್ಲಿ ಸರ್ಕಾರ ಹಂಚಿಕೆ ಮಾಡಿರುವ ಅನುದಾನ ಒದಗಿಸಿದೆ. ಎಷ್ಟು ಮತ್ತು ಎಷ್ಟು ಹಣವನ್ನು ಬಿಡುಗಡೆ ಮಾಡಲಾಗಿದೆ; (ಸಂಪೂರ್ಣ ವಿವರ ಒದಗಿಸುವುದು) ಆಗಿರುವುದು ಸರ್ಕಾರದ ಗಮನಕ್ಕೆ | ಇಲ್ಲ. ಬಂದಿದೆಯೇ; ಬಂದಿದ್ದಲ್ಲಿ ಈ ಬಗ್ಗೆ ಸರ್ಕಾರ ಕೈಗೊಂಡಿರುವ ಕ್ರಮಗಳೇಮ; ಮಾನ್ಯ ವಿಧಾನ ಸಭಾ ಸದಸ್ಯರ ಪುಶ್ನೆಯ ಹಿನ್ನಲೆಯಲ್ಲಿ, ಪ್ರತ್ಯೇಕ ತನಿಖೆಗೆ ಆದೇಶ | ಸದರಿ ಕಾಮಗಾರಿಗಳ ಅನುಷ್ಠಾನದಲ್ಲಿ ಹಣ ದುರ್ಬಳಕೆ / ನೀಡಲಾಗುವುದೇ; (ವಿವರ | ಕಳಪೆ ಕಾಮಗಾರಿ ಆಗಿದೆಯೇ ಎ೦ಬ ಕುರಿತು ಪ್ರಾಥಮಿಕ ಒದಗಿಸುವುದು) ತವಿಷ ಕೈಗೊಂಡು, ಹಣ ದುರ್ಬಳಕೆಯಾಗಿದಲ್ಲಿ, ಅನೇಕ ಕಾಮಗಾರಿಗಳಿಗೆ ಮಂಜೂರಾದ | ನಿಯಮಾನುಸಾರ ತಪ್ಪಿತಸ್ಮರ ವಿರುದ್ದ ಸೂಕ್ತ ಕಾನೂನು ಅನುದಾನ ದುರ್ಬಳಕೆ ಆಗಿರುವುದು | ಕಮ/ಶಿಸು ಕ್ರಮ ಜರುಗಿಸಲು ಕೋರಿ, ಜಿಲ್ಲಾಧಿಕಾರಿಗಳು, ಸರ್ಕಾರದ ಗಮನಕ್ಕೆ ಬಂದಿದೆಯೇ; ಬೀದರ್‌ ಇವರಿಗೆ ಪತ್ರ ಬರೆಯಬಲಾಗಿರುತ್ತದೆ. ಬಂದಿದ್ದಲ್ಲಿ, ಈ ಬಗ್ಗೆ ಸರ್ಕಾರ ಕೈಗೊಳಲಾಗಿರುವ ಕ್ರಮಗಳೇನು; (ಮಾಹಿತಿ ಒದಗಿಸುವುದು) ವೈಎಸ್‌ದಿ-ಇಬಿಬಿ/6/2021. ಭ್‌ 9/14 (ಡಾ।| ನಾರರಯಣ ಗೌಡ) ಯುವ ಸಬಲೀಕರಣ ಮತ್ತು ಕ್ರೀಡಾ ಹಾಗೂ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರು. ಬೀದರ್‌ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ವೆ 2018-19 ರಾಜ್ಯ ವಲಯ ಹಂಚಿಕೆಯಾದ ತು! ವರ್ಷ | ಯೋಜನೆ ವಿವರ ಕಾ 1 2017-18 | ಕಕಲರ್‌ದಿಬಿ. ನೆಹರೂ ಜಿಲ್ಲಾ ಕ ಯೋಜನೆ ಅಡಿ) 2. | 2017-18 ಜಿಲ್ಲಾ ಪಂಚಾಯತ್‌ |! ಹುಮ್ನಾಬಾದ್‌ ಕ್ರೀಡಾಂಗಣ ಕ್ರೀಡಾಂಗಣದಲ್ಲಿ ನಿರ್ವಹಣೆ ಸ್ತೀಯರ ಶೌಚಾಲ ದುರಸ್ತಿ 3. | 2017-18 ಜಿಲ್ಲಾ ಪಂಚಾಯತ್‌ | ಔರಾದ್‌ ತಾಲ್ಲೂ; ಕ್ರೀಡಾಂಗಣ ಕಾಂಪೌಂಡು ಗೋ ನಿರ್ವಹಣೆ 3 4. | 2017-18 ಜಿಲ್ಲಾ ಪಂಚಾಯತ್‌ | ಬಸವಕಲ್ಯಾಣ ಕ್ರೀಡಾಂಗಣ ಹೀಡಾಂಗಣದಲ್ಲಿರ ನಿರ್ವಹಣೆ ಕ್ರೀಡಾಂಗಣ,ಭಾವ 5, | 2017-18 ಜಿಲ್ಲಾ ಪಂಚಾಯತ್‌ | ಬಸವಕಲ್ಯಾಣ ಕ್ರೀಡಾಂಗಣ ಕ್ರೀಡಾಂಗಣಡಲ್ಲಿರ ನಿರ್ವಹಣೆ ಕ್ರೀಡಾಂಗಣ, ಕ್ರೀಃ ಹಾಗೂ ಈಜುಕೊಃ ಮಾಡುವ ಕಾಮಗಾ 6. | 2017-18 ಜಿಲ್ಲಾ ಪಂಚಾಯತ್‌ | ಬಸವಕಲ್ಯಾಣ ಕ್ರೀಡಾಂಗಣ ಕ್ರೀಡಾಂಗಣದಲ್ಲಿರ ನಿರ್ವಹಣೆ ಕ್ರೀಡಾಂಗಣದ ಲೈ 7. | 2018-19 ಕೆಕೆ.ಆರ್‌.ಡಿ.ಬಿ ಹುಮ್ನಾಬಾದ್‌ ಕ್ರೀಡಾಂಗಣದ ಕಾಮಗಾರಿ ಬೀದರ್‌ ತಾಲ್ಲೂಕಿ ನಲ್ಲಿ ಗರಡಿ ಮನೆನಿ ವೈಎಸ್‌ಡಿ-ಇಬಿಬಿ/76/2021. 9.1 2018-19 | ಜಿಲ್ಲಾ ಹು ಪಂಚಾಯತ್‌ ಕ್ರೀರ ಕ್ರೀಡಾಂಗಣ ಮಕಿ ವಿರ್ವಹಣೆ ನಿಪ 10] 2018-19 | ಜಿಲ್ಲಾ ಬೀ ಪಂಚಾಯತ್‌ ಹಿಂ ಕ್ರೀಡಾಂಗಣ ಲೈ ನಿರ್ವಹಣೆ ಹೊ ಕ್ರೀ 111 2018-19 | ಜಿಲ್ಲಾ ಔಲ ಪಂಚಾಯತ್‌ ಕಾ ಕ್ರೀಡಾ೦ಗಣ ಕೊ ನಿರ್ವಹಣೆ i ಬೀ 121 2018-19 | ಜಿಲ್ಲಾ ಪಂಚಾಯತ್‌ ಗ್ರ ಕ್ರೀಡಾಂಗಣ ಸಾ | ನಿರ್ವಹಣೆ 13.| 2018-19 | ಜಿಲ್ಲಾ [ ಪಂಚಾಯತ್‌ ಸಾ ಕ್ರೀಡಾಂಗಣ ನಿರ್ವಹಣೆ 3 14.| 2019-20 | ರಾಜ್ಯ ವಲಯ yi KL ಸ್ಲಾಬಾದ ತಾಲ್ಲೂಕು 9.00 9.00 ಪಂಚಾಯತ್‌ ಪೂರ್ಣಗೊಂಡಿದೆ. ತಾಲಗಣದಲ್ಲಿ ಪುರಷ ಮತ್ತು ಇಂಜಿನೀಯರಿಂಗ್‌ ಂಳಾ ಶೌಚಾಲಯ, ಗಾರ್ಡ್‌ ರೂಂ | ವಿಭಾಗ ರ್ಕ್ನಾಣ. ನರ ಒಳಾಂಗಣ ಕ್ರೀಡಾಂಗಣ 5,00 5,00 ಪಂಚಾಯತ್‌ ಪೂರ್ಣಗೊಂಡಿದೆ. ದುಗಡೆ ರಫ್‌ ಪರಸಿ, ವಾಟರ್‌ ಪೈಪ್‌ ಇಂಜಿನೀಯರಿಂಗ್‌ ್‌ ಮತ್ತು ಕ್ರೀಡಾ ವಸತಿ ಶಾಲೆ ವಿಭಾಗ ಸಕೋಣೆ, ಒಳಾಂಗಣ ಾಂಗಣದ ಸುಣ್ಧ-ಬಣ್ಣ ಕಾಮಗಾರಿ. ಣದ ತಾಲ್ಲೂಸು ಕ್ರೀಡಾಂಗಣದಲ್ಲಿ | 5.00 5,00 ಪಂಚಾಯತ್‌ ಪೂರ್ಣಗೊಂಡಿದೆ. ಪೌಂಡು ವಾಲ್‌, ಬೋರ್‌ವೆಲ್‌ ಇಂಜಿನೀಯರಿಂಗ್‌ ದೆಸಿ, ನೀರಿನ ಪೈಪ್‌ ಕಾಮಗಾರಿ. ವಿಭಾಗ ದರ ತಾಲ್ಲೂಕಿನ ಕಮಠಾಣಾ 5.00 5.00 ಪಂಚಾಯತ್‌ ಅನುದಾನ ಬಿಡುಗಡೆ ಮದಲ್ಲಿ ಪ್ರಾದೇಶಿಕ ಯುವಕ ಕೇಂದ್ರ ಇಂಜಿನೀಯರಿಂಗ್‌ ಮಾಡಲಾಗಿದ್ದು, ಪಿಸಲು ಕಟ್ಟಡ ಕಾಮಗಾರಿ. ವಿಭಾಗ ಕಾಮಗಾರಿ ಪ್ರಾರಂಭಿಸಲಾಗುತ್ತಿದೆ. ಾಂಗಣ ಕ್ರೀಡಾಂಗಣ ಹಿಂದುಗಡೆ | 250 2.50 ಪಂಚಾಯತ್‌ ಪೂರ್ಣಗೊಂಡಿದೆ. 'ದಾ ಪರಸಿ ನೆಲಹಾಸುಗೆ ಇಂಜಿನೀಯರಿಂಗ್‌ ವಿಭಾಗ ಲ್ಲಾ ನೆಹರೂ ಕೀಡಾಂಗಣದಲ್ಲಿ | 100.00 75.00 ಕೆ.ಆರ್‌.ಐ.ಡಿ.ಎಲ್‌ ಕಾಮಗಾರಿ £ಕಕರ ಗ್ಯಾಲರಿ ನಿರ್ಮಾಣ. ಪ್ರಗತಿಯಲ್ಲಿದೆ. | ಒಟ್ಟು 769.37 | 743.81 \ ಕರ್ನಾಟಿಕ ವಿಧಾನ ಸಭೆ ಚುಕ್ಕೆಗುರುತಿಲ್ಲದ ಪ್ರಶ್ನೆ ಸಂಖ್ಯೆ : 3342 4 2. ಸದಸ್ಯರಹೆಸರು : ಶ್ರೀ ರಾಮಲಿಂಗಾ ರೆಡ್ಡಿ (ಬಿ.ಟಿ.ಎಂ. ಲೇಔಟ್‌) 3. ಉತ್ತರಿಸಬೇಕಾದ ದಿನಾಂಕ : 23-03-2021 +. ಉತ್ತರಿಸುವ ಸಚಿವರು : ಮುಖ್ಯಮಂತ್ರಿಗಳು. bs ಪುಶ್ನೆ ಉತ್ತರ ಅ) |ನಮ್ಮ ಮೆಟ್ರೋ ರೈಲು 2ನೇ[| ನಮ್ಮ ಮೆಟ್ರೋ ರೈಲು 2ನೇ ಹಂತದ ಯೋಜನೆಯಲ್ಲಿ ಹಂತದ ಯೋಜನೆಯಲ್ಲಿ | ಕೈಗೊಂಡಿರುವ ವಿವಿಧ ಕಾಮಗಾರಿಗಳ ಪ್ರಗತಿಯನ್ನು ಕೈಗೊಂಡಿರುವ ವಿವಿಧ | ಅನುಬಂಧ-1ರಲ್ಲಿ ನೀಡಲಾಗಿದೆ. ಕಾಮಗಾರಿಗಳ ಪ್ರಗತಿ ಯಾವ ಹಂತದಲ್ಲಿದೆ; (ವಿವರ ನೀಡುವುದು) ಆ |ಈ 2ನೇ ಹಂತದ ಯೋಜನೆಗೆ| 2ನೇ ಹಂತದ ಯೋಜನೆಗೆ ಫೆಬ್ರವರಿ 2021ರ - ಇಲ್ಲಿಯವರೆಗೆ ಖರ್ಚು ಮಾಡಿರುವ | ಅಂತ್ಯದವರೆಗೆ ರೂ.16,350 ಕೋಟಿಗಳಷ್ಟು ಹಣವೆಷ್ಟು; ಖರ್ಚಾಗಿರುತ್ತದೆ. ಇ) | ಈ ಯೋಜನೆಯ ಯಾವಾಗ| ಈ ಯೋಜನೆಯು ಮಾರ್ಜ್‌-20201ರ ವೇಳೆಗೆ ಪೂರ್ಣಗೊಳ್ಳಬೇಕಾಗಿತ್ತು; ಪೂರ್ಣಗೊಳಬೇಕಾಗಿತ್ತು. ಈ) | ಈ ಯೋಜನೆಯು ಯಾವಾಗ | ಈ ಯೋಜನೆಯನ್ನು ಪೂರ್ಣಗೊಳ್ಳವ ವಿವರವನ್ನು ಪೂರ್ಣಗೊಳ್ಳುವ ಸಾಧ್ಯತೆಗಳಿವೆ; | ಅನುಬಂಧ-2ರಲ್ಲಿ ನೀಡಲಾಗಿದೆ. ಉ) | ಈ ವಿಳಂಬಕ್ಕೆ ಕಾರಣಗಳೇನು? ರ ಕಾರಣಗಳು ಕೆಳಕಂಡಂತಿದೆ: . ಭೂಸ್ಕಾಧೀನ ಪ್ರಕ್ರಿಯೆಯಿಂದಾಗಿ ವಿಳಂಬವಾಗಿರುತ್ತದೆ. 2. ಮರಗಳನ್ನು ತೆರವುಗೊಳಿಸಲು ಸಾರ್ವಜನಿಕರಿಂದ ಬಂದ ಆಕ್ಲೇಪಣೆಗಳ ಹಿನ್ನಲೆಯಲ್ಲಿ ನ್ಯಾಯಾಲಯದ ಆದೇಶದ ಪ್ರಕಾರ ಮರಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯು ಸ್ಥಗಿತಗೊಂಡಿತ್ತು. 3. ಸುರಂಗ ಮಾರ್ಗದ ಕಾಮಗಾರಿಗಳ ಟೆಂಡರ್‌ಗಳಲ್ಲಿ ಹೆಚ್ಚುದರಗಳನ್ನು ನಮೂದಿಸಿದ್ದುದರಿಂದ ಮರು ಟೆಂಡರ್‌ ಕರೆದಿದ್ದರಿಂದ ವಿಳಂಬವಾಗಿರುತ್ತದೆ. 4. ಕೋವಿಡ್‌-19 ಮಹಾಮಾರಿ ಸಾಂಕ್ರಾಮಿಕ ರೋಗ ಹರಡುವಿಕೆಯಿಂದಾಗಿ ಕಾಮಗಾರಿಗಳು ಸ್ಥಗಿತಗೊಂಡಿದ್ದವು. ಕಡತ ಸಂಖ್ಯೆ: ನಅಇ 80 ಪಿ.ಆರ್‌.ಜೆ 2021 ಸ: ಬಾಸೆ. (ಬಿ.ಎಸ್‌.ಯಡಿಯೂರಪ್ಪ) ಮುಖ್ಯಮಂತಿಗಳು ಅನುಬಂಧ-1 ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಬೆಂಗಳೂರು ಮೆಟ್ರೋ ರೈಲು ಯೋಜನೆ ಹಂತ-2ರ ಪ್ರಗತಿಯ ವಿವರಗಳು ಪ್ರಗತಿಯ ಭೌತಿಕ ವಿವರಗಳು ಈ ಕೆಳಕಂಡಂತಿವೆ: ು pa ps ರೀಚ್‌-1ರ ವಿಸ್ತರಣೆ: ಬೈಯ್ಯಪ್ಪನಹಳ್ಳಿಯಿಂದ ವೈಟ್‌ಫೀಲ್ಡ್‌ವರೆಗೆ ಕಾಮಗಾರಿಯು ಪ್ರಗತಿಯಲ್ಲಿದ್ದು, ಶೇ. 82%ರಷ್ಟು ಕಾಮಗಾರಿ ಮುಕ್ತಾಯಗೊಂಡಿದೆ. ರೀಜ್‌-2ರ ವಿಸ್ತರಣೆ: ಮೈಸೂರುರಸ್ತೆಯಿಂದ ಕೆಂಗೇರಿವರೆಗೆ ಕಾಮಗಾರಿಯು ಮುಕ್ತಾಯ ಹಂತದಲ್ಲಿದ್ದು, ಶೇ. 91%ರಷ್ಟು ಕಾಮಗಾರಿ ಮುಕ್ತಾಯಗೊಂಡಿದೆ. ರೀಚ್‌-3 ವಿಸ್ತರಣೆ: ನಾಗಸಂದ್ರದಿಂದ ಬಿಐ.ಇ.ಸಿ:ವರೆಗೆ ಕಾಮಗಾರಿಯು ಪ್ರಗತಿಯಲ್ಲಿಡ್ಲು, ಶೇ. 65%ರಷ್ಟು ಕಾಮಗಾರಿ ಮುಕ್ತಾಯಗೊಂಡಿದೆ. ರೀಜ್‌-4 ವಿಸ್ತರಣೆ: ಯಲಜೇನಹಳ್ಳಿಯಿಂದ ಅಂಜನಾಪುರ ಡೌನ್‌ಷಿಪ್‌ವರೆಗೆ ಕಾಮಗಾರಿಯು ಮುಕ್ತಾಯಗೊಂಡು ದಿನಾಂಕ: 14.01.2021ರಿಂದ ಸಾರ್ವಜವಿಕರ ಸೇವೆಗೆ ಮುಕ್ತಗೊಳಿಸಲಾಗಿದೆ. ರೀಜ್‌-5 ಹೊಸ ಮಾರ್ಗ: ಆರ್‌.ವಿ. ರಸ್ತೆಯಿಂದ ಬೊಮ್ಮಸಂದ್ರವರೆಗೆ ಕಾಮಗಾರಿಯು ಪ್ರಗತಿಯಲ್ಲಿದ್ದು, ಶೇ. 80%ರಷ್ಟು ಕಾಮಗಾರಿ ಮುಕ್ತಾಯಗೊಂಡಿದೆ. ರೀಚ್‌-6: ಗೊಟ್ಟಿಗೆರೆಯಿಂದ ಡೈರಿಸರ್ಕಲ್‌ವರೆಗೆ (ಎಲಿವೇಟೆಡ್‌ ಕಾಮಗಾರಿಯು ಪ್ರಗತಿಯಲ್ಲಿದ್ದು, ಶೇ. 36%ರಷ್ಟು ಕಾಮಗಾರಿ ಮುಕ್ತಾಯಗೊಂಡಿದೆ. ರೀಜ್‌-6: ಡೈರಿ ಸರ್ಕಲ್‌ವಿಂದ ನಾಗವಾರದವರೆಗೆ (ಸುರಂಗಮಾರ್ಗ) ಕಾಮಗಾರಿಯು ಪ್ರಗತಿಯಲ್ಲಿಯ್ದು, ಶೇ. 13%ರಷ್ಟು ಕಾಮಗಾರಿ ಮುಕ್ತಾಯಗೊಂಡಿದೆ. ಅಮಬಂಧ-2 ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಬೆಂಗಳೂರು ಮೆಟ್ರೋ ರೈಲು ಯೋಜನೆ ಹೆಂತ-೭ರ ಮುಕ್ತಾಯಗೊಳಿಸುವ ವಿವರಗಳು: ಬೆಂಗಳೂರು ಮೆಟ್ರೋ ರೈಲು ಯೋಜನೆ ಹೆಂತ-2ರಲ್ಲಿ 72.10 ಕಿ.ಮಿ.ಗಳೆ ಉದ್ದವಿದ್ದು, ದಕ್ಕಿಣ ವಿಸ್ತರಣೆ: ಯಲಚೇನಹಳ್ಳಿಯಿಂದ ಸಿಲ್ಕ್‌ ಸಂಸ್ಥೆಯವರೆಗೆ 63 ಕಿ.ಮೀ.ಗಳ ಉದ್ದದ ಮೆಟ್ರೋ ಮಾರ್ಗವನ್ನು ದಿನಾಂಕ: 1401.2021ರಂದು ಸಾರ್ವಜನಿಕರ ಸೇವೆಗೆ ಮುಕಗೊಳಿಸಲಾಯಿತು. ಪಶ್ಚಿಮ ವಿಸ್ತರಣೆ: ಮೃಸೂರು ರಸ್ತೆಯಿಂದ ಕೆಂಗೇರಿಯವರೆಗೆ 7.5 ಕಿ.ಮೀ.ಗಳ ಉದ್ದದ ಮಾರ್ಗವನ್ನು ಜೂನ್‌-2021ರ ವೇಳೆಗೆ ಪೂರ್ಣಗೊಳಸಲು ಯೋಜಿಸಲಾಗಿದೆ. ಪೂರ್ವ ವಿಸ್ತರಣೆ, ಉತ್ತರ ವಿಸ್ತರಣೆ ಹಾಗೂ ಹೊಸ ಮಾರ್ಗಗಳನ್ನು ಒಳಗೊಂಡ 51 ಕಿ.ಮೀಗಳ ಉದ್ದದ ಮಾರ್ಗವನ್ನು ಡಿಸೆಂಬರ್‌-2022ರ ವೇಳೆಗೆ ಪೂರ್ಣಗೊಳಿಸಲು ಯೋಜಿಸಲಾಗಿದೆ. ರೀಚ್‌-6 ಎತ್ತರಿಸಿದ ಮಾರ್ಗ: ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗೆ 7.5 ಕಿ.ಮೀ.ಗಳ ಉದ್ದದ ಮಾರ್ಗವನ್ನು ಡಿಸೆ೦ಬರ್‌-2023ರ ವೇಳೆಗೆ ಪೂರ್ಣಗೊಳಿಸಲು ಯೋಜಿಸಲಾಗಿದೆ. ರೀಚ್‌-6 ಸುರಂಗಮಾರ್ಗ: ತಾವರೆಕೆರೆಯಿಂದ ಸಾಗವಾರದವರೆಗೆ 138 ಕಿ.ಮೀಗಳ ಉದ್ದದ ಮಾರ್ಗವನ್ನು ಮಾರ್ಜ್‌-2025ರ ವೇಳೆಗೆ ಪೂರ್ಣಗೊಳಿಸಲು ಯೋಜಿಸಲಾಗಿದೆ. SY ಕರ್ನಾಟಿಕ ವಿಧಾನಸಭೆ ಚುಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 3355 ] | ಸದಸ್ಯರ ಹೆಸರು : ಶ್ರೀ ರಾಜೀಗೌಡ ಟಿ.ಡಿ ವಿಷಯ 1:|ಣ್ರಾಮ-1 ಕೇಂದ್ರಗಳ ಸ್ಥಾಪನೆ ಕುರಿತು ಉತ್ತರಿಸುವ ಸಜಿವರು : [ಮಾನ್ಯ ಮುಖ್ಯಮಂತ್ರಿಗಳು —- ಉತ್ತರಿಸುವ ದಿನಾಂಕ : |22-03-2021 ಕ್ರಮ ಪುಶ್ನೆಗಳು ಉತ್ತರಗಳು ಸಂಖ್ಯೆ ಅ) ಸರ್ಕಾರದ ಎಲ್ಲಾ|ದಾವಣಗೆರೆ ಜಿಲ್ಲೆಯ 92 ಗ್ರಾಮಗಳಲ್ಲಿ ಗ್ರಾಮ-1 ಕೇಂದ್ರಗಳನ್ನು ಸೇವೆಗಳನ್ನು ಒಂದೇ|ಪ್ರಾಯೋಗಿಕವಾಗಿ ದಿನಾಂಕ: 19.11.2020 ರಿಂದ ಚಾಲನೆ ಸೂರಿನಡಿ ತರಲು ಖಾಸಗಿನೀಡಲಾಗಿದೆ. ಸಹಭಾಗಿತ್ವದೊಂದಿಗೆ ಪ್ರತಿ ಗ್ರಾಮ ಒನ್‌ ಗ್ರಾಮದಲ್ಲಿ ಗ್ರಾಮ-1 } ಕೇಂದ್ರಗಳ ಕೇಂದ್ರಗಳ ಸ್ಥಾಪನೆ ಮಾಡುವುದಾಗಿ ಕಳೆದ ಬಜೆಟ್‌ನಲ್ಲಿ, ಘೋಪಿಸಲಾದಂತೆ ಎಲ್ಲೆಲ್ಲಿ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದೆ(ಜಿಲ್ಲಾವಾರು ಮಾಹಿತಿ ನೀಡುವುದು; ಮಾಹಿತಿಯನ್ನು ಅನುಬಂಧ-1 ರಲ್ಲಿ ಲಗತ್ತಿಸಿದೆ. per ಹಂಸ ©) watered ಸಂಸ್ಕೆಗ್ರೋಯೋಗಿಕವಾಗಿ ಮೆ: ಸಿ.ಎಮ್‌.ಎಸ್‌ ಕಂಪ್ಯೂಟರ್ಸ್‌ ಲಿಮಿಟೆಡ್‌ ವ ೩ ಬಗ ನಂ pel ನೀಡಲಾಗಿದೆ: ಖಾಸಗಿ ಸಂಸ್ಥೆಗೆ ಸಹಭಾಗಿತ್ವವನ್ನು ನೀಡಲಾಗಿದೆ. ಇ) ಗ್ರಾಮ” ಕೇಂದ್ರದ ಸ್ಥಾಪನೆಗೆ ತಗಲುವಗ್ರಾಮ-1 ಕೇಂದ್ರದ ಸ್ಥಾಪನೆಗೆ ತಗಲುವ ಒಟ್ಟು ಅಂದಾಜು ವೆಚ್ಚ ಒಟ್ಟು ವೆಚ್ಜವೆಮ್ಟು]ರೂ. 1.00 ಲಕ್ಷಗಳು. ಸಂಬಂಧಿತ ವೆಚ್ಚವನ್ನು ಗ್ರಾಮ-1 ಕೇಂದ್ರದ ಇದರಲ್ಲಿ ಖಾಸಗಿಮಾಲೀಕರೆ ಭರಿಸುವರು. ಸಂಸ್ಥೆಯ ಪಾಲೆಷ್ಟು; ಈ) ಶೃಂಗೇರಿ ವಿಧಾನಸಭಾಪುಸ್ತುತ ಶೃಂಗೇರಿ ವಿಧಾನಸಭಾ ಕತ ದ ಯಾವುದೇ ಗ್ರಾಮದಲ್ಲಿ ಕ(ತ್ರದಲ್ಲಿ ಯಾವ ಯಾವಗ್ರಾಮ-ಒನ್‌ ಕೇಂದ್ರಗಳನ್ನು ಸ್ಥಾಪನೆ ಮಾಡಿರುವುದಿಲ್ಲ. ಗ್ರಾಮಗಳಲ್ಲಿ ಗ್ರಾಮ-1 ಕೇಂದ್ರ ಸ್ಥಾಪನೆ ಮಾಡಲಾಗಿದೆ (ವಿವರ ನೀಡುವುದು)? | ಕಡತ ಸಂಖ್ಯೆ:ಸಿಆಸುಇ 13 ಇಜಿಆರ್‌ 2021 ೫ ಹೆ (ಬಿ.ಎಸ್‌.ಯಡಿಯೂರಪ್ಪ) ಮುಖ್ಯಮಂತ್ರಿ ಅಮಬಂಧ-1 ದಾವಣಗೆರೆ ಜಿಲ್ಲೆಯಲ್ಲಿರುವ ಗ್ರಾಮ ಒನ್‌ ಕೇಂದ್ರಗಳ ಪಟ್ಟಿ ಗ್ರಾಮ ಒನ್‌ ತೇಂದ್ರಗಳನು ಸ್ಥಾಪಿಸಿರುವ ಗ್ರಾಮಗಳ ಹೆಸರು | ಖಗೂರು, ಆನಗೋಡು, ಗುಡಾಳು, ಬಾಡಾ, ಶ್ರೀರಾಮಪುರ (ಆಲೂರುಹಟ್ಟಿ), ಹದಡಿ, ಅತ್ತಿಗೆರೆ, ಕಂದಗಲ್ಲು, ಅಣಬೇರು, ಲೋಕಿಕೆರೆ, ಮಾಗಾನಹಳ್ಳಿ ತೋಳಹುಣಸೆ, ಬೆಳ್ಳೂಡಿ, ದೊಡ್ಡಫಟ್ಟ, ದೊಡ್ಡಬಾತಿ, ಮಾಯಕೊಂಡ, ಕಕ್ಕರಗೊಳ್ಳ ಕೈದಾಳೆ, ಗೋಪನಾಳ, ಕಾಡಜ್ಜಿ, ಹೊನ್ನೂರು, ಕುಕುವಾಡ, ಕೊಡಗನೂರು ಕ್ರಾಸ್‌, ಕನಗೊಂಡನಹಳ್ಳಿ, ಶಿರಮಗೊಂಡನಹಳ್ಲಿ, ಶ್ಯಾಗಲೆ. ಸಾರಥಿ, ಹನಗವಾಡಿ, ಹಳರಳಹಳ್ಳಿ, ಕದರನಾಯಕನಹಳ್ಳಿ, ಕೊಂಡಜ್ಜಿ, ಉಕ್ಕಡಗಾತ್ರಿ, ಎಳೆಹೊಳೆ, ಭಾನುವಳ್ಳಿ ಬನ್ನಿಕೋಡು, ದೇವರಬೆಳಕೆರೆ, ಗುತ್ತೂರು, ವಾಸನ, ಸಿರಿಗೆರೆ, ಸಂದಿಗಾವಿ, ಮಲೆಬೆನ್ನೂರು, ಜಿಗಳಿ ಪಾಂಡೋಮಲಟ್ಟಿ, ದೇವರಹಳ್ಳಿ, ತ್ಯಾವಣಿಗೆ, ಕಾರಿಗನೂರು, ನಲ್ಲೂರು, ಕೋಗಲೂರು, ಸಂತೆಬೆನ್ನೂರು, ಸಿದ್ದನಮಠ, ಕಣಿವೆಬಿಳಚಿ, ಬಸವಾಪಟ್ಟಣ, ಗುಡ್ಡದಕೋಮಾರನಹಳ್ಳಿ, ಕೊಂಡದಹಳ್ಳಿ, ನವಿಲೇಹಾಳ್‌, ಜೋಳದಾಳ್‌, ಕೆರೆಬಿಳಚಿ, ದಾಗಿನಕಟ್ಟೆ, ವಡ್ನನಾಳು, ಕೋಟಿಹಾಳ, ಮರವಂಜಿ, ನಲ್ಮುದುರೆ, ಕಂಚಿಗನಾಳು | ಗುರುಸಿದ್ಧಾಪುರ. ಬಿದರಿಕೆರೆ. ಬಿಳಿಚೋಡು, ಮುಸ್ಕೂದರು। ತೋರಣಘಟ್ಟ, ದೇವಿಕೆರೆ ಅಸಗೋಡು, ಆಲೆಕಲ್ಲು, ಪಲ್ಗಾಘಟ್ಟೆ, ಕಲ್ನೇದೇವರಪುರ, ಬಸವನಕೋಟಿ, ಸೊಕ್ಕೆ, ಜೀನಹಳ್ಳಿ, ಸವಳಂಗ, ಸುರಹೊನ್ನೆ. ಗೋವಿನಕೋವಿ, ಕಂಚಿಕೊಪ್ಪ, ಚೀಲೂರು ಹೆಚ್‌.ಕಡದಕಟ್ಟಿ, ಗೊಲ್ಲರಹಳ್ಳಿ, ಸಾಸ್ಟ್ನೊಹಳ್ಳಿ, ಮಾರಿಕೊಪ್ಪ, ಕ್ಯಾಸಿನಕೆರೆ, ಮಲೆಬೆನ್ನೂರು, ಹಿರೇಗೋಣಿಗೆರೆ, ಕುಂದೂರು, ಕೂಲಂಬಿ, ತರಗನಹಳ್ಳಿ, ಸೊರಟೂರು ದಾವಣಗೆರೆ px ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ ) ಸದಸ್ಯರ ಹೆಸರು ಉತ್ತರಿಸಬೇಕಾದ ದಿನಾಂಕ ಉತ್ತರಿಸಬೇಕಾದ ಸಚಿವರು ಕರ್ನಾಟಕ ವಿಧಾನ ಸಭೆ 3410 ಶ್ರೀ ಜಾರ್ಜ್‌ ಕೆ.ಜೆ. (ಸರ್ವಜ್ಞ ನಗರ) 23.03.2021 ಮಾನ್ಯ ಮುಖ್ಯಮಂತ್ರಿರವರು ಕ್ರ.ಸಂ. ಪ್ರಶ್ನೆ ಉತ್ತರ ಅ) '|ಸರ್ವೆಜ್ಜನಗರ ವಿಧಾನೆಸೆಭಾ | ಕಸಬಾ ಹೋಬಳಿ, ನಾಗವಾರ ಗ್ರಾಮದ ಸರ್ವೆ ನಂ. 2415, ಕ್ಷೇತ್ರದ ವಾರ್ಡ್‌-23 | 24/6, 24/7A ,. 24/7B, 24/8, 25, 26/1, 26/2, 26/3B, ನಾಗವಾರದಲ್ಲಿ ವೈಯಾಲಿಕಾವಲ್‌ | 33/], 34/1, 34/2, 35/1, 35/3 ರಿಂದ 9, 37/2, 3713, ಹೌಸಿಂಗ್‌ ಸೊಸೈಟಿಗೆ | 37/6, 38/1, 48/B, 49/3, 50/4, 51/2, 52/1 ,76/3A, ಸಂಬಂಧಪಟ್ಟಂತೆ ಬಡಾವಣೆ | 75/3 ,77/3 ರಿಂದ? , 78/2, 78/6, 79, 81/l, 85/8, 86, 871, ರಚಿಸಲು ಯಾವ ಯಾವ ಸರ್ವೆ | 7/2 87/28, 87/2C ,87/2D, 87/3, 87/4 ಮತ್ತು 885 ನಂಬರ್‌ಗಳಿಗೆ ಸರ್ಕಾರದ | ರಲ್ಲಿನ 98ಎಕರೆ 21 ಗುಂಟೆ ವಿಸ್ತೀರ್ಣದ ಪ್ರದೇಶಕ್ಕೆ ದಿನಾಂಕ ಯಾವ ಇಲಾಖೆಯಿಂದ | 30/09/2003 ರಂದು ಕಾರ್ಯಾದೇಶವನ್ನು ನೀಡಲಾಗಿರುತ್ತದೆ. ಅಧಿಕೃತವಾಗಿ ಅನುಮತಿ | ಸದರಿ ಬಡಾವಣೆ ನಕ್ಷೆಯನ್ನು ಅನುಬಂಧದಲ್ಲಿ ಒದಗಿಸಿದೆ. ನೀಡಲಾಗಿದೆ; ನೀಡಲಾಗಿದ್ದಲ್ಲಿ ಸಂಪೂರ್ಣ ವಿವರಗಳನ್ನು ನಕ್ಷೆಯೊಂದಿಗೆ ಒದಗಿಸುವುದು. ಆ) ಬಡಾವಣೆ ರೆಚಿಸಿದ್ದಲ್ಲಿ ಭೊವಿಶ್ಲೇಷಣೆ ವಿಸ್ತೀರ್ಣ 17 ತೇಕಡವಾರು ಸರ್ಕಾರದ ನಿಯಮಾನುಸಾರ ಚೆ.ಮೀ ಮೂಲಭೂತ ಸೌಕರ್ಯಗಳಗಾಗಿ |[ವಸೌಗಾಗಿ 199.258 45.55% ಎಷ್ಟು ಎಸ್ಟೀರ್ಣವನ್ನು ರ 61,499.46 15.42% ಕಾನೂನಾಗಿ (ಸರ್ವೆ | ರ್‌ ್‌ಪಧಗತ 51080 723% ನಂ.ವಾರು ಮತು ಪ ವಿಸೀರ್ಣಗಳೊಂದಿಗೆ Cd ss ps ರಸೆಗಳು 1,37,197.25 34.40% ಏವರಗಳನ್ನು ಒದಗಿಸುವುದು) ಧ್ಯ 395850 | T0000 ಬಡಾವಣೆ ನಕ್ಷೆಯಲ್ಲಿರುವ ವಿವರಗಳನ್ನು ಅನುಬಂಧದಲ್ಲಿ ಒದಗಿಸಲಾಗಿದೆ. ಇ) | ವೈಯಾಲಿಕಾವಲ್‌ ಹೌಸಿಂಗ್‌ ಸರ್ಕಾರದ ಅಧಿಸೂಚೆನೆ ಸಂಖ್ಯೆ ಯುಡಿಡಿ/18/ಎಂಎನ್‌ ಎಕ್ಸ್‌! ಸೊಸೈಟಿಗೆ ಸಂಬಂಧಪಟ್ಟಂತೆ | 2006, ಚೆಂಗಳೂರು ದಿನಾಂಕ 05/೧5/2007 ರಲ್ಲಿ ರಚಿಸಲಾಗಿರುವ ಬಡಾವಣೆಯ ವೈಯಾಲಿಕಾವಲ್‌ ಹೆಚ್‌.ಬಿ.ಸಿ.ಎಸ್‌ ಬಡಾವಣೆಯನ್ನು ಬೃಹತ್‌ ಉಸ್ತುವಾರಿ ಯಾವ ಇಲಾಖೆಯ ಜೆಂಗಳೂರು ಮಹಾನಗರ ಪಾಲಿಕೆ (ಬಿ.ಬಿ.ಎಂ.ಪಿ) ಗೆ ಮುಂದಿನ ವಿವರಗಳನ್ನು ಒದಗಿಸುವುದು. ಅಧೀನೆದಲ್ಲಿರುತ್ತೆದೆ; ಹಾಗೂ ನಿರ್ವಹಣೆಗಾಗಿ ಬಿ.ಡಿ.ಎ. ಯಿಂದ `ಹೆಸ್ತಾಂತೆರಿಸಲಾಗಿರುತ್ತದೆ. ಸದರಿ ಬಡಾವಣೆಯಲ್ಲಿ | ಹಾಗಾಗಿ ಕಟ್ಟಡಗಳ ನಿರ್ಮಾಣಕ್ಕಾಗಿ ಎನ್‌.ಓ.ಸಿ / ಮನೆಗಳನ್ನು ನಿರ್ಮಿಸಬೇಕಾದಲ್ಲಿ | ಪರವಾನಗಿಯನ್ನು ಬಿ.ಬಿ.ಎಂ.ಪಿ ವತಿಯಿಂದ -| ಯಾವ ಇಲಾಖೆಯಿಂದ | ಪಡೆಯಬೇಕಾಗಿರುತ್ತದೆ. ಪರವಾನಗಿ ಮತ್ತು ಎನ್‌.ಓ.ಸಿ ಪಡೆಯಬೇಕಾಗಿರುತ್ತದೆ; ಈ) ವೈಯಾಲಿಕಾವಲ್‌ ಹೌಸಿಂಗ್‌ ಸೊಸೈಟಿಗೆ ಸಂಬಂಧಪಟ್ಟಂತೆ ಸರ್ವೆ ನಂ. 76ಎ ರಲ್ಲಿ ಸಿ.ಎ ನಿವೇಶನಕ್ಕೆ ಎಷ್ಟು ವಿಸ್ತೀರ್ಣವನ್ನು ಕಾಯ್ದಿರಿಸಲಾಗಿದೆ. ಕಾಯ್ದಿರಿಸಲಾಗಿದ್ದಲ್ಲಿ ಹಾಲಿ ನಿವೇಶನ ವಾಸ್ಸುಸ್ಥಿತಿ ಮತ್ತು ಇದಕ್ಕೆ ಸಂಬಂಧಪಟ್ಟಂತೆ ನ್ಯಾಯಾಲಯದಲ್ಲಿ ಯಾವುದಾದರೂ ಹೂಡಿದ್ದಲ್ಲ ಒದಗಿಸುವುದು? ದಾವೆಗಳು ವಿವರಗಳನ್ನು ಬೆಂಗಳೊರು ಉತ್ತರೆ ತಾಲ್ಲೂಕು, ಕಸಬಾ ಹೋಬಳಿ, ನಾಗವಾರ ಗ್ರಾಮದ ಸರ್ಮೆ ನಂ.763ಎ ರಲ್ಲಿನ ಸಿ.ಎ-1 ನಿವೇಶನಕ್ಕಾಗಿ ವಿಸೀರ್ಣ 910.80 ಚ.ಮೀ ಕಾಯ್ದಿರಿಸಲಾಗಿದೆ. ಸದರಿ ಸಿ.ಎ ನಿವೇಶನದಲ್ಲಿ ಪ್ರಸ್ತುತ ಬಿಬಿಎಂಪಿ ರವರಿಂದ ಇಂದಿರಾ ಕ್ಯಾಂಟೀನ್‌, ನೀರಿನ ಟ್ಯಾಂಕ್‌ ಹಾಗೂ ಪೊಲೀಸ್‌ ಚೌಕಿ ನಿರ್ಮಿಸಲಾಗಿದೆ. ನಾಗವಾರ. ಗ್ರಾಮದ ಸರ್ವೆ ನಂ.763ಎ ಜಮೀನಿಗೆ ಸಂಬಂಧಿಸಿದಂತೆ ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ದಾಖಲಾಗಿದ್ದ ಡಬ್ರ್ಯೂ.ಪಿ.ನಂ.22219/2 ರ ಪ್ರಕರಣವು ದಿನಾಂಕ: 25.09.2014 ರ ಆದೇಶದಲ್ಲಿ ಇತ್ಯರ್ಥವಾಗಿರುತ್ತದೆ. : ನಅಇ 63 ಬೆಂಭೂಸ್ವಾ 2021 (ಬಿ.ಎಸ್‌. ಯಡಿಯೊರಪ್ಪ) ಮುಖ್ಯಮಂತ್ರಿ 4 99215.18 Porks/ Play Ground 6149946 ‘Civic Aminity 910.80 Sis 13419225 Tou 398829೨0 SITE ANALYSIS Dimension in Meter 5944೫1219. 1219x1828. Layout plun. approved. by: Authority: Meeting * vide Resolution No1£6/ 2014 Doped’ WORK. ORNFR APPROVED: BY COMMISSIONER > Vib 8ಂ.A/T. puedo \ Extent: 98A 21G | p ಹ fy pS SAV ch “BANGALORE DEVELOPMENT AUTHORIFY “WN PLANNING. 5 * SECTION Tehvidaih ’ Road, “K.P.Weat, | IN FAVOUR OF THB VYALIKAVAL HB.C.S ಕರ್ನಾಟಕ ವಿಧಾನ ಸಭೆ ಚುಕ್ಕೆ ಗುರುತಿಲ್ಲದ ಸದಸ್ಯರ ಹೆಸರು ಉತ್ತರಿಸುವ ದಿನಾಂಕ ಉತ್ತರಿಸುವವರು ಜಿ ಹ ಪಶ್ನೆ ಸಂಖ್ಯೆ RP 3412 ಶ್ರೀ ಜಾರ್ಜ್‌ ಕೆ.ಜೆ. (ಸರ್ವಜ್ಞವಗರ) 23-03-2021 ಮುಖ್ಯಮಂತ್ರಿಗಳು let p10 [© ಪಶ್ನೆ ತ್ತರ [6 ಬೃಹತ್‌ ಬೆಂಗಳೊರು `ಮಹಾನಗರ ಪಾಠಕಯ ವ್ಯಾಪ್ತಿಯಲ್ಲಿ ಒಟ್ಟು ಎಷ್ಟು ಉದ್ದದ ಮಳೆ ನೀರುಗಾಲುವೆಗಳು ಇರುತ್ತವೆ; ವಿವಿಧ ಮಾದರಿಯ ನೀರುಗಾಲುಖೆಗಳ ವಿವರಗಳೊಂದಿಗೆ ಮಾಹಿತಿಯನ್ನು ಒದಗಿಸುವುದು; ಮಳೆ ಬೃಹತ್‌ `ಚೆಂಗಳೊರು' ಮಹಾನಗರ ಪಾಶ್‌ಯ ನೀರುಗಾಲುವೆ ವಿಭಾಗದಲ್ಲಿ ಒಟ್ಟು 842.00 ಕಿ.ಮೀ ನೀರುಗಾಲುವೆಗಳಿದ್ದು, ಅದರಲ್ಲಿ 415.50 ಕಿ.ಮೀ ಪ್ರೈಮರಿ ನೀರುಗಾಲುವೆ ಹಾಗೂ 426.50 ಕಿ.ಮೀ ಸೆಕೆಂಡರಿ ನೀರುಗಾಲುವೆ ಇರುತ್ತದೆ. ಬೃಹತ್‌ ಉದ್ದದ ಉದ್ದ ದ ಉದ್ದ ದ 2019-20ನೇ ಸಾಲಿನಿಂದ ಇದುವರೆವಿಗೂ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಮಳೆ ನೀರುಗಾಲುವೆ ನಿರ್ವಹಣೆ ಮಾಡಲು ಸರ್ಕಾರದಿಂದ ನೀಡಲಾಗಿರುವ ಅನುದಾನವೆಷ್ಟು; (ವರ್ಷವಾರು, ವಿಧಾನಸಭಾ ಕ್ಷೇತ್ರವಾರು ವಿವರಗಳನ್ನು ಒದಗಿಸುವುದು). ಬೃಹತ್‌ ನೀರುಗಾಲುಮೆ ವಿಭಾಗದಲ್ಲಿ ಒಟ್ಟು 842.00 ಕಿ.ಮೀ ಉದ್ದದ ರಾಜಕಾಲುವೆಗಳಲ್ಲಿ 440.00 ಕಿ.ಮೀ ಉದ್ದದ ರಾಜಕಾಲುವೆಗಳನ್ನು ವೈಜ್ಞಾಭಿಕ ರೀತ್ಯಾ ಹೊಳೆತ್ತುವ ಮತ್ತು ಸುವ್ಯವಸ್ಥಿತಗೊಳಿಸುವ ಬಗ್ಗೆ ವಾರ್ಷಿಕ ನಿರ್ವಹಣೆ ಅಡಿಯಲ್ಲಿ ಮೂರು ವರ್ಷಗಳಿಗೆ ಟೆಂಡರ್‌ ಮುಖಾಂತರ ಮೆ॥। ಯೋಗ & ಕಂಪನಿ ರವರಿಗೆ ಗುತ್ತಿಗೆ ನೀಡಲಾಗಿದ್ದು, ಸದರಿ ನಿರ್ವಹಣಾ ಕಾಮಗಾರಿಗೆ ಒಟ್ಟು ರೂ.105.60 ಕೋಟಿಗಳನ್ನು ಮೂರು ವರ್ಷಗಳ ಅವಧಿಗೆ ಬಿಡುಗಡೆ ಮಾಡಲಾಗಿರುತ್ತದೆ. 2019-20 ರಿಂದ 2020-21ನೇ ಸಾಲಿನವರೆಗೆ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ ಮಳೆ ನೀರುಗಾಲುಜೆಗಳ ನಿರ್ಮಾಣಕ್ಕೆ ಕೈಗೊಂಡಿರುವ ಕಾಮಗಾರಿಗಳು ಯಾವುವು; ಇದರಲ್ಲಿ ಪೂರ್ಣಗೊಂಡಿರುವ ಕಾಮಗಾರಿಗಳು ಎಷ್ಟು ಬಿಡುಗಡೆಯಾಗಿರುವ ಅನುದಾನವೆಷ್ಟು; (ಸಂಪೂರ್ಣ ವಿವರಗಳನ್ನು ನೀಡುವುದು) | ಪ್ರಗತಿಯಲ್ಲಿರುತ್ತವೆ. 2019-20 ರಿಂದ 2020-21ನೇ ಸಾಲಿನವರೆಗೆ ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರದಲ್ಲಿ ಮಳೆ ನೀರುಗಾಲುವೆಗಳ ನಿರ್ಮಾಣಕ್ಕೆ 12 ಕಾಮಗಾರಿಗಳನ್ನು ನವನಗರೋತ್ಥಾನ ಯೋಜನೆಯಡಿಯಲ್ಲಿ ಕೈಗೊಳ್ಳಲಾಗಿದೆ. ಸದರಿ ಕಾಮಗಾರಿಗಳು ಈ ಕಾಮಗಾರಿಗಳಿಗೆ ರೂ.10.00 ಕೋಟಿಗಳ ಅನುದಾನವನ್ನು ಬಿಡುಗಡೆ ಮಾಡಲಾಗಿದ್ದು, ವಿವರವನ್ನು ಅನುಬಂಧ-1 ರಲ್ಲಿ ನೀಡಲಾಗಿದೆ. 2019-20 ರಿಂದ 2020-21ನೇ ಸಾಲಿನವರೆಗೆ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ ಮಳೆ ನೀರುಗಾಲುವೆಗಳು ನಿರ್ವಹಣೆ ಮಾಡಲಾಗಿರುವ ವಿವರಗಳು ಮತ್ತು ಬಿಡುಗಡೆಯಾಗಿರುವ ಮಾಹಿತಿಯನ್ನು ಒದಗಿಸುವುದು? ವರ್ಷವಾರು ಅನುದಾನವೆಷ್ಟು 2019-20 ರಿಂದ 2020-21ನೇ ಸಾಲಿನವರೆಗ್‌ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ 24.00 ಕಿಲೋಮೀಟರ್‌ ಉದ್ದದ ಮಳೆ ನೀರುಗಾಲುವೆಗಳನ್ನು ವಾರ್ಷಿಕ ನಿರ್ವಹಣೆ ಮೂಲಕ ನಿರ್ವಹಿಸಲಾಗುತ್ತಿದೆ. ಬಿಡುಗಡೆ ಮಾಡಲಾಗಿರುವ ಅನುದಾನದ ವಿವರವನ್ನು ಅನುಬಂಧ-1 ರಲ್ಲಿ ನೀಡಲಾಗಿದೆ. ಸಂಖ್ಯೆ: ನಅಅ 98 ಎಂಎನ್‌ವೈ 2021 (೪) ps ಮುಖ್ಯಮಂತ್ರಿ j% "ಲ KF) BENE ೨ು/೯ಹತಸ್ಲ. ದಂ RUS a4 BRUHAT BANGALORE MAHANAGARA PALIKE Progress report pertaining to Executive Engineer East Zone Storm water drain for the Year 2019-20- GOK Action plan (Sarvagnanagar Constitue — — ಮಾ T — ———— % ನ, Stipulated Estimate Package Est |. | P | 7 2 $1 no Package No & Name Name of the Project! Work (SWD} Cost Lenght Ci Fender Cost | Nameof | Date of Work | dateof | Work I in lake in Km (Rs in Lakhs) (Rs in Lakhs) | Agency order Commpleti| Szatus il | L onon | Remodelling of Storm water drain H-301 (Selected | 1 |Bits Wrom Hennur main road to loin H-300 (Near 100 0.249 BDA Complex road HBR Layout Ward 24 T PT ರಾ he | Construction of RCC Retaining wall to SWD H-300 in 2 HBR Layout Selected portions in HBR Layout Ward| S000 | 0.041 24 i | | | | Kemoticlling of Storm water drain H-400 trom | | 1 3 [Banasawdi Fire station 10 80 road K nagar) 50.00 0.05 ] No.27 _ K oo _ r rater drain 7th B wy Joi Fe ccc | 4 ng of Storm watcr drain 7th B main to Join H 50.00 0.05 I _[tOOncar fire station ) in Ward No.27 Mp KR 3 Construction/Remodelling of | Remodelling of Storm wal cted bits of 5 mary, Secondary drain Storm} 5 |Kammanahalli main road to Kalyananagar in Ward 0.17 ಧು water drains, culverts, bridges __No.27 A ಎ N 18 —l 3 3 § | and allied works (27 works) p [Remode ling of Storm water drain H-400 in OMBR 50.01 Oi 2867.00 2572.00 3 17-07-2020 | > Wag i 4 2. pi under CMNNY scheme in East I Wap NO2T tl 5 | Zone 7 Remodelling of Storm water drains in Ward No.29 | 50.00 0.124 5 _ Re 2 | Remodelling and Jacketting in delabidatcd protions of a | = | i Ha ps 00.0 0. 8 k; SWD H-400 in Sarvagnanagar Constitucncy 10000 097 « L — ನ್‌ Fe F ಧ | | | 9 Remode ling 0! SED walls y and protection wall 100.00 0.208 | construction in Sarvagnanagar Constimency . [ py \ Providing Chainlink fencing and protection works to | =| ' 10 J, A 100.00 0.72 | SWD walls in Sarvagnanagar Constituen | | ನ Fo P MOT: R g ka “| 1 Providing Major Bridges at critical junctions and 100.00 0.015 | desilting of SWD in Sarvagnanagar C. “onstiluency Wy Providing concrete Jacket walls a deep SwD/ | | | 12 Japproaching Takes and water bodies in Sarvagnanagar| 200.00 0.45 | _ NK Constituency R | _ | i EE GRAND TOTAL 1000.00 | 2.65 [ | I etl q FS [3 [C3 bar eee It i ©1 CSS CS ix slg gs] US GOSS pen Sr 7 RE % “© wt Rp: pA ek 1 | f Ia FA ow AW 2 [es Fs ಬು i UD A ಕ ಶಿ HR Mal 4 ಸ Fa) [23 SRN j UE el el ಲ 61 e Ry Cl poked P| } [3 PS NF Soho =U 1 © | = j GTS 4 £85 |g SSS PS dy ಶತ 'ಜಕ್ಲಿಕ್ಲೆಡ ಜೋ, ೩8 | mnt IN) ast SAS ರ BEE | "elds gC Ba ಹಲಗ A ಸ್‌ wl 2 ನೆ ವ; ಶೀ ಸ್ತತ ಸ ಲ ಕಕ ಹಟ, @ ಬ NT bE LG Sy ache UK ಇ ಥೆನ್ಸನ | Oo oy ೬9 ಕನಶಳ್ಳ 6° | ಕ Gy ಸಿ ಬಟ್ಟಿ A pi % El ST “sy, 1 30 ರಲ್ಲಲ ಶ್ಯಳ EET ep [o) R gy 4 Ks 8 Lae [) el [st & (g ps, pe [2 | ph & TE 3 4 ಮು i | E) Rl p34 pe ಕ್ಲ [ pl g $ | [a ಸಿ i a gd XR | l td Ua HE | —- | SEES i | UV NGG [38 ಬು ಬDಜಬಪ ಹ 8] 6 ' ಹವ ob © lg y ke} i 8 2S Hadi gaS ed 1 6s; ಜಿ p || 4 a “2 Aha [i w/o pl NE ಸಾ OO 4 [os nf f SWS ) Ne ಸ [3 ಲ 9) J 3 > Ww Hho agg BUCS pus [A ಈರಿನಯ್ಲನ್ಹಲಪತ್‌ ವ್ಸ Ag Y fd 5 @ tl, ave 3G [3K Fy 3 3 J > < ° | ಹ by 58 tl g ಬಡ್ಡಿ { 1 QBN G N 9 wo 5 ಜಿ " Rs ವ ಜಿ Met ©! 8 5 t PAN ಪ್ರಿ (4 PEN EE ಫ್‌ » EF PT 9 ಈ [8 NS UE UGE By € yf 59 lb Y 4 36] (@ 2 0g pi 4 ( y [e £ ak 3! [4 py) £ ಭಿ 2 (5 ಲ) 9 ೫ ರೇ , ; |S Sac 2% SRN Send } 4 ದಿ [e H : ಮ. 30% pl ಬಿ 1 j ಪ್ರಹ' 9 ೬ Fm % £ Fi ~ ೬ i 6% ಎ 4 J ಘಃ (ಈ TR, Ap TV ವ Eg BS ೫] ಫಲ | ea ಲಲಿ PUN f 2A Um > gD) | y ¢ el py; fg |0 NS (AoueoeA-A ‘lenyoy-y “uorues-S) ore pubee ದಿಜರ ನಿಜದ ಧ-ಲಿಂ೧ಬಣ ಕರ್ನಾಟಿಕ ವಿಧಾನ ಸಬಿ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 3431 ಉತ್ತರಿಸಬೇಕಾದ ದಿನಾಂಕ ಸದಸ್ಯರ ಹೆಸರು ಉತ್ತರಿಸುವ ಸಚಿವರು ಯುವ 23/03/2021 ಶ್ರೀ ರಘುಪತಿ ಭಟ್‌ ಕೆ. (ಉಡುಪಿ) ಸಬಲೀಕರಣ ಮತ್ತು ಕ್ರೀಡಾ ಹಾಗೂ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರು. Kk ಪ್ರಶ್ನೆ ಉತ್ತರ ಗ್ರಾಮೀಣ ಭಾಗದ ಕ್ರೀಡಾಪಟುಗಳಿಗೆ ಪೂರಕ ಅವಕಾಶ ಕಲ್ಪಿಸುವಲ್ಲಿ ಇಲಾಖೆ ಹಮ್ಮಿಕೊಂಡ ಕಾರ್ಯಕ್ರಮಗಳೇನು; ನೀಡಲಾಗಿದೆ. ಗ್ರಾಮೀಣ ಭಾಗದ ಕ್ರೀಡಾಪಮುಗಗ ಪೂರಕ | ಅವಕಾಶ ಕಲ್ಪಿಸುವಲ್ಲಿ ಇಲಾಖೆ ಹಮ್ಮಿಕೊಂಡ ಕಾರ್ಯಕ್ರಮಗಳ ವಿವರಗಳನ್ನು ಅನುಬಂಧ-೦1 ರಲ್ಲಿ ಗ್ರಾಮೀಣ ಬಾಗದ ಪ್ರತಿಭಾನ್ವಿತ ಕ್ರೀಡಾಪಟುಗಳನ್ನು ವಿಭಾಗವಾರು ಗುರುತಿಸಿ ಇವರು ರಾಜ್ಯ ಮತ್ತು ರಾಷ್ಟ ಮಟ್ಟದಲ್ಲಿ ಸ್ಪರ್ಧಿಸಲು ಇಲಾಖೆ ನೀಡುವ ಸವಲತ್ತುಗಳೇನು: ಕಳೆದ 2018 ರಿಂದ ಈವರೆಗೆ ಉಡುಪಿ ಜಿಲ್ಲೆಯ ಗ್ರಾಮೀಣ ಭಾಗದ ಎಷ್ಟು ಮಂದಿ ಕ್ರೀಡಾಪಟುಗಳು ರಾಜ್ಯ ಹಾಗೂ ರಾಪ್ಟೃ ಮಟ್ಟದಲ್ಲಿ ಪ್ರತಿನಿಧಿಸಿದ್ದಾರೆ, ಇವರಿಗೆ ಇಲಾಖೆ ನೀಡಿದ ಸವಲತ್ತುಗಳೇನು? (ವಿಭಾಗ, ಹೆಸರು, ವಿಳಾಸ ಸಹಿತ ಸಂಪೂರ್ಣ ವಿವರಗಳನ್ನು ಒದಗಿಸುವುದು. | ಗ್ರಾಮೀಣ ಭಾಗದ ಕೀಡಾಪಟುಗಳಿಗ ಸಂಥಟಿಕ ಟ್ರ್ಯಾಕ್‌, ಈಜುಕೊಳ ಮತ್ತು ಕ್ರೀಡಾ ಅಂಕಣಗಳನ್ನು ಉಚಿತವಾಗಿ ಬಳಸಲು ಅವಕಾಶ ಕಲ್ಪಿಸಲಾಗುತ್ತಿದೆ. ಅಧಿಕೃತವಾದ ರಾಷ್ಟ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಕ್ರೀಡಾಪಟುಗಳಿಗೆ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಅನುದಾನ ಸಂಹಿತೆ ನಿಯಮಾವಳಿ ಪ್ರಕಾರ ದಿನಭತ್ಯೆ, ಪ್ರಯಾಣಭತ್ಯೆ ಮತ್ತು ಕ್ರೀಡಾಗಂಟನ್ನು ಮಾನ್ಯತೆ ಪಡೆದ ರಾಜ್ಯ ಕ್ರೀಡಾ ಸಂಸ್ಥೆಯ ಮೂಲಕ ನೀಡಲಾಗುತ್ತಿದೆ ವಿವರಗಳನ್ನು ಅನುಬಂಧ-02 ರಲ್ಲಿ ನೀಡಲಾಗಿದೆ. ವೆ ಎಸ್‌ಡಿ-ಇಬಿಬಿ/77/2021. HL (ಡಾ।| ನಾ ಘೌಯಣ ಗೌಡ) ಯುವ ಸಬಲೀಕರಣ ಮತ್ತು ಪ್ರೀಡಾ ಹಾಗೂ ಯೋಜನೆ, ಕಾರ್ಯಕ್ರಮ ಸಂಯೋಜನ ಮತ್ತು ಸಾಂಖ್ಯಿಕ ಸಚಿವರು. ಅನುಬಂಧ-01 ಗ್ರಾಮೀಣಾ ಭಾಗದ ಕ್ರೀಡಾಪಟುಗಳಿಗೆ ಪೂರಕ ಅವಕಾಶ ಕಲ್ಪಿಸಲು ಸರ್ಕಾರವು ಹಮ್ಮಿಕೊಂಡಿರುವ ಕಾರ್ಯಕ್ರಮಗಳ ವಿವರಗಳು . ಕ್ರೀಡಾಶಾಲೆ/ನಿಲಯ: ಕ್ರೀಡಾ ವಸತಿ ಶಾಲೆ; ನಿಲಯಗಳಲ್ಲಿ ಪ್ರವೇಶ ಪಡೆಯುವ ಪ್ರತಿಭಾವಂತ ಯುವ ಕ್ರೀಡಾಪಟುಗಳಿಗೆ ಉಚಿ ಊಟೋಪಹಾರ, ವಸತಿ, ಕ್ರೀಡಾ ತರಬೇತಿ ಮತ್ತು ಕ್ರೀಡಾ ಸಮವಸ್ತ್ರ ಒದಗಿಸಲಾಗುತ್ತಿದೆ. ದೈಹಿಕ ಕ್ಷಮತಾ ಪರೀಕ್ಷೆಗಳಲ್ಲಿ ಹಾಗೂ ಕ್ರೀಡಾ ಕೌಶಲ್ಯ ಪರೀಕ್ಷೆ ಆಧಾರಿತವಾಗಿ 5ನೇ ತರಗತಿ ಮೇಲ್ಪಟ್ಟ ಕ್ರೀಡಾಪಟುಗಳಿಗೆ ಆಯ್ಕೆ ಪ್ರಕ್ರಿಯೆ ನಡೆಸಿ, ಪ್ರವೇಶಾವಕಾಶ ಕಲ್ಪಿಸಲಾಗುತ್ತಿದೆ. ಗ್ರಾಮೀಣ ಕ್ರೀಡೋತ ವ: ಗ್ರಾಮೀಣ ಪ್ರದೇಶದಲ್ಲಿ ದೇಸಿ ಕ್ರೀಡೆಗಳನ್ನು ಸ್ಥಳೀಯ ಮಟ್ಟದಲ್ಲಿ ಪ್ರೋಡ್ಸಾಹಿಸಲು ಕಾರ್ಯಕ್ರಮಗಳ ಆಯೋಜನೆ. ಕ್ರೀಡಾ ವಿದ್ಯಾರ್ಥಿ ವೇತನ: ರಾಜ್ಯಮಟ್ಟದಲ್ಲಿ ಪದಕ ವಿಜೇತರಾಗಿ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ರೂ.10,000/- ವಿದ್ಯಾರ್ಥಿ ವೇತನ ನೀಡಿ ಪ್ರೋತ್ಸಾಹಿಸಲಾಗುತ್ತಿದೆ. ಶೈಕ್ಷಣಿಕ ಶುಲ್ಮ ಮರುಪಾವತಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದಿಂದ ಪ್ರತಿನಿಧಿಸಿ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಶೈಕ್ಷಣಿಕ ಶುಲ್ಕ ಮರು ಪಾವತಿ ಮಾಡಲಾಗುತ್ತಿದೆ. ನೆಗಡು ಪುರಸ್ಕಾರ: ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ವಿಜೇತರಾದ ಕ್ರೀಡಾಪಟುಗಳಿಗೆ ಕೆಳಕಾಣಿಸಿದಂತೆ ನಗದು ಪುರಸ್ಕಾರವನ್ನು ನೀಡಲಾಗುತ್ತಿದೆ. ಕುಸ್ಪಿ ಹಬ್ಬ: ಗ್ರಾಮೀಣಾ ದೇಸೀ ಕ್ರೀಡೆಯಾದ ಕುಸ್ಲಿಯನ್ನು ಉಳಿಸಿ ಬೆಳೆಸಲು ಹಾಗೂ ಎಳೆಯ ಹಂತದಲ್ಲಿಯೇ ಪ್ರತಿಭೆಗಳನ್ನು ಗುರುತಿಸಲು ಕುಸ್ತಿ ಹಬ್ಬವನ್ನು ಹಮ್ಮಿಕೊಳ್ಳಲಾಗುತ್ತಿದೆ. ಏಕಲವ್ಯ ಪ್ರಶಸ್ತಿ : ರಾಷ್ಟ್ರೀಯ ಮಡ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ರಾಜ್ಯವನ್ನು ಪ್ರತಿನಿಧಿಸಿ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಏಕಲವ್ಯ ಪ್ರಶಸ್ತಿ ನೀಡಲಾಗುವುದು. ಜೀವಮಾನ ಸಾಧನೆ ಪ್ರಶಸಿ ; ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳಿಗೆ ತರಬೇತಿ ನೀಡಿದ ರಾಜ್ಯದ ತರಬೇತುದಾರರಿಗೆ ಅವರ ಜೀವಮಾನ ಸಾಧನೆಗೆ ಪ್ರಶಸ್ತಿ ನೀಡಲಾಗುವುದು. ಕರ್ನಾಟಕ ಕ್ರೀಡಾರತ್ನ ಪ್ರಶಸಿ: ದೇಸೀ ಗ್ರಾಮೀಣ ಕ್ರೀಡೆಗಳಲ್ಲಿ ವಿಶೇಷ ಸಾಧನೆ ಮಾಡಿದ ರಾಜ್ಯದ ಗ್ರಾಮೀಣ ಕ್ರೀಡಾಪ್ರತಿಭೆಗಳಿಗೆ ಕರ್ನಾಟಕ ಕ್ರೀಡಾರತ್ನ ಪ್ರಶಸ್ಟಿ ಹಾಗೂ ನಗದನ್ನು ನೀಡಿ ಗೌರವಿಸಲಾಗುವುದು. ಪರಿಶಿಷ್ಟ ಜಾತಿ ಮತ್ತು ಪಂಗಡದ ಸಾಧಕ ಕ್ರೀಡಾಪಟುಗಳಿಗೆ ವಿಶೇಷ ನಗದು ಪುರಸ್ಕಾರ.ಪರಿಶಿಷ್ಟ ಜಾತಿ ಮತ್ತು ಪಂಗಡದ ಸಾಧಕ ಕ್ರೀಡಾಟುಗಳಿಗೆ ವಿಶೇಷ ನಗದು ಪುರಸ್ಕಾರ ವಿತರಿಸಲಾಗುತ್ತಿದೆ. ಅಂತಾರಾಷ್ಟ್ರೀಯ, ರಾಷ್ಟ್ರೀಯ ಮ್ತು ರಾಜ್ಯಿ ಮಟ್ಟದ ಕ್ರೀಡಾಕೂಟಗಳ ಪದಕ ವಿಜೇತರಿಗೆ ಕ್ರಮವಾಗಿ ತಲಾ ರೂ.5.00, 3.00 ಮತ್ತು 1.೦೧ ಲಕ್ಷಗಳ ನಗದು ಪುರಸ್ಥಾರ ನೀಡಲಾಗುತ್ತಿದೆ. ಸಿ.ಎಂ.ದಸರಾ ಕಪ್‌; ನಾಡಹಬ್ಬ ದಸರಾ ಅಂಗವಾಗಿ ಇಲಾಖೆಯ ವತಿಯಿಂದ ಪ್ರತಿ ವರ್ಷ ದಸರಾ ಕ್ರೀಡಾಕೂಟವನ್ನು ತಾಲ್ಲೂಕು, ಜಿಲ್ಲಾ, ವಿಭಾಗ ಮತ್ತು ರಾಜ್ಯಮಟ್ಟದವರೆಗೆ ಯಾವುದೇ ವಯೋಮಿತಿ ಇಲ್ಲದೇ ಮುಕ್ಕ ಕ್ರೀಡಾಕೂಟವನ್ನು ಆಯೋಜಿಸಲಾಗುತ್ತಿದೆ. ಡ್‌ ಮಾನ್‌ Scholarhsip 2018-19 - SINo W) Name Game District _| Amount | [ 1 | Jeevitha Athletics udupi A 2 Keerthana S Athletics udupi 10000 3 HR Rakshitha Athletics | udupi 10000 4 Rashmita | Athletics udupi 10000 5 ಮ. Purnima V Athtetics udupi | 10000 6 J Jyothika Athletics udupi 10000} 7 Ankitha 1 Athletics udupi ll 10000 [ 8 Yashas Athletics udupi 1 10000 9 Vidyashree Athletics udupi 10000 [10 Dheenya T Kabaddi udupi | 10000] R 11 | Shravya R Anchan Kabaddi udupi 10000 L_ 12 [Sneha Padubidrri Kabaddi udupi 10000 13 Unnati H Putran Kabaddi udupi 10000 14 Karate udupi 1 A 15 | ShrutiSPoojary Karate udupi 10000] 16 Mohammed Karate 4 udupi IN 10000 Shahad 17 Darshan wi Throwbal | “dup 10000 | 18 Gowthami Throwball udupi iy 10000 i) Sachin Kumara pT udupi | 10000 L 20 Roshan K. Throwball __ Udupi Wi 10000 21 Manjunatha | Throwball udupi 10000 22 Pavan Throwball udupi 10000 23 | Meghna Throwball udupi [—0000 ia 24 T MANASA Throwball | —“udupi Hi 10000 25 Rakshitha Throwball _udupi | 10000] 26 | Prithw Throwball udupi | 10000 Vaishnavi G | 27 | _ suvarna | Throwball Wdupi 1 ಸ 28 Shravya R BN Throwball _ udupi § 10000 29 | SharanyaR Throwball udupi 10000 30 Riston Cresta Throwball udupi 10000 / 3 Sujit S Poojary Throwball udupi | 10000 32 | VilayalakshmiS Throwball udupi 10000 Poojary Bl _ 33 _| AyushR Shetty Badminton udupi 10000 Schoolership of 2019-20 _ Sl. No. | Name Game ] District Amount 1 | Akhilesh | Athletics Udupi i 10000, L 2 ( Nihal N Shetty Chess Udupi 10000, 3 ದ Table Tennis Udupi 10000 Shashidhar 4 Gourav [Volley Bal Udupi] 10000| 5 Shirish Chess Udupi 10000 6 Yashaswi Chess T Udupi 1 0000 | 7 Chandrika Athletics Udupi | 10000 )] 8 Divaya Chess Udupi 10000 Fecrihembersment of 2018-19 - MS SI. No. Name I Game District Amount 1 Hasan A. Athletics | Udupi 1480 2 Rohit Athletics Udupi 1040 3 Abhin B. Devadiga Athletics Udupi 12421 4 Rohan R. Kotyan | Athletics Udupi 17100 Glancia Ashma F ¥ 5 Pinto Badminton Udupi 55960 6 | Slanceish Ashley | gaqminton Udupi 49000 Pinto [4 Manoj | Volleyball Udupi 2486 2019-20 FEE REIMBURSMENT Sl.No Name Game District out {Rs.} 1 Abhin B Devadiga Athletics Udupi 29510 2 Ganesh S Athletics... - Udupi 30000 3 Shamape gad Badminton Udupi 37500 Kidiyur CASH AWARD 2018-19 SINo Name Game District Amount 3 Pavitra Athletics Udupi 15000 p Hassan A Athletics Udupi 15000 3 Rohit Athletics Udupi 30000 4 Vivek Kamat K Weight Lifting Udupi 50000 5 | Manjunath Marati | Weight Lifting Udupi 100000] 6 Manish Athletics Udupi 100000] 7 Vishwanth B Powrlifting Udupi 215000 | Cash Award 2019-20 | SI No Name Game District Amount 1 Anup D Costa Volley Ball Udupi 50000 Cash Award 2020-21 SI No Name Game District Amount Year yi Abhin B Devadiga Athletics Udupi 50000] 2017 2 Abhin B Devadiga Athletics Udupi 75000] 2019 3 Abhinaya Shetty Athletics Udupi 200000] 2019 4 Karishma S Sanil Athletics Udupi 100000] 2017 3 Karishma S Sanil Athletics Udupi 40000] 2019 6 Keerthana S Athletics Udupi 25000] 2019 ¥ Manjunath Marati | Weight Lifting Udupi 150000| 2018 8 Prajna K Athletics Udupi 15000| 2017 9 Prajna Kodavoor Volley Ball Udupi 25000| 2017 10 Pratheeksha K Volley Ball Udupi 25000| 2017 11 Priyanka U Volley Ball Udupi 25000] 2017 NNR Rakshith Athletics Udupi 15000| 2019 13 Shreya | volley Ball Udupi 25000| 2017 14 Shridevi Athletics Udupi 15000| 2017 ಚುಕೆ, ಗುರುತಿಲ್ಲದ ಪ್ರಶ್ನೆ ಸಂಖ್ಯೆ : ಉತ್ತರಿಸಬೇಕಾದ ದಿನಾ೦ಕ ಸದಸ್ಯರ ಹೆಸರು ಉತ್ತರಿಸುವ ಸಚಿವರು ಕರ್ನಾಟಿಕ ವಿಧಾನ ಸಬೆ 3435 23/03/2021 ಶ್ರೀ ರಘುಪತಿ ಭಟ್‌ ಕೆ. (ಉಡುಪಿ) ಯುವ ಸಬಲೀಕರಣ ಮತ್ತು ಕ್ರೀಡಾ ಹಾಗೂ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರು. pe ಫೆ. ಸಂ. ಪ್ರಶ್ನೆ ಉತ್ತರ ಅ) ಯುವಕ ಪರಿಕರಗಳನ್ನು ಪಡೆಯುವಲ್ಲಿ ಮಾನದಂಡಗಳೇನು , ಸಂಘಗಳು ಒಳಗೊಂಡ ಕ್ರೀಡಾ ಕಿಟ್‌ ಇರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಯುವಕ ಸಂಘಗಳಿಗೆ ಯುವ ಚೈತನ್ಯ ಯೋಜನೆ ಅಡಿಯಲ್ಲಿ ಗ್ರಾಮದಲ್ಲಿ ಯುವಜನರನ್ನು ಕ್ರೀಡಾ ಚಟುವಟುಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡಲು ಸಂಘಗಳಿಗೆ ಅಗತ್ಯ ಕ್ರೀಡಾ ಕಿಟ್‌ ಗಳನ್ನು ನೀಡಲು ಕೆಳಕಂಡ ಷರತ್ತುಗಳನ್ನು ನಿಗದಿಪಡಿಸಲಾಗಿದೆ :- * ಯುವ ಸಂಘಗಳು ಕನಿಷ್ಠ 25 ಯುವಜನರು ಸದಸ್ಯರನ್ನಾಗಿ ಹೊಂದಿರಬೇಕು. ಸದಸ್ಯರ ವಯೋಮಿತಿಯು 18 ವರ್ಷದೊಳಗಿರಬೇಕು. » ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಮಾನ್ಯತೆ ಪಡೆದಿರಬೇಕು. * ಯುವ ಸಂಘಗಳು ಇಲಾಖೆಯಿಂದ ಮಾನ್ಯತೆ ಪಡೆಯಲು ಸಂಘಗಳ ನೊಂದಣಿ ಕಾಯ್ದೆಯಡಿ ಸೊಂದಣಿ ಕಡ್ಡಾಯವಾಗಿರುವುದಿಲ್ಲ. * ಯುವ ಸಂಘಗಳು ಕಡ್ಡಾಯವಾಗಿ ಕ್ರಿಯಾಶೀಲವಾಗಿರಬೇಕು. *. ಎಲ್ಲಾ ರಿಂದ 35 ಆ) ಕಳೆದ 2018 ರಿಂದ ಈವರೆಗೆ ಉಡುಪಿ ಜಿಲ್ಲೆಯಲ್ಲಿ ಎಷ್ಟು ಯುವಕ ಸಂಘಗಳಿಗೆ ಕಿಟ್‌ ವಿತರಿಸಲಾಗಿದೆ ? (ಹೆಸರು, ಸಹಿತ ಸಂಪೂರ್ಣ ವಿವರಗಳನ್ನು ಒದಗಿಸುವುದು) ವಿವರಗಳನ್ನು ಅನುಬಂಧದಲ್ಲಿ ನೀಡಲಾಗಿದೆ. ವೆ ಎಸ್‌ಡಿ-ಇಬಿಬಿ/78/2021. i ೫ (ಡಾ।| ನ್ರಾರಾಯೆಣ ಗೌಡ) ಯುವ ಸಬಲೀಕರಣ ಮತ್ತು ಕ್ರೀಡಾ ಹಾಗೂ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರು. ಉಡುಪಿ ಜಿಲ್ಲೆಯಲ್ಲಿ ಕಳೆದ 2018-19 ನೇ ಸಾಲಿನಲ್ಲಿ ಯುವಚ್ಛತನ್ಯ ಯೋಜನೆಯಡಿ ಕ್ರೀಡಾಕಿಟ್‌ ಗಳನ್ನು ವಿತರಿಸಿದ ವಿವರ: ಅನುಬಂಧ ಯುವ ಸಂಘಗಳ ವಿದರ ಯಾರ್ಡ್‌ ಫ್ರೆಂಡ್ಸ್‌ ಉಳಿಯಾರಗೋಳಿ ಕರಾವಳಿ ಯುವಕ ವೃಂದ, ಹೆಜಮಾಡಿ ನ್ಯೂಸಾಗರ್‌ ಸ್ಪೋರ್ಟ್ಸ್‌ ಕ್ಲಬ್‌ ಕಾಪು ವಾಸುಕಿ ಕ್ರೀಡಾ & ಸಾಂಸ್ಕೃತಿಕ ಕಲಾಸಂಘ, ಹಿರಿಯಡ್ಕ ಸೃಸ್ಟಿಕ್‌ ಕಲಾ ಸಂಘ ಕಟಪಾಡಿ ನಂದಿಕೇಶ್ವರ ಯುವಕ ಮಂಡಲ, ಸಸಿಗೋಳಿ ಫ್ರೆಂಡ್ಸ್‌ ಕೊಂಡಾಡಿ ಹೊಯ್ದಳ ಫ್ರೆಂಡ್ಸ್‌ ಕಳೂರು | ಏಕದಿನ ಗಣೇಶೋತ್ಸವ ಸಮಿತಿ ಕರಂಬಳ್ಳಿ ಗೆಳೆಯರ ಬಳಗ ಕಳ್ಲೂರು ನೇತಾಜಿ ಸೇವಾ ವೇದಿಕೆ ನಾಲ್ಕೂರು ಭ್ರಾಮರಿ ಯುವಕ ಮಂಡಲ, ನೈಲಾಡಿ ಸಾಧನಾ ಯುವಕ ಮಂಡಲ, ಕೆಮ್ದೂರು ಬಸವೇಶ್ವರ ಯುವಕ ಮಂಡಲ, ಬ್ಯಾಟರಹಕ್ಸು ಚೇತನಾ ಯುವತಿ ಮಂಡಲ, ಕೊಡ್ಡಾಡಿ ಅಂಬೇಡ್ಕರ್‌ ಯುವಕ ಮಂಡಲ, ಮೇಲ್‌ಗಂಗೊಳ್ಳಿ ಕರಾವಳಿ ಯುವಕ ಮಂಡಲ, ಬೀಜಾಡಿ ಅಮೃತ ಯುವತಿ ಮಂಡಲ, ಮೇಲ್‌ಗಂಗೊಳ್ಳಿ ಚೆನ್ನಬಸವೇಶ್ವರ ಯುವಕ ಮಂಡಲ, ನಾಯಕ್‌ವಾಡಿ ಅಜೇಯ ಯುವಕ ಮಂಡಲ, ಮಾರ್ಡಿ ಕೊಡ್ಡಾಡಿ ಸಿದ್ದೇಶ್ವರ ಮರಾಟಿ ಕ್ರೀಡಾ ಸಂಘ ಹೊಸಂಗಡಿ ಕೀರ್ತಿ ಸ್ಫೋರ್ಟ್ಸ್‌ ಕ್ಷಬ್‌ ಯಡ್ಡರೆ ಮಾರನ ಮನೆ ಮಿತೃ ಮಂಡಲಿ ತಲ್ಲೂರು ಮಹಾವಿಷ್ಣು ಯುವಕ ಮಂಡಲ ಹರೆಗೋಡು ದುರ್ಗಾ ಪರಮೇಶ್ವರಿ ಯುವಕ ಮಂಡಲ ಕುಳ್ಳುಂಜೆ ಕೊರಗ ತನಿಯ ಯುವ ಕಲಾ ವೇದಿಕೆ ಕುಂದಾಪುರ ಚೇತಕ್‌ ಯುವಕ ಮಂಡಲ ಹಿರಿಯಂಗಡಿ ಚೈತನ್ಯ ಮಿತ್ಯ ಮಂಡಳಿ ಹಾಳೆಕಟ್ಟೆ ಪರಸ್ಪರ ಯುವಕ ಮಂಡಲ, ಈದು ಕಾರ್ಕಳ ಉಡುಪಿ ಜಿಲೆಯಲ್ಲಿ ಕಳೆದ 2019-20 ನೇ ಸಾಲಿನಲ್ಲಿ ಯುವಚ್ಛೈತನ್ಯ ಯೋಜನೆಯಡಿ ಕ್ರೀಡಾಕಿಟ್‌ ಗಳನ್ನು ವಿತರಿಸಿದ ವಿವರ: ಯುವ ಸಂಘಗಳ ವಿವರ ಸಪಪೇತನ ಯುವಕ ಮಂಡಲ, ಕಟ್ಟೆಗುಡ್ಡ ಸಹೋದರ ಯುವಕ ಮಂಡಲ, ಹನುಮಂತ ನಗರ ಯುವ ವಿಚಾರ ವೇದಿಕೆ ಉಪ್ಪೂರು ತೆಂಕನಿಡಿಯೂರು ಸ್ಫೋರ್ಟ್ಸ್‌ ಕ್ಲಬ್‌ ಕರಂಬಳ್ಳಿ ಫ್ರೆಂಡ್ಸ್‌ ಶ್ರೀದೇವಿ ಯುವಕ ಮಂಡಲ, ಕಕ್ಕುಂಜೆ ಯುವಕ ಮಂಡಲ, ಕುರ್ಕಾಲು ಬೀಚ್‌ ಫ್ರೆಂಡ್ಸ್‌ ಹೆಜಮಾಡಿ ಶ್ರೀ ದುರ್ಗಾ ಮಿತೃಪ್ಯಂದೆ: ಕುಂಜೂರು ಸಾಧನಾ ಯುವಕ ಮಂಡಲ, ಕೆಮೂರು ಅಂಬೇಡ್ಕರ್‌ ಸೇವಾ ಸಮಿತಿ ಉಚ್ಚಿಲ ನಿನಾಯಕ ಯುವ ಮಂಡಲ, ಯಡ್ತಾಡಿ ಪಾಂಚಜನ್ಯ ಸಂಘ, ಹಂದಾಡಿ ಕ್ರಿಯೇಟಿವ್‌ ಯೂಥ್‌ ಕ್ಲಬ್‌ ಕೊಕ್ಕರ್ಣೆ ಮಲ್ಲಿಕಾರ್ಜುನ ಕುಡುಬಿ ಜನಪದ ಕಲಾಸಂಘ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್‌ ಕ್ಲಬ್‌, ಅಬ್ಬಸಡ್ಕ ಚೈತನ್ಯ ಮಿತ್ರ ಮಂಡಳಿ, ಕಲ್ಯ ಯುವಕ ಮಂಡಲ, ಸಾಣೂರು ಶಾಂತಿನಿಕೇತನ ಯುವವ್ಯಂದ, ಕುಚ್ಚೂರು ಯುವಕ ಮಂಡಲ, ಹನುಮಂತ ನಗರ ಮಹಾವಿಷ್ಣು ಯುವಕ ಮಂಡಲ, ಹರೆಗೋಡು ಧೂಮಾವತಿ ಯುವಕ ಮಂಡಲ, ಪುತ್ಲೂರು ಸ್ಪರ್ಣ ಯುವಕೆ ಮಂಡಲ, ಕಕ್ಕುಂಜೆ ಮಮತಾ ಕ್ರೀಡಾ ಸಂಘ, ಅಜೆಕಾರು ನಿಟ್ಟೂರು ಯುವಕ ಮಂಡಲ ಚೈತನ್ಯ ಯುವ ವೃಂದ ಹೆಬ್ರಿ ಯುವಕ ಮಂಡಲ, ಪೆರಂಪಳ್ಳಿ ನಿಸರ್ಗ ಫ್ರೆಂಡ್ಸ್‌ ಕ್ಲಬ್‌, ಮಂಚಿ ಯುವಶಕ್ತಿ ಯುವಕ ಮಂಡಲ, ಕಟ್ಕೆರೆ ಜಲದುರ್ಗಾ ಕ್ರೀಡಾ ಸಂಘ, ತೆಳ್ಳಾರು ಚೇತಕ್‌ ಯುವಕ ಮಂಡಲ, ಹಿರಿಯಂಗಡಿ —— ಕಿಂಗ್‌ ಸ್ಟಾರ್‌ ಶ್ರೀಡಾ ಸಂಘ, ಕುಕ್ಕುಂದೂರು ಕೀರ್ತಿ ಸ್ಪೋರ್ಟ್ಸ್‌ ಕ್ಲಬ್‌ ಯಡ್ಡರೆ | ಮಹಾಸತಿ ಫ್ರೆಂಡ್ಸ್‌ ಮಯ್ಯಾಡಿ ಸೇನೇಶ್ವರ ಕಲಾ & ಕ್ರೀಡಾ ಸಂಘ, ಬೈಂದೂರು a ಕರ್ನಾಟಕ ವಿಧಾನ ಸಭೆ ಕೇ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 3445 2. ಸದಸ್ಯರ ಹೆಸರು : ಶ್ರೀಬಂಡೆಪ್ಪ ಖಾಶೆಂಪುರ್‌. 3. ಉತ್ತರಿಸಬೇಕಾದ ದಿನಾಂಕ ; 23.03.2021. 4. ಉತ್ತರಿಸುವವರು : ಸಣ್ಣ ನೀರಾವರಿ ಸಚಿವರು. ಫ್‌ ಧ ಗಾದ — | ಬೀದರ್‌ ದಕ್ಷಿಣ ಕ್ಷೇತ್ರದಲ್ಲಿ ಅಂತರ್ಜಲ ಬೀದರ್‌ ದಕ್ಷಿಣ ಕ್ಷೇತ್ರದಲ್ಲಿ ಅಂತರ್ಜಲ ಕುಸಿಯುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಅಂತರ್ಜಲ ನಿರ್ದೇಶನಾಲಯದಿಂದ ಪ್ರತಿ ಮಾಹೆಯಾಸ ದಾಖಲಿಸಿದ ಬಾವಿ / ಕುಸಿಯುತ್ತಿರುವುದು ಕೊಳವೆಬಾವಿಗಳ ಅಂತರ್ಜಲ ಸ್ಥಿರ ಜಲಮಟ್ಟ ಮಾಪಸದಂತೆ 10 ವರ್ಷಗಳ (201 ರಿಂದ ಸರ್ಕಾರದ ಗಮನಕ್ಕೆ ಂ್ರಂರ ವರೆಗಿನ) ವಾರ್ಷಿಕ ಸರಾಸರಿ ಅಂತರ್ಜಲ ಸ್ಥಿರಮಟ್ಟದ ವ್ಯತ್ಯಾಸದಂತೆ ಬೀದರ್‌ ಫಾ ಜಿಲ್ಲೆಯ ದಕ್ಷಿಣ ಕ್ಷೇತ್ರದಲ್ಲಿ ಕುಸಿತ ಕಂಡು ಬಂದಿರುತ್ತದೆ. ವಿವರ ಈ ಕೆಳಗಿನಂತಿದೆ. ತಾಲ್ಲೂಕು 2011 2012 | 2013 | 2014 2015 | 20168 | 2017 | 2018 | 2019 | 2020 ಅಂತರ್ಜಲ ಸರಾಸರಿ | ಮಟ್ಟದ | ವ್ಯಾಸ (2011-2020) ಏರಿಕೆ | ಇಳಿಕೆ ಬೀದರ್‌ 9,30 12.76 1.66 10.94 | 16.16 15.73 ] 12.55 | 13.14 ian 2.84 ಚಿಟಗುಪ್ಪ | 12.45 | 125s | 10.60 | 13.65 | 7.25 | 16.4 | 16.21 | 17.48 | 19.80 | 15.00 | 2.54 ಬಂದಿದ್ದಲ್ಲ, ಅಂತರ್ಜಲ | ಸಣ್ಣ ನೀರಾವರಿ ಇಲಾಖೆಯು ಹೊಸಕೆರೆ, ಇಂಗುಕೆರೆ, ಚೆಕ್‌ ಡ್ಯಾಮ್‌, ಬಾಂದಾರೆ, ಬ್ರಿಡ್ಜ್‌ ಕೆಂ ವೃದ್ಧಿಸಲು ಸರ್ಕಾರ ಬ್ಯಾರೆಜೆ, ರೀಚಾರ್ಜ ಶಾಷ್ಟ್‌ ನಿರ್ಮಾಣ ಕಾಮಗಾರಿಗಳನ್ನು ಕೈಗೆತ್ತಿಕೊಂಡು ನೀರು ರೂಪಿಸಿರುವ ಶೇಖರಣೆ ಮಾಡಿ ನೀರಾವರಿ ಸೌಲಭ್ಯ ಕಲ್ಪಿಸುವ ಕ್ರಮ ಕೈಗೊಂಡಿರುತ್ತದೆ- ಇದರಿಂದ ಯೋಜನೆಗಳು ಪರೋಕ್ಷವಾಗಿ ಅಂತರ್ಜಲ ಮಟ್ಟ ಅಭಿವೃದ್ಧಿಯಾಗಲು ಸಹಕಾರಿಯಾಗಲಿದೆ. ಅಂತರ್ಜಲ ಯಾವುವು; ನಿರ್ದೇಶನಾಲಯದ ವತಿಯಿಂದ ಅಂತರ್ಜಲ ಅಭಿವೃದ್ಧಿ, ಸದ್ಭಳಕೆ ಮತ್ತು ಸಂರಕ್ಷಣೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ತಾಲ್ಲೂಕು / ಶಾಲಾ ಕಾಲೇಜು ಮಟ್ಟದಲ್ಲಿ ಜನ ಜಾಗೃತಿ ಶಿಬಿರಗಳನ್ನು ಆಯೋಜಿಸುವುದು, ಪಿಡಿಓ ಮತ್ತು ಇತರೆ ಲೈನ್‌ ಇಲಾಖೆಯ ಅಧಿಕಾರಿಗಳಿಗೆ ಕಾರ್ಯಗಾರವನ್ನು ಆಯೋಜಿಸುವುದು ಮತ್ತು ಹೋರ್ಡಿಂಗ್‌ ಗಳನ್ನು ಅಳವಡಿಸುವುದು ಹಾಗೂ ಮಾಧ್ಯಮಗಳ ಮೂಲಕ ಪ್ರಚಾರಗಳನ್ನು ಕೈಗೊಳ್ಳುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿರುತ್ತದೆ. ಈ ಯೋಜನೆಗಳು ee } | ; ಒದಗೆಸಲಾಗ | ಅಸುದಾನವಷು ಹಾಗೂ ; ಯೋಜನೆಗಳ ಅಸುಷ್ಠಾನ ಹೆಳೆದ ಮೂರು ಕ : ಕಳೆದ ಮೂರು ವರ್ಷಗಳಲಿ ಸಣ ನೀರಾವಿ ಇಲಾಖೆ ಈ | pS ಇ ರೂ.12.00ಲಕ ಅಂದಾಜು ವೆಚ್ಚದಲ್ಲಿ ಚೆಕ್‌ ಡ್ಯಾಂಗಳನ್ನು ನಿರ್ಮಿಸುವ | ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಸದರಿ ಕಾಮಗಾರಿಗಳಿಗೆ ರೂ : ಮಾಡಲಾಗಿದೆ. ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದಿಂದ “ಕೆರೆ ಸಂಜೀವಿನಿ ಯೋ ಒದಗಿಸಲಾದ ಅನುದಾನದಲ್ಲಿ, ರೂ.49.00 ಬಕ್ಷ ಅಂದಾಜು ಪೆಚ್ಚದಲ್ಲಿ 12 ಕೆರೆಗಳ ಹೊಳು | ತೆಗೆಯುವ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದ್ದು, ಈ ಪೈಕಿ ಇದುವರೆಗೆ 5 | ಕೆರೆಗಳಿಂದ ಹೂಳನ್ನು ಸ್ನು ತೆಗೆಯುವ ಕಾಮಗಾರಿಗಳನ್ನು ಪೂರ್ಣಗೊಳಿಸಿ ರೊ.॥8.77 ಲಕ್ಷ | ಪೆಚ್ಚೆ ಮಾಡಲಾಗಿದೆ. ಬಾಕಿ ಉಳಿದ 7 ಕೆರೆಗಳ ಹೂಳನು ್ಸು ತೆಗೆಯುವ ಕಾಮಗಾರಿಗಳ; ಳನ್ನು j | ಕೈಗೊಳ್ಳಬೇಕಾಗಿದೆ. ವಿವ ರಗಳನ್ನು ಅನುಬಂಧದಲ್ಲಿ ನೀಡಲಾಗಿದೆ. ಕಡತ ಸಂಖ್ಯ ಎದಿ ಎಲ್ಯ (ಜೆ.ಸಿ ಮಾಧುಸ್ವಾಮಿ) ಸಣ್ಣ ನೀರಾವರಿ ಸಚಿವರು. _ "8 ೧೮೦ ೧೯vovy 30 8c 00 ‘| ಔ ೧೮೫೧ ರಾಜಂ ೧8 | ೧೧ 8T-1T02 [s ‘98 ovovysuves v6 00° oreo Bu ೦ಬ! ಆಣಜಂor ೧g 'penescesce] 8TH | 9p "pa 0೫೦೮ Loops 9L'€ 00° Bu [I ಔಬಾಣಂಜ ೧2 ೧ಿಲೂಣ 81-4107 | [3 "98 ವಿಲಂಲyತಆಲಣ £e€ 00೪ areas Bx Aiea] cuamor pe ೧ಲೂಣ 8T-LT0z fs "92 ವಿಲಂಲysuey £6" 00° arco Br %enel Cewor p ೧೮೪೧ 8T-1102 1 1 SPI 00°TE1 Rn ¢ (ox © `ಇ೨ಂಜರ ಯಲ ಣ ಅಂಜ ಇ yeoev oak scyoos| (On 4% Hox) yosnousd peppeacro| BUCKS ಅಂತ (AR 00'S ಶಂಂಜಔ ope] ಬeoR-೭o1v ೧ಿಲಾಣ sruoc | ¢ Geox © "ಚತರ ಲಲ 6 ಪಂಜ 4 yew goek seroas] (08 ap pon) yosnsd Brome] BHC ~— ವಲಲ 3ಟ೮ S'SE 00'Sp Hoon Buel _ weoR-ToLy ವಿಲಾಣ 81-1102 ೭ (row [4 "ಚತ ow ap won| (ho ap sox) pees gosh soe] yc ಐಲಂಲy೨ಆ೮ 8v'0v 002೪ ಗೌಣ ೧ಜಕು (©) 30%] weoR-T0LY ೧೫ | 8l-Lio 1 [ 6 L $ [2 £ ೭ ] ಲು 8 ೨ — evo | euocy suse ೦೫ Mf Rom oo Re ಲಾ ಉಂ ore vogeucses 23%99 %p 28 sme | on ೧೬೮ ನಟಂಲಲಜಲ ಐಂಸಿಗ್ಯಗೆ ಅಂದ ೧೭೮೦೮ ಔಜ ಲಖೆಔ ೧೨೧೭೦೧ ಔಲಧುಸೆ ಆಗಲ ಎಂಬಣ ಔನಟ೨ಜದ ಲಂ ಬಧಂ ಸಿಂ $sppe %ox FR eBoy $0 oe (aT sone) amoger Epon F Res wekor gogmnede ವಿಧಾನಸಭೆಯ ಸದಸ್ಯರಾದ ಮಾನ್ಯ ಶ್ರೀ ಬಂಡೆಪ್ಪ ಖಾಶೆಂಪುರ್‌ (ಬೀದರ್‌ ದಕ್ಷಿಣ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 3445ಕ್ಕೆ ಅನುಬಂಧ ಕಳೆದ ಮೂರು ವರ್ಷಗಳಲ್ಲಿ ಬೀದರ್‌ ದಕ್ಷಿಣ ಕ್ಷೇತ್ರದಲ್ಲಿ ಅಂತರ್ಜಲ ವೃದ್ಧಿಸಲು ಸಣ್ಣ ನೀರಾವರಿ ಇಲಾಖೆಯಿಂದ ಕೈಗೊಳ್ಳಲಾದ ಕಾಮಗಾರಿಗಳ ವಿವರ ಕ್ರಸಂ ವರ್ಷ ತಾಲ್ಲೂಕು ಲೆಕ್ಕ ಶೀರ್ಷಿಕೆ ಕಾಮಗಾರಿಯ ಹೆಸರು ಅಂದಾಜು ಮೊತ್ತ ಮೆಚ್ಚ ಪ್ರಗತಿಯ ಹಂತ ಷರಾ | ಪೊರ್ಣಗೊಂಡಿಡ್‌7 ಪಈಗತಿಯಲ್ಲಿಡ i p] 3 4 3 [3 7 § 5 7 ಇ 5 ಒಟ್ಟು 20.00 18.77 [2019-2 ಬೀದರ ಕರ ಸಂಜೀವಿನಮನ್ಸ್‌ ಸಣ್ಣ ನಾರಾ 400 [OX ರ ಸಂಜನನ3ಹಾ ಯಾವನ ದಿನಾಂಕ 28-07-2020 ರಂದು 7 ಪಾದಕ ಕರ ಸಾಪಾವನ ನಾಗ ಸನ್ನ ನರಾವ್‌ ಈ 30 [A ಅಸುಮೋದನೆಯಾಗಿದ್ದು ಪ್ರಸ್ತುಶ ಕೆರೆಗಳಲ್ಲಿ ನೀರು ಸಂಗ್ರಹಣೆ ಇರುವುದರಿಂದ _ 3 ಕ ಸ 1 ಅಂದಾಜು ಪಟ್ಟಿ ತಯಾರಿಸಿ ಹೂಳೆತ್ತುವ 32020 ಜೀದರೆ ಸಂಜಾವಿನನರಾಡ ಆ: ಸಣ್ಣ 400 000 ಕಾಮಗಾರಿ ಕೈಗೊಳ್ಳಲು ನೀರಾವರಿ ಸಾಧ್ಯವಾಗಿರುವುದಿಲ್ಲ. ಕೆರೆಯಲ್ಲಿನ ನೀರು 4 2019-20 ಬೀದರ ಕರ್‌ ಸಂಜಾನಿನ"]ಪಾಶಾಂಷಾಕ ಸಣ್ಣ ನೀರಾವರಿ 4.00 0.00 ಬಳಕೆಯಾದ ನೆಂತರ ಮಾರ್ಚ- 1 ಕೆರೆ ಮೇ/2021 ಅವಧಿಯಲ್ಲಿ ಅಂದಾಜು ಜನನ್‌ ವಾಕ್‌ PA) [XD ಪಟ್ಟಿಗಳಿಗೆ ಮಂಜೂರಾತಿ ಪಡೆದು, ರೈತರ ನೀರಾವರಿ ಕೆರೆ ಸಹಭಾಗಿತ್ಕದಿಂದ ಕಾಮಾರಿಗಾರಿಗಳನ್ನು EE ಕೈಗೆತ್ತಿಕೊಳ್ಳಲಾಗುವುದು. 2019-20 ಸಂಜೀವಿನಿ |[ಚಾಂಗಲೆರೆ ಸಣ್ಣ ನೀರಾವರಿ 4.00 0.00 ಸಸ ಕೆರೆ 7090 ಚಿಟಗುಪ್ಪ ಕರ್‌ಸಂಜಾನಿನ|ಮಂಗಲಗಿ ಸಣ್ಣ ನೀರಾವರ 300 000 ಬ ಣ ಕೆರೆ ಬಾ —— — — 7 ಒಟ್ಟು 29.00 000 15 ಬೀದೆರ (ದ್ನೌಣ) ಕ್ನೇತ್ರದ ಒಟ್ಟು 181.00 132.92 ಕರ್ನಾಟಕ ವಿಧಾನ ಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 3446 ಉತ್ತರಿಸಬೇಕಾದ ದಿನಾ೦ಕ : 23/03/2021 ಸದಸ್ಯರ ಹೆಸರು ಶ್ರೀ ಬಂಡೆಪ್ಟ ಖಾಶೆ೦ಪುರ್‌ (ಬೀದರ್‌ ದಕ್ಷಿಣ) ಉತ್ತರಿಸುವ ಸಚಿವರು : ಯುವ ಸಬಲೀಕರಣ ಮತ್ತು ಕ್ರೀಡಾ ಹಾಗೂ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರು. pe ಪ್ರಶ್ನೆ ಉತ್ತರ ಅ) |ರಾಜ್ಯದಲ್ಲಿ ಯುವಕರ ಕಲ್ಯಾಣಕ್ಕಾಗಿ | ರಾಜ್ಯದಲ್ಲಿ ಯುವಕರ ಕಲ್ಯಾಣಕ್ಕಾಗಿ ಸರ್ಕಾರದ ಸರ್ಕಾರ ಇಲಾಖೆಯ ವತಿಯಿಂದ | ವತಿಯಿಂದ ರೂಪಿಸಿರುವ ಯೋಜನೆಗಳ ಯಾವ ಯಾವ ಯೋಜನೆಗಳನ್ನು | ವಿವರಗಳನ್ನು ಅನುಬಂಧದಲ್ಲಿ ನೀಡಲಾಗಿದೆ. ರೂಪಿಸಿದೆ; Ne 8 | ಆ) ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಕೆಳಕಾಣಿಸಿದಂತೆ ಅನುದಾನವನ್ನು ಒದಗಿಸಲಾಗಿದೆ:- ಕಳೆದ ಮೂರು ವರ್ಷಗಳಲ್ಲಿ ಇಲಾಖೆಯ ಕ ಮೊತ್ತ ಯೋಜನೆಗಳಿಗೆ ಒದಗಿಸಲಾಗಿರುವ , ವರ್ಷ (ರೂ.ಲಕ್ಷಗಳ ಅನುದಾನವೆಷ್ಟು ; i | ಲ್ಲಿ Yೆ 2018-19 16370.00 2. 2019-20 18640.64 |3| 202021 | 1158150 ಒಟ್ಟು | 46592.14 ಇ) ಇಲಾಖೆಯ ವಿವಿಧ ಯೋಜನೆಗಳಿಂದ ಕಳೆದ 2019-200 ನೇ ಸಾಲಿನಲ್ಲಿ ವಿವಿಧ ಪ್ರಯೋಜನವನ್ನು ಪಡೆದ ಯುವಕರ | ಯೋಜನೆಗಳಡಿ ಸುಮಾರು 825149 ಯುವಕರು ಸಂಖ್ಯೆ ಎಷ್ಟು ; ಪ್ರಯೋಜನವನ್ನು ಪಡೆದಿರುತ್ತಾರೆ. ಈ) | ಪ್ರಸಕ್ತ ಸಾಲಿನಲ್ಲಿ ಇಲಾಖೆಯ ವತಿಯಿಂದ ಯುವಕರ ಕಲ್ಯಾಣಕ್ಕಾಗಿ ಹೊಸ ಯೋಜನೆಯನ್ನು ರೂಪಿಸುವ ಇಲ್ಲ ಪ್ರಸ್ತಾವನೆ ಸರ್ಕಾರದ ಮುಂದಿದೆಯೇ? (ವಿವರ ನೀಡುವುದು) ಮೈಎಸ್‌ಡಿ-ಇಬಿಬಿ/80/2021. | ಕ ಯುವ ಸಬಲೀಕರಣ ಮತ್ತು ಕ್ರೀಡಾ ಹಾಗೂ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರು. ಅನುಬಂಧ ಯುವಕರ ಕಲ್ಯಾಣಕ್ಕಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ರೂಪಿಸಿರುವ ಯೋಜನೆಗಳ ವಿವರ ಹೊರತುಪಡಿಸಿ 29 ಜಿಲ್ಲಾ ಕೇಂದ್ರಗಳು ಹಾಗೂ 121 ತಾಲ್ಲೂಕು ಕೇಂದ್ರಗಳಲ್ಲಿ ಕ್ರೀಡಾಂಗಣಗಳನ್ನು ನಿರ್ಮಿಸಲಾಗಿದೆ. ರಾಜ್ಯದ 29 ಸ್ಥಳಗಳಲ್ಲಿ ಈಜುಕೊಳಗಳು ಹಾಗೂ 44 ಸ್ಥಳಗಳಲ್ಲಿ ಒಳಾಂಗಣ ಕ್ರೀಡಾಂಗಣಗಳನ್ನು ನಿರ್ಮಿಸಲಾಗಿದೆ. ಅಲ್ಲದೇ, ರಾಜ್ಯದ 14 ಸ್ಥಳಗಳಲ್ಲಿ ಆಧುನಿಕ ಸಿಂಥೆಟಿಕ್‌ ಅಥ್ಗೆಟಕ್ಸ್‌ ಟ್ರ್ಯಾಕ್‌ಗಳು ಹಾಗೂ 04 ಸ್ಥಳಗಳಲ್ಲಿ ಹಾಕಿ ಟರ್‌ಗಳನ್ನು ಅಳವಡಿಸಲಾಗಿದೆ. ೩ ನಗದು ಪುರಸ್ಕಾರ : ರಾಷ್ಟೀಯ ಮತ್ತು ಅಂತರ-ರಾಷ್ಟ್ರೀಯ ಮಟ್ಟದ ಕೀಡಾಕೂಟಗಳಲ್ಲಿ ವಿಜೀತರಾದ ಕ್ರೀಡಾಪಟುಗಳಿಗೆ ಕೆಳಕಾಣಿಸಿದಂತೆ ನಗದು ಪುರಸ್ಕಾರವನ್ನು ನೀಡಲಾಗುತ್ತಿದೆ. (ರೂ.ಲಕ್ಷಗಳಲ್ಲಿ) 3 ವಿವರ ಚಿನ್ನ ಬೆಳ್ಳಿ ಕಂಚು Aq * ಚ ಷ - ವ 1 | ಒಲಂಪಿಕ್ಸ್‌ 500.00 | 300.00 | 200.00 I ಏಷಿಯನ್‌ ಗೇಮ್ಸ್‌ | 2500 | 1500 | goo 3 | ಕಾಮನ್‌ ವೆಲ್‌ ಗೇಮ್ಸ್‌ 25.00 | 15.00 8.00 ವಲ್ಡ್‌ ಕಪ್‌/ಚಾಂಪಿಯನ್ಸಿಪ್‌ (ಭಾರತ| 5.00 3.00 2.00 4 | ಸರ್ಕಾರದಿಂದ ಅಂಗಿೀಕೃತವಾಗಿ ಭಾರತ | ತಂಡದ ಭಾಗವಾಗಿ ಪ್ರತಿನಿಧಿಸಿರಬೇಕು) 5 | ನಾಷನಲ್‌ ಗೇಮ್ಸ್‌ (ಪತಿ ನಾನ್ನ 3.00 2.00 ವರ್ಷಗಳಿಗೊಮ್ಮೆ ನಡೆಯುವ ಕ್ರೀಡೆಗಳು) 6 | ನಜಷನಲ್‌ ಚಾಂಪಿಯನ್‌ ಷಿಪ್‌ (ಒಲಂಪಿಕ್‌ 2.00 1.00 0.50 ಕ್ರೀಡೆಗಳಿಗೆ) |] » | ಜೂನಿಯರ್‌ ನ್ಯಾಷನಲ್‌ (ಒಲಂಪಿಕ್‌| 050 0.25 0.15 [| | ಕ್ರೀಡೆಗಳಿಗೆ 8 | ಸಬ್‌ ಜ್ಯೂನಿಯರ್‌ ನ್ಯಾಷನಲ್‌ (ಒಲಂಪಿಕ್‌ | 0.25 0.15 0.10 ಕ್ರೀಡೆಗಳಿಗೆ) | 3. ಏಕಲವ್ಯ ಪ್ರಶಸ್ತಿ : ರಾಷ್ಟೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯವನ್ನು ಪ್ರತಿನಿಧಿಸಿ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಏಕಲವ್ಯ ಪ್ರಶಸ್ತಿ ನೀಡಲಾಗುವುದು. 4. ಜೀವಮಾನ ಸಾಧನೆ ಪ್ರಶಸ್ಲಿ : ರಾಷ್ಟ್ರೀಯ ಮತ್ತು ಅಂತಾರಾಷ್ಟೀಯ ಮಟ್ಟದ ಕ್ರೀಡಾಪಟುಗಳಿಗೆ ತರಬೇತಿ ನೀಡಿದ ರಾಜ್ಯದ ತರಬೇತುದಾರರಿಗೆ ಅವರ ಜೀವಮಾನ ಸಾಧನೆಗೆ ಪ್ರಶಸ್ತಿ ನೀಡಲಾಗುವುದು. 2) pe 14. ಯುವ ಶಕ್ತಿ ಕೇಂದ್ರ : ಯುವಜನರ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಲು ಇಲಾಖಾ ಕ್ರೀಡಾಂಗಣಗಳ್ಲು, ಕ್ರೀಡಾ ವಸತಿ ನಿಲಯಗಳು ಮತ್ತು ಸರ್ಕಾರಿ ಕಾಲೇಜುಗಳಿಗೆ ಜಿಮ್‌ ಉಪಕರಣಗಳನ್ನು ಒದಗಿಸಲಾಗುವುದು. 15. ಯುವಜನ ಮೇಳ : ಯುವಜನರು ಜಾನಪದ ಕಲೆಯನ್ನು ಉಳಿಸಿ, ಬೆಳೆಸಲು ಪೂರಕವಾಗುವಂತೆ 17 ವಿವಿಧ ಪ್ರಕಾರಗಳ ಜನಪದ ಸ್ಪರ್ಧೆಗಳನ್ನು ಜಿಲ್ಲಾ, ವಿಭಾಗ ಮತ್ತು ರಾಜ್ಯ ಮಟ್ಟಿದಲ್ಲಿ ಆಯೋಜಿಸುವುದು. 16. ಯುವಜನೋತ್ಸವ: ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ವಿವಿಧ ಸಾಂಸ್ಕೃತಿಕ ಸೃರ್ಧೆಗಳನ್ನು ಆಯೋಜಿಸಿ, ರಾಜ್ಯ ಮಟ್ಟಿದ ವಿಜೇತರನ್ನು ಸ್ವಾಮಿ ವಿವೇಕಾನಂದರ ಜನ್ಮದಿನೋತ್ಸವದ ಅಂಗವಾಗಿ ನಡೆಯುವ ರಾಷ್ಟ್ರೀಯ ಯುವಜನೋತ್ಸವಕ್ಕೆ ನಿಯೋಜಿಸುವುದು. 17. ಯುವಜನ ಸಮ್ಮೇಳನ, ಕಾರ್ಯಾಗಾರ ಮತ್ತು ತರಬೇತಿ : ಯುವಜನರಿಗಾಗಿ ಜನಪದ ಕಲೆಗಳ್ಳು, ಸಾಂಸ್ಕೃತಿಕ ಸ್ಪರ್ಧೆಗಳ ಬಗ್ಗೆ ಹೆಚ್ಚಿನ ತರಬೇತಿ ನೀಡಲು ಯುವಜನ ಸಮ್ಮೇಳನ, ಕಾರ್ಯಾಗಾರ ಮತ್ತು ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. 18. "ಯುವ ಸ್ಪಂದನ'ಕಾರ್ಯಕ್ರಮ : ನಿಮ್ಮಾನ್ಸ್‌ ಸಂಸ್ಥೆಯ ಸಹಯೋಗದೊಂದಿಗೆ ಯುವಜನರ ಮಾನಸಿಕ ಆರೋಗ್ಯ ಸಂಬಂಧಿತ ವಿಷಯಗಳ ಕುರಿತು ಜಾಗೃತಿ ಕಾರ್ಯಕ್ರಮಗಳು ಹಾಗೂ ಆಪ್ತ ಸಮಾಲೋಚನಾ ಸೌಲಭ್ಯವನ್ನು ಒದಗಿಸಲಾಗುತ್ತಿದೆ. 19. ಮಾನ್ಯತೆ ಪಡೆದ ರಾಜ್ಯ ಕ್ರೀಡಾ ಸಂಸ್ಥೆಗಳಿಗೆ ಕ್ರೀಡಾಕೂಟಗಳ ಆಯೋಜನೆ, ತರಬೇತಿ ಶಿಬಿರಗಳ ಆಯೋಜನೆ ಹಾಗೂ ಕ್ರೀಡಾಕೂಟಗಳಿಗೆ ರಾಜ್ಯ ತಂಡದ ನಿಯೋಜನೆಗೆ ಅನುದಾನ ನೀಡಲಾಗುತ್ತಿದೆ. 20. ಯುವಜನರಿಗೆ ಸಾಹಸ ಕ್ರೀಡಾ ಪ್ರಶಿಕ್ಷಕರಾಗಲು ವಿವಿಧ ಹಂತಗಳ ತರಬೇತಿಯನ್ನು ನೀಡಲಾಗುತ್ತಿದೆ. 21, ರಾಷ್ಟೀಯ ಸೇವಾ ಯೋಜನೆ ಮೂಲಕ ಮವಿಮ್ನ್ಮಾನ್ಸ್‌ ಸಂಸ್ಥೆಯ ಸಹಯೋಗದೊಂದಿಗೆ ಜೀವನ ಕೌಶಲ್ಯ ತರಬೇತಿಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ವೈಎಸ್‌ಡಿ-ಇಬಿ'ಬಿ/80/2021 a ಹ ಕಬ್‌ ಚುಕ್ಕೆ ಗುರುತಿಲ್ಲದ ಪಶ್ನೆ ಸಂಖ್ಯೆ ಸದಸ್ಯರ ಹೆಸರು ಉತ್ತರಿಸಬೇಕಾದ ದಿನಾಂಕ ಉತ್ತರಿಸುವ ಸಚಿವರು ಕರ್ನಾಟಕ ಸ 3455 ಮಾನ್ಯ ರಾಜೇಶ್‌ ನಾಯಕ್‌ ಯು (ಬಂಟ್ನಾಳ) 23.03.2021 ಮಾನ್ಯ ಮುಖ್ಯಮಂತ್ರಿಗಳು ಪತ್ನಿ ಉತ್ತರ ಅ) ಕೆ.ಎಸ್‌.ಎಫ್‌.ನಿ ಯಿಂದ ಯಾವ ಯಾವ ಉದ್ಯಮಕ್ಕೆ ಉತ್ತೇಜನ ನೀಡಲು ಸಾಲ ನೀಡಲಾಗುವುದು; ಮಹಿಳೆಯರು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರು ಸಾಲ ಪಡೆಯಲು ಇರುವ ಮಾನದಂಡಗಳೇಮ; ಯಾವ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತದೆ; ಕರ್ನಾಟಕೆ ರಾಜ್ಯ ಹಣಕಾಸು ಸಂಸ್ಥೆ ಎಸ್‌ಎಫ್‌ಸಿ) ಯಿಂದ ಕರ್ನಾಟಕ ರಾಜ್ಯದಲ್ಲಿ ಅತಿ ಸಣ್ಣ, ಸಣ್ಣಿ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳಿಗೆ ಹಾಗೂ ಸೇವಾ ಘಟಕಗಳಿಗೆ ದೀರ್ಫಾವಧಿ ಸಾಲ ಸೌಲಭ್ಯ ನೀಡಲಾಗುತ್ತದೆ. 1. ಪರಿಶಿಷ್ಟ ಜಾತಿ / ಪಂಗಡದ ಉದ್ದಿಮೆದಾರರಿಗೆ ಬಡ್ಡಿ ಸಹಾಯಧನ ಯೋಜನೆ: ಪರಿಶಿಷ್ಟ ಜಾತಿ / ಪಂಗಡದ ಉದ್ದಿಮೆದಾರರು ಬಡ್ಡಿ ಸಹಾಯಧನ ಯೋಜನೆಯಡಿಯಲ್ಲಿ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ ಘಟಕಗಳಿಗೆ ಮತ್ತು ಸೇವಾ ಕ್ಷೇತ್ರದ ಉದ್ದಿಮೆಗಳ ಸ್ಥಾಪನೆಗೆ ಹಾಗೂ ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ಶೇ.4ರ ವಾರ್ಷಿಕ ಬಡ್ಡಿ ದರದಲ್ಲಿ ಅವಧಿಸಾಲವನ್ನು ನೀಡಲಾಗುತ್ತಿದೆ. ಕೆ.ಎಸ್‌.ಎಫ್‌.ಸಿ. ವಿಧಿಸುವ ಸಾಮಾನ್ಯ ಬಡ್ಡಿ ದರದ ವ್ಯತ್ಯಾಸ ಮೊತ್ತವನ್ನು ಬಡ್ಡಿ ಸಹಾಯಧನವೆಂದು ಪರಿಗಣಿಸಿ ಕರ್ನಾಟಕ ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯಿಂದ ಮರುಪಾವತಿಸಲಾಗುತ್ತದೆ. ಈ ಯೋಜನೆಯಡಿ ಕನಿಷ್ಟ 10.00 ಲಕ್ಷ ರೂ.ಗಳಿಂದ ಗರಿಷ್ಟ 10.00 ಕೋಟಿ ರೂ.ಗಳವರೆಗೆ ಸಾಲದ ನೆರವು ದೊರೆಯುತ್ತದೆ. ಅವಧಿ ಸಾಲದ ಮರುಪಾವತಿಯ ಅವಧಿಯು ಗರಿಷ್ಠ 8 ವರ್ಷ. ಪರಿಶಿಷ್ಟ ಜಾತಿ / ಪಂಗಡದ ಉದ್ಯಮಿಗಳಿಗಾಗಿ ಅತಿ ಸಣ್ಣ ಮತ್ತು ಸಣ್ಣ ಪ್ರಮಾಣದ ಯೋಜನಾ ವೆಚ್ಚ ರೂ.200 ಕೋಟಿ ಮೀರದ ಕೈಗಾರಿಕೆಗಳನ್ನು ಹೊಸದಾಗಿ ಸ್ಥಾಪಿಸುವವರಿಗೆ ಹೂರಕ ಭದತೆ ಖಾತರಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಯೋಜನೆಯ ಮಾನದಂಡಗಳು : - ಘಟಕದ ಸಂಪೂರ್ಣ ಮಾಲೀಕತ್ನವನ್ನು ಪರಿಶಿಷ್ಟ ಜಾತಿ / ಪಂಗಡದ ಉದ್ದಿಮೆದಾರರೇ ಹೊಂದಿರಬೇಕು. ಇವರನ್ನು ಹೊರತುಪಡಿಸಿ ಬೇರೆ ಉದ್ದಿಮೆದಾರರು ಈ ಯೋಜನೆಯಡಿಯಲ್ಲಿ ಬಡ್ಡಿ ಸಹಾಯಧನ ಪಡೆಯಲು ಅರ್ಹರಿರುವುದಿಲ್ಲ. ಎಲ್ಲಾ ಪಾಲುದಾರರು/ ಉದ್ದಿಮೆದಾರರು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿರಬೇಕು. - ಈ ಯೋಜನೆಯಡಿಯಲ್ಲಿ ಈಗಾಗಲೇ ರಾಜ್ಯ ಸರ್ಕಾರ / ಕೇಂದ್ರ ಸರ್ಕಾರದಿಂದ ಘಟಕ ಪ್ರಾರಂಭಿಸಲು ಬಡ್ಡಿ ಸಹಾಯಧನ ಪಡೆದಿದ್ದಲ್ಲಿ ಅಂತಹವರಿಗೆ ಈ ಯೋಜನೆಯಡಿಯಲ್ಲಿ ಅವಕಾಶವಿರುವುದಿಲ್ಲ. - ಈ ಯೋಜನೆಯಡಿಯಲ್ಲಿ ಬಡ್ಡಿ ಸಹಾಯಧನ ಪಡೆಯಲು, ಉದ್ದಿಮೆದಾರರು ಸಾಲದ ಮರುಪಾವತಿಯಲ್ಲಿ ಸುಸ್ಪಿದಾರರಾಗಿರಬಾರದು. ಉತ್ತರ 2. ಮಹಿಳಾ ಉದ್ದಿಮೆದಾರರಿಗೆ ಬಡ್ಡಿ ಸಹಾಯಧನ ಯೋಜನೆ: ಈ ಯೋಜನೆಯಡಿ ತಯಾರಿಕಾ ಕ್ಷೇತ್ರ ಹಾಗೂ ಸೇವಾ ಕ್ಷೇತ್ರದಲ್ಲಿ ಸಣ್ಣ ಹಾಗೂ ಮಧ್ಯಮ ವರ್ಗದ ಕೈಗಾರಿಕೆ ಘಟಕಗಳನ್ನು ಸ್ಥಾಪಿಸುವ ಮಹಿಳಾ ಉದ್ದಿಮೆದಾರರಿಗೆ 200.00 ಲಕ್ಷ ರೂ.ಗಳವರೆಗೆ ಶೇ.4 ರಷ್ಟು ಬಡ್ಡಿ ದರದಲ್ಲಿ ಸಾಲದ ಸೌಲಭ್ಯ ನೀಡಲಾಗುವುದು. ರೂ.200.00 ಲಕ್ಷ ಮೀರಿದ ಸಾಲವನ್ನು ಸಾಮಾನ್ಯ ಬಡ್ಡಿ ದರದಲ್ಲಿ ನೀಡಲಾಗುವುದು. ಕೆ.ಎಸ್‌.ಎಫ್‌.ಸಿ. ವಿಧಿಸುವ ಸಾಮಾನ್ಯ ಬಡ್ಡಿ ದರದ ವ್ಯತ್ಯಾಸ ಮೊತ್ತವನ್ನು ಬಡ್ಡಿ ಸಹಾಯಧನವೆಂದು ಪರಿಗಣಿಸಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ಮರುಪಾವತಿಸಲಾಗುತ್ತದೆ. ಅವಧಿ ಸಾಲದ ಮರುಪಾವತಿಯ ಅವಧಿಯು 8 ವರ್ಷ. ಆದರೆ, ಬಡ್ಡಿ ಸಹಾಯಧನದ ಅವಧಿಯು 5 ವರ್ಷಗಳಾಗಿದ್ದು, ನಂತರ ಉಳಿದಿರುವ ಸಾಲದ ಮೊತ್ತಕ್ಕೆ ಸಾಮಾನ್ಯ ಬಡ್ಡಿ ದರ ವಿಧಿಸಲಾಗುವುದು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿಗಮದಿಂದ ದೊರಕುವ ಸಬ್ಬಿಡಿ ಮೊತ್ತದಲ್ಲಿ ಕೊರತೆಯಾದ ಕಾರಣ ಈ ಯೋಜನೆಯಡಿ ಡಿಸೆಂಬರ್‌ 2019ರಿಂದ ಹೊಸದಾಗಿ ಸಾಲ ಮಂಜೂರು ಮಾಡುವುದನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ. ಯೋಜನೆಯ ಮಾನದಂಡಗಳು : - ಘಟಕದ ಮಾಲೀಕರು ಮಹಿಳಾ ಉದ್ದಿಮೆದಾರರಾಗಿರಬೇಕು. ಪಾಲುದಾರಿಕೆಯ ಉದ್ಯಮ / ನಿಯಮಿತ ಕಂಪನಿಗಳಲ್ಲಿ ಹೆಚ್ಚಿನ ಷೇರು / ನಿರ್ದೇಶಕರು ಶೇ.51ರಷ್ಟು ಇರಬೇಕು. - ಈ ಯೋಜನೆಯಡಿಯಲ್ಲಿ ಈಗಾಗಲೇ ರಾಜ್ಯ ಸರ್ಕಾರ / ಕೇಂದ್ರ ಸರ್ಕಾರದಿಂದ ಘಟಕ ಪ್ರಾರಂಭಿಸಲು ಬಡ್ಡಿ ಸಹಾಯಧನ ಪಡೆದಿದ್ದಲ್ಲಿ ಅಂತಹವರಿಗೆ ಈ ಯೋಜನೆಯಡಿಯಲ್ಲಿ ಅವಕಾಶವಿರುವುದಿಲ್ಲ. - ಈ ಯೋಜನೆಯಡಿಯಲ್ಲಿ ಬಡ್ಡಿ ಸಹಾಯಧನ ಪಡೆಯಲು, ಉದ್ದಿಮೆದಾರರು ಸಾಲದ ಮರುಪಾವತಿಯಲ್ಲಿ ಸುಸ್ತಿದಾರರಾಗಿರಬಾರದು ಆ) ಹಾಗಿದ್ದಲ್ಲಿ ಕೆ.ಎಸ್‌.ಎಫ್‌.ಸಿ ಮೂಲಕ ಹೋಟೆಲ್‌ ಉದ್ಯಮಕ್ಕೆ ಸಾಲ ನೀಡಲು ಇರುವ ಮಾನದಂಡಗಳೇನು; ಸಾಲ ಮರುಪಾವತಿ ಮಾಡಲು ಎಷ್ಟು ವರ್ಷ ನಿಗಧಿಪಡಿಸಲಾಗುತ್ತದೆ; (ವಿವರ ನೇಡುವುದು) ಹೋಟೆಲ್‌ ಉದ್ಯಮ ಸ್ಥಾಪಿಸಲು ಪರಿಶಿಷ್ಟ ಜಾತಿ / ಪಂಗಡದವರಿಗೆ ಮೇಲೆ ತಿಳಿಸಿರುವಂತೆ ಬಡ್ಡಿ ಸಹಾಯಧನ ಯೋಜನೆಯಡಿ ಸಾಲ ನೀಡಲಾಗುವುದು. ಇತರರಿಗೆ ಸಾಮಾನ್ಯ ಯೋಜನೆಯಡಿ ಸಾಲ ನೀಡಲಾಗುವುದು ಮತ್ತು ಸಾಲವನ್ನು ಮರುಪಾವತಿ ಮಾಡಲು 8 ವರ್ಷ ನಿಗಧಿಪಡಿಸಲಾಗಿದೆ. Ww [31] ಪಶ್ನೆ ತತ್ತರ ಇ) ಹೋಟೆಲ್‌ ಉದ್ಯಮದಲ್ಲಿ ಮಹಿಳಾ ಉದ್ಯಮದಾರರಿಗೆ ಹೋಟೆಲ್‌ ಉದ್ಯಮ ಸ್ಥಾಪಿಸಲು ತೊಡಗಲು ಮಹಿಳೆಯರಿಗೆ ಉತ್ತೇಜನ ಮೇಲೆ ತಿಳಿಸಿರುವ ಮಹಿಳಾ ಬಡ್ಡಿ ಸಹಾಯಧನ ನೀಡುವ ಉದ್ದೇಶದಿಂದ ಯೋಜನೆಯಡಿಯಲ್ಲಿ ಸಾಲ ನೀಡಲಾಗುವುದು. ಮಧ್ಯಮ, ಸಣ್ಣ ಕೆ.ಎಸ್‌.ಎಫ್‌.ಸಿ ಮೂಲಕ ಯಾವ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತದೆ; 50 ವರ್ಷ ಮೇಲ್ಪಟ್ಟ ಮಹಿಳೆಯರು ಸಾಲ ಪಡೆಯಲು ಇರುವ ಮಾನದಂಡಗಳೇನು; ಹಾಗಿದ್ದಲ್ಲಿ, ಬೇರೆಯವರನ್ನು ಪಾಲುದಾರರನ್ಸಾಗಿ ಮಾಡಿಕೊಂಡು ಸಾಲ ಪಡೆಯಲು ಇರುವ ಮಾನದಂಡಗಳೇನು; ಹಾಗೂ ಅತಿಸಣ್ಣ ಉದ್ದಿಮೆದಾರರಿಗೆ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯು ಶೇ.6ರ ರಿಯಾಯಿತಿ ದರದಲ್ಲಿ ಸಾಲಗಳನ್ನು ನೀಡುವ ಯೋಜನೆಯನ್ನು ಜಾರಿಗೆ ತಂದಿದ್ದರಿಂದ ಮತ್ತು ಈ ಯೋಜನೆಯಲ್ಲಿ ಮಹಿಳಾ ಉದ್ದಿಮೆದಾರರು ಒಳಗೊಂಡಿರುವುದರಿಂದ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ನಿಗಮದ ಬಡ್ಡಿ ಸಹಾಯಧನ ಯೋಜನೆಯನ್ನು 2019ರಿಂದ ಸ್ಥಗಿತಗೊಳಿಸಲಾಗಿದೆ. ಈ) ಹೋಟೆಲ್‌ ಉದ್ಯಮದ ಒಟ್ಟಾರೆ ಮೊತ್ತದ ಶೇಕಡ ಎಷ್ಟು ಸಾಲ ನೀಡಲಾಗುವುದು? ಸಂಸೆಯಿಂದ ಹೋಟೆಲ್‌ ಉದ್ಯಮಕ್ಕೆ ನೀಡಲಾಗುವ ಗರಿಷ್ಠ ಸಾಲದ ಮೊತ್ತ ಶೇ.70 ರಿಂದ ಶೇ.75. ಉದ್ದಿಮೆದಾರರ ಬಂಡವಾಳ, ಸಾಲ ಈಕ್ವಿಟಿ ಅನುಪಾತ (Debt Equity Ratio) 2:1 ಇರತಕ್ಕದ್ದು. ಆಇ 08 ಬಿಎಫ್‌ಸಿ 2021 ಫಯ (ಬಿ.ಎಸ್‌.ಯಡಿಯೂರಪ್ಪ) ಮುಖ್ಯಮಂತ್ರಿ ಕರ್ನಾಟಕ ವಿಧಾನಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 3461 ಸದಸ್ಯರ ಹೆಸರು ಶ್ರೀ ರಾಘವೇಂದ್ರ ಬಸವರಾಜ್‌ ಹಿಟ್ನಾಳ್‌ ಕೆ. (ಕೊಪ್ಪಳ) 3 ಉತ್ತರಿಸುವ ದಿನಾಂಕ 23/03/2021 4 ಉತ್ತರಿಸುವ ಸಚಿವರು ಗೃಹ ಸಚಿವರು 3 ಪ್ರಶ್ನೆ ಉತ್ತರ ಸುಂ. i: | ಈ ರಾದ ಎಷ್ಟು ಎಸ್‌ಆರ್‌. | ಕರ್ನಾಟಕದಲ್ಲಿ ಒಟ್ಟು 1 ಕೌಎಸ್‌.ಆರ್‌.ಪಿ. ಮತ್ತು ಐ.ಆರ್‌.ಬಿ. ಜೆಟಾಲಿಯನ್‌ಗಳಿವೆ | ಬೆಟಾಲಿಯನ್‌ಗಳು ಹಾಗು 02 ಐ.ಆರ್‌.ಬಿ. (ವಿವರ ನೀಡುವುದು) ಬೆಟಾಲಿಯನ್‌ಗಳು ಮತ್ತು 02 ಕೆ.ಎಸ್‌.ಆರ್‌.ಪಿ. ತರಬೇತಿ ಶಾಲೆಗಳಿರುತ್ತವೆ. ವಿವರಗಳನ್ನು | ಅನುಬಂಧ-1 ರಲ್ಲಿ ನೀಡಲಾಗಿದೆ. ಆ) ಹೈದರಾಬಾದ್‌ ಕರ್ನಾಟಕ ಮತ್ತು1ರರ್ಕ್ಕಾರದ ತಸ್‌ ಸಂಪ್ಯೆಡಖಿಎಆರ್‌ 06 ಹೈದರಾಬಾದ್‌ ಕರ್ನಾಟಕೀತರ (೬ &|ನಎಸ ಸ್‌ಎಕ್ಸ್‌ 2012, ದಿನಾಂಕಃ06.11.2013ರ Non HK) uೆಟಾಲಿಯನ್‌ಗಳಲ್ಲಿ ನಿಯಮಗಳ ಅಧ್ಯಾಯ-1ರಲ್ಲಿ Ls ಮುಂಬಡ್ಡಯಲ್ಲಿ ಶೇಕಡಾವಾರು ಎಷ್ಟು ಕನಸ ರನನ ನರಗಳಲ್ಲಿ ಈ ಮೀಸಲಾತಿ ನೀಡಲಾಗುತ್ತಿದೆ (ವವರ [ನ್‌ ಲ್ಲ ನೀಡುವುದು) ಕೆಳಕಂಡಂತೆ ' ಮುಂಬಡ್ತಿಯಲ್ಲಿ ಶೇಕಡಾವಾರು ಮೀಸಲಾತಿಯನ್ನು ನಿಗಧಿಪಡಿಸಲಾಗಿರುತ್ತದೆ. ಹೈದರಾಬಾದ್‌-ಕರ್ನಾಟಕ ಪ್ರದೇಶದಲ್ಲಿ ಕ” ವೃಂದದ ಹುದ್ದೆಗೆ ಶೇಕಡಾ 75% “ಸಿ” ವೃಂದದ ಹುದ್ದೆಗೆ ಶೇಕಡಾ 80% “ಡಿ” ವೃಂದದ ಹುದ್ದೆಗೆ ಶೇಕಡಾ 85% ರಷ್ಟು ಸ್ಥಳೀಯ ಮೀಸಲಾತಿ ನಿಗಧಿಪಡಿಸಲಾಗಿದೆ. BE ಕರ್ನಾಟಕೇತರ ಪ್ರದೇಶದಲ್ಲಿ ಸಿ ಮತ್ತು ಡಿ ವೃಂದದ ಹುದ್ದೆಗಳಲ್ಲಿ ಶೇಕಡಾ 8% ಸ ಮೀಸಲಾತಿ ನಿಗಧಿಪಡಿಸಲಾಗಿದೆ. ಏವರವನ್ನು ಅನುಬಂಧ-2 ರಲ್ಲಿ ಲಗತ್ತಿಸಲಾಗಿದೆ. ಈ | ಹೈದರಾಬಾದ್‌-ಕರ್ನಾಟಕ ವ್ಯಾಪ್ತಿಯ ಬೆಟಾಲಿಯನ್‌ಗಳಲ್ಲಿ ಹೈದರಾಬಾದ್‌ ಕರ್ನಾಟಕದವರಿಗಿಂತ ಹೈದರಾಬಾದ್‌ ಕರ್ನಾಟಕೇತರ ಸಿಬ್ಬಂದಿಗಳು ಶೇಕಡಾವಾರುಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಹೈದರಾಬಾದ್‌ ಕರ್ನಾಟಕದವರಿಗೆ ಅನ್ಯಾಯವಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ ಸ್‌ ಅಧಿಸೂಚನೆ" ಸಂಷ್ಯ್‌ ಕವ್‌ ಹೆಚ್‌ಕೆಸಿ 2013, ದಿನಾಂಕ: 29.01.2014ರ ನಿಯಮಗಳ ಅಧ್ಯಾಯ-6 ರಲ್ಲಿ ಸೂಚಿಸಿರುವಂತೆ ಕ್ರಮ ಕೈಗೊಳ್ಳಲಾಗುತ್ತದೆ. ಈ) [ಹೈದರಾಬಾದ್‌-ಕರ್ನಾಟಕ ಮೀಸಲಾತಿಯನ್ನು ಕರ್ನಾಟಕದ ಎಲ್ಲಾ ಬೆಟಾಲಿನ್‌ಗಳಲ್ಲಿ ಏಸ್ತರಿಸದಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ ಬಂದಿದ್ದಲ್ಲಿ ಇದುವರೆಗೂ ವಿಸರಣೆ ಮಾಡದಿರಲು ಕಾರಣಗಳೇನು? (ವಿವರ ನೀಡುವುದು) —L ಸರ್ಕಾರದ "ಪತ್ತ ಸಂಖ್ಯೆ ;ಸಿಆಸುಇ 35 ರಾಕಾವ್ಯೆ i 2013, ದಿನಾಂಕ:05.08. 015 ರಲ್ಲಿ ನೀಡಲಾದ ಸ್ಪಷ್ಟೀಕರಣದ ಅನ್ವಯ ಹೆ 5 ದರಾಬಾದ್‌-ಕರ್ನಾಟಕ ಮೀಸಲಾತಿಯನ್ನು ಹೈದರಾಬಾದ್‌-ಕರ್ನಾಟಕ ಪ್ರದೇಶದ ವ್ಯಾಪಿ ಒಳಪಡುವ ಜಿಲ್ಲೆಗಳಲ್ಲಿರುವ ಪಡೆಗಳಿಗೆ ಹಾಗೂ ಕೇಂದ್ರಸ್ಲಾ ನದ ಪಡೆಗಳಿಗೆ (ಬೆಂಗಳೂರು) "ಮೀಸಲಾತಿಯನ್ನು ಜಾರಿಗೊಳಿಸಲಾಗಿರುತ್ತದೆ. ಸಂಖ್ಯೆ: ಒಇ 70 ಪಿಇಜಿ 2021 (ಬಸವರಾಜ ಬೊಮ್ಮ್‌ಹಾ) ಗೃಹ ಸಚಿವರು ಅನುಬಂಧ-1 ೆಎಸ್‌ಆರ್‌ಪಿ/ಐಆರ್‌ಬಿ/ಕೆಎಸ್‌ಆರ್‌ಪಿ ತರಬೇತಿ ಶಾಲೆಗಳ ವಿವರಗಳು) ಪಡೆ" 3ನೇಪೆಡೆ ಕೆಎಸ್‌ಆರ್‌ಪಿ, ಬಂಗಳೂರ ೩ನೇ ಪಡೆ ಕೆಎಸ್‌ಆರ್‌ಪಿ, 3 € ಪಡೆ ಕೆಎಸ್‌ಆರ್‌ಪಿ, ಶಿವಮೂಗ್ಗಿ € ಪೆಡೆ ಕೆಎಸ್‌ಆರ್‌ಪಿ, ಬಂಗಳೂರು 10ನೇ ಪೆಡೆ ಕೆಎಸ್‌ಆರ್‌ಪಿ, ಶಿಗ್ಲಾಐ 2ನೇ ಪಡೆ ಕೆಎಸ್‌ಆರ್‌ಪಿ, ನಮಕೂರು ಸ |1ಐಆರ್‌ಬಿ, ಮುನಿರಾಬಾದ್‌, ಕೂಪ್ಪಳ ಜಿಲ್ಲ. ಐಆರ್‌ಬಿ, ವಿಜಯಪುರ ಕವಸ್‌ಆರ್‌ಪ ತರಚೇತಿ ಶಾಠೆ, ಮುನಿರಾಬಾದ್‌, ಕೂಪ್ತಳ ಜಿಲ್ಲ. ತವ ಆರ್‌ ತರಜೀತ ತಾಠೆ, ಕಂಗಾಳಿ, ಬೆಳಗಾವ 6 7 8 9 — [ee ಅನುಬಂಧ-2 (ಕಿಎಸ್‌ಆರ್‌ಪಿ/ಐಆರ್‌ಬಿ/ಕೆಎಸ್‌ಆರ್‌ಪಿ ತರಬೇತಿ ಶಾಲೆಗಳ ವಿವರಗಳು) ಕ ಸಂ `ಹಡೆ i& ಮೇಣಸರಾತಿಯ'ವಿವರ ಗ ಪ್ರದೇಶ ಸನ್‌ ಪಡೆ ತಎಸ್‌ಆರ್‌ಪಿ, ಬೆಂಗಳೂರು ಫ್‌ ಪಡ್‌ ಕಾಸ್‌ಆರ್‌ಪ, ಬೆಂಗಳೊರು ಕೆಎಸ್‌ಆರ್‌ಪಿ, ಬಂಗಳೂರು ಬಿಸಿಮತ್ತುಡಿ ವೃಂದದ ಹುದ್ದೆಗಳಿಗೆ ಶೇಕಡಾ 08% ರಷ್ಟು ಮೀಸಲಾತಿ ನಿಗಧಿಪಡಿಸಲಾಗಿದೆ. a “ಬಿ ವೃಂದದ ಹುದ್ದೆಗೆ ಶೇಕಡಾ 75% ಈ “ಸಿ” ವೃಂದದ ಹುದ್ದೆಗೆ ಶೇಕಡಾ 80% "& ವೈಂದದ ಹುದ್ದೆಗೆ ಶೇಕಡಾ 85% ರಷ್ಟು ಸ್ಥಳೀಯ ಮೀಸಲಾತಿ ನಿಗಧಿಪಡಿಸಲಾಗಿದೆ. 6ನೇ ಪಡೆ ಕೆಎಸ್‌ಆರ್‌ಪಿ, ಕಲಬುರಗಿ 2 |ಐಆರ್‌ಬಿ, ಮುನಿರಾಬಾದ್‌, ಕೊಪ್ಪಳ ಜಿಲ್ಲೆ. 3 ಕವಸ್‌ಆರ್‌ಪ ತರಚೇತಿ` ಶಾಲೆ, ಮುನಿರಾಬಾದ್‌, ಕೊಪ್ಪಳ ಜಿಲ್ಲೆ. ಕರ್ನಾಟಕ ವಿಧಾನಸಭೆ 3472 | ಉತರಿಸಬೇಕಾದ ದಿನಾಂಕ pr) ಶ್ರೀ ಲಿಂಗೇಶ ಕೆ.ಎಸ್‌. (ಬೇಲೂರು) 23.03.2021 ಉತರಿಸಬೇಕಾದ ಸಜೆವರು ಮಾನ್ಯ ಮುಖ್ಯಮಂತ್ರಿಯವರು kkk ವಿದ್ಯುತ್‌ ವಿತರಣಾ ಪರಿವರ್ತಕಗಳಿಗೆ ಆಗಿರುವ ವೆಚ್ಚವೆಷ್ಟು; ಇವುಗಳಲ್ಲಿ ಪಾದಚಾರಿ ರಸ್ಟೆಗಳ ಮೇಲೆ ಅಳವಡಿಸಿರುವ ಪರಿವರ್ತಕಗಳ ಸಂಖ್ಯೆ ಎಷ್ಟು (ಸಂಪೂರ್ಣ ಮಾಹಿತಿ ನೀಡುವುದು) ಪಶ್ನೆ | ಉತ್ತರ ಅ) | ಬೆಸ್ಕಾಂ ವ್ಯಾಪ್ತಿಗೆ ಒಳಪಡುವ | ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ ವ್ಯಾಪ್ತಿಯ ಬೆಂಗಳೂರಿನ ಗ್ರಾಹಕರಿಗೆ ವಿದ್ಯುತ್‌ | ಬೆಂಗಳೂರು ನಗರ ಜಿಲ್ಲೆಯಲ್ಲಿ ಫೆಬ್ರವರಿ-2021 ರ ಅಂತ್ಯಕ್ಕೆ ಸರಬರಾಜು ಮಾಡಲು | ಒಟ್ಟು 66,666 ಸಂಖ್ಯೆಯ ವಿವಿಧ ಸಾಮರ್ಥ್ಯದ ಪರಿವರ್ತಕಗಳು ಸ್ಥಾಪಿಸಲಾಗಿರುವ ವಿತರಣಾ | ಕಾರ್ಯನಿರ್ವಹಿಸುತ್ತಿದ್ದು, ಅವುಗಳ ವಿವರಗಳನ್ನು | ಪರಿವರ್ತಕಗಳ ಸಂಖ್ಯೆ ಎಷ್ಟು | ಅನುಬಂಧ-1ರಲ್ಲಿ ಒದಗಿಸಲಾಗಿದೆ. (ಸಂಪೂರ್ಣ ಮಾಹಿತಿ ನೀಡುವುದು) | ಆ) | ಬೆಂಗಳೂರಿನಲ್ಲಿ ಅಳವಡಿಸಲಾಗಿರುವ ಈ ಬೆಂಗಳೂರು ನಗರ ಜಿಲ್ಲೆಯಲ್ಲಿ ಹಾಲಿ ಇರುವ ಪರಿವರ್ತಕಗಳಲ್ಲಿ, ಕಳೆದ ಮೂರು ವರ್ಷಗಳಲ್ಲಿ ಅಳವಡಿಸಲಾದ ಪರಿವರ್ತಕಗಳ ಸಂಖ್ಯೆ ಹಾಗೂ ಅದರ ವೆಚ್ಚದ ವಿವರಗಳನ್ನು ಅನುಬಂಧ-2 ರಲ್ಲಿ ಒದಗಿಸಲಾಗಿದೆ ಹಾಗೂ ಕಳದ ಮೂರು ವರ್ಷಗಳಲ್ಲಿ ಪಾದಚಾರಿ ರಸ್ತೆಗಳಲ್ಲಿ ಯಾವುದೇ ಪರಿವರ್ತಕಗಳನ್ನು ಅಳವಡಿಸಿರುವುದಿಲ್ಲ. ಇ) | ಮೇಲೆ ಇರುವ ಮಾನ್ಯ ಉಚ್ಛ ನ್ಯಾಯಾಲಯದ ಆದೇಶದ ಪ್ರಕಾರ ಪಾದಚಾರಿ ರಸ್ತೆಗಳ ಪರಿವರ್ತಕಗಳನ್ನು ಬೇರೆಡೆಗೆ ಸ್ಥಳಾಂತರಿಸಿರುವ ಪರಿವರ್ತಕಗಳ ಸಂಖ್ಯೆ ಎಷ್ಟು; ಈ ಕಾಮಗಾರಿಗೆ ಆಗಿರುವ ವೆಚ್ಚವೆಷ್ಟು? (ಸಂಪೂರ್ಣ ಮಾಹಿತಿ ನೀಡುವುದು) ಪರಿವರ್ತಕಗಳನ್ನು ಬೇರೆಡೆಗೆ ಸ್ಥಳಾಂತರಿಸಲು ಮಾನ್ಯ ಉಚ್ಛ ನ್ಯಾಯಾಲಯ ಆದೇಶ ನೀಡಿರುವುದಿಲ್ಲ. ಆದರೆ, ಮಾನ್ಯ ಉಚ್ಚ ನ್ಯಾಯಾಲಯದಿಂದ ಬೆ.ವಿ. ಕಂಪನಿಗೆ ದಿನಾಂಕ:17.09.2014 ರಂದು ಪಾದಚಾರಿ ಮಾರ್ಗಗಳಲ್ಲಿರುವ ವಿದ್ಯುತ್‌ ಪರಿವರ್ತಕಗಳಿಂದ ಅಪಾಯಗಳನ್ನು ತಪ್ಪಿಸಲು ಸುರಕ್ಷತಾ ಕ್ರಮಗಳನ್ನು ಪಾಲಿಸಲು ಮತ್ತು ಕೈಗೊಳ್ಳಲಿರುವ ಕ್ರಮಗಳ ಬಗ್ಗೆ ಸ್ಪಷ್ಟ ಕಾರ್ಯ ಸೂಚಿಯನ್ನು ನ್ಯಾಯಾಲಯದ ಮುಂದೆ ಮಂಡಿಸಲು ಆದೇಶ ನೀಡಲಾಗಿತ್ತು. ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಒಟ್ಟು 4358 ಸಂಖ್ಯೆಯ ಪಾದಚಾರಿ ಮಾರ್ಗಗಳಲ್ಲಿರುವ ಪರಿವರ್ತಕಗಳು | ಪಾದಚಾರಿಗಳಿಗೆ ಅಡಚಣೆಯಾಗುತ್ತಿದ್ದು, ಅವುಗಳನ್ನು ಹೊಸ | ವಿನ್ಕಾಸಕ್ಕೆ ಬದಲಾಯಿಸುವ/ಸ್ಥಳಾಂತರಿಸುವ ಅವಶ್ಯಕತೆ ಇರುತ್ತದೆ. ಬೆಂಗಳೂರು ನಗರದ ಪಾದಚಾರಿ ರಸ್ತೆಗಳ ಮೇಲೆ ಇರುವ | 2 1) ಆದರಂತೆ ಒಟ್ಟು 3194 ಸಂಖ್ಯೆಯ ಪಾದಚಾರಿ ಮಾರ್ಗದಲ್ಲಿರುವ ಪರಿವರ್ತಕ ಕೇಂದಗಳನ್ನು ಹೊಸ ವಿನ್ಯಾಸಕ್ಕೆ ಪರಿವರ್ತಿಸಿ ಹಾಗೂ 2 ಸಂಖ್ಯೆಯ ಪರಿವರ್ತಕಗಳನ್ನು ಸಿ.ಎ. ಸೈಟಿಗೆ ಸ್ಥಳಾಂತರಿಸಿ ಪಾದಚಾರಿಗಳಿಗೆ ಸಂಚರಿಸಲು ಅನುಕೂಲವಾಗುವಂತೆ ಮಾಡಲಾಗಿದೆ. ಈ ಕಾಮಗಾರಿಗಳನ್ನು ಪೂರ್ಣಗೊಳಿಸಲು ತಗುಲಿರುವ ಒಟ್ಟು ವೆಚ್ಚ ರೂ.161.44 ಕೋಟಿಗಳು. ಉಳಿದ ಪಾದಚಾರಿ ಮಾರ್ಗದಲ್ಲಿರುವ ಪರಿವರ್ತಕ | ಕೇಂದ್ರಗಳನ್ನು ಸ್ಪನ್‌ ಪೋಲ್‌ ಗಳ ಮೇಲೆ ಅಳವಡಿಸುವ ಕಾಮಗಾರಿಯನ್ನು ಹೆಚ್‌.ಟಿ/ಎಲ್‌.ಟಿ ಮೇಲ್ಮಾರ್ಗಗಳನ್ನು ಭೂಗತ ಕೇಬಲ್‌/ಏರಿಯಲ್‌ ಬಂಚ್‌ ಕೇಬಲ್‌ ಮಾರ್ಗಗಳನ್ನಾಗಿ ಪರಿವರ್ತಿಸುವ ಯೋಜನೆ (Over Had to UG) ಯಡಿಯಲ್ಲಿ ಕೈಗೊಂಡಿದ್ದು, ಫೆಬ್ರವರಿ-2021ರ ಅಂತ್ಯಕ್ಕೆ ಒಟ್ಟು 622 ಪರಿವರ್ತಕಗಳನ್ನು ಸ್ಪನ್‌ ಪೋಲ್‌ ಗಳ ಮೇಲೆ ಅಳವಡಿಸಲಾಗಿದ್ದು, ಕಾಮಗಾರಿ ವೆಚ್ಚಃ ರೂ.9.02 ಕೋಟಿಗಳಾಗಿರುತ್ತವೆ. ಮುಂದುವರೆದು, ಬಾಕಿ ಇರುವ 540 ಸಂಖ್ಯೆಯ ಟ್ರಾನ್ಸ್‌ ಫಾರ್ಮರ್‌ಗಳನ್ನು ಬೆ.ವಿ.ಕಂಪನಿಯಲ್ಲಿ ಹಾಲಿ ಚಾಲ್ತಿಯಲ್ಲಿರುವ ಸದರಿ ಯೋಜನೆಗಳ ಅಡಿಯಲ್ಲಿ ಹಾಗೂ ಇತರೆ ಕಾಮಗಾರಿಯಡಿಯಲ್ಲಿ ಕೈಗೆತ್ತಿಕೊಂಡು ಹಂತ ಹಂತವಾಗಿ ಬದಲಾಯಿಸಿ ಪಾದಚಾರಿಗಳಿಗೆ ಅಡಚಣೆಯಾಗದಂತೆ ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ ವತಿಯಿಂದ ಕ್ರಮ ಕೈಗೊಳ್ಳಲಾಗುತ್ತಿದೆ. ಸಂಖ್ಯೆ: ಎನರ್ಜಿ 126 ಪಿಪಿಎಂ 2021 (ಬಿ.ಎಸ್‌.ಯಡಿಯೊರಪ್ಪ) ಮುಖ್ಯಮಂತ್ರಿ ಪ್ರಶ್ನೆ ಸಂಖ್ಯೆ 3472ಕ್ಕೆ ಅನುಬಂಧ-1 ಬೆಂಗಳೂರು ನಗರ ಜಿಲ್ಲೆಗೆ ಸಂಬಂಧಿಸಿದಂತೆ 2020-21 (ಫೆಬ್ರವರಿ-2021 ರ ಅಂತ್ಯಕ್ಕೆ ಹಾಲಿ ಇರುವ ಪರಿವರ್ತಕಗಳ ಸಂಖ್ಯೆ ಫೆಬ್ರವರಿ -2021 ರ ಅಂತ್ಯಕ್ಕೆ ಹಾಲಿ ಇರುವ ಪರಿವರ್ತಕಗಳ ವಿವರ ಕ್ರಸಂ ತಾಲ್ಲೂಕು | | | 500 ಕೆವಿಎ 15 ಕೆವಎ/25ಕೆಎಎ| 63 8ೆಎಎ | 100 ಕಿಎಎ [250 ಕಿವಎ[500 ಕೆವಿಎ ಕ್ಕಿಂತ ಹೆಚ್ಚಿನ ಒಟ್ಟು ಸಾಮರ್ಥ್ಯ 1 ಬೆಂಗಳೂರು ದಕ್ಷಿಣ 917 5075 9649 12331 2727 235 31612 2 ಬೆಂಗಳೂರು ಉತ್ತರ 495 1464 4240 4361 917 57 1618 3 | ಬೆಂಗಳೂರು ಪೂರ್ವ 61 1836 3841 4867 1701 182 12489 | 4 ಆನೇಕಲ್‌ 3425 2140 4158 1007 217 0 10947 ಒಟ್ಟು 4898 10515 21888 22566 5562 474 66666 ಪಶ್ನೆ ಸಂಖ್ಯೆ 3472ಕ್ಕೆ ಅನುಬಂಧ-2 ಬೆಂಗಳೂರು ನಗರ ಜಿಲ್ಲೆಗೆ ಸಂಬಂಧಿಸಿದಂತೆ ಕಳೆದ ಮೂರು ವರ್ಷಗಳಲ್ಲಿ ಅಳವಡಿಸಲಾದ ಪರಿವರ್ತಕಗಳ ಸಂಖ್ಯೆ ಹಾಗೂ ವೆಚ್ಚದ ವಿವರಗಳು 2020-21 (ಫೆಬ್ರವರಿ- 2017-18 2018-19 2019-20 ಒಟ್ಟು 2021 ರ ಅಂತ್ಯಕ್ಕೆ) ಕೆಸಂ| ತಾಲ್ಲೂಕು ಪೆಚ್ಚ ವೆಚ್ಚ ವೆಚ್ಚ ವೆಚ್ಚ ವೆಚ್ಚ ಸಂಖ್ಯೆ (ರೂ. ಸಂಖ್ಯೆ (ರೂ. ಸಂಖ್ಯೆ (ರೂ. ಸಂಖ್ಯೆ (ರೂ. ಸಂಖ್ಯೆ (ರೂ. ಲಕ್ಷಗಳಲ್ಲಿ) ಲಕ್ಷಗಳಲ್ಲಿ) ಲಕ್ಷಗಳಲ್ಲಿ) ಲಕ್ಷಗಳಲ್ಲಿ) ಲಕ್ಷಗಳಲ್ಲಿ) ಬೆಂಗಳೂರು 1 1487 10682.86 998 7570.28 Is 8573.72 1438 10421.08 5038 37247,94 ದಕ್ಷಿಣ ಬೆಂಗಳೂರು 2 410 1228.77 351 1078.12 490 1442.66 588 1561.48 1839 5311.03 ಉತ್ತರ ಬೆಂಗಳೂರು 3 647 4143.42 641 3939.26 467 2969.16 580 3755.75 2335 14807.59 ಪೂರ್ವ 4 ಆನೇಕಲ್‌ 78 104.59 4 77.31 37 66.85 24 54.54 180 303.29 ಒಟ್ಟು 2622 | 161596 2031 12665 2109 | 130524 2630 | 1579285 | 9392 | 576698 ಕರ್ನಾಟಕ ವಿಧಾನಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ | 3480 ಮಾನ್ಯ ಸದಸ್ಯರ ಹೆಸರು ಶ್ರೀ ತಿವಲಿಂಗೇಗೌಡ ಕೆ. ಎಂ. (ಅರಸೀಕೆರೆ) ಉತ್ತರಿಸಬೇಕಾದ ದಿನಾಂಕ 23-03-2021 ಉತ್ತರಿಸಬೇಕಾದವರು ಅಬಕಾರಿ ಸಚಿವರು 3 ಪಳ್ಗೆ ಉತ್ತರ ಸಂ ಅ) | ಹಾಸನ ಜಿಲ್ಲೆಯಲ್ಲಿ ಕಳೆದ 3 ವರ್ಷಗಳಿಂದ | ಹಾಸನ ಜಿಲ್ಲೆಯಲ್ಲಿ ಕಳೆದ 3 ವರ್ಷಗಳಲ್ಲಿ ಒಟ್ಟು 15 ಎಷ್ಟು ಎಂ.ಎಸ್‌.ಐ.ಎಲ್‌ ಮಳಿಗೆಗಳನ್ನು | ಎಂ.ಎಸ್‌.ಐ.ಎಲ್‌ ಮಳಿಗೆಗಳನ್ನು ತೆರೆಯಲಾಗಿದ್ದು, ತೆರೆಯಲಾಗಿದೆ; ಯಾವ ಯಾವ ಪ್ರದೇಶದಲ್ಲಿ | ತಾಲ್ಲೂಕುವಾರು ವಿವರಗಳನ್ನು ಅನುಬಂಧದಲ್ಲಿ ತೆರೆಯಲಾಗಿದೆ; (ತಾಲ್ಲೂಕುವಾರು ವಿವರ | ನೀಡಲಾಗಿದೆ. ನೀಡುವುದು) ಆ) | ಜಿಲ್ಲೆಯಲ್ಲಿ ಕಳೆದ 3 ವರ್ಷಗಳಿಂದ ಅಕ್ರಮ | ಹಾಸನ ಜಿಲ್ಲೆಯಲ್ಲಿ ಕಳೆದ 3 ವರ್ಷಗಳಲ್ಲಿ ಅಕ್ರಮ ಕಳ್ಳಭಟ್ಟಿ ತಯಾರಿಕೆ ಮತ್ತು ಮಾರಾಟ | ಕಳ್ಳಭಟ್ಟಿ ತಯಾರಿಕೆ ಮತ್ತು ಮಾರಾಟ ಸಂಬಂಧ ಸಂಬಂಧ ಎಷ್ಟು ಮೊಕದ್ದಮೆಗಳು | ದಾಖಲಿಸಲಾದ ಮೊಕದ್ದಮೆಗಳ ವಿವರ ದಾಖಲಿಸಲಾಗಿವೆ; ಕೆಳಗಿನಂತಿದೆ: ಅಬಕಾರಿ ವರ್ಷ ದಾಖಲಿಸಿದ ಪ್ರಕರಣಗಳು - 2018-19 A 2 |2019-20 105 3 2020-21 31 (ಫೆಬವರಿ ಅಂತ್ಸಕ್ಕೆ) K [ಒಟ್ಟು | 182 Fe ಅಕ್ರಮ ದಂಧೆ ತಡೆಯಲು ಸರ್ಕಾರ | ಇಲಾಖೆಯು ಅಕ್ರಮ ಕಳ್ಳಭಟ್ಟಿ ತಯಾರಿಕೆ ಮತ್ತು ತೆಗೆದುಕೊಂಡ ಕ್ರಮಗಳೇನು? (ಪೂರ್ಣ | ಮಾರಾಟ ಮಾಡುವುದನ್ನು ತಡೆಗಟ್ದ್ಬಲು ಅಬಕಾರಿ ವಿವರ ನೀಡುವುದು) ಕಾಯ್ದೆ ಮತ್ತು ತತ್ಸಂಬಂಧ ನಿಯಮಗಳ ಜಾರಿಗೊಳಿಸುವಿಕೆ ಕ್ರಮಗಳನ್ನು ಚುರುಕುಗೊಳಿಸಿ ಅಕ್ರಮ ಕಳ್ಳಭಟ್ಟಿ ತೆಯಾರಿಕೆಯಲ್ಲಿ ನಿರತರಾದವರ ವಿರುದ್ಧ ಪ್ರಕರಣಗಳನ್ನು ದಾಖಲು ಮಾಡಲಾಗುತ್ತಿದೆ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ 02 ತಿಂಗಳಿಗೊಮ್ಮೆ ನಡೆಯುವ ಸಮನ್ನ್ವಯ ಸಮಿತಿ ಸಭೆಯಲ್ಲೂ ಅಬಕಾರಿ ಅಕ್ರಮ ತಡೆಯುವ ಕುರಿತು ಅಗತ್ತ "ಚಲನವಲನಗಳ ಬಗ್ಗೆ ಅಬಕಾರಿ ಗಸ್ಸಿನ ವೇಳೆಯಲ್ಲಿ ನಿರ್ದೇಶನಗಳನ್ನು ನೀಡಲಾಗುತ್ತಿದೆ. ಅಬಕಾರಿ ಇಲಾಖೆಯ ಸಿಬ್ಬಂದಿಯು ಸದಾ ಕಾಲ ಜಾಗೃತರಾಗಿದ್ದು ನಿರಂತರ ಗಸ್ತು ಕಾರ್ಯ ನಡೆಸಿ, ಅಕ್ರಮವಾಗಿ ಕಳ್ಳಭಟ್ಟಿ ಮಾರಾಟವಾಗದಂತೆ ಎಚ್ಚರಿಕೆ ವಹಿಸಲು ನಿರ್ದೇಶಿಸಲಾಗಿದೆ. ಕಳ್ಳಭಟ್ಟಿ ತಯಾರಿಕಾ ಕೇಂದ್ರಗಳ ಮೇಲೆ ವ್ಯವಸ್ಥಿತ ದಾಳಿ ಸೆಡೆಸಿ ಕಳ್ಳಭಟ್ಟಿ ತಯಾರಿಕೆ ಪತ್ತೆ ಹಚ್ಚಿ ತಡೆಗಟ್ಟುವ ನಿಟ್ಟಿನಲ್ಲಿ ನಿರಂತರ ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿದೆ. ಕಳ್ಳಭಟ್ಟಿ ತಯಾರಿಕೆಗೆ ಬಳಸಲ್ಪಡುವ ಕಚ್ಚಾವಸ್ತುಗಳನ್ನು ಒದಗಿಸುವವರ ಮೇಲೂ ನಿಗಾ ಇಡಲಾಗಿದ್ದು, ಹಿಂದಿನ ಪ್ರಕರಣಗಳ ಪೂರ್ವಾಪರಾಧಿಗಳ ನಿಗಾ ಇಡಲಾಗಿದೆ. ಸರ್ಕಾರಿ/ಅರಣ್ಯ ಪ್ರದೇಶಗಳಲ್ಲಿ ಕಳ್ಳಭಟ್ಟಿ ತಯಾರಿಸಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಸದರಿ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ, ಅಕ್ತಮವೆಸಗದಂತೆ ಕ್ರಮ ಜರುಗಿಸಲಾಗಿದೆ. ಆಇ 48 ಇಎಲ್‌ಕ್ಯೂ 2021 EI) (ಕೆ. ಗೋಪಾಲಯ್ಯ) ಅಬಕಾರಿ ಸಚಿವರು ಅನುಬಂಧ ಹಾಸನ ಜಿಲ್ಲಾ ವ್ಯಾಪ್ತಿಯಲ್ಲಿ ಕಳೆದ ಮೂರು ವರ್ಷಗಳಿಂದ ತೆರೆಯಲಾದ ಎಂ.ಎಸ್‌.ಐ.ಎಲ್‌ ಮದ್ಯ ಮಳಿಗೆಗಳ ವಿವರ ಕ್ತ ವರ್ಷ ಒಟ್ಟು ತಾಲ್ಲೂಕು TT ಸಂ 2017-18 2018-19 2019-20 - 2020-21 1. | ಹಾಸನ ವಲಯ ನಂ-। —— —— —— — 0 J a 2. | ಹಾಸನ ವಲಯ ನಂ-2 — — —— 0 ಹಳೇಬೀಡು ಗ್ರಾಮ, 1 3. | ಬೇಲೂರು ವಲಯ pe — — ಜೇಲೂರು ತಾಲ್ಲೂಕು (1 ಎಂಕಿವರ ಗ್ರಾಮ. p) ಚನ್ನರಾಯಪಟ್ಟಣ ತಾಲ್ಲೂಕು 1. ನಾಗಯ್ಕಕೊಪ್ಪಲು, ಚನ್ನರಾಯಪಟ್ಟಣ (2) ನುಗ್ಗೇಹಳ್ಳಿ ಗ್ರಾಮ, ಚನ್ನರಾಯಪಟ್ಟಣ 4. ಚನ್ನರಾಯಪಟ್ಟಣ ತಾಲ್ಲೂಕು — ಆಜ ವಲಸ (3) ಚನ್ನರಾಯಪಟ್ಟಣ ಟೌನ | ತೌಲ್ಲೂಕು 1.ಬಾಗೇಶಪುರ ಗ್ರಾಮ. 5 () ಬೆಂಣೆಕೆರೆ ಗ್ರಾಮ. ಅರಸೀಕೆರೆ ತಾಲ್ಲೂಕು ಅರಸೀಕೆರೆ ತಾಲ್ಲೂಕು ಎ.ಮಲ್ಲಾಪುರ, 5. | ಅರಸೀಕೆರೆ ವಲಯ 2. ಹಿರಿಯಾಳು ಕ್ರಾಸ್‌ —— (2) ಕೋಳಗುಂದ ಗ್ರಾಮ, ಅರಸೀಕೆರೆ ತಾಲ್ಲೂಕು ಚಗಜಗೆರೆ ಅರಸೀಕೆರೆ ಅರಸೀಕೆರೆ ತಾಲ್ಲೂಕು ತಾಲ್ಲೂಕು ೨ನ —— ರಾಘವೇಂದ್ರ ಚಂಗಡಿಹಳ್ಳಿ ಗ್ರಾಮ, 3 ಹೆತ್ತೂರು ಗ್ರಾಮ. ಸಕಲೇಶಪುರ 6. | ಸಕಲೇಶಪುರ ವಲಯ ಬಡಾವಣೆ, ಸಕಲೇಶಪುರ — ತಾಲ್ಲೂಕು [ ಸಕಲೇಶಪುರ ಟೌನ್‌ | ತಾಲ್ಲೂಕು ಸರಗೂರು ಗ್ರಾಮ 5) ಕಾಳೇನಹಳ್ಳಿ ಗ್ರಾಮ, (ಸರಗೂರು ಗೇಟ್‌) 7. | ಅರಕಲಗೂಡು ವಲಯ -- —— ಅರಕಲಗೂಡು ತಾಲ್ಲೂಕು ಅರಕಲಗೂಡು | ಸರಗೂರು ಹೊಳೆನರಸೀಪುರ 0 8. -—— ಮೆ ಈವ ಫಿ "| ವಲಯ — ಒಟ್ಟು 7 4 3 1 15 ಆಇ 48 ಇಎಲ್‌ಕ್ಕೂ 2021 ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 3484 ಸದಸ್ಯರ ಹೆಸರು ತ್ರೀ ಆಚಾರ್‌ ಹಾಲಪ್ಪ ಬಸಪ್ಪ (ಯಲಬುರ್ಗಾ) ಉತ್ತರಿಸುವ ದಿನಾಂಕ 23.03.2021 3 ಪ್ರಶ್ನೆ oo ಉತ್ತರ } ಸಂ. | | ಅ) | ಸಿಂಗಟಾಲೂರು Kram ಹಾರ್‌ ಥ್‌ SCN ಏತ ನೀರಾವರಿ | ಸಿಂಗಟಾಲೂರು ಏತ ನೀರಾವರಿ ಯೋಜನೆಗೆ ದಿನಾಂಕ:-18.07.1997 ರಂದು ಶಂಕುಸ್ಲಾಪನೆ ಮಾಡಲಾಗಿದೆ. ಯೋಜನೆಗೆ | ಸ ಯಾವ | ದಿನಾಂಕದಂದು | | ಶಂಕುಸ್ಥಾಪನೆ | | ; ಮಾಡಲಾಯಿತು; | ತರ We REFS ಯೋಜನೆಯ ಗದಗ, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳು ಬರ ಪೀಡಿತ ಪ್ರದೇಶಗಳಾಗಿರುವುದರಿಂದ, ಜಿಲ್ಲೆಗಳಿಗೆ ಅನ್ನೂ ಹೆಚ್ಚಿನ | ವಿವರಗಳನ್ನು ಪ್ರಮಾಣದಲ್ಲಿ ನೀರಾವರಿ ಸೌಲಭ್ಯವನ್ನು ಒದಗಿಸುವ ಉದ್ದೇಶದಿಂದ ಸಿಂಗಟಾಲೂರು ಏತ ನೀರಾವರಿ ಹಾಗೂ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ದಿನಾಂಕ 27.09.2014 ರಂದು ಕೃಷ್ಣಾ ನ್ಯಾಯಾಧೀಕರಣದ | ಯೋಜನೆಯನ್ನಯ | ಅಂತಿಮ ವರದಿ ಪ್ರಕಾರ ಯೋಜನೆಗೆ 15.6 ಟಿ.ಎಂ.ಸಿ ನೀರಿನ ಹಂಚಿಕೆ ಮಾಡಲಾಗಿರುತ್ತದೆ. ಅದರಂತೆ ಈಗಾಗಲೇ | ಕೊಪ್ಪಳ ಜಿಲ್ಲೆಯಲ್ಲಿ ನೀರಾವರಿ ಸೌಲಭ್ಯ ಕಲ್ಪಿಸಿರುವ ಬಲಭಾಗದ ಅಚ್ಚುಕಟ್ಟು ಹಾಗೂ ಎಡಭಾಗದ ಮೊದಲನೇ ರೀಚ್‌-1 ವರೆಗಿನ ' ನೀರಾವರಿಗೆ ಅಚ್ಚುಕಟ್ಟನ್ನು ಹೊರತುಪಡಿಸಿ, ಎಡಭಾಗದ ಎರಡನೇ ಲಿಫ್ಟ್‌ ನಂತರ ಬರುವ ಗದಗ ಮುಖ್ಯ ಕಾಲುವೆ ರೀಚ್‌--2 i ಒಳಪಡುವ ಕ್ಷೇತ್ರದ ಮತ್ತು ಮುಂಡರಗಿ-ಕೊಪ್ಪಳ ಶಾಖಾ ಕಾಲುವೆ ಹಾಗೂ ಮೂರನೇ ಲಿಫ್ಟ್‌ನಂತರ ಬರುವ ಗದಗ ಮುಖ್ಯ ಕಾಲುವೆ | ವಿವರಗಳನ್ನು ರೀಚ್‌-3ರಡಿಯಲ್ಲಿ ಬರುವ ಅಚ್ಚುಕಟ್ಟು ಪ್ರದೇಶವನ್ನು ಹನಿ ನೀರಾವರಿಗೆ (ಮೈಕ್ರೋಇರಿಗೇಷನ್‌) ಅಂದರೆ ಒಟ್ಟು ! ನೀಡುವುದು: 2,65,229ಎಕರೆ (1,07,380 ಹೆಕ್ಷೇರ್‌) ಭೂಪದೇಶಕ್ಕೆ ನೀರಾವರಿ ಕಲ್ಲಿಸುವ ನ 5768.04 ಕೋಟಿಗಳ ಪರಿಷ್ಠತ ಅಂದಾಜಿಗೆ ದಿನಾಂಕ 05.01.2015 ರಂದು ಆಡಳಿತಾತ್ಮಕ ಅನುಮೋದನೆ ನೀ ಲಾಗಿರುತ್ತದೆ. ಆದರನ್ವಯ ತಾಲ್ಲೂಕವಾರು ಅಚ್ಚುಕಟ್ಟು ಪ್ರದೇಶದ ವಿವರ ಕೆಳಗಿನಂತೆ ಇರುತ್ತದೆ. | r ಪ SA 1 ಸೂಕ ನೀರಾವ್ರಂ 7 oo 7 4 i NN ! ನಾ | ಒಳಗೊಂಡ ಹೆಚ್ಚುವರಿ ಒಟ್ಟು | ನ | ಣ್‌ | SE ; ಅಚ್ಚುಕಟ್ಟು ಪ್ರದೇಶ (ಎಕರೆಗಳಲ್ಲಿ) ' (ಎಕರೆಗಳಲ್ಲಿ) | ತನವ | ; I spe: MS 0 ಬಳ್ಳಾರ | ಹಾನನಹಡಗ 3371 | ೫ 34701 i ಗದಗ | 35073 3778 RT ಮುಂಡರೆಗಿ 38186 370958 > ಕೊಪ್ಪಳ ಕೊಷ್ಪಳ TTT NCS 5306 | ಸುಳ್ಳ Td | [EST 745.775 1,70,236 94,993 Le ತೆಲ್‌) | | | ಇದುವರೆಗೆ ನನಾವಕಗಾತಪಡ W 738,381 10.380 ಹೆಕ್ಟೇರ್‌) f ಸಾರಾವರಸಾಳಪದಿಸಲು ಬಾಕ ಇಪ: ಪ್ರ F168 (87.800 'ಘ್ಸ ರ್‌; I ಕೊಪ್ಪಳ ಜಿಲ್ಲೆಯಲ್ಲಿ 28,262 ಹೆಕ್ಷೇರ್‌ (698 ಸದರಿ ಯೋಜನೆಯ ಬಲಭಾಗದಲ್ಲಿ ಒಟ್ಟು 35791 ಎಕರೆ (14490 ಹೆಕ್ಷೇರ್‌) ಹಾಗೂ ಎಡಭಾಗದಲ್ಲಿ 12590 | ಎಕರೆ (5097 ಹೆಕ್ಷೇರ್‌) ಭೂಪುದೇಶಕ್ಕೆ ನೀರಾವರಿ ಸೌಲಭ್ಯವನ್ನು ಹರಿ ನೀರಾವರಿ ಮೂಲಕ ಕಲ್ಪಿಸಲಾಗಿದೆ. ! | ಯೋಜಿತ ಪ್ರದೇಶದಲ್ಲಿ ಬಾಕಿ ಇರುವ 87,800 ಹೆಕ್ಟೇರ್‌ ಪ್ರದೇಶಕ್ಕೆ ಹನಿ ನೀರಾವರಿಗೊಳಪಡಿಸಬೇಕಾದ : ಕಾಮಗಾರಿಗಳು ವಿವಿಧ ಹಂತದಲ್ಲಿ ಪಗತಿಸಿಣ್ಲಿನಷ್ತನ: ~~ ಗ | ಸದರಿ ಯೋಜನೆಯ | ಸಿಂಗಟಾಲೂರು ಏತ ನೀರಾವರಿ ಯೋಜನೆಯ ಕಾಮಗಾರಿಗಳ ಪ್ರಸ್ತುತ ಹಂತ. ಬ್ಯಾರೇಜ್‌ ಕಾಮಗಾರಿಗಳು: ಸದ್ಯದ ಪ್ರಗತಿಯೇನು:ಎಡದಂಡೆ ಹಾಗೂ ಬಲದಂಡೆ ಕಾಮಗಾರಿಗಳ ವಿವರಗಳನ್ನು ನೀಡುವುದು; ಹೂವಿನ ಹಡಗಲಿ ತಾಲೂಕಿನ ರಾಜವಾಳ ಮತ್ತು ಮುಂಡರಗಿ ತಾಲೂಕಿನ ಹಮ್ಮಿಗಿ ಗ್ರಾಮಗಳ ನಡುವೆ ತುಂಗಭದ್ರ ನದಿಗೆ ಅಡ್ಡಲಾಗಿ ಬ್ಯಾರೇಜ್‌ ನಿರ್ಮಾಣ ಮಾಡಲಾಗಿರುತ್ತದೆ. ಬಲಭಾಗದ ಕಾಮಗಾರಿಗಳು: ಈ ಭಾಗವು ಹೂವಿನಹಡಗಲಿ ತಾಲ್ಲೂಕು ವ್ಯಾಪ್ತಿಯಲ್ಲಿದ್ದು ಬಲಭಾಗದ ಮೊದಲನೇ ಹೆಂತದ ನೀರೆತ್ತುವ ಘಟಕ, ಎರಡನೇ ಹಂತದ ನೀರೇತ್ತುವ ಘಟಕ ಹಾಗೂ ಇದರಡಿಯಲ್ಲಿ ಬರುವ ಎಲ್ಲಾ ಕಾಲುವೆಗಳ ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿದ್ದು, 35,791 ಎಕರೆ (14490 ಹೆಕ್ಸೇರ್‌) ಭೂಪ್ರದೇಶಕ್ಕೆ ನೀರಾವರಿ ಸೌಲಭ್ಯವನ್ನು ಒದಗಿಸಲಾಗಿರುತ್ತದೆ. ಎಡಭಾಗದ ಕಾಮಗಾರಿಗಳು: ಮುಂಡವಾಡ-ಹಮ್ಮಿಗಿ ನೀರೆತ್ತುವ ಘಟಕ, ಮೊದಲನೇ ಹಂತದ ನೀರೆತ್ತುವ ಘಟಕ, ಎರಡನೇ ಹಂತದ ನೀರೆತ್ತುವ" ಘಟಕ ಹಾಗೂ ಮೂರನೇ ಹಂತದ ನೀರೆತ್ತುವ ಘಟಕಗಳ ಕಾಮಗಾರಿಗಳು ಪೂರ್ಣಗೊಂಡಿದ್ದು, ಎಲ್ಲಾ ನೀರೆತ್ತುವ ಘಟಕಗಳು ಪ್ರಾರಂಭಿಸಲಾಗಿರುತ್ತದೆ. ಮುಂಡವಾಡ-ಹಮ್ಮಿಗಿ ಶಾಖಾ ಕಾಲುವೆ (ಒಟ್ಟು ಉದ್ದ 24.18 ಕೀ.ಮಿ) ಹಾಗೂ ಗದಗ ಶಾಖಾ ಕಾಲುವೆ (ಒಟ್ಟು ಉಡ್ಡ 69.44 ಕೀ.ಮಿ) ಕಾಮಗಾರಿಗಳು. ಪೂರ್ಣಗೊಂಡಿದ್ದು, ಗದಗ ಪಟ್ಟಣದವರೆಗೆ ಪ್ರಾಯೋಗಿಕವಾಗಿ ನೀರು ಹರಿಸಲಾಗಿರುತ್ತದೆ. ಮುಂಡರಗಿ-ಕೊಪ್ಪಳ ಶಾಖಾ ಕಾಲುವೆಯು 72.16 ಕಿ.ಮೀ ಉದ್ದವಿದ್ದು, ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ವ್ಯಾಪ್ತಿಯಲ್ಲಿ 0.00 ದಿಂದ 33.00 8ಮೀ ವರೆಗೆ ಕಾಲುವೆ ಹಾಗೂ 'ೊಪ್ಪಳ ಜಿಲ್ಲೆಯ ಕೊಪ್ಪಳ ತಾಲ್ಲೂಕಿನ ವ್ಯಾಪ್ತಿಯಲ್ಲಿ 33.00 ಕಮೀ ದಿಂದ 7216 ಕಿಮೀ ವರೆಗೆ ಕಾಲುವೆ ಕಾಮಗಾರಿಯು ಪೂರ್ಣಗೊಂಡಿದ್ದು 7216 ನೇ ಕಮಿ ವರೆಗೆ ಪ್ರಾಯೋಗಿಕವಾಗಿ ನೀರು ಹರಿಸಲಾಗಿರುತ್ತದೆ. ಆಲೂರು ಬನ್ನಿಕೊಪ್ಪ ನಿ ನೀರೆತ್ತುವ ಘಟಕ ಮುಂಡರಗಿ ಶಾಖಾ ಕಾಲುವೆಯ ಚೈ 32+160 ಕಿ.ಮೀ ನಿಂದ off take ಆಗುವ ಆಲೂರು-ಬನ್ನಿ: ಕೊಪ್ಪ ನೀರೆತ್ತುವ ಘಟಕದ ಕಾಮಗಾರಿಯು ಪೂರ್ಣಗೊಳ್ಳುವ ಹಂತದಲ್ಲಿರುತ್ತದೆ. ಸೂಕ್ಷ್ಮ ನೀರಾವರಿ ಕಾಮಗಾರಿಯ ಪ್ರಸ್ತುತ ಹಂತ : ಆ ಒಟ್ಟು 2,16,848 ಏಕರೆ (87,800 ಹೆಕ್ಟೇರ್‌) ಭೂಪ್ಪದೇಶಕ್ಕೆ ಸಿಂಗಟಾಲೂರು ಏತ ನೀರಾಪರಿ ಯೋಜನೆಯಿಂದ ಹನಿ ನೀರಾವರಿ ಕಲ್ಪಿಸಲು ಯೋಜಿಸಲಾಗಿದ್ದು, ಇದರಲ್ಲಿ ಕೈಗೊಂಡಿರುವ ಕಾಮಗಾರಿಗಳ ಪ್ರಸ್ತುತ ಹಂತದ ವಿವರಗಳು ತೆಳಗಿನಂಶಿವೆ. > ಪ್ರಸ್ತುತ 1೫EMC I Rಔೀah ನ 16080 ಹೆಕ್ಟೇರ್‌ ಪ್ರದೇಶಕ್ಕೆ ಹನಿ ನೀರಾವರಿಗೊಳಪಡಿಸುವ ಕಾಮಗಾರಿಯು ಪೂರ್ಣಗೊಳ್ಳುವ ಹಂತದಲ್ಲಿರುತ್ತದೆ. » ಮುಂಡರಗಿ ಶಾಖಾ ಕಾಲುವೆಯ ಕಿ.ಮೀ 0.00 ದಿಂದ 24.39 ಕಿ.ಮೀ ವರೆಗೆ 12,767 ಹೆಕ್ಟೇರ್‌ ಪ್ರದೇಶಕ್ಕೆ ಹನಿ ನೀರಾವರಿಗೊಳಪಡಿಸುವ ಕಾಮಗಾರಿಯನ್ನು ನಿಗಮದ ಅಂದಾಜು ಪರಿಶೀಲನಾ ಸಮಿತಿಯಲ್ಲಿ ಸಭೆಯಲ್ಲಿ ಚರ್ಚಿಸಿ ee IEP ಪರಿಷ್ಪತ ಬೌಂಡರಿಯನ್ವಯ ಪ್ರಾರಂಭಿಸಲಾಗಿದ್ದು, ಆರಂಭಿಕ ಹಂತದಲ್ಲಿರುತ್ತದೆ. » LBMC HI Reach ನ ಒಟ್ಟು 28,800 ಹೆಕ್ಟೇರ್‌ ಪ್ರದೇಶಕ್ಕೆ ಹನಿ ನೀರಾವರಿಗೊಳಪಡಿಸುವ 2 ಪ್ಯಾಕೇಜ್‌ ಕಾಮಗಾರಿಗಳು ಪ್ರಗತಿಯಲ್ಲಿರುತ್ತದೆ. » ಮುಂಡರಗಿ ಶಾಖಾ ಕಾಲುವೆಯ ಚೈ 32+160 ಕಮೀ ನಿಂದ ಣೆ ೬೩kೀ ಆಗುವ ಆಲೂರು- ಬನ್ನಿಕೊಪ್ಪ ನೀರೆತ್ತುವ ಹಕ್‌ 19427 ಹೆಕ್ಟೇರ್‌ ಭೂಪ್ರದೇಶಕ್ಕೆ ಹನಿ ನೀರಾವರಿ ಒದಗಿಸುವ ಕಾಮಗಾರಿಯು ಪ್ರಗತಿಯಲ್ಲಿರುತ್ತದೆ. ” ಬಾಕಿ ಭೂಪ್ಪಃ ಪ್ರದೇಶಕ್ಕೆ ಹನಿ ನೀರಾವರಿಗೊಳಪಡಿಸುವ ಕಾಮಗಾರಿಗಳ ಅಂದಾಜು ಪತ್ರಿಕೆಗಳು era ಹಂತದಲ್ಲಿದೆ. A ಈ) ತೊಪ್ಪೆಳ `'ಜಿತ್ಲೆಗೆ'ಹನಿ ' | ಕೊಪ್ಪಳ ಜೆಲ್ಲೆಯ ಯಲಬುರ್ಗಾ ಹಾಗೂ ಕೊಪ್ಪಳ ತಾಲ್ಲೂಕಿನ ಜಮೀನುಗಳಿಗೆ ಮುಂಡರಗಿ ಶಾಖಾ ಕಾಲುವೆಯಿಂದ ಹನಿ ನೀರಾವರಿ ಯೋಜನೆಯನ್ನು ನೀರಾವರಿ ಯೋಜನೆಯನ್ನು ನೀಡುವಲ್ಲಿ ಕೈಗೊಂಡಿರುವ ಕಾಮಗಾರಿಗಳು ಮಂದಗತಿಯಲ್ಲಿ | ಸಾಗಿರಲು ಕಾರಣವೇನು; ! ್ಸಿ ಕಲ್ಪಿಸುವ ಕಾಮಗಾರಿಯನ್ನು ಟೆಂಡರ್‌ ಕರೆದು, ಜನವರಿ- 2020 ರಲ್ಲಿ ಗುತ್ತಿಗೆ ವಹಿಸಲಾಗಿರುತ್ತದೆ. ನಂತರ ಕೋವಿಡ್‌-2019 ನಿಂದ ವಿವರವಾದ ಸರ್ವೆ ಕಾರ್ಯ ಕೈಗೊಳ್ಳುವಲ್ಲಿ ವಿಳಂಬವಾಗಿದ್ದು ಹಾಗೂ ತದನಂತರ ವಿನ್ಯಾಸಗಳನ್ನು ಅಂತಿಮಗೊಳಿಸುವಲ್ಲಿ ಸಹ ವಿಳಂಬವಾಗಿದ್ದರಿಂದ, ಸದರಿ ಹನಿ ನೀರಾವರಿ ಪ್ಯಾಕೇಜ್‌ ಕಾಮಗಾರಿಯು ವಿಳಂಬಗೊಂಡಿದ್ದು, ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಯೋಜಿಸಲಾಗಿದೆ. ಘರ್‌ ನೀರಾವರಿ ಸೌಲಭ್ಯವನ್ನು | ಕಲ್ಲಿಸಲು ಕಾಮಗಾರಿಯನ್ನು ಯಾವಾಗ ಮುಕ್ತಾಯಗೊಳಿಸುವ ಗುರಿಯನ್ನು ಹೊಂದಿದೆ? (ವಿವರಗಳನ್ನು ನೀಡುವುದು) ಸದರಿ ಸರ್ಕಾರ ಕೊಪ್ಪಳ ಜಿಲ್ಲೆಗೆ ಹನಿ ನೀರಾವರಿ ಸೌಲಭ್ಯವನ್ನು ಕಲ್ಪಿಸುವ ಕಾಮಗಾರಿಯನ್ನು 2023-24 ನೇ ಪೂರ್ಣಗೊಳಿಸಲು ಯೋಜಿಸಲಾಗಿದೆ. ಸಂಖ್ಯೆ:ಜಸಂಇ 88 ಎಂಎಲ್‌ಎ 2021 ಹ (ಜಿ.ಎಸ್‌.ಯಡಿಯೂರಪ್ಪ) ಮುಖ್ಯಮಂತಿ ಕರ್ನಾಟಿಕ ವಿಧಾನ ಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 3492 ಉತ್ತರಿಸಬೇಕಾದ ದಿನಾಂಕ : 23/03/2021. ಸದಸ್ಯರ ಹೆಸರು ; ಶ್ರೀ ಖಾದರ್‌ ಯು.ಟಿ. (ಮಂಗಳೂರು) ಉತ್ತರಿಸುವ ಸಚಿವರು . ಯುವ ಸಬಲೀಕರಣ ಮತ್ತು ಕ್ರೀಡಾ ಹಾಗೂ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರು. KKK ಪ್ರಶ್ನೆ ಉತ್ತರ ಅ) | ಕ್ರೀಡಾಪಟುಗಳಿಗೆ ಸರ್ಕಾರ ವಿಮಾ ನು ಕ್ರೀಡಾಪಟುಗಳಿಗೆ ಸರ್ಕಾರದಿಂದ ವಿಮಾ ಒದಗಿಸಲಾಗುತ್ತಿದೆಯೇ; ಒದಗಿಸುತ್ತಿದ್ದಲ್ಲಿ, ಯಾವ | ಸುರಕ್ಷೆಯನ್ನು ಒದಗಿಸಲಾಗುತ್ತಿಲ್ಲ. ಕ್ರೀಡಾಪಟುಗಳು ವಿಮಾ ಸುರಕ್ಷಾ ವ್ಯಾಪಿಗೆ ಒಳಪಡುತ್ತಾರೆ; (ವಿವರ ನೀಡುವುದು) el ಆ) |ದೇಸಿ ಗ್ರಾಮೀಣ ಕ್ರೀಡೆಗಳನ್ನು ಉತ್ತೇಜಿಸಲು | ದೇಸಿ ಗ್ರಾಮೀಣ ಕ್ರೀಡೆಗಳನ್ನು ಉತ್ತೇಜಿಸಲು ಸರ್ಕಾರ ಯಾವ ಕ್ರಮಗಳನ್ನು ಕೈಗೊಂಡಿದೆ. ಕೈಗೊಂಡಿರುವ ಕ್ರಮಗಳ ವಿವರವನ್ನು ಅನುಬಂಧದಲ್ಲಿ ನೀಡಲಾಗಿದೆ. | ಇ) ರಾಜ್ಯದಲ್ಲಿರುವ ಕೀಡಾ ಸಂಸ್ಕೆಗಳಿಗೆ ಕ್ರೀಡಾ | ಇಲ್ಲ. ಸಾಮಾಗ್ರಿಗಳು ಉಚಿತವಾಗಿ ' ವಿತರಿಸಿ ಪ್ರೋತ್ಸಾಹಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆಯೇ: ಹಾಗಿದ್ದಲ್ಲಿ ಎಷ್ಟು ಕೀಡಾ ಸಂಸ್ಥೆಗಳನ್ನು ಈ ಯೋಜನೆಯ ಮವ್ಯಾಪಿಗೆ ತರಲಾಗುವುದು? ವೈಎಸ್‌ಡಿ-ಇಬಿಬಿ/82/2021. (ಡಾ|| ಸಾಹೇಸ ಗೌಡ) ಯುವ ಸಬಲೀಕರಣ ಮತ್ತು ಕ್ರೀಡಾ ಹಾಗೂ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರು. ಅಮಬಂಧ ದೇಸೀ ಗ್ರಾಮೀಣ ಕ್ರೀಡೆಗಳನ್ನು ಉತೇಜಿಸಲು ಸರ್ಕಾರವು ಕೈಗೊಂಡಿರುವ ಕಾರ್ಯಕುಮಗಳ ವಿವರಗಳು p ಗಾಮೀಣ_ಪಶೀಡೋತ್ಸವ : ಗ್ರಾಮೀಣ ಪ್ರದೇಶದಲ್ಲಿ ದೇಸಿ ಕ್ರೀಡೆಗಳನ್ನು ಸ್ಥಳೀಯ ಮಟ್ಟದಲ್ಲಿ ಪ್ರೋತ್ಸಾಹಿಸಲು ಕಾರ್ಯಕ್ರಮಗಳ ಆಯೋಜನೆ. . ಕ್ರೀಡಾ ವಿದ್ಯಾರ್ಥಿ ವೇತನ: ರಾಜ್ಯಮಟ್ಟದಲ್ಲಿ ಪದಕ ವಿಜೀತರಾಗಿ ರಾಷ್ಟೀಯ ಮಟ್ಟದಲ್ಲಿ ಸಾಧನೆ ಮಾಡಿದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ರೂ.10,000/- ವಿದ್ಯಾರ್ಥಿ ವೇತನ ನೀಡಿ ಪೋತ್ನಾಹಿಸಲಾಗುತ್ತಿದೆ. * ತುಸ್ತಿ ಹಬ್ಬ: ಗ್ರಾಮೀಣ ದೇಸೀ ಕ್ರೀಡೆಯಾದ ಕುಸ್ತಿಯನ್ನು ಉಳಿಸಿ ಬೆಳೆಸಲು ಹಾಗೂ ಎಳೆಯ ಹಂತದಲ್ಲಿಯೇ ಪ್ರತಿಭೆಗಳನ್ನು ಗುರುತಿಸಲು ಕುಸ್ತಿ ಹಬ್ಬವನ್ನು ಹಮಿಹೊಳಲಾಗುತ್ತಿದೆ. p ಕರ್ನಾಟಿಕ ಕೀಡಾರತ್ನ ಪ್ರಶಸಿ: ದೇಸೀ ಗ್ರಾಮೀಣ ಕ್ರೀಡೆಗಳಲ್ಲಿ ವಿಶೇಷ ಸಾಧನೆ ಮಾಡಿದ ರಾಜ್ಯದ ಗ್ರಾಮೀಣ ಕ್ರೀಡಾಪ್ರತಿಬೆಗಳಿಗೆ ಕರ್ನಾಟಕ ಕ್ರೀಡಾರತ್ನ ಪ್ರಶಸಿ, ಹಾಗೂ ನಗದನ್ನು ನೀಡಿ ಗೌರವಿಸಲಾಗುವುದು. * ಪರಿಶಿಷ್ಟ ಜಾತಿ ಮತ್ತು ಪಂಗಡದ ಸಾಧಕ ಕ್ರೀಡಾಪಟುಗಳಿಗೆ ವಿಶೇಷ ನಗದು ಪುರಸ್ಮಾರ:ಪರಿಶಿಷ್ಟ ಜಾತಿ ಮತ್ತು ಪಂಗಡದ ಸಾಧಕ ಕೀಡಾಟುಗಳಿಗೆ ವಿಶೇಷ ನಗದು ಪುರಸ್ಕಾರ ವಿತರಿಸಲಾಗುತ್ತಿದೆ. ಅಂತಾರಾಷ್ಟೀೀಯ, ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಕ್ರೀಡಾಕೂಟಗಳ ಪದಕ ವಿಜೀತರಿಗೆ ಕ್ರಮವಾಗಿ ತಲಾ ರೂ.5.00, 3.00 ಮತ್ತು 1.00 ಲಕ್ಷಗಳ ನಗದು ಪುರಸ್ಕಾರ ನೀಡಲಾಗುತ್ತಿದೆ. * ಗರಡಿಮನೆ ನಿರ್ಮಾಣ: ಗ್ರಾಮೀಣ ಕುಸ್ತಿ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ಸಲುವಾಗಿ ಗರಡಿ ಮನೆ ನಿರ್ಮಾಣ ಮತ್ತು ನವೀಕರಣಕ್ಕೆ ಆದ್ಯತೆ ನೀಡಲಾಗುತ್ತಿದೆ. * ಯುವ_ ಪ್ರೀಡಾ ಮಿತ್ರ: ಗ್ರಾಮೀಣ ಭಾಗದಲ್ಲಿ ಯುವಜನ ಚಟುವಟಿಕೆಗೆ ಉತ್ತೇಜನ ನೀಡಿ, ಕ್ರೀಡಾ ಸಂಸ್ಕೃತಿಯನ್ನು ಬೆಳೆಸಲು ಕ್ರೀಡಾ ಸಂಘಗಳಿಗೆ ಕ್ರೀಡಾ ಸಲಕರಣೆ ನೀಡಲಾಗುವುದು. ವೈಎಸ್‌ಡಿ-ಇಬಿಬಿ/82/2021. ಕರ್ನಾಟಿಕ ವಿಧಾನಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ ಸದಸ್ಯರ ಹೆಸರು 3498 ಶ್ರೀ ದೇವಾನಂದ್‌ ಪುಲಸಿಂಗ್‌ ಚವಾಣ್‌ (ನಾಗಠಾಣ ವಿಧಾನಸಭಾ ಕ್ಲೇತು ಉತ್ತರಿಸುವ ದಿನಾಂಕ 23.03.2021 ಉತ್ತರಿಸುವ ಸಚಿವರು ಮಾನ್ಯ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರು ರ ಪ್ರಶ್ನೆ ಉತ್ತರ 1 [ಅ ಕಳೆದ ಮೂರು ವರ್ಷಗಳಲ್ಲಿ ನಾಗಠಾಣ | ಕಳೆದ ಮೂರು ವರ್ಷಗಳಲ್ಲಿ ನಾಗಠಾಣ ವಿಧಾನಸಭಾ ವಿಧಾನಸಭಾ ಕೇತ್ರಕ್ಕೆ ಬಯಲುಸೀಮೆ | ಕೇತ್ರಕ್ಕೆ ಬಯಲುಸೀಮೆ ಪ್ರದೇಶಾಭಿವೃದ್ದಿ ಪ್ರದೇಶಾಭಿವೃದ್ಧಿ ಮಂಡಳಿಯಿಂದ | ಮಂಡಳಿಯಿಂದ ಬಿಡುಗಡೆಯಾದ ಅನುದಾನದ ವಿವರ ಬಿಡುಗಡೆಯಾದ ಅನುದಾನವೆಷ್ಟು; ಇದರಲ್ಲಿ ಕೈಗೊಂಡ ಕಾಮಗಾರಿಗಳಾವುವು (ವಿವರ ನೀಡುವುದು) ಈ ಕೆಳಗಿನಂತಿವೆ ಮತ್ತು ಸದರಿ ಅನುದಾನದಲ್ಲಿ ಕೈಗೊಂಡ ಕಾಮಗಾರಿಗಳ ವಿವರಗಳನ್ನುಅನುಬಂಧ- 1ರಲ್ಲಿ ನೀಡಲಾಗಿದೆ. ಕ್ರಮ ವರ್ಷ ಸಂಖ್ಯೆ 2017-18 2018-19 2019-20 |) ನಾಗಠಾಣ ವಿಧಾನಸಭಾ ಕ್ಲೇತ್ರಕ್ಕೆ ಕಳೆದ 'ಆ) ವಿಜಯಪುರ ಜಿಲ್ಲೆಯಲ್ಲಿ ಅತಿ ಹೆಚ್ಚಿನ] ಪ್ರದೇಶ ಬಯಲುಸೀಮೆಯಿದ್ದು, ರೈತರು ತಮ್ಮ ಹೊಲಗಳಲ್ಲಿ ಬದು ನಿರ್ಮಾಣ, ಸಮಪಾತಳಿ, ಚೆಕ್‌ ಡ್ಯಾಂ ಇನ್ನಿತರ ಕಾಮಗಾರಿಗಳಿಗೆ ಹೆಚ್ಚಿನ ಬೇಡಿಕೆಯಿದ್ದು ವರ್ಷವಾರು ನೀಡುವ ಅನುದಾನ ಕಡಿಮೆಯಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೆಟ ಬಂದಿದ್ದಲ್ಲಿ ಇದನ್ನು ಪರಿಹರಿಸಲು ಸರ್ಕಾರ ಕೈಗೊಂಡ ಕ್ರಮಗಳೇನು; -ಜಲ್ಲ- ಆಯವ್ಯಯದಲ್ಲಿ ನಿಗದಿಪಡಿಸಿದಂತೆ ಅನುದಾನವನ್ನು ಮಂಡಳಿಗೆ ಬಿಡುಗಡೆಗೊಳಿಸಲಾಗುತ್ತಿದೆ. ಮಂಡಳಿಗೆ ಬಿಡುಗಡೆಯಾದ ಅನುದಾನವನ್ನು ಮಂಡಳಿ ವ್ಯಾಪ್ತಿಗೆ ಒಳಪಡುವ ಎಲ್ಲಾ ವಿಧಾನಸಭಾ ಕ್ಲೇತುಗಳಿಗೆ ಮಂಡಳಿಯಿಂದ ಹಂಚಿಕೆ ಮಾಡಲಾಗುತ್ತದೆ. ಮೂರು ವರ್ಷಗಳಲ್ಲಿ ಶಾಸಕರ ಸ್ಮಳೀಯ ಪ್ರದೇಶಾಭಿವೃದ್ದಿ ವಿಧಿ ಯೋಜನೆಯಡಿ ಬಿಡುಗಡೆಯಾದ ಅನುದಾನವೆಷ್ಟು; ನಾಗಠಾಣ ವಿಧಾನಸಭಾ ಕೇತ್ರಕ್ಕೆ ಕಳೆದ ಮೂರು ವರ್ಷಗಳಲ್ಲಿ ಶಾಸಕರ ಸ್ಮಳೀಯ ಪ್ರದೇಶಾಭಿವೃದ್ದಿ ನಿಧಿ ಯೋಜನೆಯಡಿ ಬಿಡುಗಡೆಯಾದ ಅನುದಾನದ ವಿವರ ಈ ಕೆಳಕಂಡಂತಿದೆ. ಬ (ರೂ. ಲಕ್ಷಗಳಲ್ಲಿ) ಕ್ರಮ ವರ್ಷ ಬಿಡುಗಡೆಯಾದ ಸಂಖ್ಯೆ ಅನುದಾನ 1 2017-18 200.00 |. 2018-19 161.08 3 2019-20 61.98 Th ಈ ಯೋಜನೆಯಡಿ ಕೈಗೊಳ್ಳಬಹುದಾದ | ಕರ್ನಾಟಕ ಶಾಸಕರ ಸಳೀಯ ಪ್ರದೇಶಾಭಿವೃದ್ಧಿ ಕಾಮಗಾರಿಗಳು ಯಾವುವು? (ಕಾಮಗಾರಿಗಳ | ಯೋಜನೆಯ ಮಾರ್ಗಸೂಚಿಯ ಅನುಬಂಧ-॥॥ರಲ್ಲಿ ಮಾರ್ಗಸೂಚಿಗಳ ಪ್ರತಿಯನ್ನು ಒದಗಿಸುವುದು) | ಕೈಗೊಳ್ಳಬಹುದಾದಂತಹೆ ಕಾಮಗಾರಿಗಳ ಪಟ್ಟಿಯನ್ನು ಸಂಖ್ಯೆ: ಪಿಡಿಎಸ್‌ 22 ಪಿಟಿಪಿ 2021 8 (ಡಾ|| ಎ ಸಚಿವರು, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ. ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 3498 ರ ಅನುಬಂಧ-1 ಬಯಲುಸೀಮೆ ಪ್ರದೇಶಾಭಿವೃದ್ದಿ ಮಂಡಳಿ, ಚಿತ್ರದುರ್ಗ 2018-19ನೇ ಸಾಲಿನಿಂದ 2020-21ನೇ ಸಾಲಿನವರೆಗೆನಾಗಠಾಣ ವಿಧಾನಸಭಾ ಕೇತುದಲ್ಲಿ ಅನುಷ್ಠಾನಗೊಳಿಸಿರುವ ಕಾಮಗಾರಿಗಳ ವಿವರ ಸೆ | ವರ್ಷ | ಯೋಜನೆ ಕಾಮಗಾರಿಗಳ ವಿವರ 1 (2017-18 pS ಇಂಡಿ ತಾಲ್ಲೂಕಿನ ಹಾವಿನಾಳ ಗ್ರಾಮದ ಸರ್ಕಾರಿ ಗಾವಠಾಣ ಹರಿಗೆ " ೫ ಚೌಕ್‌ಡ್ಯಾಂ-1 ನಿರ್ಮಾಣ FY [0 ಇಂಡಿ ತಾಲ್ಲೂಕಿನ ಹಾವಿನಾಳ ಗ್ರಾಮದ ಸರ್ಕಾರಿ ಗಾವಠಾಣ ಹರಿಗೆ ls ಚೆಕ್‌ಡ್ಯಾಂ-2 ನಿರ್ಮಾಣ i SC ೫ ಇಂಡಿ ತಾಲ್ಲೂಕಿನ ತದ್ದೇವಾಡಿ ಗ್ರಾಮದ ಊರ ಮುಂದಿನ ಹಳಸ್ಕೆ y [- ಚೆಕ್‌ಡ್ಯಾಂ ನಿರ್ಮಾಣ 2 ಇಂಡಿ ತಾಲ್ಲೂಕಿನ ಹಾವಿನಾಳ ಗ್ರಾಮದ ಹೆಬ್ಬಾಳ ಹಳ್ಳಕ್ಕೆ ಚೆಕ್‌ಡ್ಯಾ೦ 4. | 2017-18 [ ತವರ : ಇಂಡಿ ತಾಲ್ಲೂಕಿನ ಹಾವಿನಾಳ ಗ್ರಾಮದ ಜಟ್ಟೆಪ್ಪ ಬನಸೋಡೆ ಇವರ Cg ಇ | ಜಮೀನಿನ ಹತ್ತಿರದ ಹಳ್ಳಕ್ಕೆ ಚೆಕ್‌ಡ್ಯಾಂ ನಿರ್ಮಾಣ A $3 ಇಂಡಿ ತಾಲ್ಲೂಕಿನ ಜೀಗಜೀವಣಿ ಗ್ರಾಮದ ಮಾಜು ಚಂಗು ಮಾಣಿ ಇವರ 6. | 2017-18 ಜಮೀನಿನ ಹತ್ತಿರದ ಹರಿಗೆ ನಾಲಾ ಬಂಡಿಂಗ್‌ ನಿಮಾಣ 7. | 2018-19 q ಸ ನಾ ಹಾವಿನಾಳ ಸೇತುವೆ ಹತ್ತಿರ ಹರಿಗೆ ಗಾವಠಾಣದಲ್ಲಿ Ry SR ಹ ಇಂಡಿ ತಾಲ್ಲೂಕಿನ ಹಾವಿನಾಳ ಸೇತುವೆ ಹತ್ತಿರ ಹರಿಗೆ ಗಾವಠಾಣದಲ್ಲಿ ' ನಾಲಾ ಬಮು-॥ gost ೫ ಇಂಡಿ ತಾಲ್ಲೂಕಿನ ಹಾವಿನಾಳ ಸೇತುವೆ ಹತ್ತಿರ ಹರಿಗೆ ಗಾವಠಾಣದಲ್ಲಿ - ನಾಲಾ ಬದು-॥॥ 10.| 2018-19 £: ಇಂಡಿ ತಾಲ್ಲೂಕಿನ ಉಮರಜ ಗ್ರಾಮದ ಸ.ನಂ.-9 ರ ಹತ್ತಿರ ಹರಿಗೆ ಪಿ.ಟಿ. ' ನಿರ್ಮಾಣ ಇಂಡಿ ತಾಲ್ಲೂಕಿನ ಹಾವಿನಾಳ ಗ್ರಾಮದ ಗಾವಠಾಣದ ಹತ್ತಿರ ಹರಿಗೆ 11. | 2018-19 mand ಇಂಡಿ ತಾಲ್ಲೂಕಿನ ಹಾವಿನಾಳ ಗ್ರಾಮದ ನಿವರಗಿ ಟ್ಯಾಂಕ್‌ನ ಹತ್ತಿರ ಹರಿಗೆ 12.| 2018-19 ನಾಲಾಬದು 13. | 2018-19 pe ಇಂಡಿ ತಾಲ್ಲೂಕಿನ ಉಮರಜ ಗ್ರಾಮದ ಸ.ನಂ. 93 ರ ಹರಿಗೆಸಿ.ಡಿ. ನಿರ್ಮಾಣ 14. | 2018-19 8 ಇಂಡಿ ತಾಲ್ಲೂಕಿನ ರೇವತಗಾಂವ ಗ್ರಾಮದ ದೇಸಾಯಿಯಪರ ಹೊಲದ K Ke ಹಳ್ಳದ ಬ್ರಿಜ್‌ ಹತ್ತಿರ ಹರಿಗೆ ಚೌಕ್‌ಡ್ಯಾಂ ನಿರ್ಮಾಣ ಕಾಮಗಾರಿ _ ಇಂಡಿ ತಾಲ್ಲೂಕಿನ ರೇವತಗಾಂವ ಗ್ರಾಮದ ದೇಸಾಯಿಯವರ ಹೊಲದ 15.| 2018-19 pe ಹಳ್ಳದ ಬ್ರಿಜ್‌ ಹತ್ತಿರ ಹರಿಗೆ ನಾಲಾಬಂಡಿಂಗ್‌-1 ಕಾಮಗಾರಿ ty RB ಇಂಡಿ ತಾಲ್ಲೂಕಿನ ರೇವತಗಾಂವದಿಂದ ಹಾಲಳ್ಳಿಗೆ ಹೋಗುವ ರಸ್ತೆ ಎಡಕ್ಕೆ 16. | 2018-19 ಜ್ರ ಹರಿಗೆ ನಾಲಾಬಂಡಿಂ೦ಗ್‌-1 ಕಾಮಗಾರಿ [ ; ಇಂಡಿ ತಾಲ್ಲೂಕಿನ ರೇವತಗಾಂವದಿಂದ ಹಾಲಳ್ಲಿಗೆ ಹೋಗುವ ರಸ್ತೆ ಎಡಕ್ಕೆ ಹರಿಗೆ 17.| 2018-19 ನಾಲಾಬಂಡಿಂಗ್‌-2 ಕಾಮಗಾರಿ ಇಂಡಿ ತಾಲ್ಲೂಕಿನ ಚಡಚಣದಿಂದ ಸೊಡ್ಡಿ ಗ್ರಾಮಕ್ಕೆ ಹೋಗುವ ರಸ್ತೆ ಬದಿ 18. | 2018-19 ಹರಿಗೆ ನಾಲಾಬಂಡಿ೦ಗ್‌-1 ಕಾಮಗಾರಿ ವಿಜಯಪುರ ತಾಲ್ಲೂಕಿನ ಹೆಗಡಿಹಾಳ ಗ್ರಾಮದ ರಿ.ಸನಂ. 132/2 ರಲ್ಲಿ 19. | 2018-19 pe) 5 ನಾಲಾಬದು-1 | i [d ವಿಜಯಪುರ ತಾಲ್ಲೂಕಿನ ಹೆಗಡಿಹಾಳ ಗ್ರಾಮದ ಚೆನ್ನಪ್ಪ ರುದ್ರಪ್ಪ 20.| 2018-19 9 Ke ಅಳಲದಿನ್ನಿ ಇವರ ಜಮೀವಿನ ಹತ್ತಿರದ ಹರಿಗೆ ನಾಲಾ ಬಂಡಿ೦ಗ್‌ ನಿರ್ಮಾಣ 21.1 2018-19 3 ಇಂಡಿ ತಾಲ್ಲೂಕಿನ ಸಾತಲಗಾಂವ ಗ್ರಾಮುದ ನಾಯಿಕೊಡೆಯವರ (ಬೇಡರ) | ಹೊಲದ ಹತ್ತಿರ ಹರಿಗೆ ನಾಲಾಬದು ಕ ಇಂಡಿ ತಾಲ್ಲೂಕು ಲೋಣಿ ಕ್ರಾಸದಿಂದ ಶಿಗಣಾಪುರಕೆ ಹೋಗುವ ರಸ್ತೆ ಬದಿ ' ಹರಿಗೆ ನಾಲಾಬಂಡಿಂ೦ಗ್‌-1 23. | 2019-20 ಇಂಡಿ ತಾಲ್ಲೂಕು ಬರಡೋಲ ಗ್ರಾಮದ ಲೋಣಿ ಕ್ರಾಸದಿಂದ ಶಿಗಣಾಪುರಕ್ಕೆ K ಹೋಗುವ ರಸ್ತೆ ಬದಿ ಹರಿಗೆ ನಾಲಾಬಂಡಿಂಗ್‌-2 A ESN ಇಂಡಿ ತಾಲ್ಲೂಕು ಬರಡೋಲ ಗ್ರಾಮದ ಲೋಣಿ ಕ್ರಾಸದಿಂದ ಶಿಗಣಾಪುರಕ್ಕೆ ik ಹೋಗುವ ರಸ್ತೆ ಬದಿ ಹರಿಗೆ ನಾಲಾಬಂಡಿಂಗ್‌-3 25, | 2019-20 ಇಂಡಿ ತಾಲ್ಲೂಕು ಬರಡೋಲ ಗ್ರಾಮದ ಗುಮಾಸ್ತೆಯವರ ಹೊಲದ ಹತ್ತಿರ ಹರಿಗೆ ನಾಲಾಬಲಡಿಲಗ್‌-4 eR ¥ ಇಂಡಿ ತಾಲ್ಲೂಕು ದುಮಕನಾಳ ಗ್ರಾಮದ ಲೋಣಿ ಕ್ರಾಸದಿಂದ ಶಿಗಣಾಪುರಕ್ಕೆ ” pe ಹೋಗುವ ರಸ್ತೆ ಬದಿ ಹರಿಗೆ ನಾಲಾಬಂಡಿ೦ಗ್‌-1 ef ee [Cl ಇಂಡಿ ತಾಲ್ಲೂಕು ಹಾವಿನಾಳ ಗ್ರಾಮದ ಕಾಶಿರಾಯ ಕಾಮಗೊಂಡ ಇವರ | % ಹೊಲದ ಹತ್ತಿರ ಹರಿಗೆ ನಾಲಾಬಂಡಿ೦ಗ್‌-1 Be COE ies ಇಂಡಿ ತಾಲ್ಲೂಕು ಹಾವಿನಾಳ ಗ್ರಾಮದ ಕ್ರಾಸದಿಂದ ಪೂರ್ವ ದಿಕ್ಕಿಗೆ | | 5 ಕಾಮಗೊಂಡವರ ಹೊಲಕ್ಕೆ ಹೋಗುವ ರಸ್ತೆ ಬದಿ ಹರಿಗೆ ನಾಲಾಬಂಡಿಂ೦ಗ್‌-2 29. | 2019-20 (2 ಇಂಡಿ ತಾಲ್ಲೂಕು ಹಾವಿನಾಳ ಗ್ರಾಮದ ಕ್ರಾಸದಿಂದ ಪೂರ್ವ ದಿಕ್ಕಿಗೆ ಕಾಮಗೊಂಡವರ ಹೊಲಕ್ಕೆ ಹೋಗುವ ರಸ್ತೆ ಬದಿ ಹರಿಗೆ ನಾಲಾಬಂಡಿಂಗ್‌-3 30. | 2019-20 ಇಂಡಿ ತಾಲ್ಲೂಕು ಹಾವಿನಾಳ ಗ್ರಾಮದ ಕ್ರಾಸದಿಂದ ಪೂರ್ವ ದಿಕ್ಕಿಗೆ ಕಾಮಗೊಂಡವರ ಹೊಲಕ್ಕೆ ಹೋಗುವ ರಸ್ತೆ ಬದಿ ಹರಿಗೆ ನಾಲಾಬಂಡಿ೦ಗ್‌-4 31. 2019-20 ಇಂಡಿ ತಾಲ್ಲೂಕು ಹಾವಿನಾಳ ಗ್ರಾಮದ ಬಗಲಿ(ವಾಗಮೊರೆ ಹೊಲದ ಹಿಂದಿನ ಹರಿಗೆ ನಾಲಾಬಂಡಿಂಗ್‌-5 32. | 2019-20 ಇಂಡಿ ತಾಲ್ಲೂಕು ಹಾವಿನಾಳ ಗ್ರಾಮದ ಚಡಚಣದಿಂದ ನೀವರಗಿ ಹಳೆ ರಸ್ತೆ ಇಟ್ಟಿಗೆ ಬಟ್ಟೆಯಿಂದ ನೀರಿನ ಟಾಕಿ ಮಧ್ಯದಲ್ಲಿ ನಾಲಾಬಂಡಿಂಗ್‌-6 33. | 2019-20 ಇಂಡಿ ತಾಲ್ಲೂಕು ಹಾವಿನಾಳ ಗ್ರಾಮದ ಚಡಚಣದಿಂದ ನೀವದಗಿ ಹಳೆ ದಸ್ತೆ ಇಟ್ಟಿಗೆ ಬಟ್ಟೆಯಿಂದ ನೀರಿನ ಟಾಕಿ ಮಧ್ಯದಲ್ಲಿ ನಾಲಾಬಂಡಿಂಗ್‌-7 34.| 2019-20 ಇಂಡಿ ತಾಲ್ಲೂಕು ಕೊಂಕಣಗಾಂವ ಗ್ರಾಮದ ಚಡಚಣದಿಂದ ಉಮದಿಗೆ : ಹೋಗುವ ರಸ್ತೆ ಬದಿ ಹರಿಗೆ ನಾಲಾಬಂಡಿ೦ಗ್‌-1 35. | 2019-20 ಇಂಡಿ ತಾಲ್ಲೂಕು ಕೊಂಕಣಗಾಂವ ಗ್ರಾಮದ ಚಡಚಣದಿಂದ ಉಮದಿಗೆ ಹೋಗುವ ರಸ್ತೆ ಬದಿ ಹರಿಗೆ ನಾಲಾಬಂಡಿಂಗ್‌-2 36. | 2019-20 n ಇಂಡಿ ತಾಲ್ಲೂಕು ಕೊಂಕಣವಾಂವ ಗ್ರಾಮದ ಚಡಚಣದಿಂದ ಉಮದಿಗೆ x ಹೋಗುವ ರಸ್ತೆ ಬದಿ ಹರಿಗೆ ನಾಲಾಬಂಡಿ೦ಗ್‌-3 A SR 3 ಇಂಡಿ ತಾಲ್ಲೂಕು ಸಾತಗಾಂವ ಗ್ರಾಮದ ಗುಡ್ನಿದ ಹರಿಗೆ ನಾಲಾಬಂಡಿಂಗ್‌-1 f oN PR ೫ ಇಂಡಿ ತಾಲ್ಲೂಕು ಸಾತಗಾಂವ ಗ್ರಾಮದ ಗುಡ್ಡಿದ ಹರಿಗೆ 5 ನಾಲಾಬಂಡಿಂಗ್‌-2 39. | 2019-20 e ಮ ಮ ಸಾತಗಾಂವ ಗ್ರಾಮದ ಗುಡ್ಡಿದ ಹರಿಗೆ 40. | 2019-20 ಇಂಡಿ ತಾಲ್ಲೂಕು ಶಿಗಣಾಪೂರ ಗ್ರಾಮದ ಚೋರಗಿಯಪರ ಹೊಲದ ಹತ್ತಿರ ಹರಿಗೆ ನಾಲಾಬಂಡಿ೦ಗ್‌-1 41.| 2019-20 ಇಂಡಿ ತಾಲ್ಲೂಕು ಶಿಗಣಾಪೂರ ಗ್ರಾಮದ ಜೋರಗಿಯವರ ಹೊಲದ ಹತ್ತಿರ ಹರಿಗೆ ನಾಲಾಬಂಡಿ೦ಗ್‌-2 ಪ್ರದೇಶಾಭಿವೃದ್ಧಿ ಮಂಡಳಿ ಎ. ಯೊ €ಜನಾ ಇಲಾಖೆ. ನ ಅನುಬಂಧ-111 ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಅಡಿಯಲ್ಲಿ ಕೈಗೊಳ್ಳಬಹುದಾದಂತಹ ಧಗ ಪಟ್ಟಿ 1. ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳು: ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ, ಮಾಧ್ಯಮಿಕ ಮತ್ತು ಪೌಢ ಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳಿಗೆ ಈ ಕೆಳಕಂಡ ಸೌಲಭ್ಯಗಳನ್ನು ಒದಗಿಸಬಹುದಾಗಿದೆ. 1) ಶಾಲಾ ಕೊಠಡಿಗಳ ನಿರ್ಮಾಣ 2) ಕಾಂಪೌಂಡ್‌ ಗೋಡೆಗಳ ನಿರ್ಮಾಣ 3) ಆಟದ ಮೈದಾನಗಳ ಅಭಿವೃದ್ಧಿ 4) ಮೂಲಭೂತ ಸೌಕರ್ಯಗಳನ್ನೊಳಗೊಂಡ ಸುಸಜ್ಜಿತ ಗಂಥಾಲಯಗಳ ನಿರ್ಮಾಣ 5) ಸುಸಜ್ಜಿಶ ಪ್ರಯೋಗಾಲಯಗಳ ನಿರ್ಮಾಣ 6) ಬಯಲು ರಂಗಮಂದಿರಗಳ ನಿರ್ಮಾಣ 7) ಸೈಕಲ್‌ ಸ್ಟಾ ಫ್ಯ್ಯೀಂಡ್‌ಗಳ ನಿರ್ಮಾಣ 8) ಬಲೆಗಳ ಪತಿರ ಶಿಕ್ಷಕರಿಗೆ ವಸತಿ ಗೃಹಗಳ ನಿರ್ಮಾಣ 9) RO ಮಾದರಿಯ ಕುಡಿಯುವ ನೀರಿನ ಸೌಲಭ್ಯ ಒದಗಿಸುವುದು. 10) ಗಣಕಯಂತ್ರ ಮತ್ತು ಪ್ರಿಂಟರ್‌ ಇತ್ಯಾದಿಗಳನ್ನು ಒದಗಿಸುವುದು. 11) ಬೋಧನೋಪಕರಣಗಳು ಹಾಗೂ ಆಟೋಪಕರಣಗಳನ್ನು ಒದಗಿಸುವುದು. 2, ಉನ್ನತ ಶಿಕ್ಷಣ ಸರ್ಕಾರಿ ಕಾಲೇಜುಗಳು, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳು, ಸರ್ಕಾರಿ ಪಾಲಿಟಿಕ್ಸಿಕ್‌ ಕಾಲೇಜುಗಳು, ಸರ್ಕಾರಿ ಇಂಜಿನಿಯರಿಂಗ್‌ ಕಾಲೇಜುಗಳು ಮತ್ತು ಸರ್ಕಾರಿ ಔದ್ಯೋಗಿಕ ಸಂಸ್ಥೆಗಳಿಗೆ 4 ಕೆಳಕಂಡ ಸೌಲಭ್ಯಗಳನ್ನು ಒದಗಿಸಬಹುದು. 1) ತರಗತಿ ಕೊಠಡಿಗಳ ನಿರ್ಮಾಣ 2) ಕಾಂಪೌಂಡ್‌ ಗೋಡೆಗಳ ನಿರ್ಮಾಣ 3) ಗಂಥಾಲಯ, ಪ್ರಯೋಗಾಲಯ ಹಾಗೂ ಶೌಚಾಲಯಗಳ ನಿರ್ಮಾಣ 4) ಇಂಜಿನಿಯರಿಂಗ್‌ ಹಾಗೂ ವೈದ್ಯಕೀಯ ಕಾಲೇಜುಗಳಿಗೆ ಉಪಕರಣಗಳನ್ನು ಒದಗಿಸುವುದು. 5) RO ಮಾದರಿಯ ಕುಡಿಯುವ ನೀರಿನ ಸೌಲಭ್ಯ ಒದಗಿಸುವುದು. 6) ಅವರಣದಲ್ಲಿ ರಸ್ತೆ, ಆಟದ ಮೈದಾನ ಮತ್ತು ಉಪಾಹಾರ ಮಂದಿರಗಳಂಥ ಮೂಲಸೌಕರ್ಯಗಳನ್ನು ಒದಗಿಸುವುದು. 3. ಕ್ರೀಡೆಗಳು ಮತ್ತು ಯುವಜನ ಸೇವೆಗಳು 1) ಕೀಡಾಂಗಣಗಳ ನಿರ್ಮಾಣ 2) ಕ್ರೀಡೆಗಳಿಗೆ ಸಂಬಂಧಿಸಿದ ಪರಿಕರಗಳ ಪೂರೈಕೆ 3) ಜಾಗಿಂಗ್‌ ಟಾ ಕ್ರ್ಯಾಕ್‌, ಟೆನ್ನಿಸ್‌ ಕೋರ್ಟ್‌, ಬಾಸೆಟ್‌ ಬಾಲ್‌ ಕೋರ್ಟ್‌ ಮುಂತಾದವುಗಳ ಅಭಿವೃ 14 4. ಆರೋಗ್ಯ 1) ಪ್ರಾಥಮಿಕ ಆರೋಗ್ಯ ಕೇಂದ್ರ, ಸಮೂದಾಯ ಆರೋಗ್ಯ ಕೇಂದ್ರ ಮತ್ತು ತಾಲ್ಲೂಕು ಆಸ್ಪತ್ರೆಗಳಿಗೆ ಹೆಚ್ಚುವರಿ ಕೊಠಡಿಗಳ ನಿರ್ಮಾಣ 2) ಆಸ್ಪತ್ರೆಗಳಿಗೆ ಕಾಂಪೌಂಡ್‌ ಗೋಡೆಗಳ ನಿರ್ಮಾಣ 3) ಆಸತ್ರೆಗಳಿಗೆ ಬೇಕಾದ ಪರಿಕರಗಳನ್ನು ಪೂರೈಸುವುದು. 4) ರಕ್ಷ ನಿಧಿಗಳ ಸ್ಥಾಪನೆ 5) ಆಂಬ್ಯುಲೆನ್ಸ್‌ ವಾಹನಗಳ ಖರೀದಿ 6) ಆಸ್ಪತ್ರೆಗಳಲ್ಲಿ ಶೌಚಾಲಯಗಳ ನಿರ್ಮಾಣ 7) ಆಸ್ಪತ್ರೆಗಳಲ್ಲಿ RO ಮಾದರಿಯ ಕುಡಿಯುವ ನೀರಿನ ಸೌಲಭ್ಯ ಒದಗಿಸುವುದು. 8) ವೈದ್ಯಾಧಿಕಾರಿಗಳು ಮತ್ತು ಸ್ಗಖಗಲಗೆ ವಸತಿಗೃಹಗಳ ನಿರ್ಮಾಣ 5. ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ 1) ಅಂಗವಿಕಲರಿಗೆ ಪರಿಕರಗಳ ಪೂರೈಕೆ 2) ಅಂಗನವಾಡಿ ಕೇಂದ್ರಗಳ ನಿರ್ಮಾಣ 3) ಅಂಗನವಾಡಿ ಕೇಂದ್ರಗಳಿಗೆ ಕಾಂಪೌಂಡ್‌ ಗೋಡೆಗಳ ನಿರ್ಮಾಣ 4) RO ಮಾದರಿಯ ಕುಡಿಯುವ ನೀರಿನ ಸೌಲಭ್ಯ ಒದಗಿಸುವುದು. \ 5) ಅಂಗನವಾಡಿಗಳಿಗೆ ತಲಾ ರೂ.5,000/- ಗಳ ವರೆಗಿನ ಆಟದ ಉಪಕರಣಗಳ ಪೂರೈಕೆ 6). ವೃದ್ಧಾಶ್ರಮ, ಅನಾಥಾಶ್ರಮ, ನಿರ್ಗತಿಕರಿಗೆ ವಸತಿ ನಿಲಯ ಇತ್ಯಾದಿಗಳ ನಿರ್ಮಾಣ 6. ಸಮಾಜ ಕಲ್ಯಾಣ/ಹಿಂದುಳಿದ ವರ್ಗ/ಅಲ್ಲಸಂಖ್ಯಾತರು 1) ಸರ್ಕಾರಿ ಹಾಸ್ಸೆಲ್‌ಗಳ ನಿರ್ಮಾಣ 2) ಹಾಸ್ಟೆಲ್‌ಗಳಿಗೆ ಕಾಂಪೌಂಡ್‌ ಗೋಡೆಗಳ ನಿರ್ಮಾಣ 3) ಮೆಟ್ರಿಕ್‌ ನಂತರದ ವಿದ್ಯಾರ್ಥಿ /ವಿಧ್ಯಾರ್ಥಿನಿಯರ ಹಾಸ್ಟೆಲ್‌ನ ಗ್ರಂಭಂಲಯಕ್ಕೆ ಪುಸ್ತಕಗಳು ಮತ್ತು ಉಪಕರಣಗಳ ಪೂರೈಕೆ. 4) ಹಾಸ್ಟೆಲ್‌ಗಳಲ್ಲಿ ಕುಡಿಯುವ ನೀರಿನ ಸೌಲಭ್ಯ ಒದಗಿಸುವುದು. 5) ಹಾಸ್ಟೆಲ್‌ಗಳಲ್ಲಿ ಶೌಜನಲಯಗಳ ನಿರ್ಮಾಣ 7. ಪಶುಸಂಗೋಪನೆ 1) ಪಶುವೈದ್ಯಕೀಯ ಆಸ್ಪತ್ರೆ, ಪಶುವೈದ್ಯಕೀಯ ಔಷಧಾಲಯ ಮತ್ತು ಪ್ರಾಥಮಿಕ ಪಶು ಚಿಕಿತ್ಸಾ ಕೆಂದ್ರಗಳ ನಿರ್ಮಾಣ 2) ಪಶುವೈದ್ಯಕೀಯ ಆಸ್ಪತ್ರೆ, ಪಶುವೈದ್ಯಕೀಯ ಔಷಧಾಲಯ ಮತ್ತು ಪ್ರಾಥಮಿಕ ಪಶು ಚಿಕಿತ್ಸಾ ಕೆಂದ್ರಗಳಿಗೆ ಕಾಂಪೌಂಡ್‌ ಗೋಡೆಗಳ ನಿರ್ಮಾಣ 3) ಹಳ್ಳಿಗಳಲ್ಲಿ ಪಶು ಸಂತತಿ ಅಭಿವೃದ್ಧಿ ಕೇಂದ್ರಗಳಿಂದ ಮುಖ್ಯರಸ್ತೆಗೆ ಸೇರುವ ರಸ್ತೆ ನಿರ್ಮಾಣ 4) ಪಶು ವೈದ್ಯಕೀಯ ಆಸ್ಪತ್ರೆಯ ಸಿಬ್ಬಂದಿಗಳಿಗೆ ವಸತಿಗೃಹಗಳ ನಿರ್ಮಾಣ 5) ಕೃತಕ ಗರ್ಭಧಾರಣಾ ಕೇಂದ್ರಗಳ ಕಟ್ಟಡ ನಿರ್ಮಾಣ j 8. ತೋಟಗಾರಿಕೆ 1) ನಗರ ಪ್ರದೇಶಗಳಲ್ಲಿ ಉದ್ಯಾನವನಗಳ ಅಭಿವೃದ್ಧಿ 2) ಮಾರುಕಟ್ಟೆ ಆವರಣಗಳಲ್ಲಿ ಗೋದಾಮುಗಳ ನಿರ್ಮಾಣ 9. ವಸತಿ 1) ಪೊಲೀಸ್‌ ಇಲಾಖೆಗೆ ಗರುಡ/ಹೊಯ್ದಳ ಮಾದರಿಯ ವಾಹನಗಳನ್ನು ಒದಗಿಸುವುದು (ಚಾಲಕ ಮತ ನಿರ್ವಹಣೆ ವೆಚ್ಚ ಹೊರತುಪಡಿಸಿ) 15 10. ಮೂಲಭೂತ ಸೌಕರ್ಯ ಅಭಿವೃದ್ಧಿಗಳು D ರ್ತ ಸಂಪರ್ಕ: ಗಾಮೀಣ 'ಮತ್ತು ನಗರ ಪ್ರದೇಶಗಳಲ್ಲಿ ಎಲ್ಲಾ ಹವಾಮಾನಕ್ಕೆ ಹೊಂದಿಕೊಳ್ಳುವಂತಹ ರಸ್ತೆಗಳು 2) ತಾಲ್ಲೂಕು ಮಟ್ಟದಲ್ಲಿ ಸಾರ್ವಜನಿಕ ವಿದ್ಯುತ್‌ ಚಿತಾಗಾರ ಮತ್ತು ಸ್ಮಶಾನಗಳಿಗೆ ಭೂಮಿ ಒದಗಿಸುವುದು. 3) ಕಾಲು ಸೇತುಷೆಗಳ ನಿರ್ಮಾಣ 4) ಬಸ್‌ ತಂಗುದಾಣಗಳ ನಿರ್ಮಾಣ 5) ಘನ ತ್ಯಾಜ್ಯ ವಸ್ತುಗಳ ನಿರ್ವಹಣೆ; ಘನ ತ್ಯಾಜ್ಯ ವಸ್ತುಗಳ ನಿರ್ವಹಣಾ ಕೇಂದ್ರಗಳ ವಿಕೇಂದ್ರೀಕರಣ 11, ಕೊಳಚೆ ಪ್ರದೇಶಗಳಿಗೆ ಒದಗಿಸಬಹುದಾದ ೫ ಸೌಲಭ್ಯಗಳು 1) ಕೊಳಚೆ aie Gp ಸಾಮಾನ್ಯ ಶೆಡ್‌ ಒದಗಿಸುವುದು. 2) ನಗರ ಮತ್ತು ಪ ಪ್ರದೇಶಗಳಲ್ಲಿ ಗುಂಪು ವಸ if ಯೋಜನೆ ಅಡಿ ನಿರ್ಮಿಸಲಾದ ವಸತಿ ಪ್ರದೇಶಗಳಲ್ಲಿ A ಸೌಕರ್ಯ : ಒದಗಿಸುವುದು. 12. ಹಳ್ಳಿಗಳಲ್ಲಿ RO ಮಾದರಿಯ ಕುಡಿಯುವ ನೀರಿನ ಸೌಲಭ್ಯ ಒದಗಿಸುವುದು. ವಾಸೋ ದೃಮ 1 ಪ್ರವಾ ಸ ಸ್ಥಳಗಳಲ್ಲಿ ಮೂಲ ಸೌಕರ್ಯಗಳನ್ನು ಒದಗಿಸುವುದು. 2) ಇತಿ ಹಾಸಿಕ ಮತ್ತು ಪಾರಂಪರಿಕ ಸ್ಥಳಗಳ ಸೆ yo ರಕ್ಷಣೆಗೆ ಸಂಬಂಧಿಸಿದ ಕಾಮಗಾರಿಗಳು 13. ಪ್ರವಾ 14. ಸಮುದಾಯ ಭವನಗಳ ನಿರ್ಮಾಣ 15. ಸಾರ್ವಜನಿಕ ಗಂಥಾಲಯ ಕಟ್ಟಡ ನಿರ್ಮಾಣ ಮತ್ತು ಸಂಚಾರಿ ಗ್ರಂಥಾಲಯಗಳನ್ನು ಒದಗಿಸುವುದು. ಕಾಮಗಾರಿಗಳನ್ನು ಸರ್ಕಾರಿ ಏಜೆನ್ಸಿಗಳಾದ ಲೋಕೋಪಯೋಗಿ, ಪಂಚಾಯಶ್‌ ರಾಜ್‌ ಇಂಜಿನಿಯರಿಂಗ್‌ ವಿಭಾಗ ಮತ್ತು ಸರ್ಕಾರದಿಂದ ಮಾನ್ಯತೆ ಪಡೆದಂಥ ಕೆಆರ್‌ಐಡಿಎಲ್‌ ಮತ್ತು ನಿರ್ಮಿಶಿ ಕೇಂದ್ರಗಳ ಮೂಲಕೆ ಅನುಷ್ಠಾನಗೊಳಿಸುವುದು. ಮಾ; ಪ್ರದೇಶಾಭಿವೃದ್ಧಿ ಮಃ ಳಿ "ಯೋಜನ ಓಲಾಖ ) 7ನೇ ಮಹಡಿ, ಬಹುಮಹಡಿ ಕಟ್ಟಡ, fu ಡಾಃ ಬಿ.ಆರ್‌, :ಅಂಜೇಡ್ಕರ್‌ ವೀದ; 'ನೆಂಗಳೊದು-56000 16 ಕರ್ನಾಟಿಕ ವಿಧಾನ ಸಭೆ ಚುಕೆ ಗುರುತಿಲ್ಲದ ಪ್ರಶ್ನೆ ಸ೦ಖ್ಯೆ: 3501 ಉತ್ತರಿಸಬೇಕಾದ ದಿನಾ೦ಕ : 23/03/2021. ಸದಸ್ಯರ ಹೆಸರು : ಶ್ರೀ ದೇವಾನಂದ್‌ ಫುಲ್‌ಸಿಂಗ್‌ ಚವಾಣ್‌ (ನಾಗಠಾಣ) ಉತ್ತರಿಸುವ ಸಚಿವರು °: ಯುವ ಸಬಲೀಕರಣ ಮತ್ತು ಕ್ರೀಡಾ ಹಾಗೂ ಯೋಜನೆ, ಕಾರ್ಯಕುಮ ಸಂಯೋಜನೆ ಮತ್ತು ಸಾಂಖ್ಯಕ ಸಚಿವರು. *4¥ ಹ ಪತ್ನ ಉತ್ತರ ಅ) ವಿಜಯಪುರ ಜಿಲ್ಲೆಗೆ ಕಳೆದ ಮೂರು | ವಿಜಯಪುರ ಜಿಲ್ಲೆಗೆ ಕಳೆದ ಮೂರು ವರ್ಷಗಳಲ್ಲಿ ಬಿಡುಗಡ ವರ್ಷಗಳಿಂದ ಯುವ ಸಬಲೀಕರಣ | ಮಾಡಲಾದ ಅನುದಾನದ ವಿವರ ಕೆಳಕಂಡಂತಿದೆ:- ಮತ್ತು ಕ್ರೀಡಾ ಇಲಾಖೆಗೆ (ರೂ.ಲಕ್ಷಗಳಗಲ್ಲಿ) ಬಿಡುಗಡೆಯಾದ ಅನುದಾನ ಎಷ್ಟು; || ವರ್ಷ 2018-19 | 2019-20 | 2020-21 ಅದರಲ್ಲಿ ಕೈಗೊಂಡ ಕಾಮಗಾರಿಗಳು ಜಿಲ್ಲಾ ಪಂಚಾಯತ್‌ | 18443 202.56 156.19 ಅನುದಾನ _ | ಯಾವುವು; (ವಿವರ ನೀಡುವುದು) ವಿಶೇಷ ಘಟಕ | 100000 ಫ್‌ ಯೋಜನೆಯಡಿಯಲ್ಲಿ (ಕೆ.ಬಿ.ಜೆ.ಎಸ್‌.ಎಲ್‌) is | ರಾಜ್ಯ ವಲಯ - 25.00 40.00 ಒಟ್ಟು ಲಕ್ಷಗಳಲ್ಲಿ [118443 | 22756 | 19619 (ರೂ. ಲಕ್ಷಗಳಲ್ಲಿ) ಈ. ಸಂ ಕಾಮಗಾರಿ ವಿವರ ಮೊತ್ತ 2018-19ನೇ ಸಾಲು ೪% [ಜಲ್ಲಾ ಕ್ರೀಡಾಂಗಣದ ಗೇಟ್‌ಗಳ ಅಭಿವೃದ್ದಿ, | 13.35 ಗಾರ್ಡನ್‌ ಅಭಿವೃದ್ಧಿ ಶೌಚಾಲಯ ನಿರ್ಮಾಣ, ಒಳಾಂಗಣ ಕ್ರೀಡಾಂಗಣ ಕಾಂಪೌಂಡು ಗೋಡೆ ಎತ್ತರಿಸುವುದು. ವಿಶೇಷ ಘಟಕ ಯೋಜನ ಅಡಿಯಲ್ಲಿ (ಕೆ.ಬಿ.ಜೆ.ಎನ್‌.ಎಲ್‌) ರೂ. 10.00 ಕೋಟಿಗಳಅಡಿಯಲ್ಲಿ 2: 1 400ಮುೀ ಸಿಂಥೆಟಿಕ್‌ ಅಥ್ನೆಟಿಕ್‌ ಟ್ರ್ಯಾಕ್‌ ಸಂ 3. | ಸಿಂಥೆಟಿಕ್‌ 2 ವಾಲಿಬಾಲ್‌ ಅಂಕಣಗಳು 50.00 4. ಈಜುಕೊಳನಿರ್ಮಾಣ 220.00 [5. | ಒಳಾಂಗಣ ಕ್ರೀಡಾಂಗಣ. 200.00 6 | ಗೋಡಿ ವಿರ್ನ್ಮಿಸಿ ಚೈನ್‌ ಲಿಂಕಿಂಗ್‌ ಫೆನ್ಸಿಂಗ್‌ | 20.00 ನಿರ್ಮಾಣ IA ಡಾ। ಬಿ.ಆರ್‌. ಅಂಬೇಡ್ಕರ್‌ ಪುತ.ಳಿ ಅನಾವರಣ. T 10.00 2019-20ನೇ ಸಾಲು 1, ಜಿಲ್ಲಾ ಕ್ರೀಡಾಂಗಣದ ವಿವಿಧ ಕಾಮಗಾರಿ. 16.66 2 | ಇಂಡಿ ತಾಲ್ಲೂಕು ಕ್ರೀಡಾಂಗಣಕೆ ಹೈಮಾಸ್ಕೈಟ್‌ | 420 ಅಳವಡಿಕೆ. 3. | ಕ್ರೀಡಾಶಾಲೆ/ನಿಲಯದ ಬಾಸ್ಕೆಟ್‌ ಬಾಲ್‌ | 9.33 ಮೈದಾನಕ್ಕೆ ಜೈನ್‌ ಲಿಂಕಿಂಗ್‌ ನಿರ್ಮಾಣ 4 [ಇಂಡಿ ತಾಲ್ಲೂಕು ಕ್ರೀಡಾಂಗಣ ಕಾಂಪೌಂಡು | 25.00 ಗೋಡೆ ನಿರ್ಮಾಣ 2020-21ನೇ ಸಾಲು 1 [ಜಲ್ಲಾ ಕ್ರೀಡಾ ವಸತಿ ನಿಲಯದ ಪಶ್ಚಿಮ ಹಾಗೂ ಉತ್ತರ ದಿಕ್ಕಿನ ಕಾಂಪೌಂಡು ಗೋಡೆ ಎತರಿಸುವುದು.ಹೆ 2 | ಜಲ್ಲಾ ಕ್ರೀಡಾ ವಸತಿ ನಿಲಯದ ಮೊದಲನೇ |} ಮಹಡಿಯಲ್ಲಿ ದಾಸ್ತಾನು ಕೋಣೆ ನಿರ್ಮಾಣ 3. | ಜಲ್ಲಾ ಕೀಡಾಂಗಣದ ವಾಲಿಬಾಲ್‌ ಆವರಣದಲ್ಲಿ ಬಾಲ್ರೂಂ ನಿರ್ಮಾಣ. 3 ವಿಜಯಪುರ ಜಿಲ್ಲಾ ಕೇಂದ್ರದಲ್ಲಿ ಮಹಿಳಾ ಕ್ರೀಡಾಪಟುಗಳ ವಸತಿ ನಿಲಯ ನಿರ್ಮಾಣ. 19.00 12.00 4.00 40.00 ಆ) ವಿಜಯಪುರ ನಗರದ ಭೂತನಾಳ ಗ್ರಾಮದ ಹತ್ತಿರ ನಿರ್ಮಾಣ ಮಾಡಲು ಉದ್ದೇಶಿಸಿರುವ ಸೈಕ್ಲಿಂಗ್‌ ವೆಲೋಡ್ರಮ್‌ (Cycling Velodrome) ಕಾಮಗಾರಿಯು ಅರ್ಧಕ್ಕೆ ವಿಂತಿರುವುದು ಸರ್ಕಾರದ: ಗಮನಕೆ, ಬಂದಿದೆಯೇ ಬಂದಿದಲ್ಲಿ, ಕಾಮಗಾರಿಯನ್ನು ಪುನಃ ಪ್ರಾರಂಭಿಸಲು ಸರ್ಕಾರ ಕೈಗೊಂಡ ಕ್ರಮಗಳೇನು; ಈ ಕಾಮಗಾರಿಗೆ ಸರ್ಕಾರ ನಿಗದಿಪಡಿಸಿರುವ ಅನುದಾನವೆಷ್ಟು; ಬಂದಿದೆ. ಕಾಮಗಾರಿಯನ್ನು ಪುನಃ ಪ್ರಾರಂಭಿಸಿ, ಆರು ತಿಂಗಳ ಅವಧಿಯಲ್ಲಿ, ಪೂರ್ಣಗೊಳಿಸಲು ದನಾಂ೦ಕ:09-03-2021ರಲ್ಲಿ ಸರ್ಕಾರವು ಅನುಮತಿ ನೀಡಿರುತ್ತದೆ. ಈ ಕಾಮಗಾರಿಗೆ ರೂ.735.00 ಲಕ್ಷಗಳನ್ನು ವಿಗದಿಪಡಿಸಲಾಗಿದೆ. %) ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕೀಡೆಯಲ್ಲಿ ಭಾಗವಹಿಸಲು ಕ್ರೀಡಾ ಇಲಾಖೆ ರೂಪಿಸಿರುವ ಮಾನ ದಂಡಗಳೇನು; ಮಾನ್ಯತೆ ಪಡೆದ ಕ್ರೀಡಾ ಸಂಸ್ಥೆಗಳು ಆಯೋಜಿಸುವ ಜಿಲ್ಲಾ ಹಂತದ ಕ್ರೀಡಾ ಕೂಟಗಳಲ್ಲಿ ಸಾಧನೆ ತೋರಿದಲ್ಲಿ ಅಥವಾ ಆಯ್ಕೆ ಶಿಬಿರಗಳಲ್ಲಿ ಸಾಧನೆ ತೋರಿದಲ್ಲಿ ಅಂತಹ ಕ್ರೀಡಾಪಟುಗಳು ರಾಷ್ಟ ಮತ್ತು ಅಂತರರಾಷ್ಟೀಯ ಮಟ್ಟದ ಕೀಡಾಕೂಟಗಳಲ್ಲಿ ಭಾಗವಹಿಸಲು ಅರ್ಹರಾಗುವರು. ಈ) ಚಡಚಣ ಹೊಸ ತಾಲ್ಲೂಪಕಾಗಿ ರಚನೆಯಾಗಿರುವುದರಿಂದ ಚಡಚಣ ಕೇಂದ್ರ ಸ್ಮಾನದಲ್ಲಿ ತಾಲ್ಲೂಕು ಮಟ್ಟದ ಕ್ರೀಡಾಂಗಣ ರಚನೆ ಮಾಡಲು ಸರ್ಕಾರಕ್ಕೆ ಪ್ರಸಾವನೆ ಸಲ್ಲಿಸಲಾಗಿದೆಯೇ; ಪ್ರಸ್ತಾವನೆ ಬಂದಿದ್ದಲ್ಲ, ಕ್ರೀಡಾಂಗಣ ನಿರ್ಮಾಣ ಮಾಡಲು ಸರ್ಕಾರ ಕೈಗೊಂಡ ಕ್ರಮಗಳೇನು; ಚಡಚಣ ಹೊಸ ತಾಲೂಹಾಗಿ ರಚನೆಯಾಗಿರುವುದರಿಂದ ಚಡಚಣ ಕೇಂದ್ರ ಸ್ಥಾನದಲ್ಲಿ ತಾಲ್ಲೂಕು ಮಟ್ಟದ ಕ್ರೀಡಾಂಗಣವನ್ನು ವನಿರ್ನಿಸಲು ಅವಶ್ಯವಿರುವ ಸೂಕ್ತ ನಿವೇಶನವನ್ನು ಜಿಲ್ಲಾಧಿಕಾರಿ, ವಿಜಯಪುರ ಜಿಲ್ಲೆ ಇವರನ್ನು ಕೋರಲಾಗಿರುತ್ತದೆ. ಸೂಕ್ತ ನಿವೇಶನ ಗುರುತಿಸಿ, ಇಲಾಖೆಗೆ ಮಂಜೂರು ಮಾಡಿ, ಹಸ್ತಾಂತರಿಸಿದ ನಂತರ ಅನುದಾನದ ಲಭ್ಯತೆ ಆಧರಿಸಿ, ತಾಲ್ಲೂಕು ಕೀಡಾಂಗಣ ನಿರ್ಮಾಣಕ್ಕೆ ಪರಿಶೀಲಿಸಲಾಗುವುದು. ಉ) ರಾಜ್ಯ ಮತ್ತು ರಾಷ್ಟ ಮಟ್ಟದಲ್ಲಿ ಭಾಗವಹಿಸುವ ಕ್ರೀಡಾ ಪಟುಗಳಿಗೆ ಸರ್ಕಾರದಿಂದ ನೀಡಲಾಗುವ ಸೌಲಭ್ಯಗಳೇಮು; ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಭಾಗವಹಿಸುವ ಕೀಡಾಪಟುಗಳಿಗೆ ಸರ್ಕಾರದಿಂದ ವಿದ್ಯಾರ್ಥಿವೇತನ, ಶೈಕ್ಷಣಿಕ ಶುಲ್ಲ ಮರುಪಾವತಿ ಮತ್ತು ನಗದು ಬಹುಮಾನ, ಪ್ರಯಾಣಭತ್ಯೆ/ದಿನಭತ್ಮೆ, ಕೀಡಾಗಂಟು ಹಾಗೂ ವೃತಿಪರ ಕೋರ್ಸ್‌ ಗಳಿಗೆ ಕೀಡಾ ಕೋಟಾದಡಿ ಪ್ರಬೇಶ ಎವೀಡಲಾಗುತಿದೆ. 'ಊ) ವಿಜಯಪುರ ಜಿಲ್ಲೆಯಲ್ಲಿ ಕಳದ] ಮೂರು ವರ್ಷಗಳಲ್ಲಿ ಎಷ್ಟು ಜನ | ರಾಜ್ಯ ಮತ್ತು ರಾಷ್ಟ್ರದ ಕ್ರೀಡಾಪಟುಗಳು ಸರ್ಕಾರದ ಸೌಲಭ್ಯ ಪಡೆದಿಬ್ದಾರೆ? (ಕ್ರೀಡಾಪಟು ಮತ್ತು ಕ್ರೀಡೆಯ ವಿವರ ನೀಡುವುದು) | ವಿವರಗಳನ್ನು ಅನುಬಂಧದಲ್ಲಿ ನೀಡಲಾಗಿದೆ. ಮೈಎಸ್‌ಡಿ-ಇಬಿಬಿ/83/2021. W ್‌ (ಡಾ।॥! ನನರಾಯಣ ಗೌಡ) ಯುವ ಸಬಲೀಕರಣ ಮತ್ತು ಕ್ರೀಡಾ ಹಾಗೂ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರು. ಮಾನೆ ಮೂಸ್‌ Scholarhsip 2018-19 SI No 5 Name Game District Amount 1 Jaishnavi Maa Goodmani Basket Ball vijayapura 10000 2 Ankita Rathododa Skeckling - vijayapura 10000 | Tanveera Jamadhara Basket Ball vijayapura 10000 4 Vinaya Gujamagadi Basket Ball vijayapura 10000 5 Shiraz Yaragal Basket Ball vijayapura 10000 6 Kavya Ramanaguda Patil Wushu Vijayapura 10000 3 Srusti B Barakera Basket Ball vijayapura 10000 8 Daneshwari B Dolly Basket Ball vijayapura 10000 K Ashwini Rathoda Basket Ball vijayapura 10000 10 Megha Bagali Basket Ball vijayapura 10000 11 Aishwarya's Sandrimani Basket Ball vijayapura 10000 13 |SaiSwaroop Cricket 14 |Prakruthi Bellad Shahid Hunasagi Basket Ball - |vijayapura Schoolership of 2019-20 Name - |__ District |] Amount | 1 [Ankita Rathod | 2 [Abhishek Gopichand Chavan Payal Chavan Vijayapura 10000 Akshata Ashok Butanala Vijayapura 10000 6 Raghavendra Vandal Cycling Vijayapura 7 Jaishnavi Gudimani Basket Ball Vijayapura 10000 8 Aishwarya Ramesh Sandrimani |Basket Ball Vijayapura 10000 9 Daneshwari B Dolli Basket Ball Vijayapura 10000 Feereimbersment of 2018-19 Sl. No. Name 1 Nandeppa S.Sawadi 1270.00 p Arathi Baaty Vijayapura 1270.00 3 Soumya Antapur Vijayapura 3170.00 Basavaraja Ha Muddy Cycling 2709.00 2019-20 FEE REIMBURSMENT S.No Game District Aimgunt (Rs. pl Goutam B Hiregoli Atya-Patya Vijayapura 9400 Cycling Vijayapura 1440 CASH AWARD 2018-19 Name District Amount Arati Bhati Anitha Shinde Santhosh Kurani Vijayapura 25000 Vijayapura 25000 3 4 [Renuka Dandin [Vijayapura 30000] 5 Sahana Kudiganur ij 35000] | 6 [Krishna Nayakodi 200000 | 7 Sachin Ranjanagi 25000 | 8 [Malik Rehan Attar 15000 | 9 [Lakshman Kurani 15000 10 Geetanjali Joteppanavar 50000 11 Shahera Attar Cycling 50000 Cash Award 2019-20 SI No Name Game District Amount T Basavaraj Maddi Cycling Vijayapura 10000 2 Layappa S Mudhol Cycling vijayapura 15000 3 Yalaguresh Gaddi Cycling Vijayapura 50000 4 Vishwanath N Gadad Cycling Vijayapura 65000 Cash award 2020-21 SI No Name Game District Amount Year Aishwarya S Basket Ball Vijayapura 10000| 2017 Akshata A Bhutanal Cycling Vijayapura 10000| 2018 3 Ankita Rathod Cycling Vijayapura 15000] 2017 4 [Ankita Rathod Cycling Vijayapura 15000| 2018 5 Ankita Rathod Cycling Vijayapura 25000] 2019 6 Ashwini Rathod Basket Ball | Vijayapura 10000] 2017 7 |Basavaraj Maddi Cycling Vijayapura 75000] 2017 8 Danamma K Gurav Cycling Vijayapura 2018 9 Jeshtnavi Gudimani Basket Ball | Vijayapura 2017 10 J|KaveriN Muranal Cycling Vijayapura 2019 11 Krishna Nayakodi Cycling Vijayapura 2017 12 J|Layappa Siddappa Mudhol Cycling Vijayapura 2017 Mallikarjun Yadwad Cycling Vijayapura 2019 | Nandeppa S Savadi Cycling Vijayapura 2017 15 [PavitraR Basket Ball 25000| 2017 [_ 16 [Payal Chavan Cycling 15000| 2018 17 Pratap Padachi Cycling Vijayapura 10000] 2018 K 18 Raghavandra Vandal Cycling Vijayapura 10000] 2019 19 Sachin Ranjanagi Cycling Vijayapura 20000| 2017 Sahana Kudiganur Cycling Vijayapura 100000] 2019 Sahana S Kudaganur Cycling Vijayapura 60000] 2017 Cycling Vijayapura 75000| 2018 Basket Ball Vijayapura 25000 757] Cycling Vijayapura 50000| 2017 Cycling Vijayapura+ 50000| 2017 Cycling Vijayapura 65000| 2017 27 |shabanaShekh | Basket Ball Vijayapura 2018 28 Shrusti Baraker | Basket Ball Vijayapura 2017 29 |Soumya Antapur Cycling Vijayapura 2019 | 30 [Vishwanath Gadad Cycling Vijayapura 2018 31 |Yalaguresh Gaddi Cycling Vijayapura 2018 32 |Yashavant B Biradar Cycling Vijayapura 2017 Yay Leb Rel,