ಕರ್ನಾಟಕ ವಿಧಾನ ಸಭೆ [ಚುಕ್ಕೆ ಗುರುತಿಲ್ಲದ ಪ್ರಕ್ನೆ ಸಂಖ್ಯೆ 71370 ] ದ ಹೆಸರು | ಶ್ರೀ ಅಮೃತ್‌ ಅಯ್ಯಪ್ಪ 'ದೇಸಾಯಿ (ಧಾರವಾಡ) | ಉತ್ತರಿಸುವ'ನನಾಂಕ 7 15-03-2021 ಉತ್ತರಿಸುವೆ ಸಚಿವರು" : | ಉಪೆಮುಖ್ಯಮಂತ್ರಿಗಳು | | ಲೋಕೋಪಯೋಗಿ ಇಲಾಖೆ Ed ಪ್ರಶ್ನೆಗಳು ಉತ್ತರಗಳು ಅ) ಧಾರವಾಡ ತಾಲ್ಲೂಕಿನ ಇಟಿಗಟ್ಟಿ ಗ್ರಾಮದ ಹತ್ತಿರ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ರಸ್ತೆಯು ಇಕ್ಕಟ್ಟಾಗಿದ್ದು, ಸರಣಿ ಭೀಕರ ಬಂದಿದೆ. ಅಪಘಾತಗಳಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ರಾಷ್ಟ್ರೀಯ ಹೆದ್ದಾರಿ-4 ರ ರಸ್ತೆ ಅಗಲೀಕರಣ ಮಾಡುವ ಯೋಜನೆ ಸರ್ಕಾರದ ಮುಂದಿದೆಯೇ; —T— he ಬಂದಿದ್ದಲ್ಲಿ, ಈ ಅಪಘಾತವನ್ನು ತಡೆಗಟ್ಟಲು ಸದರಿ ರಸ್ತೆಯಲ್ಲಿಯ ಅಪಘಾತವನ್ನು ತಡೆಗಟ್ಟಲು ಎಲ್ಲಾ ಸುರಕ್ಷತಾ ಕ್ರಮಗಳನ್ನು ಅಳವಡಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗಿದೆ ಅಲ್ಲದೆ ಹುಬ್ಬಳ್ಳಿ-ಧಾರವಾಡ ಬೈಪಾಸ ರಸ್ತೆಯನ್ನು ನಾಲ್ಕು/ಆರು ಲೈನುಗಳ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸುವ DೌR ತಯಾರಿಕೆ NHAI ವತಿಯಿಂದ ಪ್ರಗತಿಯಲ್ಲಿದೆ. ಹಾಗಿದ್ದ, ಈವರೆವಿಗೂ ಸರ್ಕಾರ ಕೈಗೊಂಡ ಮಾನ್ಯ ಕೇಂದ್ರ ರಸ್ತೆ ಮತ್ತ ಭೂಸಾರಿಗೆ] ಕ್ರಮಗಳೇನು? (ಸಂಪೂರ್ಣ ವಿವರ | ಮಂತ್ರಿಗಳು ದಿನಾಂಕ: 11.02.2021 ರಂದು ಸಭೆ ಕರೆದು ನೀಡುವುದು) | ಸದರಿ ಕಾಮಗಾರಿಯನ್ನು ತುರ್ತಾಗಿ ಕೈಗೆತ್ತಿಕೊಳ್ಳಲು ಸೂಚಿಸಿರುತ್ತಾರೆ. ಅದರಂತೆ ಸೂಕ್ತ ಕ್ರಮ ವಹಿಸಲಾಗುತ್ತಿದೆ. L_ UE 3, ಕಡತ ಸಂಖ್ಯೆ: ಲೋಳ 84 ಸಿಎನ್‌ಹೆಚ್‌ 2021 (ಇ) PN (ಗೋವಿಂದೆಎಂ.ಕೆರಜೋಳ) ಉಪ ಮುಖ್ಯಮಂತ್ರಿ ಲೋಕೋಪಯೋಗಿ ಇಲಾಖೆ 4 k A SN 2 ಕರ್ನಾಟಕ ವಿಧಾನಸಭೆ ಚುಕ್ಣೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ ಸದಸ್ಯರ ಹೆಸರು ಉತ್ತರಿಸುವ ದಿನಾಂಕ ಉತ್ತರಿಸುವ ಸಚವರು 1373 ಶ್ರೀ ವೆಂಕಟರಮಣಯ್ಯ ಓಟ. 15-03-2021 ಸಮಾಜ ಕಲ್ಯಾಣ ಪಚವರು ಪಶ್ನೆ ಉತ್ತರ ಅ) ದೊಡ್ಡಬಳ್ಳಾಪುರ" ವಿಧಾನಸಭಾ ಕ್ಷೇತದ ಸಾಸಲು ಹೋಬ ಮತ್ತು ಕಸಬಾ ಹೋಬಳಯಲ್ಲ ಮೊರಾರ್ಜ ದೇಸಾಯು ವಸತಿ ಶಾಲೆ ಮಂಜೂರು ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿದೆಯೇ: ಆ) ಹಾಗಿದ್ದಲ್ಲ, ಸರ್ಕಾರವು ಕೈಗೊಂಡಿರುವ ಕ್ರಮಗಳೇನು? ಸಂಖ್ಯೆ: ಸಕಇ 103 ಮೊದೇಶಾ ೭೦೦1 JU (ಚ. ಶ್ರೀರಾಮುಲು ಸಮಾಜ ಕಲ್ಯಾಣ ಸಪಜಿವರು. ಕರ್ನಾಟಕ ವಿಧಾನಸ: ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂ ಸದಸ್ಕರ ಹೆಸರು ಖೆ : 1374 $ : ಶ್ರೀ ವೆಂಕಟರಮಣಯ್ಯ ಟಿ. (ದೊಡ್ಡಬಳ್ಳಾಪುರ) ಅ) | ರಾಜ್ಯದಲ್ಲಿ ಗ್ರಾಮೀಣ ಪ್ರದೇಶಗಳಲ್ಲ್‌`ಎಲ್ಹಾ ಜನಾಂಗದ ಸಾರ್ವಜನಿಕರಿಗೆ ಸೈಶಾನಕ್ಕೆ ಸ್ಥಳ ಇಲ್ಲದಿರುವುದು ಸರ್ಕಾರದ ಗಮನಕ್ಕೆ ಉತ್ತರಿಸುವ ದಿನಾಂಕ : 15-03-2021 ಉತ್ತರಿಸುವ ಸಚಿವರು : ಕಂದಾಯ ಸಚಿವರು im | ಪಕ್ನ ಉತ್ತರ ಬಂದಿದೆ; ಬಂದಿದೆಯೇ; ಹ. ಬಂದಿದ್ದಲ್ಲಿ, | ಸ್ಮಶಾನಕ್ಕೆ" ಸ್ಥಳ ಒದಗಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳೇನು? ರಾಜ್ಯದ ಪ್ರತಿಯೊಂದು ಗ್ರಾಮದಲ್ಲಿಯೂ ಸಾರ್ವಜನಿಕ ಸ್ಥಶಾನ ಭೂಮಿ ಕಲ್ಪಿಸಲು ಸರ್ಕಾರಿ ಜಮೀನು ಲಭ್ಯವಿರುವ ಕಡೆ ಕಾಯ್ದಿರಿಸಲು ಕರ್ನಾಟಕ ಭೂ ಕಂದಾಯ ಕಾಯ್ದೆ, 19664 ರ 71 ರಡಿ ಜಿಲ್ಲಾಧಿಕಾರಿಯವರಿಗೆ ಅಧಿಕಾರವಿರುತ್ತದೆ. ಸರ್ಕಾರಿ ಭೂಮಿ ಲಭ್ಯವಿಲ್ಲದ ಗ್ರಾಮಗಳಲ್ಲಿ ಗರಿಷ್ಠ ಎರಡು ಎಕರೆ ಖಾಸಗಿ ಜಮೀನನ್ನು ಖರೀದಿಸಲು ಜಿಲ್ಲಾಧಿಕಾರಿಯವರಿಗೆ ಅಧಿಕಾರ ಪ್ರಶ್ಯಾಯೋಜಿಸಲಾಗಿದೆ. ರಾಜ್ಯದಲ್ಲಿ ಸ್ಮಶಾನ ಭೂಮಿ ಸೌಲಭ್ಯ ಕಲ್ಲಿಸಲು ಸರ್ಕಾರಿ ಭೂಮಿ ಲಭ್ಯವಿಲ್ಲದ ಕಡೆಗಳಲ್ಲಿ ಖಾಸಗಿಯವರಿಂದ ಜಮೀನು ಖರೀದಿಸಿ ಕಾಯ್ದಿರಿಸಲು ಐಲ್ಲಾ ಜಿಲ್ಲಾಧಿಕಾರಿಗಳಿಗೆ ಆಯಾ ಜಿಲ್ಲೆಗಳ ಅಗತ್ಯತೆಗಳಿಗೆ ಅನುಗುಣವಾಗಿ 2020-21 ನೇ ಸಾಲಿನಲ್ಲಿ ರೂ.10.00 ಕೋಟಿಗಳನ್ನು ಬಿಡುಗಡೆ ಮಾಡಲಾಗಿದೆ. ಸ್ಮಶಾನ ಭೂಮಿ ಅಗತ್ಯವಿರುವ ಗ್ರಾಮ ಮತ್ತು ನಗರಗಳಿಗೆ ಸ್ಮಶಾನ ಭೂಮಿ ಸೌಲಭ್ಯ ಒದಗಿಸುವ ಸಂಬಂಧ ಅಗತ್ಯ ಜಮೀನನ್ನು ಕಾಯ್ದಿರಿಸಲು ಸಾಧ್ಯವಾದ ಎಲ್ಲಾ ಕ್ರಮಗಳನ್ನು" ಕೈಗೊಳ್ಳುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ. ಸಂಖ್ಯೆ: ಆರ್‌ಡಿ 46 ಎಲ್‌ಜಿಕ್ಯೂ 2021 ವ \ ಹ್‌ ™ pl ಕಂದಾಯ ಸಚಿವರು. ಕರ್ನಾಟಕ ವಿಧಾನ ಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ ಸದಸ್ಯರ ಹೆಸರು ಉತ್ತರಿಸುವ ದಿನಾಂಕ ಉತ್ತರಿಸುವ ಸಚಿವರು 1378 ಶ್ರೀ ಲಾಲಾಜಿ ಆರ್‌.ಮೆಂಡನ್‌ (ಕಾಪು) 15.03.2021 ಕಂದಾಯ ಸಚಿವರು ಪ್ರಶ್ನೆ ಉತ್ತರ ಉಡುಪಿ ಜಿಲ್ಲೆಯಲ್ಲಿ ನಮೂನೆ-53 ರಲ್ಲಿ ಅಕ್ರಮ- ಸತ್ರಮ ಯೋಜನೆಯಡಿ ದಾಖಲಾಗಿರುವ ಅರ್ಜಿಗಳೆಷ್ಟು (ವಿಧಾನಸಭಾ ಕ್ಲೇತ್ರವಾರು ಮಾಹಿತಿ ನೀಡುವುದು); | ಉಡುಪಿ ಜಿಲ್ಲೆಯಲ್ಲಿ ನಮೂನೆ-53 ರಲ್ಲಿ ಅಕ್ರಮ-ಸಕ್ರಮ ಯೋಜನೆಯಡಿ ಸ್ವೀಕೃತವಾಗಿರುವ ವಿಧಾನಸಭಾ ಕ್ಷೇತ್ರವಾರು ಅರ್ಜಿಗಳ ಸಂಖ್ಯೆ ಈ ಕೆಳಕಂಡಂತಿವೆ:- ಅರ್ಜಿಗಳ ಸಂಖೆ 12614 14608 22585 59477 ಆ 2018-19, 2019-20 ಹಾಗೂ 2020-21 ನೇ ಸಾಲಿನಲ್ಲಿ ದಾಖಲಾಗಿರುವ ಅರ್ಜಿಗಳ ಪೈಕಿ ಮಂಜೂರಾತಿಗೊಂಡಿರುವ ಕಡತಗಳು ಎಷ್ಟು (ವಿಧಾನಸಭಾ ಕ್ಷೇತ್ರವಾರು ಮಾಹಿತಿ ನೀಡುವುದು); ಮೇಲ್ಕಂಡ ಕಾಪು ವಿಧಾನಸಭಾ ಕ್ಲೇತ್ರ ವ್ಯಾಪ್ತಿಯಲ್ಲಿ ಸಲ್ಲಿಸಲಾಗಿರುವ ಅರ್ಜಿಗಳ ಪೈಕಿ ಮಂಜೂರಾತಿಗೊಂಡಿರುವ ಕಡತಗಳು ಎಷ್ಟು; (ವಿಧಾನಸಭಾ ಕ್ಷೇತ್ರವಾರು ಮಾಹಿತಿ ನೀಡುವುದು) ಇ) — 2018-19, 2019-20 ಹಾಗೂ 2020-21 ವೇ ಸಾಲುಗಳಲ್ಲಿ ನಮೂನೆ-53 ರಡಿಯಲ್ಲಿ ಯಾವುದೇ ಅರ್ಜಿಗಳು ಸ್ನೀಕೃತವಾಗಿರುವುದಿಲ್ಲ. ಆದುದರಿಂದ ಸದರಿ ಸಾಲುಗಳ ಅರ್ಜಿಗಳ ಮಂಜೂರಾತಿ, ತಿರಸ್ಕೃತ ಸದರಿ ಅವಧಿಯಲ್ಲಿ ಸಲ್ಲಿಸಲಾಗಿರುವ ಅರ್ಜಿಗಳ ಪೈಕಿ ಎಷ್ಟು ಅರ್ಜಿಗಳು ಯಾವ ಕಾರಣಗಳಿಂದ ಮಂಜೂರಾತಿಗೆ ಬಾಕಿ ಇದೆ ಅಥವಾ _| ತಿರಸ್ಕೃತಗೊಂಡಿವೆ (ವಿವರ ನೀಡುವುದು) ಮತ್ತು ಬಾಕಿಯ ಪ್ರಶ್ನೆ ಉದ್ಭವಿಸುವುದಿಲ್ಲ. ಕುಮ್ಮಿ ಮಿತಿಯಲ್ಲಿ ಹಾಗೂ ಡೀಮ್ಹ ಫಾರೆಸ್ಟ್‌ ಮಿತಿಯಲ್ಲಿ ಬಹುತೇಕ ಅಕ್ರಮ-ಸಕ್ರಮ ಅರ್ಜಿಗಳು ಇರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; | ಬಂದಿದ್ದಲ್ಲಿ ಸದರಿ ಕುಮ್ಸ್ನಿ ಹಾಗೂ ಡೀಮ್ಹ್‌ ಫಾರೆಸ್ಟ್‌ ಮಿತಿಯಲ್ಲಿರುವ ಜಮೀನಿನ ಅಕ್ರಮ-ಸಕ್ರಮ ಯೋಜನೆಯ ಅರ್ಜಿದಾರರಿಗೆ ಮಂಜೂರು ಮಾಡಲು ಸರ್ಕಾರ ಕೈಗೊಂಡ ಕ್ರಮಗಳೇನು? ಹೌದು. ಕುಮ್ಮಿ ಜಮೀನನ್ನು ಮಂಜೂರು ಮಾಡುವ ಪ್ರಸ್ತಾವನೆಯು ಸರ್ಕಾರದ ಪರಿಶೀಲನೆಯಲ್ಲಿದೆ. ಡೀಮ್ತ್‌ ಫಾರೆಸ್ಟ್‌ ಜಮೀನನ್ನು ಡೀಮ್ತ್‌ ಫಾರೆಸ್ಟ್‌ ಪಟ್ಟಿಯಿಂದ ಕೇಂದ್ರ ಸರ್ಕಾರವು ಕೈಬಿಡದ ಹೊರತು ಕಂದಾಯ ಇಲಾಖೆಯಿಂದ ಯಾವುದೇ ಕ್ರಮವನ್ನು ವಹಿಸುವಂತಿಲ್ಲ. (ಹಡತ ಸಂಖ್ಯೆ:ಕ೦ಇ 33 ಎಲ್‌ಜಿಎ 2021) ಆ ಆಂ ಘ್‌ (ಆರ್‌.ಅಶೋಕ) ಕಂದಾಯ ಸಚಿವರು. ಕರ್ನಾಟಿಕ ವಿಧಾನಸಭೆ 1380 ಶ್ರೀ ಪರಮೇಶ್ವರ ನಾಯಕ್‌ ಪಿ.ಟಿ. (ಹಡಗಲಿ) 15.03.2021 ಕಂದಾಯ ಸಜಿವರು ಉತ್ತರ ರಾಜ್ಯದಲ್ಲಿ ಎಷ್ಟು ಕಂದಾಯ ಭೂದಾಖಲೆಗಳ ಪ್ರಕಾರ ರಾಜ್ಯದಲ್ಲಿ ಒಟ್ಟು 30,662 ಗ್ರಾಮ ಗಳಿವೆ; ಕಂದಾಯ ಗ್ರಾಮಗಳಿವೆ ಈ ಎಲ್ಲಾ ಗ್ರಾಮಗಳು ಸರ್ಕಾರದ ಪೋಡಿಮುಕ್ತ' ಗ್ರಾಮ ಯೋಜನೆಯಡಿಯಲ್ಲಿ ಆಯ್ದ ನೀತಿಯಂತೆ ಪೋಡಿ ಮುಕ್ತ | ಗ್ರಾಮಗಳ ಬಹು ಮಾಲೀಕತ್ವದ ಖಾಸಗಿ/ಹಿಡುವಳಿ ಗ್ರಾಮಗಳಾಗಿ ಘೋಷಣೆಯಾಗಿ | ಜಮೀನುಗಳನ್ನು ಅಳತೆಗೆ ಒಳಪಡಿಸಿ ಏಕಮಾಲೀಕತ ಕೆ ದೆಯೇ;: ಇಲ್ಲದಿದ್ದಲ್ಲಿ ಕಾರಣ | ಪರಿವರ್ತಿಸಲು ಉದ್ದೇಶಿಸಲಾಗಿದೆ ಮತ್ತು ಈ ಯೋಜನೆ ಯನ್ನು ವೇನು; ರಾಜ್ಯದಲ್ಲಿರುವ 224 ವಿಧಾನಸಭಾ ಕ್ನೇತ್ರಗಳ ಪೈಕಿ ನಗರ ಪ್ರದೇಶದ ವಿಧಾನಸಭಾ ಕ್ನೇತ್ರಗಳನ್ನು ಹೊರತುಪಡಿಸಿ, ಉಳಿದ 174 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಾರಂಭಿಸಲಾಗಿದ್ದು, 16,255 ಗ್ರಾಮಗಳಲ್ಲಿ ಅಳತೆ ಕಾರ್ಯ ಪೂರ್ಣಗೊಳಿಸಲಾಗಿದೆ. ಇದುವರೆವಿಗೂ ಎಷ್ಟು ಗ್ರಾಮ ಇದುವರೆವಿಗೂ ರಾಜ್ಯದ ಒಟ್ಟು 30,662 ಗ್ರಾಮಗಳ ಪೈಕ 16,255 ಗ್ರಾಮಗಳನ್ನು ಪೋಡಿ ಮುಕ್ತ ಗ್ರಾಮ ಯೋಜನೆಯಡಿ ಮಾಡಿಕೊಂಡು ಅಳತೆ ಕಾರ್ಯ ಪೂರ್ಣಗೊಳಿಸಲಾಗಿದೆ. ಸರ್ಕಾರದ ನಿಯಮದಂತೆ ಸಾರ್ವಜನಿಕರು ದೈನಂದಿನ ಕಾಲಮಿತಿ ಯಲ್ಲಿ ಅನುಷ್ಕ್ಮಾನ | ಕೆಲಸ ಗಳಿಗಾಗಿ ಅಳತೆ ಕೋರಿ ಸಲ್ಲಿಸುವ 11, ಗೊಳ್ಳದಿರಲು ಕಾರಣ ಗಳೇನು | 11ಇ(ಅನ್ಯಕ್ರಾಂತು, ತತ್ಕಾಲ್‌ ಪೋಡಿ, ಹದ್ದುಬಸ್ತು ಇತ್ಯಾದಿ ಮತ್ತು ವಿಳಂಬಕ್ಕೆ ಕಾರಣರಾರು; | ಅರ್ಜಿಗಳ ಹಾಗೂ ತಾಲ್ಲೂಕುಗಳಲ್ಲಿ ಬರುವ ಸ್ಥಳೀಯ (ವಿವರ ನೀಡುವುದು) ತೊಂದರೆಗಳ ಬಗ್ಗೆ ಅಳತೆ ಕಾರ್ಯಗಳಿಗೆ ಮೊದಲ ಆದ್ಯತೆ ನೀಡಿ ಈ ಕಾರ್ಯಗಳನ್ನು ಪೂರೈಸಲು ಅವಶ್ಯಕವಾದ ಭೂಮಾಪಕರನ್ನು ಹೊರತುಪಡಿಸಿ ಉಳಿದ ಭೂಮಾಪಕರು ಎಲ್ಲಾ ಗ್ರಾಮ | ಗನ್ನು ಬಳಸಿಕೊಂಡು ಪೋಡಿ ಮುಕ್ತ ಗ್ರಾಮ ಅಭಿಯಾನ ೪ನ್ನು ಪೋಡಿ ಮುಕ್ತ ವೆಂದು | ಸ್ರೋಜ್ಯನೆಯನ್ನು ಅನುಷ್ನಾನಗೊಳಿಸ ಲಾಗುತ್ತಿದೆ. ಯಾವ ಕಾಲಮಿತಿಯಲ್ಲಿ | ಸಾರ್ವಜನಿಕರ ದೈನಂದಿನ ಕೆಲಸಗಳಿಗೆ ತೂಂದರೆ ಯಾಗದಂತೆ ಘೋಷಣೆ ಮಾಡಲಾಗುವುದು? | ಸರ್ಕಾರಿ ಮತ್ತು" ಪರವಾನಗಿ ಭೂಮಾಪಕರ ಲಭ್ಯತೆಯ ಆಧಾರವಾಗಿ ವಿಧಾನ ಸಭಾ ಕ್ಷೇತ್ರವಾರು ಗ್ರಾಮಗಳನ್ನು ಹಂತ ಹಂತವಾಗಿ ಅಳತೆಗೆ ಆಯ್ಕೆ ಮಾಡಿಕೊಂಡು ಪೋಡಿ ಮುಕ್ತಗೊಳಿಸಲಾಗುತ್ತಿದೆ. ಅದರಂತೆ ಈಗಾಗಲೆ ರಾಜ್ಯದ ಒಟ್ಟು 30,662 ಗ್ರಾಮಗಳ ಪೈಕಿ 16255 ಗ್ರಾಮಗಳಲ್ಲಿ ಅಳತೆ ಕಾರ್ಯ ಪೂರೈಸುವ ಮೂಲಕ ಈ ಯೋಜನೆಯನ್ನು ರಾಜ್ಯದಲ್ಲಿ ಯಶಸ್ವಿಯಾಗಿ ಜಾರಿಗೊಳಿಸಲಾಗುತ್ತಿದೆ. - ಈ G ಸ vA Beis ಸಚಿವರು ಸಂಖ್ಯ: ಕಂಇ 39 ಎಸ್‌ಎಸ್‌ಸಿ 2021 ಕರ್ನಾಟಿಕ ವಿಧಾನ ಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ | 1385 _ _ ಮಾನ್ಯ ಸದಸ್ಯರ ಹೆಸರು ಶ್ರೀ ಕ್ರಷ್ಣಾರೆಡ್ಡಿ ಎಂ. (ಚಿ೦ತಾಮಣಿ) ಉತ್ತರಿಸಬೇಕಾದ ದಿನಾಂಕ 15.03.2021 ಉತ್ತರಿಸುವ ಸಚಿವರು ಮಾನ್ಯ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು. ಫ್ರ. ಪ್ರಶ್ನೆ ಉತ್ತರ ಸಂ. ಅ |ಚಿಕೃಬಳ್ಳಾಪುರ ಜಿಲ್ಲೆ ಚಿಕ್ಕಬಳ್ಳಾಪುರ ಜಿಲ್ಲೆ, ಚಿಂತಾಮಣಿ ತಾಲ್ಲೂಕು, ಕೈವಾರ ಚಿ೦ತಾಮಣಿ ತಾಲ್ಲೂಕಿನ ಕೈವಾರ | ಹೋಬಳಿ, ದೊಡ್ಮಿಹಳ್ಳಿ ಗ್ರಾಮದ ಸರ್ವೇ ನಂ.13 ರಲ್ಲಿ ಕನಕ ಹೋಬಳಿ ದೊಡ್ಡಹಳ್ಳಿ, ಗ್ರಾಮದ | ಸಮುದಾಯ ಭವನ ಕಟ್ಟಿಡ ವಿರ್ಮಾಣಕ್ಕೆ 200 ಎಕರೆಯನ್ನು ಸರ್ವೇ ನಂ.13 ರಲ್ಲಿ ಕನಕ | ಕಾಯ್ದಿರಿಸಲಾಗಿದೆ ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಸಮುದಾಯ ಭವನ ನಿರ್ಮಾಣ | ಕಲ್ಯಾಣಾಧಿಕಾರಿಗಳು ರವರ ಪತ್ರ ಸಂಖ್ಯ: ಹಿಂವಕ ಮಾಡಲು 2.00 ಎಕರೆ | ಇ/ಚಿಪುರ/ಎಲ್‌ಎ/ಸಿಕ್ಯೂ/ಸಿ.ರ್‌-3/2020-21 ದಿನಾಂಕ ಮಂಜೂರಾಗಿರುವುದು ಸರ್ಕಾರದ | 05.03.2021 ರಲ್ಲಿ ತಿಳಿಸಿರುತ್ತಾರೆ. ಗಮನಕ್ಕೆ ಬಂದಿದೆಯೇ; ಆ | ಬಂದಿದ್ದಲ್ಲಿ. ಸದರಿ ಜಮೀನನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ವಿವಿಧ ಸರ್ಮೇ ಮಾಡಿ ಇಲಾಖೆಯ ವಶಕ್ಕೆ ಪಡೆದು, ಈ ಭವನ ನಿರ್ಮಾಣ ಮಾಡಲು ಅನುದಾನ ಬಿಡುಗಡೆಗೆ ಸರ್ಕಾರದ ಕ್ರಮ ಕೈಗೊಂಡಿದಯೇ? (ವಿವರ ನೀಡುವುದು). ಸಮುದಾಯಗಳ ಅಭಿವೃದ್ದಿ ಕಾರ್ಯಕ್ರಮದಡಿ ಹಿಂದುಳಿದ ವರ್ಗಗಳ ಸಂಸ್ಥೆಗಳು ನಿರ್ಮಿಸುತ್ತಿರುವ ಸಮುದಾಯ ಭವನ/ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ ಸರ್ಕಾರದ ಮಾರ್ಗಸೂಚಿ: ಆದೇಶ ಸಂಖ್ಯೆ: ಹಿಂವಕ 695 ಬೆಎ೦ಎಸ್‌ 2014 (ಭಾಗ-2, ದಿನಾಂಕ್‌05.11.2014 ರನ್ನಯ ಸಹಾಯಧನ ಮಂಜೂರು ಮಾಡಲಾಗುತ್ತಿದೆ. ಹಿಂದುಳಿದ ವರ್ಗಗಳ ಅನುಕೂಲಕ್ಲ್ಕೋಸ್ಕರ ಸಮುದಾಯ ಭವನಗಳನ್ನು ನಿರ್ಮಿಸಲು ಅವಶ್ಯಕತೆ ಇರುವ ಗ್ರಾಮಗಳಲ್ಲಿ /ಸ್ನಳಗಳಲ್ಲಿ ನೋಂದಾಯಿತ ಸಂಘ/ಸ್ಟಯಂಸೇವಾ ಸಂಸ್ಥೆಗಳು/ಟ್ರಿಸ್ಟ ಗಳು ಮುಂದೆ ಬಾರದೆ ಇದಲ್ಲಿ, ಅಥವಾ ಸಂಸ್ಥೆಗಳು ಇಲ್ಲದಿದ್ದಲ್ಲಿ, ಹಿಂದುಳಿದ ವರ್ಗಗಳ ಸಮುದಾಯ ಭವನಗಳು ಆ ಗ್ರಾಮಗಳಲ್ಲಿ ಅವಶ್ಯಕತೆ ಇದ್ದಲ್ಲಿ, ಅಂತಹ ಗ್ರಾಮಗಳಲ್ಲಿ ಸಮುದಾಯ ಭವನ ನಿರ್ಮಾಣ ಮಾಡಲು ಸರ್ಕಾರಿ/ಗ್ರಾ ಮ ಪಂಚಾಯ್ತಿ ನಿವೇಶನವಿದ್ದಲ್ಲಿ, ಸಮುದಾಯ ಭವನಗಳನ್ನು ನಿರ್ಮಿತಿ ಕೇಂದ್ರ/ಳೆ.ಆರ್‌.ಐ.ಡಿ.ಎಲ್‌/ಪ೦ಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ವಿಭಾಗ, ಇತ್ಯಾದಿ ಸರ್ಕಾರಿ ಅಂಗ ಸಂಸ್ಥೆ/ಣಲಾಖೆಗಳ ಮುಖಾಂತರ ನಿರ್ಮಾಣ ಮಾಡುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ. ಇಂತಹ ಪ್ರಸ್ತಾವನೆಗಳನ್ನು ಸಂಬಂಧಿಸಿದ ಜಿಲ್ಲಾಧಿಕಾರಿಗಳು, ಸಿದ್ಧಪಡಿಸಿ ಆಯುಕ್ತರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರ ಮುಖಾಂತರ ಸರ್ಕಾರಕ್ಕೆ ಸಲ್ಲಿಸಿ ಅನುಮೋದನೆ/ಮಂಜೂರಾಕಶಿ ಪಡೆದು ಸಮುದಾಯ ಭವನ ವಿರ್ಮಾಣ ಮಾಡಲು ಅವಕಾಶವಿರುತ್ತದೆ. ಪುಸ್ತುತ ಈ ಪ್ರಕರಣದಲ್ಲಿ ಜಿಲ್ಲೆಯಿಂದ ಪ್ರಸ್ತಾವನೆ ಸ್ವೀಕೃತಬಾಗಿರುವುದಿಲ್ಲ, ಪ್ರಸ್ತಾವನೆ ಸ್ಟೀಕೃತವಾದಲ್ಲಿ,' ರಾಜ್ಯದ ಒಟ್ಟಾರೆ ಬೇಡಿಕೆಯನ್ನಾಧರಸಿ ಈ ಕಾರ್ಯಕ್ರಮದಲ್ಲಿ ಒಟ್ಟಾರೆ ಲಭ್ಯವಾಗುವ ಅನುದಾನವನ್ನು ಆಧರಿಸಿ ನಿಯಮಾನುಸಾರ ಅನುದಾನ ಮಂಜೂರಾತಿಗೆ ಪರಿಶೀಲಿಸಲಾಗುವುದು. ಸ೦ಖ್ಯೆ:ಹಿ೦ವಕ 172 ಬಿಂಎಂ೦ಎಸ್‌ 2021 (ಕೋಟಿ/ಶ್ರಿಕನಿವಾಸ ಪೂಜಾರಿ) ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕರ್ನಾಟಿಕ ವಿಧಾನ ಸಭೆ ಮಾನ್ಯ ಸದಸ್ಯರ ಹೆಸರು :]ಶ್ರೀ ಕೃಷ್ಣಾರೆಡ್ಡಿ ಎ೦ (ಚಿ೦ತಾಮಣಿ ವಿಧಾನ ಸಭಾ ಕ್ಲೇತ್ರು ' ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 1386 ಉತ್ತರಿಸಬೇಕಾದ ದಿನಾಂಕ 15.03.2021 _ ಉತ್ತರಿಸಬೇಕಾದ ಸಚಿವರು : | ವಸತಿ ಸಜಿ ವರು ಪ್ರ. ಸಂ. ಪ್ರಶ್ನೆ ಉತ್ತರ (ಅ) | ಚಿಂತಾಮಣಿ ತಾಲ್ಲೂಕಿನ | ಹೌದು. ಕಸಬಾ ಹೋಬಳಿಯ ಜಿನ್ನಸಂದ್ರ ಗ್ರಾಮದ ಸರ್ಮೆ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕಿನ ನಂ.17 ರಲ್ಲಿ ಆಶ್ರಯ |ಟ್ರನ್ನಸಂದ್ರ ಗ್ರಾಮದ ಸರ್ವೆ ನಂ.17 ರಲ್ಲಿ 5 ಎಕರೆ ಸರ್ಕಾರಿ ಯೋಜನೆಯಡಿ ಮನೆಗಳನ್ನು ನಿರ್ಮಾಣ ಮಾಡಲು 5 ಎಕರೆ | ಜಮೀನನ್ನು ಆಶ್ರಯ ಯೋಜನೆಯಡಿ ಮನೆಗಳನ್ನು ನಿರ್ಮಾಣ ಜಮೀನು ಮಾಡಲು ಕಾಯ್ದಿರಿಸಲಾಗಿದೆ. ಮಂಜೂರಾಗಿರುವುದು ಸರ್ಕಾರದ ಗಮನಕ್ಕೆ _ ಬಂದಿದೆಯೇ ; (ಆ) | ಬಂದಿದ್ದಲ್ಲಿ, ಸದರಿ ಚಿಂತಾಮಣಿ ತಾಲ್ಲೂಕಿನ ಚಿನ್ನಸಂದ್ರ ಗ್ರಾಮದ ಸರ್ವೆ ಜಮೀನನ್ನು ಸರೆ ಮಾಡಿ ವ ಗ್ರಾಮ oa ನಂ.17 ರಲ್ಲಿ ನಿವೇಶನ ಯೋಜನೆಯಡಿ ಕಾಯ್ದಿರಿಸಲಾದ 5 ಹಸ್ತಾಂತರಿಸಿ ಅರ್ಹ | ಎಕರೆ ಸರ್ಕಾರಿ ಜಮೀೀಬಿನ ಸರ್ವೆ ಕಾರ್ಯ (ಜಮೀನು ಸರ್ವೆ ಫಲಾನುಭವಿಗಳಿಗೆ ¥ ನಿವೇಶನಗಳನ್ನು ಹಂಚಿಕೆ ಇಲಾಖೆಯ ಹಂತದಲ್ಲಿ) ಬಾಕಿ ಇರುತ್ತದೆ. ಸರ್ವೆ ಕಾರ್ಯ ಮಾಡಲು ಸರ್ಕಾರ ಕ್ರಮ | ಮುಗಿದ ನಂತರ ಜಮೀನನ್ನು ಕಾರ್ಯನಿರ್ವಹಣಾಧಿಕಾರಿಗಳು, ಕೈಗೊಂಡಿದೆಯೇ ; ಹಾಗಿದ್ದಲ್ಲಿ, 2 K; ಪ್ರಕಿಯೆ ಯಾವ್ರ | ತಾಲ್ಲೂಕು ಪಂಚಾಯಿತಿ, ಚಿಂತಾಮಣಿ ತಾಲ್ಲೂಕು ಇವರಿಗೆ ಹಂತದಲ್ಲಿದೆ? (ವಿವರ | ಹಸ್ತಾಂತರಿಸಲು ಕ್ರಮ ಕೈಗೊಳ್ಳಲಾಗುವುದು. ನೀಡುವುದು) ಸಂಖ್ಯೆ :ವಇ 104 ಹೆಚ್‌ಎಎಂ 2021 ಾ (ವಿ.ಸೋಮಣ್ಣ) ವಸತಿ ಸಚಿವರು ಕರ್ನಾಟಕ ವಿಧಾನ ಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 1395 ಉತ್ತರಿಸಬೇಕಾದ ದಿನಾಂಕ 15.03.2021 ಸದಸ್ಯರ ಹೆಸರು ಶ್ರೀ ಮಂಜುನಾಥ್‌.ಎ (ಮಾಗಡಿ) ಉತ್ತರಿಸುವ ಸಚಿವರು ಮಾನ್ಯ ಕಂದಾಯ ಸಜಿವರು p 1 ಪ್ರಶ್ನೆ ಉತ್ತರ ಅ ರಾಜ್ಯದ ತಾಲ್ಲೂಕು ತಹಶೀಲ್ದಾರ್‌ | ರಾಜ್ಯದ ತಾಲ್ಲೂಕು ತಹಶೀಲ್ದಾರ್‌ | ಕಚೇರಿಗಳಲ್ಲಿ ಹಾಗೂ ನಾಡ ಕಚೇರಿ ಗಳಲ್ಲಿ ಸರ್ವರ್‌ ತೊಂದರೆಯಿರುವುದು & ಸರ್ಕಾರದ ಗಮನಕ್ಕೆ ಬಂದಿದೆಯೇ; ಕಛೇರಿಗಳಲ್ಲಿ ಹಾಗೂ ನಾಡ ಕಛೇರಿಗಳಲ್ಲಿ ಸರ್ವರ್‌ ತೊಂದರೆಯಿರುವುದು ಸರ್ಕಾರದ ಗಮನಕ್ಕೆ ಬಂದಿರುವುದಿಲ್ಲ. "| ಎಂ.ಆರ್‌ ಹಾಗೂ ಖಾತೆ ಇತ್ಯಾದಿ ಪ್ರತಿಗಳನ್ನು ಪಡೆಯಲು ತುಂಬಾ ತೊಂದರೆಯಾಗುತ್ತಿರುವುದು ನಿಜವೇ ; ಆ [ಇದರಿಂದ ರೈತರಿಗೆ ಪಹಣಿ, ಮ್ಯಟೇಶನ್‌, | ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಸಾರ್ವಜನಿಕರು ಯಾವುದೇ ತೊಂದರೆ ಇಲ್ಲದೇ ಪಹಣಿ ಮತ್ತು ಎಂ.ಆರ್‌ ಗಳನ್ನು ಶೀಘ್ರವಾಗಿ ಪಡೆಯಲು ತಹಶೀಲ್ದಾರ್‌ ಕಛೇರಿಯಲ್ಲಿ ಮಾತ್ರವಲ್ಲದೇ, ಗ್ರಾಮ ಪಂಚಾಯಿತಿ, ಸ್ಪಂದಸ ಕೇಂದ್ರ ಮತ್ತು ನಾಡಕಛೇರಿಗಳಲ್ಲಿ, ಪಡೆಯ ಬಹುದಾಗಿರುತ್ತದೆ. ಮ ಈ ತೊಂದರೆಗಳನ್ನು ನಿವಾರಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳೇನು ; ಅನ್ವಯಿಸುವುದಿಲ್ಲ ಈ ಸಮಸ್ಯೆಗಳನ್ನು ಹೊಸ ಪರಿಹರಿಸಲು ಸರ್ಕಾರ ತಂತ್ರಜ್ಞಾನಗಳು ಏನಾದರೂ ಅಳವಡಿಸಿಕೊಳ್ಳಲು ಚಿ೦ತನೆ ನಡೆಸಿದೆಯೇ; ಹೌದು ಹಾಗಿದ್ದಲ್ಲಿ, ಯಾವ ಹೊಸ ತಂತ್ರಜ್ಞಾನ ವನ್ನು ಅಳವಡಿಸಲಾಗುವುದು (ಸಂಪೂರ್ಣ ಮಾಹಿತಿ ನೀಡುವುದು) L_] ಭೂಮಿ ಉಸ್ತುವಾರಿ ಕೋಶವು “ವೆಬ್‌ ಆಧಾರಿತ ನಮ್ಮ ಭೂಮಿ" ಹೊಸ ತಂತ್ರಾಂಶವನ್ನು ಅಭಿವೃದ್ಧಿಪಡಿಸುತ್ತಿದ್ದು, ಪ್ರಾಯೋಗಿಕವಾಗಿ ರಾಜ್ಯದ 30 ತಾಲ್ಲೂಕುಗಳಲ್ಲಿ ಅಳವಡಿಸಲಾಗಿದೆ. ಕಂಇ 55 ಎ೦ ಆರ್‌ ಆರ್‌ 2021 ' ಸ (ಆರ್‌. ಅಶೋಕ) ಕಂದಾಯ ಸಚಿವರು ಕರ್ನಾಟಕ ವಿಧಾನ ಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: ಸದಸ್ಯರ ಹೆಸರು 1398 ಶ್ರೀ ಹೊಲಗೇರಿ ಡಿ.ಎಸ್‌. (ಲಿಂಗಸುಗೂರು) ಉತ್ತರಿಸುವ ದಿನಾಂಕ 15.03.2021 ಉತ್ತರಿಸುವ ಸಚಿವರು ಬ ಕಂದಾಯ ಸಚಿವರು ಕ್ರಸಂ ಪಕ್ನೆ' ಉತ್ತರ ರಾಯಜೂರು`ಜಿಲ್ಲೆಯೆ`ಶಂಗಸುಗೂರು ಪಟ್ಟಣದ ಅ) | ರಾಯಚೂರು ಜಿಲ್ಲೆಯ ಲಿಂಗಸುಗೂರು ಪಟ್ಟಣದ ವ್ಯಾಪ್ತಿಯಲ್ಲಿ ಕಂದಾಯ ಇಲಾಖೆಗೆ ಸೇರಿರುವ ಸರ್ಕಾರಿ ಜಮೀನೆಷ್ಟು; ಪ್ರಸ್ತುತ ಸದರಿ ಇಲಾಖೆಯಿಂದ ಬೇರೆ ಬೇರೆ ಇಲಾಖೆಗೆ ಹಂಚಿಕೆ ಮಾಡಿರುವ ಸರ್ಕಾರಿ ಜಮೀನೆಷ್ಟು; ವ್ಯಾಪ್ತಿಯಲ್ಲಿ ಒಟ್ಟು 296 ಎಕರೆ 20 ಗುಂಟೆ ಜಮೀನು ಕಂದಾಯ ಇಲಾಖೆಗೆ ಸೇರಿರುತ್ತದೆ. ಪ್ರಸ್ತುತ ಸದರಿ ಇಲಾಖೆಯಿಂದ ಬೇರೆ ಬೇರೆ ಇಲಾಖೆಗೆ ಒಟ್ಟು 30-00 ಎಕರೆ ಜಮೀನನ್ನು ಕಾಯ್ದಿರಿಸಲಾಗಿದೆ. ಆ) F ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯದವರಿಗೆ ಸ್ಮಶಾನ ಭೂಮಿ ಕೊರತೆ ಇರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಹಾಗಿದ್ದಲ್ಲಿ, ಸದರಿ ಸಮುದಾಯದವರಿಗೆ ಸ್ಮಶಾನ ಭೂಮಿ ಮಂಜೂರು ಮಾಡಲು ಸರ್ಕಾರ ತೆಗೆದುಕೊಂಡ ಕ್ರಮಗಳೇನು; ಸ್ಮಶಾನ ಭೂಮಿಗೆ ಬೇಡಿಕೆ ಇರುವ ಗ್ರಾಮಗಳು ಯಾವುವು; | ಬಂದಿಡೆ:- 1) ಈಚನಾಳ 2)ಮರಗಟ್ಟನಾಳ 3) ಗುಂಡಸಾಗರ ಬಚಿತ್ರನಾಳ 5)ಚಿಕ್ಕುಉಪ್ಪೇರಿ 6)ಹಿರೇಉಪ್ಪೇರಿ 7)ನೀರಲಕೇರಿ, 8)ಅಡವಿಭಾವಿ 9)ಶತೋರಲಬೆಂಚಿ 10) ಯರಗುಂಟಾ 11) ಸುಣಕಲ್ಲ 12)ಮಾವಿನಭಾವಿ ಪ್ರತಿ ಗ್ರಾಮಕ್ಕೆ 1-00 ಎಕರೆಯಂತೆ ಒಟ್ಟು 12-00 ಎಕರೆ ಸರ್ಕಾರಿ ಭೂಮಿಯನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಜನಾಂಗಕ್ಕೆ ರುದ್ರ ಭೂಮಿಗಾಗಿ ನೀಡಲು ಪ್ರಸ್ತಾವನೆ ಅನುಮೋದನೆ ಹಂತದಲ್ಲಿ ಬಾಕಿ ಇರುತ್ತದೆ. ಇ) ಲಿಂಗಸುಗೂರು ತಾಲ್ಲೂಕಿನ ಯಲಗಟ್ಟಾ ಮತ್ತು ಇತರೆ 11 ಗ್ರಾಮಗಳ ಬಹುಗ್ರಾಮ ಕುಡಿಯುವ ನೀರಿಗೆ ಕೆರೆ ನಿರ್ಮಾಣ ಮಾಡಲು 26 ಎಕರೆ ಜಮೀನನ್ನು ಭೂ ಸ್ಥಾದೀನ ಪಡಿಸಿಕೊಳ್ಳಲು ಸರ್ಕಾರ ತೆಗೆದುಕೊಂಡ ಕ್ರಮಗಳೇನು? ಪ್ರಸ್ತಾವನೆ ಇರುತ್ತದೆ. ಅನುಮೋದನೆ ಹಂತದಲ್ಲಿ ಬಾಕಿ ಈ) ಈ ತಾಲ್ಲೂಕಿನ ಆನೆಹೊಸೂರು ಗ್ರಾಮದ ಸರ್ವೆ ನಂ.90/21ರ 4 ಎಕರೆ 22 ಗುಂಟೆ ಜಮೀನನ್ನು ಕುಡಿಯುವ ನೀರಿನ ಕಾಮಗಾರಿಗಳಿಗೆ ಭೂ ಸ್ಥಾದೀನ ಪ್ರಕ್ರಿಯೆಗಾಗಿ ಅನುಮೋದನೆ ನೀಡಲು ಸರ್ಕಾರ ಪ್ರಸ್ತಾವನೆ ಸ್ವೀಕೃತಿಯಾಗಿದ್ದು, ಜಿಲ್ಲಾ ಮಟ್ಟದ ನೇರ ಖರೀದಿ ಸಮಿತಿಯ ಅನುಮೋದನೆಗೆ ಬಾಕಿಯಿದೆ. Biases ಕ್ರಮಗಳೇನು? ಸಂ. ಕ ೦೮ 14 ಎಲ್‌ಜಿಆರ್‌ 2021 ಇ (ಆರ್‌.ಅಶೋಕ್‌) ಕಂದಾಯ ಸಚಿವರು ಉತ್ತರಿಸಬೇಕಾದ ದಿನಾಂಕ ಉತ್ತರಿಸಬೇಕಾದ ಸಚಿವರು ಕರ್ನಾಟಕ ವಿಧಾನ ಸಭೆ ಶ್ರೀ ಖಾದರ್‌ ಯು.ಟಿ (ಮಂಗಳೂರು) 1463 15.03.2021. ಮಾನ್ಯ ಪಶುಸಂಗೋಪನೆ ಸಚಿವರು. (ಸಂಪೂರ್ಣ ವಿವರ ನೀಡುವುದು)? ಕ್ರಸಂ ಪ್ರಶ್ನೆಗಳು ಉತ್ತರಗಳು ಅ ದಕ್ಷಿಣಂ ಕನ್ನಡ ಜಿಲ್ಲೆಯಲ್ಲಿ ಮೇವು [ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೇವು ಉತ್ಪಾದನೆಗಾಗಿ ಈ ಕೆಳಕಂಡ ಉತ್ಪಾದನೆಗಾಗಿ ಸರ್ಕಾರ ಯಾವ | ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ |. ಪ್ರಸಕ್ತ ಸಾಲಿನಲ್ಲಿ ಆಯುಕ್ತಾಲಯ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಬೆಂಗಳೂರು ರವರಿಂದ 104 ಮೇವಿನ ಬೀಜದ ಮಿನಿಕಿಟ್‌ಗಳು ಸರಬರಾಜು ಮಾಡಲಾಗಿದ್ದು, ರೈತರಿಗೆ ವಿತರಿಸಲಾಗಿರುತ್ತದೆ. 2. ಹೈಡ್ರೋಫೋನಿಕ್ಸ್‌ ಘಟಕ ಸ್ಥಾಪನೆ ಕಾರ್ಯಕ್ರಮ: ್ಸ ೩. 2018-19 ನೇ ಸಾಲಿನಲ್ಲಿ ಸಾಮಾನ್ಯ ರೈತರಿಗೆ ಶೇ 90 ರಷ್ಟು ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ರೈತರಿಗೆ ಶೇ 9೦.0೦ ರಷ್ಟು ಸಹಾಯಾನುದಾನದಂತೆ ಗಳಲ್ಲಿ 13 ಫಲಾನುಭವಿಗಳಿಗೆ ಘಟಕ ನೀಡಲಾಗಿರುತ್ತದೆ. (ಸಾಮಾನ್ಯ 10. ರೂ.6,85,800.00 ಪ.ಜಾ-2, ಪಪಂ-1) b. 2019-21ನೇ ಸಾಲಿನಲ್ಲಿ ಸಾಮಾನ್ಯ ರೈತರಿಗೆ ಶೇಂಂ ರಷ್ಟು ಸಹಾಯಾನುದಾನದಲ್ಲಿ 6 ಫಲಾನುಭವಿಗಳಿಗೆ ರೂ.3,09,960.00 ಗಳಲ್ಲಿ ಹೈಡ್ರೋಘಫೋನಿಕ್ಸ್‌ ಘಟಕ ನೀಡಲಾಗಿರುತ್ತದೆ. €. 2019-20 ಸೇ ಸಾಲಿನಲ್ಲಿ ಹೈಡ್ರೋಫೋನಿಕ್ಸ್‌ ವಿಧಾನದಲ್ಲಿ ಮೇವು ಬೆಳೆಯುವ ಬಗ್ಗೆ ನೀಡಲಾಗಿರುತ್ತದೆ. 550 ರೈತರಿಗೆ ಉಚಿತವಾಗಿ ತರಬೇತಿ ಪಸಂಮೀ ಇ-78 ಸಲೆ 2021 ಕರ್ನಾಟಿಕ ವಿಧಾನ ಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ ಸದಸ್ಯರ ಹೆಸರು ಉತ್ತರಿಸುವ ದಿನಾಂಕ ಉತ್ತರಿಸುವ ಸಚಿವರು 1465 ಶ್ರೀ ಖಾದರ್‌.ಯು.ಟೆ. (ಮಂಗಳೂರು) 15.03.2021 ಕಂದಾಯ ಸಚಿವರು ಪ್ರಶ್ನೆ — ಉತ್ತರ ಸರ್ಕಾರಿ ಶಾಲೆ, ಅಂಗನವಾಡಿ, ಘನತ್ಯಾಜ್ಯ ಘಟಕ, ಸ್ಮಶಾನ ಇತ್ಯಾದಿ ಸಾರ್ವಜನಿಕ ಉದ್ದೇಶಗಳಿಗೆ ಜಮೀನು ಕಾಯ್ದಿರಿಸುವ ಪ್ರಸ್ತಾವನೆಯು ಮಂಜೂರಾತಿಗೆ ವಿಳಂಬವಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಬಂದಿದ್ದಲ್ಲಿ ಈ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಿ, ಅತೀ ಶೀಘ್ರವಾಗಿ ಮಂಜೂರಾತಿ ನೀಡಲು ಸರ್ಕಾರ ಕೈಗೊಳ್ಳುವ ಕ್ರಮಗಳೇನು; ಇಲ್ಲ ಕರ್ನಾಟಿಕ ಭೂ ಕಂದಾಯ ಕಾಯ್ದೆ 1964ರ ಕಲಂ 71 ರನ್ನಯ ಸರ್ಕಾರಿ ಉದ್ದೇಶಗಳಿಗೆ ಸರ್ಕಾರಿ ಜಮಿೀೀಮುಗಳನ್ನು ಕಾಯ್ದಿರಿಸಲು ಅವಕಾಶ ಕಲ್ಪಿಸಲಾಗಿದೆ. ಈ) ಪ್ರಸ್ತಾವನೆ ಸರ್ಕಾರದ ಮುಂದಿದೆಯೇ; ಉ |ಹಾಗಿದ್ದಲ್ಲಿ ಈ ಕುರಿತು ಸರ್ಕಾರ ಕೈಗೊಂಡಿರುವ ಕ್ರಮಗಳೇನು (ವಿವರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂತಹ ಎಷ್ಟು ಕಡತಗಳು ಮಂಜೂರಾತಿಗೆ ಬಾಕಿ ಇರುತ್ತೆ (ಬಿವರ ನೀಡುವುದು); ನಂತಹ ಈ ಕಡತಗಳು ಬಾಕಿ ಇದ್ದು ಇವುಗಳು ಇತ್ತೀಚಿನ ಕಡತಗಳಾಗಿರುತ್ತವೆ. ಸದರಿ ಕಡತಗಳು ಜಿಲ್ಲಾಧಿಕಾರಿ, ದಕ್ಕಿಣ ಕನ್ನಡ ಜಿಲ್ಲೆ ಇವರ ಕಚೇರಿಯಲ್ಲಿ ಪರಿಶೀಲನೆಯಲ್ಲಿರುತ್ತವೆ. ಗ್ರಾಮ ಸಹಾಯಕರನ್ನು 'ಡಿ' ಗ್ರೂಪ್‌ ನೌಕರರನ್ಮಾಗಿ ಪರಿಗಣಿಸುವ ಅಥವಾ ಅವರಿಗೆ ಪ್ರಸ್ತುತ ನೀಡಲಾಗುತ್ತಿರುವ ಸಂಭಾವನೆಯನ್ನು ಹೆಚ್ಚು ಮಾಡುವ ನೀಡುವುದು)? (ಡತ ಸಂಖ್ಯ:ಕ೦ಇ 30 ಎಲ್‌ಜಿಎ 2021) ಮಾನ್ಯ ಸರ್ವೋಜ್ಞ ನ್ಯಾಯಾಲಯವು ಸಿವಿಲ್‌ | ಅಪೀಲು ಸೆ೦ಖ್ಯೆ:4559-4562/1998 ರಲ್ಲಿ ದಿನಾಂಕ:06.11.2003 ರಂದು ನೀಡಿರುವ ತೀರ್ಪಿನ ಅನುಸಾರ ಗ್ರಾಮ ಸಹಾಯಕರ ಸೇವೆಯನ್ನು ಸಕ್ರಮೀಕರಿಸಲು ನಿಯಮಾನುಸಾರ ಅವಕಾಶವಿರುವುದಿಲ್ಲ. ಗ್ರಾಮ ಸಹಾಯಕರು ಮಿತಪವೇತನದ ಆಧಾರದ ಮೇಲೆ ಕಾರ್ಯನಿರ್ವಹಿಸುತಿದ್ದ, ಸದರಿಯವರಿಗೆ ಮಾಸಿಕ ಮಿತಮೇತನವನ್ನು ಕಾಲಕಾಲಕ್ಕೆ ಹೆಚ್ಚಳ ಮಾಡಲಾಗಿದೆ. ಸರ್ಕಾರದ ಆದೇಶ ಸಂಖ್ಯೆ:ಕ೦ಇ 83 ಬಿಎಸ್‌ಐ 2011, ದಿನಾಂಕ:26.03.2018ರಲ್ಲಿ ದಿನಾ೦ಕ:01.04.2018 ರಿಂದ ಅನ್ವಯವಾಗುವಂತೆ ಮಾಸಿಕ ಮಿತಮೇತನವನ್ನು ರೂ.10,000/- ದಿಂದ ರೂ.12,000/- ಗಳಿಗೆ ಹೆಚ್ಚಿಸಲಾಗಿದೆ. ಪ್ರಸ್ತುತ ಮಾಸಿಕ ಮಿತವೇತನವನ್ನು ರೂ.12,000/- ದಿಂದ ರೂ.18,000/- ಗಳಿಗೆ ಹೆಚ್ಚಿಸುವ ಪ್ರಸ್ತಾವನೆಯು ಪರಿಶೀಲನೆಯಲ್ಲಿರುತ್ತದೆ. \ pee 6 ತ (ಆರ್‌.ಅಶೋಕ) ಕಂದಾಯ ಸಚಿವರು. ಕರ್ವಾಟಿಕ ವಿ ಸ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 1476 ಉತ್ತರಿಸಬೇಕಾದ ದಿನಾಂಕ 15.03.2021 ಸದಸ್ಯರ ಹೆಸರು ಶ್ರೀ ದೇವೇಗೌಡ ಜಿ.ಟಿ. (ಚಾಮುಂಡೇಶ್ವರಿ) ಉತ್ತರಿಸುವ ಸಚಿವರು ಮಾನ್ಯ ಕಂದಾಯ ಸಚಿವರು rT ಕ್ರ ಪ್ರಶ್ನೆ ಉತ್ತರ [ಸಂ _ ಎ ರಾಜ್ಯದಲ್ಲಿ ಕಂದಾಯ ಆದಾಲತ್‌ ಯೋಜನೆಯು ಸ್ಥಗಿತವಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ: ಬಂದಿದ್ದಲ್ಲಿ ಈ ಯೋಜನೆಯನ್ನು ಪ್ರಾರಂಭಿಸಲು ಸರ್ಕಾರಕ್ಕಿರುವ ತೊಂದರೆಗಳೇನು; (ಸಂಪೂರ್ಣ ವಿವರ ನೀಡುವುದು) ಇ [ಹಾಗಿದ್ದಲ್ಲಿ ಈ ಯೋಜನೆಯನ್ನು ಯಾವಾಗ ಪ್ರಾರಂಭಿಸಲಾಗುವುದು? ಸರ್ಕಾರದ ಆದೇಶ ಸಂಖ್ಯೆಕಂಇ 65 ಐಂಆರ್‌ಆರ್‌ 2020 ದಿನಾ೦ಕ 09-03-2021 ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ, ಬೆಂಗಳೂರು ನಗರ ಜಿಲ್ಲೆ, ಉಡುಪಿ ಜಿಲ್ಲೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳನ್ನು ಹೊರತುಪಡಿಸಿ, ಉಳಿದ ಎಲ್ಲಾ ತಾಲ್ಲೂಕು ಗಳಲ್ಲಿ ಕಂದಾಯ ಅದಾಲತ್‌ಗಳನ್ನು ನಡೆಸಿ ಪಹಣಿ ತಿದ್ದುಪಡಿ "ಮಾಡುವ ಅಧಿಕಾರವನ್ನು ಸಹಾಯಕ ಆಯುಕರಿಂದ ತಹಶೀಲ್ದಾರರಿಗೆ ದಿನಾಂಕ 31-12-2021 ರವರೆಗೆ ಪ್ರತ್ಯಾಯೋಜಿಸಿ ಆದೇಶ ಹೊರಡಿಸಲಾಗಿದೆ. ಕಂಇ 54 ಎಂ ಆರ್‌ ಆರ್‌ 2021 ಸ್ಟೌ ಅಶೋಕ) ಕಂದಾಯ ಸಚಿವರು ಕರ್ನಾಟಕ ವಿಧಾನಸಭೆ 1 ಚುಕ್ಕೆ ಗುರುತಿಲ್ಲದೆ ಪ್ಲೆ ಸಂಖ್ಯೆ 71474 | 2 |ಸದಸ್ಕರಹೆಸರು 1ಶೀ ತಥ ಕಹಾ ಪನಗನಡರು | | ನಗರ ಉತ್ತರ ಕ್ಷೇತ್ರ 3 |ವಿಷಯ ದಾವಕರಹತ ಸ ಗ್ರಾಮಗಳು 4 | ಉತ್ತಕಸಜೀಕಾದ ದಿನಾಂಕ ' 15/03/2021 5 | ಉತ್ತರಿಸುವೆ ಸಚಿವರು | ಮಾನ್ಯ ಕಂದಾಯ ಸಚಿವರು | ಕನ್ನಡ ಜಿಲ್ಲೆಯಲ್ಲಿ ಎಷ್ಟು ಗ್ರಾಮಗಳನ್ನು | ಕಂದಾಯ ಗ್ರಾಮಗಳನ್ನಾಗಿ ಘೋಷಣೆ 3ಸ ಪ್ನೆ ಉತ್ತರ |ಅ) ಕಳೆದ ಮೂರು ವರ್ಷಗಳಂದ ದಕ್ಷಿಣ | ದಕ್ಷಿಣ ಕನ್ನಡ ಜಿ ಲ್ಲೆಯಲ್ಲಿ ಕೆಂದಾಯ ಗ್ರಾಮಗಳನ್ನಾಗಿ ಪರಿವರ್ತಿಸ ಸಲು ತಾಂಡ, ಗೊಲ್ಲರ ಹಟ್ಟ, ವಡ್ಡರ ಹಟ್ಟಿ, ಕುರುಬರ ಹಟ್ಟಿ, ನಾಯಕರ ಹೆಟ್ಟಿ, ಕ್ಯಾಂಪು, ಹಾಡಿ ಮುಂತಾದವುಗಳು ಮಾಡಲಾಗಿದೆ; ಕಂದಾಯ ಗ್ರಾಮಗಳನ್ನು | ಇರುವುದಿಲ್ಲವಾದುದರಿಂದ ಕಂದಾಯ ಗ್ರಾಮಗಳ ಪ್ರಸ್ತಾವನೆ ಮಾಡುವ ಬಗ್ಗೆ ಬಂದಿರುವ | ಇರುವುದಿಲ್ಲ. ಪ್ರಸ್ತಾವನೆಗಳೆಷ್ಟು? | [ಈರ ಇಕ್ತಡ ಪಂಗಡ್‌ ಸಗರ ತ್ತರ ಇರುವುದ | ವಿಧಾನಸಭಾ ಕ್ಷೇತದ ವ್ಯಾಪ್ತಿಯಲ್ಲಿ | ಕಂದಾಯ ಗ್ರಾಮಗಳಷ್ಟು (ವಿವರ | ನೀಡುವುದು) (ಇ ಈ ಕ್ಷೇತದ ಗ್ರಾಮಗಳನ್ನು ಕಂದಾಯೆ | ಮಂಗಳೊರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ | | ಗ್ರಾಮ ಗಳನ್ನಾ ಗಿ ಪರಿವರ್ತಿಸುವ ಪ್ರಸ್ತಾವನೆ | ಕಂದಾಯ ಗಾಮಗಳು ಇರುವುದಿಲ್ಲವಾದ್ದರಿಂದ ಅಂತಹ | ಸರ್ಕಾರಕ್ಕೆ ಬಂದಿದೆಯೇ? |ಪಸ್ತಾವನೆಗಳು ಇರುವದಿಲ್ಲ. ಕಂಇ 07 ಪಿಎಲ್‌ಸಿ 2021 ಸಿ ಇ pi NX ಎ೦ ಸ್‌ ಈ ಅಶೋಕ್‌ br ಸಜಿವರು ಕರ್ನಾಟಕ ವಿಧಾನ ಸಭೆ ಹಕ್ಕ ಗುರುತ್ಲಾದ ಪಕ್‌ ಸಂಷ್ಯ 1478 ಸಡಸ್ಯರ ಹಸರು ಶ್ರೀ ದೇವೇಗ್‌ಡ ಜಟ. (ಚಾಮುಂಡೇಶ್ವರಿ) ಉತ್ತರಿಸುವ ದಿನಾಂಕ 15.03.2021. ಉತ್ತರಿಸುವ ಸಚಿವರು :[ಉಪಮುಖ್ಯಮಂತ್ರಗಘ ಲೋಕೋಪಯೋಗಿ ಇಲಾಖೆ ಪ್ನೆ ಸಂ. ತ್ತರ ಹೌಸ್‌ ರಸ್ತೆಯನ್ನು ಅಭಿವೃದ್ದಿಪಡಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಬಂದಿದ್ದಲ್ಲಿ ಕಾಮಗಾರಿಯು ಯಾವ ಹಂತದಲ್ಲಿದೆ; (ಸಂಪೂರ್ಣ ವಿವರ ನೀಡುವುದು) ಅ) | ಮೈಸೂರು ತಾಲ್ಲೂಕಿನ ಸರ್ಕ್ಯೂಟ್‌] `ಮೈಸೂರು ತಾಲ್ಲೂಕನಕ್ಲ್‌ ಬರುವ ಸರ್ಕಾರ್‌ ಪಾಸ್‌ ಇತ್ತಾ ಮುಖ್ಯ ರಸ್ತೆಯಾಗಿದ್ದು ಕಿ.ಮೀ.0.00 ರಿಂದ 9.60 ವರೆಗೆ (ಆಯ್ದ ಭಾಗಗಳಲ್ಲಿ) ರಸ್ತೆ ಅಭಿವೃದ್ಧಿ ಕಾಮಗಾರಿಯು 2016-17ನೇ ಸಾಲಿನಲ್ಲಿ ಮಂಜೂರಾಗಿರುವ ಕೇಂದ್ರ ರಸ್ತೆ ನಿಧಿ (ಸಿ.ಆರ್‌.ಎಫ್‌) ಯೋಜನೆಯಡಿ ಕೈಗೊಳ್ಳಲಾಗಿರುತ್ತದೆ. ಸದರಿ ಕಾಮಗಾರಿಯನ್ನು ಟೆಂಡರ್‌ ಆಧಾರದಲ್ಲಿ ಮೆ: ಅನ್ನಪೂರ್ಣೇಶ್ವರಿ ಕನ್ನಟಕ್ಷನ್ಸ್‌ ಪ್ರೆ 4 ಲಿಮಿಟೆಡ್‌ ಮೈಸೂರು ಇವರಿಗೆ ಟೆಂಡರ್‌ ಕರಾರು ಸಂಖ್ಯೆ 05/2019-20 ದಿ: 16.05.2019 ರಲ್ಲಿ ವಹಿಸಲಾಗಿರುತ್ತದೆ. ಗುತ್ತಿಗೆದಾರರು ಕಾಮಗಾರಿಯನ್ನು 9 (ಒಂಬತ್ತು) ತಿಂಗಳು ಕಾಲಮಿತಿಯೊಳಗೆ ಅಂದರೆ ಫೆಬ್ರವರಿ-20ರೊಳಗೆ ಪೂರ್ಣಗೊಳಿಸಬೇಕಾಗಿತ್ತು ಆದರೆ ಕಾಮಗಾರಿ ಪೂರ್ಣಗೊಳಿಸುವಲ್ಲಿ ವಿಳಂಬವಾಗಿದ್ದು, ಒಟ್ಟು 780 ಕಿ.ಮೀ ರಸ್ತೆ ಅಭಿವೃದ್ದಿಯಲ್ಲಿ ಪ್ರಸ್ತುತ 2.00 ಕಿ.ಮೀ. ಡಿ.ಬಿ.ಎಂ. ಹಂತದವರೆಗೆ ಪೂರ್ಣಗೊಳಿಸಿರುತ್ತಾರೆ. ಉಳಿಕೆ ಕಾಮಗಾರಿಯನ್ನು ತಕ್ಷಣ ಪೊರ್ಣಗೊಳಿಸುವಂತೆ ನೋಟೀಸ್‌ಗಳನ್ನು ನೀಡಲಾಗಿರುತ್ತದೆ. ಗುತ್ತಿಗೆದಾರರು ಸಿ.ಆರ್‌.ಎಫ್‌. ಲೆಕ್ಕಶೀರ್ಷಿಕೆ ಅನುದಾನದಲ್ಲಿ ಈಗಾಗಲೇ ಪೂರ್ಣಗೊಳಿಸಿರುವ, ಇತರೆ ಕಾಮಗಾರಿಗಳ ಬಿಲ್ಲುಗಳ ಹಣ ಪಾವತಿಯಾಗದೇ ಇರುವುದರಿಂದ, ಅರ್ಥಿಕ ಮುಗ್ಗಟ್ಟಿನಿಂದಾಗಿ ಹಾಗೂ COVID-19 ರ. ಕಾರಣ ಕಾಮಗಾರಿ ಪೂರ್ಣಗೊಳಿಸಲು ವಿಳಂಬವಾಗಿದೆಯೆಂದು ತಿಳಿಸಿರುತ್ತಾರೆ. ಆ) ಸರ್ಕ್ಯೂಟ್‌ ಹೌಸ್‌ ರಸ್ತೆಯನ್ನು ಯಾವ ಯೋಜನೆಯಡಿ ಅಭಿವೃದ್ಧಿಪಡಿಸಲಾಗುವುದು; | ಸರ್ಕ್ಯೂಟ್‌ 'ಹೌಸ್‌`ರಸ್ತೆಯನ್ನು`ಕಾಂದ್ರ`ಧೂಸಾರಗೆ ಮಂತ್ರಾಲಯದ ಕೇಂದ್ರ ಪುರಸ್ಕೃಶ ಕೇಂದ್ರ ರಸ್ತೆ ನಿಧಿ (ಸಿ.ಆರ್‌.ಎಫ್‌) ಯೋಜನೆಯಡಿ ಅಭಿವೃದ್ದಿಪಡಿಸಲಾಗುತ್ತಿದೆ. ಇ) 18 ರಸ್ತೆ ಅಭಿವೃದ್ಧಿಗಾಗಿ fr) ನಿಗದಿಪಡಿಸಿರುವ ಅನುದಾನದ | ನಿಗದಿಯಾಗಿರುತ್ತದೆ. ಇದುವರೆಗೆ ಗುತ್ತಿಗೆದಾರರು ರೂ.3.28 ಕೋಟಿ ಮೊತ್ತದ ಮೊತ್ತವೆಷ್ಟು; ಇದುವರೆಗೆ | ಕಾಮಗಾರಿ ಪೂರ್ಣಗೊಳಿಸಿದ್ದು, ಇದುವರೆಗೂ ಸದರಿ ಕಾಮಗಾರಿಗೆ ಬಿಡುಗಡೆಯಾಗಿರುವ ಮತ್ತು | ಗುತ್ತಿಗೆದಾರರಿಗೆ ಹಣ ಪಾವತಿಯಾಗಿರುವುದಿಲ್ಲ ಅನುದಾನ ಬಿಡುಗಡೆಯ nes ಮೊತ್ತವೆಷ್ಟು? | ಅನುಗುಣವಾಗಿ ಬಿಲ್‌ ಪಾವತಿ ಮಾಡಲಾಗುವುದು. (ಸಂಪೂರ್ಣ ವಿವರ ನೀಡುವುದು) ಈ ರಸ್ತೆಯ ಅಭಿವೃದ್ದಿಗೆ ರೂ.7.00 ಕೋಟ ಅನುದಾನ] ಕಡತ ಸಂಖ್ಯೆ ಲೋಇ 86 ಸಿಎನ್‌ಹೆಚ್‌ 2021 (ಇ) (ಗೋವಿಂದ.ಎರಘರಜೋಳ) ಉಪಮುಖ್ಯಮಂತ್ರಿ ಲೋಕೋಪಯೋಗಿ ಇಲಾಖೆ. ಕರ್ನಾಟಕ ವಿಧಾನಸಭೆ ಚುಕ್ಕೆ ನ ಸಂಖ್ಯೆ 7479 ———— | ಮಾನ್ಯ ಸ ದಸ್ಯರ ಹೆಸರು ಶ್ರೀ ಅಂಜಲಿ ಹೇಮಂತ್‌ ವಿಂಬಾಳ್ನರ್‌. ಕ | | ' ಉತ್ತರಿಸುವ ಸಚಿವರು | ಮಾನ್ಯ ಹಿಂದುಳಿದ ವರ್ಗಗಳ ಕ ಕಲ್ಯಾಣ 7 ಸಚಿವರು. ) ಅ) ಖಾನಾಪೂರ ವಿಧಾನಸಭಾ ಕ್ನೇತ್ರದ ಸರ್ಕಾರದ ಆದೇಶ ಸಂಖೆ. ಬಿಸಿಡಬ್ಲೂ 335. ' ಕಡತನ ಬಾಗೇವಾಡಿಯಲ್ಲಿ ವಸತಿ ಶಾಲೆ | ಬಿಎಂಎಸ್‌ 2012 ದಿ:21.11.2012 ರಲ್ಲಿ; | ನಿರ್ಮಿಸಲು 15 ಎಕರೆ ಭೂಮಿಯನ್ನು ಖಾನಾಪೂರ ತಾಲೂಕಿಗೆ ಹಿಂದುಳಿದ ವರ್ಗದ, | ಕಾಯ್ದಿರಿಸಿದ್ದರೂ, ಅಲ್ಲಿ ವಸತಿ ಶಾಲೆ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ! | ತೆರೆಯದಿರುವುದು ಸರ್ಕಾರದ ಗಮನಕ್ಕೆ: ಮಂಜೂರಾಗಿರುತ್ತದೆ. ಪಸು ತದವರೆಗೆ ಸದರಿ, | ' ಬಂದಿದೆಯೇ; ' ಶಾಲೆಗೆ ಹುದ್ದೆಗಳು ಮಂಜೂರಾಗದೇ ಇರುವ | ಹಿನ್ನೆಲೆಯಲ್ಲಿ ವಸತಿ ಶಾಲೆಯನ್ನು ' ಪ್ರಾರಂಬಿಸಿರುವುದಿಲ್ಲ ಹುಬ್ದೆಗಳನ್ನು ' | ಮಂಜೂರು ಮಾಡಲು ಸಮಾಜ ಕಲ್ಕಾಣ ಇಲಾಖೆಯ ಕಡತ ಸಂಖ್ಯೆ:ಸಕ'ಇ 196 ಎ೦ಡಿಎಸ್‌ ' 2017ರಲ್ಲಿ ಆರ್ಥಿಕ ಇಲಾಖೆಗೆ ಸಲ್ಲಿಸಲಾಗಿದ್ದು, 'ಪುಸ್ತಾವನೆ ಪರೀಶೀಲನೆಯಲ್ಲಿದೆ. ಹುದೆ. ಗಳ ಸಂತರ ಶಾಲೆಯನ್ನು ಆ) | ಕಳೆದ ಮೂರು ವರ್ಷಗಳಲ್ಲಿ ಘಡ್‌ ಗ ವರ್ಷಗಳಲ್ಲಿ ನ ಂದುಳಿದ' ಹಿಂದುಳಿದ ವರ್ಗಗಳ ಕಲ್ಯಾಣ ವರ್ಗಗಳ ಕಲ್ಯಾಣ ಇಲಾಖೆಯಿಂದ ಹೊಸದಾಗಿ | ಇಲಾಖೆಯಿಂದ ಹೊಸದಾಗಿ ಮಂಜೂರಾದ 08 ವಸತಿ ಶಾಲೆಗಳ ವಿವರವನ್ನು | ಮಂಜೂರಾದ ವಸತಿ ಶಾಲೆಗಳು ಎಷ್ಟು; | ಅನುಬಂಧದಲ್ಲಿ ನೀಡಲಾಗಿದೆ [ಈ ಕ್ನೇತ್ರದ ಕಡತನ ಬಾಗೇವಾಡಿಯಲ್ಲಿ ! ಖಾನಾಪುರ ತಾಲ್ಲೂಕಿಗೆ ಮಂಜೂರಾದ: | | ವಸತಿ ಶಾಲೆ ಆರಂಭಿಸಲು ಸರ್ಕಾರವು | ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೆ ಹುದ್ದೆ ಕೈಗೊಂಡ ಕ್ರುಮಗಳೇಮು? | ಮಂಜೂರಾತಿಯಾದ ನಂತರ ವಸತಿ: 1 ಶಾಲೆಯನು, ಪ್ರಾರಂಭಿಸಲಾಗುವುದು..." ಸಂಖ್ಯೆಹಿಲಂಪಷಕ 197 ಬಿಂಎಂ೦ಎಸ್‌ 2027 (ಶೊ ಮೊಸ ಪೂಜಾರಿ) ಹಿಂದುಳಿದ ಬೆರ್ಗಗಳ ಕಲ್ಯಾಣ ಇಲಾಖೆ ಶರ್ನಾಟಕ ಏಿಧಾನ ಸಭೆ 1481 ಡಾ॥ ಅಲಜಅ ಹೇಮಂತ್‌ ನಿಂಖಾಟ್ಸಲ್‌ 15-03-20೫ pe ಹಿಂದೂ ಧಾರ್ಮಿಕ ಮತ್ತು ದರ್ಮಾದಾಯ ದತ್ತ ಹಗೂ; ಹಿಂದುಆದ ಪರ್ಗಗಚ ತಲ್ಯಾಣ ಸಚಿವರು. "] ಖ ಉತ್ತರ ಹಾನಾಪುರ ಎಧಾನಸಪಾ ಕ್ಲೆಂತ್ರೆದಣ 'ಧಾರ್ಮಕ ದ್ರ ಇಲಾಖೆಯ ದೇವಸ್ಥಾನಗಳು ಬಹಚ ವರ್ಷಗಟಂದ ಅಜವ್ಯ್ಧಿ ಕಾಣದೆ ಮತ್ತು ಅಗತ್ಯ ಮೂಲಖೂತ ನೌಕರ್ಯಗಟಲ್ಲದ ಪಲಣಾಮ ಫಕ್ತಲಣಗೆ ಅನಾನುಶೂಲವಾಗುತ್ತಿರುವ ಐಣ್ಣೆ ಯಾವುದೇ ಪಕರಣಗಚು ಕಂಡುಖಂದಿರುಪೊಐಲ್ಲ. ಪಾನಾಪುರ `ಎಧಾನಸವಾ' ಸ್ಲೇತದ್‌ `'ದಾರ್ಮಕ ದತ್ತಿ `ಇರಾಪೆಯ ವ್ಯಾಕ್ರಿಯಣ್ಲ/ಿರ್ವಹಣೆಯಣ್ಲ ಒಟ್ಟು 485 ಅಲಿಸೂಜಿತ ದೇವಾಲಯಗಅರುತ್ತವೆ. ' ವಿವರವನ್ನು ಅಸುಖಂಧ-1ರಣ್ಲ ೩ದಣಸಿದೆ. ; ಈ ಪೈಕಿ ಸಮುದಾಯ" ಫವನ, ಪೌಷಾಲಯ' ಮುಂತಾರ ಮೂಲಪೂತ" ಪೌತರ್ಯಗಆ ಹೊರತೆಂಬರುವ ಬಲೆ ಸೆಂಬಂಧಷಟ್ಣ್ಟ ದೇವಾಲಯ /ಅಡಆತ | ಮಂಡಆ ಸಮಿತಿಂಬಂದ ಪ್ರಸ್ತಾವನೆಗಳು ಸ್ಥಿೀಕ್ಯತವಾಣರುವುಲಲ್ಲ. | ಪಾನಾಪುರೆ ವಿಧಾನಸಭಾ ಕ್ಷೇತ್ರದ ರೌವಾಲಯಗಪು/ಗ ದಮ ಸಹ್ಯ ಅಭವೃದ್ದಿಗಾಣ ಈ ಕೆಡಹಂಡ ಯೋಜನೆಗಟಡ ಒಟ್ಟು ರೂ.3138ಲಷ್ನಗಟ ' ಅನುದಾನವನ್ನು ಜಡುಗಡೆ ಮಾಡಲಾಣದೆ. ವಿವರ ಈ ಜೆಚಹಂಡಂದೆ. § (ಮೊತ್ತ ರೂ.ಲ್ನಗಚಣ್ಲ) "2-21 | | ಕೈಡೊಂಡರುವ ಕ್ರಮಗಕೇನು? (ಐವರ ನೀಡುವುದು] pe. ? (ಸಂಖ್ಯೆಕಂಜ 56 ಮುಸಕ್ರ 2೦೦1) ಸ ಷೂಹಾಲಿ) ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ದ್ರೊ ಹಾಗೂ ಹಿಂದುಜದ ವರ್ಗಗಟ ಕಲ್ಯಾಣ ಹಜಿವರು. ಕರ್ನಾಟಕ ವಿಧಾನಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 1483 ಮಾನ್ಯ ಸದಸ್ಯರ ಹೆಸರು ಶ್ರೀ ಅಂಜಲಿ ಹೇಮಂತ್‌ ವನಿಂಬಾಳ್ಮರ್‌ ಡಾ (ಖಾನಾಪುರ) ಉತ್ತರಿಸಬೇಕಾದ ದಿನಾಂಕ 15.03.2021 ಉತ್ತರಿಸುವ ಸಚಿವರು ಮಾನ್ಯ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು. ಪ್ರಶ್ನೆ ಉತ್ತರ ಬೆಳಗಾವಿ ಜಿಲ್ಲೆ ಖಾನಾಪುರ ತಾಲ್ಲೂಕಿನಲ್ಲಿ ಶಾಲಾ ಮಕ್ಕಳು (ಬಿಶೇಬಾಗಿ ಹೆಣ್ಣು ಮಕ್ಕಳು) ಕಾಡುದಾರಿಯಲ್ಲಿ ತಮ್ಮ ಗ್ರಾಮಗಳಿಂದ ಶಾಲೆ-ಕಾಲೇಜುಗಳಿಗೆ ಹೋಗಿ ಬರಲು ತೊಂದರೆಯಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಈ ಹೆಣ್ಣುಮಕ್ಕಳ ಅನುಕೂಲಕ್ಕಾಗಿ ಶಿರೋಲಿ, ಜಾಂಬೋಟಿ ಮತ್ತು ಕಣಕುಂಬಿ ಗ್ರಾಮಗಳಲ್ಲಿ ಹಿಂದುಳಿದ ವರ್ಗಗಳ ಬಾಲಕೀಯರ ವಿದ್ಯಾರ್ಥಿನಿಲಯಗಳನ್ನು ಸ್ಮಾಪಿಸಲು ಸರ್ಕಾರವು ಕೈಗೊಂಡ ಶ್ರಮಗಳೇಮ? ಬೆಳಗಾವಿ ಜಿಲ್ಲೆ, ಖಾನಾಪುರ ತಾಲ್ಲೂಕಿನ ಜಾಂಬೋಟಿ ಮತ್ತು ಶಿರೋಲಿ ಗ್ರಾಮಗಳಲ್ಲಿ ಮೆಟ್ರಿಕ್‌-ಪೂರ್ವ ಬಾಲಕಿಯರ ವಿದ್ಯಾರ್ಥಿನಿಲಯಗಳ ಮಂಜೂರಾತಿಗೆ ಸಂಬಂಧಿಸಿದಂತೆ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಗೆ ಸಲ್ಲಿಸಲಾಗಿ ಆರ್ಥಿಕ ಇಲಾಖೆಯು ಅನುದಾನ ಲಭ್ಯತೆಯಿದ್ದಲ್ಲಿ ಮಾತ್ರ ಪ್ರಸ್ತಾವನೆ ಸಲ್ಲಿಸುವಂತೆ ಅಭಿಪ್ರಾಯಿಸಿರುತ್ತದೆ. ಹೊಸ ವಿದ್ಯಾರ್ಥಿನಿಲಯಗಳ ಮಂಜೂರಾತಿಯ ರಾಜ್ಯದ ಒಟ್ಟಾರೆ ಚೇಡಿಕೆ ಹಾಗೂ ಆಯವ್ಯಯದಲ್ಲಿ ಒದಗಿಸಲಾಗುವ ಅಮುದಾನದ ಲಭ್ಯತೆಯನ್ನು ಆಧರಿಸಿರುತ್ತದೆ. ಸಂಖ್ಯೆ:ಹಿಂವಕ 197 ಬಿಂಎಂ೦ಎಸ್‌ 2021 ul ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕರ್ನಾಟಿಕ ವಿಧಾನ ಸಬೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : ಉತ್ತರಿಸಬೇಕಾದ ದಿಸಾಂ ಸದಸ್ಯರ ಹೆಸರು 1694 16/03/2021. ಶ್ರೀ ಅಮೃತ್‌ ಅಯ್ಯಪ್ಪ ದೇಸಾಯಿ (ಧಾರವಾಡ) ಉತ್ತರಿಸುವ ಸಚಿವರು ಯುವ ಸಬಲೀಕರಣ ಮತ್ತು ಕ್ರೀಡಾ ಹಾಗೂ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರು. ಕ್ರ.ಸಂ. ಪ್ರಶ್ನೆ ಉತ್ತರ ಗ್ರಾಮೀಣ ಭಾಗದ ಯುವಕರನ್ನು | ಗ್ರಾಮೀಣ ಭಾಗದಲ್ಲಿ ಸ್ಫೋಟ್ಟ್‌ಕಾಂಪ್ಲೆಕ್ಟ್‌ ಪ್ರಾರಂಭ ದೇಸಿ ಕ್ರೀಡೆಯತ್ತ ಸೆಳೆಯಲು | ಮಾಡುವ ಪ್ರಸ್ತಾವನೆಯು ಪ್ರಸ್ತುತ ಸರ್ಕಾರದ ಅ) | ಗ್ರಾಮೀಣ ಭಾಗದಲ್ಲಿ ಸ್ಫೋಟ್ಸ್‌ ಮುಂದಿರುವುದಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಆಟದ ಕಾಂಪ್ಲೆಕ್ಸ್‌ ಪ್ರಾರಂಭ ಮಾಡುವ ಮೈದಾನಗಳನ್ನು ಅಭಿವೃದ್ಧಿಪಡಿಸಲು ಕ್ರಮ ಪ್ರಸ್ತಾವನೆ ಸರ್ಕಾರದ ಮುಂದಿದೆಯೇ ; | ವಹಿಸಲಾಗಿದೆ. ( ಹಾಗಿದ್ದಲ್ಲಿ, ಸ್ಫೋಟ್ಟ್‌ ಕಾಂಪ್ಲೆಕ್ಸ್‌ | ಮೇಲಿನ ಉತ್ತರದಿಂದ ಈ ಪ್ರಶ್ನೆ ಉದ್ಮವಿಸುವುದಿಲ್ಲ. ಆ) ಪ್ರಾರಂಭ ಮಾಡಲು ಸರ್ಕಾರ ಕೈಗೊಂಡ ಕ್ರಮವೇನು ? ವೈಎಸ್‌ಡಿ-ಇಬಿಬಿ/40/2021. Pd (ಡಾ।|| ಸನಾ ಯಣ ಗೌಡ) ಯುವ ಸಬಲೀಕರಣ ಮತ್ತು ಕ್ರೀಡಾ ಹಾಗೂ ಯೋಜನೆ, ಕಾರ್ಯಕ್ರಮ ಸ೦ಂಯೋಜನೆ ಮತ್ತು ಸಾಂಖ್ಯಿಕ ಸಚಿವರು. ಕರ್ನಾಟಕ ವಿಧಾನಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 1788 | = | ಸದಸ್ಯರ ಹೆಸರು ಶ್ರೀ ನಿಸರ್ಗ ನಾರಾಯಣಸ್ವಾಮಿ ಎಲ್‌.ಎನ್‌. (ದೇವನಹಳ್ಳಿ) | 3 | ಉತ್ತರಿಸಬೇಕಾದ ದಿನಾಂಕ ಉತ್ತರಿಸುವ ಸಚಿವರು 15.03.2021 ಕಂದಾಯ ಸಚಿವರು ಅ) | ರಾಜ್ಯದಲ್ಲಿ ಪರವಾನಗಿ ಪಡೆದು ಕಾರ್ಯ ನಿರ್ವಹಿಸುತ್ತಿರುವ ಭೂಮಾಪಕರು ಎಷ್ಟು; ಇವರಿಗೆ ಅತ್ಯಂತ ಕಡಿಮೆ ವೇತನ ನೀಡುತ್ತಿರು ವುದು ಸರ್ಕಾರಕ್ಕೆ ಗಮನಕ್ಕೆ ಬಂದಿ ದೆಯೇ: (ಮಾಹಿತಿ ನೀಡುವುದು) ಉತ್ತರ ರಾಜ್ಯದಲ್ಲಿ ಒಟ್ಟು 2908 ಪರವಾನಗಿ! ಭೂಮಾಪಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಸದರಿ ಪರವಾನಗಿ ಭೂಮಾಪಕರಿಗೆ ಸರ್ಕಾರದ ಆದೇಶ ಸಂಖ್ಯೆ ಕಂಇ 279 ಭೂದಾಸ 2011 ದಿನಾಂಕ 21-10-2013ರಲ್ಲಿ ಸೇವಾ ಶುಲ್ಕ ಪ್ರತಿ ಅರ್ಜಿಗೆ ಕನಿಷ್ಠ ರೂ. 800/- ಮತ್ತು ಪ್ರತಿ ಹೆಚ್ಚುವರಿ ಬ್ಲಾಕ್‌ ಗೆ ರೂ.150/- ಗಳನ್ನು ಪಾವತಿಸುವಂತೆ ಆದೇಶಿಸಲಾಗಿದೆ. ಬಂದಿದ್ಮಲ್ಲಿ, ಪರವಾನಗಿ ಭೂಮಾಪಕರ ವೇತನ ಹೆಚ್ಚಳ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿದೆಯೇ; ಹಾಗಿದ್ದಲ್ಲಿ ಯಾವ ಕಾಲಮಿತಿಯಲ್ಲಿ ವೇತನ ಹೆಚ್ಚಳ ಮಾಡಲಾಗುವುದು; —— ಪರವಾನಗಿ ಭೂಮಾಪಕರ ಸೇವಾ ಶುಲ್ಕ ಹೆಚ್ಚಳ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿರುವುದಿಲ್ಲ. ಪರವಾನಗಿ ಖಾಯಂ ಮಾಡಲು ಸರ್ಕಾರ ಉದ್ದೇಶಿಸಿದೆಯೇ; ಹಾಗಿದ್ಮಲ್ಲಿ, ಯಾವಾಗ ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳುವುದು? (ಮಾಹಿತಿ ನೀಡುವುದು) ಭೂಮಾಪಕರನ್ನು | ಪರವಾನಗಿ ಭೂಮಾಪಕರ ಖಾಯಂಗೊಳಿಸಲು ನಿಯಮಗಳಲ್ಲಿ ವಿರುವುದಿಲ್ಲ. ಸೇವೆಯನ್ನು ಅವಕಾಶ ಸಂಖ್ಯ: ಕಂಇ 38 ಎಸ್‌ಎಸ್‌ಸಿ 2021 C ಕರ್ನಾಟಕ ವಿಧಾನ ಸಜೆ ಹುಕ್ತೆ ದುರುತಿಲ್ಲದ ಪ್ರಶ್ನೆ ಸಂಪ 17೮ರ ಸೆದಸ್ಯರ ಹೆಸರು ಶ್ರೀ ಯಶವಂತರಾಯರೌಡ ಪಿಠ್ಗಲದೌಡ ಪಾಟೀಲ್‌ [2೦8] ವಿಷಯ ಹಹಾಯಧನ ನಿಡುವುದು ಉತ್ತಲಸಬೇಕಾದ ಏನಾಂಪ 15/3/2೦೦೫ ಉತ್ತಲಿಸುವ ಸಜಿವರು ಕಂದಾಯ ಸಜಿವರು ಪ್ಲೆ ಉತ್ತರ ರಾಜ್ಯದ ಐಡವಲದೆ ವಿಧವಾ ವೇತನ, ವೃದ್ದಾಪ್ಯ ವೇತನ, ಅಂಗವಿಪಲರ ವೇತನ ಮೊದಲಾದ ಸಾಮಾಜಕ ಭದ್ರತಾ ಯೋಜನೆರಜು ಸೇಲದಂತೆ ಹಾರೂ ಮೃತರಾದ ಐಡ ಹುಟುಂಐದವಲದೆ ಅಂತ್ಯಸಂಸ್ಥಾರಕ್ಷೆ ಸರ್ಕಾರವಂದ ಸಹಾಯಧನ ನೀಡುತ್ತಿರುವುದು ನಿಜವೇ: ಹಾಗಿದ್ದಣ್ಲ, ಠೇ ಸಹಾಯಧನಗಚನ್ನು ನೀಡಿರುವುದು ಸರ್ಕಾರದ ಗಮನಕ್ಷೆ ಐಂಐಖಯೇ : | ಇ ಐಂದಿದ್ದ್ಲ ಕೆಟೆದ ಎಷ್ಟು ತಿಂದಜನಿಂದ ಹಣ ಮಂಜೂರು ಮಾಡರುವುಖಲ್ಲ ಇದುವರೆದೂ ಮಂಜೂರು ಮಾಡಣರಲು ಈಾರಣಗಟೇಮು [೬ಲ್ಲಾವಾರು ಪ್ರಹರಣವಾರು ವಿವರ ನೀಡುವುದು] ಬಾಜಿ ಇರುವ ಪ್ರಕರಣದಜದೆ ಯಾವ ಈಾಲಾವಲಿಯೊಕದೆ ಸಹಾಯಧನ ಮಂಜೂರು ಮಾಡಲಾಗುವುದು ವರ ನೀಡುವುದು] ಸರ್ಕಾರವು ಬಡವಲದೆ ಅನೇಕ ಸಾಮಾಜಕ ಭದ್ರತಾ ಯೋಜನೆಗಚನ್ನು ಅನುಷ್ಠಾನದೊಜಸುತ್ತಿದ್ದು, ಫಲಾನುಭವಿಗಆ ಬ್ಯಾಂಕ್‌ ಖಾತೆ ವವರ / IFSC CODE / PIN CODE ಮಾಹಿತಿಯನ್ನು ನಿಖರವಾಣಿ ನೀಡದೆ ಇರುವ ಕಾರಣ NO SUCH ACCOUNT / INVALID BANK DETAILS ಮತ್ತು INVALID ADDRESS ಕಾರಣವಿಂದ ಶಪಿಂಹಣಿ ಪಾವತಿಯಾರದೆ ಹ್ಥಣತದೊಂಡರುವುದು ಸರ್ಕಾರದ ಗಮನಕ್ಕೆ ಬಂಐದೆ. ಅಗತ್ಯ ಮಾಹಿತಿ ಸಂದ್ರಹಿಸಿ ಬ್ಯಾಂಕ್‌ ಖಾತೆ ವಿವರ ಹಾರೂ ವಿಜಾಸ ನ್ಯೂನತೆಯನ್ನು ಸಲಪಡಿಸಲು ತಂತ್ರಾಂಪದ್ಲ ಅವಕಾಶ ಕಣ್ಣಸಲಾಲದೆ. ಫಲಾಸುಭವಿರತು ಅರತ್ಯ ಮಾಹಿತಿ ಸೀಡದಲ್ಲ ನ್ಯೂನತೆಯನ್ನು ಸಲಪಡೂಸಿ ತಂತ್ರಾಂಶದ ಮೇಲ್ಲಂಡ ಸ್ಯೂನ್ಯತೆರಶನ್ನು ಸಲಪಣಸಿ ಪಿಂಷಣಿ ಪಾವತಿ ಹಾಲನೆದೊಜಸಲು ತಹಸೀಲ್ದಾರ್‌ರಲದೆ ಅವಕಾಶ ಪಣ್ಪಸಲಾಣದ್ದು ತಹಸೀಲ್ದಾರ್‌ರು ಅಮುಮೋದನೆ ಸೀದ ನಂತರ ಸಲಪಡಸಲಾದ ಮಾಹಿತಿಯನ್ನು ಖಹಾನೆದೆ ಅನುಕಲನೆ ಮೂಲಕ ವರ್ದಾಂಖಸಿ ತ್ವಲತವಾಗ ಹಿಂಜಣಿ ಪಾವತದೆ ಕ್ರಮ ವಹಿಸಲಾಡುತ್ತದೆ. ನಿದಣಿತ ಸಮಯದಲ್ಲ ಪಿಂಚಣಿ ಸಂದಾಯ ಮಾಡಲಾಗುತ್ತಿದೆ 10/2021 ಸಂಖ್ಯೆ : ಡಿವಪ್‌ಐಹ್‌ಹಿ - ಎಲ್‌ಎಕ್ಯೂ ಫ್‌ ve [ ರ್‌ ಹಂದಾಯ ಪಜಿವರು ಕರ್ನಾಟಕ ವಿಧಾನಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 1797 ಸದಸ್ಯರ ಹೆಸರು : ಪ್ರೀ ಐಹೊಳೆ ಡಿ.ಮಹಾಅಂಗಪ್ಪ. ಉತ್ತರಿಸುವ ದಿನಾಂಕ : 15-03-2021 ಉತ್ತರಿಸುವ ಸಚಿವರು : ಸಮಾಜ ಕಲ್ಯಾಣ ಸಚಿವರು ಕ್ರ.ಸಂ. ಪಶ್ನೆ ಉತ್ತರ ಅ) [ಬೆಳಗಾವಿ ಜಿಲ್ಲೆ "ರಾಯಭಾಗ ತಾಲ್ಲೂಕಿನ ಮೇಖಳಿ ಗ್ರಾಮದಲ್ಲಿ ಅಟಲ್‌ ಬಿಹಾರಿ ಬಂದಿದೆ. ವಾಜಪೇಯಿ ವಸತಿ ಶಾಲೆ ಮಂಜೂರಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ ಇ ಆ) ಈ ವಸತಿ ಶಾಲೆ ನಿರ್ಮಾಣಕ್ಕೆ ಅಗತ್ಯವಾಗಿ ಬೇಕಾಗಿರುವ ಜಮೀನನ್ನು ಗುರುತಿಸಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ 9 ವಸತಿ ಶಾಲೆಯ ನಿರ್ಮಾಣಕ್ಕಾಗಿ ! ಬೆಳಗಾವಿ ಜಿಲ್ಲೆ ರಾಯಭಾಗ್‌ ತಾಲ್ಲೂಕು, ಮೇಕಳಿ ಗ್ರಾಮದ ಸರ್ವೆ ನಂ:99 ರಲ್ಲಿ 26 ಎಕರೆ 28 ಗುಂಟೆ ಜಮೀನಿನ ಪೈಕಿ 10.00 ಎಕರೆ ಜಮೀನನ್ನು ಕಾಯ್ದಿರಿಸಲಾಗಿದೆ. ಇ) ಬಂದಿದ್ದಲ್ಲಿ, ಸದರಿ ವಸತಿ ಶಾಲೆಯ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿದೆಯೇ ಇ ಈ) ಹಾಗಿದ್ದಲ್ಲಿ, ಪ್ರಸಕ್ತ ವರ್ಷದಲ್ಲಿ ಕಟ್ಟಡ ನಿರ್ಮಾಣಕ್ಕೆ ಅನುದಾನವನ್ನು ಬಿಡುಗಡೆ ಮಾಡಿ ಕಾಮಗಾರಿ ಪ್ರಾರಂಭಿಸಲಾಗುವುದೇ 9 ಉ) ಇಲ್ಲದಿದ್ದಲ್ಲಿ ಈ ಸಾಕ್‌ ಷಡ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಲು ಸರ್ಕಾರಕ್ಕೆ ಇರುವ ತೊಂದರೆಗಳೇನು 9 (ವಿವರ ನೀಡುವುದು) ಅನುದಾನದ ಲಭ್ಯತೆ ಆಧಾರದ ಮೇಲೆ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡಿ ಶಾಲಾ ಸಂಕೀರ್ಣ ನಿರ್ಮಾಣ ಕಾಮಗಾರಿಯನ್ನು ಪ್ರಾರಂಭಿಸಲು ಕ್ರಮ ವಹಿಸಲಾಗುವುದು. ಸಂಖ್ಯೆ: ಸಕಇ 102 ಮೊದೇಶಾ 2೦೦1 UT ed: a SRO ಸಮಾಜ ಕಲ್ಯಾಣ ಸಜಿವರು. ಕರ್ನಾಟಿಕ ವಿಧಾನಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 1799 ] | ಬಂದಿದಲ್ಲಿ, ಸದರಿ ನಿಪೇಶನಕ್ಕೆ ಖಾಸಗೀ ವ್ಯಕ್ತಿಗಳ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅತಿಕಮಣ ಮಾಡಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; sell p ಬಂದಿದ್ದಲ್ಲಿ, ಸರ್ಕಾರ ಈ 7 ಮಿೀಮುಗಾರಿಕೆ ಕಛೇರಿಯ ಕಟ್ಟಡದ ನಿವೇಶನವನ್ನು ವಶಕ್ಕೆ ಪಡೆದುಕೊಂಡು, ಖಾಸಗಿ ವ್ಯಕ್ತಿಗಳ ಹೆಸರಿನಲ್ಲಿ ಸೃಷ್ಟಿಸಿರುವ ನಕಲಿ ದಾಖಲೆಗಳನ್ನು ರದ್ದುಪಡಿಸಲು ಅಗತ್ಯ ಕಮ ಕೈಗೊಳ್ಳವುದೇ; ಸದರಿ ಕಚ್ಚಾ ರಸೆಯಲ್ಲಿ ಮೀನುಮರಿ ಪಾಲನಾ ಕೊಳಗಳಿದ್ದ ಜಾಗದಲ್ಲಿ ಖಾಸಗಿಯವರು ಒತ್ತುವರಿ ಮಾಡಿ ಗೂಡಂಗಡಿಗಳನ್ನು ಇಟ್ಟಿರುತ್ತಾರೆ. ಈಗಾಗಲೇ ಕಂದಾಯ ಇಲಾಖೆಯಿಂದ ಸಮಗ್ರ ವರದಿಯನ್ನು ಪಡೆಯಲು 2 ಸದಸ್ಯರ ಹೆಸರು ಐಹೊಳೆ ಡಿ.ಮಹಾಲಿಂಗಪ್ಪ (ರಾಯಬಾಗ) 3) ಉತ್ತರಿಸಬೇಕಾದ ದಿನಾಂಕ 15-03-2021 4) ಉತ್ತರಿಸಬೇಕಾದ ಸಚಿವರು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು ಅ) | ಬೆಳಗಾವಿ ಜಿಲ್ಲೆ ರಾಯಭಾಗ ಹೌದು. ರಾಯಭಾಗ ಪಟ್ಟಣದ ಚಿಂಚಲಿ ರಸ್ತೆಯಲ್ಲಿರುವ ಮೀನುಗಾರಿಕೆ ಪಟ್ಟಿಣ ಪಂಚಾಯತಿ ಇಲಾಖೆಯ ಕಚೇರಿ ಮತ್ತು 4 ಮೀನುಮರಿ ಪಾಲನಾ ಕೊಳಗಳು, ಒಂದು ತೆರೆದ ವ್ಯಾಪ್ತಿಯಲ್ಲಿ ಮೀೀಮುಗಾರಿಕೆ | ಭಾವಿ, ಒ೦ದು ನೀರು ಸಂಗ್ರಹಣಾ ಕೊಳ ಮತ್ತು ಒಂದು ಒವರ್‌ ಹೆಡ್‌ ಟ್ಯಾಂಕ್‌ | ಕಛೇರಿ ಕಟ್ಟಿಡ ಇದ್ದು, ಈ ಜಾಗದಲ್ಲಿ ಗ್ರಂಥಾಲಯದ ಪಕ್ಕದಲ್ಲಿ 2 ಮೀನುಮರಿ ಪಾಲನಾ ನಿರ್ಮಾಣಕ್ಕಾಗಿ ಕೊಳಗಳನ್ನು ಸಂಪೂರ್ಣವಾಗಿ ನೆಲಸಮ ಮಾಡಿ ಮತ್ತು ಒಂದು ಮೀರು ಅತ್ಯಮೂಲ್ಯ ಸಂಗ್ರಹಣಾ ಕೊಳವನ್ನು ಭಾಗಶಃ ನೆಲ ಸಮ ಮಾಡಿ ಚಿಂಚಲಿ ರಸ್ತೆ ಮತ್ತು ನಿವೇಶನವನ್ನು ಹಾರೋಗೇರಿ ರಸ್ತೆಗಳನ್ನು ಜೋಡಿಸಲು ಒಂದು ಕಚ್ಚಾ ರಸ್ತೆಯನ್ನು ಪಟ್ಟಣ ಮೀಸಲಿಟ್ಟಿರುವುದು ಪಂಚಾಯತ್‌ ದಿಂದ ನಿರ್ನಿಸಲಾಗಿರುತ್ತದೆ. ಪಟ್ಟಣ ಪಂಚಾಯಿತಿ ಆಸ್ತಿ ಸಂಖ್ಯೆ: ಸರ್ಕಾರದ ಗಮನಕ್ಕೆ ಟಿಪಿಸಿನಂ.2074/2667 ರಲ್ಲಿ ಮೀನುಗಾರಿಕೆ ಇಲಾಖೆಯ ಆಸ್ತಿಯ ವಿಸ್ಲೀರ್ಣವು ಬಂದಿದೆಯೇ; ಕೇವಲ 20 * 25 (ಅರ್‌.ಸಿ.ಸಿ. ಒಂದು ರೂಮ್‌ ಮತ್ತು ಕೆಂಪು ಹಂಚು ಒಂದು ಕ್ರಮ ಕೈಗೊಳ್ಳಲಾಗಿದೆ. ಇಲಾಖೆಗೆ ನಿಗದಿಪಡಿಸಿದ ನಿವೇಶನ (ಜಾಗ) ಇದ್ದಲ್ಲಿ ' ಒತ್ತುವರಿಯಾದ ಜಾಗವನ್ನು ಹಿಂಪಡೆಯಲಾಗುವುದು. ಹಾಗಿದ್ದಲ್ಲಿ, ತಪ್ಪಿತಸ್ನರ ಮೇಲೆ ಸರ್ಕಾರ ಕಾನೂನಾತ್ಮಕ ಕದಿಣ ಶಿಸ್ತು ಕ್ರಮಗಳನ್ನು ಜರುಗಿಸು ವುದೆಳ ಇಲ್ಲವಾದಲ್ಲಿ, ಕಾರಣಗಳೇನು? ಸಂಪೂರ್ಣ ವಿವರ ನೀಡುವುದು) ಇಲಾಖೆಯ ಆಸ್ತಿಯ ಸರಿಯಾದ ದಾಖಲೆಗಳು ಮೀನುಗಾರಿಕೆ ಇಲಾಖೆಯ ತಾಲೂಕು ಮತ್ತು ಜಿಲ್ಲಾ ಕಚೇರಿಗಳಲ್ಲಿ ಮತ್ತು ಪಟ್ಟಣ ಪಂಚಾಯತ್‌ ನಲ್ಲಿ ! ಕಂದಾಯ ಇಲಾಖೆಯಿಂದ! ಪಡೆಯಲು ಪತ್ರ ವ್ಯವಹರಿಸಲಾಗಿದ್ದು, ಸದರಿ ದಾಖಲೆಗಳನ್ನು ಪಡೆದ ನಂತರ ಲಭ್ಯವಿರದ ಕಾರಣಗಳಿಂದ ಅವುಗಳನ್ನು ಸೂಕ್ತ ಕಾನೂನಾತ್ಮಕ ಕ್ರಮಗಳನ್ನು ಜರುಗಿಸಲಾಗುವುದು. ಸಂಖ್ಯೆ: ಪಸಂಮೀ ಇ-85 ಮೀಇಯೋ 2021 (ಎಸ್‌. ಅಲಗಠ) ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು ರಾಯಭಾಗ ಪಟ್ನಣ ಪಂಚಾಯಿತಿ ವ್ಯಾಪ್ಲಿಯಲ್ಲಿರುವ ಮೀನುಗಾರಿಕೆ ವಿಧಾನ ಸಭಾ ಕ್ಲೇತ್ರದ ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯತ್‌ ವ್ಯಾಪ್ತಿಯಲ್ಲಿ ವಸತಿ ಯೋಜನೆಯಡಿ ಎಷ್ಟು ಮನೆಗಳನ್ನು ಮಂಜೂರು ಮಾಡಲಾಗಿದೆ; (ಸಂಪೂರ್ಣ ಮಾಹಿತಿ ಒದಗಿಸುವುದು) ಕರ್ನಾಟಿಕ ವಿಧಾನ ಸಭೆ | ಮಾನ್ಯ ಸದಸ್ಯರ ಹೆಸರು § _ | ಶ್ರೀಸ೦ಜೀವ ಮಠಂದೂರ್‌ ಪ್ರತೂರು) ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯ [1951 ಉತ್ತರಿಸುವ ದಿನಾಂಕ 15.03.2027 ಉತ್ತರಿಸುವ ಸಚಿವರು ವಸತಿ ಸಚಿವರು | ಅನು ಕ್ರಮ ಪ್ರಶ್ನೆ ಉತ್ತರ ಅ |2020-21ನೇ ಸಾಲಿನಲ್ಲಿ ಪುತ್ತೂರು | 2020-21ನೇ ಸಾಲಿನಲ್ಲಿ ಪುತ್ತೂರು ವಿಧಾನ ಸಭಾ ಕ್ಷೇತ್ರದ ನಗರಸಭೆ ವ್ಯಾಪ್ತಿಯಲ್ಲಿ ಪ್ರಧಾನ ಮಂತಿ ಆವಾಸ್‌ ಯೋಜನೆ (ನಗರ) ಯಡಿ 108 ಮನೆಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದು, ಇದು ಕೇಂದ್ರ ಸರ್ಕಾರದಿಂದ ಅನುಮೋದನೆಯಾಗುವುದು ಬಾಕ ಇರುತ್ತದೆ. ವ al: 2020-2021ನೇ ಸಾಲಿಗೆ ಮನೆಗಳನ್ನು ಮಂಜೂರು: ಮಾಡಲು ಸರ್ಕಾರ ಯಾವ ತೀರ್ಮಾನ ಕೈಗೊಂಡಿದೆ ; ಪ್ರಧಾನ ಮಂತ್ರಿ ಆವಾಸ್‌ ಯೋಜನೆ (ನಗರ) ಯಡಿ ಪ್ರತಿ ಫಲಾನುಭವಿಗೆ ಕೇಂದ್ರ ಸರ್ಕಾರದ ಪಾಲಿನ ಮೊತ್ತ ರೂ. 1.50 ಲಕ್ಷ ಪಡೆಯಲು ಸ್ಥಳೀಯ ಸಂಸ್ಥೆ ಸಲ್ಲಿಸುವ ಎಲ್ಲಾ ಪ್ರಸ್ತಾವನೆಗಳಿಗೆ ಕೇಂದ್ರ ಸರ್ಕಾರದ ಅನುಮೋದನೆ ಪಡೆಯಲಾಗುವುದು. ಸದರಿ ಯೋಜನೆಯಡಿ ಯಾವುದೇ ಭೌತಿಕ ಗುರಿ / ಮಿತಿ ಇರುವುದಿಲ್ಲ. ನಗರ ಪ್ರದೇಶದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಠ ಪಂಗಡ ಜನರಿರುವ ಸ್ಮಳಾವಕಾಶ ಕಡಿಮೆ ಇರುವಂತಹ ಪ್ರದೇಶದಲ್ಲಿ ಜಿ ಪ್ಲಸ್‌ ಮಾದರಿಯಲ್ಲಿ ಬಹು ವಸತಿ ಸಮುಚ್ಛಿಯಗಳನ್ನು ನಿರ್ಮಾಣ ಮಾಡವ ಪ್ರಸ್ತಾವನೆ ಸರ್ಕಾರದ ಮುಂದಿದೆಯೇ? (ಸಂಪೂರ್ಣ ಮಾಹಿತಿ ಒದಗಿಸುವುದು) ಪುತ್ತೂರು ನಗರ ಪ್ರದೇಶದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಠ ಪಂಗಡದ ಜನರಿರುವ ಸ್ಮಳಾವಕಾಶ ಕಡಿಮೆ ಇರುವಂತಹ ಪ್ರದೇಶದಲ್ಲಿ ಜಿ* ಮಾದರಿಯಲ್ಲಿ ಬಹು ವಸತಿ ಸಮುಚ್ಚಯಗಳನ್ನು ನಿರ್ಮಾಣ ಮಾಡುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂಡೆ ಇರುವುದಿಲ್ಲ. [ಸಂಖ್ಯ: ವಇ 60 ಹೆಚ್‌ಎಫ್‌ಎ 2021] ಸ್ಸ (ವಿ. ಸೋಮಣ್ಣ) ವಸತಿ ಸಚಿವರು. ಕರ್ನಾಟಕ ವಿಧಾನಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ :: 1999 ಸದಸ್ಯರ ಹೆಸರು » ಶ್ರೀ ಗೌರಿಶಂಕರ್‌ ಡಿ.೩ (ತುಮಕೂರು ಗ್ರಾಮಾಂತರ) ಉತ್ತರಿಸುವ ದಿನಾಂಕ 15.03.2021 ಉತ್ತರಿಸುವ ಸಚಿವರು ೫ ಕಂದಾಯ ಸಚಿವರು [ಕ್ರಸಂ ಪಶ್ನೆ ಉತ್ತರ ಅ) [ತುಮಕೂರು ಗ್ರಾಮಾಂತರ “ಬಂದಡೆ” ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಬೆಳ್ಳಾವಿ ಹೋಬಳಿ | ಸದರಿ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಸೋರೆಕುಂಟಿ ಗ್ರಾಮದ ಸರ್ವೇ [ಸರ್ಕಾರದ ಹಂತದಲ್ಲಿ ಶಿಸ್ತು ಕ್ರಮ ಕೈಗೊಳ್ಳಲು ನಂ.41ರಲ್ಲಿ ಕಾನೂನು ಬಾಹಿರವಾಗಿ ಪರಿಶೀಲಿಸಲಾಗುತ್ತಿದ್ದು, ಈ ಪ್ರಕರಣದಲ್ಲಿ ಬಗರ್‌ ಹುಕುಂ ಸಾಗುವಳಿ | ಭಾಗಿಯಾಗಿರುವ ಅಧಿಕಾರಿ/ನೌಕರರ ಸೇವಾ ಚೀಟಿಯನ್ನು ನೀಡಿರುವುದು | ವಿವರದ ಮಾಹಿತಿಗಳನ್ನು ಒದಗಿಸುವಂತೆ ಸರ್ಕಾರದ ಗಮನಕ್ಕೆ ಬಂದಿದೆಯೇ; | ಜಿಲ್ಲಾಧಿಕಾರಿ, ತುಮಕೂರು ಇವರಿಗೆ ಪತ್ರ ಬಂದಿದ್ದಲ್ಲಿ ತಪ್ಪಿತಸ್ಥರ ವಿರುದ್ದ ಶಿಸ್ತು | ಬರೆಯಲಾಗಿದ್ದು, ಮಾಹಿತಿ ನಿರೀಕ್ಷಣೆಯಲ್ಲಿದೆ. ಕಮ ಕೈಗೊಳ್ಳಲು ಇರುವ ತೊಂದರೆಗಳೇನು; ಆ) 1 ಜಿಲ್ಲಾಧಿಕಾರಿಗಳ ಮತ್ತು ಜಿಲ್ಲಾಧಿಕಾರಿ. ತುಮಕೂರು ಇವರು ಉಪವಿಭಾಗಾಧಿಕಾರಿಗಳು ತಪ್ಪಿತಸ್ಥರ | ದಿ:05.07.2019 ರಂದು ಈ ಪ್ರಕರಣದಲ್ಲಿ ವಿರುದ್ಧ ಶಿಸ್ತು ಕ್ರಮ ಜರುಗಿಸಲು | ಶ್ರೀ ಕೆ.ಆರ್‌.ನಾಗರಾಜ್‌, ಹಿಂದಿನ ತಹಶೀಲ್ದಾರ್‌, ವರದಿ ಸಲ್ಲಿಸಿರುತ್ತಾರೆಯೇ; ವರದಿ | ಇವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಸಲ್ಲಿಸಿದ್ದಲ್ಲಿ, ಸರ್ಕಾರ ಈ ಸಂಬಂಧ | ಸರ್ಕಾರಕ್ಕೆ ವರದಿ ಸಲ್ಲಿಸಿರುತ್ತಾರೆ. ತನಿಖಾ ಕೈಗೊಂಡಿರುವ ಕ್ರಮಗಳೇನು; ತಂಡದ ವರದಿಯ ಆಧಾರದ ಮೇಲೆ ಅಧಿಕಾರಿ/ನೌಕರರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಅವರುಗಳ ಸೇವಾ ವಿವರವನ್ನು ಸಲ್ಲಿಸುವಂತೆ ಜಿಲ್ಲಾಧಿಕಾರಿ ತುಮಕೂರು ಇವರಿಗೆ ಪತ್ರ ಬರೆಯಲಾಗಿದ್ದು, ಮಾಹಿತಿ ನಿರೀಕ್ಷಣೆಯಲ್ಲಿದೆ. ಇ) ಜಿಲ್ಲಾಧಿಕಾರಿಗಳು ಶಿಸ್ತು ಕ್ರಮ | ಜಿಲ್ಲಾಧಿಕಾರಿ, ತುಮಕೂರು ಇವರ P ಳ್ಳಲು ವರದಿ ನೀಡಿ | ದಿ:05.07.2019 ರ ವರದಿಯ ಆಧಾರದ ದಿನಾ೦ಕ:05.07.2019 ರಂದು | ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಕಡತ ಸಂ: ಒಂದೂವರೆ ವರ್ಷ (1, 12)|ಆರ್‌ಡಿ 90 ಎಡಿಇ 2019 ರಲ್ಲಿ ಇಲಾಖಾ ಕಳೆದರೂ ಶಿಸ್ತು ಕ್ರಮ | ವಿಚಾರಣೆ ನಡೆಸಲು ಉದ್ದೇಶಿಸಿದ್ದು, ಸೇವಾ ಕೈಗೊಳ್ಳದಿರುವುದು ಸರ್ಕಾರದ | ವಿವರದ ಇ ಮಾಹಿತಿಯನ್ನು ಜಿಲ್ಲಾಧಿಕಾರಿ, ಗಮನಕ್ಕೆ ಬಂದಿದೆಯೇ; ಬಂದಿದ್ದಲ್ಲಿ, | ತುಮಕೂರು ಇವರಿಂದ ಸ್ಟೀಕೃತವಾದ ಕೂಡಲೇ ಯಾವ ಕಾಲಮಿತಿಯೊಳಗೆ ಸರ್ಕಾರ | ನಿಯಮಾನುಸಾರ ಪರಿಶೀಲಿಸಿ [- ಕ್ರಮಕೈಗೊಳ್ಳುವುದು? | ಕ್ರಮಕೈಗೊಳ್ಳಲಾಗುವುದು. ಸಂಖ್ಯೆ:ಕಂಇ 13 ಎಲ್‌ಜಿಟಿ 2021 ಸ್ಸ Ww as ಬ ಕಂದಾಯ ಸಚಿವರು ಕರ್ನಾಟಿಕ ವಿಧಾನಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನ ಸಂಖ್ಯೆ ' [2001 ಡಾ|| ಅಜಯ್‌ ಧರ್ಮಸಿಂಗ್‌ (ಜೇವರ್ಗಿ) ಉತರಿಸಬೇಕಾದ ದಿನಾಂಕ ಉತ್ತರಿಸುವ ಸಚಿವರು 15.03.2021 ಕಂದಾಯ ಸಜಿವರು ಸಂ. ಪ್ರಶ್ನೆ ಅ) | ರಾಜ್ಯದಲ್ಲಿ ಹಾಲಿ ಇರುವ ಜಿಲ್ಲೆಗಳನ್ನು ಹೊಸ ಜಿಲ್ಲೆಗಳಾಗಿ ವಿಭಜನೆ ಮಾಡುವಂತೆ ಸರ್ಕಾರದ ಮುಂದೆ ಬೇಡಿಕೆಗಳೇನಾದರೂ ಇದೆಯ; ಹಾಗಿದ್ದಲ್ಲಿ, ಯಾವ ಜಿಲ್ಲೆಗಳನ್ನು ವಿಭಜಿಸಿ ಹೊಸ ಜಿಲ್ಲೆ ರಚನೆ ಮಾಡುವಂತೆ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದೆ; (ವಿವರ ನೀಡುವುದು) ದೊಡ್ಡ | ಹೌದು — | | | ] ಇತ್ತೀಚೆಗೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ, ತುಮಕೂರು | ಜಿಲ್ಲೆಯ, ತಿಪಟೂರು ಮತ್ತು ಮಧುಗಿರಿ, ಚಿಕ್ಕಬಳ್ಳಾಪುರ | ಜಿಲ್ಲೆಯ ಚಿಂತಾಮಣಿ ಹಾಗೂ ಬೀದರ್‌ ಜಿಲ್ಲೆಯ ಬಸವ | ಕಲ್ಯಾಣ ತಾಲ್ಲೂಕುಗಳನ್ನು ಹೊಸ ಜಿಲ್ಲೆಗಳನಾಗಿ | 1 ರಚಿಸುವಂತೆ ಕೋರಿಕೆಗಳು ಸ್ನೀಕೃತವಾಗಿರುತ್ತವೆ. ಪ್ರಸ್ತುತವಿರುವ ಕೆಲವು ದೊಡ್ಡ ಜಿಲ್ಲೆಗಳನ್ನ ಅಭಿವೃದ್ಧಿಯ ದೃಷ್ಠಿಯಿಂದ ವಿಭಜಿಸಲು ಸರ್ಕಾರಕ್ಕಿರುವ ತೊಂದರೆಗಳೇಮ? | ಹಿತಾಸಕ್ತಿ | ಯಾವುದೇ ಒಂದು ಪಟ್ಟಣ/ ಪ್ರದೇಶವನ್ನು ಜಿಲ್ಲೆಯನ್ನಾಗಿ | ಒಳಗೊಂಡಿರುತ್ತದೆ. ಇಂತಹ ಅಂಶಗಳನ್ನು ಮೂತನ | ಜಿಲ್ಲೆಗಳನ್ನು | ಲಾಗುತ್ತದೆ. ಯಾವುದೇ ಒಂದು ಪ್ರದೇಶ/ತಾಲ್ಲೂಕನ್ನು ಜಿಲ್ಲೆಯನ್ನಾಗಿ ರಚಿಸುವ ಸಂದರ್ಭದಲ್ಲಿ ಅಲ್ಲಿನ ಭೌಗೋಳಿಕ ಸನ್ನಿವೇಶ, ಜನಸಂಖ್ಯೆ, ಹಿಂದುಳಿದಿರುವಿಕೆ, ಜಿಲ್ಲೆಗಳ | ರಚನೆಯಿಂದಾಗುವ ಅಮಕೂಲ, ಸಾರ್ವಜನಿಕ | ಆಶೋತ್ತರಗಳಿಗೆ ಸ್ಪಂದನೆ, ತಾಲ್ಲೂಕು ಕೇಂದ್ರ ಮತ್ತು ಜಿಲ್ಲಾ ಕೇಂದ್ರಗಳಿಗಿರುವ ದೂರ ಸೇರಿದಂತೆ ಸಾರ್ವಜನಿಕ ಮತ್ತು ಆಡಳಿತಾತಕ ಆಡಳಿತಾತ್ಮಕ | ಅಂಶಗಳನ್ನು ಪರಾಮರ್ಶಿಸಲಾಗುತ್ತದೆ. ಇದರ ಜೊತೆಗೆ ನೂತನ ಜಿಲ್ಲೆಗಳನ್ನು ರಚಿಸುವ ವಿಷಯವು ಸರ್ಕಾರದ ನೀತಿಗೆ ಸಂಬಂಧಿಸಿದ್ದಾಗಿದೆ. | ರಚಿಸಬೇಕಾದರೆ ಬೌಗೋಳಿಕ ಮತ್ತು ಆಡಳಿತಾತ್ಮಕ ಅಗತ್ಯತೆಗಳ ಜೊತೆಗೆ ರಾಜ್ಯದ ಹಣಕಾಸಿನ ಪರಿಸ್ಥಿತಿಯನ್ನು ಅವಲಂಬಿಸಿರುತದೆ. ಅದರಂತೆ ಹೊಸ ಜಿಲ್ಲೆಗಳನ್ನು , ರಚಿಸುವ ಪ್ರಸ್ತಾವನೆಗಳು ಹಣಕಾಸಿನ ಸಂಪನ್ಮೂಲಗಳ | ಕ್ರೋಢೀಕರಣ ಮತ್ತು ಹಣಕಾಸಿನ ಇತಿಮಿತಿಗಳನ್ನು ರಚಿಸುವ ಸಂದರ್ಭದಲ್ಲಿ ಪರಿಶೀಲಿಸ ಸಂಖ್ಯ: ಕಂಇ 21 ಎಲ್‌ಆದರ್‌ಡಿ 2021 — ೭ < (2) ಶ್‌ (ಆರ್‌.ಅಶೋಕ) ಕಂದಾಯ ಸಚಿವರು ಕರ್ನಾಟಕ ವಿಧಾನಸಭೆ ಚುಕ್ನೆ ಗುರುತಿನ ಪ್ರಶ್ನೆ ಸಂಖ್ಯೆ ಸದಸ್ಯರ ಹೆಸರು ಉತ್ತರಿಸುವ ದಿನಾಂಕ ಉತ್ತರಿಸುವ ಸಜಚವರು 20೦೦4 ಡಾ ಅಜಯ್‌ ಧರ್ಮಸಿಂಗ್‌ 15-03-2021 ಪಮಾಜ ಕಲ್ಯಾಣ ಸಚಿವರು ಕ್ರ.ಸಂ. ಪಶ್ನೆ ಉತ್ತರ ಅ) 1 ರಾಜ್ಯದಲ್ಲಿ ಕಳೆದ 3 ವರ್ಷಗಳಂದ ಸಮಾಜ ಕಲ್ಯಾಣ ಇಲಾಖೆಯ ರಾಜ್ಯದಲ್ಲ ಕಳೆದ 3 ವರ್ಷಗಳಂದ 149 ವಸತಿ ವತಿಯಂದ ಎಷ್ಟು ವಸತಿ ಶಾಲೆಗಳನ್ನು ನಿರ್ಮಿಸಲು ಮಂಜೂರಾತಿ ನೀಡಲಾಗಿದೆ; (ವಿವರ ನೀಡುವುದು) ಶಾಲೆಗಳನ್ನು ನಿರ್ಮಿಸಲು ಮಂಜೂರಾತಿ ನೀಡಲಾಗಿದೆ. ವಿವರಗಳನ್ನು ಅನುಬಂಧ-೦1 ರಲ್ಲ ನೀಡಿದೆ. ಆ) ಸದರ `ಶಾಲೆಗೆಕ ಪೈಕಿ ಕಾಮಗಾರಿ ಸಮಾಜ ಕಲ್ಯಾಣ ಇಲಾಜೆ/ ಕರ್ನಾಟಕ ವಸತಿ ಹೊರ್ಣಗೊಆಸಲಾದ ಶಾಲೆಗಳೆಷ್ಟು: ಶಿಕ್ಷಣ ಸಂಸ್ಥೆಗಳ ಸಂಘದ 57 ವಸತಿ ಶಾಲಾ/ಕಾಲೇಜು (ವಿವರ ನೀಡುವುದು) ಸಂಕೀಣ£ ನಿರ್ಮಾಣ ಕಾಮಗಾರಿಗಳನ್ನು ಪೂರ್ಣಗೊಳಸಲಾಗಿದೆ. ವಿವರಗಳನ್ನು ಅನುಐಂಥ-೦೭ ರಣ್ಪ ನೀಡಿದೆ. ಇ) | ಇನ್ನೂ ಎಷ್ಟು ಶಾಟೆಗಕ ಕಾಮಗಾರಿ ಸಮಾಜ ಕಲ್ಯಾಣ ಇಲಾಖೆ/ ಕರ್ನಾಟಕ ವಸತಿ ಪೂರ್ಣಗೊಳ್ಳಬೇಕಿದೆ; ಯಾವ | ಶಿಕ್ಷಣ ಸಂಸ್ಥೆಗಳ ಸಂಘದ ೨೭ ವಸತಿ ಶಾಲೆ/ ಕಾಲಮಿತಿಯಲ್ಲಿ ಹೂರ್ಣಗೊಳಆಸಲು | ಕಾಲೇಜುಗಳ ನಿರ್ಮಾಣ ಕಾಮಗಾರಿ ಸರ್ಕಾರ ನಿರ್ಧರಿಸಿದೆ; (ವಿವರ ಪೂರ್ಣಗೊಳ್ಳಬೇಕಿದೆ. ಪೂರ್ಣಗೊಳಆಸಲು ನೀಡುವುದು) ಚೇಕಾಗಬಹುದಾದ ಕಾಲಮಿತಿ ವಿವರಗಳನ್ನು ಅನುಬಂಧ-೦3 ರಲ್ಲಿ ನೀಡಿದೆ. ಈ) ಸದರ '`'ಶಾಲೆಗೆಕ ಪೈಕಿ ಹೇವರ್ಗಿ ಸದರ ಶಾಟೆಗಳ ಪೈಕಿ ಜೇವರ್ಗಿ ಮೆತಕ್ಷೇತ್ರಕ್ಕೆ ೦3 ಮತಕ್ಷೇತ್ರದಲ್ಲ ಪೂರ್ಣಗೊಂಡ ಹಾಗೂ ಅಪೂರ್ಣಗೊಂಡ ಶಾಲೆಗಳೆಷ್ಟು? (ವಿಷರ ನೀಡುವುದು) ಪಸಪತಿ ಶಾಲೆಗಳು ಪ್ರಗತಿಯಲ್ಲಪೆ. ಮಂಜೂರಾಗಿದ್ದು, ಕಾಮಗಾರಿ ವಿವರಗಳನ್ನು ಅನುಬಂಧ-೦4 ರಲ್ಲ ನೀಡಿದೆ. ಸಂಖ್ಯೆ: ಸಕಇ 104 ಮೊದೇಶಾ 2೦೦21 A | ಹ | Ae. ಶ್ರೀರಾಮುಲು) ಸಮಾಜ ಕಲ್ಯಾಣ ಸಚಿವರು. ಅ Nos] _ ಕರ್ನಾಟಿಕ ವಿಧಾನಸಭೆ 1% ಚುಕ್ಕೆಗುರುತಿಲ್ಲದ ಪ್ರಶ್ನೆ ಸಂಖ್ಯೆ 2005 2 ಸದಸ್ಯರ ಹೆಸರು 3) ಉತ್ತರಿಸಬೇಕಾದ ದಿನಾಂಕ 4) ಉತ್ತರಿಸಬೇಕಾದ ಸಚಿವರು ಶ್ರೀ ಸುರೇಶ್‌ ಗೌಡ (ನಾಗಮಂಗಲ) 15-03-2021 ಮೀನುಗಾರಿಕೆ, ಬಂದರು ಮತ್ತು ಒಳನಾಡು ಉತರ ಅ) | ಕಳೆದ ಮೂರು ವರ್ಷಗಳಲ್ಲಿ ನಾಗಮಂಗಲ ಮತಕ್ಷೇತ್ರಕ್ಕೆ ಮತ್ಸಾಶ್ರಯ ಯೋಜನೆಯಡಿಯಲ್ಲಿ ಎಷ್ಟು ಮನೆಗಳನ್ನು ಮಂಜೂರು ಮಾಡಲಾಗಿದೆ; ಈ ಪೈಕಿ ಅರ್ಹ ಫಲಾನುಭವಿಗಳಿಗೆ ಎಷ್ಟು ಮನೆಗಳನ್ನ ಹಂಚಲಾಗಿದೆ; (ವಿವರ ನೀಡುವುದು) ಆ ~ | ಬಂದಿದಲ್ಲಿ, ಮನೆಗಳನ್ನು ಮಂಜೂರಾದ ಮನೆಗಳನ್ನು ವಿನಾಕಾರಣ ಹಿಂಪಡೆದಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಹಿಂಪಡೆಯಲು ಕಾರಣವೇನು? (ಮಾಹಿತಿ ನೀಡುವುದು) ———! ಬಗ್ಗೆ ಪುನರ್‌ ಪರಿಶೀಲಿಸಲು ಚೇಡಿಕೆ ಬಂದ ಮತಕ್ಷೇತ್ರಕೆ ಮತ್ತ್ಯಾಶ್ರೇಯ ಯೋಜನೆಯಡಿಯಲ್ಲಿ 25 ಮನೆಗಳು ಮಂಜೂರಾಗಿದ್ದು, ಯಾವುದೇ ಫಲಾನುಭವಿಗಳಿಗೆ ಮನೆಗಳು ಹಂಜಿಕೆಯಾಗಿರು ವುದಿಲ್ಲ. ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ಅರ್ಹ ಮೀನುಗಾರ ಫಲಾನುಭವಿಗಳು ಇದ್ದರೂ ಸಹ ಅಂತಹ ಕ್ಷೇತ್ರಗಳಿಗೆ ಮನೆಗಳು ಹಂಚಿಕೆಯಾಗದ ಬಗ್ಗೆ ಪುನರ್‌ ಪರಿಶೀಲಿಸಲು ಬೇಡಿಕೆ ಬಂದ ಹಿನ್ನೆಲೆಯಲ್ಲಿ ನಾಗಮಂಗಲ ಮತ್ತು ಇನ್ನುಳಿದ ಮತಕ್ಲೇತ್ರಕ್ಕೆ ಹಂಚಿಕೆಯಾದ ಮನೆಗಳನ್ನು ರದ್ದುಪಡಿಸಲಾಗಿದೆ. ಹಲವು ವಿಧಾನಸಭಾ ಕ್ಲೇತ್ರಗಳಲ್ಲಿ ಅರ್ಹ ಮೀನುಗಾರ ಫಲಾನುಭವಿಗಳು ಇದ್ದರೂ ಸಹ ಅಂತಹ ಕ್ಲೇತ್ರಗಳಿಗೆ ಮನೆಗಳು ಹಂಚಿಕೆಯಾಗದ ಹಿನ್ನೆಲೆಯಲ್ಲಿ ಹಂಚಿಕೆಯಾದ ಮನೆಗಳ ಆದೇಶವನ್ನು ತಡೆಹಿಡಿದು ಬೇಡಿಕೆಗನುಗುಣವಾಗಿ ' ಮರುಹಂಚಿಕೆಗೆ ಕಮವಹಿಸಲಾಗಿದೆ. Ll ಸಂಖ್ಯೇಪಸಂಮೀಇ-86 ಮೀಜಣಯೋಂಂ1 _ (ಉಸ್‌. ಅಂಗಾರ) ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು ಮಾನ್ಯ ಹ ಪಾ ಉತೆ ರಿಷಚಿಡಾದ ದಿನಾಂಕ. ಉತ್ತರಿಸಬೇಕಾದ ಸಜಿವರು ಕ್ರ. ಸಂ ಪ್ರಶ್ನೆ (ಅ) 2020-21 ನೇ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂಲ ನಿವಾಸಿ ಜನಾಂಗವಾದ ಕೊರಗ ಸಮುದಾಯದವರಿಗೆ ಮನೆ ನಿರ್ಮಾಣಕ್ಕೆ ಎಷ್ಟು ಅನುದಾನ ಬಿಡುಗಡೆ ec EN; (ಆ) | ಬೇಡಿಕೆಗನುಗುಣವಾಗಿ ಹೆಚ್ಚುವರಿ ಮನೆ ನಿರ್ಮಾಣಗೊಳಿಸಲು ಅನುದಾನ ಬಿಡುಗಡೆ ಮಾಡಲು ಕ್ರಮದ ಕೈಗೊಳ್ಳುವ ಪ್ರಸಾವನೆ 1 ಸರ್ಕಾರದ ಮುಂದಿದೆಯೇ? (ಸಂಪೂರ್ಣ ಮಾಹಿತಿ ಒದಗಿಸುವುದು) ಸ೦ಖ್ಯೆ :ವಇ 110 ಹೆಚ್‌ಎಎಂ 2021 ನ 1 ನಿಗಮದಿಂದ ಪರಿಶೀಲನೆಯಲ್ಲಿರುತ್ತದೆ. ವಸತಿ ಸಚಿವರು ಮೂಲ ನಿವಾಸಿಗಳಾದ ಜೀನು ಕುರುಬ ಹಾಗೂ ಕೊರಗ ಸಮುದಾಯದವರ 2732 ಮನೆಗಳ ನಿರ್ಮಾಣಕೆ, ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ ನವದೆಹಲಿ ಇವರಿಂದ ರೂ.2131 ಕೋಟಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ 26.550 ಕೋಟಿ ಹಾಗೂ ರಾಜೀವ್‌ ಗಾಂಧಿ ವಸ ಡಾ.ಬಿ.ಆರ್‌.ಅಂಬೇಡ್ಮರ್‌ ಯೋಜನೆಯಡಿ ರೂ.47.81 ಕೋಟಿ ನಿಗಧಿಪಡಿಸಲಾಗಿದೆ. 2732 ಮನೆಗಳ ಪೈಕಿ 112 ಮನೆಗಳನ್ನು ದಕ್ಷಿಣ ಕನ್ನಡ ಜಿಲ್ಲೆಯ ಮೂಲ ಕೊರಗ ಸಮುದಾಯದವರಿಗೆ ನಿಗಧಿಪಡಿಸಲಾಗಿದೆ. ನಿವಾಸ ನಿವಾಸಿ ಜನಾಂಗದವರಾದ ಈ ಯೋಜನೆಗೆ ಡಾ.ಬಿ.ಆರ್‌.ಅಂಬೇಡ್ಕರ್‌ ವಿವಾಸ್‌ ಯೋಜನೆಯಡಿ ಕೋಟಿಗಳನ್ನು ಬಿಡುಗಡೆಗೊಳಿಸುವಂತೆ ಪ್ರಸ್ಲಾವನೆಯು ರೂ.47.81 ಕೋರಿರುವ (ವಿ.ಸೋಮಣ್ಣ) ವಸತಿ ಸಚಿವರು 2 3 4 ಕರ್ನಾಟಕ ವಿಧಾನ ಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ ಸದಸ್ಯರ ಹೆಸರು ಉತ್ತರಿಸಬೇಕಾದ ದಿನಾಂಕ ಉತ್ತರಿಸಬೇಕಾದವರು 2013 ಶ್ರೀ ಹಾಲಾಡಿ ಶ್ರೀನಿವಾಸ ಶೆಟ್ಟಿ (ಕುಂದಾಪುರ) 15-03-2021 ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು ಗಂಗೊಳ್ಳಿ-ಕೋಡಿ ಅಳಿವೆ ಹೂಳು ತೆಗೆಯದೇ ಇರುವುದರಿಂದ ಮೀನುಗಾರಿಕೆ ಯಾಂತ್ರೀಕೃತ ಬೋಟ್‌ ಮತ್ತು ನಾಡದೋಣಿಗಳು ಬಂದರು ಒಳಗೆ ಬರಲು ಹೊರಗೆ ಹೋಗಲು ಆಗದೇ ಅನಾಹುತಗಳ ಸಮಸ್ಯೆ ಎದುರಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; SS" ಪ್ರದೇಶದಲ್ಲಿ ತುಂಬಿಕೊಂಡಿರುವ |" ಬಂದಿದೆ. ಬಂದಿದ್ಮಲ್ಲಿ, ಅಪಾಯ ಪ್ರದಾನ ಮಂತ್ರಿ ಮತ್ತುಸಂಪದ ಯೋಜನೆಯಡಿ ಸಂಭವಿಸುವ ಮೊದಲೇ ಹೂಳೆತ್ತಿ | 2021-22ನೇ ಸಾಲಿನಲ್ಲಿ ಹೂಳೆತ್ತುವ ಕಾಮಗಾರಿಗಳಿಗೆ ಸಮಸ್ಯೆ ನಿವಾರಿಸುವಲ್ಲಿ, ಪ್ರಸ್ತಾಪಿಸಿದ್ದ, ಕೇಂದ್ರ ಸರ್ಕಾರದಿಂದ ಅಮುದಾನ ಸರ್ಕಾರದ ನಿಲುವೇನು? ಮಂಜೂರಾದಲ್ಲಿ ಈ ಕಾಮಗಾರಿಯನ್ನು (ವಿವರ ನೀಡುವುದು). ಕೈಗೊಳ್ಳಲಾಗುವುದು. ಸಂಖ್ಯೆ: ಪಸಂಮೀ ಇ-83 ಮೀಣಯೋ 2021 Oo PaaS i Qh (ಎಸ್‌. ಅಂಗಾರ) ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು ಅ) ಸಂಖ್ಯೆ: ಪಸಂಮೀ ಇ-87 ಮೀಇಯೋ 2021 ಪ್ರಸ್ತುತ ಮನೆ ಕಟ್ಟುವ ಕಚ್ಚಾ ಕರ್ನಾಟಕ ವಿಧಾನಸಭೆ 1) ಚುಕ್ಕೆಗುರುತಿಲ್ಲದ ಪ್ರಶ್ನೆ ಸಂಖ್ಯೆ 2014 2೫ ಸದಸ್ಯರಹೆಸರು 3) ಉತ್ತರಿಸಬೇಕಾದ ದಿನಾ೦ಕ 4) ಉತ್ತರಿಸಬೇಕಾದ ಸಚಿವರು ಶ್ರೀ ಹಾಲಾಡಿ ಶ್ರೀನಿವಾಸ ಶೆಟ್ಟಿ (ಕುಂದಾಪುರ) 15-03-2021 ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು ಪ್ರಶ್ನೆ ' ಮತ್ಯ್ಯಾಶ್ರಯ ಯೋಜನೆಯಡಿಯಲ್ಲಿ | ಬಡ ಮೀನುಗಾರರಿಗೆ ನೀಡಲಾಗುತ್ತಿರುವ ಸಹಾಯಧನದ ರೂ.1.20 ಲಕ್ಷ ಮೊತ್ತವನ್ನು ಹೆಚ್ಚಿಸುವ ಯೋಜನೆ ಸರ್ಕಾರದ ಮುಂದಿದೆಯೇ; ವಸ್ತುಗಳ ಬೆಲೆ ವಿಪರೀತ ಹೆಚ್ಚಳಬಾಗಿರುವುದರಿಂದ ಪ್ರಸ್ತುತ ನೀಡಲಾಗುತ್ತಿರುವ ಸಹಾಯಧನದ ಮೊಬಲಗಿನಲ್ಲಿ ಬಡವರು ಮನೆ ! ಕಟ್ಟಿಕೊಳ್ಳಲು ಸಾಧ್ಯವಿಲವೆಂಬುದು ಸರ್ಕಾರದ ಗಮನಕ್ಕೆ ಬಂದಿದೆಯೇ; "ಹಾಗಿದ್ದಲ್ಲಿ, ಸದರಿ ಸಹಾಯಧನವನ್ನು | ರೂ.00 ಲಕ್ಷದವರೆಗೆ ಹೆಚ್ಚಿಸಲು ಸರ್ಕಾರ ಕಮ ಕೈಗೊಳ್ಳುವುದೇ? `ಮತ್ಯಾಶ್ರಯ ಯೋಜನೆಯಡಿಯಲ್ಲಿ | ಸಹಾಯಧನವನ್ನು ರೂ.3.00 ಲಕ್ಷದವರೆಗೆ | ಹೆಚ್ಚಿಸುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿರುವುದಿಲ್ಲ. ಕ್‌ 1 ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಜಿ:ವರು ಕನಾಟಕ ವಿಧಾನಸಬೆ ಚುಕ್ತ ದುರುತಿಲ್ಲದ ಪಶ್ನೆ ಪಂಖ್ಯೆ $72109 ಸದಪ್ಯರ ಹೆಪರು ಶ್ರೂ.ದಣೇಶ್‌.ಜೆ.ಎನ್‌ (ಈಂ೦ಫ್ಲಿ) “l ಉತ್ತರಿಪುವ'ನಿನಾಂಕ 15.೦3.2021 ಉತ್ತರಿಪುವ'ಪಚವರು ;'ಪಪುಸಂಡೋಪನೆ ಪಚವರು | ಜ್‌ ಕ್ರ.ಪಂ ಪ್ರಶ್ನೆಗಳು ಉತ್ತರಗಳು ಅ) [ಕಂಫ್ಲಿ ನಧಾನನಧಾ ನ್ಲಾತ್ರದಾ ಹೌದು. 1 ಕಾರ್ಯನಿರ್ವಹಿಸುತ್ತಿರುವ ರಾಮಸಾಗರ ಪ್ರಾಥಮಿಕ ಪಶುಜಿಕತ್ಸಾ ಕೇಂದ್ರವನ್ನು ಸ್ಥಳಾಂತರ ಮಾಡಿರುವುದು ಪರ್ಕಾರದ ದಮನಕ್ಷೆ ಬಂಬಿದೇೋಯೆಣಃ ಆ) |ಹಾಗಿದ್ದೆಟ್ರ. ಸ್ಥಳಾಂತರ "ಮಾಡಲು [ಣಾಾನಾನಕನ್ನಾ Red dane project ಕಾರಣಗಳೇನು; (ಪೂರ್ಣ ಮಾಹಿತಿ! ಯೋಜನೆಯಡಿ ಈ ಹಿಂದೆ ಉಪನಿರ್ದೇಶಕರು ನೀಡುವುದು) ಜಾನುವಾರು ತಆ ಸಂವರ್ಧನ ತರಬೇತಿ ಹೇಂದ್ರ ಮುನಿರಾಬಾದ್‌ ರವರ ಅಧೀನದಲ್ಲಿ ಕೃತಕ ಗರ್ಭಧಾರಣಾ ಕೇಂದವು ಕಾರ್ಯನಿರ್ವಹಿಸುತ್ತಿತ್ತು. Red dane project ಸ್ಥಗಿತದೊಂಡ (windup) ಕಾರಣ ಇಲಾಖಾ ಪುನರ್‌ ರಚನೆಯ ಅದೇಶದಲ್ಲ ಜಾನುವಾರು ಪಂವರ್ಧವಾ ತರಬೇತಿ ಕೇಂದ್ರ, ಮುನಿರಾಬಾದ್‌ನಲ್ಲನ 12 ಪಶುವೈದ್ಯಕೀಯ ಪಲೀಕ್ಲಕರ ಹುದ್ದೆಗಳ ಪೈಕಿ ೦೦ ಹುದ್ದೆಗಳನ್ನು ಮಾತ್ರ ಮಂಜೂರು ಮಾಡಿ ಆದೇಶಿಪಲಾಗಿತ್ತು. ಈ ಹಿನೈೆಲೆಯಲ್ಲ 10 ಜವ ನೌಕರರನ್ನು ಪರ್ಕಾರದ ಅದೇಶದ ಪಂಖ್ಯೆ ಪಪಂಮ 17ರ ಪಪಪೇೇ 2೦13 ದಿವಾಂ೦ಕ:೦1.03.2014 ರ ಪ್ರಕಾರ ಹುದ್ದೆಗಲೊಂದಿದೆ ಬೇರೆ ಕಡೆ es ಸ್ಥಳಾಂತರ ಮಾಡಲಾಗಿದೆ. ಪಂ: ಪಪಂಮೀ ಇ-29೨ ಪಪಸೇ 2೦೭1 (ಪ್ರಭು ಟ.ಚಬ್ದಾಡ್‌) ಪಶುಪಂಗೋಪನೆ ಪಚಿವರು ಕರ್ನಾಟಕ ವಿಧಾನಸಭೆ 15ನೇ ವಿಧಾನಸಭೆ 9ನೇ ಅಧಿವೇಶನ ಚುಕ್ಕೆ ಗುರುತಿಲ್ಲದ ಪಶ್ನೆ ಸಂಖ್ಯೆ. 4 2110 ಮಾನ್ಯ ಸದಸ್ಯರ ಹೆಸರು ಶ್ರೀ. ನರೇಂದ್ರ ಆರ್‌. (ಹನೂರು) ಉತ್ತರಿಸುವ ದಿನಾಂಕ 15-03-2021 ಉತ್ತರಿಸುವ ಸಚಿವರು ಮಾನ್ಯ ಉಪ ಮುಖ್ಯಮಂತ್ರಿಗಳು, ಲೋಕೋಪಯೋಗಿ ಇಲಾಖೆ ಪ್ರಶ್ನೆಗೆ ಳು ತ್ತರ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಪ್ರಸಿದ್ಧ ಯಾತ್ರಾ ಸ್ಥಳಗಳಾದ ಮಲೆಮಹದೇಶ್ವರ ಬೆಟ್ಟ ಹಾಗೂ ಚಿಕ್ಕಲೂರು ಧಾರ್ಮಿಕ ಕ್ಷೇತ್ರಕ್ಕೆ ಸತ್ತೇಗಾಲ ಗ್ರಾಮದಿಂದ ಸಂಪರ್ಕ ಕಲ್ಪಿಸುವ ಉಗನೀಯ ಹಾಗೂ ಪಾಳ್ಯ ಮಾರ್ಗದ ರಸ್ತೆಯು ಸಂಪೂರ್ಣ ಹದಗೆಟ್ಟಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಸರ್ಕಾರದ ಗಮನಕ್ಕೆ ಬಂದಿದೆ. ಬಂದಿದ್ದಲ್ಲಿ, ಈ ರಸ್ತೆಯನ್ನು ಅಭಿವೃದ್ಧಿಪಡಿಸಲು ಸರ್ಕಾರ ತೆಗೆದುಕೊಂಡಿರುವ ಕ್ರಮಗಳೇನು? (ವಿವರ ನೀಡುವುದು) ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ ಚಾಮರಾಜನಗರ | ಜಿಲ್ಲೆಯ ಹನೂರು ತಾಲೂಕಿಗೆ ಸಂಬಂಧಿಸಿದಂತೆ ಪಾಳ್ಯ ಗ್ರಾಮದ ಮೂಲಕ ಹಾದು ಹೋಗುವ ನರೀಪುರದಿಂದ ಮತ್ತೀಪುರ ಕ್ರಾಸ್‌ಗೆ ಸಂಪರ್ಕಿಸುವ ಜಿಲ್ಲಾ ಮುಖ್ಯ ರಸ್ತೆಯನ್ನು ಅಭಿವೃದ್ಧಿಪಡಿಸಲು ಯೋಜಿಸಲಾಗಿರುತ್ತದೆ. ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಹಂತ-4 (ಘಟ್ಟ-1) ರಡಿ ಪ್ಯಾಕೇಜ್‌ 344 (ಬಿ) ರಲ್ಲಿ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕು ನರಿಪುರದಿಂದ ಪಾಳ್ಯ ಮಾರ್ಗವಾಗಿ ಮತ್ತಿಪುರ ಕ್ರಾಸ್‌ ಜಿಲ್ಲಾ ಮುಖ್ಯ ರಸ್ತೆಯ ಸರಪಳಿ 0.27 ಕಿ.ಮೀ ರಿಂದ ಸರಪಳಿ 5.53 ಕ.ಮೀ ಹಾಗೂ ಸರಪಳಿ 9.70 ಕಿಮೀ ರಿಂದ ಸರಪಳಿ 1000 ಕಮೀ. ವರೆಗೆ (ಆಯ್ದಭಾಗಗಳಲ್ಲಿ) ಒಟ್ಟು 5.53 ಕಿ.ಮೀ ರಸ್ತೆಯನ್ನು ರೂ 526.38 ಲಕ್ಷ ಮೊತ್ತದಲ್ಲಿ ಅಭಿವೃದಿಪಡಿಸಲು ಯೋಜಿಸಲಾಗಿರುತ್ತದೆ. ಕಾಮಗಾರಿಯು ಪ್ರಗತಿಯಲ್ಲಿದ್ದು ಫೆಬ್ರವರಿ ಅಂತ್ಯಕ್ಕೆ 152 ಕಿ.ಮೀ ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿರುತ್ತದೆ. = ಸಂಖ್ಯೆ ಲೋಇ E-97 ಇಎಪಿ 2021 po ಗೋವಿಂದ ಕಾರಜೋಳ) ಮಾನ್ಯ.ಕಪ ಮುಖ್ಯಮಂತ್ರಿಗಳು, ಲೋಕೋಪಯೋಗಿ ಇಲಾಖೆ ಕರ್ನಾಟಿಕ ವಿಧಾನ ಸಭೆ [ಮಾನ್ಯ ಸದಸ್ಯರ ಹೆಸರು ಚುಕ್ಕೆ ಗುರುತೆಲ್ಲದ ಪ್ರಶ್ನೆ ಸಂಖ್ಯ ಉತ್ತರಿಸಬೇಕಾದ ದಿನಾರಿಕ :|2020_ - 15.03.2021 ಉತ್ತರಿಸಬೇಕಾದ ಸಚಿವರು ಪ್ರ. ಸಂ. ಪ್ರಶ್ನೆ :| ವಸತಿ ಸಚಿವರು :| ಡಾ: ರಂಗನಾಥ್‌ ಹೆಚ್‌.ಡಿ ಕುಣಿಗಲ್‌ — ) | ಉತ್ತರ (ಅ) ಕುಣಿಗಲ್‌ ವಿಧಾನ ಸಭಾ ಕ್ಲೇತವು ಗ್ರಾಮಾಂತರ ಪ್ರದೇಶಗಳಿಂದ ಕೂಡಿದ್ದು, ಬಡ ರೈತ ಕುಟುಂಬಗಳು ವಾಸಿಸುವ ಪ್ರದೇಶವಾಗಿರುವುದು ಸರ್ಕಾರಕ್ಕೆ ತಿಳಿದಿದೆಯೇ ; ಹಾಗಿದ್ದಲ್ಲಿ, ಬಡವರಿಗೆ ಮನೆಗಳನ್ನು ಮಾಡದಿರುವುದರಿಂದ ತಾಲ್ಲೂಕಿನ ಕಷ್ಟವನ್ನು ಅನುಭವಿಸುತಿರುವುದು ಸರ್ಕಾರದ ಗಮನಕ್ಕೆ ಸರ್ಕಾರವು ಯಾಪಬುದೇ ಮಂಜೂರು ಈ ಜನರು ಬಂದಿದೆಯೇ; ತಾಲ್ಲೂಕಿನ ಕಡು ಮನೆಗಳನ್ನು ಮಾಡಲು ಕೈಗೊಂಡಿರುವ ಈ ಬಡವರಿಗೆ ಮಂಜೂರು ಸರ್ಕಾರ ಕ್ರಮಗಳೇನು ; ಮನೆಗಳನ್ನು ಮಂಜೂರು ಮಾಡಲು ಸರ್ಕಾರಕ್ಕಿರುವ ತೊಂದರೆಗಳೇನು; ಯಾಬಾಗ ಮನೆಗಳನ್ನು ಮಂಜೂರು ಮಾಡಲಾಗುವುದು? ಕುಣಿಗಲ್‌ ವಿಧಾನಸಭಾ ಕ್ಷೇತ್ರವು ಒಳಗೊಂಡಂತೆ ರಾಜ್ಯದ ಎಲ್ಲಾ ವಿಧಾನಸಭಾ ಕ್ಲೇತ್ರಗಳ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಬಡತನ ರೇಖೆಗಿಂತ ಕೆಳಗಿರುವ ವಸತಿ ರಹಿತ ಕುಟುಂಬಗಳಿಗೆ ವಸತಿ ಸೌಕರ್ಯವನ್ನು ಒದಗಿಸಲು | ಸರಕಾರವು ಗ್ರಾಮಿ ಪ್ರದೇಶದಲ್ಲಿ ಈ ಕಳಕಂಡ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತಿದೆ. |. ಬಸವ ವಸತಿ ಯೋಜನೆ 2. ಡಾ॥ ಬಿ.ಆರ್‌. ಅಂಬೇಡ್ಕರ್‌ ನಿವಾಸ್‌ (ಗ್ರಾಮೀಣ) 3. ದೇವರಾಜು ಅರಸು ಯೋಜನೆ (ಗ್ರಾಮೀಣ) 4. ಪ್ರಧಾನ ಮಂತಿ ಅವಾಸ್‌ ಯೋಜನೆ (ಗ್ರಾಮೀಣ) ಯೋಜನೆ ಕುಣಿಗಲ್‌ ವಿಧಾನ ಸಭಾ ಕ್ಲೇತ್ರಕ್ಕೆ 2017-18 ನೇ ಸಾಲಿನಿಂದ 2019-20 ನೇ ಸಾಲಿನವರೆಗೆ ವಿವಿಧ ವಸತಿ ಯೋಜನೆಗಳಡಿ ಒಟ್ಟು 2862 ಮನೆಗಳನ್ನು ಮಂಜೂರು ಮಾಡಿ ಕಾಮಗಾರಿ ಆಬೇಶ ನೀಡಲಾಗಿರುತ್ತದೆ. ಈ ತಾಲ್ಲೂಕಿನ ಕಡು ಬಡವರಿಗೆ 2020-21 ನೇ ಸಾಲಿಗೆ ಕೇ೦ದ್ರ ಸರಕಾರದ ಪ್ರಧಾನ ಮಂತ್ರಿ ಅವಾಸ್‌ ಯೋಜನೆ (ಗ್ರಾಮೀಣ) ಯಡಿ ಪ್ರತಿ ಗ್ರಾಮ ಪಂಚಾಯ್ತಿಗೆ 20 ಮನೆಗಳಂತೆ ತಾಲ್ಲೂಕಿನ ಒಟ್ಟು 36 ಗ್ರಾಮ ಪಂಚಾಯ್ತಿಗಳಿಗೆ ಒಟ್ಟಾರೆ 720 ಮನೆಗಳ ಗುರಿ ನಿಗದಿಪಡಿಸಲಾಗಿದೆ. ದಿನಾಂ೦ಕ:09.11.2020 ರಂದು ಸುತೋಲೆ ಹೊರಡಿಸಲಾಗಿದ್ದು, ಮಾರ್ಗಸೂಚಿಗಳನ್ನಯ ಫಲಾನುಭವಿಗಳನ್ನು ಆಯ್ಕೆ ಮಾಡಿ ಪಟ್ಟೆ ಕಳುಹಿಸಿಕೊಡಲು ಜಿಲ್ಲಾ ಪಂಚಾಯ್ದಿಯ ಮುಖ್ಯ ಕಾರ್ಯನಿರ್ಹಣಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಇದಲ್ಲದೇ ರಾಜ್ಯ ಸರಕಾರದ ವಿವಿಧ ವಸತಿ ಯೋಜಸೆಗಳಡಿ ಸರ್ಕಾರವು ಆಯವ್ಯಯದಲ್ಲಿ ಒದಗಿಸಲಾಗುವ ಅನುದಾನಕ್ಕೆ ಅನುಗುಣವಾಗಿ ವಸತಿ ರಹಿತರಿಗೆ ಮುಂದಿನ ದಿನಗಳಲ್ಲಿ ಆದ್ಯತೆ ಮೇರೆಗೆ ಮನೆಗಳನ್ನು ಮಂಜೂರು ಮಾಡಲಾಗುವುದು. ಸಂಖ್ಯೆ :ವಇ 112 ಹೆಚ್‌ಎಎಲಂ 2021 £ ST (ವಿ.ಸೋಮಣ್ಣ) ವಸತಿ ಸಚಿವರು ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : ಸದಸ್ಯರ ಹೆಸರು ಉತ್ತರಿಸಬೇಕಾದ ದಿನಾಂಕ ಉತ್ತರಿಸುವ ಸಜಿ:ವರು 2021 15-03-2021 ಮಾನ್ಯ ಕಂದಾಯ ಸಚಿವರು ಪ್ರಶೆ ಉತ್ತರ ಹಾನಿಯಾದ ಬೆಳೆಗಳಿಗೆ ಎಷ್ಟು ಜನ ಲ)ಲ್ಲೊ I (ಅ) 2018-19ನೇ ಸಾಲಿನ ಮಳೆಯಿಂದ 2018-19ನೇ ಸಾಲಿನ ಮಳೆಯಿಂದ 7 ಜಿಲ್ಲೆಗಳಲ್ಲಿ ಬೆಳೆ ಹಾನಿಯಾದ 1,66,735 ರೈತರ ಖಾತೆಗೆ ಶ್ರೀ ಅಮೃತ್‌ ಅಯ್ಯಪ್ಪ ದೇಸಾಯಿ (ಧಾರವಾಡ) ದೊರಕಿಸಲು ಸರ್ಕಾರ ಕೈಗೊಂಡ KN ಕ್ರಮವೇನು? § ಕಂಇ 101 ಟಿಎನ್‌ಆರ್‌ 2021 LL NS ರೈತರ ಖಾತೆಗೆ ಪರಿಹಾರದ ಹಣ ರೂ.16440.00 ಲಕ್ಷಗಳ ಇನ್‌ಪುಟ್‌ ಅವೆ ಮಾಡಲಾಗಿದೆ; ಸಬ್ಬಿಡಿಯನ್ನು ಜಮೆ ಮಾಡಲಾಗಿದೆ (ಆ) ಬೆಳೆ ಪರಿಹಾರ ಜಮಾ ಅರ್ಹ ಎಲ್ಲಾ ರೈತರಿಗೆ ನಿಯಮಾನುಸಾರ ಆಗದೆಯಿರುವ ರೈತರ ಸಂಖ್ಯೆ ಇನ್‌ಪುಟ್‌ ಸಬ್ಬಿಡಿಯನ್ನು ಪಾವತಿಸಲಾಗಿರುತದೆ. ಎಷ್ಟು; (3 ಯಾವ ಕಾರಣದಿಂದ ಬಾಕಿ ಇರುವ ಉದೃವಿಸುವುದಿಲ್ಲ. ರೈತರಿಗೆ ಪರಿಹಾರ ಹಣ ಜಮೆಯಾಗಿರುವುದಿಲ್ಲ; (ಈ) ಬಾಕಿ ಉಳಿದಿರುವ ರೈತರಿಗೆ ಪರಿಹಾರ| ಉದ್ಯವಿಸುವುದಿಲ್ಲ. SE ee ಖ್‌ ಷ್‌ ಕಂದಾಯ ಸಜಿವರು ಕರ್ನಾಟಕ ವಿದಾನ ಸಬೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ ಸದಸ್ಯರ ಹೆಸರು ಉತ್ತರಿಸುವ ದಿನಾಂಕ ಉತ್ತರಿಸುವ ಸಜಿವರು ಪ್ರೀ 2116 ಮೆಂಕಟರಾವ್‌ ನಾಡಗೌಡ 15.03.2೦೦1. ಸಮಾಜ ಕಲ್ಯಾಣ ಸಚಿವರು ಕ್ರ. ಪಶ್ನೆ ಉತ್ತರ ಸಂ. ಅ) | ಎಸ್‌.ಸಿ/ಎಸ್‌.ಟ ನಿಗೆಮಗಳಂದ ಭೂ ರೈತರಿಗೆ ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲ ಬರುವ ಹಂಚಿಕೆ ಮಾಡಲು ಸಿಂಧನೂರು ತಾಲ್ಲೂಕಿನಲ್ಲ | ನಿಗಮಗಳಂದ ಸಿಂಧನೂರು ತಾಲ್ಲೂಕಿನಲ್ಲ ಬರೀದಿ ಖರೀದಿ ಮಾಡಿದ ಜಮೀನು ಎಷ್ಟು? ಮಾಡಿದ ಜಮೀನಿನ ವಿವರ ಈ ಕೆಳಕಂಡಂತಿದೆ. [ಕ್ರಸಂ ನಿಗಮದ ಹೆಸರು ಖರೀದಿಸಿದ ಜಮೀನು | (ಎಕರೆಗಳಲ್ಪ) 1. ಡಾ: ಅ.ಆರ್‌ ಅಂಬಖೇಡ್ಡರ್‌ 60.01 ಅಭಿವೃದ್ಧಿ ನಿಗಮ ೨. ಕರ್ನಾಟಕ ಮಹರ್ಷಿ 140.00 ವಾಲ್ಕೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ 8 ತನಾ ಘೋ ಅಭವೈದ್ಧಿ 34.00 ನಿಗಮ ಹಿಟ್ಟು 234.01 ಆ) |ಈ ಜಮೀನು ಬರೀದಿಯಲ್ರ ಹಾಗೂ ಫಲಾನುಭವಿಗಳ ಆಯ್ದೆಯಲ್ಲ ನಡೆದಿರುವ |' ಅವ್ಯವಹಾರ ಸರ್ಕಾರದ ಗಮನಕ್ಕೆ ಇಲ್ಲ. ಬಂದಿದೆಯೇ: ಬಂದಿದ್ದಲ್ಲಿ ಸರ್ಕಾರ ತೆಗೆದುಕೊಂಡಿರುವ ಕ್ರಮಗಳೇನು T r ಮ les bo ರಚಿಸಿರುವ | ಸ ಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲ ದರ ನಿಗದಿ ಸಮಿತಿ | ಮತ್ತು ಗ್ರಾಮ ಸಭೆಗಳಲ್ಪ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು. ಶಂ) | ಕ ಸಮಿತಿ ಸ್ಥಳೀಯ ಶಾಸಕರ ಗಮನಕ್ಕೆ |' WN | ತರಬಾರಡೆಂದು ಕಾನೂನು ರಜಸಲಾಗಿಡೆಯೇ? (ವಿವರವಾದ ಮಾಹಿತಿ ನೀಡುವುದು) ಸಭ: ಸಂಖ್ಯೆ: ಸಕಇ 45ರ ಆರ್‌&೬ಐ ೨೦೦1 Jee ಸಮಾಜ ಕಲ್ಯಾಣ ಸಚಿವರು. ಕನಾಟಕ ವಿದಧಾವಪಬೆ ಚಾಕ್ಜ್‌ದುರುತಿಲ್ಲದ ಪಶ್ಲೆ ಶಂಖ್ಯೆ $72123 ಪೆ ಸ್ಯರ'ಹೆಪೆರು $1 ಶ.ಆನಂದ್‌`ನಿದ್ದು ನ್ಯಾಮರ್‌ಡ (ಜಮಖಂಡಿ) ಉತ್ತರಿಪುವ'ನಿನಾಂಕ $115.೦3.2೦21 ಉತ್ತರಿಸುವ ಪೆಚವರು ;'ಪಪುಸಂಡೋಪನೌ ಪಚವರು ಮ್‌ “7 ಕ್ರಪಂ ಪಶ್ಸೆಗಳು ಉತ್ತರಗಳು 35 ನವನಂಡ ಮತಕ್ಗಾತ್ರದ ಆಲರೂರು | `` ಜಮಐಂಡಿ ಮಡಕ್ಲಾತ್ರ `ಆಅದಾರು' ಮತ್ತು ಹಿರೇಪಡಪಲಗಿ ದ್ರಾಮದಳು ಅತಿ | ದ್ರಾಮದಲ್ಲಿ ಈರದಾದಲೇ ಪ್ರಾಥಮಿಕ ಹೆಚ್ಚಿವ ಹೈಮುದಾಲಿಕ ದ್ರಾಮದಳಾಗಿರುವುದಲಿಂದ ಪದಲಿ ದ್ರಾಮದಳದೆ ಪಶು ಅಸ್ಪತ್ರೆ ಮಂಜೂರು ಮಾಡುವುದು ಅವಶ್ಯಕತೆ ಇರುವುದು ಪರ್ಕಾರದ ದಮನಕ್ಟೆ ಬಂಬಿದಯೆ« ಈ ಹಾಗಿದ್ದೂ, ಪನ್ತುತ ವರ್ಷದ್ಲ ಹೊಪದಾಗಿ ಪಶು ಆಸ್ಪತ್ರೆ ಮಂಜೂರು ಮಾಡುವ ಚಿಂತನೆ ಪರ್ಕಾರಕ್ಷಿದೆಯೇ? ಪಶುಚಕಿಪ್ಪಾ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಹಿರೇಪಡಪಲಗಿ ದ್ರಾಮದಲ್ಲಿ ಪಶುಆಪ್ಪತ್ರೆಯನ್ನು ಪ್ರಾರಂಭಪಲು ಮನವಿ ಸ್ಹೀಕೃತದೊಂಡಿರುತ್ತದೆ. ಆದರೆ, ಪ್ರಪಕ್ಷ ಪಾಅನಲ್ಲ ನೂತನವಾಗಿ ಪಶು ಆಪ್ಪತ್ರೆಗಕನ್ನು ಪ್ರಾರಂಪುವ ಯಾವುದೇ ಯೋಜನೆ ಪರ್ಕಾರದ ಮುಂವಿರುವುದಿಲ್ಲ. ಪಂ: ಪಪಂಮೀ ಇ-27 ಪಪಪೇ 2೦೭1 Al eR (ಪ್ರಧು.ಚಿ.ಚವ್ಹಾಡ್‌) ಪಶುಪಂಗೋಪನೆ ಪಚಿವರು ಕರ್ನಾಟಕ ವಿಧಾನಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 2124 ಸದಸ್ಯರ ಹೆಸರು ಶ್ರೀ ಆನಂದ್‌ ಸಿದ್ದು ನ್ಯಾಮಗೌಡ (ಜಮಖಂಡಿ) ಉತ್ತರಿಸುವ ದಿನಾಂಕ 15.03.2021 ಉತ್ತರಿಸುವ ಸಚಿವರು ಮಾನ್ಯ ಕಂದಾಯ ಸಚಿವರು [ಕ್ರಸಂ] ಪ್ರಶ್ನೆ ರ್‌ ಉತ್ತರ f (ಅ) ಕಂದಾಯ ಇಲಾಖೆಯಲ್ಲಿ 197ನೇ | ಗ್ರಾಮ ಸಹಾಯಕರು ಮಿತ ನನನ ಆಧಾರದ ಸಾಲಿನಿಂದ 10,450 ಜನ ಗ್ರಾಮ | ಮೇಲೆ ಕಾರ್ಯ ನಿರ್ವಹಿಸುತ್ತಿದ್ದು, ಸದರಿಯವರಿಗೆ ಸಹಾಯಕರು ಕಾರ್ಯ ನಿರ್ವಹಿಸುತ್ತಿದ್ದು | ಮಾಸಿಕ ಮಿತವೇತನವನ್ನು ಕಾಲಕಾಲಕ್ಕೆ ಹೆಚ್ಚಳ ಇವರುಗಳ ಪ್ರಸ್ತುತ ಹಾಲಿ ಮಾಸಿಕ | ಮಾಡಲಾಗಿದೆ. ಸರ್ಕಾರದ ಆದೇಶ ಸಂಖ್ಯೆ: ಕಂಇ ವೇತನ ರೂ.2,000 ಇದ್ದು ಇದನ್ನು | 83 ಬಿಎಸ್‌ಐ 2೦॥, ದಿನಾಂಕ:26.03.2018ರಲ್ಲಿ ರೂ.21,000ಕ್ಕೆ ಹೆಚ್ಚಳ ಮಾಡುವ ದಿನಾಂಕ:01.04.2018ರಿಂದ ಅನ್ವಯವಾಗುವಂತೆ ಪ್ರಸ್ಥಾವನೆ ಸರ್ಕಾರದ ಮುಂದಿದೆಯೇ, ಮಾಸಿಕ ಮಿತವೇತನವನ್ನು ರೂ.10,000/- ದಿಂದ (ಆ) | ಹಾಗಿದ್ದಲ್ಲಿ, ಗ್ರಾಮ ಸಹಾಯಕರುಗಳ | ರೂ.12,00೦/-ಗಳಿಗೆ ಹೆಚ್ಚಿಸಿ ಆದೇಶಿಸಲಾಗಿದ್ದು, ಸಂಖ್ಯೆ: ಕೆಂಇ 47 ಬಿಎಸ್‌ಐ 2021 ವೇತನವನ್ನು ಯಾವಾಗ | ಪ್ರಸ್ತುತ ಮಾಸಿಕ ಮಿತವೇತನವನ್ನು ಹೆಚ್ಚಿಸಲಾಗುವುದು? (ವಿವರ ನೀಡುವುದು) | ರೂ.12,000/-ದಿಂದ ರೂ.18,000/-ಗಳಿಗೆ ಹೆಚ್ಚಿಸುವ ಪ್ರಸ್ನಾವನೆ ಪರಿಶೀಲನೆಯಲ್ಲಿರುತ್ತದೆ. 73 o (ಆರ್‌. ಅಶೋಕ) ಕಂದಾಯ ಸಚಿವರು ಶ್ರೀ ಆನಂದ್‌ ಸಿದ್ದು ನ್ಯಾಮಗೌಡ (ಜಮಖಂಡಿ) ಜಮಖಂಡಿ ಮತಕ್ನೇತ್ರದದ ಸಾವಳಗಿ ಬಂದಿದೆ. | ಹೋಬಳಿಯನ್ನು ತಾಲ್ಲೂಕನ್ನಾಗಿ | ಘೋಷಣೆ ಮಾಡುವ ಸಲುವಾಗಿ ಗ್ರಾಮದ | | ಜನರು ಗ್ರಾಮ ಪಂಚಾಯತಿ ಚುನಾವಣೆ | ಯನ್ನು ಬಹಿಷ್ಯರಿಸಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಬಂದಿದ್ದಲ್ಲಿ ಸದರಿ ಹೋಬಳಿಯನ್ನು | ಸಾವಳಗಿ ಹೋಬಳಿಯನ್ನು ತಾಲ್ಲೂಕನ್ನಾಗಿ | ತಾಲ್ಲೂಕನ್ನಾಗಿ ಯಾವಾಗ ಘೋಷಣೆ | ರಚಿಸುವ ಪ್ರಸ್ತಾವನೆ ಪ್ರಸ್ತುತ ಸರ್ಕಾರದ | | ಮಾಡಲಾಗುವುದು? (ವಿವರ ನೀಡುವುದು) | ಪರಿಶೀಲನೆಯಲ್ಲಿರುವುದಿಲ್ಲ. | ಸಂಖ್ಯೆ: ಕಂಇ 17 ಎಲ್‌ಆರ್‌ಡಿ 2021 ಬ ಸ ಮ ಕಂದಾಯ ಸಚಿವರು ಕರ್ನಾಟಕ ವಿಧಾನಸಭೆ ಉತರಿಸಬೇಕಾದ ದಿನಾಂಕ ಮುನವಳ್ಳಿ (ಗಂಗಾವತಿ) 15.03.2021 ಉತ್ತರಿಸುವ ಸಚಿವರು ತಂದಾಯ ಸಚಿವರು ಪಕ್ಕೆ | ಕೊಪ್ಪಳ ಜಿಲ್ಲೆಯ ಗಂಗಾವತಿ ಮತಕ್ನೇತ್ರದ ವ್ಯಾಪ್ತಿಯಲ್ಲಿ ಇರಕಲ್ಲಗಡಾ | ಹೋಬಳಿಯ ವ್ಯಾಪ್ತಿಯ ಕೂಕನಪಳ್ಗಿ ಗ್ರಾಮವನ್ನು ಕಂದಾಯ ಹೋಬಳಿ | ಯನ್ನಾಗಿ ರಚಿಸುವ ಪ್ರಸ್ತಾವನ | | | ಸರ್ಕಾರದ ಮುಂದಿದೆಯೇ; | ' ಆ |ಹಾಗಿದಲ್ಲಿ, ಕೂಕನಪಳ್ಲಿ ಗ್ರಾಮವನ್ನು | ಇದುವರೆಗೂ ಕಂದಾಯ ಹೋಬಳಿ | ಯನ್ನಾಗಿ ಮಾಡದಿರಲು ಕಾರಣವೇನು? | | ಸಂಪೂರ್ಣ ಮಾಹಿತಿ ನೀಡುವುದು) ಉತ್ತರ ಕೂಕನಪಲ್ಲಿ ಗ್ರಾಮವನ್ನು ಹೋಬಳಿಯನ್ನಾಗಿ ರಚಿಸುವ ಪ್ರಸ್ತಾವನೆ ಸರ್ಕಾರದ ಪರಿಶೀಲನೆಯಲ್ಲಿರುವುದಿಲ್ಲ. ಕಂದಾಯ | | ಸಂಖ್ಯ: ಕಂಇ 18 ಎ ರ್‌ಡಿ 2021 — R ಎಫ ವ My Ke ್‌ ಕಂದಾಯ ಸಚಿವರು ಕರ್ನಾಟಿಕ ವಿಧಾನ ಸಭೆ ಮಾನ್ಯ ಸದಸ್ಯರ ಹೆಸರು |:1ಶೀ ತುಕಾರಾಮ್‌ ಈ (ಸ೦ಡೂರ್‌) |] ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ |:|232 OO § ಉತ್ತರಿಸಬೇಕಾದದಿನಾಂಕ [|15020 ಉತ್ತರಿಸಬೇಕಾದ ಸಚಿವರು |:| ವಸತಿಸಜಿವರು ಪ್ರ. ಸಂ. ಪುಶ್ನೆ ಉತ್ತರ A (ಅ) | ರಾಜ್ಯದಲ್ಲಿ ಅಂಬೇಡ್ಕರ್‌, ಬಸವ ವಸತಿ ಯೋಜನೆಯ ಮನೆಗಳನ್ನು ಲಾಕ್‌ ಮಾಡಿರುವುದು ಸರ್ಕಾರದ ಗಮನಕ್ಕೆ, ಬಂದಿದೆಯೇ ; ಬಂದಿದೆ. ಸರ್ಕಾರದ "ಮನೆ" ಮಾರ್ಗಸೂಚಿಯನ್ನಯ ನಿಗಮದಿಂದ ಕಾಮಗಾರಿ ಆದೇಶ ನೀಡಿದ 9೦ ದಿನಗಳೊಳಗಾಗಿ ಫಲಾನುಭವಿಯು ಮನೆಯ ಕಾಮಗಾರಿಯನ್ನು ಪ್ರಾರಂಭಿಸಬೇಕಿದ್ದ, ಒಂದು ವರ್ಷದೊಳಗಾಗಿ ಮನೆಯನ್ನು ಬಂದಿದಲ್ಲಿ, ಸದರಿ ಯೋಜನೆಗಳ ಮನೆಗಳನ್ನು ಪ್ರಾರಂಭಿಸಲು ಇರುವ ಅಡೆತಡೆಯನ್ನು ನಿವಾರಿಸಿ, ಲಾಕ್‌ ಮಾಡಿರುವುದನ್ನು ಯಾವಾಗ ತೆರವುಗೊಳಿಸಲಾಗುವುದು? 4 ಪೂರ್ಣಗೊಳಿಸ ಬೇಾಗಿರುತುದೆ. ಹೀಗೆ ನಿಗದಿತ ಸಮಯದಲ್ಲಿ, ಕಾಮಗಾರಿಯನ್ನು ಪ್ರಾರಂಭಮಾಡಿಕೊಳ್ಳದ ಮನೆಗಳನ್ನು ಮನೆ ಮಾರ್ಗಸೂಚಿಗಳನ್ನಯ ಬ್ಲಾಕ್‌ ಮಾಡಲಾಗಿತ್ತು. ಜನ ಪ್ರತಿನಿದಿಗಳ ಕೋರಿಕೆಯಂತೆ ಸರಕಾರವು ದಿನಾ೦ಕ: 14.02.2020 ರಂದು ಆದೇಶ ಹೊರಡಿಸಿ ವಿವಿಧ ಬಸತಿ ಯೋಜನೆಗಳಡಿ ನಿಗದಿತ ಸಮಯದಲ್ಲಿ ಪ್ರಾರಂಭಗೊಳದೇ ಬಾಕ್‌ ಆಗಿದ್ದ ಮನೆಗಳನ್ನು ತೆರವುಗೊಳಿಸಿ, ವಾಸ್ನವಬಾಗಿ ಪ್ರಾರಂಭವಾಗಿರುವ ಮನೆಗಳ ಛಾಯಾಚಿತ್ರಗಳನ್ನು ಜಿಪಿಎಸ್‌ ಗೆ ಅಳವಡಿಸಲು ನೀಡಲಾಗಿತ್ತು. ಒಂದೂವರೆ ತಿಂಗಳ ಕಾಲಾವಕಾಶವನ್ನು ಈ ಅವಧಿಯಲ್ಲಿ ಜಿ.ಪಿ.ಎಸ್‌. ಮಾಡಿರುವ ಮನೆಗಳನ್ನು ಪ್ರಗತಿಗೆ ಸರ್ಕಾರದ ಆದೇಶ ದಿನಾ೦ಕ :19.05.2020 ಕಾಲಾವಕಾಶವನ್ನು ರದ್ದುಪಡಿಸಿದ್ದು. ಮಾಡಿಕೊಳ್ಳದಿರುವುದರಿಂದ ಏಕಾ-ಏಕಿ ಮನೆಗಳನ್ನು _ರದ್ದುಪಡಿಸಿರುವುದಿಲ್ಲ ಪರಿಗಣಿಸಿ ಉಳಿದ ಎಲ್ಲಾ ಮನೆಗಳನ್ನು ಸಂ:ವಇ 12 ಹೆಚ್‌ಎಹೆಚ್‌ 2020, ರನ್ನಯ ರದ್ದುಪಡಿಸಲಾಗಿದೆ. ಸಾಕಷ್ಟು ನೀಡಿದಾಗ್ಯೂ ಕೂಡ ಮನೆ ಪ್ರಾರಂಭ ನಿಯಮಾನುಸಾರ ಬ್ಲಾಕ್‌ ಮಾಡಿ ಸಂಖ್ಯೆ ವಣ 114 ಹೆಚ್‌ಎಎಂ 2021 (ವಿ. ಸೋಮಣ್ಲ) ವಸತಿ ಸಚಿವರು ಕರ್ನಾಟಕ ವಿಧಾನಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ Ki | 2133 ಸಂಖೆ | ಮಾನ್ಯ ಸದಸ್ಯರ ಹೆಸರು | ಶ್ರೀ ತುಕಾರಾಮ್‌ ಈ. (ಸ೦ಡೂರ್‌) ಉತ್ತರಿಸಬೇಕಾದ ದಿನಾಂಕ 115,03.2021 ಉತ್ತರಿಸುವ ಸಚಿವರು | ಮಾನ್ಯ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು. ಈ. | ಪ್ರಶ್ನೆ ಉತ್ತರ ಸಂ. ಅ) | ಹಿಂದುಳಿದ ವರ್ಗಗಳ ಹಾಸ್ಕಲ್‌ಗಳಲ್ಲಿ ವಿದ್ಯಾಸಿರಿ ಕಾರ್ಯಕ್ರಮಗಳನ್ನು ಬಂದಿದೆ. ಶೇಖಡವಾರು ಕಡಿತಗೊಳಿಸಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; | ಆ | ಬಂದಿದ್ದಲ್ಲಿ ಯಾವಾಗಿನಿಂದ | 2020-21ನೇ ಸಾಲಿನ ಆಯವ್ಯಯದಲ್ಲಿ ವಿದ್ಯಾಸಿರಿ - ಕಡಿತಗೊಳಿಸಲಾಗಿದೆ; ಊಟ ಮತ್ತು ವಸತಿ ಸಹಾಯ ಯೋಜನೆಯಡಿಯಲ್ಲಿ ಕಡಿತಗೊಳಿಸಲು ಕಾರಣಗಳೇನು; ಪುನಃ ಯಾವಾಗಿನಿಂದ ಸದರಿ ಹಾಸ್ಕೆಲ್‌ಗಳಲ್ಲಿ ವಿದ್ಯಾಸಿರಿ ಕಾರ್ಯಾಕ್ರಮಗಳನ್ನು ಪ್ರಾರಂಭಿಸಲಾಗುವುದು? (ವಿವರ ನೀಡುವುದು) ರೂ.120.00 ಕೋಟಿಗಳನ್ನು ನಿಗಧಿಪಡಿಸಲಾಗಿರುತ್ತದೆ. ಸದರಿ ಕಾರ್ಯಕ್ರಮಕ್ಕೆ ಪರಿಷತ ಆಯವ್ಯಯ-1 ರಲ್ಲಿ ರೂ.80.00 ಕೋಟಿಗಳನ್ನು ನಿಗಧಿಪಡಿಸಲಾಗಿದ್ದು, ಪರಿಷತ ಆಯಷವ್ಯಯ-2 ರಲ್ಲಿ ರೂ. 50.00 ಕೋಟಿಗಳನ್ನು ನಿಗಧಿಪಡಿಸಿದ್ದು, ಸದರಿ ಪರಿಷತ ಆಯವ್ಯಯ-2 ರಲ್ಲಿ ನಿಗಧಿಪಡಿಸಿದ ಅನುದಾನದಲ್ಲಿ ರೂ.40.00 ಕೋಟಿಗಳನ್ನು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಟ್ಯಾಬ್‌ ಖರೀದಿಗಾಗಿ ಉನ್ನತ ಶಿಕ್ಷಣ ಇಲಾಖೆಗೆ ನೀಡಲು ಆರ್ಥಿಕ ಇಲಾಖೆಯಿಂದ ಆದೇಶಿಸಲಾಗಿರುತ್ತದೆ. ಉಳಿದ ಅನುದಾನ ರೂ. 10.00 ಕೋಟಿಗಳಲ್ಲಿ ಸದರಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಅನ್‌ಲೈನ್‌ ಅರ್ಜಿ ಆಹ್ಮಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಕೊನೆಯ ಸಾ 20.03.20213ೆ ನಿಗಧಿಪಡಿಸಲಾಗಿರುತ್ತದೆ. ಸಂಖ್ಯೆ:ಹಿಂವಕ 185 ಬಿಂಎ೦ಎಸ್‌ 2021 (ಕೋಟ ವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕರ್ನಾಟಕ ವಿಧಾನ ಸಭೆ 2137 3 Wt 5 pr & ಗಾ ) [38 [೨] 5, © qa ಉತ್ತರಿಸಬೇಕಾದ ಸಚಿವರು : ್ಯ ಮಾನ್ಯ ಪಶು : ಶ್ರೀ ರಾಜೇಶ್‌ ನಾಯಕ್‌ ಯು. (ಬಂಟ್ನಾಳ) 15.03.2021. ಸಂಗೋಪನೆ ಸಚಿವರು. @| la ಉತ್ತರಗಳು ಬಂಟ್ನಾಳ ತಾಲ್ಲೂಕಿನ ಸಿದ್ಧಕಟ್ಟೆ ಮತ್ತು ಮಂಚಿ ಪಶು ಹಳೆಯದಾಗಿದ್ದು, ಶಿಧಿಲಾವಸ್ಥೆಯಲ್ಲಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ? ಚೆಕಿತಾಲಯ ~ ಬಂದಿದೆ. ಈ ಪಶು ಆಸತೆಗಳಿಗೆ ಹೊಸ ಕಟ್ಟಡ ನಿರ್ಮಾಣ ಸರ್ಕಾರದ ಮುಂದೆ ಪಶುಚಿಕಿತ್ಲಾಲಯ, ಮಂಚಿ, ಸಂಸ್ಥೆಗೆ ಆರ್‌.ಐ.ಡಿ.ಎಫ್‌. ಟ್ರಾಂಚ್‌-25ರಲ್ಲಿ ಮಂಜೂರಾಗಿದ್ದು, ಕಾಮಾಗಾರಿಯು ಪ್ರಗತಿಯಲ್ಲಿದೆ. ಪಶುಚಿಕಿತ್ಲಾಲಯವು ಸಿದ್ದಕಟ್ಟೆ ಸಂಸ್ಥೆಯ ಕಟ್ಟಡ ಕಾಮಗಾರಿಯನ್ನು ಮುಂದಿನ ಪರಿಗಣಿಸಲಾಗುವುದು. ಟ್ರಾಂಚ್‌ನಲ್ಲಿ | | ಇದ್ದಲ್ಲಿ ಈ ಬಗ್ಗೆ 2021-22ನೇ ವರ್ಷದಲ್ಲಿ ಸರ್ಕಾರ ಕ್ರಮ ಕೈಗೊಳ್ಳುವುದೇ: ಅದಕ್ಕೆ ಬೇಕಾದ ಅನುದಾನ ಎಷ್ಟು? ನಬಾರ್ಡ್‌ ಸಂಸ್ಥೆಯು ಪ್ರತಿ ಟ್ರಾಂಚ್‌ನ ಆರ್‌.ಐ.ಡಿ.ಎಫ್‌ ಕಟ್ಟಡ ನಿರ್ಮಾಣಕ್ಕಾಗಿ ಕಟ್ಟಡ ನಿರ್ಮಾಣಕ್ಕೆ ಪರಿಗಣಿಸಲಾಗುವುದು. ನಿಗದಿಪಡಿಸುವ ದರಗಳಲ್ಲಿ | ಮುಂದಿನ ಟ್ರಾಂಚ್‌ ನಲ್ಲಿ ಸಿದ್ಧಕಟ್ಟೆ ಪಶು ಚಿಕಿತ್ಸಾಲಯ kel ಸಂಮೀೀ ಇ-70 ಸಲES 2021 ಕರ್ನಾಟಕ ವಿಧಾನಸಭ 15ನೇ ವಿಧಾನಸಭೆ 9ನೇ ಅಧಿವೇಶನ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ. ; 2138 ಮಾನ್ಯ ಸದಸ್ಯರ ಹೆಸರು | ಶ್ರೀ.ರಾಜೇಶ್‌ ನಾಯಕ್‌ ಯು. (ಬಂಟ್ನಾಳ) ಉತ್ತರಿಸುವ ev 15-03-2021 ಉತ್ತರಿಸುವ ಸಚಿವರು ಃ ಮಾನ್ಯ ಉಪ ಮುಖ್ಯಮಂತ್ರಿಗಳು, (ಲೋಕೋಪಯೋಗಿ ಇಲಾಖೆ) ತ್ತರ ಬಂಟ್ಟಾಳ ತಾಲ್ಲೂಕಿನ ಗಾಮೀಣ Re ಆದೇಶ ಸಂಖ್ಯೆ" 'ಲೋಇ ಇ-85/5] ರಸ್ತೆ ಗಳಾದ ಸಿದ್ದಕಟ್ಟೆ-ಕರ್ಪೆ-ಅಣ್ಣಳಿಕೆ ರಸ್ತೆ, | ಇಎಪಿ 2020, ಬೆಂಗಳೂರು ದಿನಾಂಕ 01.09.2020 ಅಣ್ಣಳಿಕೆ-ಕರಿಮಲೆ ರಸ್ತೆ ಮಾವಿನಕಟ್ಟೆ- ರನ್ವಯ ಕೆಳಕಂಡ ಗ್ರಾಮೀಣ ರಸ್ತೆಗಳನ್ನು ಜಿಲ್ಲಾ ಹೆಗ್ಗಣಗುರಿ ರಸ್ತೆ, ಕಟ್ಟದಪಡ್ಡು- ಮುಖ್ಯ ರಸ್ತೆಗಳನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ನರ್ಸಿಕುಮೇರು-ಪುಂಜಾಲಕಟ್ಟೆ, ಬಡಗಬೆಳ್ಳೂರು-ತಾರಾಬರಿ- I) ಅಜ್ಜಿಬೆಟ್ಟು-ಒಕ್ಕಾಡಿಗೋಳಿ-ಸಿದ್ದಕಟ್ಟೆ-ಕರ್ಪೆ- ಎರ್ಮಲಪದವು ರಸ್ತೆಗಳನ್ನು ಜಿಲ್ಲಾ ಅಣ್ಣಳಿಕೆ-ಕರಿಮಲೆ ರಸ್ತೆ ಕಿಮೀ 0.00 ರಿಂದ ಮುಖ್ಯ ರಸೆ ಸೆಗಳನ್ನಾಗಿ ಮೇಲ್ಲರ್ಜಿಗೇರಿಸುವ ತೋಟಿ ಕಮ ವರೆಗೆ. ಉದ್ದೇಶ ಸರ್ಕಾರದ ಮುಂದಿದೆಯೇ; 2) ಮಡಂತ್ಯಾರ್‌-ಪಾಂಡವರಕಲ್ಲು-ಕಕ್ಕಪದವು- ಹೆಗ್ಗಣಗುಳಿ-ಮಾವಿನಕಟ್ಟ ರಸ್ತೆ ಕಿಮೀ 0.00 ರಿಂದ 18.50 ಕಿಮೀ ವರೆಗೆ. ಕಟ್ಟದಪಡ್ತು - ನರ್ಸಿಕುಮೇರು - ಪುಂಜಾಲಕಟ್ಟೆ, ಬಡಗಬೆಳ್ಳೂರು - ತಾರಾಬರಿ - ಎರ್ಮಲಪದವು ರಸ್ತೆಗಳನ್ನು ಜಿಲ್ಲಾ ಮುಖ್ಯ ರಸ್ತೆಗಳನ್ನಾಗಿ ಮೇಲ್ಲರ್ಜಿಗೇರಿಸುವ ಪ್ರ ಪ್ರಸ್ತಾವನೆ ಪರಿಶೀಲನೆಯಲ್ಲಿದೆ. ಅ) ಇದ್ದಲ್ಲಿ "ಯಾವಾಗ ಮೇಲ್ದರ್ಜೆಗೇರಿಸ [33ರ ಹಾನರ್‌ ರಸ್ತೆಗಳನ್ನು ` ಅನುದಾನದ ಲಾಗುವುದು; ಮೇಲ್ದರ್ಜೆಗೇರಿಸಲು ಲಭ್ಯತೆಗನುಗುಣವಾಗಿ ಆಧ್ಯತೆಯ” ಮೇರೆಗೆ ಬೇಕಾಗುವ ಅನುದಾನವೆಷ್ಟು? ಅಭಿವೃದ್ಧಿಪಡಿಸಲು ಸಮ ಕೈಗೊಳ್ಳಲಾಗುವುದು. ಸಂಖ್ಯೆ ಲೋಇ £-89 ಇಎಪಿ 2021 ; pS (ಗೋವಿಂದ-ವರೆ. ಕಾರಜೋಳ) ಮಾನ್ಯ"ರಪ ಮುಖ್ಯಮಂತ್ರಿಗಳು, ಲೋಕೋಪಯೋಗಿ ಇಲಾಖೆ ree aoe ಇಂ (ರಸನ nl ತಂತ ಣಂ ೦6 ಓಜ Lee He ಲಂ ನೀಲಂ fee Broo xopo 20 ಶನೇ 2 “ಔಔೀಾ (6 ಂಂಭಲ೦ಂ೧ ಉಧ3 ಣಿ per HERO ನೀಲ ೦೧ 3೪೦೩ ನಂಗೊ೧ಆಂ ಉಲ Bo papuacpes pegy Rugs pes Be ಔಂಂಲಣ ಂpಣಾಂyಾ೦ NEN Hee RNC ನಿಕ Aer 26 ಔಣ 2ಬಶ-೦ಶಂತ ೧3೧೬ 'ಧಾಂಂಬಣgಲದಾ - ಔರ 30೦೩ರ EVR HALOS AOR ‘PUI Capa ozs‘ papugtkes oor $0 vv Teo w3ee AUPE pHalgee ಹೊಲ ಶ£ pe ಂಂಲಲ್ರಂಣ Re ಗಂ3ಆರ eEಲausvoeds ಲಂ ಆ caubo 32೫೦p ಔೂಟಲೀ ೨೦ ಣಲಂಊಲಂಲ heapg Sues epee cRHONRe ges ‘Bence sc eobipEafes uBio? 2೩ ಯಡ ) ೫ ಣಣಬ ಆಂ ಇಂಗು S೦S'c0'Sl 2 ಬಂಲಜಂಣ 26 ತೆಳ|ಪ cece LE 2೦g RgEN ಜಭ ೧ರಿಲಣ eox 8 pBep $e ಗಹ ನರ ನನ3ಜನ ಕರ್ನಾಟಕ ವಿಧಾನಸಭೆ ಚುಕ್ಕಿ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 2146 ಸದಸ್ಯರ ಹೆಸರು ಫ್ರೀ ವೀರಭದ್ರಯ್ಯ ಎಂ.ವಿ (ಮಧುಗಿರಿ) ಉತ್ತರಿಸುವ ದಿನಾಂಕ : 15.03.2021 ಉತ್ತರಿಸುವ ಸಚಿವರು ಕಂದಾಯ ಸಚಿವರು ಸಂ ಪಶ್ನೆ ಅ) ತುಮಕೂರು ಜಿಲ್ಲೆಯ ವ್ಯಾಪ್ತಿಯಲ್ಲಿ ಬಗರ್‌ ಹುಕುಂ ಸಮಿತಿ ರಚಿಸಲಾಗಿದೆಯೇ; ಆ) |ಯಾವ ಯಾವ ತಾಲ್ಲೂಕುಗಳಲ್ಲಿ ತುಮಕೂರು ಜಿಲ್ಲೆಯ ತಿಪಟೂರು, ಬಗರ್‌ ಹುಕುಂ ಸಮಿತಿ ರಚಿಸಲಾಗಿದೆ; (ತಾಲ್ಲೂಕುವಾರು ಮಾಹಿತಿ ನೀಡುವುದು) ಹೌದು. ಚಿಕ್ಕನಾಯಕನಹಳ್ಳಿ, ತುರುವೇಕರೆ, ಪಾವಗಡ, ಶಿರಾ ಮತ್ತು ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರಗಳಲ್ಲಿ ಬಗರ್‌ ಹುಕುಂ ಸಮಿತಿ ರಚಿಸಲಾಗಿದೆ. ಇಲ್ಲವಾದಲ್ಲಿ, ``ಇದುವರೆಗೂ ಸಮಿತಿ ರಚಿಸದೇ ಇರುವುದಕ್ಕೆ ಕಾರಣವೇನು? ಯಾವಾಗ ರಜೆಸಲಾಗುವುದು? (ವಿವರ ನೀಡುವುದು) ತುಮಕೂರು `ಜಳ್ಲಯಗಜ್ಬಿ ಕುಣಿಗಲ್‌, ಮಧುಗಿರಿ, ಕೊರಟಗೆರೆ ವಿಧಾನ ಸಭಾ ಕ್ಷೇತ್ರಗಳಲ್ಲಿ ಬಗರ್‌ ಹುಕುಂ ಸಮಿತಿಯನ್ನು ರಚಿಸಲು ಪ್ರಸ್ತಾವನೆಯು ಸ್ಟೀಕೃತವಾಗಿದ್ದು, ಸರ್ಕಾರದ ಹಂತದಲ್ಲಿ ಪರಿಶೀಲನೆಯಲ್ಲಿರುತ್ತದೆ. ಸಧ್ಯದಲ್ಲಿಯೇ ಬಗರ್‌ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯನ್ನು ರಚಿಸಲು |ತಮ ವಹಿಸಲಾಗುವುದು. ಸಂಖ್ಯೆ:ಕಂಇ 14 ಎಲ್‌ಜಿಟಿ 2021 (ಆರ್‌.ಅಶೋಕ್‌) ಕಂದಾಯ ಸಚಿವರು ಕರ್ನಾಟಕ ವಿಧಾನ ಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ ಉತ್ತರಿಸಬೇಕಾದ ದಿನಾಂಕ ವಿಧಾನ ಸಭಾ ಸದಸ್ಯರ ಹೆಸರು ಉತ್ತರಿಸುವ ಸಚಿವರು ಕಸ ಆ : 2162 : 15.03.2021 : ಶ್ರೀಮತಿ.ಸೌಮ್ಯರೆಡ್ಡಿ( ಜಯನಗರ) : ವಸತಿ ಸಚಿವರು ಉತ್ತರ ಬ್ಬ ಅಗತ್ಯ ಕರ್ಯಗಳನ್ನು ಒದಗಿಸುವ ಮೂಲಕ ಕೊಳಗೇರಿ ಪ್ರದೇಶಗಳ (ಕಾವೇರಿ ಕೊಳಗೇರಿ ವಾರ್ಡ್‌ನ ನಕಲುಬಂಡೆ ಕೊಳಗೇರಿ - 169 ಮತ್ತು ವಾರ್ಡ್‌-1700 ರ ಇಂದಿರಾಗಾಂಧಿ ಕೊಳಗೇರಿ) ಅಭಿವೃದ್ಧಿಯ ಅವಶ್ಯಕತೆ ಸರ್ಕಾರದ ಗಮನಕ್ಕೆ ಬಂದಿದೆಯೇ; ಬಿಬಿಎಂಪಿ ವಾರ್ಡ್‌ ಸಂಖ್ಯೆ169ರ ನಕ್ಕಲುಬಂಡೆ | ಕೊಳಗೇರಿ ಪ್ರದೇಶದಲ್ಲಿ ಪ್ರಧಾನ ಮಂತ್ರಿ ಅವಾಸ್‌- ಸರ್ವರಿಗೂ ಸೂರು ಯೋಜನೆಯ ಹಂತ-3ರಲ್ಲಿ 86 ಮನೆಗಳ ನಿರ್ಮಾಣ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ. ಬಿಬಿಎಂಪಿ ವಾರ್ಡ್‌ ಸಂಖ್ಯೆ170ರ ಇಂದಿರಾಗಾಂಧಿ ಕಾಲೋನಿ ಕೊಳಜೆಪ್ರದೇಶದಲ್ಲಿ ಮಂಡಳಿ ವತಿಯಿಂದ ನರ್ಮ್‌-ಬಿಎಸ್‌ಯುಪಿ (ಬಿಬಿಎಂಪಿ) ಹಂತ-1ರಡಿರಲ್ಲಿ 84 ನೆಲಮಹಡಿ ಮಾದರಿಯ ಮನೆಗಳನ್ನು ನಿರ್ಮಿಸಿದ್ದು, ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಅರಸುಕಾಲೋನಿಯಲ್ಲಿನ ಸಾರ್ವಜನಿಕ ಶೌಚಾಲಯಗಳು ಮತ್ತು ವಾರ್ಡ್‌-170ರ ಇಂದಿರಾಗಾಂಧಿ ಕೊಳಗೇರಿಗಳ ಅವಶ್ಯಕತೆಗಳನ್ನು ಸರ್ಕಾರದ ಗಮನಕ್ಕೆ ಬಂದಿದೆಯೇ; ಹಾಗಿದ್ದಲ್ಲಿ, ಬಜೆಟ್‌ನಲ್ಲಿ ಒದಗಿಸಲಾದ ನಿಬಂಧನೆ ಏನು? ಸರ್ಕಾರದ ಗಮನಕ್ಕೆ ಬಂದಿಡೆ: ಅರಸು ಕಾಲೋನಿ ಪ್ರದೇಶವು ಬಿಬಿಎಂಪಿ ವ್ಯಾಪ್ತಿಯಲ್ಲಿರುತ್ತದೆ. ಸದರಿ ಪ್ರದೇಶದ ಸಾರ್ವಜನಿಕ ಶೌಚಾಲಯಗಳನ್ನು ಬಿಬಿಎಂಪಿ ವತಿಯಿಂದ ನಿರ್ಮಿಸಿದ್ದು, ಬಿಬಿಎಂಪಿ ವತಿಯಿಂದಲೇ ನಿರ್ವಹಣೆ ಮಾಡಲಾಗಗುತ್ತಿದೆ. ಬಿಬಿಎಂಪಿ ವಾರ್ಡ್‌ ಸಂಖ್ಯೆ170ರ ಇಂದಿರಾಗಾಂದಿ ಕಾಲೋನಿ ಸದರಿ ಕೊಳಚೆ ಪ್ರದೇಶದಲ್ಲಿ ಮಂಡಳಿ ವತಿಯಿಂದ ನರ್ಮ್‌-ಬಿಎಸ್‌ಯುಪಿ(ಬಿಬಿಎಂಪಿ) ಹಂತ- ರಡಿಯಲ್ಲಿ 84 ನೆಲಮಹಡಿ ಮಾದರಿಯ ಮನೆಗಳನ್ನು ನಿರ್ಮಿಸಿದ್ದು, ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಮೆ (ಬ. ಸೋಮಣ್ಣ) ವಸತಿ ಸಜಿವರು ಕರ್ನಾಟಕ ಫಿಧಾಪಸಖೆ ಹುತ್ಯಡುರುತ್ದಾದ ಪನ್ನ ಸಂಖ್ಯೆ 2೫6ರ | ಸದಸ್ಯರ ತೆರು ಶ್ರೇ. ರಾಜೀವ್‌.ಪಿ (ಕುಡಜಿ) ವಿಷಯ ನಾಮಾನ ಪಡತಾ ಯೋಜನೆರರಡ ಹಿಂಹಣಿ ಸೌಲಭ್ಯ” ಉತ್ತಲಸೆಪೇಕಾದೆ ದಿನಾಂಕ 15.೦3.2೦೦೫ ಉತ್ತಲಹುವೆ ಸಜಿವರು ಪೆಂದಾಯ ಸೆಜಿವರು ಪಶ್ನೆ ಉತ್ತರ ಅ) ಸವೆದ 3 ವರ್ಷದೆಕಲ್ಲ ಕುಡಚಿ ಮತಕ್ಲೇತದ ವ್ಯಾಕ್ತಿಯಳ್ಣ ಹೈದೊಂಡ ಸಾಮಾಜನಪ ಭದ್ರತಾ ಯೋಜನೆಗಜಾವುವು; 9 ನಡತ ಪತ್ತ ಎಂಡೆ ನರ್ದೇಶನಾಲಯಣಂದ ಪಣೆದ 3 ವರ್ಷಗಲಟ್ಪ ಕೆಚಕ೦ಡ ಯೋಜನೆಗಟು ಅನುಷ್ಠಾನಿದಳ್ಲದೆ. TS ಸಂಖ್ಯೆ PE FE 3 ಇಂದವತಂ ಪತನ 3 ಸಂಧ್ಯಾ ಸುರಕ್ಷಾ ಯೋಜನೆ 5 [ಮೆಸಸ್ತಿನ ° 7 ಮೈತ್ರಿ ಸಾಲಭಾಡೆಯಂದ ಅತ್ಮಹತ್ಯೆ ಮಾಡಿಕೊಂಡ ಸೈತ ಪತ್ಣುಯಲದೆ ಪಲಷ್ನಲಸಿದ ವಿಧವಾವೇತನ ರಾಷ್ಟೀಯ ಈುಣುಂಐ ನೆರವು ಯೋಜನೆ 9 ಅಂತ್ಯ ಸಂಸ್ಹಾರ ಯೋಜನೆ [¢) ಇ) ಪತೆದ 3 ವರ್ಷಗಟ ಠ ಕ್ಷೇತ್ರದ ವ್ಯಾಪ್ರಿಯಣ್ಲ ಪಿಂಚಣಿ ಸೌಲಭ್ಯಗಳನ್ನು ಪಡೆದುನೊಂಡ ಫಲಾಸುಭವಿಗಆ ಸಂಖ್ಯೆ Ss ಪಟೆದ 3 ವರ್ಷರಚಣ್ರ ಕುಡಜಿ ಕ್ಷೇತ್ರದ ವ್ಯಾಹ್ತಿಯಣ್ಪ ಪಿಂಪಣಿ | ಸೌಲಭ್ಯಗಚನ್ನು ಪಡೆದುಕೊಂಡ ಫಲಾನುಭವಿರಜ ಾಮವಾರು | ಸಂಬಂಲಿಷಿದ ಅಧಿಕಾಲಗಟಚು ಪಯೋವ್ಯದ್ಧಲಿದೆ ಮೂಲ ದಾಖಲೆ ಒದಂಸುವ್ಲ ತೊಂದರೆ ನೀಡುತ್ತಿರುವುದು ಸರ್ಕಾರದ ರಮನಕ್ಷೆ ಐಂಐದೆಯೆ; ಬಂದಿದ್ದಲ್ಲ ಸರ್ಕಾರ ಕೈಗೊಂಡ ಕ್ರಮಗಳೇನು? ಎಷ್ಟು, (ಗಾಮವಾರು, ಫಲಾನುಭವಿವಾರು ಮಾಹಿತಿ | ್ರೂಹತಯನ್ನು ಸಿ.8 ಯಲ್ಲ ಲದತ್ತಿಸಿದೆ. ನೀಡುವುದು) ” ಇ) ಕೆಲವು ಪಿಂಚಣಿ ಸೌಲಭ್ಯಗಆನ್ನು ವಾ ಹಿಂಜಣಿ ಸೌಲಭ್ಯ ಪೆಡೆಯೆಲ ವೆಯೋವ್ಯ ೈದ್ಧರು ಹಛೇಂದಆರದೆ | ಸಂಭಪನೀಯ ಫಲಾನುಭವಿರಚನ್ನು ದುರುಸಿ ಪಿಂಚಣಿ ಸೌಲಪ್ಯ | | ಒದಣಸುವಳ್ಲ “ಮನೆ ಬಾಣಅದೆ ಮಾಸಾಶನ” ಅಭಯಾಸವನ್ನು | ಹಾಲನೆದೊಜನಿದೆ. ಇದಕ್ಲಾ “ನಮೋಡದಯ” ಮೊಬೈಲ್‌ ಅೃ್ಯಪ್‌ | ಸಿದ್ಧಪಡಿಸಿ ರಾಜ್ಯಾದ್ಯಂತ ಹಾರ್ಯಕ್ರಮ ಅನುಷ್ಠಾನದೊಜಸಿದೆ. ಅಲೆದಾಡುವುದನ್ನು ಹಾದೂ ದಾಖಲೆ ಒದಂಸುವಲ್ಲನ ತೊಂದದೆಗಚನ್ನು ನಿವಾಲಸುವ ಸಿಣ್ಣನಣ್ಲ ಇಲಾಖೆಯು ದೆತ್ಲಾಂಶದಲ್ಲನ ಮಾಹಿತಿ ಅಧಾಲಿಸಿ ಷ್ವಯಂ ಫ್ರೇಲತವಾಣ ಮೊತನ | ನಪ್ರೀೋದಯ ತಂತ್ರಾಂಪದ ಮೂಲಕ 6೦ ವರ್ಷ ಮೇಲ್ದಟ್ಟ ಸಂಖ್ಯೆ: DSSP/LAQ/12/2021 _ ಕರ್ನಾಟಕ ವಿಧಾನಸಬೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ | Sma ಮಾನ್ಯ ಸದಸ್ಯರ ಹೆಸರು ಶ್ರೀ ಉಮಾನಾಥ ಎ. ಕೋಟ್ಯಾನ್‌ (ಯೂಡಬಿದೆ) ಉತ್ತರಿಸಬೇಕಾದ ದಿನಾ೦ಕ | 15.03.2021 ಉತ್ತರಿಸುವ ಸಚಿವರು ಮಾನ್ಯ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು. ಫ್ರ. ಸಂ. ಪ್ರಶ್ನೆ ಉತ್ತರ ಅ) ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಹಿಂದುಳಿದ ವರ್ಗಗಳ ಮಲಟ್ರಿಕ್‌- ಪೂರ್ವ ಮತ್ತು ಮೆಟ್ರಿಕ್‌-ನಂತರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ದಕ್ಷಣ ಕನ್ನಡ ಜಿಲ್ಲೆಯಲ್ಲಿ 24 ಮೆಟ್ರಿಕ್‌-ಪೂರ್ವ ಹಾಗೂ 49 ಮೆಟ್ರಿಕ್‌-ನಂತರದ ಹೀಗೆ ಒಟ್ಟು 73 ವಿದ್ಯಾರ್ಥಿನಿಲಯಗಳು ಕಾರ್ಯನಿರ್ವಹಿಸುತ್ತಿದ್ದು, ವಸತಿನಿಲಯಗಳ ಸಂಖ್ಯೆ ಎಷ್ಟು: ಈ ವಸತಿನಿಲಯಗಳ ಬೇಡಿಕೆ ಎಷ್ಟು; (ವಿವರ ನೀಡುವುದು) ಕ್ರಮಬಾಗಿ 1155 ಮತ್ತು 5120 ವಿದ್ಯಾರ್ಥಿಗಳಿಗೆ ಮಂಜೂರಾತಿ ಸೌಲಭ್ಯವನ್ನು ಕಲ್ಬಿಸಲಾಗಿರುತ್ತದೆ. ವಿದ್ಯಾರ್ಥಿನಿಲಯವಪಾರು ಖಬಿವರಗಳನ್ನು ನೀಡಲಾಗಿದೆ. ಅನುಬಂಧದಲ್ಲಿ ಮೂಲ್ಮಿ/ಮೂಡಬಿದರೆ ವ್ಯಾಪ್ತಿಯಲ್ಲಿ ಹಿಂದುಳಿದ ವರ್ಗಗಳ ವಸತಿನಿಲಯವನ್ನು ಬೇಡಿಕೆ ಮೇರೆಗೆ ಪ್ರಾರಂಭಿಸುವ ಬಗ್ಗೆ ಸರ್ಕಾರ ತೆಗೆದುಕೊಂಡ ಕ್ರಮಗಳೇನು; ಫೇತ್ರ ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದರೆಯಲ್ಲಿ ಮೆಟ್ರಿಕ್‌-ನಂತರದ ಬಾಲಕರ ಮತ್ತು ಬಾಲಕಿಯರ ವಿದ್ಯಾರ್ಥಿನಿಲಯಗಳ ಮಂಜೂರಾತಿ ಬಗ್ಗೆ ಆರ್ಥಿಕ ಇಲಾಖೆಗೆ ಸಲ್ಲಿಸಲಾಗಿ ಆರ್ಥಿಕ ಇಲಾಖೆಯು ಅನುದಾನ ಲಭ್ಯವಿದ್ದಲ್ಲಿ ಮಾತ್ರ ಪ್ರಸ್ತಾವನೆ ಸಲ್ಲಿಸುವಂತೆ ಅಭಿಪ್ರಾಯಿಸಿದೆ. ಹೊಸ ವಿದ್ಯಾರ್ಥಿನಿಲಯಗಳ ಮಂಜೂರಾತಿಯು ರಾಜ್ಯದ ಒಟ್ಟ್ಕಾದೆ ಬೇಡಿಕೆ ಹಾಗೂ ಆಯವ್ಯಯದಲ್ಲಿ ಒದಗಿಸಲಾಗುವ ಅನುದಾನದ ಲಭ್ಯತೆಯನ್ನು ಆಧರಿಸಿರುತ್ತದೆ. ವಸತಿನಿಲಯ ವ್ಯವಸ್ಥೆಗಳು ಬೇಡಿಕೆ ಪ್ರಮಾಣದಲ್ಲಿರದಿರುವ ಕಾರಣ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಶೈಕ್ಷಣಿಕ ಸೌಲಭ್ಯವನ್ನು ಪಡೆಯಲು ಸಾಧ್ಯವಾಗದಿರುವುದನ್ನು ಗಮನಿಸಿ ಚಾಲನೆಯಲ್ಲಿರುವ ವಸತಿನಿಲಯಗಳ ಬೇಡಿಕೆಯನ್ನು ಈಡೇರಿಸಲು ಸರ್ಕಾರದ ಸಕಾಲಿಕ ಕ್ರಮಗಳೇನು? ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯಗಳನ್ನು ಗ್ರಾಮೀಣ ಭಾಗದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಶೈಕ್ಷಣಿಕ ಅನುಕೂಲಕ್ಕಾಗಿ ಸ್ಮಾಪಿಸಲಾಗಿರುತದೆ. ಸದರಿ ವಿದ್ಯಾರ್ಥಿನಿಲಯಗಳಲ್ಲಿ ಈ ವಿದ್ಯಾರ್ಥಿಗಳಿಗೆ ಅವರ ಶೈಕ್ಷಣಿಕ ಹಾಗೂ ಆರ್ಥಿಕ ಅರ್ಹತೆಯ ಆಧಾರದ ಮೇಲೆ ಪ್ರವೇಶಾವಕಾಶವನ್ನು ಕಲ್ಪಿಸಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಠಿಯಿಂದ ಹೆಚ್ಚಿನ ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಕಲ್ಪಿಸುವ ದೃಷ್ಟಿಯಿಂದ ಸರ್ಕಾರದ ಆದೇಶ. ಸಂಖ್ಯೆ ಹಿಂವಕ 352 ಬಿಎಂಎಸ್‌ 2019, ದಿನಾ೦ಕ 20.1.2020ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೆಟ್ರಿಕ್‌-ನಂತರದ ವಿದ್ಯಾರ್ಥಿನಿಲಯಗಳಲ್ಲಿ 150 ಸಂಖ್ಯಾಬಲವನ್ನು ಹೆಚ್ಚಿಸಲಾಗಿರುತ್ತದೆ. ಮುಂದುವರೆದು, ಮೆಟ್ರಿಕ್‌-ಸಂತರದ ವಿದ್ಯಾರ್ಥಿನಿಲಯಗಳಲ್ಲಿ ಪ್ರವೇಶ ದೊರಕದ ಅರ್ಹ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಅನುದಾನದ ಲಭ್ಯತೆಯನುಸಾರ ವಿದ್ಯಾಸಿರಿ ಯೋಜನೆಯಡಿ ಪ್ರತಿ ಮಾಹೆ ರೂ.1500/- ರಂತೆ ಗರಿಷ್ಠ 10 ತಿಂಗಳಿಗೆ ರೂ.15,000/-ಗಛ ವಿದ್ಯಾರ್ಥಿವೇತನ ನೀಡಲಾಗುತ್ತದೆ. ಸಂಖ್ಯೆ: ಹಿಂವಕ 184 ಬಿಂಎ೦ಎಸ್‌ 2021 (ಹಗೋಟಿ ಹಿಂದುಳಿದ ವರ್ಗ ಸ ಪೂಜಾರಿ) ಕಲ್ಯಾಣ ಇಲಾಖೆ ಕನಾಟಕ ವಿಧಾನಸಬೆ ಚುಕ್ನೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 2171 ಸದಸ್ಯರ ಹೆಸರು ಶ್ರೀ ಸತೀಶ್‌ ಎಲ್‌. ಜಾರಕಿಹೊಆ (ಯಮಕನಮರಡಿ) ಉತ್ತರಿಸುವ ದಿನಾಂಕ: 15.೦3.೭೦೦1 ಉತ್ತರಿಸುವ ಸಚಿವರು ಕಂದಾಯ ಸಚಿವರು ಪ್ರಶ್ನೆ ಪಕ್ಥರ ತಾಲಸ್ಞನನ ಹತ್ತರ ಗ್ರಾಮ ಫರಷಾಹ್ತಾ! ವ್ಯಾಪ್ತಿಯ ಆನಂದಪುರ ಗ್ರಾಮದ ಸರ್ವೆ ಸಂ.251/ಎ ರಲ್ಲನ 4-00 ಎಕರೆ ಭೂಮಿಯನ್ನು ಹಿಡಕಲ್‌ ಡ್ಯಾಮ್‌ ಹಿನ್ನೀರಿನ ನಿರಾಶ್ರಿತರ ಸ್ಕಶಾನಕ್ಸಾಗಿ ಕಾಯ್ದುರಿಸಿದ್ದು. ಕೆಲವರು ನಕಲ ದಾಬಲೆ ಸೃಷ್ಟಿಸಿ ಸದರಿ ಸ್ಯಶಾನ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೆ? [ | ಐಂದದ್ದರೆ ಸರ್ಕಾರ ತಣಡದುಪೂಂಡ ಕ್ರಮವೇನು? T L ಹುಕ್ಕೇರಿ ತಾಲ್ಲೂಕಿನ ಹತ್ತರಗಿ ಗ್ರಾಮ ಷೆಂಚಾಯ್ದ ವ್ಯಾಪ್ತಿಯ ಆನಂದಪುರ ಗ್ರಾಮದ ಸರ್ವೆ ನಂ.2೮1/ಎ ರಲ್ಲನ 4-೦೦ ಎಕರೆ ಜಮೀನಿಗೆ "ಸ್ಕಶಾನ ಜಮೀನು” ಎಂದು ದಾಖಅಸುವ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀ ರಾಮಲಅಂಗ ಶ್ರೀಕಾಂತ ಕುಂಬಾರ ವಣ್ಯೆರೆ ಜನರು ಮಾನ್ಯ ಪ್ರಧಾನ ದಿವಾಣಿ ನ್ಯಾಯಾಲಯ. ಸಂಕೇಶ್ವರದಲ್ಲ ಓ.ಎಸ್‌.ಸಂ.1ರ1/2೦1೨ನ್ನು ಈ ಸಂಬಂಧ ಮಾನ್ಯ ಸನಯಾಲಯದಲ್ಲ ಪ್ರಕರಣ ಇತ್ಯರ್ಥವಾದ ನಂತರ ಸೂಕ್ಷ ಕ್ರಮ ಜರುಗಿಸಲಾಗುವುದು. ಸಂಖ್ಯೆ: ಆರ್‌ಡಿ 1 ಎಲ್‌ಜಎಲ್‌ 2೦೦21 ಪ ದ I ತೆ ಕಹ ( .ಅಬೋಕ್‌) ಕಂದಾಯ ಸಚಿವರು ಚುಕ್ಕೆ ರಹಿತ ಪ್ರಶ್ನೆ ಸಂಖ್ಯೆ ಕರ್ನಾಟಕ ವಿಧಾನ ಸಭೆ FE) ಸದಸ್ಯರ ಹೆಸರು ಉತ್ತರಿಸುವ ದಿನಾಂಕಃ ಉತ್ತರಿಸುವ ಸಚಿವರು: 2182 ಶ್ರೀ ದಿನೇಶ್‌ ಗುಂಡೂರಾವ್‌ (ಗಾಂಧೀನಗರ, ಬೆಂಗಳೂರು) 15-03-2021 ಉಪ ಮುಖ್ಯಮಂತ್ರಿಗಳು, ಲೋಕೋಪಯೋಗಿ ಇಲಾಖೆ ಅ) 1ಚೆಂಗಳೊರಿನ'ಸುಗಮ ಸಂಚಾರ ತ್ನ ಪತ್ತರಗಘ ಹೊರ ವರ್ತುಲ ರಸ್ಥೆಗಳನ್ನು ನಿರ್ಮಾಣ ಮಾಡುವ ಬಗ್ಗೆ ಸರ್ಕಾರದ ಕ್ರಮವೇನು: ಇ) ಆ) ಸದರಿ ಕಾಮಗಾರಿಗಳನ್ನು ಕೈಗೊಳ್ಳಲು ಸರ್ಕಾರ ಬಿಡುಗಡೆ ಮಾಡಿರುವ ಅನುದಾನವೆಷ್ಟು; (ಕಳೆದ ಮೂರು ವರ್ಷಗಳ ವಿವರ ನೀಡುವುದು) I ಪೋಕೋಷೆಯೋಗಿ ` ಇಲಾಖೆಯಿಂದ `ಬೆಂಗಳೊರಿನೆ ಸುಗಮ ಸಂಚಾರಕ್ಕೆ ಅನುವಾಗುವಂತೆ ಹೊರ ವರ್ತುಲ ರಸ್ತೆಗಳನ್ನು ನಿರ್ಮಿಸುವ" ಯಾವುದೇ ಪ್ರಸ್ತಾವನೆಯ ಇರುವುದಿಲ್ಲ. ಆದರೆ ಬೆಂಗಳೂರು ನಗರದಲ್ಲಿಯ ಸಂಚಾರ ದಟ್ಟಣೆಯನ್ನು ತಗ್ಗಿಸುವ ಪ್ರಯುಕ್ತ ಈಗಾಗಲೇ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ 2005 ರಲ್ಲಿ ಬೆಂಗಳೂರು ಹೊರವರ್ತುಲ ರಸ್ತೆಯನ್ನು ನಿರ್ಮಾಣ ಮಾಡಲಾಗಿರುತ್ತದೆ. ದಿನಾಂಕಃ16.02.2016 ರಂದು ಸದರಿ ರಸ್ತೆಯನ್ನು ಮುಂದಿನ ನಿರ್ವಹಣೆ ಮತ್ತು ಅಭಿವೃದ್ಧಿಗಾಗಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ ಹಸ್ತಾಂತರಿಸಲಾಗಿರುತ್ತದೆ. ಮುಂದುವರೆದು, ಬೆಂಗಳೂರಿನ ಸುಗಮ ವಾಹನ ಸಂಚಾರಕ್ಕೆ ಅನುಕೂಲವಾಗುವಂತೆ ಪೆರಿಫೆರಲ್‌ ರಿಂಗ್‌ ರಸ್ತೆಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಪಿಪಿಪಿ ಮಾದರಿಯಲ್ಲಿ ಅನುಷ್ಠಾನಗೊಳಿಸಲು ಅನುಮೋದನೆ ನೀಡಲಾಗಿರುತದೆ. ವ — ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಕಳೆದ ಮೂರು ವರ್ಷಗಳಿಂದ ಸರ್ಕಾರದಿಂದ ಯಾವುದೇ ಅನುದಾನ ಬಿಡುಗಡೆಯಾಗಿರುವುದಿಲ್ಲ. ಎಷ್ಟು `ಕ.ಮೀ. ನಿರ್ಮಿಸಲು ಅಂದಾಜು ವೆಚ್ಚ ಸಿದ್ದಪಡಿಸಲಾಗಿದೆ? (ವಿವರಗಳನ್ನು ನೀಡುವುದು) ಉದ್ದದ ಕಗ ಬೆಂಗಳೊರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಬೆಂಗಳೂರು ನಗರದಲ್ಲಿಯ ಸಂಚಾರ ದಟ್ಟಣೆಯನ್ನು ತಗ್ಗಿಸುವ ಪ್ರಯುಕ್ತ 65.50 ಕಿ.ಮೀ. ಉದ್ದದ ಹಾಗೂ 100 ಮೀ. ಅಗಲಕ್ಕೆ ಫೆರಿಫೆರಲ್‌ ರಿಂಗ್‌ ರಸ್ತೆಯ ನಿರ್ಮಾಣ ಮಾಡಲು ಉದ್ದೇಶಿಸಲಾಗಿದ್ದು, ಭೂಸ್ಪಾಧೀನ ಒಳಗೊಂಡಂತೆ ರಸ್ತೆ ನಿರ್ಮಾಣಕ್ಕಾಗಿ ರೂ.21,091.00 ಕೋಟಿಗಳ ಮೆಚ್ಚ ತಗಲಬಹುದೆಂದು ಅಂದಾಜಿಸಲಾಗಿದೆ. ಲೋಇ 26 ಸಿಕ್ಕ್ಯೂಎನ್‌ 2021(ಇ) Ay (ಗೋವಿಂದ 'ಬ೮4ಕಾರಜೆಣಳ) ಉಪ ಮುಖ್ಯಮಂತ್ರಿಗಳು, ಲೋಕೋಪಯೋಗಿ ಇಲಾಖೆ ಕರ್ನಾಟಿಕ ವಿಧಾನ ಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 2184 ಮಾನ್ಯ ಸದಸ್ಯರ ಹೆಸರು ಶ್ರೀ ದೊಡ್ಡಗೌಡರ ಮಹಾಂತೇಶ ಬಸವಂತರಾಯ |ಈತ್ತೂರು) ಉತ್ತರಿಸಬೇಕಾದ ದಿನಾಂಕ 15.03.2021 ಉತ್ತರಿಸುವ ಸಚಿವರು ಮಾನ್ಯ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು. ಪ್ರ. ಪುಶ್ಲೆ ಉತ್ತರ ಸಂ. ಅ) | ಕಿತ್ತೂರು ವಿಧಾನಸಭಾ ಕ್ಲೇತದ ವ್ಯಾಪ್ತಿಯಲ್ಲಿ ವಿವಿಧ ಸಮುದಾಯಗಳ ಅಭಿವೃದ್ದಿ ಹೌದ, ಯೋಜನೆಯಡಿ ಸಮುದಾಯ ಭವನಗಳ ನಿರ್ಮಾಣದ ಪ್ರಸ್ತಾವನೆ ಸರ್ಕಾರದ ಮುಂದಿರುವುದು ನಿಜವೇ; ಆ) | ಹಾಗಿದ್ದಲ್ಲಿ, ಸದರಿ ಪ್ರಸ್ತಾವನೆ | ಕಿತ್ತೂರು ವಿಧಾನಸಭಾ ಕ್ಲೇತ್ರದ ವ್ಯಾಪ್ತಿಯ ವಿವಿಧ ಮಾನ್ಯ ಮುಖ್ಯಮಂತ್ರಿಗಳು ಸ್ಥಳಗಳಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಅಮುದಾನ ಮಂಜೂರು | ಸಹಾಯಧನ ಮಂಜೂರು ಮಾಡಲು ಮಾನ್ಯ ಶಾಸಕರು ಮಾಡಲು ಆದೇಶಿಸಿರುವುದು | ಕಿತ್ತೂರು ವಿಧಾನ ಸಭಾ ಕೇತು ಇವರು ಮಾನ್ಯ ನಿಜವೇ; ಮುಖ್ಯಮಂತಿಗಳಿಗೆ ಸಲ್ಲಿಸಿರುವ ಮನವಿ ಪತ್ರದ ಮೇಲೆ ಮಾನ್ಯ ಮುಖ್ಯಮಂತಿಗಳು “ಮಂಜೂರು ಮಾಡುವುದು" ಎಂದು ಷರಾ ನಮೂದಿಸಿರುತ್ತಾರೆ. ಇ) | ಆದೇಶವಾಗಿದ್ದರೂ ಇದುವರೆಗೆ | ಸದರಿ ಸಳಗಳಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಮಂಜೂರು ಸಹಾಯಧನ ಮಂಜೂರು ಮಾಡುವ ಬಗ್ಗೆ ಸರ್ಕಾರದ ಮಾಡದಿರಲು ಕಾರಣವೇನು; ಮಾರ್ಗಸೂಚಿಗಳನ್ನಯ ನಿಯಮಾನುಸಾರ ಪ್ರಸ್ತಾವನೆಗಳನ್ನು ಪಡೆದು ಸಲ್ಲಿಸುವಂತೆ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳಿಗೆ ಬನಾಂಕ: 08.02.2021 ರಂದು ಪತ್ರ ಬರೆಯಲಾಗಿರುತ್ತದೆ. ಸದರಿ ಸಂಸ್ಥೆಗಳ ವತಿಯಿಂದ ನಿಯಮಾನುಸಾರ ಪ್ರಸಾವನೆಗಳು ಸ್ನೀಕೃತವಾದ ನಂತರ, ಸರ್ಕಾರದ ಮಾರ್ಗಸೂಚಿಗಳನ್ನಯ ನಿಯಮಾನುಸಾರ ಪರಿಶೀಲಿಸಿ ಸದರಿ ಸಂಸ್ಥೆಗಳು ಅರ್ಹತೆ ಹೊಂದಿದಲ್ಲಿ ಸಹಾಯಧನ ಮಂಜೂರು ಮಾಡುವ ಬಗ್ಗೆ ಪರಿಶೀಲಿಸಲಾಗುವುದು. | ಈ) | 2021-22 ಸಾಲಿನಲ್ಲಿ | ಸಂಬಂಧಿಸಿದ ಸಂಸ್ಥೆಯವರು ನಿಯಮಾನುಸಾರ ಅನುದಾನ ಮಂಜೂರು | ಪುಸಾವನೆಯನು ಸಲ್ಲಿಸಿದ್ದಲ್ಲಿ, 2021-22 ಸಾಲಿನಲ್ಲಿ ಸದರಿ ಮಾಡಲು ಸರ್ಕಾರದ | ಯೋಜನೆಯಡಿ ಒದಗಿಸುವ ಅನುದಾನ ಹಾಗೂ ರಾಜ್ಯದ ಕ್ರಮವೇನು? ಒಟ್ಟಾರೆ ಬೇಡಿಕೆಯನ್ನಾಧರಸಿ, ಸದರಿ ಸ್ಥಳಗಳಲ್ಲಿ ಸಮುದಾಯ ಭವನಗಳ ವಿರ್ಮಾಣಕೆೆ ಸಹಾಯಧನ ಮಂಜೂರು ಮಾಡುವ ಬಗೆ, ಪರಿಶೀಲಿಸಲಾಗುವುದು. ಸಂಖ್ಯೆ:ಹಿ೦ವಕ !ಸೌಬಿಂಎಂ೦ಎಸ್‌ 2021 (ಣೋಟ ಶ್ರಿ ನ ಪೂಜಾರಿ) ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕರ್ನಾಟಿಕ ವಿಧಾನಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 2185 ಸದಸ್ಯರ ಹೆಸರು ಶ್ರೀ ದೊಡ್ಡಗೌಡರ ಮಹಾಂತೇಶ ಬಸವಂತರಾಯ (ಕಿತ್ತೂರು) ಉತ್ತರಿಸುವ ಸಚಿವರು ಕಂದಾಯ ಸಚಿವರು ಉತ್ತರಿಸುವ ದಿನಾಂಕ 15.03.2021 ಕ್ರ. ಪ್ರಶ್ನೆ |g ಉತ್ತರ ಸಂ (ಅ. | ಸರ್ಕಾರ ಇತ್ತೀಚಿಗೆ ರೈತರಿಗೆ ಹೌದು. ಅನುಕೂಲವಾಗುವ ದೃಷ್ಟಿಯಿಂದ ಪೌತಿ/ ವಾರಸಾ ಖಾತೆ ಆಂದೋಲನ ನಡೆಸಿರುವುದು ನಿಜವೇ; ke [ಹಾಗದನ್ಟ ಕಿತ್ತರು ವಿಧಾನಸಭಾ ಕ್ಷೇತ್ರದ | ಹೌದು. ವ್ಯಾಪ್ತಿಯಲ್ಲಿ ಬೈಲಹೊಂಗಲ ಮತ್ತು ಕಿತ್ತೂರು ತಾಲ್ಲೂಕಿನ ತಾಲ್ಲೂಕಾ ಆಡಳಿತ ಕುರಿತು ರೈತರಿಗೆ ಮಾಹಿತಿ ನೀಡಿದೆಯೆ; ಇ. [ನೀಡಿದ್ದಲ್ಲಿ ಕಳೆದ ಮೂರು ವರ್ಷಗಳಿಂದ | ಪೌತಿ ಖಾತೆ ಆಂದೋಲನವು ಸರ್ಕಾರದ ಇಲ್ಲಿಯವರೆಗೆ ಈ ಅಂದೋಲನದ ಸುತ್ತೋಲೆ ಸಂಖ್ಯೆಸ೦ಇ 33 ಟಿಆರ್‌ಎಂ ಅಡಿಯಲ್ಲಿ ಎಷ್ಟು ಪೌತಿ/ವಾರಸಾ 2019(ಇ) ದಿನಾ೦ಕ:17.10.2020ರಲ್ಲಿ ನೀಡಿರುವ ಖಾತೆಗಳನ್ನು ಮಾಡಲಾಗಿದೆ (ವಿವರ ಮಾರ್ಗಸೂಚಿಗಳನ್ವಯ | ನೀಡುವುದು ಪ್ರಾರಂಭಿಸಲಾಗಿದ್ದು, ಜನವರಿ ಮೊದಲ ಈ. | ಇಲ್ಲದಿದಲ್ಲಿ, ಕಾರಣ ನೀಡುವುದು; ವಾರದಲ್ಲಿ ಭೂಮಿ ತಂತ್ರಾಂಶದಲ್ಲಿ ಅಳವಡಿಸಲಾಗಿದ್ದು ದಾಖಲೆಗಳನ್ನು | ಸಂಗ್ರಹಿಸುವ ಕಾರ್ಯ ಪ್ರಗತಿಯಲ್ಲಿರುತ್ತದೆ. ಉ. | ರೈತರಿಗೆ ತಿಳಿಸದೇ ಸರ್ಕಾರದ ಆದೇಶ ಸರ್ಕಾರದ ಆದೇಶ ಪಾಲಿಸದೇ ಪಾಲಿಸದೇ ಕರ್ತವ್ಯಲೋಪವೆಸಗಿದ ಕರ್ತವ್ಯಲೋಪವೆಸಗಿದಲ್ಲಿ ಸದರಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಅಧಿಕಾರಿಗಳ ವಿರುದ್ಧ ನಿಯಮಾನುಸಾರ ಕ್ರಮಕೈೆಗೊಳ್ಳಲಾಗುವುದೇ; ಈ ಕುರಿತು ಕ್ರಮ ಜರುಗಿಸಲಾಗುವುದು. | ಸರ್ಕಾರದ ಕ್ರಮವೇನು? ಸಂಖ್ಯೆಸ೦ಇ 55 ಟಔಿಆರ್‌ಎಂ 2021 ps ps AE ಕಂದಾಯ ಸಜಿ ವರು ಕರ್ನಾಟಕ ವಿಧಾನಸಭೆ 15ನೇ ವಿಧಾನಸಭೆ 9ನೇ ಅಧಿವೇಶನ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ. ಮಾನ್ಯ ಸದಸ್ಯ ಸ್ಮರ ಹೆಸರು ಉತ್ತರಿಸುವ KM ಉತ್ತರಿಸುವ ಸಚಿವರು 2203 ಶ್ರೀ. ಶ್ರೀನಿವಾಸ್‌ ಎಂ. (ಮಂಡ್ಯ) 15-03-2021 ಮಾನ್ಯ ಉಪ ಮುಖ್ಯಮಂತ್ರಿಗಳು, ಲೋಕೋಪಯೋಗಿ ಇಲಾಖೆ ಪಶ್ನೆ ಉತ್ತರ ] ಸೇತನಗರು ಕುಸಿದಿದ್ದು, ನಸಂಪರ್ಕಕ್ಕೆ ಮತ್ತು ವಾಹನ ವಸ್ತು ll ತೊಂದರೆ ಯಾಗುತ್ತಿರುವುದು ಸರ್ಕಾರದ ನಮಕ ಬಂದಿದೆಯೇ; ರಾಜ್ಯದಲ್ಲಿ ಹ್‌ ಹಾನಿಯಿಂದಾಗಿ ಸರ್ಕಾರದ ಗಮಕಕ್ಕೆ ಬಂದಿದೆ 3 ರ್ಷಗಳಲ್ಲಿ brenda ಕ್ಷೇತ್ರದಲ್ಲಿ ಎಷ್ಟು ಸೇತುವೆ ಕಾಮಗಾರಿಗಳು ಮಂಜೂರಾಗಿದೆ (ಸಂಪೂರ್ಣ ಮಾಹಿತಿ ನೀಡುವುದು) ಮಂಡ ವ 3 ವರ್ಷಗಳಕ್ಸ`ಮಂಡ್ಕ ನಧನ ಸ್ಥತದ್ಸ್‌ ವಾ] ಹಾನಿಯಿಂದ ಹಾಳಾದ ಮಂಡ್ಯ ತಾ: ಬಿ.ಎನ್‌. ರಸ ಸೆಯಿಂದ ಎಂ.ಕೆ.ರಸ್ತೆ ಸೇರುವ ಜಿಲ್ಲಾ ಮುಖ್ಯ ರಸ್ತೆಯ ಸರಪಳಿ 10.85 ಕಿಮೀ "ನಲ್ಲಿ (ಕರ್ಲಹಳ್ಳ) ಸೇತುವೆ ನಿರ್ಮಾಣ ಕಾಮಗಾರಿಯು ರೂ.100.00 ಲಕ್ಷಗಳ ಅಂದಾಜು ಮೊತ್ತಕ್ಕೆ ಮಂಜೂರಾಗಿದ್ದು, ಪ್ರಸ್ತುತ ಸೇತುವೆಯ ತಳಪಾಯದ ಕಾಮಗಾರಿ ಪ್ರ ಪ್ರಗತಿಯಲ್ಲಿರುತ್ತದೆ. ಕ.ಆರ್‌.ಡಿ.ಸಿ.ಎಲ್‌ ವತಿಯಿಂದ | ಸೇತುವೆಗಳ ಮಂಜೂರಾತಿಗಾಗಿ ಈಗಾಗಲೇ ಅನೇಕ ಬಾರಿ ಪ್ರಸ್ತಾವನೆ ಸಲ್ಲಿಸಿದ್ದರೂ ಯಾವುದೇ ಸೇತುವೆ ಕಾಮಗಾರಿಗಳನ್ನು ಮಂಜೂರು ಮಾಡದಿರಲು ರಟ; ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ ಷಾನ ಸಲ್ಲಿಸಿರುವ ಒಟ್ಟು 504 ಸೇತುವೆಗಳ ಪಟ್ಟಿಯ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಯು ಪರಿಶೀಲಿಸಿ, ಹಿಂಬರಹ ಸಂಖ್ಯೆ: FD 208 FC-2/2020, ದಿನಾಂಕ: 11-09-2020 ರಲ್ಲಿ ಈ ಕೆಳಗಿನಂತೆ ತಿಳಿಸಿರುತ್ತದೆ. “The outstanding commitments of KRDCL are already being very high. Hence, Administrative Department is advised not to take up any new works till the previous works are completed and closed financially” ಆದ ಕಾರಣ, ಮಂಜೂರು ಮಾಡಿರುವುದಿಲ್ಲ. TS te ಪ್ರಸ್ತಾವನೆಗೆ ಯಾವಾಗ 'ಅನಾವಾನದ ಲಭ್ಯತೆಗನುಗುಣವಾಗಿ ಅಧ್ಯತ`'ಮೇಕಗ ವ್‌ | ಕೈಗೊಳ್ಳಲಾಗುವುದು. ಸಂಖ್ಯೆ. ಲೋಇ £-91 ಇಎಪಿ 2021 ಸೋಪದ ಎಂಸಿ ಮಾನ್ಯ.೫4 ಮುಖ್ಯಮಂತ್ರಿಗಳು, ಲೋಕೋಪಯೋಗಿ ಇಲಾಖೆ ಕರ್ನಾಟಕ ವಿಧಾನಸಭೆ |ಅ: ನಂತರ ಪೌತಿ/ವಾರಸಾ ಮಾಲೀಕತ್ವವನ್ನು ಅವರ ಉತ್ತರಾಧಿಕಾರಿಗಳಿಗೆ ಬದಲಾವಣೆ ಮಾಡಿ ಪೌತಿ ಖಾತೆ ಮಾಡುವ ಪ್ರಕರಣಗಳು ಹೆಚ್ಚಾಗಿ ಬಾಕಿ ಇದ್ದು, ಈ ಸಂಬಂಧ ಪೌತಿ ಮಾಡುವ ಪ್ರಕರಣಗಳು ಹೆಚ್ಚಾಗಿ ಬಾಕಿ ಇದ್ದು ಈ ಸಂಬಂಧ ಪೌತಿ ಖಾತೆ ಆಂದೋಲನ ನಡೆಸಲು ದಿನಾಂಕ:17.10.2020ರಂದು ಸುತ್ತೋಲೆ ಹೊರಡಿಸಿ ಇಂತಹ ಪ್ರಕರಣಗಳನ್ನು ಗುರುತಿಸಿ ಕೂಡಲೇ ಇತ್ಯರ್ಥಪಡಿಸಲು ಮಾರ್ಗಸೂಚಿಗಳನ್ನು ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 2204 ಸದಸ್ಯರ ಹೆಸರು ಶ್ರೀ ಶ್ರೀನಿವಾಸ್‌ ಎಂ. (ಮಂಡ್ಯ) ಉತ್ತರಿಸುವ ಸಚಿವರು ಕೆಂದಾಯ ಸಚಿವರು ಉತ್ತರಿಸುವ ದಿನಾಂಕ 15.03.2021 ha | ಪ್ರಶ್ನೆ ಉತ್ತರ ಕುಷಿ ಜಮೀನುಗಳ ಮಾಲೀಕರು ಮರಣ ಹೊಂದಿದ ಸರ್ಕಾರದ ಸುತ್ತೋಲೆ ಸಂಖ್ಯೆ: ಕಂಇ 33 ಟಿಆರ್‌ಎಂ 2019) ದಿನಾಂಕ:17.10.2020ರಲ್ಲಿ ಪೌತಿ/ವಾರಸಾ ಖಾತೆ ಆಂದೋಲನ ನಡೆಸುವ ಬಗ್ಗೆ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ಅದರಂತೆ ರಾಜ್ಯಾದ್ಯಂತ ಪೌತಿ ಆಂದೋಲನವು ದಿನಾ೦ಕ:28.10.2020ರಿಂದ ಪ್ರಾರಂಭವಾಗಿರುತ್ತದೆ. ಹೊರಡಿಸಿದ್ದು, ಈವರೆಗೂ ಪೌತಿ ಆಂದೋಲನ ಪ್ರಾರಂಭವಾಗದಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ ಆ. | ಬಂದಿದ್ದಲ್ಲಿ, ಪೌತಿ ಆಂದೋಲನವನ್ನು ಯಾವಾಗ | ಪ್ರಾರಂಭಿಸಲಾಗುವುದು; ಇ. |ಗ್ರಾಮೀಣ ಭಾಗದ ರೈತರು ' ದಾಖಲೆ| ಇಂತಹ ಪ್ರಕರಣಗಳು ಕಂಡುಬಂದಿರುವುದಿಲ್ಲ. ದಸ್ತಾವೇಜುಗಳನ್ನು ಹೊಂದಿಸಲು ಸರ್ಕಾರಿ ಕಛೇರಿಗಳಿಗೆ ಅಲೆದಾಡುತ್ತಿದ್ದು, ಕೆಡ್ನಾಯ ಮರಣ | ಆದಾಗ್ಯೂ ಸರ್ಕಾರದಿಂದ ಹೊರಡಿಸಲಾಗಿರುವ ಪ್ರಮಾಣ ಪತ್ರ, ವಂಶವೃಕ್ಷಗಳಿಲ್ಲದೇ ಇರುವುದರಿಂದ | ಸುತ್ತ್ರೋಲೆಯನ್ನಯ ವಂಶವೃಕ್ಷ ಲಭ್ಯವಿಲ್ಲದಿದ್ದಾಗ ಸಂಕಷ್ಟದಲ್ಲಿರುವುದು ಸರ್ಕಾರದ ಗಮನಕ್ಕೆ | ಅರ್ಜಿದಾರರು ಕುಟುಂಬದ ಮಾಹಿತಿಯನ್ನು ನೋಟರಿ ಬಂದಿದೆಯೇ ಮಾಡಿಸಿ ಅಟಲ್‌ ಜನಸ್ನೇಹಿ ಕೇಂದ್ರದಲ್ಲಿ ಈ. | ಹಾಗಾದಲ್ಲಿ, ಈ ಕುರಿತು ಪೌತಿ ಆಂದೋಲನ | ನೋಂದಾಯಿಸಲಾದ ವಂಶವೃಕ್ಷದ ಮೇರೆಗೆ ಮಾರ್ಗಸೂಚಿಗಳನ್ವಯ ಸಡಿಲಿಕೆ ಕಲ್ಪಿಸಿಕೊಡುವ | ಪೌತಿ/ವಾರಸಾ ವಿವರ ದಾಖಲಿಸಲು ಅವಕಾಶ ಸಂಬಂಧ ಸರ್ಕಾರ ಯಾವಾಗ ಕ್ರಮ | ಕೆಲ್ಪಿಸಲಾಗಿದೆ. ಕೈಗೊಳ್ಳಲಾಗುವುದು ? ಮರಣವಾಗಿ ಒಂದು ವರ್ಷ ಮೀರಿದ್ದರೂ, ಮರಣ ನೋಂದಣಿಯಾಗಿರದಿದ್ದಲ್ಲಿ, ಸಂಬಂಧಪಟ್ಟ ಜೆ.ಎಂ.ಎಫ್‌.ಸಿ ನ್ಯಾಯಾಲಯದಿಂದ ಆದೇಶ ಪಡೆದು, ತಹಶೀಲ್ಲ್ಮಾರ್‌ ರವರ ಕಚೇರಿಯಲ್ಲಿ ಮರಣ ಪತ್ರವನ್ನು ಪಡೆದು ನಂತರ ಪೌತಿ ಖಾತೆ ಮಾಡಿಸಿಕೊಳ್ಳಲು ಅರ್ಜಿ ದಾಖಲಿಸಬಹುದಾಗಿದೆ ' ಅಥವಾ ಆಧಾರ್‌ ಮತ್ತು ಪಡಿತರಚೀಟಿ ದಾಖಲೆಗಳನ್ನು ಪರಿಶೀಲಿಸಿಕೊಂ೦ಡು ಗ್ರಾಮಲೆಕ್ಕಿಗರು ಮತ್ತು ರಾಜಸ್ಥ ವನಿರೀಕ್ಮಕರು ಸ್ನಳ ತನಿಖೆ/ಮಹಜರ್‌ ಮಾಡಿ ಮೃತ ಖಾತೆದಾರರು ಮರಣ ಹೊಂದಿರುವ ಬಗ್ಗೆ ಸಂಬಂಧಪಟ್ಟ ವಾರಸುದಾರರಿಂದ ಅಫಿಡವಿಟ್‌ ಅನ್ನು ಪಡೆದು, ಅವರುಗಳ ಪಡಿತರ ಚೀಟಿ ಮತ್ತು ಆಧಾರ್‌ ದಾಖಲೆಯೊಂದಿಗೆ ಪೌತಿ ಖಾತೆ ಮಾಡಿಸಿಕೊಳ್ಳಲು ಅರ್ಜಿ ದಾಖಲಿಸಲು ಅವಕಾಶ ಕಲ್ಪಿಸಲಾಗಿರುತ್ತದೆ. ಸಂ ಖ್ಯಸ೦ಜ 54 ಟಿಆರ್‌ಎಂ 2021 Ng RU ಶೂ ಕ೦ದಾಯ ಸಚಿವರು ಕರ್ನಾಟಿಕ ವಿಧಾನ ಸಬೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ | 2211 ಮಾನ್ಯ ಸದಸ್ಯರ ಹೆಸರು ಶ್ರೀ ಭೀಮಾ ಸಾಯ್ಕ್‌ ಎಸ್‌. (ಹಗರಿಬೊಮ್ಮನಹಳ್ಳಿ) ಉತ್ತರಿಸಬೇಕಾದ ದಿನಾಂಕ 15.03.2021 ಉತ್ತರಿಸುವ ಸಚಿವರು | ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು ಪ್ರ. ಪ್ರಶ್ನೆ ಉತ್ತರ ಸಂ ಅ) | ಹಗರಿಬೊಮ್ಮನಹಳ್ಳಿ ವಿಧಾನಸಭಾ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಕ್ಷೇತ್ರದ ತಂಬ್ರಹಳಿ ಗ್ರಾಮದಲ್ಲಿ | ವಿಧಾನಸಭಾ ಕ್ಲೇತ್ರದಲ್ಲಿ 7 ವಸತಿ ಶಾಲೆಗಳು ಕಾರ್ಯ ಹಿಂದುಳಿದ ವರ್ಗಗಳ ಕಲ್ಯಾಣ | ನಿರ್ವಹಿಸುತ್ತಿವೆ. ವಿವರ ಈ ಕೆಳಕಂಡಂತಿದೆ. ಇಲಾಖೆಯಿಂದ ಹೊಸದಾಗಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾರಂಭ|| $ | ಾನೆಯ ಜಿಸರು ಇಸ ಹಾ ಮಾಡುವ ಪ್ರಸಾವನೆ ಸರ್ಕಾರದ _| ಮುಂದಿದೆಯೇ 1 ಮೊದೇ.ಶಾ ವಲ್ಲಬಾಯರ ಪ.ಜಾ ಹಗರಿಬೊಮ್ಮನಹಳ್ಳಿ 2 ಮೊಡದೇ.ಶಾ ತಿಮ್ಮಲಾಪುರ ಪ.ಜಾ ಹೊಸಪೇಟಿ 3 ಮೊದೇ.ಶಾ ಕಂದಗಲ್ಬು ಪ.ಜಾ ಕೂಡ್ಲಿಗಿ 4] 8ರಾಚೆವಶಾ ವರಲಹಳ್ಳಿ ಪಜಾ [ಹಗರಬೊಮ್ಮನಹ್ಳಿ | 5” ಮೊಡೇ.ಲಾ ಅಂಬಳಿ ಹಿ.ವರ್ಗ ಗ 6 ಮೊದೇ.ಖಾ ಹಂಪಸಾಗರ ಪ.ಜಾ ಹಗರಿಬೊಮ್ಮನಹಳ್ಳಿ 7 1] ಮೊಡೇಶಾ ತಂಬ್ರಹಳ್ಳಿ ಪವರ್ಗ | ಹಗರಿಬೊಮ್ಮನಣಳ್ಳಿ 7] ಹಗರಿಬೊಮ್ಮನಹಳ್ಳಿ ವಿಧಾನಸಭಾ ಕೇತ ತಂಬ್ರಹಳ್ಳಿ ಗ್ರಾಮದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಹೊಸದಾಗಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾರಂಭ ಮಾಡುವ ಪ್ರಸ್ತಾವನೆಯು ಸರ್ಕಾರದ ಪರಿಶೀಲನೆಯಲ್ಲಿ ಇರುವುದಿಲ್ಲ. ಆ) | ಇದ್ದಲ್ಲಿ, ಪ್ರಕ್ರಿಯೆ ಯಾವ ಹಂತದಲ್ಲಿದೆ? ಉದೃವಿಸುವುದಿಲ್ಲ ಸಂಖ್ಯೆ:ಹಿಂವಕ 179 ಬಿಎಂಎಸ್‌ 2021 (ಕೋಟ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕರ್ನಾಟಕ ವಿಧಾನ ಸಭೆ ಹುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ ಸದಸ್ಯರ ಹೆಸರು ಉತ್ತರಿಸುವ ದಿನಾಂಕ ಉತ್ತರಿಸುವ ಸಚವರು 221೦ ಪ್ರೀ. ಭೀಮಾ ನಾಯ್ದ ಎಸ್‌. 15/03/2೦21 ಸಮಾಜ ಕಲ್ಯಾಣ ಸಚಿವರು ಕ್ರಸಂ ಪಶ್ನೆ ಉತ್ತರ | ಅ) |ಹಗರಿ ಬೋೊಮ್ಮನಹಳ್ವ ವಿಧಾನಸಭಾ ಬಳ್ಳಾರಿ ಜಲ್ಲೆಯ ಹೆಗರಿಚಬೊಮ್ಮನಹಳ್ವ ವಿಧಾನಸಭಾ | ಕ್ಷೇತ್ರದ ತಂಬ್ರಹಳ್ಳಯಲ್ಲ ಪರಿಶಿಷ್ಠ | ಕ್ಷೇತ್ರದ ತಂಲ್ರಹಳ್ಳಯಲ್ಲ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಠ ಪಂಗಡ ಮೆಟ್ರಕ್‌ ಪಂಗಡ ಮೆಟ್ರಕ್‌ ನಂತರ ಬಾಲಕರ ವಿದ್ಯಾರ್ಥಿನಿಲಯ ನಂತರ ಬಾಲಕರ ವಿದ್ಯಾರ್ಥಿ ನಿಲಯ ಪ್ರಾರಂಭಸುವ ಕುರಿತು ಪ್ರಸ್ತಾವನೆ ಪ್ರೀಕೃತವಾಗಿರುವುದಿಲ್ಲ. ಪ್ರಾರಂಭಸುವ ಪ್ರಸ್ತಾವನೆ ಸರ್ಕಾರದ ಮುಂದಿಡೆಯಿ; ಆ) |ಇದ್ದಲ್ಲ. ಯಾವಾಗ ಪ್ರಾರಂಭಸಲಾಗುವುದು? ಅನ್ಹಯುಸುವುದಿಲ್ಲ. ಸಕಇ 105 ಪಕವಿ ೨೦೦೨1 [Ge ಸಮಾಜ ಕಲ್ಯಾಣ ಸಚಿವರು. ಕರ್ನಾಟಿಕ ವಿಧಾನ ಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ ಸದಸ್ಯರ ಹೆಸರು ಉತ್ತರಿಸುವ ಸಚಿವರು ಉತ್ತರಿಸುವ ದಿನಾಂಕ : 2218 : ಶ್ರೀ ರಾಜೀಗೌಢ ಟಿ.ಡಿ. (ಶೃಂಗೇರಿ) : ಕಂದಾಯ ಸಚಿವರು 15.03.2021 kkk kkk ಕ್ರ ಸಂ ಪ್ರಶ್ನೆ ಉತ್ತರ | ಅ) | ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ, ಎನ್‌.ಆರ್‌.ಪುರ ಮತ್ತು ಕೊಪ್ಪ ತಾಲ್ಲುಕುಗಳ ಮಿನಿ ವಿಧಾನಸೌಧಗಳ ಕಾಮಗಾರಿ ಅಪೂರ್ಣಗೊಂಡಿರುವುದು ಹಾಗೂ 3ನೇ ಮಹಡಿಗೆ ಮೇಲ್ಮಾವಣೆ ಇಲ್ಲದಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಬಂದಿದ್ದಲ್ಲಿ, ಯಾವ ಕಾಲಮಿತಿಯೊಳಗೆ 3 ಮಿನಿ ವಿಧಾನಸೌಧಗಳ | ಕಾಮಗಾರಿಯನ್ನು ಪೂರ್ಣಗೊಳಿಸಲಾಗುತ್ತದೆ; ಆ) -ಜಲ್ಲು- ಶೃಂಗೇರಿ ತಾಲ್ಲೂಕು ಮಿವಿ ವಿಧಾನಸೌಧ ಕಟ್ಟಡವನ್ನು ನಿರ್ಮಿಸಲಾಗಿದ್ದು, ಕಛೇರಿಗಳು ಕಾರ್ಯನಿರ್ವಹಿಸುತ್ತಿವೆ. ಕೊಪ್ಪ ಮಿನಿ ವಿಧಾನಸೌಧ ಕಟ್ಟಡವನ್ನು ರೂ.462.00 ಲಕ್ಷಗಳಲ್ಲಿ ನಿರ್ಮಿಸಲಾಗಿದ್ದು, ಉಳಿಕೆ ಕಾಮಗಾರಿಯನ್ನು ನಿರ್ವಹಿಸಲು ರೂ.250.00 ಲಕ್ಷಗಳ ರೇಖಾ ಅಂದಾಜು ಪ್ರಸ್ತಾವನೆ ಸ್ವೀಕೃತಬಾಗಿದ್ದ ಆಡಳಿತಾತತ ಅನುಮೋದನೆ ನೀಡುವ ಬಗ್ಗೆ ಪರಿಶೀಲನೆಯಲ್ಲಿದೆ. ಎನ್‌.ಆರ್‌.ಪುರ ಮಿನಿ ವಿಧಾನಸೌಧ ಕಟ್ಟಡವನ್ನು ರೂ.250.00 ಲಕ್ಷಗಳಲ್ಲಿ ನಿರ್ಮಿಸಲಾಗಿದ್ದ, ಉಳಿಕೆ ಕಾಮಗಾರಿಯನ್ನು ನಿರ್ವಹಿಸಲು ಪ್ರಸ್ತಾವನೆ ಸ್ಮೀಕೃತವಾದಲ್ಲಿ, ವಿಯಮಾನುಸಾರ ಪರಿಶೀಲಿಸಿ ಕ್ರಮವಹಿಸಲಾಗುವುದು. ಇ) | ಇದುವರೆವಿಗೂ 3 ಮಿನಿ ವಿಧಾನಸೌಧಗಳ ಕಾಮಗಾರಿಗೆ ಎಷ್ಟು ಅಮುದಾನ ಒದಗಿಸಲಾಗಿದೆ; ಉಳಿಕೆ ಕಾಮಗಾರಿ ಪೂರ್ಣಗೊಳಿಸಲು ಎಷ್ಟು ಅನುದಾನ ಅಗತ್ಯವಿದೆ? (ವಿವರ ನೀಡುವುದು) ಕಂಇ 39 ಡಬ್ಬ್ಯ್ಯೂಬಿಆರ್‌ 2021 ಶೃಂಗೇರಿ ಮಿನಿ ವಿಧಾನಸೌದ ಕಟ್ಟಡವನ್ನು ರೂ.23.80 | ಲಕ್ಷಗಳ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಕೊಪ್ಪ ಮಿನಿ ವಿಧಾನಸೌದ ಕಟ್ಟಡ ನಿರ್ಮಾಣಕ್ಕಾಗಿ ರೂ.462.00 ಲಕ್ಷಗಳ ಅನುದಾನ ಒದಗಿಸಲಾಗಿದೆ. ಉಳಿಕೆ | ಕಾಮಗಾರಿಯನ್ನು ನಿರ್ವಹಿಸಲು ರೂ.5000 ಲಕ್ಷಗಳ ಪ್ರಸ್ತಾವನೆಗೆ ಆಡಳಿತಾತಕ ಅನುಮೋದನೆ ನೀಡುವ ಬಗ್ಗೆ ಪರಿಶೀಲನೆಯಲ್ಲಿದೆ. ಎನ್‌.ಆರ್‌.ಪುರ ಮಿನಿ ವಿಧಾನಸೌಧ ಕಟ್ಟಿಡ ಕಾಮಗಾರಿಗೆ ರೂ.250.00 ಲಕ್ಷಗಳನ್ನು ಒದಗಿಸಲಾಗಿದೆ. ಉಳಿಕೆ ಕಾಮಗಾರಿಯನ್ನು ನಿರ್ವಹಿಸಲು ಪ್ರಸ್ತಾವನೆ ಸ್ನೀಕೃತವಾದಲ್ಲಿ ನಿಯಮಾನುಸಾರ ಪರಿಶೀಲಿಸಿ ಕ್ರಮವಹಿಸಲಾಗುವುದು. — A KS Ko) ಸಾನಿಕ್‌ (ಆರ್‌. ಅಶೋಕ) ಕಂದಾಯ ಸಜಿವರು. ಕರ್ನಾಟಿಕ ವಿಧಾನ ಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯ : 2219 ಸದಸ್ಯರ ಹೆಸರು : ಶ್ರೀ ರಾಜೀಗೌಡ.ಟಿ.ಡಿ.(ಶೃಂಗೇರಿ) ಉತ್ತರಿಸುವ ದಿನಾಂಕ : 15.03.2021 ಉತರಿಸುವ ಸಚಿವರು : ಕಂದಾಯ ಸಚಿವರು ಕ್ರಮ fo. ಪ್ರಶ್ನೆ ಉತ್ತರ ಅ ೫ಮಗಳೂರು ಇಲ್ಲ ಸೂಪ ತಾಲೂಸು, | ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲ್ಲೂಕು, ಅಮ್ಮಡಿ ಗ್ರಾಮದ ರಾಷ್ಟೀಯ ಹೆದ್ದಾರಿ! ಅಮಡಿ ಗ್ರಾಮದ ಸರ್ವೆ ನಂಬರ್‌ 2 ರಲ್ಲಿ ಪಕ್ಕದಲ್ಲಿ ಸುಮಾರು 25 ಎಕರೆ ಸರ್ಕಾರಿ ರಾಷ್ಟೀಯ ಹೆದ್ಮಾರಿಯು ಹಾದು ಭೂಮಿಯನ್ನು ಒತ್ತುವರಿ | ಹೋಗುತ್ತಿದ್ದು, ಸದರಿ ಸರ್ಮೆ ಮಾಡಿಕೊಂಡಿರುವುದು ಸರ್ಕಾರದ ಗಮನಕ್ಕೆ ನಂಬರುಗಳಲ್ಲಿನ ಜಮೀನು ಖಾಸಗಿ ಬಂದಿದೆಯೆಳ; ಹಿಡುವಳಿ ಜಮೀನಾಗಿದ್ದ, ಯಾವುದೇ ಸರ್ಕಾರಿ ಜಮೀನು ಇಲ್ಲದಿರುವುದರಿಂದ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡಿರುವ ಪ್ರಶ್ನೆ L | ಉದ್ಮವಿಸುವುದಿಲ್ಲ- ಆ | ಬಂದಿದ್ದಲ್ಲಿ ಸರ್ಕಾರ ಯಾವ ಕುಮ ಕೈಗೊಂಡಿದೆ, ಒತ್ತುವರಿಯನ್ನು ಯಾವ ಅನ್ನಯಿಸುವುದಿಲ್ಲ ಕಾಲಮಿತಿಯೊಳಗೆ ತೆರವುಗೊಳಿಸಲಾಗುತ್ತದೆ; | ಸದರಿ ಸರ್ಕಾರಿ ಭೂಮಿಯನ್ನು ಯಾವ ಪ | | ಉದ್ದೇಶಕ್ಕೆ ಕಾಯ್ಕಿರಿಸಲಾಗಿದ? | ಅನ್ನಯಿಸುವುದಿಲ್ಲ. ತಡತ ಸಂಜ್ಯ:ಕಲಇ 6 ಎಲ್‌ಜಯು 2021) ಹ್‌ ೦ ಲ್‌ j © ದಡ ಕಂದಾಯ ಸಚಿವರು. ಕರ್ನಾಟಕ ವಿಧಾನ ಸಭೆ EN WN ರಿಸುವದನಾಂಕ ಮಾನ್ಯ ಸದಸ್ಯರ ಹೆಸರು ಶ್ರೀ ವೆಂಕಟರೆಡ್ಡಿ ಮುದಾಳ್‌ (ಯಾದಗಿರಿ) ಉತ್ತರಿಸುವ ಸಚಿವರು ಕಂದಾಯ ಸಜಿವರು ಫಾದರ್‌ ಮತಸ್‌ತ್ರದನ್ನ ನೂತನ ವಡಗೇರ ತಾಲ್ಲೂಕು ಕೇಂದ್ರದಲ್ಲಿ ಉಪ ನೋಂದಣಾಧಿಕಾರಿಗಳ ಕಾರ್ಯಾಲಯ ಅತಿ ಅವಶ್ಯಕವಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ: ಬಂದಿದಲ್ಲಿ ಉಪ ಉಪ ನೋಂದಣಿ ಕಛೇರಿಯನ್ನು ಪ್ರಾರಂಭಿಸಲು ನೋಂದಣಾಧಿಕಾರಿಗಳ ಪರಿಶೀಲಿಸಲಾಗುತ್ತಿದೆ. ಕಾರ್ಯಾಲಯ ಪ್ರಾರಂಭಕ್ಕೆ ಸರ್ಕಾರ ಕೈಗೊಂಡಿರುವ ಕ್ರಮಗಳೇನು? ಸಂಖ್ಯೆ: ಕಂಇ! 25/ಎಂಎನ್‌ಎಸ್‌ಐ/12021 4 A ೌ pe ಸೆ ಕಂದಾಯ ಸಚಿವರು ಕರ್ನಾಟಿಕ ವಿಧಾನ ಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : ಸದಸ್ಯರ ಹೆಸರು 2 ಉತ್ತರಿಸಬೇಕಾದ ದಿನಾಂಕ ಉತ್ತರಿಸುವ ಸಚಿ:ವರು 2228 ಶ್ರೀ ವೆಂಕಟರೆಡ್ಡಿ ಮುದ್ದಾಳ್‌ 15-03-2021 ಮಾನ್ಯ ಕಂದಾಯ ಸಚಿವರು ಪ್ರಶ್ನೆ ಉತ್ತರ (ಅ) 2019-20 (ಅ) 2020-21ನೇ ಸಾಲಿನ ಪ್ರವಾಹದಿಂದ ಮುಳುಗಡೆಯಾದ ರೈತರಿಗೆ ಹಾಗೂ 07/04/2020ರ೦ದು ಅಕಾಲಿಕ ಮಳೆಯಿಂದ ಬೆಳೆಗಳಿಗೆ ಹಾನಿಯಾಗಿದ್ದು ಪ್ರತಿಶತ ಶೇಕಡ 60 ರಷ್ಟು ಜನರಿಗೆ ಹಣ ಬಿಡುಗಡೆ ಮಾಡಲಾಗಿದ್ದು, ಇನ್ನುಳಿದ ಪ್ರತಿಶತ 40 ರಷ್ಟು ಜನರಿಗೆ ಹಣ ಜಮಾ ಮಾಡದಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಮತ್ತು ಕೇಂದ್ರ ಸರ್ಕಾರದ SDRF/NDRF | ಮಾರ್ಗಸೂಚಿಗಳನ್ವಯ ನೆರೆಹಾವಳಿಯಿಂದ ಶೇ.33 ಕ್ಕಿಂತ ಹೆಚ್ಚಿನ ಬೆಳೆ ಹಾವಿಗೆ ತುತ್ಪಾದ ಕೃಷಿಕರಿಗೆ ಗರಿಷ್ಠ 2 ಹೆಕ್ಟೇರ್‌ ಗಳಿಗೆ ಸೀಮಿತಗೊಳಿಸಿ ಇನ್‌ಪುಟ್‌ ಸಬ್ರಿ ಡಿಯನ್ನು ನೀಡಲಾಗುತ್ತ ದೆ. 2019-20ನೇ ಸಾಲಿನ ಅತಿವೃಷ್ಠಿ/ ಪ್ರವಾಹದಿಂದ ಬೆಳೆಹಾನಿಯಾಗಿರುವ 6,71,314 ಅರ್ಹ ರೈತರಿಗೆ ರೂ.1232.20 ಕೋಟಿ ಇನ್‌ಪುಟ್‌ ಸಬ್ಬಿಡಿಯನ್ನು ಪರಿಹಾರ ತಂತ್ರಾಂಶದ ಮೂಲಕ ನೇರವಾಗಿ ರೈತರ ಬ್ಯಾಂಕ್‌ ಖಾತೆಗೆ ಜಮೆ ಮಾಡಲಾಗಿದೆ. 2020-21ನೇ ಸಾಲಿನ ಅತಿವೃಷ್ಟಿ/ ಪ್ರವಾಹದಿಂದಾದ ಚೆಳೆಹಾನಿಗೆ ಸಂಬಂಧಿಸಿದಂತೆ ಈವರೆಗೆ 11,28,300 ಅರ್ಹ ರೈತರಿಗೆ ರೂ.862.55 ಕೋಟಿ ಇನ್‌ಪುಟ್‌ ಸಬ್ಬಿಡಿಯನ್ನು ಪರಿಹಾರ ತಂತ್ರಾಂಶದ ಮೂಲಕ ನೇರವಾಗಿ ರೈತರ ಬ್ಯಾಂಕ್‌ ಖಾತೆಗೆ ಜಮೆ ಮಾಡಲಾಗಿದೆ. ಬಂದಿದಲ್ಲಿ, ಬಾಕಿ ಉಳಿದ ರೈತರಿಗೆ | ಹಣ ಜಮಾ ಮಾಡಲು ಸರ್ಕಾರ ಕೇಂದ್ರ ಸರ್ಕಾರದ SDRFINDRF ಮಾರ್ಗಸೂಚಿಗಳನ್ವಯ ಬೆಳೆಹಾನಿಯ ಇನ್‌ಪುಟ್‌ ಕೈಗೊಂಡ ಕ್ರಮಗಳೇನು? ಸಬ್ಬಿಡಿ ಪಡೆಯಲು ಅರ್ಹ ರಿರುವ/ ದಾಖಲೆಗಳು ಹೊಂದಾಣಿಕೆಯಾಗಿರುವ ಎಲ್ಲಾ ಸಂತ್ರಸ್ಥ ರೈತರನ್ನು ಪರಿಗಣಿಸಲಾಗಿದೆ. ಕಂಇ 103 ಟಎನ್‌ಆರ್‌ 2021 | WE ಘ್‌ (ಆರ್‌. ಅಶೊಕ) ಕಂದಾಯ ಸಜಿ ವರು ಕರ್ನಾಟಕ ವಿಧಾನ ಸ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ ಸದಸ್ಯರ ಹೆಸರು ಉತ್ತರಿಸುವ ದಿನಾಂಕ ಉತ್ತರಿಸುವ ಸಚಿವರು 2225 : ಶ್ರೀರಪುಪತಿ ಭಟ್‌.ಕೆ (ಉಡುಪಿ) 15.03.2021 : ಕಂದಾಯ ಸಚಿವರು ಕ್ರಮ ನಾ ಪ್ರಶ್ನೆ ಉತ್ತರ ಜಮೀನುಗಳನ್ನು ಅರಣ್ಯ ಇಲಾಖೆ ಡೀಮ್ತ್‌ ಫಾರೆಸ್ಟ್‌ ಎಂದು ಗುರುತಿಸಿರುವ ಪ್ರದೇಶಗಳನ್ನು ವಿರಹಿತ ಮಾಡುವಲ್ಲಿ | ಕಂದಾಯ ಇಲಾಖೆಯ ನಿಲುವೇನು; | L — - y ಅ | ಅರಣ್ಯ ಸ್ವರೂಪ ಇಲದೇ ಇರುವ 1 ಈ ವಿಷಯವು ಮಾವ್ಯ ನ್ಯಾಯಾಲಯದಲ್ಲಿ ಬಾಕಿ ಇದ್ದು, ಮಾನ್ಯ ಸರ್ವೋಚ್ಛ ನ್ಯಾಯಾಲಯವು ನೀಡುವ ಆದೇಶದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಸರ್ವೋಚ್ಚ ಆ | ಅರಣ್ಯ ಸ್ಪರೂಪ ಇಲ್ಲದೇ ಇರುವ ಎಷ್ಟು ಎಕರೆ ಪ್ರದೇಶವನ್ನು ಡೀಮ್ತ್‌ ಫಾರೆಸ್ಟ್‌ ಎಂದು ಗುರುತಿಸಲಾಗಿದೆ, ಇದರಲ್ಲಿ ಕಂದಾಯ ಇಲಾಖೆಯ ವ್ಯಾಪ್ತಿಯ ಎಷ್ಟು ಪ್ರದೇಶಗಳನ್ನು ಸೇರಿಸಲಾಗಿದೆ (ಉಡುಪಿ ಜಿಲ್ಲೆಯ \ ಸಂಪೂರ್ಣ ವಿವರಗಳನ್ನು ನೀಡುವುದು); ಅರಣ್ಯ ಸ್ವರೂಪ ಇಲ್ಲದ ಪ್ರದೇಶ, ಸರ್ವೆ ನಂಬರ್‌ ಪುನರಾವರ್ತನೆಯಾದ ಪ್ರದೇಶ 200 ಹೆಕ್ಟೇರ್‌ ಒಳಗಿನ ಪ್ರದೇಶ, ಮೀಸಲು ಅರಣ್ಯ ಇರುವ ಪುನರಾವರ್ತನೆಯಾದ ಪ್ರದೇಶ, ಸರಕಾರಿ ಭೂಮಿ ಲಭ್ಯವಿಲ್ಲದ ಪ್ರದೇಶ, ಶಾಲಾ ನೆಡುತೋಪು ಪ್ರದೇಶ ಮತ್ತು ರಸ್ತೆ ಬದಿ ತೋಪುಗಳುಳ 8628637 ಎಕರೆ (4918.20 ಹೆಕ್ಟೇರ್‌ ಪುದೇಶಗಳನ್ನು ಡೀಮ್ತ್‌ ಫಾರೆಸ್ಟ ಪಟ್ಟಿಯಲ್ಲಿ ಸೇರಿಸಲಾಗಿದ್ದು, ರಾಜ್ಯ ಸರಕಾರದ ಆದೇಶ ಸಂಖ್ಯೆ:ಎಫ್‌.ಇ.ಇ/185/ಎಫ್‌. ಎ.ಎಫ್‌/2011, ದಿನಾ೦ಕ:15.05.2014 ರಲ್ಲಿ ತಿಳಿಸಿದ ಮಾನದಂಡದಂತೆ ಸೆದರಿ ಪ್ರದೇಶಗಳನ್ನು ಡೀಮ್ಡ್‌ ಫಾರೆಸ್ಟ್‌ ಪಟ್ಟಿಯಿಂದ ವಿರಹಿತಗೊಳಿಸಲು ಉಡುಪಿ ಜಿಲ್ಲಾ ಡೀಮ್ಮ್ತ ಫಾರೆಸ್ಪ ಪರಿಶೀಲನಾ ಸಮಿತಿಯಿಂದ ದಿನಾಂಕ: 26.11.2015 ರಂದು ವರದಿ ಸಲ್ಲಿಸಲಾಗಿರುತದೆ. ಮೀಸಲು ಅರಣ್ಯ ಪುನರಾವರ್ತನೆ ಯಾದ ಪ್ರದೇಶ ಹೊರತು ಪಡಿಸಿ ಉಳಿದ ಎಲ್ಲಾ ಪ್ರದೇಶಗಳು ಕಂದಾಯ ಇಲಾಖೆ ಪಹಣಿಯಲ್ಲಿ ಸರಕಾರ ಎಂದು ನಮೂದಾಗಿರುವ ಪ್ರದೇಶ ಗಳಾಗಿರುತ್ತದೆ. ಇ) ಇಲಾಖೆಗಳು ಜಂಟಿ ಸರ್ವೆ ನಡೆಸಿ ವಿರಹಿತ ಮಾಡುವಲ್ಲಿ ಸರ್ಕಾರ | | ಕೈಗೊಂಡ ಕ್ರಮಗಳೇನು? ಈ ಬಗ್ಗೆ ಅರಣ್ಯ ಮತ್ತು ಪರಿಸರ | ಬ್ರಗ್ಗ ಅರಣ್ಯ ಮತ್ತು ಪರಿಸರ ಇಲಾಖೆಗಳು ಜಂಟಿ ಸರ್ವೆ ನಡೆಸಿರುವುದಿಲ್ಲುವೆಂದು ಅರಣ್ಯ ಇಲಾಖೆಯು ತಿಳಿಸಿರುತ್ತದೆ. J (ಕಡತ ಸ೦ಖ್ಯೆ:ಕ೦'ಇ 34 ಎಲ್‌'ಜಿಎ 2021) ಬಾಷ್‌ ಸಹ ಮ್‌ (ಆರ್‌.ಅಶೋಕ) ಕಂದಾಯ ಸಜಿವರು. ಕರ್ನಾಟಕ ವಿಧಾಸಸಟೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 2೦೦೭೨ ಸದಸ್ಯರ ಹೆಸರು ಶ್ರೀ ಗೂಜಹಟ್ಟ ಡಿ.ಶೇಖರ್‌ (ಹೊಸದುರ್ಗ) ಉತ್ತರಿಸುವ ದಿನಾಂಕ: 15.03.2೦21 ಉತ್ತರಿಸುವ ಸಚಿವರು ಕಂದಾಯ ಸಜಿವರು [ my; ಕ್ರ.ಸಂ ಪ್ರಶ್ನೆ ಉತ್ತರ ಅ) ಹೊಸದುರ್ಗ ಪರಸ ವ್ಯಾಪ್ತಿಯ'``ಸರ್ಕಾಕ ಜಮೀನಿನಲ್ಪ ಅನಧಿಕೃತವಾಗಿ ಕಟ್ಟರುವ ಬಡವರ ವಾಸದ ಮನೆಗಳ ಸಕ್ರಮೀಕರಣಕ್ಷೆ ಕಳೆದ ಮೂರು ವರ್ಷಗಳಂದ ಎಷ್ಟು 'ಅರ್ಜಗಳು ಬಂದಿರುತ್ತವೆ; ೨4ಸಿಸಿ ಮತ್ತು ೨೩ಸಿ ಅಕ್ರಮ- ಸಕ್ರಮಕ್ಕೆ ಪುರಸಭೆ ವ್ಯಾಪ್ತಿಯಲ್ಲ ಎಷ್ಟು ಕಿ.ಮೀ ಸಕ್ರಮಗೊಳಸಬಹುದಾಗಿದೆ) L ಹೊಸದುರ್ಗ ಪರಸಪೆ ವ್ಯಾಪ್ತಿಯ ಸರ್ಕಾರಿ ಜಮೀನಿನಣ್ರ ಅನಧಿಕೃತವಾಗಿ ಕಟ್ಟರುವ ಬಡವರ ವಾಸದ ಮನೆಗಳ ಸಕ್ರಮೀಕರಣ ಕೋರಿ" ೨4ಸಿಸಿ ರಡಿ 133 ಅಜರ್ಜಗಳು ಮತ್ತು ೨4ಸಿ ರಡಿ ಆ4ರ ಅರ್ಜಗಳು ಸ್ಟೀಕೃತಗೊಂಡಿರುತ್ತದೆ. 94ಸಿಸಿ ಮತ್ತು ೨4ಸಿ ರಡಿ ಪುರಸಭೆ ಪರಿಮಿತಿ ದೂರದಿಂದ 8 ಕಿ.ಮೀ. ಹೊರಗಿನ ವ್ಯಾಪ್ತಿಯಲ್ಲಿ ಸಕ್ರಮಗೊಆಸಬಹುದಾಗಿದೆ. ಸಂಖ್ಯೆ; ಆರ್‌ಡಿ ೭2೦ ಎಲ್‌ಜಸಿ 2೦೦1 = - ತೆ 4 ಅಶೋಕ್‌) ಕಂದಾಯ ಸಚಿವರು ಕರ್ನಾಟಕ ವಿಧಾನಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : ದಸ್ಕರ ಹೆಸರು ಉತ್ತರಿಸುವ ದಿನಾಂಕ 2230 ಶ್ರೀ ಗೂಳಿಹಟ್ಟಿ ಡಿ. ಶೇಖರ್‌ (ಹೊಸದುರ್ಗ) 15.03.2021 ನಂಬರ್‌ 86,87 ಮತ್ತು 87ರಲ್ಲಿನ ಡೀಮ್ಡ್‌ ಅರಣ್ಯ ಪ್ರದೇಶದ ಜಾಗವನ್ನು ವಾಪ ಪಸ್ಸು ಪಡೆದು 24 ಎಕರೆ ಅರಣ್ಯ ಪ್ರದೇಶವನ್ನು ವಸತಿ ಇಲಾಖೆಗೆ ಯಾವಾಗ ಮೆಂಜೂರು ಮಾಡಲಾಗುವುದು; ಪ್ರಸ್ತುತ ಈ ಪ್ರಿಯೆ ಯಾವ ಹಂತದಲ್ಲಿದೆ; ಯಾವ ಕಾಲಮಿತಿಯಲ್ಲಿ | ಮಾಡಲಾಗುವುದು? ಉತ್ತರಿಸುವ ಸಚಿವರು ಕಂದಾಯ ಸಚಿವರು 3 ಪ್ರಶ್ನೆ ಉತ್ತರ ಸಂ ಅ) ರಾಜ್ಯದಲ್ಲಿ ಅರೆಣ್ಯ ನಪಾಪ್‌'ನಾಡರುವ`ಡೀಮ್ಟ್‌|] ಈ ವಿಷಯವು ಮಾನ್ಯ ಸರ್ವೋಚ್ಛ ನ್ಯಾಯಾಲ ಯದಲ್ಲಿ ಫಾರೆಸ್ಟ್‌ ಅಡಿಯಲ್ಲಿನ ಕಂದಾಯ ಜಾಗವನ್ನು ಬಾಕಿ ಇದ್ದು, ಮಾನ್ಯ ಸರ್ವೋಚ್ಛ ನ್ಯಾಯಾಲಯವು ನೀಡುವ ಕಂದಾಯ ಇಲಾಖೆಗೆ ಹಿಂಪಡೆಯುವ ಪ್ರಕಿಯೆ ಆದೇಶದಂತೆ ಮುಂದಿನ ಕಮಕ್ಕಿಗೊಳ್ಳಲಾಗುವುದು. ಯಾವ ಹಂತದಲ್ಲಿದೆ; ಈ ಹೊಸದುರ್ಗ ತಾಲ್ಲೂಕು ಗೊರವಿನೆಕಲ್ಲು ಸರ್ವೆ ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ'`ಡೀಮ್ಡ್‌ ಫಾರೆಸ್ಟ್‌ ಎಂದು ಗುರುತಿಸಿರುವ “ಠಿ.ಸ.ನಂ. 86ರಲ್ಲಿ 24- 15 ಎಕರೆ/ಗುಂಟೆ ಜಮೀನು ಪಹಣಿಯಲ್ಲಿ ಅರಣ್ಯ "ಇಲಾಖೆಗೆ ವರ್ಗಾವಣೆ ಮಾಡಿದೆ ಎಂದು ನಮೂದಾಗಿರುವುದರಿಂದ ಅರಣ್ಯ ಸಂರಕ್ಷಣಾ ಕಾಯ್ದೆ-1980ರಡಿ ಅರಣ್ಯ ಉದ್ದೇಶಕ್ಕಾಗಿ PS, ಪದದ ಪರಿಭಾಷೆಯ ವ್ಯಾಪ್ತಿಯಲ್ಲಿ “ರುವುದರಿಂದ ಸದರಿ ಜಮೀನನ್ನು ವಸತಿ ಇಲಾಖೆಗೆ” ಮಂಜೂರು ಮಾಡಲು ಬರುವುದಿಲ್ಲ. ಸಂಖ್ಯೆ: ಆರ್‌ಡಿ 54 ಎಲ್‌ಜಿಕ್ಕೂ 2021 ಕರ್ನಾಟಕ ವಿಧಾನ ಸಭೆ ಮಾನ್ಯ ಸದಸ್ಯರ ಹೆಸರು -[ಶ್ರೀ ಗೂಳಿಹಟ್ಟಿ ಡಿ.ಶೇಖರ್‌ (ಹೊಸದಯರ್ಗ) ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ |:| 2231 ಉತ್ತರಿಸಬೇಕಾದ ದಿನಾಂಕ : | 15.03.2021 ಉತ್ತರಿಸಬೇಕಾದ ಸಚಿವರು :| ಪಸತಿ ಸಚಿವರು ಕ್ರ. ಸಂ. ಪ್ರಶ್ನೆ ಉತ್ತರ (ಅ) | ರಾಜ್ಯದಲ್ಲಿ ಕಳೆದ 3 2017-18ನೇ ಸಾಲಿನಿಂದ 2020-21 ನೇ ಸಾಲಿನವರೆಗೆ ವರ್ಷಗಳಿಂದ ಇಲ್ಲಿಯವರೆಗೆ | ಬಸವ ವಸತಿ ಯೋಜನೆಯಡಿ 333662 ಮನೆಗಳನ್ನು ಬಸವ ವಸತಿ ಯೋಜನೆಯಡಿ | ಮಂಜೂರು ಮಾಡಿ ಕಾಮಗಾರಿ ಆದೇಶ ನೀಡಲಾಗಿದ್ದು,ಸದರಿ ಸರ್ಕಾರ ಎಷ್ಟು ಮನೆಗಳಿಗೆ | ಮನೆಗಳ ಪೈಕಿ 163279 ಮನೆಗಳು ಪೂರ್ಣಗೊಂಡಿವೆ. ಮಂಜೂರಾತಿ ಕೇತ್ರವಾರು ವಿಪರವನ್ನು ಅನುಬಂಧ-1 ರಲ್ಲಿ | ನೀಡಲಾಗಿರುತ್ತದೆ ; ಇದಕೆ | ಒದಗಿಸಲಾಗಿದೆ. | ವಿನಿಯೋಗಿಸಿದ ಅನುದಾನ ಎಷ್ಟು; ಎಷ್ಟು ಮನೆಗಳನ್ನು 2017-18 ನೇ ಸಾಲಿನಿಂದ 2020-21 ನೇ ಸಾಲಿನವರಗೆ ಬಸವ ವಸತಿ ಯೋಜನೆಯಡಿ ಮಂಜೂರಾದ ಮನೆಗಳಿಗೆ ಪೂರ್ಣಗೊಳಿಸಲಾಗಿದೆ ; (ಜೇತ್ರವಾರು ಮಾಹಿತಿ | ರೂ.2304.85 ಕೋಟಿಗಳನ್ನು ಬಿಡುಗಡೆ ಮಾಡಲಾಗಿದ್ದು, ನೀಡುವುದು) ಕ್ಲೇತ್ರವಾರು ವಿವರವನ್ನು ಅನುಬಂಧ-೭2 ರಲ್ಲಿ ಒದಗಿಸಲಾಗಿದೆ. (ಆ) | ಹೊಸದುರ್ಗ ತಾಲ್ಲೂಕಿಗೆ 3 ಹೊಸದುರ್ಗ ತಾಲ್ಲೂಕಿಗೆ 2017-18 ನೇ ಸಾಲಿನಿಂದ ವರ್ಷಗಳಿಂದ ಇಲ್ಲಿಯವರೆಗೆ | 2020-21 ನೇ ಸಾಲಿನವರೆಗೆ 2152 ಮನೆಗಳನ್ನು ಮಂಜೂರು ಎಷ್ಟು ಮನೆಗಳನ್ನು ಮಂಜೂರು | ಮಾಡಿ ಕಾಮಗಾರಿ ಆದೇಶ ನೀಡಲಾಗಿರುತ್ತದೆ. ಮಾಡಲಾಗಿದೆ; ಇದಕೆ ಒಟ್ಟು ಎಷ್ಟು ಹಣ ಹೊಸದುರ್ಗ ತಾಲೂಫಿಗೆ 2017-18 ನೇ ಸಾಲಿನಿಂದ ಉಪಯೋಗಿಸಲಾಗಿದೆ; ಎಷ್ಟು |2020-21 ಸೇ ಸಾಲಿನವರೆಗೆ ಬಸವ ವಸತಿ ಯೋಜನೆಯಡಿ ಬಾಕಿ ಇದೆ; ಮಂಜೂರಾದ ಮನೆಗಳಿಗೆ ರೂ.2397 ಕೋಟಿಗಳನ್ನು ಬಿಡುಗಡೆ ಮಾಡಲಾಗಿದೆ. , (ಇ) | ಹೊಸದುರ್ಗ ತಾಲ್ಲೂಕಿನಲ್ಲಿ ಹೊಸದುರ್ಗ ತಾಲ್ಲೂಕಿಗೆ ಕಳೆದ 3 ವರ್ಷಗಳಿಂದ ಐಷ್ಟು ಅಲೆಮಾರಿ | ಅಂದರೆ 2017-18 ನೇ ಸಾಲಿನಲ್ಲಿ ಹಿಂದುಳಿದ ವರ್ಗಗಳ ಜನಾಂಗದವರಿಗೆ ಮನೆಗಳನ್ನು | ಕಲ್ಯಾಣ ಇಲಾಖೆಯಿಂದ ಅಲೆಮಾರಿ ಜನಾಂಗದ 6 ಮ KN Rl ಫಲಾನುಭವಿಗಳ ಪಟ್ಟಿಯನ್ನು ನಿಗಮಕ್ಕೆ ಸಲಿಸಿದ್ದು ಅನುದಾನವೆಷ್ಟು ಅದರಂತೆ ಅನ್‌ ಲೈನ್‌ ನಲ್ಲಿ ಗುರಿ ವಿಗಧಿಪಡಿಸಲಾಗಿರುತ್ತದೆ. ಆನ್‌ ಲೈನ್‌ ನಲ್ಲಿ ಫಲಾನುಭವಿಗಳ ಮಾಹಿತಿಯನ್ನು ಅಳವಡಿಸುವ ಪ್ರಕ್ರಿಯೆಯು ಪ್ರಗತಿಯಲ್ಲಿರುತ್ತದೆ. ಮುಂದುವರೆದು, ಜಿಲ್ಲಾ ಅಧಿಕಾರಿಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರು 1308 ವಸತಿ ರಹಿತ ಅಲೆಮಾರಿ ಜನಾಂಗದವರಿಗೆ ವಸತಿ ಕಲ್ಪಿಸುವ ಪ್ರಸ್ತಾವನೆಯನ್ನು ಸಲ್ಲಿಸಿದ್ದು, ಸರ್ಕಾರದ ಪರಿಶೀಲಸೆಯಲ್ಲಿರುತ್ತದೆ. ಸಂಖ್ಯ :ವಇ 118 ಹೆಚ್‌ಎಎಂ 2021 \ ಹಯ (ವಿ. ಸೋಮಣ್ಣ) ವಸತಿ ಸಚಿವರು ಕರ್ನಾಟಿಕ ವಿಧಾನ ಸಭೆ ಚುಕ್ಕೆ ಗುರುತಿಲ್ಲದ ಪುಶ್ನೆ ಸ೦ಖ್ಯೆ 2237 ಮಾನ್ಯ ಸದಸ್ಯರ ಹೆಸರು ಶ್ರೀ. ಶಿವಾನಂದ ಎಸ್‌. ಪಾಟೇಲ್‌ (ಬಸವನ ಬಾಗೇವಾಡಿ) Il ತನವ sm. — ಉತ್ತರಿಸಬೇಕಾದ ದಿನಾಂಕ [15.03.2021 ಉತ್ತರಿಸುವ ಸಚಿವರು | ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು ಫ್ರ. ಪ್ರಶ್ನೆ ಉತ್ತರ ಸಂ | ಅ) | ಮನಗೂಳಿ ಹಿಂದುಳಿದ ವರ್ಗಗಳ ಮನಗೂಳಿ ಹಿಂದುಳಿದ ವರ್ಗಗಳ ಮೆಟ್ರಿಕ್‌ ಮೆಟ್ರಿಕ್‌ ನಂತರದ ಬಾಲಕಿಯರ | ನಂತರದ ಬಾಲಕಿಯರ ವಸತಿ ನಿಲಯ ಕಟ್ಟಡ ವಸತಿ ನಿಲಯ ಕಟ್ಟಡ ನಿರ್ಮಿಸಲು | ನಿರ್ಮಿಸಲು ರೂ.326.32 ಲಕ್ಷಗಳ ಅನುದಾನವನ್ನು ಎಷ್ಟು ಅನುದಾನ ಮಂಜೂರು | 2017-18 ನೇ ಸಾಲಿನಲ್ಲಿ ಮಂಜೂರು ಮಾಡಲಾಗಿದೆ. ಮಾಡಲಾಗಿದೆ; ಈ ಅನುದಾನವನ್ನು ಯಾವ ವರ್ಷ ಮಂಜೂರು ಮಾಡಲಾಗಿದೆ; ಆ) |ಕಟ್ಟಿಡ ವನಿರ್ನಿಸಲು ವಿಳಂಬವಾಗು 2017-18ನೇ ಸಾಲಿನಲ್ಲಿ ವಿಶೇಷ ಅಭಿವೃದ್ದಿ ತ್ಲಿರುವುದಕ್ಕೆ ಕಾರಣಗಳೇನು; ಯೋಜನೆಯಡಿಯಲ್ಲಿ ಬಸವನಬಾಗೇವಾಡಿ ತಾಲ್ಲೂಕು ಬಸವನಬಾಗೇವಾಡಿ ಟೌನ್‌ಗೆ ಈ ವಿದ್ಯಾರ್ಥಿನಿಲಯ ಕಟ್ಟಡವು ಮಂಜೂರಾಗಿದ್ದು, ನಿವೇಶನದ ಸಮಸ್ಯೆಯಿಂದ ಈ ವಿದ್ಯಾರ್ಥಿನಿಲಯ ಕಟ್ಟಡದ ಬದಲಾಗಿ ಇದೇ ತಾಲ್ಲೂಕಿನ ಮೆಟ್ರಿಕ್‌ ನಂತರ ಬಾಲಕಿಯರ ವಿದ್ಯಾರ್ಥಿನಿಲಯ ಮನಗೂಳಿ ಈ ಕಟ್ಟಿಡವನ್ನು ನಿರ್ಮಿಸಲು ಬದಲಾವಣೆ ಆದೇಶ ಹೊರಡಿಸಲಾಗಿದೆ. ಮನಗೂಳಿ ಗ್ರಾಮದ 6 ಎಕರೆ 28 ಗುಂಟೆಯ ಉನ್ನತ ಶಿಕಣ ಇಲಾಖೆ ಪ್ರಥಮ ದರ್ಜೆ ಕಾಲೇಜಿನ 20 ಗುಂಟೆ ಜಮೀನನ್ನು ಉನ್ನತ ಶಿಕ್ಷಣ ಇಲಾಖೆಯಿಂದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಹಸ್ತಾಂತರಿಸಿಕೊಂಡು ನಿರ್ಮಾಣ ಅಏಜಿನ್ನಿಯಾದ ಕರ್ನಾಟಿಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘಕ್ಕೆ ಹಸ್ತಾಂತರಿಸುವಲ್ಲಿ ವಿಳಂಬವಾಗಿರುತ್ತದೆ ಇ) | ಕಟ್ಟಿಡ ನಿರ್ಮಿಸಲು ಸರ್ಕಾರ ಕೈಗೊಂಡ ಪ್ರಸ್ತುತ, ಕರ್ನಾಟಿಕ ವಸತಿ ಶಿಕ್ಷಣ ಸಂಸ್ಥೆಗಳ ಕ್ರಮಗಳೇನು; ಯಾವ ನಿರ್ದಿಷ್ಟ ಕಾಲಮಿತಿಯೊಳಗೆ ಕಟ್ಟಿಡ ನಿರ್ಮಿಸುವ ಸಂಘವು ಸಲ್ಲಿಸಿರುವ ರೂ.470.00 ಲಕ್ಷಗಳ ಪರಿಷ್ಕೃತ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡಿ, ಕಾಮಗಾರಿ ಪ್ರಾರಂಭಿಸಲಾಗುವುದು? ವಿದ್ಯಾರ್ಥಿನಿಲಯದ ನಿರ್ಮಾಣ ಕಾರ್ಯವನ್ನು | ಶೀಘ್ರದಲ್ಲೇ ಪ್ರಾರಂಭಿಸಲಾಗುವುದು. ಸಂಖ್ಯೆ: ಹಿಂವಕ 193 ಬಿಎಂಎಸ್‌ 2021 1 (ಕೋಟಿಶ್ರೀಫ್ರಿತಕನ ಪೂಜಾರಿ) ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕರ್ನಾಟಕ ವಿಧಾನ ಸಲೆ ಚುಕ್ಳೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ ಸದಸ್ಯರ ಹೆಸರು ಉತ್ತರಿಸುವ ದಿನಾಂಕ ಉತ್ತರಿಸುವ ಸಚಿವರು 2241 ಶ್ರೀ. ವೆಂಕಟರೆಡ್ಡಿ ಮುದ್ನಾಳ್‌ 15/೦3/2೦21 ಸಮಾಜ ಕಲ್ಯಾಣ ಸಚಿವರು ಕ್ರಸಂ ಪ್ರಶ್ನೆ ಉತ್ತರ ಅ) | ಸಮಾಜ ಕಲ್ಯಾಣ ಇಲಾಖೆಯ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲ ಈ ವ್ಯಾಪಿಯಲ್ಲ ಸರ್ಕಾರಿ ಕಟ್ಟಡ ಮತ್ತು | ಕಿಚಕಂಡಂತೆ ಸರ್ಕಾರಿ/ಬಾಡಿನೆ ಖಾಸಗಿ ಕಟ್ಟಡದಲ್ಲ ಬಾಡಿಗೆ ಖಾಸಗಿ ಕಟ್ಟಡದಲ್ಲ | ವಿದ್ಯಾರ್ಥಿಸಿಲಯಗಳನ್ನು ನಡೆಸಲಾಗುತ್ತಿರುತ್ತದೆ. ನಡೆಯುತ್ತಿರುವ ವಿದ್ಯಾರ್ಥಿ ನಿಲಯೆಗಲೆಹು: ಸರ್ಕಾರಿ ಬಾಡಿಗೆ/ ಬಾಡಿಗೆ ಒಟ್ಟು ಸಃ ಕಟ್ಟಡ ಖಾಸಗಿ ರಹಿತ ಕಟ್ಟಡ ಪರಿಶಿಷ್ಟ 15೦6 284 57 1867 ಜಾತಿ ಪರಿಶಿಷ್ಠ 168 66 18 ಎ52 ಪಂಗಡ ಆ) | ಬಾಡಿಗೆ ಕಟ್ಟಡಗಳಲ್ಲ ನಡೆಯುತ್ತಿರುವ! ಸಮಾಜ ಕಲ್ಯಾಣ ಇಲಾಖಾ ಪತಿಯಿಂದ 284 ವಿದ್ಯಾರ್ಥಿ ನಸಿಲಯಗಳಗೆ ಸರ್ಕಾರ ವಿದ್ಯಾರ್ಥಿನಿಲಯಗಳು ಬಾಡಿಗೆ ಕಟ್ಟಡಗಳಲ್ಲ ಪತಿವರ್ಷ ಎಷ್ಟು ಹಣವನ್ನು ನಡೆಸಲಾಗುತ್ತಿದ್ದು, ಸದರಿ ವಿದ್ಯಾರ್ಥಿನಿಲಯಗಳಗೆ ಪ್ರತಿ eden (ಪೂರ್ಣ pn ಮ a ಬಾಡಿಗೆಯನ್ನು ನೀಡುವುದು)? ರಾಹಿ ಪರಿಶಿಷ್ಟ ಪಂಗಡದ 66 ವಿದ್ಯಾರ್ಥಿ ನಿಲಯಗಳಗೆ ವಾರ್ಷಿಕ ರೂ.4,೨೨,44.876/-ಗಳ ಬಾಡಿಗೆ ಮೊತ್ತವನ್ನು ಪಾವತಿಸಲಾಗುತ್ತಿದೆ. ಸಕಇ 106 ಪಕವಿ 2೦೦1 el ಸಮಾಜ ಕಲ್ಯಾಣ ಸಜಿವರು. ಕರ್ನಾಟಕ ವಿಧಾನಸಭೆ ಚುಕ್ಕೆ ಗುರುತಿಲ್ಲದ ಪ್ರಶೆ ಸಂಖ್ಯೆ | 2244 | 1 | 2 | ಸದಸ್ಯರ ಹೆಸರು ಶ್ರೀ ಭೀಮಾನಾಯ್ಕ ಎಸ್‌. (ಹಗರಿಬೊಮ್ಮನಹಳ್ಳಿ) 3 [ಉತ್ತರಿಸಬೇಕಾದ ದಿನಾಂಕ [15.03.2021 41 ಉತ್ತರಿಸುವ ಸಚಿವರು ಕಂದಾಯ ಸಚಿವರು ಕ. ] 7] Hi ಪ್ರಶ್ನೆ ಉತ್ತರ pl ಮುಂದಿಡೆಯೆ; ಅ) | ಹಗರಿಬೊಮ್ಮನಹಳ್ಳಿ ವಿಧಾನಸಭಾ ಕಾ ಗ್ರಾಮದಲ್ಲಿ ಹೊಸದಾಗಿ ನಾಡಕಛೇರಿ ನಿರ್ಮಾಣ | ಕ್ಷೇತದ ತಂಬ್ರಹಳ್ಳಿ ಗ್ರಾಮದಲ್ಲಿ | ಮಾಡುವ ಪ್ರಸ್ತಾವನೆ ಸರ್ಕಾರದಲ್ಲಿ ಸ್ಟೀಕೃತವಾಗಿರುತ್ತದೆ. ಹೊಸದಾಗಿ ನಾಡಕಛೇರಿ ನಿರ್ಮಾಣ ಮಾಡುವ ಪ್ರಸಾವನೆ ಸರ್ಕಾರದ ಹಂತದಲ್ಲಿದೆ? ಅ [ಇದಲ್ಲಿ ಪ್ರಕಿಯೆ ಮಾವ ಪಗನದೊಮವನಹಳಿ, ತಾಲೂಕಿನ ತಂಬೃಹಳಿ ನಾಡಕಛೇರಿ ಸೇರಿದಂತೆ ರಾಜ್ಯದ ಒಟ್ಟು 21 ವಾಡಕಛೇರಿಗಳಿಗೆ ಸ್ವಂತ ಕಟ್ಟಡ ನಿರ್ಮಾಣ ಮಾಡಲು ಪ್ರಸ್ತಾವನೆ ಸ್ಮೀಕೃತವಾಗಿದ್ದು, 2021-22ನೇ ಸಾಲಿನ ಆಯವ್ಯಯದಲ್ಲಿ ಹಂಚಿಕೆಯಾಗುವ ಅನುದಾನವನ್ನು ಆಧರಿಸಿ ಸದರಿ ನಾಡಕಚೇರಿ ಕಟ್ಟಡ ನಿರ್ಮಾಣಕೆ ಅನುದಾನ ಬಿಡುಗಡೆಗೊಳಿಸಲು ಕುಮ ಕೈಗೊಳ್ಳೆಲಾಗುವುದು. ಸಂಖ್ಯೆ: ಕಂಇ 16 ಎಜೆಎಸ್‌ 2021 = 5 _ ಅ ಹಾ (ಆರ್‌.ಅಶೋಕ) ಕಂದಾಯ ಸಜಿವರು ಈಜಿ ಕರ್ನಾಟಕ ವಿಧಾನ ಸಭೆ ಸದಸ್ಯರ ಹೆಸರು : ಶ್ರೀ ಬಾಲಕೃಷ್ಣ ಸಿ.ಎನ್‌. (ಶ್ರವಣಬೆಳಗೋಳ) ಚುಕ್ಕೆಗುರುತಿಲ್ಲದ ಪ್ರಶ್ನೆ ಸಂಖ್ಯೆ ; 2249 ಉತ್ತರಿಸಬೇಕಾದ ದಿನಾಂಕ * 15.03.2021. ಉತ್ತರಿಸಬೇಕಾದ ಸಚಿವರು ಮಾನ್ಯ ಪಶುಸಂಗೋಪನೆ ಸಚಿವರು. ನಿರ್ಮಾಣ, ಸಂಪರ್ಕ ರಸ್ತೆಗಳು, ಮಾದರಿ ವಸತಿಗೃಹಗಳ ನಿರ್ಮಾಣ, ಜನುವಾರು ಶವಾಗಾರ ಕಟ್ಟಡ ಬಿಹಸಿ ನಿರ್ಮಾಣ, ಜಾನುವಾರು ಅಸ್ಪತ್ರೆ ಕಟ್ಟಡ ನಿರ್ಮಾಣ ಹಾಗೂ ಶೆಡ್‌ಗಳ ನಿರ್ಮಾಣ ಇತ್ಯಾದಿ ಕಾಮಗಾರಿಗಳಿಗಾಗಿ ರೂ.23.00 ಕೋಟಿಗಳ ಮೊತ್ತದ ಅಂದಾಜಿನ ಪ್ರಸ್ತಾವನೆಯನ್ನು ಮುಖ್ಯ ಇಂಜಿನಿಯರ್‌, ಲೋಕೋಪಯೋಗಿ ಇಲಾಖೆ, ಬೆಂಗಳೂರುರವರು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಪಶುಸಂಗೋಪನಾ ಇಲಾಖೆ, ಇವರಿಗೆ ಆಡಳಿತಾತ್ಮಕ ಅನುಮೋದನೆ ನೀಡಿ ಅನುದಾನವನ್ನು ಬಿಡುಗಡೆಗೊಳಿಸಲು ಕೋರಿರುವ ಪ್ರಸ್ತಾವನೆಯಂತೆ ಅವಶ್ಯಕ ಅನುದಾನವನ್ನು ಬಿಡುಗಡೆಗೊಳಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳೇನು; ಸಸಂ ಪ್ರಶ್ನೆಗಳು ಉತ್ತರಗಳು ಅ ಹಾಸನ ನಗರದಲ್ಲಿರುವ ಸರ್ಕಾರಿ ಪಶುವೈದ್ಯಕೀಯ | ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ಕಾಲೇಜಿನ ಆವರಣದಲ್ಲಿ ಬಾಲಕಿಯರ ವಸತಿ ನಿಲಯದ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ್‌ನ ಅಂಗ ಸಂಸ್ಥೆಯಾದ 2ನೇ ಮಹಡಿ ನಿರ್ಮಾಣ. ಅಡಿಟೋರಿಯಂ ಕಟ್ಟಡ | ಹಾಸನದ ಪಶುವೈದ್ಯಕೀಯ ಕಾಲೇಜಿಗೆ ಮೂಲಭೂತ ಸೌಕರ್ಯಗಳಾದ ಬಾಲಕಿಯರ ವಸತಿ ನಿಲಯದ 2ನೇ ಮಹಡಿ ನಿರ್ಮಾಣ, ಆಡಿಟೋರಿಯಂ ಕಟ್ಟಡ ನಿರ್ಮಾಣ, ಸಂಪರ್ಕ ರಸ್ಥೆಗಳು ಬಿ ಮತ್ತು ಸಿ ಮಾದರಿ ವಸತಿ ಗೃಹಗಳ ನಿರ್ಮಾಣ, ಜಾನುವಾರು ಶವಾಗಾರ ಕಟ್ಟಡ ನಿರ್ಮಾಣ. ಜಾನುವಾರು ಆಸ್ಪತ್ರೆ ಕಟ್ಟಡ ನಿರ್ಮಾಣ ಹಾಗೂ ಶೆಡ್‌ಗಳ ನಿರ್ಮಾಣ ಕಾಮಗಾರಿಗಳಿಗಾಗಿ ಅಗತ್ಯ ಅನುದಾನ ಬಿಡುಗಡೆ ಮಾಡುವಂತೆ ಆರ್ಥಿಕ ಇಲಾಖೆಯನ್ನು ಕೋರಿದ್ದು, ಸದರ ಇಲಾಖೆಯು ಕೋರಿರುವ ಮಾಹಿತಿ ಮತ್ತು ದಾಖಲೆಗಳನ್ನು ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜಾನಗಳ ವಿಶ್ವವಿದ್ಯಾಲಯ, ಬೀದರ್‌ ಇಲ್ಲಿಂದ ಪಡೆದು ಸಲ್ಲಿಸಲು ಕಮವಹಿಸಲಾಗುತ್ತಿದೆ. ಕಾಲೇಜಿನ ರೂ. ಈ ಪಶುವೈದ್ಯಕೀಯ ಹಂತ-4 ರ ಕಾಮಗಾರಿಗಳಿಗಾಗಿ 23.00 ಕೋಟಿಗಳ ಅನುದಾನವನ್ನು ಬಿಡುಗಡೆಗೊಳಿಸಲು ಯಾವ ಕಾಲಮಿತಿಯೊಳಗೆ ಸರ್ಕಾರ ಕ್ಷಮ (ಸಂಪೂರ್ಣ ಮಾಹಿತಿ ನೀಡುವುದು). ಕೈಗೊಳ್ಳುವುದು? ಹಾಸನ ಪಶುವೈದ್ಯಕೀಯ ಕಾಲೇಜಿನ ಹಂತ ರ ಕಾಮಗಾರಿಗಳು ಪೂರ್ಣಗೊಂಡ ನಂತರ ಈ ಕುರಿತು ಸೂಕ್ತ ಕ್ರಮವಹಿಸಲಾಗುವುದು. pr ಪಸಂಮೀ ಇ-87 ಸರೆನ೫ ಕರ್ನಾಟಕ ವಿಧಾನಸಭೆ 15ನೇ ವಿಧಾನಸಭೆ 9ನೇ ಅಧಿವೇಶನ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ. ; 2255 ಮಾನ್ಯ ಸದಸ್ಯರ ಹೆಸರು : ಶ್ರೀ. ಅಶೋಕ್‌ ನಾಯಕ್‌ ಕೆ.ಬಿ. (ಶಿವಮೊಗ್ಗ ಗ್ರಾಮಾಂತರ) ಉತ್ತರಿಸುವ ದಿನಾಂಕ ಃ 15-03-2021 ಉತ್ತರಿಸುವ ಸಚಿವರು 2 ಮಾನ್ಯ ಉಪ ಮುಖ್ಯಮಂತ್ರಿಗಳು, ಲೋಕೋಪಯೋಗಿ ಇಲಾಖೆ ಕ್ರಸಂ. ಪ್ರಶ್ನೆ ಉತ್ತರ yi (ಅ) ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ | ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ Ki) ಆತ್ರ ವ್ಯಾಪ್ತಿಯ ತುಂಗಭದ್ರಾ ನದಿಗೆ | ವ್ಯಾಪ್ತಿಯ ತುಂಗಭದ್ರಾ ನದಿಗೆ ಕೂಡ್ಲಿಯಿಂದ wd ಕೂಡ್ಲಿಯಿಂದ ಡಣಾಯಕಪುರ ಮಧ್ಯೆ ಡಣಾಯಕಪುರ ಮಧ್ಯೆ ಸೇತುವೆಯನ್ನು ಸೇತುವೆಯನ್ನು ನಿರ್ಮಿಸುವ ಪ್ರಸ್ತಾವನೆ | ನಿರ್ಮಿಸುವ ಪ್ರಸಾವನೆಗೆ ರೇಖಾ ಅಂದಾಜು ಮು ಸರ್ಕಾರದ ಮುಂದಿದೆಯೇ; ಪಟ್ಟಿ ಮೊತ್ತ ರೂ.18.00 ಕೋಟಿಗಳಿಗೆ ಈ) ಇದ್ದಪ್ಲ ಯಾವಾಗ `ಸೇತುಷೆಯನ್ನು | ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿರ್ಮಿಸಲಾಗುವುದು? 'ನಿಯಮಿತದಲ್ಲಿ ಸ್ಟೀಕರಿಸಲಾಗಿದೆ. ಸೇತುವೆಯನ್ನು ಅನುದಾನದ ಲಭ್ಯತೆ ಮೇರೆಗೆ ಕೈಗೊಳ್ಳಲು ಯೋಜಿಸಲಾಗುವುದು. L J ಸಂಖ್ಯೆ ಲೋ E-111 ಇಎಪಿ 2021 (ಗೋವಿಂದ' ಖೊ ಕಾರಜೋಳ) ಮಾನ್ಯ ಉಪ ಮುಖ್ಯಮಂತ್ರಿಗಳು. ಲೋಕೋಪಯೋಗಿ ಇಲಾಖೆ ಕನಾಟಕ ವಿಧಾಪಸಭಿ [ಫು ಸರತೂದ ತಸ್ಯ 7 'ಸಡಸ್ಯರ ತೆಇಡು Kaas ತಾತಾರ್‌ ನಾರ್‌ ತಾ ಅವಪಾಧ್ಧಾಮಾಂತರೆ | ತಾನ್‌ | 'ಬತ್ತಲಸಪಾಜಾರ ಇನಾಂ | ನಾ ಉತ್ತರಸುವ ನೆಚವರು A [ನಾನವರ We ವ § ಆಧ 4) ಶಿವಮೊಡ್ಡ' ಪಾತರ ನದಾನನನಾ ಸತರ ವಿವಿಧ ಸಾಮಾಜಜ ಭದ್ರತಾ ಪಿ೦ಜಣಿಗಟ ಅಡ ಐದುವ ಫಲಾಸುಭವಿಗಟ ಸಂಖ್ಯೆ ಎಷ್ಟು; ಎದ ಸಾಮಾಜಕ ಫದತಾ ಪಿಂಹಣಿ ಯೋಜನೆಗಜಡ ಶಿವಮೊದ್ಧ ಇ) ಈ ನಸಸನಗತನೆ ತಾ ಇಷ ಸಾಪ ಫ್ಯವಾಗುತ್ತಿದೆಯೇ: | ಗ್ರಾಮಾಂತರ ವಿಧಾನಸಭಾ ಕ್ಲೇತದಲ್ಲ ಟ್ಟು 16178 ಫಲಾನುಭವಿದೆಕು ಪಿಂಹಣಿ ಪಡೆಯುತ್ತಿರುತ್ತಾರೆ. | ಒಟ್ಟು 16178 ತಲಾನುಖವರಚ ಪೈಕಿ 15820 | | ಫಲಾನುಫವಿಗಜಣೆ ಸಿಯಖುತವಾಗಿ ಪಿಂಪಣಿ ಪಾವತಿಯಾಣ್ವಿದೆ. | 'ಫತಂವಾರು ತವಸುವಾರಾರ 'ಸರಾರಂದೆ! | ಮಂಜೂರಾತಿ ಆದೇಶ ನೀಡಿದ್ದರೂ ಹಲವಾರು | | ಆಂರಳುರಆಂದ ಪಿಂಚಣಿ ಅಪ್ಯವಾದದೇ ಇರುವುದು | ಸರ್ಕಾರದ ಗಮಸಸ್ಷೆ ಬಂಣದೆಯೆಂ:; | bas ಮಿ ಜಾ ಕೇ) ಬಂವಿದ್ದಣ ಪಿಂಚಣಿ ಐಖ್ಯವಾದೆಬೇ ಇರಲು | i ಕಾರಣದಟೇಸು; ಈ ಈುಲತು ಸರ್ಕಾರ ತೈದೊಂಡ | | | ಪ್ರಮಗಟೇನು? | | | ಸಂಖ್ಯೆ: DSSP/1.AQ/ 142021 | ಫೌತತ ಪರಶಿೀಲನೆರೆ ಒಚಪಣಸಿ, ಖರ ಮಾಹಿತಿಯನ್ನು | ಪಂದ್ರಹಿಸಿ ಪಿಂಪಣಿ ಮದರುಜಾಲನೆದೆ ಕ್ರಮವಹಿಸಲಾಗ್ದತ್ತಿದೆ. 8 ಫವಾನುಪವಿರಲ ಪೈಕಿ 358 ಪಲಾನುವಿಗಣರೆ ಅಸಮರ್ಪಕ ಬ್ಯಾಂಕ್‌ ಫಾತೆ / ಐ.ಏಫ್‌.ಎಸ್‌.ಪಿ ಹೊಂಡ್‌ ಹಾಗೂ ವಿಜಾಸ/ಪಿನ್‌ಕೊೋಡ್‌ ಮಾಹಿತಿ ಪಿಂಚಣಿ ಪಾವತಿಯಾಗದ ಇತಾತ್ಹಾಅಕವಾಣ ಸ್ಥಣತರೊಂಣರುವುದು ಸರ್ಕಾರದ ಗಮನಪಕ್ಷೆ ಐಂಐದುತ್ತದೆ. ಈಾರಣಲಂದ | | ತಾತ್ಲಾಅಕವಾಂ ಸ್ಥಣಿತದೊಂಡ ಪ್ರಕರಣರಟನ್ನು ಪಡ್ಡಾಯ | ಸಮರ್ಷಕ ಮಾಹಿತಿಯನ್ನು ತಂತ್ರಾಂಪದಲ್ಲ ಅಚವಡಿಸಲು ತಾಲ್ಲೂಕು ಮಣ್ಣದಲ್ಲ ಅವಕಾಶ ಕಲ್ಪಸಲಾಗಿದೆ. ಮಂಜೂರಾತಿ ಪ್ರಾಭಿಕಾಲಗಚಾದ ತಹಪೀಲ್ದಾರರು ಫಲಾನುಭವಿರಟ ಮಾಹಿತಿಯಲ್ಲನ ಸ್ಯೂಸ್ಯತೆಯನ್ನು ಸೆಲಪಡಿಫಿ ಕಮವಹಿಸಿದ ಪ್ರಕರಣಗಶನ್ನು ಅನುಕಲನೆ ಮೂಲಪ ಕಜಾನೆ-2 | ತಂತ್ರಾಂಶಕ್ಷೆ ವರ್ಗಾಯುಸಿ, ಪಿಂಚಣಿ ಪಾವತಿದೆ ಕ್ರಮವಹಿಸಲಾಗು್ತಿರೆ. ಗ ಬ್ರ (ಆರ್‌.ಅರೋಕ) ಕಂದಾಯ ಹಜಿವರು ಕರ್ನಾಟಕ ವಿಧಾನಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯ: [2259 ಸದಸ್ಯರ ಹೆಸರು: ಶ್ರೀ ಸತೀಶ್‌ ಎಲ್‌.ಜಾರಕಿಹೊಳಿ (ಯಮಕನಮರಡಿ) ಉತ್ತರಿಸಬೇಕಾದ ದಿನಾಂಕ: 15.03.2021 ಉತ್ತರಿಸಬೇಕಾದ ಸಜಿವರ ಹೆಸರು: ಮಾನ್ಯ ಕಂದಾಯ ಸಚಿವರು ಪ್ರಶ್ನೆ ಉತ್ತರ ಹಿಡಕಲ್‌ ಡ್ಯಾಂನಲ್ಲಿರುವ ಭೂಸ್ಮಾಧೀನ | ಇರುವುದಿಲ್ಲ. ಕಛೇರಿಯಲ್ಲಿ ಪದೇ ಪದೇ ನಕಲಿ ದಾಖಲೆ ಸೃಷ್ಟಿಸಿ ಭೂಮಿ ಮಂಜೂರು ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ (ಅ | ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ | ಇಂತಹ ಯಾವುದೇ ಪ್ರಕರಣಗಳು (ಆ) ಪ್ರಕರಣಗಳು ದಾಖಲಾಗಿವೆ; ಬಂದಿದ್ದಲ್ಲಿ ಇಲ್ಲಿಯವರೆಗೆ ಎಷ್ಟು ಅನ್ನಯಿಸುವುದಿಲ್ಲ. (ಇ) | ಈ ರೀತಿಯ ಪ್ರಕರಣಗಳನ್ನು ತಡೆಯಲು | ನಿರ್ದಿಷ್ಟ ಸರ್ಕಾರ ಯಾವ ಕಮಕ್ಕೆಗೊಳ್ಳುತ್ತಿದೆ | ಒದಗಿಸಿದಲ್ಲಿ (ವಿವರ ನೀಡುವುದು)? ಜರುಗಿಸೆಲಾಗುತ್ತದೆ. ದೂರು ಮಾಹಿತಿ ತುರ್ತು ಕ್ರಮ sd ಸಂಖ್ಯೆ: ಆರ್‌.ಡಿ 03 ಭೂಸ್ಥಾಳ್‌ 2021 ಗಿ ಹ ಫ್‌ (8ರ್‌.ಅಶೋಕ್‌) ಕಂದಾಯ ಸಚಿವರು ಆ) ಕರ್ನಾಟಕ ವಿಧಾನ ಸಭೆ ಪುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : ೦೦೮6೨ ಸದಸ್ಯರ ಹೆಸರು 2 ಶ್ರೀಮತಿ ಸೌಪ್ಯು ರೆ py ಉತ್ತರಿಸುವ ದಿನಾಂಕ : 15.೦3.2೦೧೩ ಉತ್ತರಿಸುವ ಸಚಫರು, : ಸಮಾಜ ಕಲ್ಯಾಣ ಸಚಿವರು _ ಪಶ್ನೆ ಲಾ ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲ | ಅಂಬೇಡ್ಡರ್‌ ಅಭವೃದ್ಧಿ ನಿಗಮ. ಚೋಪವಿ ಅಭಿವೃದಿ ನಿಗಮ. ಆದಿ ಜಾಂಐವ ಅಭವೃದ್ದಿ ನ್‌ ಹಾಗೂ ವಾಲ್ಯೀಕಿ ಅಭವ್ಯದ್ಧಿ ಹೌದು. ನಿಗಮಗಳನ್ನು ಮಾಡಿದ್ದು. ಉಪ ಜಾತಿಗಳ ಅನುಪಾರ ಉದ್ಯಮಶೀಲತಾ ಸಾಲದ ವ್ಯವಸ್ಥೆಯನ್ನು ಮಾಡುತ್ತಿರುವುದು ಸರಿಯೇ ಪ್ರಸ್ತುತ ಪರೆಪಿಷ್ಠ ಜಾತಿ ಮತ್ತು ಪರಿಶಿಷ್ಠ | § § ಪಂಗಡದ ಜನರ ಜಾತಿ ಪ್ರಮಾಣ ಪತ್ರವು ಜೀವಿತಾವಧಿಯದ್ದಾಗಿದ್ದು, ಹಲವಾರು ಜನರ ಜಾತಿ ಪ್ರಮಾಣ ಪತ್ರದಲಟ್ಲ ಪರಿಶಿಷ್ಠ ಜಾತಿ ಆದಿಕರ್ನಾಟಕ ಎಂದು ಮಾತ್ರ ಮುದಣಗೊಂಡಿರುತ್ತದೆಯೇ ಹೊರತು ಉಪಜಾತಿಯ ಹೆಸರು ಬಂದಿಲ್ಲ. ಮುದ್ರಣಗೊಂಡಿಲ್ಲದಿರುವುದರಿಂದ ಜನರು ಉದ್ಯಮಶೀಲತಾ ಸಾಲದ ಹಣವನ್ನು ಪಡೆಯಲು ಸಾಧ್ಯವಾಗದಿರುವುದು ಸಕಾರದ ಗಮನಕ್ಕೆ ಬಂದಿದೆಯೇ. ಈ ಬದ್ದೆ ಸರ್ಕಾರ ಕೈಗೊಳ್ಳಲರುವ ಕ್ರಮವೇನು (ಮಾಹಿತಿ ನೀಡುವುದು) i ಸಂಖ್ಯೆ: ಸಕಇ 49೨ ಆರ್‌&ಐ ಏ೦೦ ಸಮಾಜ ಕಲ್ಯಾಣ ಸಚಿವರು. ಕರ್ನಾಟಿಕ ವಿಧಾನ ಸಚಿ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 1371 ಮಾನ್ಯ ಸದಸ್ಯರ ಹೆಸರು ಶ್ರೀ ಅಮೃತ್‌ ಅಯ್ಯಪ್ಪ ದೇಸಾಯಿ (ಧಾರವಾಡ) ಉತ್ತರಿಸಬೇಕಾದ ದಿನಾಂಕ 15.03.2021 ಉತ್ತರಿಸುವ ಸಚಿವರು ಮಾನ್ಯ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು. ಸಂ. ಪುಶ್ನೆ ಉತ್ತರ ಅ) ವಿದ್ಯಾಕಾಶಿ ಧಾರವಾಡಕ್ಕೆ ಹಾವೇರಿ, ಬಾಗಲಕೋಟಿ, ಕಾರವಾರ, ಬಿಜಾಪೂರ, ಬೆಳಗಾವಿ ಇತ್ಯಾದಿ ಹಲವಾರು ಜಿಲ್ಲೆಗಳಿಂದ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಬರುತ್ತಿದ್ದು, 2020-21ನೇ ಸಾಲಿನಲ್ಲಿ ವಿವಿಧ ಕೋರ್ಸ್‌ಗಳಿಗೆ ಪ್ರವೇಶ ಪಡೆದಿದ್ದು ಹಾಸ್ಟೆಲ್‌ಗಾಗಿ ಸುಮಾರು 14000ರಷ್ಟು ಅರ್ಜಿ ಸಿ8ಿಕೃತವಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; 2020-21ನೇ ಸಾಲಿಗೆ ಧಾರವಾಡ ತಾಲ್ಲೂಕಿನ ಮೆಟ್ರಿಕ್‌ ನಂತರದ ವಿದ್ಯಾರ್ಥಿ ನಿಲಯಗಳಲ್ಲಿನ ವಿವಿಧ ಕೋರ್ಸ್‌ಗಳ ಪ್ರವೇಶಕ್ಕಾಗಿ ಸುಮಾರು 13334 ಅರ್ಜಿಗಳು ಸ್ನೀಕೃತವಾಗಿರುತ್ತವೆ. | 2020-21ನೇ ಸಾಲಿನಲ್ಲಿ ವಿವಿಧ ಕೋರ್ಸ್‌ಗಳಿಗೆ ಒಟ್ಟಾರೆಯಾಗಿ ಕೇವಲ 600 ರಷ್ಟು ಮಾತ್ರ ಸೀಟಿ ಖಾಲಿ ಇರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; 2020-21ನೇ ಸಾಲಿನಲ್ಲಿ ಧಾರವಾಡ ತಾಲ್ಲೂಕಿನ ವಿದ್ಯಾರ್ಥಿ ನಿಲಯಗಳಲ್ಲಿನ ವಿವಿಧ ಕೋರ್ಸ್‌ಗಳ ಪ್ರವೇಶಕ್ಕೆ ಲಭ್ಯವಿರುವ ಸೀಟಿಗಳ ಹಾಗೂ ಪ್ರವೇಶ ಕೋರಿ ಬಂದಿರುವ ಅರ್ಜಿಗಳ ವಿವರ ಕೆಳಕಂಡಂತಿವೆ. ವಿವರ ಪ್ರವೇಶಕ್ಕೆ [ಪ್ರವ ಕೋರಿ ಬಂದ ಸಿ೦ El 1 | ಪದವಿ/ಪಿಯುಸಿ | 1 ೭2 | ಸ್ನಾತಕೋತ್ತರ 1/5 3 | ವೃತ್ತಿಪರ 5 ಒಟ್ಟು 2 1 ಇ) ಬಂದಿದ್ದಲ್ಲಿ ವಿದ್ಯಾರ್ಥಿಗಳಿಗೆ ದೊರಕಿಸಲು ಇನ್ನುಳಿದ ಹಾಸ್ಟೆಲ್‌ ಸರ್ಕಾರ ಕೈಗೊಂಡಿರುವ ಕ್ರಮವೇನು; ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳಿಗೆ ನಿಗಧಿಪಡಿಸಿರುವ ಮಂಜೂರಾತಿ ಸಂಖ್ಯೆಗನುಗುಣವಾಗಿ ಪ್ರವೇಶ ನಿಯಮಗಳನುಸಾರ ಪ್ರವರ್ಗವಾರು ಅರ್ಹ ವಿದ್ಯಾರ್ಥಿಗಳಿಗೆ ದಾಖಲಾತಿಯನ್ನು ಕಲ್ಪಿಸಲಾಗುತ್ತದೆ. ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಹೆಚ್ಚಿನ ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಕಲ್ಪಿಸುವ ದೃಷ್ಟಿಯಿಂದ ಸರ್ಕಾರದ ಆದೇಶ ಸಂಖ್ಯೆ:ಹಿಂವಕ 352 ಬಿಎಂಎಸ್‌ 2019 ದಿನಾ೦ಕ:20.1.2020 ರಲ್ಲಿ ರಾಜ್ಯದ ವಿವಿಧ ಮೆಟ್ರಿಕ್‌ ನಂತರದ ವಿದ್ಯಾರ್ಥಿ ನಿಲಯಗಳಲ್ಲಿ ಸಂಖ್ಯಾಬಲ ಹೆಚ್ಚಛ ಮಾಡಲಾಗುತ್ತಿದ್ದು, ಅದರಂತೆ ಧಾರವಾಡದ ತಾಲ್ಲೂಕಿನ 7 ಮೆಟ್ರಿಕ್‌-ನಂತರದ ವಿದ್ಯಾರ್ಥಿ ನಿಲಯಗಳಲ್ಲಿ ಹೆಚ್ಚುವರಿಯಾಗಿ 110 ವಿದ್ಯಾರ್ಥಿಗಳಿಗೆ ಸ೦ಖ್ಯಾಬಲವನ್ನು ಹೆಚ್ಚಿಸಲಾಗಿರುತ್ತದೆ. ಮುಂದುವರೆದು ಮೆಟ್ರಿಕ್‌ ನಂತರದ ವಿದ್ಯಾರ್ಥಿ ನಿಲಯಗಳಲ್ಲಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ, ಪ್ರವೇಶ ದೊರಕದ ಅರ್ಹ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಪರ್ಯಾಯವಾಗಿ ವಿದ್ಯಾಸಿರಿ-ಊಟಿ ಮತ್ತು ವಸತಿ ಸಹಾಯ ಯೋಜನೆಯಡಿ ಅನುದಾನದ ಲಭ್ಯತೆಯನುಸಾರ 10 ತಿಂಗಳ ಅವಧಿಗೆ ರೂ.15,000/-ಗಳನ್ನು ಮಂಜೂರು ಮಾಡಲಾಗುತ್ತಿದೆ. ಈ) | ವಿದ್ಯಾಕಾಶಿ ಧಾರವಾಡಕ್ಕೆ | ಹೊಸ ಹಾಸ್ಕೆಲ್‌ಗಳನ್ನು | ಪ.ಸ್ತುತ ಅ೦ತಹ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದೆ ಮಂಜೂರು ಮಾಡುವ | ಇರುವುದಿಲ್ಲ. ಪ್ರಸ್ತಾವನೆ ಸರ್ಕಾರದ ಮುಂದಿದೆಯೇ; ಉ) | ಇದ್ದಲ್ಲಿ ಹೊಸ ಹಾಸ್ಟೆಲ್‌ ಗಳನ್ನು ಮಂಜೂರು | ಹೊಸ ವಿದ್ಯಾರ್ಥಿ ನಿಲಯಗಳ ಮಂಜೂರಾತಿಯ ರಾಜ್ಯದ ಮಾಡಲು ಸರ್ಕಾರ ಕೈಗೊಂಡ | ಒಟ್ಕಾರೆ ಬೇಡಿಕೆ ಹಾಗೂ ಆಯ-ವ್ಯಯದಲ್ಲಿ ಕ್ರಮವೇನು? ಒದಗಿಸಲಾಗುವ ಅನುದಾನದ ಲಭ್ಯತೆಯನ್ನು L 1 ಆಧರಿಸಿರುತ್ತದೆ. sv ಸಂ೦ಖ್ಯೆ:ಹಿಂವಕ 189 ಬಿಂಎಂಎಸ್‌ 2021 Vi (ಕೋಟ ಶ್‌ಿರೌಸ ಪೂಜಾರಿ) ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕರ್ನಾಟಿಕ ವಿಧಾನ ಸಭೆ ಮಾನ್ಯ ಸದಸ್ಯರ ಹೆಸರು ಶ್ರೀ ಲಾಲಾಜಿ ಆರ್‌.ಮೆಂಡನ್‌ (ಕಾಪು) ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 1376 ಉತ್ತರಿಸಬೇಕಾದ ದಿನಾಂಕ 15.03.2021 ಉತ್ತರಿಸಬೇಕಾದ ಸಚಿವರು ವಸತಿ ಸಚಿವರು ಕ್ರ. ಸಂ. ಪ್ರಶ್ನೆ ಉತ್ತರ (ಅ) | ಉಡುಪಿ ಜಿಲ್ಲೆಯ ಉಡುಪಿ ಜಿಲ್ಲೆಯ ವಿವಿಧ ಗ್ರಾಮ ಪಂಚಾಯತಿಗಳಲ್ಲಿ 2010-11 ನೇ ವಿವಿಧ ಗ್ರಾಮ | ಸಾಲಿನಿಂದ ಇಲ್ಲಿಯವರೆಗೆ ವಿವಿಧ ವಸತಿ ಯೋಜನೆಗಳಡಿ 47653 ಪಂಚಾಯತ್‌ಗಳಲ್ಲಿ | ಫಲಾನುಭವಿಗಳಿಗೆ ಮನೆ ಮಂಜೂರು ಮಾಡಲಾಗಿದ್ದು, 31192 ಮನೆಗಳು ವಸತಿ ಪೂರ್ಣಗೊಂಡಿರುತ್ತದೆ. 4575 ಮನೆಗಳು ವಿವಿಧ ಹಂತದ ಪ್ರಗತಿಯಲ್ಲಿರುತ್ತದೆ. ಯೋಜನೆಯಡಿ ತಾಲ್ಲೂಕುವಾರು ಮಾಹಿತಿಯು ಈ ಕೆಳಕಂಡಂತಿದೆ. ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿರುವ ತಾಲೂಕು | ಮಂಜೂರಾದ Poel ವಿವಿಧ ಹಂತದಲ್ಲಿ ಮನೆಗಳ ಸಂಖ್ಯೆ ಇ ಮನೆಗಳ ied ಪ್ರಗತಿಯಲ್ಲಿರುವ ಮನೆಗಳು ಈಷ್ಕು ; ಬ್ರಹ್ಮಾವರ 7902 4815 | 678 (ತಾಲ್ಲೂಕುವಾರು ಬೈಂದೂರು 6210 3985 727 ಮಾಯಿತಿ ಹೆಬ್ರಿ 982 681 108 ನೀಡುವುದು) ಕಾಪು 3948 2377 353 ಕಾರ್ಕಳ 10437 7103 970 | ಕುಂದಾಪುರ 14199 9628 1440 ಉಡುಪಿ 3975 2603 299 | ಒಟ್ಟು 47653 31192 4575 (ಆ) | ವಿವಿಧ ಹಂತಗಳಲ್ಲಿ ಆಯವ್ಯಯದಲ್ಲಿ ಜಿಲ್ಲಾವಾರು/ವಿಧಾನ ಸಭಾ ಕೇತ್ರವಾರು ಮನೆಗಳ ಆಗಿದ್ದರೂ, ಫಲಾನುಭವಿಗಳ ಖಾತೆಗೆ ಅನುದಾನ ಬಿಡುಗಡೆಗೆ ಬಾಕಿಯಿರುವ ಪ್ರಕರಣಗಳೇಷ್ಟು ; (ತಾಲ್ಲೂಕುವಾರು ಮಾಹಿತಿ ನೀಡುವುದು) ಪ್ರಗತಿ ಅನುದಾನವನ್ನು ಒದಗಿಸದೇ ಯೋಜನಾವಾರು ಮಾತ್ರ ಅನುದಾನವನ್ನು ಒದಗಿಸಿ ಬಿಡುಗಡೆ ಮಾಡಲಾಗುತ್ತಿದ್ದು, ಅದರಂತೆ ರಾಜೀವ್‌ ಗಾಂಧಿ ವಸತಿ' ನಿಗಮದಿಂದ ಅನುಷ್ಠಾನಗೊಳಿಸಲಾಗುತ್ತಿರುವ ವಿವಿಧ ಪಸತಿ ಯೋಜನೆಗಳಡಿ ಜಿ.ಪಿ.ಎಸ್‌ ಆಧಾರಿತ ಭೌತಿಕ ಪ್ರಗತಿಗನಮುಗುಣವಾಗಿ ಫಲಾನುಭವಿಗಳಿಗೆ ಅನುದಾನ ಬಿಡುಗಡೆ ಮಾಡಲಾಗುತ್ತಿದೆ. ! ಅದರಂತೆ ಆಯವ್ಯಯದಲ್ಲಿ ಬಿಡುಗಡೆ ಮಾಡಲಾದ ಅನುದಾನದ ಪೈಕಿ ಉಡುಪಿ ಜಿಲ್ಲೆಗೆ ಇಲ್ಲಿಯವರೆವಿಗೂ ಮಂಜೂರು ಆಗಿರುವ ಮನೆಗಳಿಗೆ ಜಿ.ಪಿ.ಎಸ್‌ ಆಧಾರಿತ ಭೌತಿಕ ಪುಗತಿಗನುಗುಣವಾಗಿ ಪ್ರಸ್ತುತ ಚಾಲ್ತಿಯಲ್ಲಿರುವ ವಿವಿಧ ವಸತಿ ಯೋಜನೆಗಳಡಿ ರೂ.28.80 ಕೋಟೆಗಳನ್ನು ಬಿಡುಗಡೆ ಮಾಡಲಾಗಿದ್ದು, ತಾಲ್ಲುಕವಾರು ವಿವರ ಈ ಕೆಳಕಂಡಂತಿದೆ. | (ರೂ.ಕೋಟಿಗಳಲ್ಲಿ) ತಾಲ್ಲೂಕು ಬಿಡುಗೆಯಾದ ಮೊತ್ತ ಬ್ರಹ್ಮಾವರ SN 13.48 ಬೈಂದೂರು 15.91 ಹೆಬ್ರಿ 2.12 ಕಾಪು 7.61 ಕಾರ್ಕಳ 63.88 ಕುಂದಾಪುರ 114.11 ಉಡುಪಿ _ 65.69 ಒಟ್ಟು 282.80 ಉಳಿದ ಮನೆಗಳಿಗೆ ಜಿ.ಪಿ.ಎಸ್‌. ಆಧಾರಿತ ಭೌತಿಕ ಪ್ರಗತಿಗನುಗುಣವಾಗಿ ಎಲ್ಲಾ ಆಧಾರ್‌ ಮ್ಯಾಪಿಂಗ್‌ ಆದ ಅರ್ಹ ಫಲಾನುಭವಿಗಳಿಗೆ ಅನುದಾನವನ್ನು ಶೀಘುವಾಗಿ ಬಿಡುಗಡೆ ಮಾಡಲು ಕ್ರಮ ವಹಿಸಲಾಗುತ್ತಿದೆ. ಕ್ರ. ಸಂ. ಪ್ರಶ್ನೆ ಉತ್ತರ (ಇ) | ಕಾಪು ವಿಧಾನ ಸಭಾ ಕಾಪು ವಿಧಾನಸಭಾ ಕೇತ್ರ ವ್ಯಾಪ್ತಿಯಲ್ಲಿ ಇಲ್ಲಿಯವರೆವಿಗೂ ವಿವಿಧ ಕೇತ ವ್ಯಾಪ್ತಿಯಲ್ಲಿ | ಹಂತಗಳಲ್ಲಿ ಮನೆಗಳ ವಿರ್ಮಾಣ ಮಾಡಿಕೊಂಡ ಫಲಾನುಭವಿಗಳಿಗೆ ವಿವಿಧ ಹಂತಗಳಲ್ಲಿ | ಒಟ್ಟಾರೆಯಾಗಿ ರೂ4077 ಕೋಟಿಗಳ ಅನುದಾನದ ಬಿಡುಗಡೆ ಮನೆಗಳ ಮಾಡಲಾಗಿದ್ದು, ತಾಲ್ಲುಕವಾರು ಬಿವರ ಈ ಕೆಳಗಿನಂತಿದೆ. ನಿರ್ಮಾಣವಾಗಿದ್ದ (ರೂ.ಕೋಟಿಗಳಲ್ಲಿ) ರೂ ಅನುದಾನ ತಾಲ್ಲೂಕ ಬಿಡುಗೆಯಾದ ಬಿಡುಗಡೆಯಾಗದಿ ಮೊತ್ತ ರುವ ಕಾಪು 8.17 ಪ್ರಕರಣಗಳೇಷ್ಟು ; ಉಡುಪಿ 32.60 (ತಾಲ್ಲೂಕುವಾರು ಒಟ್ಟು 40.77 ಮಾಹಿತಿ ನೀಡುವುದು) ಉಳಿದ ಮನೆಗಳಿಗೆ ಜಿ.ಪಿ.ಎಸ್‌. ಆಧಾರಿತ ಭೌತಿಕ ಪ್ರಗತಿಗನುಗುಣವಾಗಿ ಎಲ್ಲಾ ಆಧಾರ್‌ ಮ್ಯಾಪಿಂಗ್‌ ಆದ ಅರ್ಹ ಫಲಾನುಭವಿಗಳಿಗೆ ಅನುದಾನವನ್ನು ಶೀಘ್ರವಾಗಿ ಬಿಡುಗಡೆ ಮಾಡಲು ಕ್ರಮ ವಹಿಸಲಾಗುತ್ತಿದೆ. (ಈ) | ಫಲಾನುಭವಿಗಳ ವಿವಿಧ ವಸತಿ ಯೋಜನೆಗಳಡಿ ಮಂಜೂರಾದ ಮನೆಗಳ ಷೈಕಿ ಖಾತೆಗೆ ಹಣ | ಅನುದಾನ ದುರ್ಬಳಕೆಯನ್ನು ತಡೆಹಿಡಿಯುವ ಉದ್ದೇಶದಿಂದ ಸರ್ಕಾರದ ಬಿಡುಗಡೆ ಬಾಕಿ ಆದೇಶ ಸಂಖ್ಯೆ:ವಇ 54 ಹೆಚ್‌ಎಎಂ 2019, ದಿನಾ೦ಕ:16.11.2019 ರಲ್ಲಿ ಇರುವುದರಿಂದ, ಪ್ರಗತಿಯಲ್ಲಿರುವ ಮನೆಗಳನ್ನು ಇಂದಿರಾ ಮನೆ ಮೊಬೈಲ್‌ ಆಪ್‌ ಮೂಲಕ ವಸತಿ ಮನೆಗಳ ಪ್ರಗತಿಯನ್ನು ಜಿ.ಪಿ.ಎಸ್‌ ಗೆ ಅಳವಡಿಸಿ ಅರ್ಹಗೊಂ೦ಡ ನಂತರ ಯೋಜನೆಯಡಿ ಸದರಿ ಮನೆಗಳ ಪ್ರಗತಿಯನ್ನು ಮತ್ತೊಮ್ಮೆ 6 ಆಧಾರಿತ ವಿಜಿಲ್‌ ಆಪ್‌ ಪ್ರಗತಿ ಹಿನ್ನಡೆ | ಮೂಲಕ ಗ್ರಾಮೀಣ ಪ್ರದೇಶದಲ್ಲಿ ಜಿಲ್ಲಾಪಂಚಾಯತಿ ಮುಖ್ಯ ಕಾರ್ಯ ಆಗಿದ್ದ, ಇದರಿಂದ | ನಿರ್ವಹಣಾಧಿಕಾರಿಯವರ ಹಾಗೂ ನಗರ ಪ್ರದೇಶದಲ್ಲಿ ಜಿಲ್ಲಾಧಿಕಾರಿಯವರು ಯೋಜನೆಯ ಪರಿಶೀಲಿಸಿ ಅರ್ಹಗೊಂಡ ಮನೆಗಳಿಗೆ ಆಧಾರ್‌ ಜೋಡಣೆಯಾದ ಫಲಾನುಭವಿಗಳಿಗೆ | ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ಅನುದಾನ ಬಿಡುಗಡೆ ಮಾಡಲಾಗುತ್ತಿತ್ತು. ೦ದ Ce ವಿಜಿಲ್‌ ಆಪ್‌ ಮೂಲಕ ಪರಿಶೀಲಿಸಿ, ಫಲಾನುಭವಿಗಳಿಗೆ ಅನುದಾನ ದು ಸರ್ಕಾರದ | ಬಿಡುಗಡೆ ಮಾಡುವಲ್ಲಿ ಆಗುತ್ತಿರುವ ವಿಳಂಬವನ್ನು ಗಮನಿಸಿ ಸರ್ಕಾರವು ಗಮನಕ್ಕೆ ಆದೇಶ ಸಂಖ್ಯೆ:ವಇ 12 ಹೆಚ್‌ಎಹೆಚ್‌ 2020, ದಿನಾಂಕ:01.022021 & ಬಂದಿದೆಯೇ :; 02.02.2021 ರಲ್ಲಿ ವಿಜಿಲ್‌ ಆಪ್‌ ಮೂಲಕ ಪರಿಶೀಲಿಸುವುದಕ್ಕೆ ದಿನಾಂಕ 31.03.2021 ರವರಗೆ ವಿನಾಯಿತಿ ನೀಡಲಾಗಿದ್ದು, ಅದರಂತೆ ಪ್ರಸ್ತುತ ಫಲಾನುಭವಿಗಳಿಗೆ ಅನುದಾನ ಬಿಡುಗಡೆ ಮಾಡುವ ವಿಧಾನಗಳನ್ನು ಸರಳೀಕರಣಗೊಳಿಸಿ ಭೌತಿಕ ಪ್ರಗತಿಗನುಗುಣವಾಗಿ ಎಲ್ಲಾ ಅರ್ಹ ಫಲಾನುಭವಿಗಳಿಗೆ ಅನುದಾನ ಬಿಡುಗಡೆ ಮಾಡಲಾಗುತ್ತಿದ್ದು, ವಸತಿ ಯೋಜನೆಯಡಿ ಪ್ರಗತಿಯನ್ನು ಸಾಧಿಸಲು ಕ್ರಮ ವಹಿಸಲಾಗುತ್ತಿದೆ. (ಉ) |ಗ್ರಾಮ ಪ್ರಧಾನ ಮಂತ್ರಿ ಅವಾಸ್‌ ಯೋಜನೆ(ಗ್ರಾಮೀಣ)ರಡಿ ಪ್ರತಿ ಗ್ರಾಮ ಪಂಚಾಯತ್‌ಗಳಿಗೆ | ಪಂಚಾಯಿತಿಗೆ 20 ಮನೆಗಳಂತೆ ಅರ್ಹ ಫಲಾನುಭವಿಗಳನ್ನು ಆಯ್ಕೆ ಹೊಸದಾಗಿ 20 | ಮಾಡುವಂತೆ ಎಲ್ಲಾ ಜಿಲ್ಲೆಗಳಿಗೆ ನಿಗಮದ ಪತ್ರ ದಿನಾಂಕ:26.11.2020 ರಲ್ಲಿ ಮನೆಗಳನ್ನು ತಿಳಿಸಲಾಗಿರುತ್ತದೆ. ಫಲಾನುಭವಿಗಳ ಆಯ್ಕೆ ಕುರಿತು ಸರ್ಕಾರದಿಂದ ಹಂಚಿಕೆ ಮಾಡುವ | ದಿನಾಂಕ: 09.11.2020 ರಲ್ಲಿ ಸುತ್ತೋಲೆಯನ್ನು ಹೊರಡಿಸಿದ್ದು, ಅದರನ್ವಯ ಪ್ರಕ್ರಿಯೆ ಯಾವ | ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಪ್ರಗತಿಯಲ್ಲಿರುತ್ತದೆ. ಹಂತದಲ್ಲಿದೆ ? (ವಿವರ ನೀಡುವುದು) ಸಂಖ್ಯೆ :ವಇ 102 ಹೆಚ್‌ಎಎಂ 2021 (ವಿ. ಸೋಮಣ್ಮ) ವಸತಿ ಸಚಿವರು ಕರ್ನಾಟಿಕ ವಿಧಾನ ಸಚೆ ಮಾನ್ಯ ಸದಸ್ಯರ ಹೆಸರು : | ಶ್ರೀ ಲಾಲಾಜಿ ಆರ್‌.ಮೆಂಡನ್‌ (ಕಾಪು) | ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 1270 Ue ಉತ್ತರಿಸಬೇಕಾದ ದಿನಾಂಕ :|15.03.2021 ಉತ್ತರಿಸಬೇಕಾದ ಸಜಿವರು :| ಪಸತಿ ಸಜಿವರು ಪ್ರ. ಸಂ. ಉತ್ತರ (ಆ) |ಕಾಪು ವಿಧಾನ ಸಭಾ ಕ್ಲೇತ್ರ ಪ್ರಶ್ನೆ ಉಡುಪಿ ಜಿಲ್ಲೆಯಲ್ಲಿ ನಿವೇಶನ ರಹಿತರಿಗೆ ಮನೆ ನಿವೇಶಸ ಒದಗಿಸಲಮಿ ಎಷ್ಟು ಸರ್ಕಾರಿ ಜಮೀಸು ಕಾದಿರಿಸಲಾಗಿದೆ; (ವಿಧಾನ ಸಭಾ ಕೇತಪವಾರು ಮಾಹಿತಿ ನೀಡುವುದು) ವ್ಯಾಪ್ಲಿಯಲ್ಲಿ ಒಟ್ಟು ಎಷ್ಟು ನಿಬೇಶನ ರಹಿತ ಕುಟಿಂಬಗಳಿವೆ ; ಸದರಿ ನಿವೇಶನ ರಹಿತರಿಗೆ ನಿವೇಶನ ಮಂಜೂರು ಮಾಡಲು ಕಾಯ್ದಿರಿಸಿದ ಜಮೀನು ಎಷ್ಟು ; (ಹಂಚಾಯತ್‌ ವಾರು ಮಾಹಿತಿ ನೀಡುವುದು) ಜಿಲ್ಲಾಧಿಕಾರಿಗಳು, ಉಡುಪಿ ಜಿಲ್ಲೆ ಇವರ ಕಛೇರಿಯಿಂದ ಪಡೆದ ಮಾಹಿತಿ ರೀತ್ಯಾ ಉಡುಪಿ ಜಿಲ್ಲೆಯಲ್ಲಿ ನಿವೇಶನ ರಹಿತರಿಗೆ ಮನೆ ನಿವೇಶನ ಒದಗಿಸಲು 176.32 ಎಕರೆ ಸರ್ಕಾರಿ ಜಮೀನನ್ನು ಕಾಯ್ದಿರಿಸಿದ್ದ, ವಿಧಾನ ಸಭಾ ಕ್ಲೇತ್ರವಾರು ಕಾಯ್ದಿರಿಸಲಾದ ಜಮೀನಿನ ವಿವರ ಈ ಕೆಳಕಂಡಂತಿದೆ. $.ಸಂ.| ವಿಧಾನಸಭಾ ವಿಸೀರ್ಣ | i ಕ್ಲೇತ್ರ (ಎಕರೆ & ಸೆಂಟ್ಸ್‌ ) 1 ಕುಂದಾಪುರ 12.65 2 [ಬೈಂದೂರು 11.23 3 |ಕಾಪು 45.83 4 ಉಡುಪಿ 34.94 5 ಕಾರ್ಕಳ 71.67 ಒಟ್ಟಿ 176.32 ಹಾಗೂ ಕಾಪು ವಿಧಾನ ಸಭಾ ಕೇತ್ರ ವ್ಯಾಪ್ತಿಯಲ್ಲಿ | ಒಟ್ಟು 6400 ವಿವೇಶನರಹಿತರಿದ್ದು, ಸದರಿ ನಿವೇಶನರಹಿತ ಕುಟಿಂಬಗಳಿಗೆ ನಿವೇಶನ ಮಂಜೂರು ಮಾಡಲು 29.68 ಎಕರೆ ಸರ್ಕಾರಿ ಜಮೀನನ್ನು ಕಾಯ್ಕಿರಿಸಿದ್ದು, ಪಂಚಾಯಿತಿವಾರು ವಿವರ ಈ ಕೆಳಕಂಡಂತಿದೆ. ಕ್ರ. | ವಿಧಾನಸಭಾ ಗ್ರಾಮ ವಿಸ್ತೀರ್ಣ ಸಂ ಕ್ನೇತ್ರ ಪಂಚಾಯಿತ | ಎಕರೆಹ ಸೆಂಟ್ಸ್‌) 1 ಫಲಿಮಾರು 6.55 2 ಎಲ್ಲೂರು 19.53 3 ಕಾಪು ಬೆಳ್ಳೆ 1.40 4 ಕುರ್ಕಾಲು 1.92 5 ಕಡೆಕಾರು 0.28 ಒಟ್ಟು 29.68 (ಇ) 2018-19, 2019-20 ಹಾಗೂ 2020-21 ನೇ ಸಾಲಿನಲ್ಲಿ ಉಡುಪಿ ಜಿಲ್ಲೆಯಲ್ಲಿ ಎಷ್ಟು ಮಂದಿ ಅರ್ಹ ಬಿವೇಶನ ರಹಿತರಿಗೆ ನಿವೇಶನ ಒದಗಿಸಲಾಗಿದೆ; (ವಿಧಾನ ಸಭಾ ಕ್ಲೇತವಾರು ಮಾಹಿತಿ ನೀಡುವುದು) ಉಡುಪಿ ಜಿಲ್ಲೆಗೆ ಸಂಬಂಧಪಟ್ಟಂತೆ ಜಿಲ್ಲಾಧಿಕಾರಿಗಳ ಪ್ರಸ್ತಾವನೆಯನ್ನಾಧರಿಸಿ 2018-19, 2019-20 ಹಾಗೂ 2020-21 (ಫೆಬ್ರವರಿ-2021ರ ಅಂತ್ಯಕ್ಸೆನೇ ಸಾಲಿನಲ್ಲಿ ಒಟ್ಟು 87 ನಿಬೇಶನ ರಹಿತರಿಗೆ ನಿವೇಶನ ಹಕ್ಕುಪತ್ರಗಳನ್ನು ನಿಗಮದಿಂದ | ನೀಡಲಾಗಿದೆ. ವಿವರ ಕೆಳಕಂಡಂತಿದೆ. | ಕ. ಸಂ. ಪ್ರಶ್ನೆ ಉತ್ತರ ಕ. | ವಿಧಾನಸಭಾ 2020- he ಕ್ಷೇತ್ರ 2018-19 ಧು 21 | ಜಟ್ಟಿ 1 | ಬೈಂದೂರು 0 23 1 24 2|ಕಾಪ್ರ | 0 16 0 16 3 | ಕಾರ್ಕಳ 8 0 6 14 4 | ಕುಂದಾಪುರ ' 19 1 0 20 5 | ಉಡುಪಿ 13 0 0 13 ಒಟ್ಟಿ 40 40 7 87 (ಈ) | 2018-19, 2019- 2018-19, 2019-20 ಹಾಗೂ 2020-21 (ಫೆಬ್ರವರಿ-2021 ರ ಅಂತ್ಯಕ್ಕೆ) 20 ಹಾಗೂ | ಜಿಲ್ಲಾಧಿಕಾರಿಗಳು ಸಲ್ಲಿಸಿದ ಪ್ರಸ್ತಾವನೆಯನ್ನಾಧರಿಸಿ ಕಾಪು ವಿಧಾನ ಸಭಾ 2020-21 ನೇ|[ಕ್ಲೇತ್ರಕೆ ಒಟ್ಟು 16 ನಿವೇಶನ ಹಕ್ಕು ಪತ್ರಗಳನ್ನು ನೀಡಲಾಗಿದೆ. ಸಾಲಿನಲ್ಲಿ ಕಾಪು ವಿಧಾನ ಸಭಾ ಇತ್ತೀಚೆಗೆ ರಾಜ್ಯಾದ್ಯಂತ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ವಸತಿ ಕ್ಷೇತ್ರದಲ್ಲಿ ರಹಿತರ ಹಾಗೂ ನಿವೇಶನ ರಹಿತರ ಸಮೀಕ್ಷೆ ನಡೆಸಲಾಗಿದ್ದು, ಕಾಪು ವಿಧಾನ ಎಷ್ಟು ಅರ್ಹ | ಸಭಾ ಕ್ಷೇತ್ರದ ಗ್ರಾಮೀಣ ಪ್ರದೇಶದಲ್ಲಿ 6063 ಹಾಗೂ ನಗರ ಪ್ರದೇಶದಲ್ಲಿ 337 ನಿವೇಶನ ನಿವೇಶನ ರಹಿತ ಕುಟುಂಬಗಳಿರುವುದು ಕಂಡು ಬಂದಿರುತ್ತದೆ. ರಹಿತರಿಗೆ ಜಿಲ್ಲಾಧಿಕಾರಿಗಳು ಸಲ್ಲಿಸಿರುವ ಪ್ರಸ್ತಾವನೆಯನ್ನಾಧರಿಸಿ ನಿವೇಶನ ಹಕ್ಕುಪತ್ರ ವಿವೇಶನ ನೀಡಲಾಗುತ್ತಿದೆ. ಮ L ಜಮೀನಿನ ಲಭ್ಯತೆಗನುಗುಣವಾಗಿ ಹಂತ ಹಂತವಾಗಿ ನಿವೇಶನ ಹಂಚಿಕೆ ಲ ದಿವೇಶನ | ಮಾಡಲು ಕ್ರಮ ವಹಿಸಲಾಗುತ್ತಿದ್ದು ನಿವೇಶನ ಹಂಚಿಕೆಗೆ ಯಾವುದೇ ನ ನ LNG ಕಾಲಮಿತಿಯನ್ನು ನಿಗಧಿಪಡಿಸಿರುವುದಿಲ್ಲ. ಯಾವ ನಿವೇಶನ ಹಂಚಿಕೆ ಮಾಡಲು ಸರ್ಕಾರಿ ಜಮೀನಿಗೆ ಪ್ರಥಮ ಆದ್ಯತೆ ಕಾಲಮಿತಿಯೊ | ನೀಡಲಾಗಿದೆ. ಸರ್ಕಾರಿ ಜಮೀನು ಲಭ್ಯವಿಲ್ಲದ ಕಡೆಗಳಲ್ಲಿ ವಸತಿಗೆ ಸೂಕ್ತ ಳಗೆ ಖಾಸಗಿ ಜಮೀನನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ನಿವೇಶನಗಳ ಜಿಲ್ಲಾ ಜಮೀನು ಖರೀದಿ ಸಮಿತಿ ಮೂಲಕ ಖರೀದಿಸಿ ನಿವೇಶನ ಹಂಚಿಕೆ ನ್ನು ಹಂಚಿಕೆ | ಮಾಡಲು ಅವಕಾಶ ಕಲ್ಪಿಸಲಾಗಿದೆ. ಸರ್ಕಾರದ ಆದೇಶ ಸಂಖ್ಯೆ :ವಇ 33 ಹೆಚ್‌ ಮಾಡಲು ಎಹೆಚ್‌ 2016(ಭಾ-2, ದಿನಾ೦ಕ :12.06.2016 ರಲ್ಲಿ ಖಾಸಗಿ ಜಮೀನು ಖರೀದಿಗೆ ಸರ್ಕಾರ ಕ್ರಮ | ಕೆಳಕಂಡಂತೆ ದರ ನಿಗದಿಪಡಿಸಿ ಆದೇಶಿಸಿದೆ. ಕೈಗೊಳ್ಳುವುದು ? ಗರಿಷ್ಟ ಮಿತಿ ಪುದೇಶ ಪ್ರತಿ ಎಕರೆಗೆ (ರೂ.ಲಕ್ಷಗಳಲ್ಲಿ) | ಗ್ರಾಮೀಣ ಪ್ರದೇಶ ರೂ.9.00 ಲ ಪಟ್ಟಣ ಪಂಚಾಯಿತಿ ರೂ.12.00 ಲಕ್ಷ ಪುರಸಭೆ ರೂ.15.00 ಲಕ್ಷ | ನಗರಸಭೆ ರೂ.22.50 ಲಕ್ಷ ಮಹಾನಗರ ಪಾಲಿಕೆ ರೂ. 37.50 ಲಕ್ಷ | ಬೃಹತ್‌ ಬೆಂಗಳೂರು ರೂ.75.00 ಲಕ್ಷ ಮಹಾನಗರ ಪಾಲಿಕೆ ಸಂಖ್ಯೆ :ನಇ 103 ಹೆಚ್‌ಎಎಂ 2021 SL (ವಿ. ಸೋಮಣ್ಣ) ವಸತಿ ಸಚಿವರು ಕರ್ನಾಟಕ ವಿಧಾನ ಸಖಿ ಆದೇಶಗಚನ್ನು ರದ್ದುದೊಜಸಲು ಕಾರಣಗಟೇಸು? ಹುಕ್ತೆ ಗುರುತಿಲ್ಲದ ಪಶ್ನೆ ಸಂಖ್ಯೆ ' dS ಸದಸ್ಯರ ಹೆಸರು" 7 | ಶೀ ಪರಮೇಶ್ವರ ನಾಯಕ್‌ ಪಿ.ಟ. ಉತ್ತಲಹುವ ವಿನಾಂಕ: 15-03-2೦2 ಉತ್ತವಸುವನರು ಹಿಂದೂ ಧಾರ್ಮಿಕ ಪತ್ತ ಧರ್ಮಾದಾಯ ದ್ರಾ ಹಣಾ] ಹಿಂದುಜದ ವರ್ರಗಜ ಕಲ್ಯಾಣ ಸಜಿವರು. | ಪಶ್ನೆ | ಉತ್ತರ ಅ`15ರನ 3೦8 ಸಾನ ರಾದ 'ಸರ್ನಾರಡ ರಷನಕ್ಠ ಎಂರುತ್ತರ ಸರಾ ಮಖ್ಯ ವಿವಿಧ ಜಲ್ಲೆಗಟ ಧಾರ್ಮಿಕ ಸಂಸ್ಥೆಗಜೆ | ಕಾರ್ಯದರ್ಶಿಗಚ ಪ್ಲ ಸ ಮುಕ 736/೧೦೪ ಇ; ಸರ್ಕಾರದ ನಿಛಿಂಖಂದ | ವಿನಾಂಕ:2೮.೦7.2೦19ರಷ್ಟಯ ಕ್ರಮ ವಹಿಸಲಾಣರುತ್ತದೆ. ಹಾರೂ ಹಾಮಾನ್ಯ ಸಂಗ್ರಹಣಾ ¥ ನಿಲಿಂದ ರೂ.೦8 ಹೋರಟ ಪರ್ಕಾದದ ವಿವಿಧ ಅದೇಶಗಟಲ್ಲ ಸಾಮಾನ್ಯ ಯೋಜನೆಯ EN ಭಾ ಒದರಿಸಲಾದ ಅಮುದಾನದಲ ರೂ.2913.೦೦ ಲಕ್ಷದಚನ್ನು ರಮನಕ್ಣೆ ಐಂಿದೆಯೇ? ಸಾಮಾನ್ಯ ಸಂದ್ರಹಣಾ ನಿಭಿಂಬಂದ ರಾಜ್ಯ ಧಾರ್ಮಿಕ ಪಲಷ್ತೂನ ಐ:೧7.೦6.2೦೬ರ ಸಭೆಯ ತೀರ್ಮಾನದಂತೆ ಏವಿಧ ಧಾರ್ಮಿಕ ಸಂಫ್ಥೆಗಜದೆ ರೂ.469.00೦ಲಕ್ಷರಕನ್ನು ಜಡುಗಡೆದೊಜಸಿ ಆದೇಪಿಸಲಾಲದೆ. 1ಐಂದದ್ದ, ಈ ''ಸೆಂಬಂಧ| `` ಹಿಂಎನ ಸಮ್ಮತ ಸರ್ಕಾರದೆ ಅಡಜತಾವನಿಯಲ್ಲ ಮಂಜೂರಾಣಿದ್ದ ಹೊರಡಿಸಲಾಗಿರುವ ಸರ್ಕಾಲಿ | ಅಸುದಾನಣಕ್ಷೆ ಸಂಬಂಛಿಸಿದಂತೆ, ಮಾಸ್ಯ ನಿಯೋಜತ ಮುಖ್ಯಮಂತ್ರಿರಚ ನಿರ್ದೇಶನದಪ್ಪಯ ಸರ್ಕಾರದ ಮುಖ್ಯ ಕಾರ್ಯದರ್ಶಿರಚ ಅಪ್ಪಣಿ ಸಪ೦ಂ:ಮುಕಾ 736/2೦1೪ ವನಾಂಕ:೧೮.೦7.2೦೪ರಣ್ಲ ಜುಲ್ಳಿ-೦೦೪ರ ಮಾಹೆಯಲ್ಲ ಅನುಮೋದನೆದೊಂಡಿರುವೆ ಎಲ್ಲಾ ಹೊಸ ಕಾಮರಾಲರಣಜದೆ, ಸೆಂಐಂಛಿತ ಅದೇಶದಕನ್ನು ತಕ್ಷಣವೇ ಮುಂದಿನ ಪಲಶೀಲನೆಯಾಗುವವರೆದೆ ತಡೆಹಿಣಿಯುವಂತೆ ಸೂಜಿಸಿದ್ದು, ಹಿನ್ನೆಲಿಯಲ್ಲ ಈ ಹೆಕಕಂಡ ಅದೇಶಗಟಲ್ಲ ರೂ.2588.000ಕ್ಷದಚ ಮಂಜೂರಾತಿ ಆದೇಶಗಜನ್ನು ರದ್ದುಪಣಸಲಾಣರುತ್ತದೆ. ರೂಲಕ್ಷಗಚಣ [ಕೆಸಂ] ಸರ್ಕಾರದ ಆದೇಶ ಸಂಖ್ಯೆ] `` ಪೊತ್ತ ಹಿ ವಿಪಾಂಕ 1 ಕಂಜ 5 ಮುಅಜ ೧೦೮1 ೫58೦ (ಇ) ವಿಪಾ೦ಕ:೦7.12.2೦೦2೦. 2 ಕಂಇ 1 ಮುಳ ೧೦೪ 85೦.೦೦ ವಿಪಾಂಕ:೦8.೦12೦೦2೦ ಎ! ೧588.೦೦ 3ನೇ ರಾಜ್ಯ ಧಾರ್ಮಿಕ " ಪೆಂಷ್ತೂನ' 'ವಿನಾಂಪ:೦೦12೦೧೦ರ ಸಭೆಯ ನಿರ್ಣಯದಷ್ಟಯ ಸಾಮಾವ್ಯ ಸಂಗ್ರಹಣಾ ನಿಛಿಂಖಂ೦ದ ಜಡುಗಡೆಯಾದ ರೂ.469.0೦೦ಕ್ಷರಟ ಅಮುದಾನದಲ್ಲ ರೂ.39.0೦೮ಕ್ಷರಚನ್ನು ಪಲಗಣಿಸಿ ಉಜಕೆ ರೂ.430.00೦ಲಕ್ಷರಕ ಅನುದಾನವು ಜಡುಗಡೆಯಾಗರುವುಲಿಲ್ಲ. ಸೆಡಲ ಅನುದಾನದ '` ನಿಲೀಶ್ಷೆಯಲ್ಲದ್ದ nT ಕ್‌ ಧಾರ್ಮಿಶ ಸಂಜ್ಥೆಗಚ ಅಭವೈದ್ಧಿ ಅಮುದಾಪ ಕಾರ್ಯಗಟು ಸರ್ಕಾರದ ರಮನಸ್ಟೆ ಐಂಐರುತ್ತದೆ. ಹೊರತೆಂಖಂದ | ಸ್ಥಣತಗೊಂಡರುವುದು ಸರ್ಕಾರದ| ಆದರೆ ರಾಜ್ಯದ ಏವಿಧ ನಿಡಿ ದಾಮೀಕ ಸಂಸ್ಥೆರಣ | ರಮನಕ್ಷೆ'ಐಂಐದೆಯೇ? ಅಜವೃದ್ಧಿರಾಣ ಬಡುಗಡೆ ಮಾಡಲಾದ ಅನುದಾನವನ್ನು ಪುನರ್‌ ಐಂದಿದ್ದ್ಲ ರಾಜ್ಯದ ವಿವಿಧ ಜಲ್ಲಿಗಚೆ | ಮಂಜೂರಾತಿ ಮಾಡುವಂತೆ ಆರ್ಥಿಕ ಇಲಾಪೆಯೊಂಐದೆ ಧಾರ್ಮಿಕ ಸಂ್ಥೆರಡ ಅಭವೃದ್ಧಿರಾಣ ವ್ಯವಹಲಸಲಾಗದ್ದು, ಹೋವಿಡ್‌-19 ವೈರಸ್‌ ಸೋಂಕಿನ ಹಿನ್ನೆಲಿಯಲ್ಲ ಮೀಸಅಲಸಲಾದ ಅನುದಾನವನ್ನು | ಸಂಪನ್ಮೂಲ ಹೊರತೆಂಖ೦ದಾಣಿ ಅನುದಾನ ಜಡುಗಡೆ ಮಾಡರುವುಲ್ಲ. ಜಡುಗಡೆ ಮಾಡಲು ಹರ್ಕಾರ ಕೈಗೊಂಡಿರುವ ಕ್ರಮಗಕಾವುವು? (ಸಂಖ್ಯೇಪ೦ಇ 51 ಮುಸಪ್ರ 2೦2) ( ಪೂಹಾಲಿ) ಹಿಂದೂ ಧಾರ್ಮಿ ಧರ್ಮಾದಾಯ ದತ್ತಿ ಹಾಗೂ ಹಿಂದುಜದ ವರ್ರರಆ ಕಲ್ಯಾಣ ಸಜಿವರು. ಕರ್ನಾಟಿಕ ವಿಧಾನಸಭೆ [ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯ 11391 ಸದಸ್ಯರ ಹೆಸರು ಶ್ರೀ ನರೇಂದ್ರ ಆರ್‌. (ಹನೂರು) ಉತ್ತರಿಸಬೇಕಾದ ದಿನಾಂಕ 15.03.2021 | ಉತ್ತರಿಸುವ ಸಚಿವರು ಕಂದಾಯ ಸಜಿವರು ಖು ೨ ಉತ ಅ) | ಚಾಮರಾಜನಗರ ಜಿಲ್ಲೆಯ ನೂತನ | ಚಾಮರಾಜನಗರ ಜಿಲ್ಲೆಯ ನೂತನ ತಾಲ್ಲೂಕು ಹನೂರಿನಲ್ಲಿ ತಾಲ್ಲೂಕು ಹನೂರಿನಲ್ಲಿ | ಕೆಳಕಂಡ ಕಚೇರಿಗಳು ಕಾರ್ಯ ನಿರ್ವಹಿಸುತ್ತಿವೆ. ಕಾರ್ಯಾರಂಭ ಮಾಡಲಾಗಿರುವ | 1) ತಹಶೀಲ್ನಾರ್‌ ಕಛೇರಿ ವಿವಿಧ ತಾಲ್ಲೂಕು ಮಟ್ಟಿದ 2 ತಾಲ್ಲೂಕು ಪಂಚಾಯತಿ ಕಚೇರಿ ಕಛೇರಿಗಳು ಯಾವುವು; ಈ ನೂತನ F ಹ i A K ಕಛೇರಿಗೆ ಯಾವ ಯಾವ ಉಪನ ಲಂ ಹಾನ್‌ ಹುದ್ದೆಗಳನ್ನು ಮಂಜೂರು ಮಾ ಗ 5) ಮ ಕಾರ್ಯಪಾಲಕ ಇಂಜಿನಿಯರ್‌ ಕಛೇರಿ, ಲಾಗಿದೆ (ಕಛೇರಿವಾರು ಮಾಹಿತಿ| 6) ಪೋಲೀಸ್‌ ಇನ್ಸ್‌ ಪೆಕ್ಟರ್‌ ಕಛೇರಿ ನೀಡು ಪುದು) 7 ಪಶುವೈದ್ಯಕೀಯ ಆಸ್ಪತ್ರೆ 8) ಪ್ರಾಥಮಿಕ ಆರೋಗ್ಯ ಕೇಂದ್ರ 9) ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಛೇರಿ 10 ವಲಯ ಅರಣ್ಯಾಧಿಕಾರಿ ಕಛೇರಿ 11) ಪಟ್ಟಣ ಪಂಚಾಯಿತಿ ಕಛೇರಿ 12) ಅಗ್ನಿಶಾಮಕ ಠಾಣೆ 13) ಉಪ ಖಜಾನೆ ಕಂದಾಯ ಇಲಾಖೆ ವತಿಯಿಂದ ಪ್ರಾರಂಭಿಸಿರುವ ತಾಲ್ಲೂಕು ಕಚೇರಿಯಲ್ಲಿ ಕೆಳಕಂಡ ಹುದ್ದೆಗಳು ಮಂಜೂರಾಗಿರುತ್ತವೆ. . ಅಧಿಕಾರಿ/ನೌಕರರ ವಿವರ L ತಹಸೀಲ್ದಾರ್‌ ಗ್ರೇಡ್‌-2 ಶಿರಸ್ಟೇದಾರ್‌ | ಪ್ರಥಮ ದರ್ಜೆ ಸಹಾಯಕ ಆಹಾರ ನಿರೀಕ್ಷಕರು ದ್ವಿ. ದ.ಸಹಾಯಕರು ಬೆರಳಚ್ಚುಗಾರ/ಡಾಟಾ ಎಂಟ್ರಿ ಆಪರೇಟರ್‌ ಗ್ರೂಪ್‌ ಡಿ ನೌಕರರು ವಾಹನ ಚಾಲಕರು ಒಟ್ಟು ತಾಲ್ಲೂಕು ಕಚೇರಿ ಸೇರಿದಂತೆ ಇನುಳಿದ ಇಲಾಖೆಗಳಿಂದ ಪ್ರಾರಂಭವಾಗಿರುವ ಪ್ರಮುಖ ಕಚೇರಿಗಳಿಗೆ ಮಂಜೂರು, ಭರ್ತಿ ಆ) ಸದರಿ ಕಛೇರಿಗಳಿಗೆ ಸೂಕ್ತ ಸ್ಥಳಾವಕಾಶ ಕಲ್ಪಿಸಿ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆಯೇ; ಪ್ರಸ್ತುತ ಸಾರ್ನಜನಿಕ ಸೇವೆಗೆ ಲಭ್ಯವಿದೆಯೇ; (ವಿವರ | ನೀಡುವುದು) ಹಾಗೂ ಖಾಲಿ ಹುದ್ಮೆಗಳ ವಿವರ ಕೆಳಕಂಡಂತಿದೆ. ಕ್ರ. 1 ಕಚೇರಿಗಳ [ಮಂ [ಭರ್ತಿ ಖಾಲಿ ಸಂ.| ವಿವರ ಜೂರು 1 | ತಾಲ್ಲೂಕು 17 ಕಚೇರಿ 2 | ಉಪಖಜಾನೆ |06 ಷರಾ 03 ಸ್ವಂತ ಕಟ್ಟಡ ಬಾಡಿಗೆ ಕಟ್ಟಡ ಸ್ವಂತ ಕಟ್ಟಿಡ ಸ್ವಂತ 7 - ಸ್ವಂತ 3 | ವಲಯ ಅರಣ್ಯಾಧಿಕಾ ರಿಗಳ ಕಚೇರಿ 4 | ಅಗ್ನಿಶಾಮಕ ದಳ 5 | ಉಪ ನೊಂದಣಾ ಧಿಕಾರಿಗಳ ಕಚೇರಿ 6 ತಾಲ್ಲೂಕು ಪಂಚಾಯತಿ ಚೆಸ್ಕಾಂ 16 27 ಈ ಕಚೇರಿಗಳು ಸರ್ಕಾರಿ / ಖಾಸಗಿ (ಬಾಡಿಗೆ ಆಧಾರದ ಮೇಲೆ) ಕಟ್ಟಿಡಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸದರಿ ಕಚೇರಿಗಳಲ್ಲಿ ಸಿಬ್ಬಂದಿಗಳಿಂದ ಸೇವೆಗಳನ್ನು ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿ/ ಸಾರ್ವಜನಿಕರಿಗೆ ತೊಂದರೆಯಾಗದಂತೆ ಒದಗಿಸಲಾಗುತ್ತಿದೆ. ಇ) ಹಾಗಿಲ್ಲದಿದ್ದಲ್ಲಿ ನೂತನ ತಾಲ್ಲೂಕಿಗೆ ಸೌಲಭ್ಯ ಒದಗಿಸಿ ಹಾಗೂ ಕಛೇರಿಗಳನ್ನು ಕಾರ್ಯಾರಂಭಗೊಳಿಸಲು ಸರ್ಕಾರದ ವತಿಯಿಂದ ಯಾವ ಕುಮಗಳನ್ನು ಕೈಗೊಳ್ಳೆಲಾಗಿದೆ (ಸಂಪೂರ್ಣ ವಿವರ ನೀಡುವುದು) ನೂತನ ತಾಲ್ಲೂಕುಗಳಲ್ಲಿ ಕಂದಾಯ ಇಲಾಖೆ ವತಿಮೆಂದ | ತಾಲ್ಲೂಕು ಕಚೇರಿ ಪ್ರಾರಂಭಿಸಲು ಹಾಗೂ ಇತರೆ ಇಲಾಖೆಗಳ ತಾಲ್ಲೂಕು ಮಟ್ಟದ ಕಚೇರಿಗಳನ್ನು ಆರ್ಥಿಕ ಇಲಾಖೆಯ ಸಹಮತಿಯೊಂದಿಗೆ ಹಂತ ಹಂತವಾಗಿ ತೆರೆಯಲು ಆಯಾ ಇಲಾಖೆಗಳಿಗೆ ಅನುಮತಿ ನೀಡಲಾಗಿದೆ. ಮುಂದುವರಿದು, ನೂತನ ತಾಲ್ಲೂಕುಗಳಲ್ಲಿ ಪ್ರಮುಖ ಇಲಾಖೆಗಳ ತಾಲ್ಲೂಕು ಮಟ್ಟದ ಕಚೇರಿಗಳನ್ನು ಪ್ರಾರಂಭಿಸಲು ಸಂಬಂಧಪಟ್ಟ ಸಚಿವಾಲಯದ ಇಲಾಖೆಗಳ ಮುಖ್ಯಸ್ಥರೊಂದಿಗೆ ಈ ಹಿಂದೆ ಸಭೆ ನಡೆಸಿ ಹೊಸ ತಾಲ್ಲೂಕುಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಕಚೇರಿ ಪ್ರಾರಂಭಿಸಲು ಅನುವಾಗುವಂತೆ ತುರ್ತು ಕ್ರಮ ವಹಿಸಲು ಹಾಗೂ ಹುದ್ಮೆಗಳನ್ನು ಸೃಜಿಸಲು ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಲಾಗಿದೆ. ಹಾಗೂ ಸಂಬಂಧಪಟ್ಟ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು, ತಾಲ್ಲೂಕು ಮಟ್ಟಿದಲ್ಲಿ ಕಾರ್ಯ ನಿರ್ವಹಿಸಬೇಕಾದ ಪ್ರಮುಖ ಇಲಾಖೆಗಳ ಕಚೇರಿಗಳನ್ನು ಪ್ರಾರಂಭಿಸಲು ಸಂಬಂಧಪಟ್ಟಿ ಇಲಾಖೆಗಳಿಗೆ ಪ್ರಸ್ತಾವನೆ ಸಲ್ಲಿಸಲು ಸೂಕ್ಷ ನಿರ್ದೇಶನ ಸಂಖ್ಯೆ: ಕಂಇ 19 ಎಲ್‌ಆರ್‌ಡಿ 2021 ನೀಡಲಾಗಿದೆ. < ಕಂದಾಯ ಸಚಿವರು ಕನಾಟಕ ವಿಧಾನಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ ಸದಸ್ಕರ ಹೆಸರು ; 1393 : ಶ್ರೀ ಮಂಜುನಾಥ್‌ ಎ. (ಮಾಗಡಿ) ಉತ್ತರಿಸುವ ದಿನಾಂಕ : 15-03-2021 ಉತ್ತರಿಸುವ ಸಚಿವರು : ಕಂದಾಯ ಸಚಿವರು ಕ್ರ ಹಿಂ ಪ್ರಶ್ನೆ ಉತ್ತರ ಅ) | ಕೈತರು``ಕಂದಾಯೆವನ್ನು ಕಟ್ಟಡ `` ಇರುವ'| ಬಂದಿದೆ. ಜಮೀನುಗಳಿಗೆ ಸರ್ಕಾರಿ ಪಡಾ ಎಂದು ಕಂದಾಯ ದಾಖಲಾತಿಗಳಲ್ಲಿ ನಮೂದಿಸಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಆ) | ಹಾಗಿದ್ದಲ್ಲಿ ಸರ್ಕಾರಿ`'ಪಡಾ ಎಂದು ಕಂದಾಯ [ಸರ್ಕಾರಿ ' ಜಮೀನುಗಳನ್ನು ಸಾಗುವಳಿ ಮಾಡಲು ದಾಖಲಾತಿಗಳಲ್ಲಿ ನಮೂದಿಸಿರುವುದನ್ನು ತೆಗೆದು ಹಾಕಲು ಸರ್ಕಾರ ಕೈಗೊಂಡಿರುವ ಕ್ರಮಗಳೇನು; ಮಂಜೂರು ಮಾಡಿರುವಂತಹ ಅನೇಕ ಪ್ರಕರಣಗಳಲ್ಲಿ, ರೈತರು ಸರ್ಕಾರಕ್ಕೆ ಸಲ್ಲಿಸಬೇಕಾದ ಕಂದಾಯವನ್ನು ಪಾವತಿಸದೇ ಇದ್ದಂತಹ ಸಂದರ್ಭಗಳಲ್ಲಿ ಅಂತಹ ಜಮೀನುಗಳನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶವಿದೆ. ಹೀಗೆ ಮುಟ್ಟುಗೋಲು ಹಾಕಿಕೊಳ್ಳಲಾದ ಬೀಳು ಜಮೀನುಗಳನ್ನು "ಫಡಾ' ಜಮೀನುಗಳೆಂದು ಕರೆಯಲಾಗುತ್ತದೆ. ರೈತರು ಬಾಕಿ ಇರುವ ಮೊಬಲಗನ್ನು ಸರ್ಕಾರಕ್ಕೆ ಸಂದಾಯ ಮಾಡಿದ ಮೇಲೆ ಪುನ: ಸದರಿ ಜಮೀನಿನ ಅಧಿಚಬೋಗದ ಹಕ್ಕನ್ನು ಅವರಿಗೆ ಪುನರ್‌ ಸ್ಥಾಪಿಸಲು ಕರ್ನಾಟಕ ಭೂ ಕಂದಾಯ ನಿಯಮಗಳು, 1966ರ ನಿಯಮ 119 ರಲ್ಲಿ ಅವಕಾಶ ಕಲ್ಪಿಸಲಾಗಿದ್ದು, ಈ ನಿಯಮದಡಿ ಈ ಹಿಂದೆ ನಿಗದಿಪಡಿಸಲಾದ ಕಾಲಾವಕಾಶದ ಅವಧಿ ದಿನಾಂಕ:06.09.2014ಕ್ಕೆ ಮುಕ್ತಾಯವಾಗಿರುವುದರಿಂದ ಮತ್ತೊಮ್ಮೆ ಕಾಲಾವಕಾಶ ವಿಸ್ತರಿಸುವ ಪ್ರಸ್ತಾವನೆಯು ಸರ್ಕಾರದ ಹಂತದಲ್ಲಿ ಪರಿಶೀಲನೆಯಲ್ಲಿದೆ. 7೫ ರಾಪನಗರ ನಕ್ಕ ಮಾಗಡ ಇರ್‌ ವ್ಯಾತ್ತಹ ಸೋಲೂರು ಗ್ರಾಮದ ಸರ್ವೆ ನಂ. 220ರಲ್ಲಿ 139 ಎಕರೆ ಜಮೀನಿನ ಕಂದಾಯವನ್ನು ಕಾರಣಾಂತರಗಳಿಂದ ಕಟ್ಟದೆ ಬಾಕಿ ಉಳಿಸಿಕೊಂಡಿರುವ ಜಮೀನಿನ ದಾಖಲಾತಿಗಳಲ್ಲಿ ಸರ್ಕಾರಿ ಪಡಾ ಎಂದು ನಮೂದಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ರಾಮನಗರ `ಜಕ್ಲೆ ಮಾಗಡ ಇಲ್ಲೂಪ ಸೋಮಾರು ಹೋಬಳಿ. ಸೋಲೂರು ಗ್ರಾಮದ ಸ.ನಂ.220 ರಲ್ಲಿ 1-39 ಎ/ಗುಂ ಜಮೀನು ಭೂ ಕಂದಾಯ ಬಾಕಿಗಾಗಿ “ಸರ್ಕಾರಿ ಫಡಾ' ಎಂದು ನಮೂದಾಗಿರುತ್ತದೆ. ಈ) ಈ ಜಮೀನಿನ ಕಂದಾಯವನ್ನು ಪಾವತಿಸಲು ಇಚ್ಛಿಸಿದ್ದರೂ ಸಹ ಜಿಲ್ಲಾಧಿಕಾರಿಗಳು ರೈತರ ಮನವಿಯನ್ನು ಪರಿಗಣಿಸದೆ ಇರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ರೈತರು ಬಾಕಿ ಇರುವ[ಈ ಪ್ರಕರಣ ಭೂ" ಮಾಲಿಕರು `ಫಡಾ' `ಕೆಸ್ಟೋರ್‌ ಮಾಡಿಕೊಡಲು ಅಗತ್ಯವಿರುವ ಮೂಲ ಕಂದಾಯ ದಾಖಲೆಗಳಾದ ಪಿಲಿಮಿನರಿ ಪ್ರತಿ, ಖೇತುವಾರು ಪತಿ, ಫಡಾ ದಾಖಲಾದ ಆದೇಶದ ಪ್ರತಿ ಮತ್ತು ಮ್ಯುಟೇಷನ್‌ ಪ್ರತಿ ಲಭ್ಯವಿಲ್ಲದ ಕಾರಣ ಮನವಿಯನ್ನು ತಿರಸ್ಕರಿಸಿ ಅರ್ಜಿದಾರರಿಗೆ ಹಿಂಬರಹ ನೀಡಲಾಗಿದೆ. ಉ) ಕಂದಾಯ `'ಪಾವತಿ` ಮಾಡದೆ ಇರುವ ರೈತರ ಜಮೀನುಗಳಿಗೆ ಸರ್ಕಾರಿ ಪಡಾ ಎಂಬ ಪದವನ್ನು ತೆಗೆದು ಹಾಕಿ ರೆಸ್ಟೋರ್‌ ಮಾಡಿಕೊಡಲು ಸರ್ಕಾರಕ್ಕೆ ಇರುವ ತೊಂದರೆಗಳೇನು? ಕರ್ನಾಟಕ ಭೂ ಕೆಂದಾಯ ನಿಯಮಗಳು, 1966ರ ನಿಯಮ 119 ಕ್ಕೆ ತಿದ್ದುಪಡಿ ತಂದು, ಮತ್ತೊಮ್ಮೆ ಕಾಲಾವಕಾಶ ವಿಸ್ತರಿಸುವ ಪ್ರಸ್ತಾವನೆಯು ಸರ್ಕಾರದ ಹಂತದಲ್ಲಿ ಪರಿಶೀಲನೆಯಲ್ಲಿದೆ. ಸಂಖ್ಯೆ: ಆರ್‌ಡಿ 48 ಎಲ್‌ಜಿಕ್ಯೂ 2021 ತಾಲ acai ಕಂದಾಯ ಸಚಿವರು. ಕರ್ನಾಟಕ ವಿಧಾನ ಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ ಮಾನ್ಯ ಸದಸ್ಯರ ಹೆಸರು ಉತ್ತರಿಸುವ ದಿನಾ೦ಕ ಉತ್ತರಿಸುವ ಸಚಿವರು |] ರ ಮ್‌ Ness ಸೆ ಶ್ರೀ 1399 ಹೂಲಗೇರಿ.ಡಿ.ಎಸ್‌.(ಲಿಂಗಸುಗೂರು) 15/03/2021 ಮಾನ್ಯ ಉಪಮುಖ್ಯಮಂತ್ರಿಗಳು, ಲೋಕೋಪಯೋಗಿ ಇಲಾಖೆ. ಪಾ ವ್ರ ಅ) ರಾಯಚೂರು ಜಿಲ್ಲೆಯ ಲಿಂಗಸುಗೂರು ಪಟ್ಟಣದಲ್ಲಿ ನೂತನ ಪ್ರವಾಸಿ ಮಂದಿರ ನಿರ್ಮಾಣ ಮಾಡಲು ಸರ್ಕಾರ ತೆಗೆದುಕೊಂಡ ಕ್ರಮಗಳೇನು; ಉತರ ರಾಯಚೂರು ಜಿಲ್ಲೆಯ ಲಿಂಗಸುಗೂರು ಪಟ್ಟಣದ ಹಳೆಯ ಪ್ರವಾಸಿ ಮಂದಿರದ ಆವರಣದಲ್ಲಿ ಸ್ಥಳ ಲಭ್ಯವಿದ್ದು, ಅನುದಾನದ ಲಭ್ಯತೆಯನುಸಾರ ನೂತನ ಪ್ರವಾಸಿ ಮಂದಿರ ನಿರ್ಮಿಸಲಾಗುವುದು. wi ಲೋಕೋಪಯೋಗಿ ಇಲಾಖೆ ವತಿಯಿಂದ | ಈ ತಾಲ್ಲೂಕಿನ ಆಮದಿಹಾಳ ಗ್ರಾಮದ ಹತ್ತಿರ ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆ ನಿರ್ಮಾಣ ಮಾಡುವ ಪ್ರಸ್ತಾವನೆಗೆ ಸರ್ಕಾರ ತೆಗೆದುಕೊಂಡ ಕ್ರಮಗಳೇನು; |ಈ ಕಾಮಗಾರಿಯು ಮೂಲತ: | ರೂ.25.00 ಸಮಾಜ ಕಲ್ಯಾಣ ಇಲಾಖೆಯ ಕಾಮಗಾರಿಯಾಗಿರುತ್ತದೆ. ಲೋಕೋಪಯೋಗಿ ಇಲಾಖೆಯ ಎಸ್‌.ಸಿ.ಪಿ ಯೋಜನೆಯಡಿ 2020-21ನೇ ಸಾಲಿನ ಅನುದಾನದಲ್ಲಿ ಈ ಕಾಮಗಾರಿಯನ್ನು ಕೈಗೊಳ್ಳಲು ಕೋಟಿ ಮೊತ್ತಕ್ಕೆ ಡಿ.ಪಿ.ಆರ್‌ ತಯಾರಿಸಲಾಗಿದ್ದು ಆಡಳಿತಾತ್ಮಕ ಅನುಮೋದನೆ ನೀಡುವ ಪ್ರಸ್ತಾವನೆ ಪರಿಶೀಲನೆಯಲ್ಲಿರುತ್ತದೆ. ಈ ಜಿಲ್ಲೆಯ ಲಿಂಗಸುಗೂರು ಪಟ್ಟಣದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ನ್ಯಾಯಾಲಯ ಸಂಕೀರ್ಣ ನಿರ್ಮಾಣ ಮಾಡಲು ಸರ್ಕಾರ ತೆಗೆದುಕೊಂಡ ಕ್ರಮಗಳೇನು; ಸರ್ಕಾರದ ಆಡೇತ ಸಂಖ್ಯೆ ಕೋ `ಆಜೆಪ' 20, ದಿನಾಂಕ: 20.11.2020ರನ್ವಯ, ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನಲ್ಲಿ ನ್ಯಾಯಾಲಯ ಸಂಕೀರ್ಣ ನಿರ್ಮಾಣ ಕಾಮಗಾರಿಯ ರೂ. 1582.00 ಲಕ್ಷ ಮೊತ್ತದ ಅಂದಾಜು. ಪತ್ರಿಕೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿರುತ್ತದೆ. ಮಾನ್ಯ ನ್ಯಾಯಾಧೀಶರು, ಉಚ್ಛ ನ್ಯಾಯಾಲಯ ಬೆಂಗಳೂರು ಇವರು ಲಿಂಗಸಗೂರು ತಾಲ್ಲೂಕಿಗೆ ಭೇಟಿ ನೀಡಿ ನ್ಯಾಯಾಲಯ ಸಂಕೀರ್ಣ ಕಟ್ಟಡದ ಉದ್ದೇಶಿತ ಸ್ಥಳವನ್ನು ಪರಿಶೀಲನೆ ಮಾಡಿ ಸ್ಥಳವನ್ನು ಬದಲಾವಣೆ ಮಾಡುವಂತೆ ನಿರ್ದೇಶಿಸುತ್ತಾರೆ. ಅದರಂತೆ ನಿಯೋಜಿತ ಹೊಸ ಸ್ಥಳದ ಟೋಟಲ್‌ ಸ್ಟೇಶನ್‌ ಸರ್ಮೆ(Total station -Survey) ಮಾಡಿಸಿ ನಕ್ಷೆಗಳನ್ನು ಮೇಲು ರುಜುವಿಗಾಗಿ ಸಿವಿಲ್‌ ಜಡ್ಜ್‌ ರಾಯಚೂರು ಇವರಿಗೆ ಸಲಾಗಿರುತ್ತದೆ. ನಕ್ಷೆ ಅನುಮೋದನೆ ಗೊಂಡ ನಂತರ ಅಂದಾಜು ಪತ್ರಿಕೆ ಸಿದ್ದಪಡಿಸಿ ಆಡಳಿತಾತ್ಮಕ ಅನುಮೋದನೆ ನೀಡಿ ಕೈಗೊಳ್ಳಲಾಗುವುದು. ಕಾ py ಕಾಮಗಾರಿಯನ್ನು | J ವತಿ ಕ್ಷೇತ್ರದಲ್ಲಿ "ಹಾದು ಹೋಗಿರುವ ಎನ್‌.ಹೆಚ್‌.167ರಾಯಚೂರು-ಗೋವಾವರೆಗೆ ಚತುಷ್ಟಥ(Four lane) ರಸ್ತೆ ನಿರ್ಮಾಣ ಮಾಡಲು ಸರ್ಕಾರ ತೆಗೆದುಕೊಂಡ ಕ್ರಮಗಳೇನು? ರಾಷ್ಟ್ರೀಯ ಹೆದ್ದಾರಿ 167 ರಾಯಚೂರು - ಗೋವಾದವರೆಗೆ ಚತುಷ್ಪಥ (Four Lane) ರಸ್ತೆ ನಿರ್ಮಾಣ ಕಾಮಗಾರಿಯು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವ್ಯಾಪ್ತಿಗೊಳಪಟ್ಟಿರುತ್ತದೆ. ಬೆಳಗಾಂ-ಹುನಗುಂದ -ರಾಯಚೂರು ಕಾಮಗಾರಿಯ ವಸತ ಯೋಜನಾ ವರದಿಯು ತಯಾರಿಕೆ ಹಂತದಲ್ಲಿರುತ್ತದೆಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರವರು ವರದಿಸಿರುತ್ತಾರೆ. ಇ 18 ಬಿಎಲ್‌ಕ್ಯೂ 2021 ನರಜೋಳ) ೦ತ್ರಿ, ಲೋಕೋಪಯೋಗಿ ಇಲಾಖೆ (ಗೋವಿಂಜಿ. el ಪರ್ನಾಟಕ ವಿಧಾನ ಹಬೆ [ಹುಕ್ತೆ ಗುರುತಿಲ್ಲದ ಪ್ರಶ್ನೆ ಸಂಖ್ಯ HT wk | ಸದಸ್ಯರೆ ಹೆಸರು ಶ್ರೀ ಐಸವನರೌಡ ದದ್ದಲ ಉತ್ತಲಸುವ ವಿನಾ೦ಕ: 15-03-2021 ಉತ್ತಲಸುವವರು ಹಿಂದೊ' ಧಾರ್ಮಿಕ ಮತ್ತು ಧರ್ಮಾದಾಯೆ ದ್ತೂೀ ಹಾರೂ ಹಿಂದುಜದ ವರ್ರಗಚ ಕಲ್ಯಾಣ ಸಜಿವರು. | ಪಕ್ಕೆ ಉತ್ತರ § 8] ಶ್ರೀ ಕ್ಷೇತ್ರ ಶೀಶ್ಯಲದಲ್ಲ ಕರ್ನಾಟಕೆ | `` ಆಂದ್ರಪ್ರದೇಶ ' ಕ್ರೀಶೈಲಂನಣ್ಲ ಕರ್ನಾಟಕ ರಾಜ್ಯ ಛತ್ರವಿರುವ ಭವನ ಇರುವುದು ಸರ್ಕಾರದ | ಫ್ಳಕವು ಅಂದ್ರಪದೇಶ ಸರ್ಕಾರದ ಪ್ರೀ ಫಮರಾಂಭ ಮಲ್ತ್ರಕಾರ್ಜನ ದಮನಕ್ತೆ ಐಂಣದೆಯೇ: ಸದಲ | ದೇವಾಲಯಏಂದ ದ್ದುತ್ತರೆದೆ ಪಡೆಲರುವ ಫ್ಯಚವಾಂದುತ್ತದೆ. . ಭವನದ ವಿಸ್ತೀರ್ಣ ವೆಷ್ಟು: (ಸಂಪೂರ್ಣ ಐವರ ನೀಡುವುದು) ಸದಲ ಹ್ಥಚದಣ್ಣರುವ ಕರ್ನಾಟಕ ರಾಜ್ಯ ಛತ್ರದ ಕಟ್ಟಡ ವಿಸ್ತೀರ್ಣದ ವಿವರಗಟು ಹೆಚಕ೦ಡಂತಿರುತ್ತದೆ. ಹಟ್ಣಡದ | ಹೊಠಡಿಗಜ '] ಹೊರಠಡಿಗಚಟ 1 ಕಟ್ಟಡದ ವಿವರ ವಿವರ ಸಂಖ್ಯೆ ವಿಪ್ತೀರ್ಣ ಹೆಜೆಯ | `ಪಾಮಾನ್ಯ 1 25 X2೦೦ ಕಣ್ಣಡ | ಮೊಠಣಗಚು | ಹ | ಹವಾನಿಯಂತ್ರಿತ 08 25 X 2೦೦ ಕಟ್ಣತ | ಹೊಠಣಗಟು [5 T& ಕರ್ನಾಟಕ '''''`ಥವನೆ ಕರ್ನಾಟಕ ಛವನೆ ಶಿಥಲಾವನ್ಥೆಯಲ್ಲರುವುದು ಸರ್ಕಾರದ ದೆಮನಕ್ತೆ ಶಿಛಿಲಾವಣ್ಥೆಯಲ್ಲರುವುದು ಹರ್ಕಾರದ | ಬಂವದೆ. ಶ್ರೀ ಶೈಲಂಸಣ್ಲರುವ ಕರ್ನಾಟಕ ರಾಜ್ಯ ಛತ್ರದ ಕಟ್ಟಡದ ಸಣ್ಣ- ದಮನಕ್ಷೆ ಐಂಣದೆಯೇ: ಈ ಬರ್ದೆ | ಪುಟ್ಟ ದುರಸ್ತಿ ಕಾಮರಾಲರಚನ್ನು ಕಾಲಕಾಲಕ್ಷೆ ಅವಶ್ಯಕತೆಗನುರುಣವಾಣ ಸರ್ಕಾರ ಕೈದೊಂಡ ಕ್ರಮರಜೇನು: | ದುರಸ್ತಿ ಪಣಸಿ, ಫಕ್ತಾಣಿಕು/ ಯಾತ್ರಾರ್ಥಿರಜದೆ ಹಂಜಿಕೆ (ಸಂಪೂರ್ಣ ವಿವರ ನೀಡುವುದು) ಮಾಡಲಾದುತ್ತಿದೆ. ೩1 ಕಾಶ್ಯೆಲಕ್ಟೆ `ಪರ್ನಾಟಕವಿಂದ ಅತ] '`ಸರ್ಕಾರದೆ ರಮನಕ್ತೆ ಐಂವರುತ್ತದೆ. ಶ್ರೀಶೈಲಂಸಣ್ಲರುವೆ ಕರ್ನಾಟಕ ಹೆಚ್ಚು ಭಕ್ತರು ದರ್ಶನಕ್ಟೆ ಹೋಡುತ್ತಿರುವುದು: ಸರ್ಕಾರದ ದಮನಕ್ಷೆ ಬಐಂಐದೆಯೇ: ಬಂವಿದ್ದಲ್ಲ ಫಕ್ತಲದೆ ಇದುವರೆಗೂ ಪಕಾರಣವಂದೆ ಯಾವ (ವಸತಿ! ಮೂಲಸೌಹರ್ಯ) ಸೌಲಭ್ಯವನ್ನು ನೀಡಲಾಗುತ್ತಿದೆ: (ಸಂಪೂರ್ಣ ವಿವರ ನೀಡುವುದು) ರಾಜ್ಯ ಛತ್ರದ ಸ್ಥಚದಣ್ಲ 8 ಹವಾನಿಯಂತ್ರಣ ಕೊಠಡಿಗಳು ಮತ್ತು 6 ಪಾಮಾಸ್ಯ ಕೊಠಣರಚು ಸೇಲ ೩ಟ್ಟು 24 ಹೊಠಡಿಗಜದ್ದು, ಸದಲ ಕೊಠಡಿಗಚನ್ನು ಭಕ್ತಾಲಿರಚ ವಾಷ್ಟವ್ಯಕ್ಷಾಣ ನೀಡಲಾಗುತ್ತಿದೆ. ಪ್ರ ಶ್ರೀಶೈಲದಣ್ಲ ಹೊಸ ಕರ್ನಾಟಕ ಫವನ ನಿರ್ಮಾಣ ಮಾಡುವ ಪ್ರಸ್ತಾವನೆ ಸರ್ಕಾರದ ಮುಂಏದೆಯೇ: ಇದ್ದಣ್ಲ ನಿರ್ಮಾಣ ಹಾಮದಾಲದೆ ಯಾವ ಕಾಲಮಿತಿಯೊಜದೆ ಅಮುದಾವ ಜಡುಗಡೆ ಮಾಡ ಹಾಮದಾಲಯನ್ನು ಪ್ರಾರಂಜಸಲಾರುವುದು? (ಸಂಪೂರ್ಣ ಐವರ ನೀಡುವುದು) ಶ್ರೀಕ್ಷೇತ್ರ ಶ್ರೀಶೈಲಂದೆ ಆರಮಿಸುವ ಯಾತ್ರಾರ್ಥಿರಚ/ ಭಕ್ತಾರಿರಟ ಅನುಕೂಲಕ್ಷಾಣ ಕರ್ನಾಟಕ ರಾಜ್ಯ ಛತ್ರದ ಪ್ಥಚದಲ್ಲ ಹೆಚ್ಚಿನ ವಸತ ಸೌಲಭ್ಯ ಕಣ್ಣಸುವ ಸಲುವಾಗಿ ಅತಿ ದೃಹರಜನ್ನು ನಿರ್ಮಾಣ ಮಾಡಲು ಈ ಕೆಚಕಂಡ 4 ಕಾಮದಾಲಗದಚ ಅಂದಾಜು ಪಣ್ಣಗಜನ್ನು ಕಾರ್ಯಪಾಲಕ ಅಜಯಂತರರು ಜೆ.ಆರ್‌.ಐ.ಡ.ಎಲ್‌, ರಾಯಚೂರು ಇವರು ಸಿದ್ದಪಣಸಿ ಸಲ್ಲಸಿರುತ್ಸಾರೆ. ರೂ.ಗಚಲ್ಲ ಪ್ರ. ವಿವರ ಅಂದಾಜು ಪಟ್ಣ ಪಂ ಮೊತ್ತ 1 |40 ಕೊಠೂರಕಿ ಅತ ಗೃಹ!| 273,23,0೦೦/- ನಿರ್ಮಾಣ ಹಾಗೂ Resting | | Platfrom ನಿರ್ಮಾಣ ‘2 |40 ಷೊಡಡಗಲೆ ಬ್ಲಾಕ್‌-2 ಕಟ್ಣಡೆ| 2,27,೦3,೦೦೦. | ನಿರ್ಮಾಣ (ನೆಲಮಹಡಿ, ಒಂದನೇ [3 2ನೇ ಮಹಡ) 3 |40 ಪೊಠಡಿಗೆಚ ಬ್ಲಾಕ್‌-3 ಕಟ್ಣಡ| 2,೦7,೦3,೦೦೦/- ನಿರ್ಮಾಣ (ನೆಲಮಹಡಿ, ಒಂದನೇ ಮಹಡಿ, 2ವೇ ಮಹಡ) 4 |40 ಕೊಠಡಿದರೆಟೆ ಬ್ಲಾರ್‌-4 ಕಟ್ಟಡ 2,೦7,೦3,೦೦೦/- ನಿರ್ಮಾಣ (ನೆಲಮಹಡಿ, ಒಂದನೇ | ಮತಡ, ೨ನೇ ಮಹಡ) ಒಟ್ಟು | 9,54,32,೦೦೦/- ಮೇಅನ ಕಾಮರಾಲರಆ ೩ಟ್ಟು ಅಂದಾಜು ಮೊತ್ತ ರೂ.೦,64,32,0೦೦/-ದಚ ಅನುದಾನವನ್ನು ಮಂಜೂರು ಮಾಡುವ (ಸಂಖ್ಯೆಹಂಇ 53 ಮುಪಪ್ರ ೨೦೦೨1) ಹುಲತು ಕೋವಿಡ್‌-1೪ ವೈರಸ್‌ ಸೋಂಕಿನ ಹಿನ್ನೆಲೆಯಣ್ಲ ಅನುದಾನದ ಕೊರತೆ. ಉಂ೦ಟಾಗರುವುದಲಂದ ಹೆಚ್ಜುವಲ ಅನುದಾನವನ್ನು ಒದಂಸುವಂತೆ ಆರ್ಥಿಕ ಇಲಾಸೆದೆ ಪ್ರಸ್ತಾವನೆ ಸಣ್ಪಸಲಾಂದೆ. | Kp (ಹೋಟಾ ಪ ಷಾಜಾಲಿ) ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ ಹಾರೂ ಹಿಂದುಆದ ವರ್ರದಚ ಕಲ್ಯಾಣ ಪಜಿವರು. [ಶ್ರೀ ದೇಷೇಗ್‌ಡ `ಜಿ:ಟಿ. (ಚಾಮುಂಡೇಶ್ವರಿ) W- ಈತ್ತಂಸಾವ ದನಾಂಕ 711503.2021. ಉತ್ತರಿಸುವ`ಸಚಿವರು : | ಉಪೆಮುಖ್ಯಮಂತ್ರಿಗಳು ಲೋಕೋಪಯೋಗಿ ಇಲಾಖೆ py Ci ಉತ್ತರಗಳು ಕಳೆದ್‌ ಮೂರು" ವರ್ಷಗಳಲ್ಲಿ ಮೈಸೂರು ಜಿಲ್ಲೆ] ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರಕ್ಕೆ ಕೇಂದ್ರ ರಸ್ತೆ ನಿಧಿ (ಸಿ.ಆರ್‌.ಎಫ್‌) ಯಿಂದ ಬಿಡುಗಡೆಯಾಗಿರುವ ಅನುದಾನದ ಮೊತ್ತವೆಷ್ಟು; ಬಿಡುಗಡೆಯಾದ ಅನುದಾನದಿಂದ ಕೈಗೊಂಡಿರುವ ಕಾಮಗಾರಿಗಳೆಷ್ಟು; (ವರ್ಷಾವಾರು ವಿವರ ನೀಡುವುದು) ಪ್ರಸ್ತುತ ಕಾಮಗಾರಿಗಳು ಯಾವ ಹಂತದಲ್ಲಿವೆ; ಯಾವ ಕಾಲಮಿತಿಯೊಳಗಾಗಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು? (ಸಂಪೂರ್ಣ ವಿವರ ನೀಡುವುದು) ರಾಷ್ಟ್ರೀಯ ಹೆದ್ದಾರಿ ವಲಯದಿಂದ ಕಳೆದ ಮೂರು ವರ್ಷಗಳಲ್ಲಿ ಮೈಸೂರು ಜಿಲ್ಲೆ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೇಂದ್ರ ರಸ್ತೆ ನಿಧಿ (ಸಿ.ಆರ್‌.ಎಫ್‌) ಯೋಜನೆಯಡಿ ಕೈಗೊಂಡ ಕಾಮಗಾರಿಗಳ ವರ್ಷಾವಾರು ವಿವರ, ಕಾಮಗಾರಿಯ ಪ್ರಸ್ತುತ ಹಂತ ಹಾಗೂ ಕಾಮಗಾರಿಯನ್ನು ಪೂರ್ಣಗೊಳಿಸುವ ಅವಧಿಯ ವಿವರಗಳನ್ನು ಅನುಬಂಧದಲ್ಲಿ ನೀಡಲಾಗಿದೆ. ಕಡತ ಸಂಖ್ಯೆ ಲೋಣಇ 18 ಸಿಆರ್‌ಎಫ್‌ 2021 (ಇ) ಗಾ (ಗೋವಿಂದಔಂ೦ಿ.ಕಾರಜೋಳ) ಉಪಮುಖ್ಯಮಂತ್ರಿ ಲೋಕೋಪಯೋಗಿ ಇಲಾಖೆ. Ne § 24 CT Wi ಏಳಲೂ ಮೂಗೂಲು Soi (910 L1°z0 paseq eR 0 0 0 ozoz'ro'9z | 6toz'sosz | PH | 00° 0081 v'2t6 | 00°000T | 9T0T-L1-910Z -LNA-AUD) CROC 6 SIG MINSK Ane yoneayReu hinsAN 09°6 01 00°0 ಔಲಥಿಂ ಬಡ “YD ol} peo! oshoH UE | noi 0] aWwoAoidui] A J | G10T 11°20 pod 966k-L1-0i0C -LNM -I4) LABMUSSPUNUIBY 7 0 0 0 6Toz'Tr'9z | 6roz'so'tz | PHO 8'೭ 008'೭ 98'v8e 00°00 UW 08) ಐಥೆಲನಂ 9 00°SL ury wo apunuestg | ofp ಲಔ ereALTEN EeAB]] | ococsose UU el -— peoy 0} suouioAoidu] (L661-L1-910Z -LNH-AHD ON ‘Qof) JoHSIQ MUNSAA - k “Hnpe} NINSAA UI WY 09°Z1 ಬಲಂ 34 ¢ 0 Ei WEF. 0} 00'8 Uo wo erndeAer oa _ 0} sloyepey] Suruior Ques ud 00°TTL 00°00L peoy 0} syusWsAoIdul} ge [777 5 “LI-910Z -LNI-JTUO ‘ON ಏಲಂಲ L°0 6y'0 0 8T0C'80'0€ | LTOTOT'TE 8'0 008'0 “qof))ejemeoA “Jendsoyy ಉಲೂಂಾ JUSUUISAON JBN 78 s1ods Aes Joeg 0} SyieUioA0IdU} 0T~610Z 61-810Z 8-L10Z T Ged (sew) Roo (mg (meg eH ್ಸ ಸಿ೦ಲ Ba eek | Ee | me Fe (Cau ‘p) oa ಸಿಂಟುಲ ನಿಂದ | ಅಜ | ಬಂಜಲಣ ಜಲಜ po ಉಂ , [3 4 ಲನಣ ಬೀಣಂಭಟಂಬಲ geeses owes | ous | Whee | Thor | coupes [eoegse | corm cusses /pnero | Nee —— Bonuwe B/yros GR phe Br goby wade sooo En (ಐಂ) ವಯಲಗn 5 oedkos hy nee ಕರ್ನಾಟಕ ವಿಧಾನಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ ಸದಸ್ಯರ ಹೆಸರು ಉತ್ತರಿಸುವ ದಿನಾಂಕ : 2011 : ಶ್ರೀ ಹಾಲಾಡಿ ಶ್ರೀನಿವಾಸ ಶೆಟ್ಟಿ (ಕುಂದಾಪುರ) : 15-03-2021 ಉತ್ತರಿಸುವ ಸಚಿವರು : ಕಂದಾಯ ಸಚಿವರು ಕ್ರ ಪಳೆ ಉತರ ಸಂ. 4 > ಅ) | ಕುಮ್ಮಿ ಹಕ್ಕನ್ನು ತೆರವುಗೊಳಿಸುವ ಬಗ್ಗೆ ಸುಪ್ರೀಂ ಉಡುಪಿ `ಮತ್ತು ದಕ್ಷಣ `ಕನ್ನಡ `ಜಿಲ್ಲೆಗಳಲ್ಲಿ ಕೋರ್ಟ್‌ ಆದೇಶ ಇದೆಯೇ; ಆ) | ಕುಮ್ಮಿ `'ಹೆಕ್ಕನ್ನು ನೀಡುವ ಕುರಿತು ಸರ್ಕಾರದ ನಿಲುವೇನು? ಅಸ್ತಿತ್ವದಲ್ಲಿರುವ ಕಾಣೆ. ಬಾಣೆ, ಕುಮ್ಮಿ ಜಮೀನನ್ನು ಸ್ಥಳೀಯ ಕೃಷಿಕರಿಗೆ ಜಾನುವಾರುಗಳ ಮೇವಿಗಾಗಿ, ಉರುವಲು ಮತ್ತಿತರ ಗೃಹೋಪಯೋಗಿ ಲಘು ಉದ್ದೇಶಗಳಿಗೆ ಉಪಯೋಗಿಸಿಕೊಳ್ಳಲು ಅವಕಾಶವಿರುತ್ತದೆ. ಕರ್ನಾಟಕ ಭೂ ಕಂದಾಯ ಕಾಯ್ದೆ, 1964 ರ ಕಲಂ 791) ಮತ್ತು 79(2)ರನ್ನಯ ಇಂತಹ ಜಮೀನುಗಳನ್ನು ಮಂಜೂರು ಮಾಡುವುದನ್ನು ಪ್ರತಿಬಂಧಿಸಲಾಗಿದೆ. ಕರ್ನಾಟಕ ಭೂ ಕಂದಾಯ ಕಾಯ್ದೆ 1964ಕ್ಕೆ ತಿದ್ದುಪಡಿ ಮಾಡುವ ಮೂಲಕ ಮಂಜೂರಾತಿ ಮಾಡಲು ಅವಕಾಶ ಕಲ್ಲಿಸಲಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಕುಮ್ಮಿ ಜಮೀನನ್ನು ಕೃಷಿಕರಿಗೆ ಮಂಜೂರು ಮಾಡಲು ಅವಕಾಶ ಕಲ್ಪಿಸುವ ಸಲುವಾಗಿ ದಿ: 19.01.2013 ರಂದು ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969 ಕ್ಕ ನಿಯಮ 17-ಬಿ ಯನ್ನು ಸೇರ್ಪಡೆ ಮಾಡಲು ಅನುಮೋದಿಸಲಾಗಿತ್ತು. ಸದರಿ ಅನುಮೋದನೆಯನ್ವಯ ದಿನಾಂಕ: 08.02.2013 ರಂದು ಕರಡು ನಿಯಮಾವಳಿಯನ್ನು ಪ್ರಕಟಿಸಿ ಆಕ್ಷೇಪಣೆಗಳನ್ನು ಸಲ್ಲಿಸಲು 15 ದಿನಗಳ ಕಾಲಾವಕಾಶವನ್ನು ನೀಡಲಾಗಿತ್ತು. ಸದರಿ ಕರಡು ನಿಯಮಾವಳಿಗೆ ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯು ಆಕ್ಷೇಪಣೆಯನ್ನು ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಕಾನೂನು ಇಲಾಖೆಯ ಅಭಿಪ್ರಾಯವನ್ನು ಪಡೆಯಲಾಗಿತ್ತು. ಕಾನೂನು ಇಲಾಖೆಯು ಈ ಕೆಳಕಂಡಂತೆ ಅಭಿಪ್ರಾಯವನ್ನು ನೀಡಿರುತ್ತದೆ. Thus for the reasons aforementioned, before amending the Karmataka Land Grant Rules 1969, by inserting Rule 17-B as indicated in the draft notification, the proposal may be sent to the Central Government as contemplated under Section 2 of the Forest (Conservation) Act, 1980, following the procedure as contemplated under the Forest (Conservation) Rules, 1981 and only after approval from the Central Government the | intended amendment may be thought of. ಅಡ್ಡೋಕೇಟ್‌ ಜನರಲ್‌ ರವರು, ಸದರಿ ಪ್ರಸ್ತಾವನೆಗೆ ಈ ಕೆಳಕಂಡಂತೆ ಅಭಿಪ್ರಾಯ ನೀಡಿರುತ್ತಾರೆ. ನ I am of the opinion that the prior approval of the Central Government under Section 2 of the Forest (Conservation) Act, 1980 is not required to insert Rule 17-B to the Karnataka Land Grant Rules, 1969. ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969ಕ್ಕೆ ನಿಯಮ 17-ಬಿ ಅನ್ನು ಸೇರ್ಪಡೆ ಮಾಡುವ ಕುರಿತು The Forest (Conservation) Act, 1980 ರ ಸೆಕ್ಷ್‌ 2 ರ ಕುರಿತು ಕೇಂದ್ರ ಸರ್ಕಾರದ ಪೂರ್ವಾನುಮೋದನೆಯ ಅಗತ್ಯವಿಲ್ಲವೆಂದು ಅಭಿಪ್ರಾಯ ನೀಡಿದ್ದ ಹಿನ್ನೆಲೆಯಲ್ಲಿ ದಿನಾಂಕ: 19.03.2013 ರಂದು ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ, ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969 ಕ್ಕ ನಿಯಮ 17-ಜಿ ಯನ್ನು ಸೇರ್ಪಡೆಗೊಳಿಸುವ ಸಂಬಂಧ ಅಡ್ಕೋಕೇಟ್‌ ಜನರಲ್‌ ರವರು ನೀಡಿದ್ದ ಅಭಿಪ್ರಾಯದ ಮೇರೆಗೆ ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಆಕ್ಷೇಪಣೆಗಳನ್ನು ತಳ್ಳಿಹಾಕಲು ನಿರ್ಧರಿಸಲಾಗಿತ್ತು. ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969ಕ್ಕೆ ನಿಯಮ 17-ಬಿ ಅನ್ನು ಸೇರ್ಪಡೆ ಮಾಡುವ ಕುರಿತು ಕರಡು ನಿಯಮಾವಳಿಯನ್ನು ಮಾತ್ರ ಪ್ರಕಟಿಸಿದ್ದು, ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯು ಸಲ್ಲಿಸಿರುವ ಆಕ್ಷೇಪಣೆಯ ಹಿನ್ನೆಲೆಯಲ್ಲಿ ಅಂತಿಮ ಅಧಿಸೂಚನೆ ಪಕಟವಾಗಿರುವುದಿಲ್ಲ. ಅಂತಿಮ ಅಧಿಸೂಚನೆಯನ್ನು ಹೊರಡಿಸುವ ಕುರಿತು ಸರ್ಕಾರದ ಹಂತದಲ್ಲಿ ಪರಿಶೀಲನೆಯಲ್ಲಿದೆ. ಸಂಖ್ಯೆ: ಆರ್‌ಡಿ 44 ಎಲ್‌ಜಿಕ್ಕೂ 2021 pa (ಆರ್‌.ಅಶೋಕ) ಕಂದಾಯ ಸಚಿವರು. ಕರ್ನಾಟಕ ವಿಧಾನಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ ಸದಸ್ಯರ ಹೆಸರು ಉತ್ತರಿಸುವ ದಿನಾಂಕ ಉತ್ತರಿಸುವ ಸಚಿವರು 2120 ಶ್ರೀ ಮಂಜುನಾಥ್‌ ಆರ್‌. (ದಾಸರಹಳ್ಳಿ 15-03-2021 ಕಂದಾಯ ಸಚಿವರು [ತ ಪ್ರಶ್ನೆ ಉತ್ತರ ಅ) | ಬೆಂಗಳೂರು ಉತ್ತರ ತಾಮೂನು, ಸರ್ವ್‌ ನಂ೫ ಮೂಲತಃ ಸರ್ಕಾರಿ ಹುಲುಖಬನಿ | ಯಶವಂತಪುರ ಹೋಬಳಿ, ಮಲ್ಲಸಂದ್ರ | ಜಮೀನಾಗಿದೆ. ಇದರ ವಿಸೀರ್ಣ 16-24 ಗುಂಟೆ ಗ್ರಾಮ, ಸರ್ವೆ ನಂ.51 ಮೂಲತಃ ಸರ್ಕಾರಿ | ಇರುತ್ತದೆ. ಈ ಪೈಕಿ ಎಂ.ಆರ್‌.051995-96ರ೦ತೆ 2 ಜಮೀನಾಗಿದ್ದ ಒಟ್ಟು ವಿಸೀರ್ಣ 16| ಎಕರೆ ಜಮೀನನ್ನು ರಕ್ಷಣಾ ಇಲಾಖೆಗೆ ಹಾಗೂ 5 ಎಕರೆ 24 ಗುಂಟೆ ಇದ್ದು, ಸದರಿ ಸೃತ್ತನ್ನು | ಎಕರೆ ಜಮೀನನ್ನು ರಕ್ಷಣಾ ಇಲಾಖೆಯ ಖಾಸಗಿಯವರು ಒತ್ತುವರಿ ಮಾಡಿರುವುದು | ಪುನರ್‌ವಸತಿ ಮತ್ತು ಕಲ್ಯಾಣ ಇಲಾಖೆಗೆ ಸರ್ಕಾರದ ಗಮನಕ್ಕೆ ಬಂದಿದೆಯೇ; ಮಂಜೂರು ಮಾಡಲಾಗಿರುತ್ತದೆ. ಉಳಿದ ವಿಸ್ತೀರ್ಣದಲ್ಲಿ ಶೆಟ್ಟಿಹಳ್ಳಿ ವಾರ್ಡ್‌ ಬಿಬಿಎಂಪಿ ಕಛೇರಿ, ಸರ್ಕಾರಿ ಪಾಠಶಾಲೆ ಮತ್ತು ಮೈದಾನ, ಬಿಬಿಎಂಪಿ ಪಶು ವೈದ್ಯಾಲಯ, ಜುಂಜಪ್ಪ ದೇವರ ದೇವಸ್ಥಾನ, ಸಾರ್ವಜನಿಕ ರಸ್ತೆ ಬಿಬಿಎಂಪಿ ಪಾರ್ಕ್‌, ಬೆಂಗಳೂರು ಒನ್‌ ಕೇಂದ್ರ ಹಾಗೂ ಪಶುವೈದ್ಯಾಧಿಕಾರಿಗಳ ಕಚೇರಿ ಆಸ್ಲಿತೃದಲ್ಲಿವೆ. ಪ್ರಸ್ತುತ, ಸದರಿ ಜಮೀೀಮ ಬಿಬಿಎಂಪಿ ವ್ಯಾಪ್ತಿಯಲ್ಲಿದ್ದು,. ಅಬಿವೃದ್ಧಿಹೊಂದಿದ ಪ್ರದೇಶವಾಗಿರುತ್ತದೆ. ಖಾಸಗಿ ಒತ್ತುವರಿಯಾಗಿದ್ದಲ್ಲಿ ಸದರಿ ಜಮೀನನ್ನು ಸಮಗ್ರ ಅಳತೆಗೊಳಪಡಿಸಿ ವರದಿಯನ್ನು ಪಡೆಯಲಾಗುವುದು. ವರದಿಯಲ್ಲಿ ಒತ್ತುವರಿಯಾಗಿರುವ ಬಗ್ಗೆ ಕಂಡುಬಂದಲ್ಲಿ | ತೆರವುಗೊಳಿಸಲು ಕುಮ ಕೈಗೊಳ್ಳಲಾಗುತ್ತದೆ. re ಹಾಗಿದ್ದಲ್ಲಿ ಜಮೀನು ಒತ್ತುವರಿ [ಪ್ರಸ್ತಾಪಿತ ಜಮೀನು ಅಳತೆ ಮಾಡಲು ನಂ. ಮಾಡಿಕೊಂಡಿರುವವರ ವಿರುದ್ಧ ಸರ್ಕಾರ | ಐಲ್‌ಎನ್‌ ಡಿ (ವೈ ಸಿಆರ್‌ 150/18-19, ದಿನಾಂಕ: ಕೈಗೊಂಡಿರುವ ಕ್ರಮವೇನು; ಯಾವ 02.02.2021ರ ಜ್ಞಾಪನದ ಮೂಲಕ ಈಗಾಗಲೇ | ಒತ್ತುವರಿ ತೆರವುಗೊಳಿಸಲಾಗುವುದು; | ಸಮಗ್ರ ಅಳತೆಯಾದ ನಂತರ ಮೋಜಣಿದಾರರಿಂದ (ಜಮೀನು ಒತ್ತುವರಿ | ಸ್ಲೀಕೃತವಾಗುವ ಇಮವರದಿಯನ್ನು ಪರಿಶೀಲಿಸಿ, ಮಾಡಿಕೊಂಡಿರುವವರ ವಿವರಗಳೊಂದಿಗೆ | ಒತ್ತುವರಿ ಇದ್ದಲ್ಲಿ ಒತ್ತುವರಿದಾರರ ವಿರುದ್ಧ & ಸಂಪೂರ್ಣ ಮಾಹಿತಿ ನೀಡುವುದು) | ನಿಯಮಾನುಸಾರ ಕ್ರಮವಹಿಸಲಾಗುವುದು. ಇ) ಸದರಿ ಜಮೇನಿನಲ್ಲಿ 5 ಎಕರ ಜಮೀನು | ಸದರಿ ಜಮೀನಿನಲ್ಲಿ 5 ಎಕರೆ ಜಮೀನು ರಕ್ಷಣಾ ರಕ್ಷಣಾ ಇಲಾಖೆ, ಪುನರ್ವಸತಿ ಮತ್ತು ಇಲಾಖೆಯ ಪುನರ್ವಸತಿ ಮತ್ತು ಕಲ್ಯಾಣ ಕಲ್ಯಾಣ ಇಲಾಖೆಗೆ ಮಂಜೂರಾಗಿದ್ದು. ಇಲಾಖೆಗೆ ಮಂಜೂರಾಗಿದೆ. ಸದರಿ ಜಮೀನಿನಲ್ಲಿ 1 | ಸೈನಿಕ ಮತ್ತು ಅರೆ ಸೈನಿಕ ಕಲ್ಯಾಣ ಮತ್ತು ಪುನರ್‌ವಸತಿ ಇಲಾಖೆ ವತಿಯಿಂದ ಕಾಂಪಂಂಡ್‌ ರಕ್ಷಣಾ ಇಲಾಖೆಯು ಸದರಿ ಜಮೀನನ್ನು ಕೈಬಿಟ್ಟೆದ್ದ. ಕಡು ಬಡವರಿಗೆ ವಸತಿ ನಿರ್ಮಿಸಲಾಗಿದ್ದು, ಪ್ರಸ್ತುತ ರಕ್ಷಣಾ ಇಲಾಖೆ. ಸೌಲಭ್ಯ ಕಲ್ಪಿಸಲು ಯೋಜಿತವಾಗಿದ್ದು, | ಸ್ಕಾಧೀನದಲ್ಲಿರುತ್ತದೆ. ಈ ಬಗ್ಗೆ ಕ್ರಮ ಜರುಗಿಸಲು ಸರ್ಕಾರಕ್ಕೆ ಇರುವ ತೊಂದರೆಗಳೇನು; ಈ) | ಈ ಹಿಂದೆ ಸರ್ವೆ ಕಾರ್ಯ ನಿರ್ವಹಿಸಿದಾಗ ಸದರಿ ಸ್ವತ್ತಿನಲ್ಲಿ ಒತ್ತುವರಿ | ಸದರಿ ಜಮೀನು ಈಗಾಗಲೇ ಅಭಿವೃದ್ಧಿ ಆಗಿರುವುದನ್ನು ಗುರುತಿಸಿದ್ದ, ಈವರೆಗೆ ಹೊಂದಿರುವುದರಿಂದ ಟೋಟಲ್‌ ಸ್ಕೇಷನ್‌ ಒತ್ತುವರಿ ತೆರವುಗೊಳಿಸಲು ಕ್ರಮ | ಯಂತ್ರದ ಮೂಲಕ ಸಮಗ್ರ ಕೈಗೊಳ್ಳದಿರಲು ಕಾರಣವೇನು; ಅಳತೆಗೊಳಪಡಿಸಬೇಕಾಗಿದೆ. ಉ) | ಒತ್ತುವರಿ ತೆರವುಗೊಳಿಸಲು | ಪ್ರಸ್ತಾಪಿತ ಜಮೀನು ಅಳತೆ ಮಾಡಲು ನಂ. ವಿಳಂಬವಾಗುತ್ತಿರುವುದರಿಂದ ಎಲ್‌ಎನ್‌ ಡಿ (ವೈ) ಸಿಆರ್‌ 150/18-19, ದಿನಾಂಕ: ಭೂಗಳರಿಗೆ, ಪ್ರಭಾವಿಗಳಿಗೆ ಹಾಗೂ |02022021ರ ಜ್ಞಾಪನದ ಮೂಲಕ ಈಗಾಗಲೇ ಬಲಾಢ್ಯರಿಗೆ ಸರ್ಕಾರಿ ಸ್ವತ್ತು ಒತ್ತುವರಿ | ಮೋಜಿಣಿದಾರರನ್ನು ನಿಯೋಜಿಸಲಾಗಿದೆ. ಮಾಡಲು ಸರ್ಕಾರವೇ ಅವಕಾಶ ಮಾಡಿಕೊಟ್ಟಿಂತಾಗುವುದಿಲ್ಲವೆ ಇದರಿಂದ | ಸಮಗ್ರ ಅಳತೆಯಾದ ನಂತರ ಮೋಜಣಿದಾರರಿಂದ ನಾಗರೀಕರು ಹಾಗೂ ಸಾರ್ವಜನಿಕರಿಂದ | ಸೀಕತವಾಗುವ ೧ ವರದಿಯನ್ನು ಪರಿಶೀಲಿಸ್ಸಿ, ಆಕ್ರೋಶ ವ್ಯಕವಾಗಿರುವುದು ಸರ್ಕಾರದ | ಒತ್ತುವರಿ ಇದ್ದಲ್ಲಿ ಒತ್ತುವರಿದಾರರ ವಿರುದ್ಧ ಗಮನದಲ್ಲಿದೆಯೇ ಹಾಗಿದ್ದಲ್ಲಿ, ಈ ಬಗ್ಗೆ | ನಿಯಮಾನುಸಾರ ಕ್ರಮವಹಿಸಲಾಗುವುದು. ಸರ್ಕಾರದ ನಿಲುವೇನು? ಸಂಖ್ಯೆ: ಆರ್‌ಡಿ 41 ಎಲ್‌ಜಿಕ್ಯೂ 2021 (AE vu SA Ke ಅಶೋಕ) ಕಂದಾಯ ಸಚಿವರು ಕರ್ನಾಟಿಕ ವಿಧಾನಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : ಸದಸ್ಯರ ಹೆಸರು ಉತ್ತರಿಸುವ ದಿನಾಂಕ ಉತ್ತರಿಸುವ ಸಚಿವರು 2122 ಶ್ರೀ ಮಂಜುನಾಥ್‌ ಆರ್‌. (ದಾಸರಹಳ್ಳಿ) 15-03-2021 ಕಂದಾಯ ಸಚಿವರು ಲ ಪ್ರಶ್ನೆ ಉತ್ತರ ಅ) | ಬೆಂಗಳೂರು ಉತ್ತರ ತಾಲ್ಲೂಕು,! ಬೆಂಗಳೂರು ನಗರ ಜಿಲ್ಲೆ ಬೆಂಗಳೂರು ಕಾತರ ಯಶವಂತಪುರ ಹೋಬಳಿ, ಲಗೆರೆ ಗ್ರಾಮದ, ಸರ್ವೆ ನಂ.42 ರಲ್ಲಿರುವ 36 ಗುಂಟೆ ಸರ್ಕಾರಿ ಕಟ್ಟೆ ಸ್ವತ್ತಿನಲ್ಲಿ ಖಾಸಗಿಯವರು ಒತ್ತುವರಿ ಮಾಡಿರುವುದು ಸರ್ಕಾರದ ಗಮನದಲ್ಲಿ ಇದೆಯೇ; ತಾಲ್ಲೂಕು ಯಶವಂತಪುರ ಹೋಬಳಿ ಲಗೆರೆ ಗ್ರಾಮದ ಸ.ನಂ.142ರಲ್ಲಿ 36 ಗುಂಟೆ ತಾಲ್ಲೂಕು ಭೂ ಮಾಪಕರು ಇವರ ದಿನಾಂಕ: 22.01.2021ರಲ್ಲಿ ನೀಡಿರುವ ಸರ್ವೆ ನಕ್ಲೆಯಂತೆ ಸರ್ಕಾರಿ ಕಟ್ಟೆ ಜಮೀನಾಗಿರುತ್ತದೆ. ಜಿಲ್ಲಾಧಿಕಾರಿಗಳ ಅಧಿಕೃತ ಜ್ಞಾಪನ ಸಂಖ್ಯೆ:ಎಲ್‌ಎನ್‌ ಡಿ (ಎನ್‌.ಎ) ಸಿಆರ್‌ 43/2009- 10, ದಿನಾಂಕ: 12.02.2018 ರಂತೆ ಶ್ರೀ ಕಸ್ತೂರಿ ರಂಗನ ರವರಿಗೆ 4 ಗುಂಟೆ ಮತ್ತು ಶ್ರೀ ಮುರಳಿ ಮೋಹನ್‌ ರವರಿಗೆ 2 ಗುಂಟೆ ಒಟ್ಟು 6 ಗುಂಟೆ ಮಂಜೂರಾದ ಜಮೀನನ್ನು ಹೊರತುಪಡಿಸಿ ಉಳಿದ 30 ಗುಂಟೆ ಜಮೀನನ್ನು ಖಾತೆದಾರರು ಆ) ಒತ್ತುವರಿ ಮಾಡಿಕೊಂಡಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ. | ಸದರಿ ಸ್ವತ್ತಿಗೆ ಸಂಬಂಧಿಸಿದಂತೆ ಬೆಂಗಳೂರು ಉತ್ತರ ತಾಲ್ಲೂಕು, ಸರ್ಕಾರದ ವತಿಯಿಂದ ಶಾಸನಬದ್ಮ ಶುಲ್ಕ ಪೋಡಿ ಶುಲ್ಲ ಜಮಾ ಮಾಡಿ ಭೂ ಮಂಜೂರಾತಿ ಆದೇಶ ಪತ್ರ ನೀಡಲು ಸರ್ಕಾರದಲ್ಲಿ ಅವಕಾಶಗಳು ಇವೆಯೇ (ಸಂಪೂರ್ಣ ವಿವರ ನೀಡುವುದು) ಯಶವಂತಪುರ ಹೋಬಳಿ, ಲಗ್ಗೆರೆ ಗ್ರಾಮದ ಸ.ನ೦.42 ರಲ್ಲಿ॥-17 ಎಕರೆ/ಗುಂಟೆ ಜಮೀನಿದ್ದು, ಈ ಪೈಕಿ 0೨36 ಗುಂಟೆ ಜಮೀನನ್ನು “ಬಿ”: ಖರಾಬು ಎಂದು ವರ್ಗೀಕರಿಸಲಾಗಿದ್ದು, ಬಿ-ಖರಾಬು ಸರ್ಕಾರಿ ಕಟ್ಟೆ ಎಂದು ವರ್ಗೀಕರಣಗೊಂಡಿರುವ ಪ್ರಸ್ತಾಪಿತ ಜಮೀನನ್ನು ಕರ್ನಾಟಿಕ ಭೂ ಕಂದಾಯ ಕಾಯ್ದೆ 1964 ರ ಕಲಂ 68) ರಿಂದ 685) ಪ್ರಕ್ರಿಯೆ ಅನ್ವಯ ಸಾರ್ವಜನಿಕ ಹಕ್ಕಿನಿಂದ ವಿಹಿತಗೊಳಿಸಿ, ಸಚಿವ ಸಂಪುಟದ ನಿರ್ಣಯ ಹಾಗೂ ಜಿಲ್ಲಾಧಿಕಾರಿಗಳ ಅಧಿಕೃತ ಜ್ಞಾಪನ (Go ಸಂಖ್ಯೆ:ಎಲ್‌ಎನ್‌ ಡಿ (ಎನ್‌.ಎ) ಸಿಆರ್‌ 43/2009- 10, ದನಾಂಕ: 12022018 ರಂತೆ ಶ್ರೀ ಕಸೂರಿ ರಂಗನ ರವರಿಗೆ 4 ಗುಂಟೆ ಮತ್ತು ಶ್ರೀ ಮುರಳಿ ಮೋಹನ್‌ ರವರಿಗೆ 2 ಗುಂಟೆ ಒಟ್ಟು 6 ಗುಂಟೆ ಜಮೀನನ್ನು ಭೂ ಮಂಜೂರಾತಿ ಮಾಡಲಾಗಿರುತ್ತದೆ. ಇ) |ಸದರಿ ಸ್ವತ್ತು ಬಿ-ಖರಾಬು ಸರ್ಕಾರಿ [ನಖರಾ ಸರ್ಕಾರಿ ಕಟ್ಟೆ ಎಂದು ಕಟ್ಟೆ ಜಮೀನೆಂದು | ವರ್ಗೀಕರಣಗೊಂಡಿರುವ ಪ್ರಸ್ತಾಪಿತ ವರ್ಗೀಕರಣಗೊಂಡಿರುವ ಜಮೀನನ್ನು ಕರ್ನಾಟಿಕ ಭೂ ಕಂದಾಯ ಭೂಮಿಯನ್ನು" ಕರ್ನಾಟಕ ಭೂ ಕಾಯ್ದೆ 164 ರ ಕಲಂ 680 ರಿಂದ 6865) ಕಂದಾಯ ಕಾಯ್ದೆ 1964ರ ಕಲಂ 68 ( ರಿಂದ 68 6) ಪ್ರಕ್ರಿಯೆ ಅನ್ನಯ ಸಾರ್ವಜನಿಕ ಹಕ್ಕಿನಿಂದ ವಿಹಿತಗೊಳಿಸಿರುವ ಬಗ್ಗೆ ನಿಯಮಾನುಸಾರ ರಾಜ್ಯ ಪತ್ರದಲ್ಲಿ ಅಧಿಸೂಚನೆಯಾಗಿದ್ದರೂ ವಿವಾದಿತ ಸತ್ತಿಗೆ ಸಂಬಂಧಿಸಿದಂತೆ ಕಂದಾಯ ಇಲಾಖೆ ವತಿಯಿಂದ ಮಂಜೂರಾತಿ ಪತ್ರ ನೀಡಲು ಶುಲ್ಕ ಪಾವತಿಸಿಕೊಂಡಿರುವುದು ನಿಜವೆ ಹಾಗಿದಲ್ಲಿ, ಕಾರಣಗಳೇಮ? (ಸಂಪೂರ್ಣ ವಿವರ ನೀಡುವುದು) ಪ್ರಕಿಯೆ ಅನ್ಸಯ ಸಾರ್ವಜನಿಕ ಹಕ್ಕಿನಿಂದ ವಿಹಿತಗೊಳಿಸಿ, ಸರ್ಕಾರದ ಆದೇಶ ಸಂಖ್ಯೇಆರ್‌.ಡಿ 42 ಎಲ್‌.ಜಿ.ಬಿ 200 ದಿನಾಂಕ 16/07/2015 ಅನ್ವಯ ನಿಗದಿಪಡಿಸಿರುವ ಮಾರ್ಗಸೂಚಿ-ಮಾರುಕಟ್ಟೆ ಬೆಲೆ ರೂ.180.00 ಲಕ್ಷದ (ಒಂದು ಕೋಟಿ ಎಂಬತ್ತು ಲಕ್ಷ ರೂಪಾಯಿಗಳು) ಶೇಕಡ 50 ಅಂದರೆ ತೊಂಬತ್ತು ಲಕ್ಷ ಮೊತ್ತವನ್ನು ವಿಧಿಸಿ ಸರ್ಕಾರದ ಆದೇಶ ಸಂಖ್ಯೆ ಆರ್‌.ಡಿ 199 ಎಲ್‌.ಜಿ.ಬಿ 2016, ಬೆಂಗಳೂರು, ದಿನಾಂಕ 17/03/2018ರ೦ತೆ ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969 ರನ್ವಯ ಹಾಗೂ ಜಿಲ್ಲಾಧಿಕಾರಿಗಳ ಅಧಿಕೃತ ಜ್ಮಾಪನ ಸಂಖ್ಯ: ಎಲ್‌.ಎನ್‌.ಡಿ (ಎನ್‌.ಎ) ಸಿಆರ್‌/43/2009-10 ದಿನಾ೦ಕ:12/02/2018 ರಂತೆ ಶ್ರೀ ಕಸ್ತೂರಿರಂಗನ್‌ ರವರಿಗೆ 0-04 ಗುಂಟೆ ಮತ್ತು ಶ್ರೀ ಮುರಳಿ ಮೋಹನ್‌ ರವರಿಗೆ 0-02 ಗುಂಟೆ “ಬಿ' ಖರಾಬು ಜಮೀನನ್ನು ಮಂಜೂರು ಮಾಡಲಾಗಿದೆ. ಸ೦ಖ್ಯೆ: ಆರ್‌ಡಿ 42 ಎಲ್‌ಜಿಕ್ಕ್ಯೂ 2021 ಘ್‌ ಎ sl ಈ) €್‌ (ಆರ್‌. ಅಶೋಕ) ಕಂದಾಯ ಸಚಿವರು ಶ್ರೀ ರವೀಂದ್ರ ಶ್ರೀಕಂಠಯ್ಯ (ಶ್ರೀರಂಗಪಟ್ಟಣ) ಉತ್ತರಿಸಬೇಕಾದ ದಿನಾಂಕ 15.03.2021 ಉತ್ತರಿಸುವ ಸಚಿವರು ಕಂದಾಯ ಸಚಿವರು y ಪ್ರಶ್ನೆ ಮಂಡ್ಯ ಜಿಲ್ಲೆಯಲ್ಲಿ ರೈತರ ಜಮೀನಿನ ಪೋಡಿ, ಸರ್ವೆ ಸೈಚ್‌ ಗಾಗಿ ರೈತರಿಂದ ಹಣ ಪಾವತಿಸಿಕೊಂಡು ನಂತರ ದಾಖಲೆಗಳು ಸರಿಯಾಗಿಲ್ಲ ವೆಂದು ತಿರಸ್ಕರಿಸುತ್ತಿರುವುದರಿಂದ ರೈತರಿಗೆ ತೊಂದರೆಯಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ ನಂತರವೇ ಹಣ ಪಾವತಿಸಿಕೊಂಡರೆ ರೈತರಿಗೆ ಆಗುವ ಅನ್ಯಾಯವನ್ನು ತಪ್ಪಿಸಬಹುದಲ್ಲವೇ: ಆ) ರೈತರಿಗೆ ಆಗುತ್ತಿರುವ ತೊಂದರೆ ತಪ್ಪಿಸಲು ಸರ್ಕಾರ ಕ್ರಮ ಕೈಗೊಳ್ಳುವುದೇ; ಈ) | ಅರ್ಜಿ ತಿರಸ್ಕರಿಸಿರುವುದರಿಂದ ಹಣ ಪಾವತಿಸಿದ ರೈತರಿಗೆ ಆಗುತ್ತಿರುವ ನಷ್ಠ ತಪ್ಪಿಸಲು ಸರ್ಕಾರ ಯಾವ ಕ್ರಮ ಕೈಗೊಳ್ಳು ವುದು? ಉತ್ತರ ಮನನ ಪಾಡ ಆತ ಸರ್ಷಸಷ್‌ಗಾಗಿ ಅರ್ಜಿಗಳನ್ನು ಸೀಕರಿಸಿದ ನಂತರ ದಾಖಲೆಗಳು ಸರಿಯಾಗಿಲ್ಲದೆ ಇದರೆ ಅವುಗಳನ್ನು ಸಕ್ಷಮ ಪ್ರಾಧಿಕಾರದಿಂದ ಸರಿಪಡಿಸಿಕೊಂಡ ನಂತರ ಪ್ರಮ ಕೈಗೊಳ್ಳಲಾಗುತ್ತದೆ. ಪ್ರಸ್ತುತ ಮೋಜಿಣಿ ತಂತ್ರಾಂಶದಲ್ಲಿ ದಾಖಲೆಗಳ ನ್ಯೂನ್ಯತೆ ಕಾರಣದಿಂದ ಯಾವುದೇ ಅರ್ಜಿಯನ್ನು ತಿರಸ್ಕರಿಸಲಾಗುತ್ತಿಲ್ಲ. ಹಾಲಿ ಇಲಾಖೆಯಲ್ಲಿ ಅಳತೆ ಕೋರಿ ಸ್ಟೀಕೃತವಾಗುವ ಎಲ್ಲಾ ಅರ್ಜಿಗಳನ್ನು ಹೋಬಳಿ ಮಟ್ಟದಲ್ಲಿರುವ ಅಟಲ್‌ ಜೀ ಜನಸ್ನೇಹಿ ಕೇಂದ್ರಗಳಲ್ಲಿ ಮೋಜಿಣಿ ತಂತ್ರಾಂಶದ ಮುಖಾಂತರ ಆನ್‌ಲೈನ್‌ ನಲ್ಲಿ ಸ್ನೀಕರಿಸಲಾಗುತ್ತಿದ್ದು, ತಂತ್ರಾಂಶದ ಪ್ರತಿ ಹಂತದಲ್ಲಿಯೂ ್ಥIF೯೦ (ಸರದಿ ಸಾಲಿನಂತೆ! ಅಳವಡಿಸಲಾಗಿದೆ, ಅಳತೆ ಕೋರಿ ಯಾವುದೇ ಅರ್ಜಿ ಸ್ಮೀಕೃತಿಯಾದ ನಂತರ ಆಕಾರಬಂದು ಮತ್ತು ಪಹಣಿಯಂತೆ ಕ್ಷೇತ್ರ ತಾಳೆಯಾಗುತ್ತಿ ದೃಲ್ಲಿ ಮಾತ್ರ ಅರ್ಜಿಯನ್ನು ೯೯೦ (ಸರದಿ ಸಾಲಿನಂತೆ. ಅಳತೆಗಾಗಿ ಭೂಮಾಪಕರಿಗೆ ತಂತ್ರಾಂಶದ ಮೂಲಕ ಆನ್‌ಲೈನ್‌ನಲ್ಲಿ ವಿತರಿಸಲಾಗುತ್ತಿದೆ. ಒಂದು ವೇಳೆ ಆಕಾರಬಂದು ಮತ್ತು ಪಹಣಿ ಯಂತೆ ಕ್ಷೇತ್ರ ವ್ಯತ್ಯಾಸವಿದ್ದಲ್ಲಿ ಅದನ್ನು ಸರಿಪಡಿಸುವ ಕುರಿತು ಪ್ರಕರಣವನ್ನು ಆರ್‌.ಆರ್‌.ಟಿ ಶಾಖೆಗೆ ಆನ್‌ಲೈನ್‌ನಲ್ಲಿ ಕಳುಹಿಸ ಲಾಗುವುದು. ಆಕಾರಬಂದ್‌ನಂತೆ ಪಹಣಿ ಸರಿಪಡಿಸಿದ ನಂತರ ವಷ್ಟೆ ಅರ್ಜಿಯನ್ನು ಅಳತೆಗಾಗಿ ಭೂಮಾಪಕರಿಗೆ ವಿತರಿಸ ಲಾಗುವುದು ಹಾಗೂ ಅರ್ಜಿಗೆ ಸಂಬಂದಿಸಿದಂತೆ ಭೂದಾಖಲೆಗಳು ಶಿಥಿಲ/ನಾಶವಾಗಿದ್ದಲ್ಲಿ ಪ್ರಕರಣದಲ್ಲಿ ಭೂದಾಖಲೆಗಳನ್ನು ಪುನರ್‌ ನಿರ್ಮಾಣ ಮಾಡಿ ಅನುಮೋದನೆ ಗಾಗಿ ಸಂಬಂಧಿಸಿದ ಭೂದಾಖಲೆಗಳ ಉಪ ನಿರ್ದೇಶಕರಿಗೆ ಆನ್‌ಲೈನ್‌ನಲ್ಲಿ ಕಳುಹಿಸಿ, ಅನುಮೋದನೆಯಾದ ನಂತರ ಅರ್ಜಿಯನ್ನು ಅಳತೆಗಾಗಿ ಭೂಮಾಪಕರಿಗೆ ವಿತರಿಸಲಾಗುವುದು. ಪ್ರಕರಣದಲ್ಲಿ ಅಳತೆಯಾದ ನಂತರ ಭೂಮಾಪಕರು ಆನ್‌ಲೈನ್‌ನಲ್ಲಿ ಕಡತಗಳನ್ನು ಅಪ್‌ಲೋಡ್‌ ಮಾಡಲು ಹಾಗೂ ಅಪ್ಲೋಡ್‌ ಮಾಡಿರುವ ಕಡತಗಳ ಪರಿಶೀಲನೆ ಮತ್ತು ಅನುಮೋದನೆಯನ್ನು ಸಹ ಆನ್‌ಲೈನ್‌ನಲ್ಲೇ ನಿರ್ವಹಿಸ ! ಲಾಗುತ್ತಿದೆ. ತಂತ್ರಾಂಶದ ಮುಖಾಂತರ, ಪ್ರಕರಣಗಳ ವಿಲೆವಾರಿ ಯಲ್ಲಿ ಯಾವುದೇ ವಿಳಂಬಕ್ಕೆ ಅವಕಾಶವಿಲ್ಲದಂತೆ ಕ್ರಮವಹಿಸ |! ಲಾಗುತ್ತಿದೆ. | ಈಗಾಗಲೆ ಇಲಾಖೆ ವತಿಯಿಂದ ಮೂಲ ಭೂದಾಖಲೆಗಳನ್ನು ಸ್ಕ್ಯಾನಿಂಗ್‌ ಮಾಡಿ ಸಂರಕ್ಮಿಸಲಾಗಿದೆ: ಅದರಂತೆ ರಾಜ್ಯದ ಎಲ್ಲಾ ಆಕಾರಬಂದುಗಳನ್ನು ಡಿಜಿಟ್ಟಸ್‌ ಮಾಡುವ ಕಾರ್ಯ; ಪ್ರಾರಂಭಿಸಿದ್ದ ಶೀಘ್ರವಾಗಿ ಈ ಕಾರ್ಯವನ್ನು ಪೂರ್ಣ ಗೊಳಿಸಲು ಕ್ರಮ ಕೈಗೊಳ್ಳಲಾಗುವುದು, ನಂತರದಲ್ಲಿ ಯಾವುದೇ ರೀತಿಯ ಅಳತೆ ಕೋರಿ ಸಾರ್ವಜನಿಕರು ಅರ್ಜಿ ಸಲ್ಲಿಸಿದಲ್ಲಿ ಮೊದಲಿಗೆ ಸಂಬಂದಿಸಿದ ಆಕಾರಬಂದು ಮತ್ತು ಪಹಣಿಯ ಕ್ಲೇತ್ರ ತಾಳೆ ಮಾಡುವುದು ಮತ್ತು ಭೂದಾಖಲೆಗಳ ಲಭ್ಯತೆಯ ಕುರಿತು ಆನ್‌ಲೈನ್‌ನಲ್ಲೇ | ಪರಿಶೀಲಿಸಿ ನಂತರದಲ್ಲಿ ಸಾರ್ವಜನಿಕರಿಂದ ಅಳತೆ ಶುಲ್ಕ ಪಾಪತಿಸಿಕೊಳ್ಳುವಂತೆ ತಂತ್ರಾಂಶವನ್ನು ಮಾರ್ಪಡಿಸಿ ಅಭಿವೃದ್ಲಿ | ಪಡಿಸಲು ಕ್ರಮ ಕೈಗೊಳ್ಳಲಾಗುತ್ತದೆ. | ಸಂಖ್ಯೆ: ಕಂಇ 35 ಎಸ್‌ಎಸ್‌ಸಿ 2021 < ph - (ಆರ್‌.ಅಶೋಕ) ಕಂದಾಯ ಸಚಿವರು ಕರ್ನಾಟಿಕ ವಿಧಾನ ಸಭೆ (ಇ) ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯ 2145 ಸದಸ್ಯರ ಹೆಸರು ಶ್ರೀ ರವೀಂದ್ರ ಶ್ರೀಕಂಠಯ್ಯ (ಶ್ರೀರಂಗಪಟ್ಟಣ) ಉತ್ತರಿಸುವ ದಿನಾಂಕ 15.03.2021 ಉತ್ತರಿಸುವ ಸಚಿವರು ಕಂದಾಯ ಸಚಿವರು ಪ್ರಶ್ನೆ ಉತ್ತರ ಮಂಡ್ಯ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು ಹಾಗೂ ತಹಶೀಲ್ದಾರರ ನ್ಯಾಯಾಲಯಗಳಲ್ಲಿ ಹೌದು ಪಿ.ಟಿ.ಸಿ. ಎಲ್‌ ಹಾಗೂ ಇತರೆ ದಾವೆಗಳು ಬಾಕ ಉಳಿದಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೆಳ; ಬಂದಿದಲ್ಲಿ ಅಂತಹ ಪುಕರಣಗಳ ಸಂಖ್ಯೆ | ಫ್ರಾರಣಗಳ ವಿವರ ಈ ಕೆಳಗಿನಂತಿವೆ.- ಎಷ್ಟು(ಪೂರ್ಣ ವಿವರ ನೀಡುವುದು) ವೇರಿ ರ್‌: ಪ್ರಕರಣಗಳು ಜಿಲ್ಲಾಧಿಕಾರಿ 622 ಉಪ ವಿಭಾಗಾಧಿಕಾರಿ ಮಂಡ್ಯ ಉಪ ವಿಭಾಗಾಧಿಕಾರಿ ಪಾಂಡವಪುರ ತಹಶೀಲ್ದಾರ್‌, ಮಂಡ್ಯ 353 2160 ತಹಶೀಲ್ನಾರ್‌, ಮಳವಳ್ಳಿ 251 ತಹಶೀಲ್ಮಾರ್‌, ಪಾಂಡವಪುರ 373 ತಹಶೀಲ್ಲಾರ್‌, ಶ್ರೀರಂಗಪಟ್ಟಣ 268 ತಹಶೀಲ್ದಾರ್‌, ನಾಗಮಂಗಲ 256 ತಹಶೀಲ್ದಾರ್‌, ಕೆ.ಆರ್‌. 416 ಪೇಟಿ ಒಟ್ಟು ಈ ಪ್ರಕರಣಗಳು ಎಷ್ಟು ವರ್ಷಗಳಿಂದ ಬಾಕಿ ಇವೆ; ಬಾಕಿ ಉಳಿಯಲು ಕಾರಣಗಳೇಮು(ವಿವರ ನೀಡುವುದು) 2010-11ನೇ ಸಾಲಿನಿಂದ ಪ್ರಕರಣಗಳು ಬಾಕಿ ಇರುತ್ತವೆ. ಅರ್ಜಿದಾರರು ಕೆಲವು ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ದಾಖಲೆ/ ಮಾಹಿತಿಯನ್ನು ಸಲ್ಲಿಸದೆ ಇರುವುದು, ಪ್ರಕರಣದ ವಿಚಾರಣೆಗೆ ಗೈರಾಗುವುದು, ವಾರಸುದಾರರನ್ನು ಹಾಜರುಪಡಿಸಲು ವಿಳಂಬ ಮಾಡುವುದು, ವಿಚಾರಣೆ ಪ್ರಾರಂಭವಾದ ಸುಮಾರು ದಿನಗಳ ಬಳಿಕ ಎದುರುದಾರರ ಪರವಾಗಿ ವಕಾಲತ್‌ ಸಲ್ಲಿಸುವುದು, ವಾದ-ವಿವಾದವನ್ನು ಆಲಿಸಿ ಆದೇಶಕ್ಕೆ ಕಾಯ್ದಿರಿಸಿದ ಪ್ರಕರಣಗಳನ್ನು ವಾದ ಅಥವಾ ದಾಖಲೆ ಹಾಜರುಪಡಿಸಲು ಅವಕಾಶ ನೀಡುವಂತೆ ಹಾಗೂ ಪುನರ್‌ ವಿಚಾರಣೆ ಮಾಡುವಂತೆ ಕೋರುವುದರಿಂದ ಮತ್ತು ವಕೀಲರು ವಿವಿಧ ಕಾರಣಗಳಿಂದ ಕಲಾಪ ಮುಂದೂಡುವಂತೆ ಕೋರುವುದರಿಂದ ಬಾಕಿ ಇರುತ್ತವೆ. (ಈ) | ಪ್ರಕರಣಗಳು ಬಗೆ ಹರಿಯದೇ ಬಾಕಿ ಇರುವುದರಿಂದ ರೈತರಿಗೆ ಹಾಗೂ ಇತರರಿಗೆ ತೊಂದರೆಯಾಗುತ್ತಿರುವುದು ಸರ್ಕಾರದ ಬಂಧಿದೆ ಗಮನಕ್ಕೆ ಬಂದಿದೆಯೇ (ಉ) | ಬಂದಿದ್ದಲ್ಲಿ, ಅವುಗಳ ತ್ವರಿತ | ಕರ್ನಾಟಕ ಭೂ ಕಂದಾಯ ಅಧಿನಿಯಮಗಳು, 1964ರ ಕಲಂ ವಿಲೇವಾರಿ/ಇತ್ಯರ್ಥಕೆ ಸರ್ಕಾರ ಕೈಗೊಂಡ | 129 ರಡಿಯ ಪ್ರಕರಣದಲ್ಲಿ ತಹಶೀಲ್ದಾರರ ಆದೇಶದಿಂದ ಕ್ರಮಗಳೇಮು ಬಾಧಿತರಾದವರು ಕರ್ನಾಟಕ ಭೂ ಕಂದಾಯ (ಊ) | ಇವುಗಳನ್ನು ಯಾವ ಕಾಲಮಿತಿಯಲ್ಲಿ | ಅಧಿನಿಯಮಗಳು, 1964ರ (ಅಪೀಲು/ ಪುನರೀಕ್ಷಣೆ) ಕಲಂ ನಿರ್ಧರಿಸಲು ಸರ್ಕಾರ ಕ್ರಮ ಕೈಗೊಳ್ಳುವುದು? 1362) ಹಾಗೂ 1363)ರ ಅಡಿಯಲ್ಲಿ ಕ್ರಮಪಾಗಿ ಉಪವಿಭಾಗಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳ ನ್ಯಾಯಾಲಯಗಳಲ್ಲಿ ದಾಖಲಿಸುವ ಮೇಲ್ಮನವಿ ಪ್ರಕರಣಗಳನ್ನು ಉಪವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳು ಎದುರುದಾರರಿಗೆ ನೋಟೀಸು ನೀಡಿದ ದಿನದಿಂದ ಆರು (06 ತಿಂಗಳ ಒಳಗಾಗಿ ಇತ್ಯರ್ಥಪಡಿಸಲು ಸರ್ಕಾರವು (ಸುತ್ತೋಲೆ ಸಂಖ್ಯೆ: ಕಂಇ 193 ಟಿಆರ್‌ ಎ೦ 2019 ದಿನಾಂಕ: 18.02.2021) ನಿರ್ಡೇಶನ ನೀಡಿದ್ದು ಅದರಂತೆ ಕ್ರಮವಹಿಸಲಾಗುತ್ತಿದೆ. (ಕಡತ ಸಂಖ್ಯೆ:ಕ೦ಇ 13 ಎಲ್‌ಜಿವ್ಯೈ 2021) ಈ ೫ [3 (ಆರ್‌.ಅಶೋಕ) ಕಂಬಾಯ ಸಚಿವರು ಕರ್ವಾಟಕ ವಿಧಾನ ಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ ಸದಸ್ಯರ ಹೆಸರು ಉತ್ತರಿಸುವ ದಿನಾಂಕ ಉತ್ತರಿಸುವ ಸಚಿವರು 2150 ಶ್ರೀ ಕುಮಾರಸ್ವಾಮಿ ಹೆಚ್‌.ಕೆ. (ಸಕಲೇಶಪುರ) 15.03.2021 ಕಂದಾಯ ಸಚಿವರು ಕ್ರಮ ಸಂಖ್ಯೆ ಪ್ರಶ್ನೆ (ಅ) ನ ಜಿಲ್ಲೆಯಲ್ಲಿ ಹೇಮಾವತಿ/ಯಗಚಿ/ವಾಟೆಹೊಳೆ | ಜಲಾಶಯ ಪುನರ್ವಸತಿ ಯೋಜನೆಯಡಿಯಲ್ಲಿ ಮುಳುಗಡೆ ಸಂತ್ರಸ್ಥರಲ್ಲದವರಿಗೂ ಜಮೀನು ಮಂಜೂರಾತಿ ಮಾಡಿರುವುದು ನಿಜವೇ; ಹಾಗಿದುಲ್ಲಿ ಎಷ್ಟು ಜಮೀೀನು ಮಂಜೂರು ಮಡಲಾಗಿದೆ; (ಫಲಾನುಭವಿಗಳ ವಿಳಾಸ ಸಹಿತ ಸಂಪೂರ್ಣ ಮಾಹಿತಿಗಳನ್ನು ನೀಡುವುದು) ಹೇಮಾವತಿ/ಯಗಚಿ/ವಾಟೆಹೊಳೆ ಜಲಾಶಯ ಪುನರ್ವಸತಿ ಯೋಜನೆಯಡಿಯಲ್ಲಿ ಮುಳುಗಡೆ ಸಂತ್ರಸ್ಥರಲ್ಲದವರಿಗೆ ಜಮೀನು ಮಂಜೂರಾತಿ ಮಾಡಿರುವುದು ಕಂಡುಬಂದಿರುವುದಿಲ್ಲ. (ಆ) ಈ ಸಂತ್ರಸ್ಮರಿಗೆ ಜಮೀನು ಮಂಜೂರಾತಿ ಮಾಡಲು 1971 ರಿಂದ ಈ ದಿನಾಂಕದವರೆಗೆ ತಾಲ್ಲೂಕುವಾರು ಜಮೀನು ಮೀಸಲಿರಿಸುವ ಬಗ್ಗೆ ಸರ್ಕಾರದಿಂದ ಗೆಜೆಟ್‌ ನೋಟೀಪಿಕೇಷನ್‌ ಹೊರಡಿಸಲಾಗಿದೆಯೇ (ಅಧೀಕೃತ ಗೆಜಿಟ್‌ ಸೋಟೀಫಿಕೇಷನ್‌ಗಳ ಪ್ರತಿಗಳೊಂದಿಗೆ ಮಾಹಿತಿ ನೀಡಿವುದು) ಮುಳುಗಡೆ ಸಂತ್ರಸ್ಮ್ಥರಲ್ಲದವರಿಗೆ 1971 ರಿಂದ ಈ ದಿನಾಂಕದವರೆಗೆ ತಾಲ್ಲೂಕುವಾರು ಜಮೀನು ಮೀಸಲಿರಿಸಿರುವ ಬಗ್ಗೆ ಸರ್ಕಾರದಿಂದ ಯಾವುದೇ ಗೆಜೆಟ್‌ ನೋಟಿಫಿಕೇಶನ್‌ ಹೊರಡಿಸಿರುವುದಿಲ್ಲ. [L (2) | ಈ ಯೋಜನೆಯಡಿಯಲ್ಲಿ ಎಷ್ಟು ಭೂ ಪ್ರದೇಶ ಮುಳುಗಡೆಯಾಗಿದೆ: ಜಮೀನು ಕಳೆದುಕೊಂಡಿರುವ ಸಂತ್ರಸ್ಥರ ಸಂಖ್ಯೆ ಎಷ್ಟು? ಜಮೀನು ಮಂಜೂರು ಮಾಡಲಾಗಿರುವ ಸಂತ್ರಸ್ಥರ ಸ೦ಖ್ಯೆ ಎಷ್ಟು? (1971 ನೇ ಸಾಲಿನಿಂದ ಈ ದಿನಾಂಕದವರೆಗೆ ಸಂತ್ರಸ್ಥರ ವಿಳಾಸವಾರು ತಾಲ್ಲೂಕುವಾರು ಸಂಪೂರ್ಣ ಮಾಹಿತಿಯನ್ನು ನೀಡುವುದು. ವಿವರಗಳನ್ನು ಅನುಬಂಧದಲ್ಲಿ ನೀಡಲಾಗಿದೆ. (ಕಡತ ಸಂಖ್ಯೆ:ಕ೦ಇ 17 ಎಲ್‌ಜಿಹೆಚ್‌ 2021) po le) ಚ po (ಆರ್‌.ಅಶೋಕ) ಕಂದಾಯ ಸಚಿವರು ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಕುಮಾರಸ್ವಾಮಿ ಹೆ'ಚ್‌.ಕೆ. ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯ:2150ಕೆ ಅನುಬಂಧ ತಾಲ್ಲೂಕು ಸಂತ್ರಸ್ಥರ | ಈ ಯೋಜನೆ ಭೂ ಈ ಯೋಜನೆಯಡಿ ಸಂಖ್ಯೆ ಯಡಿಯಲ್ಲಿ ಮಂಜೂರಿ | ಯಲ್ಲಿ ಸಂತ್ರಸ್ಕ್ಮರಿಗೆ ಮುಳುಗಡೆ ಸಂತ್ರಸ್ಥರ | ಮಂಜೂರಾದ ಭೂ ಯಾಗಿರುವ ಭೂ ಸಂಖ್ಯೆ ಪ್ರದೇಶದ ವಿಸ್ತೀರ್ಣ ಪ್ರದೇಶದ ವಿಸ್ತೀರ್ಣ | ಅರಕಲಗೂಡು 697 687-16%2 1806 6066.06 SE 80 ಮನೆ 4-23% 1018 3912.25 1681 1181-16 232 ಮನೆ 2-04 1719 6680.20 ಸತಭೇಕಪುರ 1169-03 SS 135 ಮನೆ 1-28% 384 1055.12 540 391-15 RT 525 ಮನೆ 21-10 1953 1997934 2928 53059-18 ಗ 70-04%2 ಭು 189 187-18 ye 11 ಮನೆ 0-14% ಚನ್ನರಾಯಪಟ್ಟಣ 167 540.15 ವಃ ಅರಸೀಕೆರೆ If 83 20206 ಹೊಳೆನರಸೀಪುರ | 2416.25 | ne | ಕೆ.ಆರ್‌.ಪೇಟೆ 843.22 220 ಸೋಮವಾರಪೇಟೆ ] 194.03 9,188 | 56776-08% 8271 42190.23 ಕರ್ನಾಟಕ ವಿಧಾನ ಸಭೆ 'ಮಾನ್ಯ ಸದಸ್ಯರ ಹೆಸರು _ ಡಾ: ಯತೀಂದ್ರ ಸಿದ್ದರಾಮಯ್ಯ (ವರುಣ ಥು 7 ಚುಕ್ಕೆ ಗುರುತಿಲ್ಲುಃ [q) ಪ್ರಶ್ನೆ ಸ ಸಂಖ್ಯೆ -lmarna °-|2L1Dl ಉತ್ತರಿಸಬೇಕಾದ ದಿನಾಂಕ 15.03.2021 ಉತ್ತರಿಸಬೇಕಾದ ಸಚಿವರು : | ವಸತಿ ಸಚಿವರು ವಿವಿಧ ಯೋಜನೆಗಳಲ್ಲಿ ಮನೆ | ಮಂಜೂರಾಗಿ ನಿರ್ಮಾಣ | ಹಂತದಲ್ಲಿದ್ದ ಮನೆಗಳಿಗೆ ಬಾಕಿ ಇರುವ ಮೊತ್ತವನ್ನು | ತಡೆಹಿಡಿಯಲಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಬಂದಿದಲ್ಲಿ, | ಬಾಕಿ ಮೊತ್ತವನ್ನು | ಪಾವತಿಸದೇ ಇರಲು | ಕಾರಣವೇನು ; ಬಾಕಿ ' ಮೊತ್ತವನ್ನು ಯಾವಾಗ | ಮಂಜೂರು | ಮಾಡಲಾಗುವುದು ; (ವಿವರ | ನೀಡುವುದು) ಪ್ರಶ್ನೆ ಉತ್ತರ ರಾಜ್ಯದಲ್ಲಿ ಕಳೆದ 3 2017-18ನೇ ಸಾಲಿನಿಂದ 202021 ನೇ ಸಾಲಿನವರೆಗೆ ವಿವಿಧ | | ವರ್ಷಗಳಲ್ಲಿ ವಸತಿ | ವಸತಿ ಯೋಜನೆಗಳಲ್ಲಿ 655660 ಮನೆಗಳನ್ನು ಮಂಜೂರು ಇಲಾಖೆಯ ವಿವಿಧ | ಮಾಡಿ ಕಾಮಗಾರಿ ಆದೇಶ ಪತ್ರ ನೀಡಲಾಗಿದೆ. | ಯೋಜನೆಗಳಲ್ಲಿ ಎಷ್ಟು | ಯೋಜನಾವಾರು ವಿವರ ಕೆಳಕಂಡಂತಿದೆ. ಮನೆಗಳನ್ನು ಮಂಜೂರು ek | ಮಾಡಲಾಗಿದೆ ; ಮಂಜೂರಾದ ಯೋಜನೆ ಶ್ರೇಣಿ ಫಲಾನುಭವಿಗಳ MERON __ ಸಂಖ್ಯ | | ಬಸವ ವಸತಿ ಯೋಜನೆ 2017-18 333195 ANT 2018-19 47 | ದೇವರಾಜ್‌ ಅರಸ್‌ ವಸತಿ[ 201718 | 1504 | ಯೋಜನೆ(ಗ್ರಾಮೀಣ ಮತ್ತು| 201819 | 1251 | ನಗರ) | 2019-20 535 | °° [2020201 | 4238 ಡಾ॥ ಬಿ.ಆರ್‌ ಅಂಬೇಡ್ಕರ್‌ | 2017-18 173510 ನಿವಾಸ್‌ ಯೋಜನೆ | (ಗ್ರಾಮೀಣ ಮತ್ತು ನಗರ) ಪ್ರಧಾನ ಮಂತ್ರಿ ಅವಾಸ್‌ | 2017-18 54581 ಯೋಜನೆ(ಗ್ರಾಮೀಣ) 2019-20 40321 ವಾಜಪೇಯಿ ನಗರ ವಸತಿ[ 2017-18 | 32452 ಯೋಜನೆ [201819 366 ಒಟ್ಟಿ: 655660 ವಿವಿಧ ವಸತಿ ಯೋಜನೆಗಳಡಿ ಮಂಜೂರಾದ ಮನೆಗಳ ಷೈಕಿ ಪ್ರಗತಿಯಲ್ಲಿರುವ ಮನೆಗಳಲ್ಲಿ ಕೆಲವು ಮನೆಗಳು ಅನರ್ಹ ಫಲಾನುಭವಿಗಳ ಆಯ್ಕೆ ಕಂಡುಬಂದಿರುವುದರಿಂದ ಸರ್ಕಾರವು ವಿವಿಧ ವಸತಿ ಯೋಜನೆಗಳಡಿ ಅನುದಾನ ದುರ್ಬಳಕೆಯನ್ನು ತಡೆಹಿಡಿಯುವ ಉದ್ದೇಶದಿಂದ ಸರ್ಕಾರದ ಆದೇಶ ಸಂಖ್ಯೆ: ವಇ. 54 ಹೆಚ್‌ಐಎಎಂ 2019, ದಿನಾಂಕ 16.11.2019 ರಲ್ಲಿ ಪ್ರಗತಿಯಲ್ಲಿರುವ ಮನೆಗಳನ್ನು ಇಂದಿರಾ ಮನೆ ಮೊಬೈಲ್‌ ಆಪ್‌ ಮೂಲಕ ಮನೆಗಳ ಪ್ರಗತಿಯನ್ನು ಜಿ.ಪಿ.ಎಸ್‌ ಗೆ ಅಳವಡಿಸಿ ಅರ್ಜ್ಹ್ಣಗೊ೦ಡ ನಂತರ ಸದರಿ ಮನೆಗಳ ಪ್ರಗತಿಯನ್ನು ಮತೊಮ್ಮೆ 660 ಆಧಾರಿತ ವಿಜಿಲ್‌ ಆಪ್‌ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಜಿಲ್ಲಾಪಂಚಾಯತಿ ಖ್ಯ ಕಾರ್ಯ ನಿರ್ವಹಣಾಧಿಕಾರಿಯವರ ಹಾಗೂ ನಗರ ಪ್ರದೇಶದಲ್ಲಿ ಜಿಲ್ಲಾಧಿಕಾರಿಯಖರು ಪರಿಶೀಲಿಸಿ ಅರ್ಹ್ಣಗೊಂಡ ಮನೆಗಳಿಗೆ | ಆಧಾರ್‌ ಜೋಡಣೆಯಾದ ಫಲಾನುಭವಿಗಳ ಬ್ಯಾಂಕ್‌ ಖಾತೆಗೆ | ಅನುದಾನ ಬಿಡುಗಡೆ ಮಾಡಲಾಗುತ್ತಿತ್ತು. ವಿಜಿಲ್‌ ಆಪ್‌ ಮೂಲಕ ಪರಿಶೀಲಿಸಿ, ಫಲಾನುಭವಿಗಳಿಗೆ ಅನುದಾನ ಬಿಡುಗಡೆ ಮಾಡುವಲ್ಲಿ ಆಗುತ್ತಿರುವ ವಿಳಂಬವನ್ನು ಗಮನಿಸಿ ಸರ್ಕಾರವು ಆದೇಶ ಸಂಖ್ಯೆ :ವಇ 12 ಹೆಜ್‌ಎಹೆಜಚ್‌ 2020, ದಿನಾ೦ಕ:01.02.2021 & 02.02.2021 ರಲ್ಲಿ ವಿಜಿಲ್‌ ಆಪ್‌ ಮೂಲಕ ಪರಿಶೀಲಿಸುವುದಕ್ಕೆ ದಿನಾಂಕ 31.03.2021 ರವರಗೆ ವಿನಾಯಿತಿ ನೀಡಲಾಗಿದ್ದು, ಅದರಂತೆ ಪ್ರಸ್ತುತ ಫಲಾನುಭವಿಗಳಿಗೆ ಅನುದಾನ ಬಿಡುಗಡೆ ಮಾಡುವ ವಿಧಾನಗಳನ್ನು ಸರಳೀಕರಣಗೊಳಿಸಿ ಭೌತಿಕ ಪ್ರಗತಿಗನುಗುಣವಾಗಿ ಎಲ್ಲಾ ಅರ್ಹ ಫಲಾನುಭವಿಗಳಿಗೆ ಅನುದಾನ ಬಿಡುಗಡೆ ಮಾಡಲಾಗುತ್ತಿದೆ. i (ಇ) |ಈ ರೀತಿ ನಿಗದಿತ ಸಮಯದಲ್ಲಿ ಮನೆ ನಿರ್ಮಿಸಿಕೊಳ್ಳದ ಅಪೂರ್ಣಗೊಂ೦ಡಿರುವ ಫಲಾನುಭವಿಗಳನ್ನು 'ಮನೆ' ಮಾರ್ಗಸೂಚಿಗಳನ್ವಯ ಬ್ಲೂಕ್‌ ಮನೆಯ ಫಲಾನುಭವಿಗಳಿಗೆ | ಮಾಡಲಾಗಿತ್ತು. ಪ್ರಸ್ತುತ ಸರ್ಕಾರ ಅಸಿತ್ತಕ್ಕೆ ಬಂದ ನಂತರ ಮತೊಮ್ಮೆ ಹೊಸದಾಗಿ | ಮತ್ತೆ ಕಾಲಾವಕಾಶ ನೀಡಿ, ಆದಾಗ್ಯೂ ಸಹಾ ಮನೆ ಅರ್ಜಿ ಸಲ್ಲಿಸಲು ಅವಕಾಶ | ನಿರ್ನಿಸಿಕೊಳ್ಳದ ಮನೆಗಳನ್ನು ಬ್ಲಾಕ್‌ ಮಾಡಿ ಕಲ್ಪಿಸುವ ಉದ್ದೇಶ | ರದ್ದುಗೊಳಿಸಲಾಗಿದೆ. ಇಂತಹ ಫಲಾನುಭವಿಗಳು ಮನೆ ಸರ್ಕಾರಳ್ಳೆ ಇದೆಯೇ ; ಇದ್ದಲ್ಲಿ ನಿರ್ಮಿಸಿಕೊಳ್ಳಲು ಇಚ್ಛಿಸಿದ್ದಲ್ಲಿ ಆಯಾ ಆರ್ಥಿಕ ವರ್ಷದಲ್ಲಿ ಯಾವಾಗ ಆದೇಶ | ನೀಡಲಾಗುವ ಗುರಿಯಲ್ಲಿ ಪರಿಗಣಿಸುವ ಬಗ್ಗೆ | | ಹೊರಡಿಸಲಾಗುವುದು? |ಪರಿಶೀಲಿಸಲಾಗುತ್ತಿದೆ. ಸಂಖ್ಯೆ :ಪವಇ 115 ಹೆಚ್‌ಎಎಂ 2021 (ವಿ. ಸೋಮಣ್ಸ) ವಸತಿ ಸಚಿವರು ' ಈ ಸ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 2156 ಸದಸ್ಯರ ಹೆಸರು : ಶ್ರೀರೇವಣ್ಮ ಹೆಚ್‌.ಡಿ (ಹೊಳೆನರಸೀಪುರ) ಉತ್ತರಿಸುವ ದಿನಾಂಕ : 15/03/2021 ಉತ್ತರಿಸುವ ಸಚಿವರು : ಮಾನ್ಯ ಗೃಹ ಮತ್ತು ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನೆ ಸಚಿವರು ಹಾಸನ ನಗರದಲ್ಲಿ ಸುಮಾರು 100 ವರ್ಷಗಳಷ್ಟು ಹಳೆಯದಾದ ಬಂದಿಖಾನೆ ಇದ್ದು, ಈ ಬಂಧಿಖಾನೆಯ ಹೌದು ಬದಲಿಗೆ ಹಾಸನ ನಗರದ ಹೊರವಲಯದ ಗಾಡೇನಹಳ್ಳಿ ಗ್ರಾಮದ ಸರ್ವೆ ನಂಬರ್‌ ೩488ರಲ್ಲಿ | ಸರ್ಕಾರವು ಆದೇಶ ಸಂಖ್ಯೆಃ ಆರ್‌ಡಿ 34 ಹೊಸದಾಗಿ ಬಂದಿಖಾನೆ ನಿರ್ಮಿಸಲು 40 ಎಕರೆ| ಎಲ್‌ಜಿಹೆಜ್‌ 2018, ದಿನಾಂಕಃ ಜಮೀನನ್ನು ಮಂಜೂರು ಮಾಡಿದ್ದು, ಈ ಜಾಗವು 25/01/2019ರಲ್ಲಿ ಬಂದೀಖಾನೆ ಬಂದಿಖಾನೆಯ ಇಲಾಖೆಯ ವಶದಲ್ಲಿರುವುದು | ನಿರ್ಮಾಣಕ್ಕೆ 40 ಎಕರೆ ಸರ್ಕಾರದ ಗಮನಕ್ಕೆ ಬಂದಿದೆಯೇ; ಮಂಜೂರಾಗಿರುತ್ತದೆ. ಹೊಸ ಬಂದಿಖಾನೆ ನಿರ್ಮಿಸುವ ಜಾಗವನ್ನು ಬಂದಿಖಾನೆಯ ಇನ್ಸ್‌ಪೆಕ್ಟರ್‌ ಜನರಲ್‌ ಆಫ್‌ ಪೊಲೀಸ್‌ರವರು ಸ್ಥಳ ಪರಿಶೀಲನೆ ಮಾಡಿ ಬಂದಿಖಾನೆ ನಿರ್ಮಿಸಲು ಸೂಕ್ತ ಸ್ಮಳವೆಂದು ವರದಿ ನೀಡಿರುವುದು ನಿಜವೇ; ಲೋಹೋಪಯೋಗಿ ಇಲಾಖೆಯಿಂದ ಹೊಸ ಬಂದಿಖಾನೆಯನ್ನು ನಿರ್ಮಿಸಲು 19800 ಕೋಟಿ ರೂ.ಗಳ ಅಂದಾಜನ್ನು ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಲೋಕೋಪಯೋಗಿ ಇಲಾಖೆಯು (ಸಂಪೂರ್ಣ ಮಾಹಿತಿ ನೀಡುವುದು) ಸಲ್ಲಿಸಿದ್ದ ರೂ.19800 ಕೋಟಿಗಳ ಅಂದಾಜು ವೆಜ್ಜೆದ ಪ್ರಸ್ತಾವನೆಗೆ ಆಡಳಿತಾತಕ ಅನುಮೋದನೆ ನೀಡಲು ಪರಿಶೀಲಿಸಿ ವಸತಿಯೇತರ ಕಟ್ಟಡ ಮತ್ತು ರಸ್ತೆಗಳ ನಿರ್ಮಾಣದ ಅಂದಾಜು ವೆಚ್ಚವು ಅಧಿಕವೆಂದು ಕಂಡುಬಂದ ಹಿನ್ನಲೆಯಲ್ಲಿ, ವೆಚ್ಚವನ್ನು ಮರುಪರಿಶೀಲಿಸುವಂತೆ ದಿನಾಂಕಃ 27/07/2019ರಲ್ಲಿ ಕಾರಾಗೃಹ ಇಲಾಖಾ ಮುಖ್ಯಸ್ಕರಿಗೆ ನಿರ್ದೇಶನ ನೀಡಲಾಗಿದೆ. ಲೋಕೋಪಯೋಗಿ ಇಲಾಖೆಯ ತಾಂತ್ರಿಕ ಸಲಹಾ ಸಮಿತಿಯು ಸದರಿ ಪ್ರಸ್ತಾವನೆಗೆ ಅನುಮತಿ ನೀಡಿರುವುದು ನಿಜವೇ; ಸದರಿ ಪ್ರಸ್ತಾವನೆಯು ಪ್ರಸ್ತುತ ಯಾವ ಹಂತದಲ್ಲಿದೆ; ಹೊಸ ಬಂದಿಖಾನೆಯನ್ನು ನಿರ್ಮಿಸುವ ಕಾಮಗಾರಿಯನ್ನು ಯಾವ ಕಾಲಮಿತಿಯಲ್ಲಿ ಕೈಗೆತ್ತಿಕೊಳ್ಳಲಾಗುವುದು? ಪ್ರಸ್ತುತ ಕರ್ನಾಟಕ ರಾಜ್ಯ ಪೊಲೀಸ್‌ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ವನಿ, ಇವರಿಂದ ಹೊಸ ಬಂದೀಖಾನೆಯ (ವಸತಿಯೇತರ ಕಟ್ಟಿಡಗಳು ಮತ್ತು ರಸ್ತೆಗಳು) ನಿರ್ಮಾಣಕ್ಕೆ ಕ್ರಮವಹಿಸಲಾಗಿದ್ದು, (ಸಂಪೂರ್ಣ ವಿವರ ನೀಡುವುದು). ಯೋಜನೆಗೆ ಆಡಳಿತಾತ್ಮಕ ಮಂಜೂರಾತಿ ನೀಡುವ ಪ್ರಸ್ತಾವನೆಯು ಪರಿಶೀಲನೆಯಲ್ಲಿರುತ್ತದೆ. ಸಂಖ್ಯೆ: ಹೆಚ್‌ ಡಿ 46 ಪಿಆರ್‌ಎ 2021 ರಾ (ಬಸವರಾಜ ಮಿ) ಗೃಹ ಮತ್ತು ಕಾನೂನು ಸಂಸೆದೀಯ ವ್ಯವಹಾರಗಳು ಹಾಗೂ ಶಾಸನ ರಚನೆ ಸಚಿವರು ಕರ್ನಾಟಕ ವಿಧಾನಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 2157 ಮಾನ್ಯ ಸದಸ್ಯರ ಹೆಸರು ಶ್ರೀ ರೇವಣ್ಣ ಹೆಚ್‌.ಡಿ (ಹೊಳೆನರಸೀಪುರ) _ ಉತ್ತರಿಸಬೇಕಾದ ದಿವಾಂಕ 15.03.2021 ಉತ್ತರಿಸುವ ಸಚಿವರು ಮಾನ್ಯ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು. |] ಪ್ರಶ್ನೆ ಉತ್ತರ ಹಾಸನ ಜಿಲ್ಲೆ, ಹೊಳೆನರಸೀಪುರ ತಾಲ್ಲೂಕು, ಹಳೇಕೋಟೆ ಹೋಬಳಿ, ಹರದನಹಳ್ಳಿ ಗ್ರಾಮದಲ್ಲಿ ಕರ್ನಾಟಕ ಸರ್ಕಾರ | ನೂತನವಾಗಿ ಮಾದರಿ ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜಿ ಕಾಲೇಜನ್ನು ಮಂಜೂರು ಹೌದು. ಹಾಸನ ಜಿಲ್ಲೆ, ಹೊಳೆನರಸೀಪುರ ತಾಲ್ಲೂಕು, ಹಳೇಕೋಟೆ ಹೋಬಳಿ, ಹರದನಹಳ್ಳಿ ಮಾಡಿದ್ದು, 2019-20ನೇ ಶೈಕ್ಷಣಿಕ ಸಾಲಿನಲ್ಲಿ ಬಿ.ಎ ಮತ್ತು ಬಿ.ಕಾಂ. ಎರಡು ವಿಭಾಗಗಳನ್ನು ಪ್ರಾರಂಬಿಸಲಾಗಿದ್ದು, ಕರ್ನಾಟಿಕ ವಿವಿಧ ಜಿಲ್ಲೆಗಳನ್ನು ಒಳಗೊಂಡಂತೆ ಹಾಸನ ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ 37 ವಿದ್ಯಾರ್ಥಿನಿಯರು ಪ್ರವೇಶ ಪಡೆದು ವ್ಯಾಸಂಗ ಮಾಡುತ್ತಿದ್ದು, 2020-21ನೇ ಶೈಕ್ಷಣಿಕ ವರ್ಷದಲ್ಲಿ ಸುಮಾರು 200 ವಿದ್ಯಾರ್ಥಿನಿಯರು ಮತ್ತು 2021-22ನೇ ವರ್ಷದಲ್ಲಿ ಸುಮಾರು 500 ವಿದ್ಯಾರ್ಥಿನಿಯರು ಪ್ರವೇಶಾತಿ ಪಡೆಯುವ ಸಾಧ್ಯತೆಯಿರುವುದು ಸರ್ಕಾರದ ಗಮನದಲ್ಲಿದೆಯೇ, ಹಾಗಿದ್ದಲ್ಲಿ, ರಾಜ್ಯದ ವಿವಿಧ ಜಿಲ್ಲೆಗಳಿಂದ ಗ್ರಾಮೀಣ ಪ್ರದೇಶದ ಬಡತನದ ಹಿನ್ನೆಲೆಯಿರುವ ರೈತಾಪಿ ಮತ್ತು ಕಾರ್ಮಿಕ ಕುಟಿಂಬದ ವಿದ್ಯಾರ್ಥಿನಿಯರು ಪ್ರವೇಶಕ್ಕಾಗಿ ಬರುವ ಸಾಧ್ಯತೆ ಇರುವುದರಿಂದ, ಹರದನಹಳ್ಳಿಯ ಮಾದರಿ ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜಿ ಮಹಿಳಾ ಕಾಲೇಜಿಗೆ 100 ಸಂಖ್ಯೆಯುಳ್ಳ ವಿದ್ಯಾರ್ಥಿನಿಲಯವನ್ನು ಮಾಡುವ ಪ್ರಸ್ತಾವನೆ ಮುಂದಿದೆಯೇ; ಮಂಜೂರು ಸರ್ಕಾರದ ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಯರ | ಗ್ರಾಮದಲ್ಲಿ 100 ಸಂಖ್ಯಾಬಲದ ಮೆಟ್ರಿಕ್‌- ನಂತರದ ಬಾಲಕಿಯರ ವಿದ್ಯಾರ್ಥಿನಿಲಯವನ್ನು ಮಂಜೂರು ಮಾಡುವ ಪ್ರಸ್ತಾವನೆಯು ಸರ್ಕಾರದಲ್ಲಿ ಸ್ವೀಕೃತಬಾಗಿದ್ದು, ಅನುದಾನದ ಲಭ್ಯತೆಯನುಸಾರ ಪರಿಶೀಲಿಸಲಾಗುವುದು. ಸದರಿ ವಿದ್ಯಾರ್ಥಿನಿಲಯವನ್ನು ಸ್ಮಾಪಿಸದೆ ಇದ್ದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಬರುವ ಗ್ರಾಮಾಂತರ ಪ್ರದೇಶದ ಬಡ ತಾಲ್ಲೂಕಿನಲ್ಲಿ ಬಾಲಕಿಯರ ಪ್ರಸ್ತುತ. ಹಾಸನ ಜಿಲ್ಲೆ, ಹೊಳೆನರಸೀಪುರ ಮೆಟ್ರಿಕ್‌-ನಂತರದ 6 ವಿದ್ಯಾರ್ಥಿನಿಲಯಗಳು ಕುಟಿಂಬದ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುವುದು ಸರ್ಕಾರ ಗಮನದಲ್ಲಿದೆಯೇ; ವಿದ್ಯಾರ್ಥಿನಿಯರಿಗೆ ಸೌಲಭ್ಯವನ್ನು ಕಲ್ಪಿಸಲಾಗಿರುತದೆ. ಕಾರ್ಯನಿರ್ಮಕಿಸುತ್ತಿದ್ದು, 730 ಮಂಜೂರಾತಿ ಗ್ರಾಮೀಣ ವಿದ್ಯಾರ್ಥಿನಿಯರ ಶೈಕ್ಷಣಿಕ ಹಿತದೃಷ್ಟಿಯಿಂದ ಹೆಚ್ಚಿನ ವಿದ್ಯಾರ್ಥಿನಿಯ ಗೆ ಪ್ರಚೇಶಾವಕಾಶ ಕಲ್ಪಿಸುವ ದೃಷ್ಟಿಯಿಂದ ಸರ್ಕಾರದ ಆದೇಶ ಸಂಖ್ಯೆ ಹಿಂವಕ 352 ಬಿಎಂಎಸ್‌ 2019, ದಿನಾಂಕ 20.1.2020ರಲ್ಲಿ ರಾಜ್ಯದ ವಿವಿಧ ಮೆಟ್ರಿಕ್‌-ನಂತರದ ವಿದ್ಯಾರ್ಥಿನಿಲಯಗಳಲ್ಲಿ ಸಂಖ್ಯಾಬಲ ಹೆಚ್ಚಳ ಮಾಡಲಾಗಿದ್ದು, ಹಾಸನ ಜಿಲ್ಲೆ, ಹೊಳೆನರಸೀಪುರ ತಾಲ್ಲೂಕಿನ 4 ಮೆಟ್ಟಿಕ್‌- ನಂತರದ ಬಾಲಕಿಯರ ವಿದ್ಯಾರ್ಥಿನಿಲಯಗಳಲ್ಲಿ ತಲಾ 20 ರಂತೆ ಸಂಖ್ಯಾಬಲವನ್ನು ಹೆಚ್ಚಿಸಲಾಗಿರುತ್ತದೆ. ಮುಂದುವರೆದು, ಮೆಟ್ರಿಕ್‌-ನಂತರದ ವಿದ್ಯಾರ್ಥಿಬಿಲಯಗಳಲ್ಲಿ ಅರ್ಜಿ ಸಲ್ಲಿಸಿ ಪ್ರವೇಶ ದೊರಕದ ಅರ್ಹ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಪರ್ಯಾಯವಾಗಿ ಅನುದಾನದ ಲಭ್ಯತೆಯನುಸಾರ ವಿದ್ಯಾಸಿರಿ ಯೋಜನೆಯಡಿ ಪ್ರತಿ ಮಾಹೆ ರೂ.1500/- ರಂತೆ ಗರಿಷ್ಠ 10 ತಿಂಗಳಿಗೆ ರೂ.15,000/- ಗಳನ್ನು "ಮಂಜೂರು ಮಾಡಲಾಗುತ್ತದೆ. KD | ಹರದನಹಳ್ಳಿಯ ಮಾದರಿ ವಸತಿಯುಕ್ಕ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿಗೆ 100 ಸಂಖ್ಯೆಯುಳ್ಳ ಬಾಲಕಿಯರ ಮೆಟ್ರಿಕ್‌- ಹೊಸ ವಿದ್ಯಾರ್ಥಿನಿಲಯಗಳ ಮಂಜೂರಾತಿಯು ರಾಜ್ಯದ ಒಟ್ಟಾರೆ ಬೇಡಿಕೆ ಹಾಗೂ ಆಯಜಖ್ಯಯದಲ್ಲಿ ಒದಗಿಸಲಾಗುವ ನಂತರದ ವಸತಿವಿಲಯವನ್ನು | ಅನುದಾನದ ಲಭ್ಯತೆಯನ್ನು ಆಧರಿಸಿರುತ್ತದೆ. ಪ್ರಾರಂಭಿಸಲು ತುರ್ತಾಗಿ ಸರ್ಕಾರ ಕ್ರಮ ಪೈಗೊಳ್ಳವುದೇ? (ಸಂಪೂರ್ಣ ಮಾಹಿತಿ ನೀಡುವುದು) ಸಂ೦ಖ್ಯೆ:ಹಿ೦ವಕೆ 175 ಬಿಂಎಂಎಸ್‌ 2021 ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ © ಹರ್ನಾಟಕ ವಿಧಾನ ಸಭೆ ಸುಕನುರುೂಲ್ಲದ ಪನ್ನ ಸಂಖ್ಯೆ "ova | ms ಹೆಸರು | "| ಡಿೀ ಸುಶುಬಾಲ್‌ ಶೆಟ್ಟ... "ಹತಾಸುವ ಐನಾಂಕ [15-03-2021 vies. te ke] ಇಾತ್ತರನುವವ ದುಂ = | ಹಂಡೂ ಧಾರ್ಮಿಜ ಮತ್ತು ಧರ್ಮಾದಾಯ ದ್ರೊ 3 i ಹಿಂದುಜದ ವರ್ಗಗಟ ಕಲ್ಯಾಣ ಸಜಿವರು. [SPEER ಪಶ್ನೆ ನ್‌ | FTN ಉತ್ತರ i ಪ್ರ 3 ರಷ್ಯ ಕಾಪನ್ಯನಗಷಾ ಪತನ ಇದನ್ನು | 1ಹೆಡ್ಡಾರು್ತಿದ್ದು | | ಸರ್ಕಾರ ಕೈಗೊಂಡಿರುವ ಕ್ರಮಗಟೇನು; "ಧಾರ್ಮಿಕ ದ್ತೂ ಇಲಾಪಾ ವ್ಯಾಕ್ತಿಗೆ ಒಚವೆಡುವ 'ಎ' ಮತ್ತು ೫ ದೇವಾಲಯಗಲಲ್ಪ ಸಿ.ಪಿ. ಕ್ಯಾಮರಾವನ್ನು ಅಚವಡಸಿ ಸದಲಿ ಸೆರ್‌ಕ್ಯೂಟ್‌ ಅನ್ನು ಮೊಅಂಸ್‌ ಅಧಿಂಪ್ಚಕರ ಕಂಟ್ರೋಲ್‌ ರೂಂಗೆ ಅನುಸಂದಾನಿಸಲು ಕ್ರಮ ಹಾಗೂ ಸಂಬಂ೦ದಸಟ್ಟ ಅದರಂತೆ ತಡೆಗಟ್ಟಲು ಕಗಾಗರೆ ಸಂಬಂಧಪಟ್ಟ ದೆವಾಲಯಗಲಲ್ಲ ಸಿಸಿಟವಿ ಅಚವಡಿಸಿ ಮತ್ತು ಬಗತ್ಯ ಫದ್ರತಾ ಸಿಚ್ಬಂಿಗಚನ್ನು ನಿಯೋಜಸಿ ಕ್ರಮ ಪೈಗೊಚ್ಟಲಾಣರುತ್ತದೆ. ಇನೆ ನದ ಅಫ್ಯತೆೆ ಅನುಗುಣವಾಗಿ ಉದ್ಯಾನವನ ಮತ್ತು ಹಾಗೂ ಕೆಲಸಗಾರರನ್ನು ಉಜಿತವಾ೧ ಖಿಂಡಅದ್ದು, ಅದಕ್ಷಾ೧ಿ ಪೇಕಾರುವ' ಸಾಮಾಲ್ರಗಳನ್ನು ಮಾತ್ರ ದೇವಾಲಯದ ನಿಛಿಂಂದ ಇಲಾದಿಸಿ ನಿಂಡಲು ! ಹಾರೂ ಅದರ ನಿರ್ವಹಣೆ ಬನ್ಗೆ ಸೂಕ್ತ ನಿಗಾವಹಿಸಲು ಕ್ರಮ ಜರುಗಿಸುವಂತೆ ಜಲ್ಲಾರಿಕಾಲಗಜಣಗೆ ಹಾರೂ ಸಂಬಂಧಪಟ್ಟ ಅಛಿಕಾಲಿಗಣಣೆ ಸುತ್ತೋಲಿ ಹೊರಡಿಸಿ ಸೂಪನೆ ನೀಡಲಾಗಿರುತ್ತದೆ. ತ್ಸ 'ವರ್ಷಷ್ಷಾ ಪಂರ' ಮೂಲಗಆಂದ ಐಂದ ಆದಾಯದ ೩ಟ್ಟು ಮೊತ್ತ ರೂ 1,91,36,87,733-07 ? | ದೆಚಾಂಿರುತ್ತದೆ ವಿವರ ಈ ಕೆಚಕಂಡಂತದೆ. (ವರ್ಷವಾರು, dis e ಆದಾಯ 43,82,09,826-08 ೩176,45,7೦ರ-೦3 TONS 355773307 pS y 4 ಇ 1ಸಾರಿತವಾದ `ಆದಾಯನನ್ನು ಯಾನೆ ಲಾಜ್ಯಗಣ್ಲರುವೆ more da ado) « EO | I | en ಐಚಸಿನೊಟ್ಟಲಾಗಿದೆ ದೇವಾಲಯಗಚಣ್ಲ ಬರುವಿ ಆದಾಯನೆನ್ಬು ಆಯಾಯ ದೆಸಿ ' indie ಸಂನೂರ್ಣ ಮಾಹಿತ | ಸಂಬಂಧಿಸಿದ ಪಾತೆಯಲ್ಲ ಸಂದ್ರಶಿಸಿ, ಬೇವಾಲಲಯದೆ ನಿರ್ಪಕಣಿಗೆ ನಿತ್ಯ ಪಟ್ಟ, i | ೩ದಣಸುವುದು) ಹೆಚ್ಚು ಕಟ್ಟಿ, ರಥೋತ್ಸವ, ಸಿಬ್ಚಂ6ಿ ನೆಚ್ಚ, ಅಣವ್ಯಗ್ಧಿ, ಮೆೊಲಬೂತ ಸೌಶಂ£ j- ಕ ಹಾಗೂ. ಲೇವಾಲಯದ ವತಂಬಂದ ನರೆಸುತ್ತರನ py | ಸಂಸ್ಥೆಗಟ ನಿರ್ವಹಣೆ ಮತ್ತು ಸಾರ್ವಜನಿಕ ಶಲ್ಯಾಾದ ಉದ್ದೇಶ, ಇತ್ಯಾದಿಗೆ (y | ನಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧಮಾದಾಯ ದತಿಗ 897ರ ಕಾಯ್ದೆಯ ಕಲಂ 36 (ದಡಂಲ್ಲ ಸಕ್ಸಮ ಲನಾರಣಂದ ಅನುಬೊದನೆಗೊಂಡ ಆಯವ್ಯಯದ ಅನ್ವಯ ಬನಲಗುತ್ತದ. (ಸಂಪ್ಯೆಶಂಇ ೮1 ಮುಸಪ್ರ 2೦21) (ಹೋಟಾ ಪೂಜಾಲಿ) ಹಿ೦ದೂ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ ಹಾಗೂ ಹಿಂದುಜದ ವರ್ಗಗಚ ಕಲ್ಯಾಣ ಸಜಿವರು. ಕರ್ನಾಟಿಕ ವಿಧಾನ ಸಭೆ ಮಾನ್ಯ ಸದಸ್ಯರ ಹೆಸರು ಶ್ರೀ ಸತೀಶ್‌ ಎಲ್‌.ಜಾರಕಿಹೊಳಿ _| ಯಮಕನಮರಡಿ ವಿಧಾನಸಭಾ ಕ್ಷೇತ್ರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ M213 ಉತ್ತರಿಸಬೇಕಾದ ದಿನಾಂಕ 15.03.2021 ಉತ್ತರಿಸಬೇಕಾದ ಸಚಿವರು :| ವಸತಿ ಸಚಿವರು ಪ್ರ. ಸಂ. ಪ್ರಶ್ನೆ ಉತ್ತರ (ಅ) ಸನ್‌ 2017-18, 2018-19 ಸೇ ಸಾಲಿನಲ್ಲಿ ಯಮಕನಮರಡಿ ಮತ ಕ್ನೇತ್ರಕೈೆ ಸಂಬಂಧಿಸಿದಂತೆ ಬಸವ/ ಅಂಬೇಡ್ಮರ್‌/ ಆಶ್ರಯ ಯೋಜನೆಯಡಿ ನಿರ್ಮಿಸಲಾದ ಮನೆಗಳಿಗೆ ರಾಜೀವ್‌ ಗಾಂಧಿ ಗ್ರಾಮೀಣ ವಸತಿ ನಿಗಮದಿಂದ ಹಣ ಬಿಡುಗಡೆಯಾಗದೇ ಇರುವುದು ಸರ್ಕಾರದ ಗಮನಕೆ, ಬಂದಿದೇಯೇ ; ಬಂದಿದಲ್ಲಿ, ಹಣ ಬಿಡುಗಡೆ ಮಾಡಲು ಸರ್ಕಾರ ಯಾವ ಕ್ರಮ ಕೈಗೊಂಡಿದೆ? ವಿವಿಧ ವಸತಿ ಯೋಜನೆಗಳಡಿ ಮಂಜೂರಾದ ಮನೆಗಳ ಅನುದಾನ ದುರ್ಬಳಕೆಯನ್ನು ತಡೆಹಿಡಿಯುವ ಉದ್ದೇಶದಿಂದ ಸರ್ಕಾರದ ಆದೇಶ ಸಂಖ್ಯೇವಇ 54 ಹೆಜ್‌ಎಎಂ 2019, ದಿನಾಂಕ:16.11.2019 ರಲ್ಲಿ ಪ್ರಗತಿಯಲ್ಲಿರುವ ಮನೆಗಳನ್ನು ಇಂದಿರಾ ಮನೆ ಮೊಬೈಲ್‌ ಆಪ್‌ ಮೂಲಕ ಮನೆಗಳ ಪ್ರಗತಿಯನ್ನು ಜಿ.ಪಿ.ಎಸ್‌ ಗೆ ಅಳವಡಿಸಿ ಅರ್ಹಗೊಂಡ ನಂತರ ಸದರಿ ಮನೆಗಳ ಪ್ರಗತಿಯನ್ನು ಮತೊಮ್ಮೆ 60 ಆಧಾರಿತ ವಿಜಿಲ್‌ ಆಪ್‌ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಜಿಲ್ಲಾಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಹಾಧಿಕಾರಿಯವರ ಹಾಗೂ ನಗರ ಪ್ರದೇಶದಲ್ಲಿ ಜಿಲ್ಲಾಧಿಕಾರಿಯವರು ಪರಿಶೀಲಿಸಿ ಅರ್ಹಗೊಂಡ ಮನೆಗಳಿಗೆ ಆಧಾರ್‌ ಜೋಡಣೆಯಾದ ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ಅನುದಾನ ಬಿಡುಗಡೆ ಮಾಡಲಾಗುತ್ತಿತ್ತು. ಪ್ರಸ್ತುತ ವಿಜಿಲ್‌ ಆಪ್‌ ಮೂಲಕ ಪರಿಶೀಲಿಸಿ, ಫಲಾನುಭವಿಗಳಿಗೆ ಬಿಡುಗಡೆ ಮಾಡುವಲ್ಲಿ ಆಗುತ್ತಿರುವ ವಿಳಂಬವನ್ನು ಗಮನಿಸಿ ಸರ್ಕಾರವು ಆದೇಶ ಸಂಖ್ಯೆ: ವ ಇ 12 ಹೆಚ್‌ಎಹೆಚ್‌ 2020 ದಿನಾಂಕ:01022021 & 02.02.2021 ರಲ್ಲಿ ವಿಜಿಲ್‌ ಆಪ್‌ ಮೂಲಕ ಪರಿಶೀಲಿಸುವುದಕ್ಕೆ ದಿನಾ೦ಕ 31.03.2021 ರವರಗೆ ವಿನಾಯಿತಿ ನೀಡಲಾಗಿದ್ದು, ಅದರಂತೆ ಪ್ರಸ್ತುತ ಫಲಾನುಭವಿಗಳಿಗೆ ಅನುದಾನ ಬಿಡುಗಡೆ ಮಾಡುವ . ವಿಧಾನಗಳನ್ನು ಸರಳೀಕರಣಗೊಳಿಸಿ ಭೌತಿಕ ಪ್ರಗತಿಗನುಗುಣವಾಗಿ ಅರ್ಜ ಫಲಾನುಭವಿಗಳಿಗೆ ಅನುದಾನ ಬಿಡುಗಡೆ ಮಾಡಲಾಗುತ್ತಿದೆ. ಅನುದಾನ ಎಲ್ಲಾ ಕ್ರ. ಸಂ. ಪುಶ್ನೆ ಉತ್ತರ ಅದರಂತೆ 2017-18 ಮತ್ತು 2018-19 ನೇ ಸಾಲಿನಲ್ಲಿ ವಿವಿಧ ಯೋಜನೆಗಳಡಿ ನಿರ್ಮಿಸಲಾದ ಮನೆಗಳಿಗೆ ಯಮಕನಮರಡಿ ಮತಕ್ನೇತ್ರಕ್ಕೆ ಒಟ್ಟಾರೆಯಾಗಿ ರೂ.80.05 ಕೋಟಿಗಳನ್ನು ಬಿಡುಗಡೆ ಮಾಡಲಾಗಿದ್ದು, ಯೋಜನಾವಾರು ವಿವರ ಕೆಳಕಂಡಂತಿದೆ. (ರೂ. ಕೋಟಿಗಳಲ್ಲಿ) ಯೋಜನೆ 2017-18 | 2018-19 ಒಟ್ಟು ಬಸವ ವಸತಿ ಯೋಜನೆ 15.51 27.59 ಪ್ರಧಾನ ಮಂತ್ರಿ ಆವಾಸ್‌ ಯೋಜನೆ 10.80 7.37 18.17 ಡಾ. ಬಿ.ಆರ್‌. ಅಂಬೇಡ್ಕರ್‌ ನಿವಾಸ್‌ ಯೋಜನೆ ದೇವರಾಜು ಅರಸು ವಸತಿ ಯೋಜನೆ 20.06 13.95 34.01 0.13 0.15 0.28 ಒಟ್ಟು 43.07] 36.98] 80.05 Sa ಕ 4 CR ಸಃ ವಸತಿ ಸಚಿವರು ಸಂಖ್ಯೆ :ವಇ 116 ಹೆಚ್‌ಎಎಂ 2021 ಕರ್ನಾಟಿಕ ವಿಧಾನ ಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 2175 ಸದಸ್ಯರ ಹೆಸರು : ಶ್ರೀ ಸುಕುಮಾರ್‌ ಶೆಟ್ಟಿ (ಬೈಂದೂರು) ಉತ್ತರಿಸುವ ದಿನಾಂಕ : 15.03.2021 ಉತ್ತರಿಸುವ ಸಚಿವರು : ಕಂದಾಯ ಸಚಿವರು ಕ್ರಮ ಸಂಖ್ಯೆ ಪ್ರಶ್ನೆ ಉತ್ತರ ಅ) | ಬೈಂದೂರು-ಉಡುಪಿ ಜಿಲ್ಲೆಯಲ್ಲಿ | ಉಡುಪಿ ಜಿಲ್ಲೆಯಲ್ಲಿ ನಮೂನೆ 50 ಹಾಗೂ 53 ರಡಿಯಲ್ಲಿ ನಮೂನೆ 50 ಹಾಗೂ 53 ರಲ್ಲಿ | ಸಲ್ಲಿಕೆಯಾಗಿದ್ದ ಅರ್ಜಿಗಳ ಸಂಖ್ಯೆಯ ವಿವರಗಳು ಈ ಸಲ್ಲಿಕೆಯಾಗಿದ್ದ ಅರ್ಜಿಗಳ ಸಂಖ್ಯೆ | ಕೆಳಕಂಡಂತಿವೆ:- ಎಷ್ಟು; ವಿಧಾನಸಭಾ ನರ ನಮೂನೆ-50 | ನಮೂನೆ-53 ಉಡುಪಿ 5185 4815 4855 12614 ಕಾರ್ಕಳ 14608 | ಬೈಂದೂರು 22585 ಒಟ್ಟು 59477 ಆ) | ಅವುಗಳಲ್ಲಿ ಬಗರ್‌ ಹುಕು೦| ಮೇಲ್ಕಂಡ ಅರ್ಜಿಗಳ ಪೈಕಿ ಕಳೆದ ಮೂರು ವರ್ಷಗಳಲ್ಲಿ ಸಕ್ರಮೀಕರಣ ಸಮಿತಿಯಲ್ಲಿ | ಮಂಜೂರಾಗಿರುವ, ವಜಾಗೊಂಡಿರುವ ಮತ್ತು ಬಾಕಿ ಮಂಜೂರಾಗಿರುವ ಪ್ರಕರಣಗಳ | ಇರುವ ವಿಧಾನಸಭಾ ಕ್ಷೇತ್ರವಾರು ಅರ್ಜಿಗಳ ವಿವರಗಳು ಈ ಸಂಖ್ಯೆ ಎಷ್ಟು; ವಜಾಗೊಂಡಿರುವ | ೬ಆಕಂಡಂತಿವೆ:-' ಮತ್ತು ಸಮಿತಿ ಮುಂದೆ | (1) ಪಮೂಸನೆ-50 ವ ಮಂಡಿಸಲು ಬಾಕಿ ಇರು pr ಪ್ರಕರಣಗಳ ಸಂಖ್ಯೆ ಎಷ್ಟು; pa ಮಂಜೂರಾತಿ (ವಿಧಾನಸಭಾ ಕ್ಷೇತ್ರವಾರು ಕಳೆದ ಈ ಮೂರು ವರ್ಷಗಳ ಸಂಪೂರ್ಣ 0 ಮಾಹಿತಿ ಒದಗಿಸುವುದು); - 0 0 [ಕಾರ್ಕಳ 0 0 0 ಬೈಂದೂರು | 0 0 9 ಒಟ್ಟು 0 0 342 (2 ಸಮೂನೆ-53 CS NEN PERN ಜೇತಗೆಳು Bais ಇರಸ್ಯುತ ಬಾಕಿ ಉಡುಪಿ 0 0 910 ಕಾಪು 2 [0 704 ಕುಂದಾಫ ರ 0 - 0 1669 ಕಾರ್ಕಳ 2 0 2785 | ಬೈಂದೂರು 0 0 4731 ಒಟ್ಟು 4 0 10799 ಮ il ಬದರಾ ಖಿ] ಇ) [ಬಗರ್‌ ಹುಕುಂ ಸಮಿತಿಯಲ್ಲಿ | ಕಳೆದ ಮೂರು ವರ್ಷಗಳಲ್ಲಿ, ಬಗರ್‌ ಹುಕುಂ ಸಾಗುವಳಿ | ಮಂಜೂರಾಗಿ ಸಾಗುವಳಿ ಚೀಟಿ | ಸಕ್ರಮೀಕರಣ ಸಮಿತಿಯಲ್ಲಿ ಮಂಜೂರಾಗಿ ಸಾಗುವಳಿ ನೀಡಿರುವ ಪ್ರಕರಣಗಳ ಸಂಖ್ಯೆ | ಜೀಟಿ ನೀಡಿರುವ ಪ್ರಕರಣಗಳ ವಿಧಾನಸಭಾ ಕ್ಲೇತ್ರವಾರು ಅ; ಮ ಸತತ ವಿವರಗಳು ಈ ಕೆಳಕಂಡಂತಿವೆ: ಕಳೆದ ೨» ರ್ನಗಳ ವಿದಾನ ಸ A ನಸಸೆಳ್ಲನ se ನಮೂನೆ 50 | ನಮೂನೆ 53 ಒದಗಿಸುವುದು); CTS NN EES J Ss | ಕಾಪು 0 2 | | ಕುಂದಾಪುರ | 0 | 0 ಕಾರ್ಕಳ 0 0 | ಬೈಂದೂರು | 0 0 ಒಟ್ಟು 0 2 ಈ) | ಬಗರ್‌ ಹುಕುಂ ಸಮಿತಿಯಲ್ಲಿ | ಕಳೆದ ಮೂರು ವರ್ಷಗಳಲ್ಲಿ ಕಾರ್ಕಳ ವಿಧಾನಸಭಾ ಮಂಜೂರಾಗಿ ಸಾಗುವಳಿ ಜೀಟಿ ನೀಡಲು ಬಾಕಿ ಇರಲು ಸಾರಣಗಳೇಮು; (ಪಕರಣವಾರು ಕಳೆದ ಮೂರು ವರ್ಷಗಳ ಮಾಹಿತಿ ಒದಗಿಸುವುದು); ಕ್ಷೇತ್ರದಲ್ಲಿ ನಮೂನೆ: ರಲ್ಲಿ 2 ಪ್ರಕರಣಗಳು | ಮಂಜೂರಾತಿಯಾಗಿದ್ದು, ಮಂಜೂರಾತಿದಾರರು ಶುಲ್ಕ ಪಾಪತಿಸಿರುವುದಿಲ್ಲ. ಆದುದರಿಂದ ಸಾಗುವಳಿ ಚೀಟಿಯನ್ನು ವಿತರಿಸಿರುವುದಿಲ್ಲ. ಪ್ರಕರಣಗಳ ವಿವರಗಳು ಈ ಕೆಳಕ೦ಡಂತಿವೆ:- 1. ಶ್ರೀ ಗಿರಿಜಾ ಶೆಟ್ಟಿ ಕೋಂ ಚಂದು ಶೆಟ್ಟಿ ರವರಿಗೆ ದುರ್ಗಾ ಗ್ರಾಮದ ಸ.ನಂ.285/3ಪಿ1 ರಲ್ಲಿ 0.34 ಎಕರೆ. 2. ಶ್ರೀ ಕೃಷ್ಣಶೆಟ್ಟಿ ಬಿನ್‌ ಸೀತಾ ಶೆಟ್ಟಿ ರವರಿಗೆ ಬೋಳಾ ಗ್ರಾಮದ ಸನಂ.488/ಪಿ2ಪಿ ರಲ್ಲಿ 009 ಎಕರೆ ಮತ್ತು ಸನಂ.488/2ಪಿ3 ರಲ್ಲಿ 0.09 ಎಕರೆ. ಉ) ಸಾಗುವ ಚೀಟಿ ವೀಡಿರುವ ಪ್ರಕರಣಗಳಲ್ಲಿ ಪಹಣಿ ವಿತರಣೆ ಮಾಡಿರುವ ಸಂಖ್ಯೆ ಎಷ್ಟು ಹಾಗೂ ಪಹಣಿ ವಿತರಣೆ ಮಾಡಲು ಬಾಕಿ ಇರುವ ಪ್ರಕರಣಗಳ ಸಂಖ್ಯೆ ಎಷ್ಟು; ಬಾಕಿ ಇರಲು ಕಾರಣಗಳೇನು? ಳೆದ ಮೂರು ವರ್ಷಗಳ ವಿವರ | ನೀಡುವುದು ಕಳೆದ ಮೂರು ವರ್ಷಗಳಲ್ಲಿ 2 ಪ್ರಕರಣಗಳಲ್ಲಿ ಸಾಗುವಳಿ ಚೀಟಿ ನೀಡಲಾಗಿದ್ದು, ಎರಡೂ ಪ್ರಕರಣಗಳಲ್ಲಿ ಪಹಣಿ ವಿತರಿಸಲಾಗಿದೆ. (ಹಡತ ಸ೦ಖ್ಯ:ಕ೦ಇ 32 ಎಲ್‌ ಜಿಎ 2021) ಘಾ $ A ನ (ಆರ್‌.ಅಶೋಕ) ಕಂದಾಯ ಸಚಿವರು. ಕನಾಟಕ ವಿಭಾನ ಸಜೆ [ಜುಕ್ಕಗುರುತಿಲ್ಲದ ಪಕ್ನೌ ಸಂಖ್ಯೆ 2176 | ಸದಸ್ಯರೆ ಹೆಸರು ಶ್ರೀ ಸುಕುಮಾರ್‌ ಶೆಟ್ಟ ಜ.ಎಂ ಉತ್ತರಿಸುವ ದಿನಾಂಕ 15.೦3.2೦೦1. ಉತ್ತಕಸುವ ಸಪವರು ಸಮಾಜ ಕಲ್ಯಾಣಿ ಸಚಿವರು. ಕ್ರ ಪಶ್ನೆ ಉತ್ತರ ಸಂ. ಅ) ಕೆಳೆದ್‌' ಮೂರು ವರ್ಷಗಳ 'ಗೆಂಗಾ ಕಲ್ಯಾಣ ಯೋಜನೆಯಡಿ ಕಜೆದ ಮೂರು ವರ್ಷಗಳಲ್ಲ ಸಮಾಜ ಕಲ್ಯಾಣ ಇಲಾಖೆಯ ಎಲ್ಲಾ ನಿಗಮಗಳಲ್ಲ ಗಂಗಾ ಕಲ್ಯಾಣ ಯೋಜನೆಯಡಿ ಉಡುಪಿ ಜಲ್ಲೆಗೆ ನೀಡಿದ ಗುರಿ ಎಷ್ಟು; (ವಿಧಾನಸಭಾ ಕ್ಷೇತ್ರವಾರು ಮಾಹಿತಿ ನೀಡುವುದು) ಉಡುಪಿ ಜಲ್ಲೆಗೆ ಈ ಕೆಳಗಿನಂತೆ ಕೊಳವೆಬಾವಿಗಳನ್ನು ಕೊರೆಯುಸಲು ಗುರಿ ನಿಗದಿಪಡಿಸಲಾಗಿದೆ. ಡಾ.ಚಿ.ಆರ್‌.ಅಂಬೇಡ್ಕರ್‌ ಅಭವೃಧ್ಧಿ ನಿಗಮದಿಂದ:- SR ವಿಧಾನಸಭಾ ನೀಡಿದ ಗುರಿ ನ ಕ್ಷೇತ್ರ 2017-18 | 201819 |] 2019-20 ೦1 | ಕುಂದಾಪುರ 13 10 8 [o> 8ರ 19 15 4 ೦8 | ಉಡುಪಿ 13 1 3 ೦4 | ಬೈಂದೂರು 14. 1 KC ೦51 ಕಾಹು 3 10 [CR ಒಟ್ಟು 72 =7 16 ಕರ್ನಾಟಕ ಮೆಹರ್ಷಿ ವಾಟ್ಕೀಕಿ ಪರಿಶಿಷ್ಟ ಪಂಗಡಗಳ ಅಭವೃದ್ಧಿ ನಿಗಮದಿಂದ:- ae ವಿಧಾನಸಭಾ ನೀಡಿದ ಗುರಿ ಕ್ಷೇತ್ರ 2017-18 | 20189 T20ie-2c ೦1 | ಕುಂದಾಪುರ ೦4 ೦6 ೦4 ೦೭2 | ಕಾರ್ಕಳ 10 14 9 ೦8 | ಉಡುಪಿ 13 16 1 ೦4 | ಬ್ಯೈಂದೊರು 1 14 9 | ೦5 ಕಾಮ 07 10 07 ಒಟ್ಟು 45 |] eo 40 ಕರ್ನಾಟಕ ಭೋವಿ ಅಭವೃಧ್ಧಿ ನಿಗಣಮದಿಂದ:- [ ವಿಧಾನಸಭಾ ನೀಡಿದ ದರಿ ಕ್ರ.ಸಂ. | ಕ್ಷೇತ್ರ 2017-18 | 2018-19 | 2019-20 ೦1 | ಕುಂದೌಷಪುರ - |} ಅ ೦೦2 | ಕಾರ್ಕಳ — — — ೦3 | ಉಡುಪಿ — — — ೦4 | ಬ್ಯೈಂದೊರು ೦6 08 04 ೦5 |ಕಾಪು - - — ಒಟ್ಟು ೦6 08 04 ಆ) ಡಾ.ಅ.ಆರ್‌.ಅ೦ಬೇಡ್ಡರ್‌ ಅವದಿ ನಿಗಮ ಮತ್ತು] ಸದರಿ ಯೋಜನೆಯಡಿ ಆಯ್ಕೆ ಫರ್ನಾಟಕ ಮಹರ್ಷಿ ವಾಲ್ಕೀಕಿ ಪರಿಶಿಷ್ಠ "ಪಂಗಡಗಳ ಅಭವೃದಿ ಮಾಡಲಾದ ಫಲಾನುಭವಿಗಳಗೆ | ನಗಮಗಳಂಡ ಕಳೆದ 3 ವರ್ಷಗಳಟ್ಲ ಮಂಜೂರಾದ ಒಟ್ಟು 38ರ ಮೊಗುತ ಕೊಳವೆ | ಫ್ರೂಳವೆ ಬಾವಿಗಳ ಪೈಕಿ, 124 ಕೊಳವೆ ಬಾವಿಗಳನ್ನು ಖಪಿಧಿಕದ್ನ ಕೊರೆಯುಸಲಾಗಿದೆ. ಉಳದ ಕೊಳವೆ ಬಾವಿಗಳನ್ನು ಕೊರೆಸುವ ಕೊರೆಬುಸಲಾಗಿದೆಯೇಃ: ಕೊಳವೆ | ಫಸ ಪಗತಿಯದದೆ. ಬಾವಿ ಕೊರೆಯಲು ಗುತ್ತಿಗೆ ಪಡೆದ | i ಸಂಸ್ಥೆಗಳು ಯಾವುವು (ವಿವರಗಳನ್ನು ಈ ಕೊಳವೆಬಾವಿಗಳನ್ನು ಕೊರೆಯುಸಲು. ಗುತ್ತಿಗೆ ಪಡೆದ ಒದಗಿಸುವುದು) ಸಂಸ್ಥೆ ಮೆ ಯಮುನಾ ಬೋರ್‌ವೆಲ್ಡ್‌ ಪುತ್ತೂರು. ಇ) 2೦77-18ನೇ ಸಾಅನಲ್ಲ ಎಲ್ಲಾ ಕೊಳವೆ ಬಾವಿಗಳಗೆ ಪಂಪ್‌ ಕೊರೆಯುಸಲಾದ ಕೊಳವೆಬಾವಿಗಳಗೆ | ಸ್ಪಾ ಮತ್ತು ಪೂರಕ ಸಾಮದ್ರಿಗಳನ್ನು ಅಳವಡಿಸಿ, ವಿದ್ಯುದ್ಧೀಕರಣ ಅಗತ್ಯ ಯಂತ್ರೋಪಕರಣಗಳು | ಫ್ರಟ್ಯಸಲಾಗಿದೆ. 2೦1೮-19ನೇ ಸಾಅನಲ್ಲ ಕೊರೆದ ಕೊಳವೆ ಹಾಗೂ ವಿದ್ಯುದ್ಧೀಕರಣವನ್ನು | ಭಾಖಗಆಣೆ ಪಂಪ್‌ಸೆಟ್‌ ಮತ್ತು ಪೂರಕ ಸಾಮರ್ರಿಗಳನ್ನು ಕಲ್ಪಸಲಾಗಿದೆಯೇ:; ಸರಬರಾಜು ಮಾಡಿ ಅಳವಡಿಸಲು ಟೆಂಡರ್‌ ಪ್ರಕ್ರಿಯೆ ಪ್ರಗತಿಯಲ್ಲರುತ್ತದೆ. ಈ) ಯಂತ್ರೋಪಕರಣಗಳ ಅಳವಡಿಕೆ ಹಾಗೊ ಇಲ್ಲವಾದಲ್ಲ. ಯಂತ್ರೋಪಕರಣ | ವದ್ಯುದ್ಧೀಕರಣಕ್ಕಾಗಿ ಬಾಕಿ ಇರುವ ಪ್ರಕರಣಗಳ ವಿವರಗಳು ಈ ವಿತರಣೆಗೆ ಹಾಗೂ | $ಟ್ರಗಿನಂತಿದೆ. ವಿದ್ದೇಧೀಕರಣಕಾಗಿ ಕಳೆದ ಮೂರು ಚಳ ವ ” ಭಾಕಿ ಇರುವ ಕ್ರಸಂ. | ವಿಧಾನಸಭಾ ಕ್ಷೇತ್ರ | ನ್‌ ಪಸು ಪ್ರಕರಣಗಳ ಸಂಖ್ಯೆ ಎಷ್ಟು; YN (ಕ್ಷೇತ್ರವಾರು ಬಾಕಿ ಉಳದ ವವ ಅವಧಿಯೊಂದಿಗೆ ವಿವರ ರತ ನೀಡುವುದು) Fy 11 70 ಉ) ಬಾವಿಗಳಗ ಸಂಬಂಧಿಸಿದಂತ, ಪಂಪ್‌ಸುಬ್‌ ಬಾಕ ಇರುವ ಪ್ರಕರಣಗಳ | ಸ್ರರಬರಾಜು ಮಾಡಿ ಅಳವಡಿಸಿ, ವಿದ್ಯುದ್ಧೀಕರಣಗೊಳಸಲು ಇತ್ಯರ್ಥಗೊಳಸಲು ನಿಗಮಕ್ಕೆ ಇರುವ | ಒಹ್ಟಾನಿಸಲಾಗಿದ್ದ ಟೆಂಡರ್‌ಗೆ ಕೆಲವೊಂದು ಗುತ್ತಿಗೆದಾರರು ರಾಜ್ಯ ಅಡೆತಡೆಗಳಾವುವು? ಉಚ್ಛ ನ್ಯಾಯಾಲಯದಲ್ಲ ತಡೆಯಾಜ್ಞೆ ತಂದಿದ್ದರಿಂದ, ನಿಗದಿತ ಅವಧಥಿಯಲ್ಲ ಕ್ರಮ ಕೈಗೊಳ್ಳಲು ಸಾಧ್ಯವಾಗಿರುವುದಿಲ್ಲ. ಕೊಳವೆ ಬಾವಿಗಳಗೆ ಪಂಪ್‌ ಸೆಟ್‌ ಮತ್ತು ಪೂರಕ ಸಾಮದ್ರಿಗಳನ್ನು ಸರಬರಾಜು ಮಾಡಿ ಅಳವಡಿಸಲು ಟೆಂಡರ್‌ ಪ್ರಕ್ರಿಯೆ ಪ್ರಗತಿಯಲ್ಪರುತ್ತದೆ. ಸಂಖ್ಯೆ; ಸಕಜ 12೨ ಎಸ್‌ಡಿಸಿ ೭೦೭1 ೧ ಭ್‌ BARA ಸಮಾಜ ಕಲ್ಯಾಣ ಸಚಿವರು. 7 ಕೆ | ಸ೦ಬಂಧ ಯಾವ ಯಾವ : ಅಭಿವೃದ್ಧಿಪಡಿಸಲು ಕರ್ನಾಟಿಕ ವಿಧಾನಸಭೆ ೫ ಚುಕ್ಕೆಗುರುತಿಲ್ಲದ ಪ್ರಶ್ನೆ ಸಂಖ್ಯೆ 2179 2) ಸದಸ್ಯರ ಹೆಸರು ಶ್ರೀ ದೇವಾನಂದ್‌ ಪುಲಸಿಂಗ್‌ ಚವಾಣ್‌(ನಾಗಠಾಣ) 3) ಉತ್ತರಿಸಬೇಕಾದ ದಿನಾ೦ಕ 15-03-2021 4) ಉತ್ತರಿಸಬೇಕಾದ ಸಚಿವರು ಮೀನುಗಾರಿಕೆ, ಬಂದರು ಮತ್ತು ಒಳನಾಡು ಪ್ರಶ್ನೆ ವಿಜಯಪುರ ಜಿಲ್ಲೆ ನಾಗಠಾಣ ವಿಧಾನಸಭಾ ವ್ಯಾಪ್ತಿಯಲ್ಲಿ ಮೀನುಗಾರಿಕೆಯನ್ನು ಅಭಿವೃದ್ಧಿಪಡಿಸಲು ಸರ್ಕಾರ ಗೊಂಡ ಕ್ರಮಗಳೇನು, ಈ ಯೋಜನೆಗಳನ್ನು ರೂಪಿಸಿದೆ. (ಯೋಜನಾವಾರು ವಿವರವಾದ ಮಾಹಿತಿ ನೀಡುವುದು ಈ ಕ್ಷೇತ್ರದ ವ್ಯಾಪ್ಲಿಯಲ್ಲಿ ಮೀೀಮುಗಾರಿಕೆಯನ್ನು ಅಭಿವೃದ್ಧಿಪಡಿಸಲು ಸಾಕಷ್ಟು ಅವಕಾಶ ಗಳಿದ್ದು, ಅವುಗಳನ್ನು ಅಭಿವೃದ್ಧಿಪಡಿಸದೆ ಇರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಬಂದಿದ್ದಲ್ಲಿ, ಸರ್ಕಾರ ಯಾವ ಕ್ರಮಗಳನ್ನು ಕೈಗೊಂಡಿದೆ; (ವಿವರವಾದ ಮಾಹಿತಿ ನೀಡುವುದು) ಪ್ರಸ್ತುತ ಸಾಲಿನಲ್ಲಿ ಮೀನುಗಾರಿಕೆಯನ್ನು ನಿಗದಿಪಡಿಸಿದ ಅನುದಾನವೆಷ್ಟು; ಯಾವ ಯಾವ ಯೋಜನೆಗಳನ್ನು | ಕೈಗೆತಿಕೊಳ್ಳಲಾಗುವುದು? “(ಯೋಜನಾವಾರು ಮಾಹಿತಿ | ಒದಗಿಸುವುದು) ಜಲಸಾರಿಗೆ ಸಚಿವರು ಉತ್ತರ pf ಕಳೆದ ಮೂರು ವರ್ಷಗಳಲ್ಲಿ ಕಳೆದ ಮೂರು ವರ್ಷಗಳಿಂದ ನಾಗಠಾಣ ವಿಧಾನಸಭಾ ' ಮತಕ್ನೇತ್ರದಲ್ಲಿ ಮೀನುಗಾರಿಕೆ ಇಲಾಖೆಯಿಂದ ಈ ಕೆಳಗಿನಂತೆ: ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗಿದೆ. ಜಿಲ್ಲಾ ಪಂಚಾಯತ್‌ ಯೋಜನೆಯ ಒಳನಾಡು ಮೀನುಗಾರಿಕೆ ' ಅಭಿವೃದ್ದಿ ಯೋಜನೆಯಡಿ, ಭಾವಿ ಮತ್ತು ಹೊಂಡಗಳನ್ನು : ಹೊಂದಿರುವ ರೈತರಿಗೆ ಉಚಿತವಾಗಿ ಮೀನುಮರಿಗಳನ್ನು ' ಹಂಚಿಕೆ ಮಾಡಲಾಗಿದೆ, ಮೀನುಗಾರಿಕೆ ಸಹಕಾರ ಸಂಘದ | ಸದಸ್ಯರುಗಳಿಗೆ ಮೀನು ಬಲೆ ಖರೀದಿಗೆ ಸಹಾಯಧನ ವಿತರಿಸಿದೆ. ' ಜಿಲ್ಲಾ ಪಂಚಾಯತ ಯೋಜನೆಯ ಮೀನು ಮಾರುಕಟ್ಟೆಗಳ . ನಿರ್ಮಾಣ ಮತ್ತು ಮೀನು ಮಾರಾಟಕ ಸಹಾಯ ಎಂಬ: ಕಾರ್ಯಕ್ರಮದಡಿ ದ್ವಿಚಕ್ರ / ನಾಲ್ಲು ಚಕ್ರದ ವಾಹನ ಖರೀದಿಗೆ ; ಸಹಾಯಭನ ವಿತರಿಸಿದೆ. ರಾಜ್ಯ ವಲಯ ವಿಶೇಷ ಘಟಿಕ ಉಪ ಯೋಜನೆಯಡಿ ನಾಗಠಾಣ ಮತಕ್ಷೇತ್ರಕ್ಕೆ ಮೀನುಗಾರಿಕೆ ಸಲಕರಣೆ ಕಿಟ ಹಾಗೂ ಫೈಬರ್‌ ಗ್ಲಾಸ್‌ ಹರಿಗೋಲು ವಿತರಣೆ ಮಾಡಲಾಗಿದೆ. ಕೇಂದ್ರ ವಲಯ ಯೋಜನೆಯಡಿ ರಾಷ್ಟ್ರೀಯ ಕೃಷಿ ವಿಕಾಸ: ಯೋಜನೆಯ ಫೈಬರ್‌ ಗ್ಲಾಸ್‌ ಹರಿಗೋಲು ವಿತರಣೆ ಮಾಡಲಾಗಿದೆ. ರಾಜ್ಯ ವಲಯ ಯೋಜನೆಯಡಿ ನಾಗಠಾಣ ಮತಕ್ಷೇತ್ರಕ್ಕೆ : ಫೈಬರ್‌ ಗ್ಲಾಸ್‌ ಹರಿಗೋಲ ಮತ್ತು ಮೀನುಗಾರಿಕೆ ಸಲಕರಣೆ ' ಕಿಟ್‌ಗಳನ್ನು ವಿತರಣೆ ಮಾಡಲಾಗಿದೆ. ; ಪ್ರಧಾನಮಂತ್ರಿ ಮತ್ತಸಂಪದ ಯೋಜನೆಯಡಿ ಮೀನು ಕೃಷಿ ಕೊಳ ನಿರ್ಮಿಸಲು ಸಹಾಯಧನ ಒದಗಿಸಲಾಗಿದೆ ಹಾಗೂ ದ್ವಿಚಕ್ರ ವಾಹನ ಖರೀದಿಗೆ ಸಹಾಯಧನ ಒದಗಿಸಲಾಗಿದೆ. ಪ್ರಸುತ ಸಾಲಿನಲ್ಲಿ ಜಿಲ್ಲಾ ಪಂಚಾಯತ್‌ ಯೋಜನೆಗಳ ಅಡಿಯಲ್ಲಿ ರೂ. 240 ಲಕ್ಷಗಳನ್ನು ಮತ್ತು ರಾಜ್ಯ ವಲಯ ಯೋಜನೆಗಳ ಅಡಿಯಲ್ಲಿ ರೂ.2.18 ಲಕ್ಟ ಒಟ್ಟು ರೂ. 458 ಲಕ್ಷ ಗಳ ' ಅನುದಾನವನ್ನು ಬಿಗದಿಪಡಿಸಲಾಗಿರುತದೆ. : ಪ್ರಸುತ ಸಾಲಿನಲ್ಲಿ ಈ ಕೆಳಕಂಡ ಯೋಜನೆಗಳನ್ನು ಕೈಗೆತಿ ಕೊಳ್ಳಲಾಗಿದೆ. i ಜಿಲ್ಲಾ ಪಂಚಾಯತ ಯೋಜನೆ: | . ಮೀನುಗಾರಿಕೆ ಸಹಕಾರ ಸಂಘ ನಿ, ಶಿರನಾಳ ಸಂಘದ 20 ಜನ | ಸದಸ್ಯರುಗಳಿಗೆ ಮೀನುಗಾರಿಕೆ ಸಲಕರಣೆ (ಮೀನು ಬಲೆ ದಾರ | ಹಾಗೂ ಸಿಂಕರ್ಸ್‌) ಖರೀದಿಗೆ ಸಹಾಯಧನ ರೂ.100 ಲಕ್ಷ: ವಿತರಿಸಲಾಗಿದೆ. « ಮೀನುಗಾರಿಕೆ ಸಹಕಾರ ಸಂಘ ಬಿ, ಚಣೇಗಾಂವ ಸಂಘದ 20 | ಜನ ಸದಸ್ಯರುಗಳಿಗೆ ಮೀಮ ಸಲಕರಣೆ (ಮೀನು ಬಲೆ ದಾರ! ಹಾಗೂ ಸಿಂಕರ್ನಗ ಖರೀದಿಗೆ ಸಹಾಯಧನ ರೂ. 100 ಲಕ್ಷ ವಿತರಿಸಲಾಗಿದೆ. | | « ಜಿಲ್ಲಾ ಪಂಚಾಯತ ಯೋಜನೆಯಡಿ ದ್ವಿಚಕ್ರ ವಾಹನ | ಖರೀದಿಗೆ ಸಹಾಯಧನ ಯೋಜನೆಯಡಿ ಇಬ್ಬರಿಗೆ ರೂ. | 40,000/- ಸಹಾಯಧನ ವಿತರಿಸಲಾಗಿದೆ. | ರಾಜ್ಯ ವಲಯ ಯೋಜನೆ * ಮೀನುಮರಿ ಖರೀದಿಗೆ ಸಹಾಯಧನ ಯೋಜನೆಯಡಿ | ಇಬ್ಬರಿಗೆ ರೂ. 10,000/-ಗಳನ್ನು ವಿತರಿಸಲಾಗಿದೆ. ಎ ಮೀನು ಸಲಕರಣೆ ಕಟ್ಟುಗಳ ವಿತರಣೆಗೆ ಸಕನಾಯ | ಯೋಜನೆಯಡಿ 04 ಜನ ಮೀನುಗಾರರಿಗೆ ರೂ. 40,000/- i ಗಳನ್ನು ವಿತರಿಸಲಾಗಿದೆ. ! ಎ. ಒಳನಾಡು ಮೀನು ಕೃಷಿಗೆ ಪ್ರೋತ್ಸಾಹ ಯೋಜನೆಯಡಿ ! ವಾಗಠಾಣ ಕೆರೆಯಲ್ಲಿ ರೂ. 1.68 ಲಕ್ಷಗಳ ವೆಚ್ಚದಲ್ಲಿ 1.20 | ಲಕ್ಷ ಮೀನುಮರಿಗಳನ್ನು ಬಿತ್ತನೆ ಮಾಡಲಾಗಿದೆ. | ಸಂಖ್ಯೆ: ಪಸಂಮೀ ಇ-88 ಮೀಇಯೋ 2021 (ಎಸ್‌. ಅಂಗಾರ) ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು ಕರ್ನಾಟಕ ವಿಧಾಪಸಪೆ Co TE ನ ಮ ಸದೆಹ್ಕರಹೆಹರು KW ' ಶೀ. ಐಸೇಶ್‌ ರೆ೦ಂಡೊರಾವ್‌ (ರಾ೦ಸದರೆ) 'ಏಷಯ ' Hoda i | ಗ್ಯ ವಿಧೆವಾ ಹಾರೂ ಅಂರವಕಲರ ವೇತನ ನೀಡುವುದು” | ಉತ್ತಲಸಬೇಕಾದ ಐಬಾಂಕ oo § | 'ಉತ್ತಲಸುವಸಜಿವರು ರ ''ತಂದಾಯೆ ಸೆಜವೆರು & ಸತ್‌ಾ SE ನ್‌ el) 'ಅ) ಸರ್ಕಾರಲಿಂದ ನೀಡಲಾದುತಿರುವೆ 'ವ್ಯದ್ಧಾಷ್ಯ ವೇತನ, | ವಿವಿಧ ಸಾಮಾಜಕ ಬದೆತಾ ಪಿಂಚಣಿ ಯೊಜಸೆನಪಾ ' ಏಧವಾ ವೇತನ ಹಾಗೂ ಅಂಗವಿಕಲರ ವೇತನ | ಅಸಮರ್ಪಕ ಬ್ಯಾಂಕ್‌ ಖಾತೆ / ಐ.ಏಫ್‌.ಎನ್‌.ಸಿ ಶೋಡ್‌ ಹಾರೂ | ಪಾವತಿಯಾಗದೇ ಇರುವ ಬಲ್ಲೆ ಸಾರ್ವಜನಿಕರ | ವಿಜಾಪ/ಪಿನ್‌ಮೋಡ್‌ ಮಾಹಿತಿಯೊಂಲಐದೆ ಬಜಾನೆ-2 ದೆ! | ದೂರುಗಳು ಐಂಲರುವುದು ಸರ್ಕಾರದ ರಗಮನಕ್ಷೆ | ವರ್ಗಾಂಖಹಲು ಸಾಧ್ಯವಾರದ ಹಾಗೂ ಪಿ೦ಜಣಿ ಪಾವತಿಯಾಗದೆ | ಐಂಐಬೆಯೇ; | ಸ್ಥಣಿತದೊಂಡ ಪ್ರಕರಣದಟಲ್ಪ ಪಿ೦ಹಣಿ ವಿತರಣೆ | ವ್ಯತ್ಯಯವಾಗಿರುವುದು ಸರ್ಕಾರದ ರಮನಸಶ್ನೆ ಐಂಐರುತ್ತದೆ. 'ಆ) ಬಂದಿದ್ದ, ಈ ಸಮಸ್ಯೆ ಬಣೆಹಲಸಲು ಸಹಾರ ತಾತ್ಲಾಅಪವಾಲ ಸ್ಥಣತದೊ೦ಡ ಪ್ರಕರಣರಟನ್ನು ಕಡ್ಡಾಯ ಕೈದೊಂಡಿರುವ ಶ್ರಪುಗಜೆನು; (ಐವರ ಒದಂಸುವುದು) ಲೌತಕ ಪಲಕಿಲನೆದೆ ಒಚಪಡಸಿ, ನಿಖರ ಮಾಹಿತಿಯನ್ನು | ಸಂದ್ರಹಿಸಿ ಕ್ರಮವಹಿಸಲಾದ್ದು್ತಿದೆ. ಸಮರ್ಪಕ ಮಾಹಿತಿಯನ್ನು | ತಂತ್ರಾಂಪದಳ್ಲ ಅಆವಡಿಸಲು ತಾಲ್ಲೂತು ಮಟ್ಟದಲ್ಲ ಅವಕಾಶ | ಕಜ್ಜಸಲಾಲದೆ. | | ಮಂಜೂರಾತಿ ಪ್ರಾಳಿಕಾಲಗಕಾದ ತಹಶೀಲ್ದಾರರು | ಪಲಾನುಖವಿಗಚ ಮಾಹಿತಯಲ್ಲನ ನ್ಯೂನ್ಯತೆಯನ್ನು ಸಲಪಡಸಿ | ಕ್ರಮವಹಿಸಿದ ಪ್ರಕರಣಗಟನ್ನು ಅನುಕಲನೆ ಮೂಲಕ ಖಹಾನೆ-2 | | ತಂತ್ರಾಂಶತ್ತೆ ವರ್ಗಾಂನಿ, ಪಿಂಚಣಿ ಪಾವತಿದೆ ಕ್ರಮವಹಿಸಲಾಗಡುತ್ತಿದೆ. | | ಇ|ರಾಂಛಸದರ 'ಕ್ಞೇತ್ರ ವ್ಯಾಕ್ತಿಯಲ ವೃದ್ದಾಷ್ಯ ತಾ ರಾಂಛನಗರ ಕ್ಷೇತ್ರ ವ್ಯಾಕ್ತಿಯಲ್ಲ ಹಾಮಾಜಕೆ ಭದ್ರತಾ ವಿಧವಾ ವೇತನ ಹಾರೂ ಅಂರವಿಕಲರ ವೇತನ | ಯೋಜನೆಗೆ ಪಿಂಚಣಿ ಪಡೆಯುತ್ತಿರುವವರ ಸಂಖ್ಯೆ ಈ! ಸೇರಿದಂತೆ ಸಾಮಾಜಕ ಫದ್ರತಾ ಯೋಣಜನೆಗಚಲ್ರನ | ಪೆಚಣನಂತಿದೆ. ಫಲಾನುಭವಿಗಚ ಸಂಖ್ಯೆ ಎಷ್ಟು; | | | | ಕ್ರಮ ಯೋಜನೆ ಫಲಾನುಭವಿಗಚ | ಸಂಖ್ಯೆ ಸಂಖ್ಯೆ | [ET] ETT | 3 ಅಂಗವಿಕಲರ ವೇತನ 11564 || 4 ಹಂಭ್ಯಾ ಸುರಕ್ಷಾ | | | ಯೊಜನೆ | | 5 ಮನಸ್ತಿಖಿ 270 | 5 ಮೈತ್ರಿ | 26 | ಪಡಿಸಿದುವ ಜಣಾಸುಖವಿಗಚ ಸಂಖ್ಯೆ ಎಷ್ಟು: 5೮೦ ಪ್ರಕರಣಗಕಜನ್ನು ರದ್ದುಜೊಆಸಲಾಗಿದೆ. (ನಲಂಮೂರಲ ಮಹಿತಿ ನೀಡುವುದು) ಗ | ಖಾಯಂ ವಲಸೆ, ಮರಣ ಹಾಗೂ ಬ್ಲಿಪಿಂಹಣಿ ಪ್ರಕರಣಗಜನ್ನು | ಭೌತಕ ಪಲಪೀಲನೆ ಹಂದರ್ಪದ್ರ ದುದುತಿಸಲಾದಂತೆ ರಡ್ಗುಪಣಿಸಲು ಕ್ರಮವಹಿಸಲಾಲದೆ. My ಸಂಖ್ಯೆ: DSSP/LAQ/13/2021 ನಂ ಖಲ ವಿರಿ ಕಂದಾಯ ಸಜಿವರು ಕರ್ನಾಟಿಕ ವಿಧಾನ ಸಭೆ ಮಾನ್ಯ ಸದಸ್ಯರ ಹೆಸರು ಶ್ರೀ ಎಸ್‌.ಎಸ್‌.ನಾರಾಯಣಸ್ವಾಮಿ ಕೆ.ಎಂ ಬಂಗಾರಪೇಟೆ ವಿಧಾನ ಸಭಾ ಕ್ಷೇತ್ರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ |:|2189 ಉತ್ತರಿಸಬೇಕಾದ ದಿನಾ೦ಕ 15.03.2021 ಉತ್ತರಿಸಬೇಕಾದ ಸಚಿವರು |: ವಸತಿಸಚಿವರು ಕ್ರ. ಸಂ. ಪ್ರಶ್ನೆ ಉತ್ತರ (ಅ) | ಕಳೆದ 3 ವರ್ಷಗಳ ಅವಧಿಯಲ್ಲಿ ಕಳೆದ 3 ವರ್ಷಗಳ ಅವಧಿಯಲ್ಲಿ ಬಂಗಾರಪೇಟೆ ಬಂಗಾರಪೇಟಿ ವಿಧಾನ ಸಭಾ | ವಿಧಾನ ಸಭಾ ಕ್ಲೇತ್ರದಲ್ಲಿ ಮಂಡಳಿ ವತಿಯಿಂದ ಕೈಗೊಂಡ ಕ್ಲೇತ್ರದಲ್ಲಿ ಕಿಗೆತ್ತಿಕೊ೦ಡ | ಕಾಮಗಾರಿಗಳ ವಿವರ ಕೆಳಕಂಡಂತಿದೆ. ಕಾಮಗಾರಿಗಳು ಯಾವುವು; (ರೂ.ಲಕ್ಷಗಳು) | ಅದರ ಅಂದಾಜು ವೆಚ್ಚ ಮತ್ತು ಕೊಳಚೆ EN ER ವ ರಾದ ಖರ್ಚು ಮಾಡಲಾದ ಮೊತ್ತ|| ವರ್ಷ ಹ ವಿವರ ಮೊತ ಮೊತ ್‌ - — ಮಿರಿ —- ರಸವ ಪಾ ಎಷ್ಟು; 2017-18 ಸಿ.ಸಿ.ಚರಂಡಿ, ರಸ್ತೆ, ಕೊಳಬೆ ಗಂಗಮ್ಮನ ಬಾವಿ, ಪಂಪ್‌ ಹ ರ ಪಾಳ್ಯ/ ಅಳವಡಿಸು | 8000 |" bd ಗಾಂಧಿನಗರ | ಪುದು ಇತರೆ ಸ ಅಭಿವೃದ್ದಿ ಕಾಮಗಾರಿ 2018-19 ಆರ್‌.ಸಿ.ಸಿ. 1 ಗಂಗಮ್ಮನ ಚರಂಡಿ, 39.80 ಪಾಳ್ಯ / ಸಿ.ಸಿ.ರಸ್ತೆ, 50.00 (ಕಾಮಗಾರಿ ಸಂಜಯ ಇತರೆ p ಪೂರ್ಣ ಗಾಂಧಿನಗರ ಅಭಿವೃದ್ಧಿ ಗೊಂಡಿದೆ) ad _ ಕಾಮಗಾರಿ 2019-20 ಯಾವುದೇ ಕಾಮಗಾರಿ B ಕೈಗೊಂಡಿರುವುದಿಲ್ಲ ಒಟ್ಟು | 130.00 | 96.60 (ಆ) | ಕೊಳಚೆ ಪ್ರದೇಶಗಳೆಂದು "ಕೋಲಾರ ಜಿಲ್ಲೆಯ ಬಂಗಾರಪೇಟೆ ವಿಧಾನ ಸಭಾ ಘೋಷಿಸಲಾದ ವಾರ್ಡ್‌ಗಳು | ಕ್ಷೇತ್ರದ ವ್ಯಾಪ್ತಿಯಲ್ಲಿ ಮಂಡಳಿಯ ಕಾಯಿದೆ ಪ್ರಕಾರ 3 ಯಾವುವು; ಕೊಳಜೆ | ಫ್ರೂಳಚೆ ಪ್ರದೇಶಗಳನ್ನು ಘೋಷಿಸಲಾಗಿದೆ. ವಿವರ ಪ್ರದೇಶದಲ್ಲಿ ಪಾಸಿಸುತ್ತಿರುವ NA ಫಲಾನುಭವಿಗಳಿಗೆ ಎಷ್ಟು ' ಮನೆಗಳನ್ನು ನಿರ್ಮಾಣ ಮಾಡಿಕೊಡಲಾಗಿದೆ; ಒಟ್ಟು ಮಂಜೂರಾದ ಮನೆಗಳ ಸಂಖ್ಯೆ ಎಷ್ಟು ? (ಳೆದ ಮೂರು ವರ್ಷಗಳ ಸಂಪೂರ್ಣ ವಿವರಗಳನ್ನು ನೀಡುವುದು) ಕ.ಸ | ಕೊಳಚೆ ಪ್ರದೇಶದ ಹೆಸರು 1 |ಗಂಗಮ್ಮನಪಾಳ್ಯ 2 | ಸ೦ಂಜಯಗಾಂಧಿನಗರ 3 [ಸೇಟ್‌ ಕಾಂಪೌಂಡ್‌ ಕ್ರ. ಸಂ. ಪ್ರಶ್ನೆ ಉತ್ತರ ಪ್ರಧಾನ ಮಂತ್ರಿ ಆವಾಸ್‌ ಯೋಜನೆ-ಸರ್ವರಿಗೂ ಸೂರು ಯೋಜನೆಯಡಿ ಬಂಗಾರಪೇಟೆ ವಿಧಾನ ಸಭಾ ಕ್ಲೇತ್ರದಲ್ಲಿ ಮಂಜೂರಾದ ಮನೆಗಳ ವಿವರ ಕೆಳಕಂಡಂತಿದೆ. ಕ. | ವರ್ಷ ಕೊಳಚೆ ಮಂಜೂರಾದ ಷರಾ ಸ ಪ್ರದೇಶದ ಹೆಸರು | ಮನೆಗಳು 1 ಗಂಗಮ್ಮನ ಪಾಳ್ಯ 159 ಪ್ರಗತಿಯಲ್ಲಿವೆ 2 ಸಂಜಯ 107 ಪ್ರಗತಿಯಲ್ಲಿವೆ 2017-18 ಗಾಂಧಿನಗರ 3 ಸೇಟ್‌ ಕಾಪೌಂಡ್‌ 04 ಪ್ರಗತಿಯಲ್ಲಿವೆ 4 ರಾಮಕೃಷ್ನ 130 ಪ್ರಗತಿಯಲ್ಲಿವೆ ಹೆಗಡೆಕಾಲೋನಿ (ಪುರಸಭೆ ನೀಡಿರುವ ಜಾಗ) ಒಟ್ಟು 400 2018-19 ಮತ್ತು 2019-20 ನೇ ಸಾಲಿನಲ್ಲಿ ಯಾವುದೇ ಮನೆಗಳು ಮಂಜೂರಾಗಿರುವುದಿಲ್ಲ. ಸಂಖ್ಯೆ :ವಇ 44 ಎಸ್‌ಬಿಎಂ 2021 TN (ವಿ. ಸೋಮಣ್ಸ) ವಸತಿ ಸಚಿವರು ಕರ್ನಾಟಿಕ ವಿಧಾನ ಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ ಸದಸ್ಯರ ಹೆಸರು ಉತ್ತರಿಸಬೇಕಾದ ದಿನಾಂಕ ಉತ್ತರಿಸುವ ಸಚಿವರು 2190 ಶ್ರೀ ಅರಗ ಜ್ಞಾನೇಂದ್ರ (ತೀರ್ಥಹಳ್ಳಿ) 15-03-2021 ಮಾನ್ಯ ಕಂದಾಯ ಸಚಿವರು ಪ್ರಶ್ನೆ ಉತರ (ಅ) ಶಿವಮೊಗ್ಗ ಜಿಲ್ಲೆಯ ಎಲ್ಲಾ ತಾಲ್ಲೂಕು ವ್ಯಾಪ್ತಿಯಲ್ಲಿ ಅತಿವೃಷ್ಟಿಯಿಂದ ಹಾಗೂ ಅಕಾಲಿಕ ಮಳೆಯಿಂದ ಅಡಿಕೆ ಬೆಳೆಗಾರರು ಅಪಾರ ಬೆಳೆಗಾರರು ಅಪಾರ ನಷ್ಟ ಅನುಭವಿಸಿ ಸಂಕಷ್ಠದಲ್ಲಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಬಂದಿದೆ. (ಆ) ಈ ಜಿಲ್ಲೆಯ ಎಷ್ಟು ಅಡಿಕೆ ಬೆಳೆಗಾರರಿಗೆ ಎಷ್ಟು ಪರಿಹಾರ ಮೊತ್ತವನ್ನು ವಿತರಿಸಲಾಗಿದೆ; (ನ್ಲೇತುವಾರು, ಎಕರೆ/ಗುಂಟೆಗಳ ಕಳೆದ ಮೂರು ವರ್ಷಗಳ ಮಾಹಿತಿಯೊಂದಿಗೆ ವಿವರ ನೀಡುವುದು) ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಕೆಳಕಂಡಂತೆ ಅಡಿಕೆ ಬೆಳೆಗಾರರಿಗೆ ಇನ್‌ಪುಟ್‌ ಸಬ್ರಿಡಿ ಪಾವತಿಸಲಾಗಿದೆ. ಫಲಾನುಭವಿಗಳ | ಇನ್‌ಪುಟ್‌ ಸಬ್ಬಿಡಿ ಮೊತ್ತ | ಸಂಚ್ಯೆ ರೂ.ಲಕ್ಷಗಳಲ್ಲಿ 29044 1283.52 | 36003 4099.94 ಇನ್‌ಪುಟ್‌ ಸಬ್ಬಿಡಿ ವಿತರಿಸುವ ಕಾರ್ಯ ಪ್ರಗತಿಯಲ್ಲಿದೆ. ಪ್ರಕೃತಿ ವಿಕೋಪದಿಂದ ಉಂಟಾದ ಅತಿವೃಷ್ಣಿ 1 ಪ್ರವಾಹ ಸಂದರ್ಭಗಳಲ್ಲಿ ಪರಿಹಾರ ಕಾರ್ಯಗಳಿಗೆ ತಾಲ್ಲೂಕುಗಳನ್ನು ಪ್ರವಾಹ ಪೀಡಿತ ತಾಲ್ಲೂಕುಗಳೆಂದು ಘೋಷಿಸಲಾಗಿರುತ್ತದೆ. (ತಾಲ್ಲೂಕುವಾರು ವಿವರಗಳನ್ನು ಅನುಬಂಧದಲ್ಲಿ ಒದಗಿಸಿದೆ) | ಸಾಲು | 2018-19 | 2019-20 A (ಇ) ಪರಿಹಾರ ಮೊತ್ತವು ಕೇವಲ ದೊಡ್ಡ ದೊಡ್ಡ ರೈತರಿಗೆ ಲಭಿಸಿದ್ದು, ಸಣ್ಣು ಮತ್ತು ಅತೀ ಸಣ್ಣ ರೈತರುಗಳು ಪರಿಹಾರದಿಂದ ವಂಚಿತರಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; (ವಿವರ ನೀಡುವುದು) (ಈ) ಬಂದಿದ್ದಲ್ಲಿ, ಸಣ್ಣ ರೈತರುಗಳಿಗೆ ಉಂಟಾಗಿರುವ ಸಮಸ್ಯೆಯನ್ನು ಯಾವ ಕಾಲಮಿತಿಯೊಳಗೆ ಸರಿಪಡಿಸಲಾಗುವುದು? ನೀಡುವುದು) (ವಿವರ ಕೇಂದ್ರ ಸರ್ಕಾರದ $೦R೯/INDR್ನ ಮಾರ್ಗಸೂಚಿಯನ್ವಯ ಪ್ರವಾಹದಿಂದ ಶೇ33ಕ್ಕಿಂತ ಹೆಜ್ಜಿನ ಪ್ರಮಾಣದಲ್ಲಿ ಬೆಳೆಹಾನಿಯಾದ ಸಂತ್ರಸ್ಥರಿಗೆ ಇನ್‌ಪುಟ್‌ ಸಬ್ಬಿಡಿಯನ್ನು ತಲಾ ಗರಿಷ್ಟ 2 ಹೆಕ್ಟೇರ್‌ಗೆ ಸೀಮಿತಗೊಳಿಸಿ ಪಾವತಿಸಲಾಗುತ್ತದೆ. ಇದರನ್ವಯ ಸಣ್ಣ ಮತ್ತು ಅತೀ ಸಣ್ಣ ರೈತರುಗಳು ಇನ್‌ಪುಟ್‌ ಸಬ್ಬಿಡಿ ಪಡೆಯಲು ಅರ್ಹರಾಗಿರುತ್ತಾರೆ ಹಾಗೂ ದೊಡ್ಡ ರೈತರ ಬೆಳೆ ಹಾನಿ ವಿಸೀರ್ಣ 2 ಹೆಕ್ಟೇರ್‌ಗಿಂತ ಹೆಚ್ಚಿಗೆ ಇದ್ದರೂ ಸಹ ಬೆಳೆಹಾನಿ ವಿಸೀರ್ಣವನ್ನು 2ಹೆಕ್ಟೇರ್‌ಗೆ ಸೀಮಿತಗೊಳಿಸಿ ಇನ್‌ಪುಟ್‌ ಸಬ್ಬಿಡಿ ಪಾವತಿಸಲಾಗುತ್ತದೆ. ಕಂಇ 102 ಟೆಬನ್‌ಆರಲ್‌ 2021 = pS (ಆರ್‌. ಅಶೋಕ) ಕಂದಾಯ ಸಚಿವರು ಮಾನ್ಯ ವಿಧಾನ ಸಭೆ ಸದಸ್ಯರಾದ ಶ್ರೀ ಅರಗ ಜ್ಞಾನೇಂದ್ರ (ತೀರ್ಥಹಳ್ಳಿ) ರವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:2190ಕ್ಕೆ ಅನುಬಂಧ 2018-19 ನೇ ಸಾಲಿನಲ್ಲಿ ಅಡಕೆ ಬೆಳೆ ಹಾನಿಗೆ ಸರ್ಕಾರದಿಂದ ನೀಡಿದ ಪರಿಹಾರದ ವಿವರ ಹಾನಿಯಾದ ಅಡಿಕೆ ಬೆಳೆ | ಪರಿಹಾರ ನೀಡಿದ ಮೊತ್ತ OM al [$) 9 As ¥ ಫಲಾನುಭವಿಗಳ ಸಂಖ್ಯೆ ಪ್ರದೇಶ ಎಕರೆಗಳಲ್ಲಿ ಲಕ್ಷಗಳಲ್ಲಿ [ಮೊಗ [UO 0 OO | O00 | ರಾತಿ" 0 OO | O00 OO |: 00 |] 3[3ರೇ್ಳಿ [57 1 ses | sas | A CN SN TT TSN TN NS EN NE SN TN | 25630 | 18726 1152.69 ಹಾನಿಯಾದ ಅಡಿಕೆ ಬೆಳೆ ಪ್ರದೇಶ ಎಕರೆಗಳಲ್ಲಿ ಹಾನಿಯಾದ ಅಡಿಕೆ ಬೆಳೆ ಪ್ರದೇಶ ಎಕರೆಗಳಲ್ಲಿ ಫಲಾನುಭವಿಗಳ ಸಂಖ್ಯೆ ಕನಾ£ಟಕ ವಿಧಾನ ಸಟೆ ಚುಕ್ಕೆ ಗುರುತಿಲ್ಲದೆ ಪ್ರಶ್ನೆ ಸಂಖ್ಯೆ 712191 ಸದಸ್ಯರ ಹೆಸರು : ಶ್ರೀ ಅರಣೆ ಹ್ಞಾನೇಂದ್ರೆ (ತೀರ್ಥಹಳ್ಳಿ) ಉತ್ತರಿಸುವ'ದಿನಾಂಕ : | 15.03.2021. ಉತ್ತರಸುವ'ಸಪವಕರು ಸಮಾಜ ಕಲ್ಯಾಣ ಸೆಚಿವರು:. ಕ್ರ.ಸಂ. ತ್ನ ಉತ್ತರ (ಅ) ಕಳೆದ 8 ವರ್ಷಗೆಳಲ್ಲ ಶಿವಮೊಡ್ಗೆ ಜಲ್ಲೆ ತೀರ್ಥಹಳ್ಳ ವಿಧಾನ ಸಭಾ ಕ್ಷೇತ್ರಕ್ಷೆ ಸಮಾಜ ಕಲ್ಯಾಣ ಇಲಾಖೆಯ ಎಲ್ಲಾ ನಿಗಮಗಳಂದ ಗಂಗಾ ಕಲ್ಮಾಣ ಯೋಜನೆಯಡಿ ಮಂಜೂರಾದ ಕೊಳವೆ ಬಾವಿಗಳ ಸಂಖ್ಯೆ ಎಷ್ಟು ; (ವಿಧಾನ ಸಭಾ ಕ್ಷೇತ್ರವಾರು ಮಾಹಿತಿ ನೀಡುವುದು) ಕಳೆದ್‌`'ಮೊರು`' ವರ್ಷಗಳೂ ಗಂಗಾ ಕಲ್ಯಾಣ "ಯೋಜನೆಯಡಿ ಶಿವಮೊಗ್ಗ ಜಲ್ಲೆಯ ತೀರ್ಥಹಳ್ಳ ವಿಧಾನಸಭಾ ಕ್ಷೇತ್ರಕ್ಕೆ ವಿವಿಧ ನಿಗಮಗಳಂದ ಒಟ್ಟು 7೦ ಕೊಳವೆಬಾವಿಗಳನ್ನು ಮಂಜೂರು ಮಾಡಲಾಗಿದೆ. ನಿಗಮವಾರು (ಗುರಿ) ವಿವರ ಇಂತಿದೆ: ನಿಗಮಗಳ ಸರು T2078 2ರಕ-S ವರಕ-2ರ ಡಾ॥ ಅ.ಆರ್‌.ಅಂಬೇಡ್ಗರ್‌ 18 0೨ 04 ಅಭವೃದ್ದಿ ನಿಗಮ | ಮಹರ್ಷವಾಕ್ಯಕ TTC 07 ಅಭವ್ಯದ್ದಿ ನಿಗಮ ನಟಕ ಆ ೦ಬ: ಅವೃದ್ಧಿ ನಿಗಮ ಭೋವಿ ಅಣವೃದ್ಧಿ ಸಗಮ ೦1 ಒಟ್ಟು 2ರ 1 14 (ಆ) ಸದರಿ ಯೋಜನೆಯಡಿ ಆಯ್ಲೆ ಮಾಡಲಾದ ಫಲಾನುಭವಿಗಆಗೆ ಯೋಜನೆಯಂತೆ ಕೊಳವೆ ಬಾವಿಗಳನ್ನು ಕೊರೆಯುಸಲಾಗಿದೆಯೇ; ಕೊಳವೆ ಬಾವಿಗಳನ್ನು ಕೊರೆಯಲು ಗುತ್ತಿಗೆ ಪಡೆದ ಸಂಸ್ಥೆಗಳಾವುವು; (ವಿವರ ನೀಡುವುದು) ಸಲು ಕೊಳವಲಾನಿಗಳನ್ನು A ಲಾಗಿದ್ದು, Ke # ಕೊರೆಯಲು ಗುತ್ತಿಗೆ ಪಡೆದ ಸಂಸ್ಥೆಗಳ ವಿವರ ಇಂತಿದೆ: ಕ್ರ.ಸಂ. ವರ್ಷ ಗುತ್ತಿಗೆ ಪಡೆದ ಸಂಸ್ಥೆಯ ಹೆಸರು | ಮೆ: ಸಆೀರ`ಎಟೆಕ್ಟೀಕಲ್ಸ್‌ ೩ ಬೋರ್‌ಪಲ್ತ್‌ ಕಲಬುರಗಿ ಮೆ: ಮಂಜುನಾಥ ಖಬೋರ್‌ಪೆಲ್ಸ್‌ ಬೆಂಗಳೂರು 01 | 2017-8 ಮೆ: ಮಹಮೆದ್‌ಹಾಜ ಬೋರ್‌ವೆಲ್ಸ್‌, ಕಲಬುರಗಿ ಮೆ:ಸೊ ಜಮಲ್ಲೇಶ್ವರಸ್ಥಾಮು ಬೋರ್‌ಡಿಲ್ಲರ್‌, ಚಳ್ಳಕೆರೆ ೦೭2 | 2018-19 | ಮೆಃ ಚೆಂದ್ರೋಡೆಯೆ ಖೋರ್‌ವೆಲ್ಸ್‌. ಕೆ.ಆರ್‌.ಪೇಟೆ 2೦19-2೦ನೇ ಸಾಅನ'' ಕೊಳೆವೆಬಾವಿಗೆಳನ್ನು ಕೊರೆಯಲು ಟೆಂಡರ್‌ ಅಹ್ನಾನಿಸಲಾಗಿದ್ದು, ಟೆಂಡರ್‌ ಪ್ರಕ್ರಿಯೆ ಪ್ರಗತಿಯಲ್ಪದೆ. ಮ (3) ಕೊರೆಯಲಾದ ಕೊಳವೆ ಬಾವಿಗಳಗೆ ಅಗತ್ಯ ಡಾ॥ ಬಿ.ಆರ್‌.ಅಂಬೇಡ್ಡರ ಅಭವೃದ್ಧಿ ನಿಗಮದಿಂದ 2೦17- ea ied ಗ sl 18 ಸಾಅನಲ್ಲ ಕೊರೆದ ಎಲ್ಲಾ ಕೊಳವೆಬಾವಿಗಳಗೆ ಪಂಪ್‌ಸೆಟ್‌ ವಿದ್ಭುದಧೀಕರಣ 'ಅಸಲಾಗಿದೆಯೇ; $ ೩ ಪ * pe) ವ ಇಲ್ಲವಾದಲ್ಲಿ ಬಾಕಿ" ಇರುವ ಪ್ರಕರಣಗಳೆಷ್ಟು? ಮತ್ತು ಹೊಲಕ ಸಾಮದ್ರಿಗಳನ್ನು ಸರಬರಾಜು ಮಾಡಿ, (ಫಲಾನುಭವಿಗಳ ನ ವಿಷರದೊಂದಿಗೆ. ಮಾಹತಿ | ವಿದ್ಯುದ್ಧೀಕರಣ ಕಲ್ಪಸಲಾಗಿದೆ. ನೀಡುವುದು) 2೦18-19ನೇ ಸಾಅನಲ್ಲ ಕೊಳವೆಬಾವಿಗಆಗೆ ಪಂಪ್‌ ಸೆಟ್‌ ಮತ್ತು ಪೂರಕ ಸಾಮಾದ್ರಿಗಳನ್ನು ಸರಬರಾಜು ಮಾಡಿ ಅಳವಡಿಸಲು ಟೆಂಡರ್‌ ಪ್ರಕ್ರಿಯೆ ಪ್ರಗತಿಯಲ್ಲರುತ್ತದೆ. ಕರ್ನಾಟಕ ಮಹರ್ಷಿ ವಾಲ್ಕೀಕಿ ಪರಿಶಿಷ್ಠ ಪಂಗಡಗಳ ಅಭವೃಧ್ಧಿ ನಿಗಮದಿಂದ ಕೊರೆಯಿಸಲಾದ 6 ಕೊಳವೆ ಬಾವಿಗಳ ಪೈಕಿ ೦5 ಕೊಳವೆ ಬಾವಿಗಳಗೆ ಪಂಪ್‌ಸೆಟ್‌ ಅಳಪಡಿಸಿ ವಿದ್ಯುತ್‌ ಸಂಪರ್ಕ ಕಲ್ಪಸಲಾಗಿದೆ. ೦1 ಕೊಳವೆ ಬಾವಿಗೆ ಪಂಪ್‌ಸೆಟ್‌ ಅಳಪಡಿಸಿ ವಿದ್ಯುತ್‌ ಸಂಪರ್ಕ ಕಲ್ಪಸಲು ಬಾಕ ಸಂಖ್ಯೆ: ಸಕಇ 127 ಎಸ್‌ಡಿಸಿ 2೦೦1 ಇರುತ್ತದೆ. (ಅ.ಶ್ರೀರಾಮುಲು) ಸಮಾಜ ಕಲ್ಯಾಣ ಸಚಿವರು. ಕರ್ನಾಟಕ ವಿಧಾನಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 2207 ಮಾನ್ಯ ಸದಸ್ಯರ ಹೆಸರು ಶ್ರೀ ಲಿಂಗೇಶ ಕೆ.ಎಸ್‌.(ಬೇಲೂರು) ಉತ್ತರಿಸಬೇಕಾದ ದಿನಾಂಕ 15.03.2021 ಉತ್ತರಿಸುವ ಸಚಿವರು ಮಾನ್ಯ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು. 3 ಸು೦. ಪ್ರಶ್ನೆ ಉತ್ತರ ಅ) ಹಾಸನ ನಗರದ ಗಂಭದ ಕೋಟಿ ಆವರಣದಲ್ಲಿ ಗಂಧದಕೋಟಿ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, 02 ಪದವಿಪೂರ್ವ ಬಾಲಕಿಯರ ಪದವಿಪೂರ್ವ ಕಾಲೇಜುಗಳಿದ್ದು, ಈ ಕಾಲೇಜುಗಳಲ್ಲಿ ಹಾಸನ ಜಿಲ್ಲೆ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಿಂದ ಸುಮಾರು 2500ಕ್ಕೂ ಹೆಚ್ಚು ಬಡಳಕಳುಟಿಂಬಗಳ ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಹೌದು ಆ) ಬಂದಿದಲ್ಲಿ, ಗಂಧದ ಕೋಟಿ ಆವರಣದಲ್ಲಿರುವ ಖಾಲಿ ಜಾಗದಲ್ಲಿ ಮೆಟ್ರಿಕ್‌ ನಂತರ ಬಾಲಕಿಯರ ವಿದ್ಯಾರ್ಥಿನಿಲಯ!(ವಿಭಜಿತ-2) ಹಾಸನ ಟೌನ್‌(8€wDಂ-2027, ಮೆಟ್ರಿಕ್‌ ನಂತರ ಬಾಲಕಿಯರ ವಿದ್ಯಾರ್ಥಿನಿಲಯ!( ವಿಭಜಿತ-1) ಹಾಸನ ಟೌನ್‌(8cwಂ-2028) ಮೆಟ್ರಿಕ್‌ ನಂತರ ಬಾಲಕಿಯರ ವಿದ್ಯಾರ್ಥಿನಿಲಯ ಹಾಸನ ಟೌನ್‌ಲwಂ-2029), ಮೆಟ್ರಿಕ್‌ ನಂತರ ಬಾಲಕಿಯರ ವಿದ್ಯಾರ್ಥಿನಿಲಯ (ಹೊಸದು) ಹಾಸನ ಟೌನ್‌(BcWD-2032) ಒಟ್ಟು 500 ವಿದ್ಯಾರ್ಥಿನಿಯರಿಗೆ ವಸತಿ ಸೌಲಭ್ಯ ಒದಗಿಸುವ 04 ವಿದ್ಯಾರ್ಥಿನಿಲಯಗಳ ಕಟ್ಟಿಡ ನಿರ್ಮಾಣಕ್ಕಾಗಿ ಜುಲೈ 2019ರಲ್ಲಿ ಸಲ್ಲಿಸಿದ ಪ್ರಸ್ತಾವನೆಯ ಅನುಮೋದನೆಗೆ ಸರ್ಕಾರ ಹಾಸನ ನಗರದ ಗಂಧದಕೋಟಿ ಆವರಣದಲ್ಲಿರುವ 4.20 ಎಕರೆ ನಿಬೇಶನದ ಪೈಕಿ 302 ಎಕರೆ ಪ್ರದೇಶವನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಮಂಜೂರು ಮಾಡಿದ್ದು, ಈ ನಿವೇಶನದಲ್ಲಿ ಕೆಳಕಂಡ 04 ಮೆಟ್ರಿಕ್‌ ನಂತರ ಬಾಲಕಿಯರ ವಿದ್ಯಾರ್ಥಿನಿಲಯಗಳ ಕಟ್ಟಡ ನಿರ್ಮಾಣಕ್ಕೆ ಜಿಲ್ಲಾಧಿಕಾರಿಗಳು, ಹಾಸನ ಜಿಲ್ಲೆ ಇವರು ದಿನಾಂಕ: 07.06.2019ರಲ್ಲಿ ಪ್ರಸ್ತಾವನೆ ಸಲ್ಲಿಸಿರುತ್ತಾರೆ. ಇವುಗಳಲ್ಲಿ, ಮೆಟ್ರಿಕ್‌ ನಂತರ ಬಾಲಕಿಯರ ವಿದ್ಯಾರ್ಥಿನಿಲಯ (ವಿಭಜಿತ-ಬ, ಹಾಸನ ಟೌನ್‌ (BCWD-2027) ಮತ್ತು ಮೆಟ್ರಿಕ್‌ ನಂತರ ಬಾಲಕಿಯರ ವಿದ್ಯಾರ್ಥಿನಿಲಯ, ಹಾಸನ ಟೌನ್‌(BCWD-2029) ಈ ವಿದ್ಯಾರ್ಥಿನಿಲಯಗಳ ಕಟ್ಟಡ ನಿರ್ಮಾಣವನ್ನು 2019-20ನೇ ಸಾಲಿನ ನಬಾರ್ಜ್‌ನ ಆರ್‌.ಐ.ಡಿ.ಎಫ್‌- 25ನೇ ಟ್ರಾಂಚ್‌ ಯೋಜನೆಯಡಿ ಕೈಗೊಳ್ಳಲು ಕೈಗೊಂಡಿರುವ ಕ್ರಮಗಳೇನು (ಸಂಪೂರ್ಣ ಮಾಹಿತಿ ನೀಡುವುದು) ಪ್ರಸ್ತಾವನೆಯನ್ನು ನಬಾರ್ಡ್‌ ಸಂಸ್ಥೆಗೆ ಸಲ್ಲಿಸಲಾಗಿತ್ತು ನಬಾರ್ಡ್‌ ಸಂಸ್ಥೆಯು ಅನುದಾನದ ಮಿತಿಯಿಂದಾಗಿ ಸದರಿ ಪ್ರಸ್ತಾವನೆಯನ್ನು ಹಿಂತಿರುಗಿಸಿರುತ್ತದೆ. ಇನ್ನುಳಿದ, ಮೆಟ್ರಿಕ್‌ ನಂತರ ಬಾಲಕಿಯರ ವಿದ್ಯಾರ್ಥಿನಿಲಯ, ಹಾಸನ ಟೌನ್‌(8CwWD-2028) ಮತ್ತು ಮೆಟ್ರಿಕ್‌ ನಂತರ ಬಾಲಕಿಯರ ವಿದ್ಯಾರ್ಥಿನಿಲಯ, ಹಾಸನ ಟೌನ್‌ (ಹೊಸದು) (BCWD-2032 ಈ ವಿದ್ಯಾರ್ಥಿನಿಲಯಗಳ ಕಟ್ಟಿಡ ನಿರ್ಮಾಣಕ್ಕೆ ಆಡಳಿತಾತಕ ಅನುಮೋದನೆ ನೀಡುವ ಪ್ರಸ್ತಾವನೆ ಸರ್ಕಾರದ ಪರಿಶೀಲನೆಯಲ್ಲಿದೆ. | ಹಾಸನ ಜಿಲ್ಲೆಗೆ ಈಗಾಗಲೇ 06 ವಿದ್ಯಾರ್ಥಿನಿಲಯಗಳ | ಕಟ್ಟಡ ನಿರ್ಮಾಣಕೆ, ಮಂಜೂರಾತಿ ನೀಡಿದ್ದು, ಇವುಗಳ ಕಟ್ಟಿಡ ನಿರ್ಮಾಣ ಕಾರ್ಯವು ಪ್ರಗತಿಯಲ್ಲಿರುತನೆ. ಪ್ರಸ್ತಾಪಿತ ವಿದ್ಯಾರ್ಥಿನಿಲಯಗಳ ಕಟ್ಟಿಡ ನಿರ್ಮಾಣವನ್ನು ಪ್ರತಿ ವರ್ಷ ಆಯವ್ಯಯದಲ್ಲಿ ಒದಗಿಸಲಾಗುವ ಅನುದಾನದ ಲಭ್ಯತೆಯನುಸಾರ ಆಧ್ಯತೆ ಮೇರೆಗೆ | ಪರಿಶೀಲಿಸಲಾಗುವುದು. ಸ೦ಖ್ಯೆ:ಹಿ೦ವಕ 187 ಬಿಂಎಂಎಸ್‌ 2021 (ಹೋಟ ಶ್ರೀ ಸ ಪೂಜಾರಿ) ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ ವಿಧಾನಸಭೆ ಸದಸ್ಯರ ಹೆಸರು ಉತ್ತರಿಸುವ ದಿನಾಂಕ ಉತ್ತರಿಸುವ ಸಚಿವರು ೨೦೨೦8 ಶ್ರೀ ಬಂಡೆಪ್ಪ ಖಾಶೆಂಪುರ (ಜೀದರ್‌ ದಕ್ಷಿಣ) 15-03-2೦21 ಸಮಾಜ ಕಲ್ಯಾಣ ಸಜಿವರು. ಸಂ. ಪಶ್ನೆ ಉತ್ತರ ಅ) ರಾಜ್ಯದಲ್ಲ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಗೆ ಇಲಾಖೆಯ ಯಾವ ಯಾವ ಯೋಜನೆಗಳಡಿಯಲ್ಲಿ ವಿದ್ಯಾರ್ಥಿ ವೇತನವನ್ನು ಪಾವತಿಸಲಾಗುತ್ತಿವೆ (ಯೋಜನೆವಾರು ಮಾಹಿತಿಯನ್ನು ಒದಗಿಸುವುದು) ಸಮಾಜ ಕಲ್ಯಾಣ ಇಲಾಖೆ ಮತ್ತು ಪರಿಶಿಷ್ಠ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ರಾಜ್ಯದಲ್ಲ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಠ ಪಂಗಡದ ವಿದ್ಯಾರ್ಥಿಗಳಗೆ ಈ ಕೆಳಕಂಡ ಯೋಜನೆಗಳಡಿಯಲ್ಲ ವಿದ್ಯಾರ್ಥಿ ವೇತನವನ್ನು ಪಾವತಿಸಲಾಗುತ್ತಿದೆ. 1 ಮೆಟ್ರಕ್‌ ಪೂವ£ ವಿದ್ಯಾರ್ಥಿವೇತನ: ಕುಟುಂಬದ ವಾರ್ಷಿಕ ಆದಾಯ ಮಿತಿ ರೂ. 6.0೦ ಲಕ್ಷದ ಒಳಗಿರುವ 1 ರಿಂದ ಆನೇ ತರಗತಿಯಲ್ಲ ವ್ಯಾಸಂಗ ಮಾಡುತ್ತಿರುವ ಹಾಗೂ ವಾರ್ಷಿಕ ಆದಾಯ ಮಿತಿ ರೂ. 2.5೦ ಲಕ್ಷ ಮಿತಿಯೊಳಗಿರುವ ೨ ಮತ್ತು 10ನೇ ತರಗತಿಯಲ್ಲ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಠ ಪಂಗಡಗಳ ವಿದ್ಯಾರ್ಥಿಗಳಗೆ ಮೆಟ್ರಕ್‌ ಪೂರ್ವ ವಿದ್ಯಾರ್ಥಿವೇತನ ಮಂಜೂರು ಮಾಡಲಾಗುತ್ತಿದೆ. ೨) ಮೆಟ್ರಕ್‌ ನಂತರದ ವಿದ್ಯಾರ್ಥಿವೇತನ: ಕುಟುಂಬದ ವಾರ್ಷಿಕ ಆದಾಯ ಮಿತಿ ರೂ. 2.5೦ ಲಕ್ಷ ಮಿತಿಯೊಳಗಿರುವ ಪ್ರಥಮ ಪಿಯುಪಿ ಮತ್ತು ನಂತರದ ಎಲ್ಲಾ ಕೋರ್ಸುಗಳಕಲ್ಲ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಹಾತಿ ಮತ್ತು ಪರಿಶಿಷ್ಠ ಪಂಗಡಗಳ ವಿದ್ಯಾರ್ಥಿಗಳಗೆ ಮೆಟ್ರಕ್‌ ನಂತರದ ವಿದ್ಯಾರ್ಥಿವೇತನ ಮಂಜೂರು ಮಾಡಲಾಗುತ್ತಿದೆ. ಆ) 2೦1೨-೨೦ನೇ ಸಾಲಅನಲ್ಪ್ಲ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಎಷ್ಟು ವಿದ್ಯಾರ್ಥಿಗಳಗೆ ಯಾವ ಯಾವ ಯೋಜನೆಯಡಿ ಎಷ್ಟು ವಿದ್ಯಾರ್ಥಿ ವೇತನವನ್ನು ಪಾವತಿಸಲಾಗಿದೆ; ಇನ್ನು ಎಷ್ಟು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಪಾವತಿಸುವುದು ಬಾಕಿ ಇರುತ್ತದೆ; | ಕಲ್ಯಾಣ 2೦19-2೦ನೇ ಸಾಅನಲ್ಲ ಸಮಾಜ ಕಲ್ಯಾಣ ಇಲಾಖೆ ಮತ್ತು ಪರಿಶಿಷ್ಠ ವರ್ಗಗಳ ಕಲ್ಯಾಣ ಇಲಾಬೆಯುಂದ ಪರಿಶಿಷ್ಠ ಜಾತಿ / ಪರಿಶಿಷ್ಠ ಪಂಗಡಗಳ ವಿದ್ಯಾರ್ಥಿಗಳಗೆ ಮಂಜೂರು ಮಾಡಲಾದ ವಿದ್ಯಾರ್ಥಿವೇತನ ವಿವರಗಳನ್ನು ಕೆಳಕಂಡಂತೆ ನೀಡಿದೆ. 1) ಮೆಟ್ರಕ್‌ ಪೂರ್ವ ವಿದ್ಯಾರ್ಥಿವೇತನ. 12,೦೮,315 ವಿದ್ಯಾರ್ಥಿಗಳಗೆ ಸಮಾಜ ಕಲ್ಯಾಣಿ ಇಲಾಖೆಯ ವತಿಯಂದ ರೂ.134.6 ಕೋಟಗಳನ್ನು ಮತ್ತು . ಪರಿಶಿಷ್ಠ ವರ್ಗಗಳ ಕಲ್ಯಾಣ ಇಲಾಖೆಯ ವತಿಯಂದ ರೂ. ರ181೦5ಲಕ್ಷಗಳ ವಿದ್ಯಾರ್ಥಿವೇತನ ಪಾವತಿಸಲಾಗಿರುತ್ತದೆ. ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ 18ರ,೦54 ವಿದ್ಯಾಥ್ಥಿಗಳಗೆ ಅಂದಾಜು ರೂ. 2೦.೦೦ ಕೋಟಗಳ ವಿದ್ಯಾರ್ಥಿವೇತನ ಪಾವತಿಸುವುದು ಬಾಕಿ ಇದೆ. ಪರಿಶಿಷ್ಟ ವರ್ಗಗಳ ಇಲಾಖೆಯ ವತಿಯಂದ 4ದ,ರಂಂ ವಿದ್ಯಾರ್ಥಿಗಳಗೆ ವಿದ್ಯಾರ್ಥಿ ವೇತನ ಪಾವತಿಸುವುದು ಬಾಕಿ ಇರುತ್ತದೆ. 2) ಮೆಟ್ರಕ್‌ ನಂತರದ ವಿದ್ಯಾರ್ಥಿವೇತನ: ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ 3.2೦೭5೦2 ವಿದ್ಯಾರ್ಥಿಗಳಗೆ ರೂ. 421.೨94 ಕೋಟಗಳ ವಿದ್ಯಾರ್ಥಿವೇತನ ಪಾವತಿಸಲಾಗಿರುತ್ತದೆ. 21೭45 ವಿದಾರ್ಥಿಗಳಗೆ ಅಂದಾಜು ರೂ. 5೦.೦೦ ಕೋಟಗಳ ವಿದ್ಯಾರ್ಥಿವೇತನ ಪಾವತಿಸುವುದು ಬಾಕಿ ಇದೆ. ಪರಿಶಿಷ್ಠ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ 127228 ವಿದ್ಯಾರ್ಥಿಗಳಗೆ ರೂ. 17೨5.೦೦ ಲಕ್ಷಗಳನ್ನು ಪಾವತಿಸಲಾಗಿರುತ್ತದೆ. ಇ) ಶೇ ವಿದ್ಯಾರ್ಥಿಗಳಗೆ ಬಾಕಿಯುರುವ ವಿದ್ಯಾರ್ಥಿವೇತನವನ್ನು ಪಾವತಿಸಲು ಸರ್ಕಾರ ಕ್ರಮ ಕೈಗೊಳ್ಳುವುದೇ? ಇಲಾಖಾ ವತಿಯಿಂದ ಅನುಷ್ಠಾನ ಮಾಡಲಾಗುತ್ತಿರುವ ಮೆಟ್ರಕ್‌ ಪೂರ್ವ ವಿದ್ಯಾರ್ಥಿವೇತನ ಕಾರ್ಯಕ್ರಮವನ್ನು 2೦17-16ರ ವರೆಗೆ SIS ತಂತ್ರಾಂಶದ ಮೂಲಕ ಮಂಜೂರು ಮಾಡಲಾಗುತ್ತಿತ್ತು. 2೦18-19 ರಿಂದ ಇ-ಆಡಳತ ಇಲಾಖೆಯು ಅಭವೃದ್ಧಿ ಪಡಿಸಿರುವ ರಾಜ್ಯ ವಿದ್ಯಾರ್ಥಿವೇತನ ಪೋರ್ಟಲ್‌ (SSP) ಮೂಲಕ ಅನುಷ್ಠಾನ ಮಾಡಲಾಗುತ್ತಿದೆ. ಅದೇ ರೀತಿ, ಮೆಟ್ರಕ್‌ ನಂತರದ ವಿದ್ಯಾರ್ಥಿವೇತನ ಕಾರ್ಯಕ್ರಮವನ್ನು ೨೦1೨-೭೦ ರಿಂದ 58P ಮೂಲಕ ಅನುಷ್ಠಾನ ಮಾಡಲಾಗುತ್ತಿದೆ. ವಿದ್ಯಾರ್ಥಿ ಮೇತನದ ಮೊತ್ತವನ್ನು ಡಿ.ಬ.ಟ. ಹೋರ್ಟಲ್‌ `'ಮೂಲಕ ವಿದ್ಯಾರ್ಥಿಗಳ ಆಧಾರ್‌ ಜೋಡಿತ ೦ಕ್‌ ಖಾತೆಗೆ ನೇರವಾಗಿ ಜಮೆ ಮಾಡಲಾಗುತ್ತಿದ್ದು, ಬಾಕಿ ಇರುವ ಪ್ರಕರಣಗಳಲ್ಲ ವಿದ್ಯಾರ್ಥಿಯ ಬ್ಯಾಂಕ್‌ ಖಾತೆಯು ಆಧಾರ್‌ ಜೋಡಣೆಯಾಗಡೇ ಇರುವುದರಿಂದ ವಿದ್ಯಾರ್ಥಿ ವೇತನ ಪಾವತಿಸಲು ಸಾಧ್ಯವಾಗಿರುವುದಿಲ್ಲ. ಇನ್ನು ಕೆಲವು ಪ್ರಕರಣಗಳಲ್ಲ ಶಿಕ್ಷಣ ಇಲಾಖೆಯ SATS Data ಮತ್ತು Aadhar Name Mismatch ಆಗಿರುವುದರಿಂದ ಬಾಕಿ ಇರುತ್ತದೆ. ಇನ್ನು ಕೆಲವು ಪ್ರಕರಣಗಳಲ್ಲ ತಾಂತ್ರಿಕ ತೊಂದರೆಗಳದ್ದು, ಇವುಗಳನ್ನು ಪರಿಪಡಿಸಿ ಬಾಕಿ ಇರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಶೀಘ್ರವಾಗಿ ಬಡುಗಡೆ ಮಾಡಲು ಕ್ರಮವಹಿಸಲಾಗುವುದು. ಪಕಇ 12 ಪಕವಿ 2೦೭1 Mer ಸಮಾಜ ಕಲ್ಯಾಣ ಸಚವರು. ಕರ್ನಾಟಕ ವಿಧಾನ ಸಭೆ ಚುಕ್ಕೆ ಗುರುತಾದ ಪ್‌ ಸಂಷ್ಯೆ 77220 y ಶ್ರೀ ಬಂಡೆಪ್ಲೆ ಖಾಶೆಂಪುರ್‌ (ಬೀದರ್‌ ದಕಣ) ಉತರಿಸುವ ದಿನಾಂಕ 15.03.2021 ಉಪಮುಖ್ಯಮಂತ್ರಿಗಳು ಉತ್ತರಿಸುವ ಸಚಿವರು | ್ಥ ಲೋಕೋಪಯೋಗಿ ಇಲಾಖೆ ಮಾಹಿತಿಯನ್ನು ಒದಗಿಸುವುದು) 3 ಪ್ರತ್ನಗಳ ಪಾತ್ತರಗಳ ಸಂ: ಅ) ಬೀದರ್‌ ದಕ್ಷಿಣ ಕ್ಷೇ ತ್ರದಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಲೋಕೋಪಯೋಗಿ ಇಲಾಖೆಯ ಎಷ್ಟು | ಸಂಬಂಧಿಸಿದಂತೆ ಭೀರ ದಕ್ಷಿಣ ಕ್ಷೇತ್ರದಲ್ಲಿ ಈ ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಮತ್ತು ಕೆಳಕಂಡ ರಾಷ್ಟ್ರೀಯ ಹೆದ್ದಾರಿ "ಹಾದುಹೋಗುತ್ತವೆ. ಎಂ.ಡಿ.ಆರ್‌. ರಸ್ತೆಗಳಿವೆ? (ವಿವರವಾದ | 1) ರಾಷ್ಟ್ರೀಯ ಹೆದ್ದಾರಿ-161s (NHA1) - 45.878 ಕಿ.ಮೀ. ಉದ್ದ 2) ರಾಷ್ಟ್ರೀಯ ಹೆದ್ದಾರಿ-50- 11.150 ಕಿ.ಮೀ. ಉದ್ದ ಬೀದರ್‌ ದಕ್ಷಿಣ ಕ್ಷೇತ್ರದಲ್ಲಿ ರಾಜ್ಯ ಹೆದ್ದಾರಿಯ ಒಟ್ಟು ಉದ್ದ 85. 55 ಕಿಮೀ. ಮತ್ತು ಜಿಲ್ಲಾ ಮುಖ್ಯ ರಸ್ತೆಯ ಒಟ್ಟು ಉದ್ದ 227.79 ಕಿ.ಮೀ. ಇರುತ್ತದೆ. | 28.50 ಲಕ್ಷಗಳ ಅನುದಾನದಲ್ಲಿ 20.00 ಆ) |ಈ ಕ್ಷೇತ್ರದಲ್ಲಿನ ಕೋಪೆಯೋಗಿ ಲೋಕೋಪಯೋಗಿ ' ಇಲಾಖೆಯ `ರಾಷ್ಟ್ರೀಯ ಇಲಾಖೆಯ ವಿಧ ರಸ್ತೆಗಳು ಯಾವ ಹೆದ್ದಾರಿ ವಲಯಕ್ಕೆ ಸಂಬಂದಿಸಿದಂತೆ ಬೀದರ್‌ ಸ್ಥಿತಿಯಲ್ಲಿವೆ? ys ರಸ್ತೆಗಳಲ್ಲಿ ದಕ್ಷಿಣ ಕ್ಷೇತ್ರದಲ್ಲಿ ಹಾದು ಹೋಗುವ ರಾಷ್ಟ್ರೀಯ ಶಿಥಿಲಗೊಂಡಿರುವ ರಸ್ತೆಗಳನ್ನು ದುರಸ್ತಿ ್ಯದ್ಧಾರ-50ರ ಒಟ್ಟು ಕಿಮೀ 1115ರಲ್ಲಿ, ೩೦೦ ಮಾಡಲು ಸರ್ಕಾರ ಕ್ರಮ ಕೈಗೊಳ್ಳುವುದೇ? & ಆ § 8 ಯಾವ ಕಾಲಮಿತಿಯೊಳಗೆ ದುರಸ್ವಿ|ಕಮೀ- ರಸ್ತೆಯನ್ನು ಈಗಾಗಲೇ (ದಿಪಥ/ಚತುವ್ನಥ) ಕಾಮಗಾರಿಯನ್ನು ಕಾಂಕ್ರೀಟ್‌ ರಸ್ತೆ ಸ್ನೆಯನ್ನು ನಿರ್ಮಿಸಲಾಗಿದೆ. ಪೂರ್ಣಗೊಳಿಸಲಾಗುವುದು? ಸದರಿ ಹೆದ್ದಾರಿಯ ಉಳಿದ ಭಾಗವಾದ 7.15 ಕಿ.ಮೀ ಉದ್ದದ ರಸ್ತೆ ಅಭಿವೃದ್ಧಿಪಡಿಸಲು ಮರುಟೆಂಡರ್‌ ಕರೆದು ಗುತ್ತಿಗೆದಾರರನ್ನು ನೇಮಿಸಲಾಗಿದ್ದು, ಕಾಮಗಾರಿಯನ್ನು ಕಾಲ | ಮಿತಿಯೊಳಗಾಗಿ ಪೂರ್ಣಗೊಳಿಸಲಾಗುವುದು. ಈ ಕಾಮಗಾರಿಗೆ 2 ವರ್ಷ ಕಾಲಾವಕಾಶವಿರುತ್ತದೆ. ಬೀದರ್‌ ದಕಿಣ oY ದುರಸ್ತಿ ಕಾಮಗಾರಿಗೆ 2020-21 ನೇ ಸಾಲಿನಲ್ಲಿ ಲೆಕ್ಕ ಶೀರ್ಷಿಕೆ 3054 ರಾಜ್ಯ ಹೆದ್ದಾರಿ ಅಡಿಯಲ್ಲಿ ರೂ: ಕಿ.ಮೀ '7ರಸ್ತೆಯನ್ನು ಹಾಗು ಜಿಲ್ಲಾ ಮುಖ್ಯ ರಸ್ತೆ ನಿರ್ವಹಣೆ | - ಅಡಿಯಲ್ಲಿ ರೂ: 130.65 ಲಕ್ಷಗಳ ಅನುದಾನದಲ್ಲಿ 110.00 ಕಿ.ಮೀ ಉದ್ದ ರಸ್ತೆಯನ್ನು ದುರಸ್ತಿ ಮಾಡಲು. ಬೀದರ್‌ ವಿಭಾಗದಿಂದ ಗುತ್ತಿಗೆದಾರರನ್ನು | ನೇಮಿಸಿ, ದುರಸ್ತಿ ಕಾಮಗಾರಿಯನ್ನು ಪಈಗಾಗಲೆ | | 1 | ಹೂರ್ಣಗೊಳಿಸಿ ರಸ್ತೆ ಸಂಚಾರ | ಸುಗಮಗೊಳಿಸಲಾಗಿದೆ. Le ಕಡತ ಸಂಖೆ: ಬೋಇ 35 ಸಿಐಎಸ್‌ 2021 (ಇ) pe A (ಗೋವಿಂದೆ!ಹಂ.ಕಾರಜೋಳ) ಉಪಮುಖ್ಯಮಂತ್ರಿ ಟೋಕೋಪಯೋಗಿ ಇಲಾಖೆ. ಕ್ಕ ದ ಕರ್ನಾಟಕ ವಿಧಾನ ಸಭೆ ಚುಕ್ತ ಗುರುತಿಲ್ಲದ ಪ್ರಶ್ನೆ ಸಂಖ್ಯೆ ಸದಸ್ಯರ ಹೆಸರು ಉತ್ತರಿಸುವ ದಿನಾಂಕ ಉತ್ತರಿಸುವ ಸಚಿವರು ೨೦18 ಶ್ರೀ ಭೀಮಾ ನಾಯ್ದ ಎಸ್‌. 15-03-2021 ಸಮಾಜ ಕಲ್ಯಾಣ ಸಚಿವರು (a [eh (©) ಪಶ್ನೆ ಉತ್ತರ ರಾಜ್ಯದ್ಯಂತ ಮುರಾರ್ಜ ಡೇಸಾಲು ಪಸತಿ ಶಾಲೆಗಳಲ್ಲ ಕಾರ್ಯ ನಿರ್ವಹಿಸುತ್ತಿರುವ ಪ್ರಾಂಶುಪಾಲರು/ ಶಿಕ್ಷಕರು ಕೋರ್ಟ್‌ ಆದೇಶದ ಮೇರೆಗೆ ಸುಮಾರು 16 ವರ್ಷಗಳ ಕಾಲ ಕಡಿಮೆ ಸಂಬಳಕ್ಕೆ ಸೇವೆಯನ್ನು ಸಲ್ಪಸುತ್ತಿದ್ದು, ಕೋವಿಡ್‌ ಸಂದರ್ಭದ ಆ ತಿಂಗಳ ಕಾಲ ಯಾವುದೇ ಪೇತನ ನಿಡದಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; 532 | ಬಂದಿದೆ. ಆ) ಇದ್ದಲ. ವೇತನ ಯಾವಾಗ ಬಡುಗಡೆ ಮಾಡಲಾಗುವುದು: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಡಿಯಲ್ಲ ಕಾರ್ಯನಿರ್ವಹಿಸುತ್ತಿರುವ ಮೊರಾರ್ಜ ದೇಸಾಲು, ಕಿತ್ಪೂರು ರಾಣಿ ಚೆನ್ನಮ್ಮ ಹಾಗೂ ಇನ್ನಿತರೆ ವಸತಿ ಶಾಲೆ/ | ಕಾಲೇಜುಗಳಲ್ಲ ಮಾನ್ಯ ನ್ಯಾಯಾಲಯದ ಆದೇಶದ ಮೇರೆಗೆ ಹೊರಸಂಪನ್ಕೂಲದಡಿ ಕಾರ್ಯನಿರ್ವಹಿಸುತ್ತಿರುವ ಸಿಜ್ಣಂದಿಗಳಗೆ ಕಾರ್ಮಿಕ ಇಲಾಖೆಯಿಂದ ನಿಗಧಿಪಡಿಸಲಾಗಿರುವಂತೆ ಕನಿಷ್ಠ ಪೇತನವನ್ನು ನಿಗಧಿಪಡಿಸಿ, ಅದರಂತೆ ವೇತನ ಪಾವತಿ ಮಾಡಲಾಗುತ್ತಿದೆ. ಹೊರಸಂಪನ್ಯೂಲ ಸಿಬ್ಬಂದಿಗಳನ್ನು ಪ್ರತಿ ಶೈಕ್ಷಣಿಕ ವರ್ಷದ ಮಾರ್ಚ್‌ ಅಂತ್ಯಕ್ಕೆ ಜಡುಗಡೆಗೊಳಸಿ ಮುಂದಿನ ಶೈಕ್ಷಣಿಕ ವರ್ಷದ ಜೂನ್‌ ಮಾಹೆಯಿಂದ ಏಜೆನ್ಸಿ ಮುಖಾಂತರ ಜಲ್ಲಾ ಮಟ್ಟದಲ್ಲ ನಿಯಮಾನುಸಾರ ನೇಮಿಸಿಕೊಂಡು ಮೇತನ ಪಾವತಿಸಲಾಗುತ್ತಿರುತ್ತದೆ. ಆದರೆ, 2೦೭೦-21 ನೇ ಸಾಆನ ಶೈಕ್ಷಣಿಕ ವರ್ಷದಲ್ಲ ಕೋವಿಡ್‌-!೨ ಲಾಕ್‌ಡೌನ್‌ ಹಿನ್ನೆಲೆಯಲ್ಲ ಸಾರ್ವಜನಿಕ | ಶಿಕ್ಷಣ ಇಲಾಖೆಯ ಆದೇಶದನ್ಟಯ ವಸತಿ ಶಾಲೆ; ಕಾಲೇಜುಗಳನ್ನು ಪ್ರಾರಂಭಸಿರುವುದಿಲ್ಲ. ಅದ್ದರಿಂದ ಹೊರಸಂಪನ್ಯ್ಕೂಲ ಏಜೆನ್ಸಿ ಮುಖಾಂತರ ಪಡೆಯುವ ಅತಿಥಿ/ಹೊರಸಂಪನ್ಕೂಲ ಸಿಬ್ಧಂದಿಗಳನ್ನು ಜೂನ್‌-2೦೭2೦ | ರಿಂದ ಜಲ್ಲಾ ಹಂತದಣ್ಲ ನೇಮಕಾತಿ ಮಾಡಿಕೊಂಡಿರುವುದಿಲ್ಲ. ಸಂಘದ ಅಧೀನದ ಕಾರ್ಯೆನಿರ್ವಹಿಸುತ್ತಿರುವ”; ಶಾಲಾ/ಕಾಲೇಜುಗಳನ್ನು ಕ್ಲಾರಂಟ್ಯೆನ್‌ ಕೇಂದ್ರ ಸೆಂಟರ್‌ಗಳಾಗಿ ಪರಿವರ್ತಿಸಿದ ಕಾರಣ. ಕ್ಟಾರಂಟ್ಕನ್‌/ ನಿರಾಶ್ರಿತರ ಕೇಂದ್ರಗಕಲ್ಪ ಕರ್ತವ್ಯ ನಿರ್ವಹಿಸಿದ ಹೊರಸಂಪನ್ಮೂಲ ಸಿಬ್ಣಂದಿಗಳಗೆ ಸರ್ಕಾರದ ಆದೇಶದನಪ್ಪಯ ವೇತನವನ್ನು ನಿಯಮಾನುಸಾರ ಪಾವತಿ ಮಾಡಲಾಗಿದೆ. ಜೂನ್‌-2೦೭೦ ರಿಂದ ಹೊರ ಸಂಪನ್ಮೂಲ ಶಿಕ್ಷಕರು/ಅತಿಥಿ ಶಿಕ್ಷಕರು ಹಾಗೂ ಬೋಧಕೇತರ ಸಿಬ್ಬಂದಿಗಳಗೆ ಮೇತನ ಪಾವತಿಸಲು ಆರ್ಥಿಕ ಇಲಾಖೆಯ ಸಹಮತಿ ಕೋರಲಾಗಿ, ಶಾಲೆಗಳು/ ಕಾಲೇಜುಗಳು/ ಪಸತಿ ನಿಲಯಗಳನ್ನು ಪೂರ್ಣವಾಗಿ ತೆರೆದ ನಂತರ ಕರ್ತವ್ಯ ನಿರ್ವಹಿಸುವ ಹೊರಸಂಪನ್ಯ್ಕೂಲ ಸಿ್ಲಂದಿಗಳಗೆ ವೇತನ ಪಾವತಿಗೆ ಪರಿಗಣಿಸಲು ಅರ್ಥಿಕ ಇಲಾಖೆಯು ನಿರ್ದೇಶಿಸಿರುತ್ತದೆ. ನಪೆಂಬರ್‌-2೦೭2೦ ಮಾಹೆಯುಂದ ಸಂಘದ ವ್ಯಾಪ್ತಿಯಲ್ಲನ ಪಸತಿ ಶಾಲೆ/ಕಾಲೇಜುಗಳಗೆ ಹೊರ ಸೆಂಪನ್ಯೂಲ ಶಿಕ್ಷಕರು /ಅತಿಥಿ ಶಿಕ್ಷಕರು /ಅತಿಥಿ ಉಪನ್ಯಾಸಕರು ಹಾಗೂ ಬೋಧಕೇತರ ಸಿಬ್ಬಂದಿಗಳ ಸೇವೆಯನ್ನು ಪಡೆದು ನಿಯಮಾನುಸಾರ ವೇತನ ಪಾವತಿಸಲಾಗುತ್ತಿದೆ. ಇ) ತಾತ್ಸಆಕವಾಗಿ ಕಾರ್ಯನಿರ್ವಹಿಸುತ್ತಿರುವ ಇವರನ್ನು ಖಾಯಂ ನೌಕರರನ್ನಾಗಿ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿದೆಯೇ: ಇಲಾಖಬೆಯಲ್ಲ ವಿಅನಗೊಳಆಸಿಕೊಂಡು ' ಈ) ಇದ್ದಲ್ಪ ಯಾವಾಗ ಖಾಯಂ ನೌಕರರನ್ನಾಗಿ ಮಾಡಲಾಗುವುದು? ಸಂಖ್ಯೆ: ಸಕಇ 101 ಮೊದೇಶಾ 2೦೦೦1 po NG ತ್ರ _ ಸೆಮಾಜ ಕಲ್ಯಾಣ ಸಚಿವರು. ಕರ್ನಾಟಿಕ ವಿಧಾನಸಭೆ ಚುಕ್ತ ಗುರುತಿಲ್ಲದ ಪ್ರಶ್ನೆ ಸಂಖೆ 2216 | | ಮಾನ್ಯ ಸದಸ್ಯರ ಹೆಸರು | ಶ್ರೀ ಹ್ಯಾರಿಸ್‌.ಎನ್‌.ಎ (ಶಾಂತಿನಗರ) | ಉತ್ತರಿಸಬೇಕಾದ ದಿನಾಂಕ 15.03.2021 pe ಉತ್ತರಿಸುವ ಸಚಿವರು | ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು | ಪ್ರಶ್ನೆ ಉತ್ತರ Glta ಕರ್ನಾಟಿಕ ! ವರ್ಗಗಳ 'ಸರ್ಕಾರಕ್ಕ ವರದಿಗಳು ಬಾಕಿ ಉಳಿದಿವೆ; ಅನುಮೋದನೆ | ಕಾರಣಗಳೇಮ; ಆಯೋಗದವರು ಸಲ್ಲಿಸಿದ ಎಷ್ಟು ಅನುಮೋದನೆಗಾಗಿ ಅವುಗಳಿಗೆ ನೀಡದಿರಲು ಹಿಂದುಳಿದ | | ಆಯೋಗವು ವರದಿಗಳಲ್ಲಿ ಅನುಮೋದನೆಗಾಗಿ ಇರುತ್ತವೆ. 1) ಶ್ರೀ ಸಿದ್ದಗಂಗಯ್ಯ ಅಧ್ಯಕ್ಷತೆಯಲ್ಲಿನ ನೇತೃತ್ಸದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ದಿನಾ೦ಕ:07.03.2005 ರಂದು "ಮಧ್ಯಂತರ ವರದಿ-2005"ನ್ನು ಸರ್ಕಾರಕ್ಕೆ ಸಲ್ಲಿಸಿರುತ್ತದೆ. ಸರ್ಕಾರಕೆ ಸಲ್ಲಿಸಿದ 04 ವರದಿಗಳು ಸರ್ಕಾರದಲ್ಲಿ ಬಾಕಿ 2) ಡಾ.ಸಿ.ಎಸ್‌. ದ್ವಾರಕನಾಥ್‌ ಅಧ್ಯಕ್ಷತೆ ಯಲ್ಲಿನ ನೇತೃತ್ಸದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಜುಲ್ಕೈ 2010 ರಂದು “ವಿಶೇಷ ವರದಿ-2010"ನ್ನು | ಸರ್ಕಾರಕ್ಕೆ ಸಲ್ಲಿಸಿರುತ್ತದೆ. 3 ಶ್ರೀ ಎನ್‌. ಶಂಕ್ರಪ್ಪ ಅಧ್ಯಕ್ಷತೆಯಲ್ಲಿನ ನೇತೃತ್ವದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ದಿನಾ೦ಕ:03.12.2012 ರಂದು “ಪ್ರಥಮ ವರದಿ" ಮತ್ತು ದಿನಾಂಕ:07.09.2013 ರಂದು “ದ್ವೀತಿಯ ವರದಿ”"ಯನ್ನು ಸರ್ಕಾರಕ್ಕೆ ಸಲ್ಲಿಸಿರುತ್ತದೆ. 4) ಶ್ರೀ ಹೆಚ್‌. ಕಾಂತರಾಜ ಅಧ್ಯಕ್ಷತೆ ಯಲ್ಲಿನ ನೇತೃತ್ವದ ಕರ್ನಾಟಕ ರಾಜ್ಯ | ಅ) ವಿಶೇಷ ವರದಿ-2015 ದಿನಾಂಕ: 28.08.2015 ಆ) ಹಿಂದುಳಿದ ವರ್ಗಗಳ ಜಾತಿ ನಿಂದನೆಯ ನಿಯಂತ್ರಣಾ ಕುರಿತು ವರದಿ. ದಿನಾ೦ಕ: 24.03.2018 ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ | ಹಿಂದುಳಿದ ವರ್ಗಗಳ ಆಯೋಗವು ಈ ಕೆಳಗಿನ ವರದಿಗಳನ್ನು ಸರ್ಕಾರಕ್ಕೆ | ಸಲ್ಲಿಸಿರುತ್ತದೆ. | j } | | lf f ಇ) ಬಹಿರಂಗ ವಿಚಾರಣಾ ವರದಿ - 2018 | (120 ಸಲಹೆಗಳು), ದಿನಾ೦ಕ: 09.07.2019 ಆ) ನ ಗ ವರ್ಗಗಳ ಆಯೋಗ | ಸಮೀಕ್ಷೆ ಅಧ್ಯಯನಗಳ ! ಮೂಲಳ ಸಾಂವಿಧಾನಿಕವಾಗಿ, | ಕಾನೂನು ನಿಯಮಗಳಡಿಯಲ್ಲಿ ! 'ಯಾವ ಉದ್ದೇಶಕ್ಕಾಗಿ ವರದಿ! ! ಸಲ್ಲಿಸುತ್ತದೆಯೋ ಅದರ ಈಡೇರಿಕೆಗೆ ಸರ್ಕಾರ ಕಮ | ಜರುಗಿಸದೆ ಇರುವುದು | ನ್ಯಾಯೋಜಿತಮೇ; ಹಿಂದುಳಿದ ವರ್ಗಗಳ ಆಯೋಗ ಸಮೀತ್ಸೆ, ಅಧ್ಯಯನಗಳ ಮೂಲಕ ಸಲ್ಲಿಸಲಾಗಿರುವ ವರದಿಗಳು ಸರ್ಕಾರದ ಹಂತದಲ್ಲಿ | ಪರಿಶೀಲಿಸಲಾಗುತ್ತಿದೆ. ಇ) ' ರಾಜ್ಯದಲ್ಲಿರುವ ಹಿಂದುಳಿದ | ವರ್ಗಗಳ ವ್ಯಾಪ್ತಿಯಲ್ಲಿ | ಸಾಂವಿಧಾನಿಕವಾಗಿ ಒಳಪಡುವ | ಜಾತಿ/ಪ೦ಗಡ/ಸಮುದಾಯಗಳು ! ಸಾಂವಿಧಾನಿಕ ಹಕ್ಕನ್ನು ಪಡೆದುಕೊಳ್ಳಲು ಅಮವಪು ' ಮಾಡಿಕೊಡುವ ವಿಟ್ಟಿಸಲ್ಲಿ | ಸರ್ಕಾರದ ನೀತಿ ನಿಲುವುಗಳೇನು? ' ಹಿಂದುಳಿದ ವರ್ಗಗಳಿಗೆ ಈ ಕೆಳಗಿನಂತೆ | ಕಲ್ಪಿಸಲಾಗಿರುತ್ತದೆ. ಸರ್ಕಾರದ ಆದೇಶ ಸಂಖ್ಯ:SWD 225 BCA 2000, ದಿ:30.03.2002 ರಲ್ಲಿ ಭಾರತ ಸಂವಿಧಾನ ಅನುಜ್ನೇಧ 154) ರಂತೆ ವಿದ್ಯಾಸಂಸ್ಥೆಗಳಲ್ಲಿ ಪ್ರವೇಶ ಮತ್ತು ಅನುಜ್ನೇಧ 164ರ ಮೇರೆಗೆ ಉದ್ಯೋಗಕ್ಕಾಗಿ ಪ್ರವರ್ಗವಾರು ಮಿಸಲಾತಿಯನ್ನು ಮೀಸಲಾತಿ ಪ್ರಮಾಣ | (ಶೇಕಡವಾರು) | 4% 15 % 4% ಖಯ) 4% ) We ಲ {ll (e. Y) 5% 32% ಸಂಖ್ಯೆ: ಹಿಂವಕ 72 ಬಿಸಿಎ 2021 ಕರ್ನಾಟಿಕ ವಿಧಾನಸಭೆ ವಿಧಾನ ಸಭೆಯ ಸದಸ್ಯರ ಹೆಸರು : ಶ್ರೀಮತಿ ರೂಪಾಲಿ ಸಂತೋಷ್‌ ನಾಯ್ಕ್‌ (ಾರವಾರ) ಚುಕೆ, ಗುರುತಿಲ್ಲದ ಪ್ರಶ್ನೆ ಸ೦ಖ್ಯೆ: :2022 ಉತ,ರಿಸುವ ದಿನಾ೦ಕ 15.03.2021 ಉತ್ತರಿಸುವ ಸಚಿವರು : ಕಂದಾಯ ಸಚಿವರು ಉತ್ತರ ಯಾವುದೇ ಹೊಸ ಯೋಜನೆ! ಸರ್ಕಾರದ ಯಾವುದೇ ಯೋಜನೆಗಳಿಗೆ ಜಮೀನು ಜಾರಿಯಾಗುವಾಗ ಅಲ್ಲಿನ| ಕಳೆದುಕೊಳ್ಳುತ್ತಿರುವ ವಿರಾಶ್ರಿತರ ಕುಟುಂಬಕ್ಕೆ ಭೂಮಿಯನ್ನು ಉದ್ಯೋಗ ನೀಡುವುದನ್ನು ಭೂಸ್ವಾಧೀನ ಸ್ವಾಧೀನಪಡಿಸಿಕೊಳ್ಳುವಾಗ ಕಾಯ್ದೆಯಲ್ಲಿ ಸೇರ್ಪಡೆ ಮಾಡುವ ಪ್ರಸ್ತಾವನೆ ವಿರಾಶ್ರಿತರಾಗಲಿರುವ ಪ್ರತಿ ಕುಟುಂಬಕ್ಕೆ! ಸರ್ಕಾರದಲ್ಲಿ ಇರುವುದಿಲ್ಲ. ನೀಡುವುದನ್ನು ಭೂ- ಸ್ಕಾಧೀನ ಕಾಯ್ದೆಯಲ್ಲಿ ಸೇರ್ಪಡೆ ಮಾಡುವ ಉದ್ದೇಶ ಸರ್ಕಾರಕ್ಕಿದೆಯೇ? ಈ ಹಿಂದೆ ಪ್ರತಿ ನಿರಾಶ್ರಿತರ ಕುಟುಂಬಕ್ಕೆ! ಯೋಜನಾ ವಿರಾಶ್ರಿತರ ಕುಟುಂಬದ ಓರ್ವ ಒಂದು ಉದ್ಯೋಗ ನೀಡುವ ಭರವಸೆ! ಸದಸ್ಯರಿಗೆ ಗ್ರೂಪ್‌-ಸಿ ಮತ್ತು ಡಿ ಹುದೆಗ ನೀಡಲಾಗಿದ್ದು, ಸದರಿ ನಿರಾಶ್ರಿತರ ಎಷ್ಟು ನೇಮಕಾತಿಯಲ್ಲಿ ಶೇ.55% ರಷ್ಟು ಮೀಸಲಾತಿ ಕಲ್ಪಿಸಿ ಕುಟುಂಬಗಳಿಗೆ ಉದ್ಯೋಗ ನೀಡಲಾಗಿದೆ ಸಿ.ಆ.ಸು ಇಲಾಖೆಯಿಂದ ಅಧಿಸೂಚನೆ (ವಿವರ ನೀಡುವುದು) ಸಂಖ್ಯೆ:ಡಿಪಿಎಆರ್‌ 23 ಎಸ್‌ಆರ್‌ ಆರ್‌ 1999 ಅಧಿಸೂಚನೆಯನ್ಸ್ವಯ ಲಭ್ಯವಿರುವ ಮಾಹಿತಿ ಪ್ರಕಾರ ಗ್ರೂಪ್‌-ಸಿ ಮತ್ತು ಡಿ ಹುದ್ಮೆಗಳಲ್ಲಿ ಇದುವರೆಗೆ ನಿರಾಶ್ರಿತರ ಕುಟುಂಬಗಳ ಒಟ್ಟು 2098 ಸದಸ್ಯರಿಗೆ ನೌಕರಿ ನೀಡಲಾಗಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಿಂದ ಯೋಜನಾ ನಿರಾಶ್ರಿತ ಕುಟುಂಬದವರಿಗೆ ಸರ್ಕಾರದ ಗ್ರೂಪ್‌-ಸಿ ಮತ್ತು ಡಿ ಹುದ್ಮೆಗಳಲ್ಲಿ ಮೀಸಲಾತಿ ಕಲ್ಪಿಸಿ ಹೊರಡಿಸಲಾಗಿದ್ದ ಅಧಿಸೂಚನೆಯ ಕಾಲಾವಧಿಯು! ದಿನಾಂಕ:23.11.2020 ಕೈ ಮುಕ್ತಾಯಗೊಂಡಿರುತ್ತದೆ. ಆದುದರಿಂದ ಯೋಜನಾ ನಿರಾಶ್ರಿತರಿಗೆ ಕಲ್ಪಿಸಿರುವ ಸಮತಳ ಮೀಸಲಾತಿ ಸೌಲಭ್ಯವನ್ನು 2025ನೇ ಸಾಲಿನವರೆಗೆ ಮುಂದುವರೆಸುವ ಕುರಿತು ಆರ್ಥಿಕ ಇಲಾಖೆ ಮತ್ತು ಕಾನೂನು ಇಲಾಖೆಗಳೊಂದಿಗೆ ಸಮಾಲೋಚಿಸಿ ಕರ್ನಾಟಿಕ ನಾಗರೀಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು, 1977ರ ನಿಯಮ ) A ತಿದ್ದುಪಡಿ ಮಾಡುವ ಪ್ರಸ್ತಾವನೆಯು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಲ್ಲಿ ಪರಿಶೀಲನೆಯಲ್ಲಿರುತ್ತದೆ. ಇ) |ಕಾರವಾರ, ಅಂಕೋಲಾ ವಿಧಾನಸಭಾ ಕ್ಲೇತ್ರದಲ್ಲಿ ಒಟ್ಟು ಇರುವ ವಿರಾಶ್ರಿತ ಸಂಖ್ಯ ಎಷ್ಟು; ಅದರಲ್ಲಿ ಎರಡನೇ ಅಃ ಬಲ LUT ಕ.ಸ|ಯೋಜನೆ |ಒಟ್ಟು ಹೆಸರು ಸೀಬರ್ಡ್‌ || | | ಯೋಜನೆ | ಪ್ರಕರಣಗಳು ನಿರಾಶ್ರಿತರ ಪುನರ್ವಸತಿ ಕೇಂದ್ರದಲ್ಲಿ] ಇಂತಹ ಯಾವುದೇ ಸರ್ಕಾರದ ಇರುವುದು ಸರ್ಕಾರದ ಬಂದಿದೆಯೇ; ಬಂದಿದ್ದಲ್ಲಿ, ಸರ್ಕಾರ ಕೈಗೊಂಡ ಕ್ರಮಗಳೇನು? (ಸಂಪೂರ್ಣ ಿವರ ನೀಡುವುದು) ಸಂಖ್ಯೆ: ಕ೦ಇ 30 ಭೂಸ್ವಾಬೆ 2021 - PS 5 OB (ಆರ್‌. ಅಶೋಕ್‌) ಕಂದಾಯ ಸಜಿವರು ಕರ್ನಾಟಕ ವಿಧಾನ ಸಭೆ - ] 2223 ಶ್ತ ಕಘಾಪ್‌ ರ್‌ 15.03.2021 | ಲೋಕೋಪಯೋಗಿ ಇಲಾಖೆ ಉಪಮುಖ್ಯಮಂತ್ರಿಗಳು ಘತ್ತನಗಘ | ನಡೆಯದೆ ನಿಯಮ ಮೀರಿ ಮಾನದಂಡ ಹಾಗೂ ತೀರ್ಥಹಳ್ಳಿ — ಮಲ್ಲೆ ರಾಷ್ಟ್ರೀಯ ಹೆದ್ದಾರಿ 169 | ಕಡಿಯಾಳಿಯಿಂದ ಪರ್ಕಳವರೆಗಿನ ರಸ್ತೆಯನ್ನು ಚತುಷ್ಠಥ ರಸ್ನೆಯನ್ನಾಗಿ ಕಾಂಕ್ರೀಟಿಕರಣಗೊಳಿಸಿ ಅಭಿವೃದ್ಧಿಪಡಿಸುವ ಕಾಮಗಾರಿಯ ಟೆಂಡರ್‌ ಪ್ರಿಯೆ ನಿಯಮಾನುಸಾರ ಪಾರದರ್ಶಕವಾಗಿ ಅರ್ಹತೆ ಇಲ್ಲದೇ ಇವರು ಗುತ್ತಿಗೆದಾರರಿಗೆ ಟೆಂಡರ್‌ ಮಾಡಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆಯೇ 9 ರಾಷ್ಟ್ರೀಯ ಹೆದ್ದಾರಿ" "ವಲಯದಿಂದ `ಕೈಗಾಳ್ಳವ ಕಾಮಗಾರಿಗಳ ಟೆಂಡರ್‌ ಗಳನ್ನು ಕೇಂದ್ರ ಭೂಸಾರಿಗೆ ಮಂತ್ರಾಲಯದ Standard Bidding Document, EPC Document ಮಾನದಂಡ/ ನಿಯಮಗಳಂತೆ, ಹಾಗೂ ಕೇಂದ್ರ ಭೂಸಾರಿಗೆ ಮಂತ್ರಾಲಯದಿಂದ ಕಾಲಕಾಲಕ್ಕೆ ಹೊರಡಿಸುವ ಮಾರ್ಗಸೂಚಿ/ಸುತ್ತೋಲೆಯನ್ನ್ವಯ ಕೈಗೊಳ್ಳಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ-169ಎ ರ ಪರ್ಕಳ-ಮಲ್ಪೆ ವಿಭಾಗದ ಪರ್ಕಳ-ಉಡುಪಿ ನಗರ ವ್ಯಾಪ್ತಿಯ ಕಿ.ಮೀ. 76.040 ರಿಂದ ಕ&ಿ.ಮೀ.85.20 ವದೆಗಿನ ರಸ್ಸೆಯನ್ನು ಚತುಷ್ಟಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸುವ ಕಾಮಗಾರಿಗೆ ಕೇಂದ್ರ ಭೂಸಾರಿಗೆ ಮಂತ್ರಾಲಯದಿಂದ ಯೋಜನೆಯಡಿ ರೂ.98.46 ಕೋಟಿಗಳಿಗೆ ಅನುಮೋದನೆ ದೊರೆತಿದ್ದು, Standard Bidding Document ® ನಿಯಮದಂತೆ ಟೆಂಡರ್‌ ಕರೆದು ಅರ್ಹ ಗುತ್ತಿಗೆದಾರರಿಗೆ Item rate | ಕಾಮಗಾರಿಯನ್ನು ವಹಿಸಿಕೊಡಲಾಗಿದೆ. ಆ) | ಕಾರಣಗಳೇನು? ಸದರಿ ಚತುಷ್ನಥೆ ಕಾಮಗಾರಿ] ನಿಧಾನಗತಿಯಲ್ಲಿ ನಡೆಯುತ್ತಿದ್ದು ಸಾರ್ವಜನಿಕವಾಗಿ ಸಮಸ್ಯೆಗಳಾಗಿದ್ದರೂ ಈ ಬಗ್ಗೆ ಪರಿಣಾಮಕಾರಿ ಕ್ರಮಕ್ಕೆಗೊಳ್ಳದೇ ಇರಲು ಪೆಸ್ತುತೆ, ರಾಷ್ಟ್ರೀಯ ಹೆದ್ದಾರ69ಎ ರ. ಮೀರ ರಿಂದ ಕಿ.ಮೀ.77.50 ರವರೆಗಿನ ಸುಮಾರು 900 ಮೀಟರ್‌ ಉದ್ದದ ರಸ್ತೆಯು ಭೂಸ್ಥಾಧೀನ ಪಡಿಸಬೇಕಾಗಿದ್ದು, ಸದರಿ ಭಾಗದ ರಸ್ತೆಯ ಭೂಸ್ನಾಧೀನ 3ರ ಪ್ರಕ್ರಿಯೆಯು ಪ್ರಗತಿಯಲ್ಲಿದ್ದು ಪೂರ್ಣಗೊಂಡ ನಂತರ ಕಾಮಗಾರಿಯನ್ನು | ಕೈಗೊಂಡು ಶೀಘ್ರದಲ್ಲಿ ಪೂರ್ಣಗೊಳಿಸಲಾಗುವುದು. ಸದರ`ಚತುಷ್ಠಘ ಕ್‌ ಕಾಮಗಾರಿಯ 'ಗಣವಷ್ಟ ಕಳಪೆಯಾಗಿದ್ದು ಗುಣಮಟ್ಟ ಮತ್ತು ಮೌಲ್ಯಮಾಪನ ವಿಭಾಗದಿಂದ ಪರಿಶೀಲನೆ ಮಾಡಲಾಗಿದೆಯೇ ಇಲ್ಲವಾದಲ್ಲಿ ಕಾರಣಗಳೇನು (ವಿವರ ನೀಡುವುದು) ರಾಷ್ಟೀಯ "ಹೆದ್ದಾರಿ "ವಲಯದ "ವತಡುಂದ ಕೈಗೊಳ್ಳುವ ಕಾಮಗಾರಿಗಳ ಗುಣಮಟ್ಟ ಹಾಗೂ ಮೌಲ್ಯಮಾಪನ "ಮಾಡಲು ಪ್ರತ್ಯೇಕವಾಗಿ ಮೂರು ಗುಣ | ನಿಯಂತ್ರಣ ಉಪ ವಿಭಾಗಗಳಿದ್ದು, ಸದರಿ ವಿಭಾಗಗಳಿಂದ ಕಾಮಗಾರಿಗಳ ಗುಣಮಟ್ಟವನ್ನು ಪರಿಶೀಲನೆ ಮಾಡಲಾಗುವುದು. ಉಪ ಗಳು ' |] ಉತ್ತರಗಳು Se ಸದರ ಕಾಮಗಾರಿಗೆ ಸಂಬಂಧಿಸಿದಂತೆ, ಸಹಾಯಕ | ಕಾರ್ಯಪಾಲಕ ಅಭಿಯಂತರರು. ರಾಷ್ಟ್ರೀಯ ಹೆದ್ದಾರಿ ಗುಣ ನಿಯಂತ್ರಣ ಉಪ ವಿಭಾಗ, ಚಿತ್ರದುರ್ಗ ಇವರ ಕಾರ್ಯವ್ಯಾಪ್ರಿಯಲ್ಲಿದ್ದು, ಸದರಿಯವರು. ಕಾಮಗಾರಿಯ | ಪ್ರಾರಂಭ ಪೂರ್ವದಲ್ಲಿ ಸಾಮಗ್ರಿಗಳ ಸೂಕ್ತತೆಯನ್ನು | ಪರೀಕ್ಷೆಗಳ ಮೂಲಕ ದೃಢೀಕರಿಸಿಕೊಂಡು ಜಿ.ಎಸ್‌.ಬಿ. ಐಟಂ ಗೆ ಜಾಬ್‌ ಮಿಕ್ಸ್‌ ಫಾರ್ಮುಲ ಹಾಗೂ ಕಾಂಕ್ರೀಟ್‌ ಐಟಂ | ಗಳಿಗೆ ವಿನ್ಯಾಸ ಮಿಶ್ರಣವನ್ನು ನೀಡಿರುತ್ತಾರೆ. ಹಾಗೂ | ಕಾಮಗಾರಿಯು ಪ್ರಗತಿಯಲ್ಲಿದ್ದಾಗ ಸ್ಥಳಕ್ಕೆ ಗುಣ ನಿಯಂತ್ರಣ | ಸಿಬ್ಬಂದಿ ಭೇಟಿ ನೀಡಿ ಗುಣಮಟ್ಟದ ಪರೀಕ್ಷೆಯನ್ನು ಸಡೆಸಿರುತಾರೆ. l ಪೌ MO, 1 ಈ ಕಾಮಗಾರಿಗೆ ಆದೇಶಿಸಿದ ಅನುದಾನ ಎಷ್ಟು | ರಾಷ್ಟೀಯ ಹೆದ್ದಾರಿ 19 ಎ ರ ಪರ್ಕಳ - ಮಲ್ಪೆ! () | | ದೀವ < ಮೊತ ನ್‌್‌ ಮಧ ಭೂಸ್ವಾಧೀನಕ್ಕೆ ಎಷ್ಟ ಮೊತ್ತ ಮೀಸಲಿಡಲಾಗಿದೆ; | ನಭ್ಞಾಗದ ಪರ್ಕಳ - ಉಡುಪಿ ನಗರ ವ್ಯಾಪ್ತಿಯ ಕಿಮೀ. ಪ್ರಸ್ತುತ ಎಷ್ಟು ಹಣ ಬುಡುಗಡೆ ಮಾಡಲಾಗಿದೆ? | 76040 ರಿಂದ ಕಿ.ಮೀ. 85.20 ವರೆಗಿನ ರಸ್ತೆಯನ್ನು ಚತುಷ್ಪಥ | (ಕಾಮಗಾರಿ - ಧೂಸ್ಥಾಧೀನ ಸೇರಿದಂತೆ ಸಂಪೂರ್ಣ | ಧ್ಟಿಯನ್ನಾಗಿ ಅಭಿವೃದ್ಧಿ ಪಡಿಸುವ ಕಾಮಗಾರಿಗೆ ಕೇಂದ್ರ! ನನರ" ಇತನು) ಭೂಸಾರಿಗೆ ಮಂತ್ರಾಲಯದಿಂದ ರೂ. 9846 ಕೋಟಿಗಳಿಗೆ | ಅನುಮೋದನೆ ದೊರೆತಿದ್ದು, ಅನುಮೋದಿತ ಅಂದಾಜು ಪಟ್ಟಿಯಲ್ಲಿ ಭೂಸ್ವಾಧೀನಕ್ಕಾಗಿ ರೂ. 7.84 ಕೋಟಗಳನ್ನು ಮೀಸಲಿಡಲಾಗಿದೆ. | ಪ್ರಸ್ತುತ, ಸದರಿ ಕಾಮಗಾರಿಗೆ ರೂ. 6412 ಕೋಟಿ ಮೊತ್ತವನ್ನು ಬಿಡುಗಡೆ ಮಾಡಲಾಗಿದೆ ಹಾಗೂ ಭೂಸ್ವಾಧೀನ ಪಕ್ತಿಯೆಯು 3 (0) ಹಂತದಲ್ಲಿರುವ ಕಾರಣ ಭೂಸ್ವಾಧೀನಕ್ಕೆ | ಯಾವುದೇ ಹಣ ಬಿಡುಗಡೆ ಮಾಡಿರುವುದಿಲ್ಲ. | | (ಗೋವಂದಸಟತಾತ ಜೋಳ) ಉಪಮುಖ್ರಿ ಮಂತ್ರಿ ಲೋಕೆಪಯೋಗಿ ಇಲಾಖೆ ಟಕ ಸ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂ 2227 ಸದಸ್ಯರ ಹೆಸರು ಶ್ರೀ ವೆಂಕಟರೆಡ್ಡಿ ಮುದ್ಮಾಳ್‌ (ಯಾದಗಿರಿ) ಉತ್ತರಿಸಬೇಕಾದ ದಿನಾಂಕ 15.03.2೦21 ಉತ್ತರಿಸುವ ಸಚಿವರು ಕಂದಾಯ ಸಚಿವರು ಉತ್ತರ ಕಳೆದ ಮೂರು ವರ್ಷಗಳಿಂದ ಕಳೆದ ಮೂರು ವರ್ಷಗಳಿಂದ(2018-19 ರಿಂದ 2020-21) ಯಾದಗಿರಿ ಮತಕ್ಷೇತ್ರದ | ಯಾದಗಿರಿ ಮತಕ್ಲೇತ್ರ ದ ವಡಗೇರ ಮತ್ತು ಶಹಾಪುರ ತಾಲ್ಲೂಕಿನ ವಡಗೇರ ಮತ್ತು ಶಹಾಪುರ | ವ್ಯಾಪ್ತಿಯಲ್ಲಿ ಮೋಜಿಣಿ ಸಲುವಾಗಿ ಸ್ಲೀಕೃತಿಯಾದ ಅರ್ಜಿಗಳ ತಾಲ್ಲೂಕಿನ ವ್ಯಾಪ್ತಿಯಲ್ಲಿ | ಪ್ರಗತಿ ವಿವರ ಮೋಜಿಣಿ ಸಲುವಾಗಿ ಬಂದಿ ರುವ ಅರ್ಜಿಗಳ ಸಂಖ್ಯೆ|[ ವಡಗೇರ | ಎಷ್ಟು: ಎಷ್ಟು ಅರ್ಜಿಗಳನ್ನು ವಿಲೇ ವಾರಿ ಮಾಡಲಾಗಿದೆ; ಉಳಿದಿ ರುವ ಅರ್ಜಿಗಳೆಷ್ಟು; ರ್ಣ ವಿವರ ನೀಡು ಬಾಕಿ ಉಳಿದ ಅರ್ಜಿಗಳನ್ನು | ಬಾಕಿ ಉಳಿದ ಅರ್ಜಿಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಲು ಯಾವ ಕಾಲಮಿತಿಯೊಳಗೆ ಈ ಕೆಳಕಂಡಂತೆ ಕ್ರಮ ಕೈಗೊಳ್ಳಲಾಗಿದೆ. ERE 1 ಇಲಾಖೆಯಲ್ಲಿ ಅಳತೆ ಕೋರಿ ಸ್ನೀಕೃತವಾಗುವ ಎಲ್ಲಾ ಅರ್ಜಿ ಗಳನ್ನು ನೀಡುವುದು) ಮೋಜಿಣಿ ತಂತ್ರಾಂಶದ ಮುಖಾಂತರ ಆನ್‌ಲೈನ್‌ನಲ್ಲಿ ಸ್ನೀಕರಿಸ ಲಾಗುತ್ತಿದ್ದು. ತಂತ್ರಾಂಶದ ಪ್ರತಿ ಹಂತದಲ್ಲಿಯೂ ೯೪೯೦ (ಸರದಿ ಸಾಲಿನಂತೆ ಅಳವಡಿಸಲಾಗಿದೆ, ಪ್ರಕರಣವು ಅಳತೆಗೆ ಯೋಗ್ಯ ವಾಗಿದ್ದಲ್ಲಿ ೯೯೦ (ಸರದಿ ಸಾಲಿನಂತೆ) ಅಳತೆಗಾಗಿ ಭೂಮಾಪಕರಿಗೆ ತಂತ್ರಾಂಶದ ಮೂಲಕ ಆನ್‌ಲೈನ್‌ನಲ್ಲಿ ವಿತರಿಸಲಾಗುತ್ತಿದೆ. ಪ್ರಕರಣ ದಲ್ಲಿ ಅಳತೆಯಾದ ನಂತರ ಭೂಮಾಪಕರು ಆನ್‌ಲೈನ್‌ನಲ್ಲಿ ಕಡತಗಳನ್ನು ಅಪ್‌ಲೋಡ್‌ ಮಾಡಲು ಹಾಗೂ ಅಪ್‌ಲೋಡ್‌ ಮಾಡಿರುವ ಕಡತಗಳ ಪರಿಶೀಲನೆ ಮತ್ತು ಅನುಮೋದನೆಯನ್ನು ಸಹ ಆಸ್‌ಲೈನ್‌ನಲ್ಲೇ ನಿರ್ವಹಿಸಲಾಗುತ್ತಿದೆ. ತಂತ್ರಾಂಶದ ಮುಖಾಂತರ ಪ್ರಕರಣಗಳ ವಿಲೆವಾರಿಯಲ್ಲಿ ಯಾವುದೇ ವಿಳಂಬಕ್ಕೆ ಅವಕಾಶವಿಲ್ಲದಂತೆ ಕ್ರಮವಹಿಸಲಾಗುತ್ತಿದೆ. ) ಕಂದಾಯ ಇಲಾಖೆಯಿಂದ ಪಹಣಿ ತಿದ್ದುಪಡಿ ಕುರಿತು ಕಾಲಕಾಲಕ್ಕೆ ಕಂದಾಯ ಅದಾಲತ್‌ ಗಳನ್ನು ನಡೆಸಲಾಗುತ್ತಿದೆ ಕಂದಾಯ ಇಲಾಖೆಯ ಅಭಿಲೇಖಾಲಯದ ಎಲ್ಲಾ ಕಡತಗಳನ್ನು ಕ್ಯಾಟ್‌-ಲಾಗ್‌ ಮತ್ತು ಇಂಡೆಕ್ಸಿಂಗ್‌ ಮಾಡಲು ಸೂಚಿಸಲಾಗಿದೆ. | ನಿಯಮಿತವಾಗಿ ವಿಡಿಯೋ ಸಂವಾದ ಮತ್ತು ವಿಭಾಗವಾರು ಅಧಿಕಾರಿಗಳ ಸಭೆ ನಡೆಸಿ ಪ್ರಗತಿ ಪರಿಶೀಲನೆ ಮಾಡಿ ಹೆಚ್ಚಿನ ಪ್ರಗತಿ ಸಾಧಿಸಲು ಸೂಕ್ತ ಮಾರ್ಗದರ್ಶನ ಮತ್ತು ಸೂಚನೆ ನೀಡಲಾಗುತ್ತಿದೆ. MSE TEESE 6] 2478 | 10333 | 12811 9421 [3390 T 5) 6) ಹೆಚ್ಚಿನ ಪ್ರಕರಣಗಳು ಬಾಕಿ ಇರುವ ತಾಲ್ಲೂಕುಗಳಿಗೆ ಕಡಿಮೆ' ಪ್ರಕರಣಗಳು ಬಾಕಿ ಇರುವ ತಾಲ್ಲೂಕಿನಿಂದ ಭೂಮಾಪಕರನ್ನು ನಿಯೋಜನೆ ಮಾಡಿ ಪ್ರಕರಣಗಳನ್ನು ಶೀಘ್ರವಾಗಿ ವಿಲೇಗೊಳಿಸಲು | ಕ್ರಮ ಕೈಗೊಳಲಾಗುತ್ತಿದೆ. | ಹೊಸದಾಗಿ 2072 ಪರವಾನಗಿ ಭೂಮಾಪಕರ ಆಯ್ಕೆ ಕುರಿತು ಅಧಿಸೂಚನೆ ಹೊರಡಿಸಿ ಅರ್ಜಿಗಳನ್ನು ಆಹ್ಮಾನಿಸಿದ್ದು, ದಿನಾಂಕ: 1-2-2021 ಮತ್ತು ದಿನಾಂಕ: 2-2-2021 ರಂದು ಪರೀಕ್ಷೆಯನ್ನು ನಡೆಸಿ, ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದ್ದ, ಸದರಿ ಅಭ್ಯರ್ಥಿ ಗಳಿಗೆ ತರಬೇತಿ ನಂತರ ಉತ್ತೀರ್ಣರಾದವರಿಗೆ ಪರವಾನಗಿ ನೀಡಿ | ರಾಜ್ಯದ ವಿವಿಧ ತಾಲ್ಲೂಕುಗಳಿಗೆ ಕಾರ್ಯ ನಿಯೋಜನೆ | ಮಾಡಲಾಗುವುದು. | ಇದರಿಂದ ಬಾಕಿ ಪ್ರಕರಣಗಳ ವಿಲೇವಾರಿ ಮಾಡಲು ಸಾಧ್ಯವಾಗುತ್ತದೆ. ಸಂಖ್ಯ: ಕಂಇ 36 ಎಸ್‌ಎಸ್‌ಸಿ 2021 £3 ಲ AN 9 ಜಾರ್‌ (ಆರ್‌.ಅಶೋಕ ಕಂದಾಯ ಸಚಿವರು ಕರ್ನಾಟಿಕ ವಿಧಾನ ಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ ಸದಸ್ಯರ ಹೆಸರು ಉತ್ತರಿಸುವ ದಿನಾಂಕ ಉತ್ತರಿಸುವ ಸಚಿವರು 2232 ಶ್ರೀ ಮಂಜುನಾಥ ಹೆಚ್‌.ಪಿ(ಹುಣಸೂರು) 15.03.2021 ಕಂದಾಯ ಸಚಿವರು ಪ್ರಶ್ನೆ ಉತ್ತರ ಮೈಸೂರು ಜಿಲ್ಲೆಯ ಹುಣಸೂರು ತಾಲೂಕು ವ್ಯಾಪ್ತಿಯಲ್ಲಿ ಬರುವ ಕೆಲವು ಹಳ್ಳಿಗಳಿಗೆ ಸ್ಮಶಾನ ಭೂಮಿ ಇಲ್ಲದೇ ಇರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ ಹೌದು. ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನಲ್ಲಿ ಏಳು ಗ್ರಾಮಗಳಲ್ಲಿ ಸ್ಮಶಾನ ಭೂಮಿ ಲಭ್ಯವಿರುವುದಿಲ್ಲ. ಬಂದಿದ್ದಲ್ಲಿ, ಯಾವ ಯಾವ ಹಳ್ಳಿಗಳಿಗೆ ಸ್ಮಶಾನ ಭೂಮಿ ಇರುವುದಿಲ್ಲ(ವಿವರ ನೀಡುವುದು) | ಹುಣಸೂರು ತಾಲ್ಲೂಕಿನಲ್ಲಿ ಈ ಕೆಳಕಂಡ ಗ್ರಾಮಗಳಲ್ಲಿ | ಸ್ಮಶಾನ ಭೂಮಿ ಇರುವುದಿಲ್ಲ. ಜಿಕ್ಕಹುಣಸೂರು ಮೈದನಹಳ್ಳಿ ಶ್ರವಣನಹಲಳ್ಲಿ ಪೆಂಜಹಳ್ಳಿ ಹರವೆ ಹಿರಿಕ್ಯಾತನಹಳ್ಳಿ — ಸ್ಮಶಾನ ಭೂಮಿ ಇಲ್ಲದ ಹಳ್ಳಿಗಳಲ್ಲಿ ಅಂತ್ಯ ಸಂಸ್ಕಾರಕ್ಕಾಗಿ ಸರ್ಕಾರ ಜೈಗೊಂಡಿರುವ ಕ್ರಮಗಳೇನಮು(ವಿವರ ನೀಡುವುದು) (ಇ) ಸ್ಮಶಾನ ಭೂಮಿ ಇಲ್ಲದಿರುವ ಗ್ರಾಮಗಳಲ್ಲಿ ಸೂಕ ಸರ್ಕಾರಿ ಜಮೀನು ಗುರುತಿಸಲು ಹಾಗೂ ಸರ್ಕಾರಿ ಜಮೀನು ಲಭ್ಯವಿಲ್ಲದ ಗ್ರಾಮಗಳಲ್ಲಿ ಸೂಕ್ತ ಖಾಸಗಿ ಜಮೀನುಗಳನ್ನು ಗುರುತಿಸಿ ಪ್ರಸ್ತಾವನೆಯನ್ನು ಸಲ್ಲಿಸಲು ತಹಶೀಲ್ದಾರ್‌, ಹುಣಸೂರು ಇವರಿಗೆ ನಿರ್ದೇಶನ ನೀಡಲಾಗಿದೆ. (ಈ) | ಸಾನ ಭೂಮಿ ಇಲ್ಲದ ಹಳ್ಳಿಗಳಿಗೆ ಯಾವಾಗ | ಸ್ಮಶಾಸ ಇಲ್ಲದಿರುವ ಗ್ರಾಮಗಳಲ್ಲಿ ಸೂಕ್ತ ಸರ್ಕಾರಿ ಸ್ಮಶಾನ ಭೂಮಿ ಮಂಜೂರು 2 i ಮಾಡಲಾಗುವುದು” ಈ ಬಗ್ಗೆ ಮನವಿಗಳು ಜಮೀನು ಗುರುತಿಸಲು ಹಾಗೂ nd ಜೀನು ಲಭ್ಯವಿಲ್ಲದ ಗ್ರಾಮಗಳಲ್ಲಿ ಸೂಕ್ತ ಖಾಸಗಿ ಸ್ವೀಕೃತವಾಗಿದ್ದರೂ ಮಂಜೂರು ಮಾಡಲು pi ಜಮೀನುಗಳನ್ನು ಗುರುತಿಸಿ, ಖರೀದಿಸುವ ಪ್ರಕ್ರಿಯೆ ವಿಳಂಬವಾಗಲು ಕಾರಣಗಳೇನು(ವಿವರ ಪುಗತಿಯಲಿರುತದೆ ನೀಡುವುದು) ಹ ಸಾ [) |ಹಾಲಿ ಇರುವ ಸ್ಮಶಾನಗಳನ್ನು | ಸ್ಮಶಾನ ಅಭಿವೃದ್ಧಿಗೆ ಸರ್ಕಾರವು ಪ್ರತಿವರ್ಷ ಅನುದಾನ ಅಭಿವೃದ್ಧಿಪಡಿಸಲು ಸರ್ಕಾರ ಕೈಗೊಂಡಿರುವ | ಬಿಡುಗಡೆ ಮಾಡುತ್ತಿದ್ದು, ಇದನ್ನು ಸಮನಾಗಿ ಪ್ರತಿ ಕ್ರಮಗಳೇಮು(ವಿವರ ನೀಡುವುದು) ತಾಲ್ಲೂಕಿಗೆ ಬಿಡುಗಡೆ ಮಾಡಲಾಗುತ್ತಿದೆ. ಳಿದ ಹ pe If 4 ದ ಹೇ ha ನ ಕಳೆದ ಮೂರು ವರ್ಷಗಳಿಂದ ಸ್ಮಶಾನ ಭೂಮಿ ಸಡಿಸ f p ಅಭಿವೃದ್ಧಿಪಡಿಸಲು ಸರ್ಕಾರದಿಂದ ಮಂಜೂರಾದ ಮಂಜೂರು ಮಾಡಿರುವ ಹಣ ಎಷ್ಟು; ಅನುದಾನ ಹಾಗೂ ಕೈಗೊಂಡಿರುವ ಅಭಿವೃದ್ಧಿ ಪಂಜರದ ಹಾಡಲಿ. 'ಇಗೂತಡಿಸುವ ಮಳ: ನವರ ಅನುಬಂಧದಲ್ಲಿ ಅಭಿವದ್ಧಿ ಕಾರ್ಯಗಳಾವುವು(ವಿವರ ಎ ಬಂಧವ ನೀಡಲಾಗಿದೆ. L _| ನೀಡುವುದು)? (ಕಡತ ಸಂಖ್ಯೆ:ಕ೦ಇ 28 ಎಲ್‌ಜಿಎಂ 2021) ಲಾ Py (ಆರ್‌.ಅಶೋಕ) ಕಂದಾಯ ಸಚಿವರು ಮಾನ್ಯ ವಿಧಾನಸಭಾ ಸದಸ್ಯರಾದ ಶ್ರೀ ಹೆಚ್‌.ಪಿ. ಮಲಜುನಾಥ್‌ ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 2232ಕೆ ಅನುಬಂಧ ಕ್ರಮ ಸಾಲು ಮಂಜೂರಾದ ಸ್ಮಶಾನದ ವಿವರ ಸಂಖ್ಯೆ ಅನುದಾನ 1. 2017-18 ರೂ.85,000/- ಅನುದಾನ ಹಂಚಿಕೆ ಮಾಡಲಾಗಿದ್ದು, # ತಹಶೀಲ್ದಾರರಿಂದ ಪ್ರಸ್ತಾವನೆ ನಿರೀಕ್ಷಣೆಯಲ್ಲಿದ | ಈ 2018-19 ರೂಂ14286/- | ಗಾವಡಗೆರೆ ಗ್ರಾಮದ ಸನಂ61ರಲ್ಲಿ 100 ಎಕರೆ ಜಮೀನಿನ ಸ್ಮಶಾನ ಅಭಿವೃದ್ಧಿ 3. 2019-20 ರೂ.71,428/ ಬನ್ನಿಕುಪ್ಪೆ ಗ್ರಾಮದ ಸನಂ75ರಲ್ಲಿ 025 ಗುಂಟೆ | ಪರಿಶಿಷ್ಠ ಜಾತಿ ಮತ್ತು ಜನಾಂಗದವರಿಗೆ ಸ್ಮಶಾನ ಅಭಿವೃದ್ಧಿಗೆ ಬಿಡುಗಡೆ ಮಾಡಲಾಗಿದೆ ಕರ್ನಾಟಿಕ ವಿಧಾನ ಸಭೆ ಮಾನ್ಯ ಸದಸ್ಯರ ಹೆಸರು ಚುಕೆ ಗುರುತಿಲ್ಲದ ಪ್ರಶ್ನೆ ಸ೦ಖ್ಯೆ; : | ಶ್ರೀ ಮಂಜುನಾಥ ಹೆಚ್‌.ಪಿ (ಹುಣಸೂರು) 2234 ಉತ್ತರಿಸಬೇಕಾದ ದಿನಾಂಕ 15.03.2021 ಉತ್ತರಿಸಬೇಕಾದ ಸಚಿವರು ವಸತಿ ಸಚಿವರು ' ಕ್ರ. ಸಂ. ಪ್ರಶ್ನೆ ಉತ್ತರ (ಅ) | ಕಳೆದ 3 ವರ್ಷಗಳಿಂದ 2017-18 ರಿಂದ ಇಲ್ಲಿಯವರೆಗೆ ಹುಣಸೂರು ವಿಧಾಸಬಾ ಹುಣಸೂರು ವಿಧಾನ ಸಭಾ ಕ್ಷೇತ್ರ | ಕ್ಷೇತ್ರ ವ್ಯಾಪ್ತಿಯಲ್ಲಿರುವ ಹಾಡಿಗಳಲ್ಲಿ ವಾಸಿಸುತ್ತಿರುವ ವ್ಯಾಪ್ತಿಯಲ್ಲಿರುವ ಹಾಡಿಗಳಲ್ಲಿ | ಬುಡಕಟ್ಟು ಜನರನ್ನು ಒಳಗೊಂಡಂತೆ ಗ್ರಾಮೀಣ ಪ್ರದೇಶದ ವಾಸಿಸುತ್ತಿರುವ ಬುಡಕಟ್ಟು | ಪರಿಶಿಷ್ಟ ಪಂಗಡದವರಿಗೆ ಒಟ್ಟು 510 ಮನೆಗಳನ್ನು ಜನರಿಗೆ ಎಷ್ಟು ಮನೆಗಳನ್ನು | ನೀಡಲಾಗಿದೆ. ಇಹಲಾಗಿಭ ಈ ಪೈಕಿ 256 ಮನೆಗಳನ್ನು ಪೂರ್ಣಗೊಳಿಸಲಾಗಿದ್ದು, 139 ಮನೆಗಳು ವಿವಿಧ ಹಂತದಲ್ಲಿ ಪ್ರಗತಿಯಲ್ಲಿದ್ದು, ವಿವರ ಕೆಳಕಂಡಂತಿದೆ. ಪೂರ್ಣ ವಿವಿಧ ಯೋಜನೆ ರಾ ಗೊಂಡ |ಹಂತದಲ್ಲಿರುವ ಮನೆಗಖು [ಒಟ್ಟು ಮನೆಗಳು ಡಾ॥ ಬಿ.ಆರ್‌ _ ನ್‌್‌ ಅಂಬೇಡ್ಕರ್‌ 353 152 106 ನಿವಾಸ್‌ ವ ಗ ಪಿಎ೦ಎವೈ 157 104 33 _ (ಗ್ರಾಮೀಣ) R | ಒಟ್ಟಿ 510 256 139 ದ ಮ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖಾ ವತಿಯಿಂದ ಯ ಹ 2017-18 ನೇ ಸಾಲಿನಿಂದ ಇಲ್ಲಿಯವರೆಗೆ ಹುಣಸೂರು ಮ ಘು ವಿಧಾನ ಸಭಾ ಕ್ಲೇತ್ರ ವ್ಯಾಪ್ತಿಯಲ್ಲಿರುವ ಹಾಡಿಗಳಲ್ಲಿ ಅಪೂರ್ಣಗೊಂಡಿರುವ ವಾಸಿಸುತ್ತಿರುವ ಮೂಲವಿವಾಸಿ ಬುಡಕಟ್ಟು ಜೇನುಕುರುಬ | ಮನೆಗಳೆಷ್ಟು ; (ವಿವರ | ಜನಾಂಗದವರಿಗೆ ಸಿ.ಸಿ. ಡಿ ಯೋಜನೆಯಡಿ 54 ಮನೆಗಳನ್ನು ನೀಡುವುದು) ಮಂಜೂರು ಮಾಡಲಾಗಿದ್ದು, ಮನೆಗಳ ನಿರ್ಮಾಣ ಕಾರ್ಯ | ಪ್ರಗತಿಯಲ್ಲಿರುತ್ತದೆಂದು ಪರಿಶಿಷ್ಟ ವರ್ಗಗಳ ಕಲ್ಯಾಣ | ನಿರ್ದೇಶನಾಲಯವು ವರದಿ ನೀಡಿರುತ್ತದೆ. (ಇ) | ಅಪೂರ್ಣಗೊಂಡಿರುವ "ಮನೆ" ಮಾರ್ಗಸೂಚಿಯ ಪ್ರಕಾರ ಕಾಮಗಾರಿ ಆದೇಶ | ಮನೆಗಳನ್ನು ಪೂರ್ಣಗೊಳಿಸಲು | ನೀಡಿದ 9೦0 ದಿನಗಳೊಳಗಾಗಿ ಮನೆಗಳನ್ನು ಪ್ರಾರಂಬಿಸಿ | ಸರ್ಕಾರ ಕೈಗೊಂಡ | ಒಂದು ವರ್ಷದೊಳಗೆ ಪೂರ್ಣಗೊಳಿಸಬೇಕಿರುತ್ತದೆ. ಆದರೆ | ಕ್ರಮಗಳೇಮ ; (ವಿವರ | ಫಲಾನುಭವಿಗಳೇ ಸ್ವತಃ ಮನೆಗಳನ್ನು ನಿರ್ಮಿಸಿ | ನೀಡುವುದು) ಕೊಳ್ಳತ್ಲಿರುವುದರಿಂದ ಮನೆ ನಿರ್ಮಾಣವು | ವಿಳಂಬವಾಗುತ್ತಿರುವುದರಿಂದ ಗ್ರಾಮ ಪಂಚಾಯತ್‌ | ಮಟ್ಟಿದಲ್ಲಿ ಫಲಾನುಭವಿಗಳಿಗೆ ಕಾಲಕಾಲಕ್ಕೆ ನೋಟೀಸ್‌ ಜಾರಿ ಮಾಡಿ ಮನೆಗಳನ್ನು ಪೂರ್ಣಗೊಳಿಸುವಂತೆ ತಿಳಿಸಲಾಗುತ್ತಿದೆ. | (ಈ) | ಈಗಾಗಲೇ ನೀಡಲಾಗಿರುವ ಮನೆಗಳಲ್ಲಿ ಕೆಲವು ಮನೆಗಳು ತುಂಬಾ ಹಾಳಾಗಿಯ್ದು, ಹೊಸದಾಗಿ ಪುನ: ಮುಂದಿದೆಯೇ ; ಕೊಡುವ ಯೋಜನೆ ಸರ್ಕಾರದ ಯಾವಾಗ ನೀಡಲಾಗುವುದು; (ಉ) | ಇಲ್ಲದಿದ್ದಲ್ಲಿ, ಹೊಸದಾಗಿ ಮನೆ ನೀಡಲು ಅವಕಾಶವಿದೆಯೇ ? (ವರ ನೀಡುವುದು) ಯಾವುದೇ ವಸತಿ ಯೋಜನೆಯಡಿ ಒಂದು ಬಾರಿ ಆಯ್ಕೆಯಾಗಿ ವಸತಿ ಸೌಲಭ್ಯ ಪಡೆದ ಕುಟುಂಬವನ್ನು ಮರು ಆಯ್ಕೆಗೊಳಿಸಲು ಅವಕಾಶವಿರುವುದಿಲ್ಲ ಆದರೆ ವಸತಿ ಯೋಜನೆಯಡಿ ಈಗಾಗಲೇ ವಸತಿ ಸೌಲಭ್ಯವನ್ನು ಹೊಂದಿದ ಕುಟುಂಬವು ಸರ್ಕಾರದ ಅನುದಾನ ಪಡೆದು ನಿರ್ಮಾಣ ಮಾಡಿಕೊಂಡ ಮನೆಯು ಕನಿಷ್ಠ 20 ವರ್ಷಗಳಾಗಿದ್ದು, ಸದರಿ ಮನೆಯು ಶೀಥಿಲಗೊಂಡಿದ್ದಲ್ಲಿ, ಮನೆ ಶಿಥಿಲಗೊಂಡಿರುವ ಬಗ್ಗೆ ಸಹಾಯಕ ಕಾರ್ಯಪಾಲಕ ಅಭಿಯಂತರರಿಂದ ದೃಢೀಕರಣವನ್ನು ಪಡೆದು ವಿವಿಧ ವಸತಿ ಯೋಜನೆಗಳಡಿ ಮಂಜೂರು ಮಾಡಿರುವ ಮನೆಗಳ ಗುರಿಯೊಳಗೆ ನಿಯಮಾನುಸಾರ ಆಯ್ಕೆಗೊಳಿಸಿ ಆಯಾ ವಸತಿ | ಯೋಜನೆಗಳ ಮಾರ್ಗಸೂಚಿಗಳನ್ವಯ ಅನುಷ್ಠಾನಗೊಳಿಸಬಹುದಾಗಿರುತ್ತದೆ. ಸಂಖ್ಯೆ “ವಣ 119 ಹೆಚ್‌ಎಎಂ 2021 ಸೋಮನ) ವಸತಿ ಸಚಿವರು ಕರ್ನಾಟಿಕ ವಿಧಾನ ಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆಸಂಖ್ಯೆ : 2238 ಉತ್ತರಿಸಬೇಕಾದ ದಿನಾಂಕ 15.03.2021 ಸದಸ್ಯರ ಹೆಸರು ಶ್ರೀ ಮಂಜುನಾಥ್‌ ಹೆಚ್‌. ಪಿ. (ಹುಣಸೂರು) ಉತ್ತರಿಸುವ ಸಜಿ'ವರು ಮಾನ್ಯ ಕಂದಾಯ ಸಜಿವರು ಪ್ರಶ್ನೆ ಉತ್ತರ ಅ |ಕಳೆದ ಮೂರು ವರ್ಷಗಳಿಂದ ಹುಣಸೂರು ವಿಧಾನಸಭೆ ಕ್ಲೇತ್ರಕ್ಕೆ ಸಂಬಂಧಿಸಿದಂತೆ ಎಷ್ಟು ಜನ ರೈತರಿಗೆ ಪಹಣಿಗಳನ್ನು ದೋಷ ಮುಕ್ತಗೊಳಿಸಲಾಗಿದೆ (ವಿವರ ನೀಡುವುದು); ಆ |ಬಾಕಿ ಇರುವ ಪಹಣಿಗಳನ್ನು ಯಾವಾಗ ದೋಷಮುಕ್ತಗೊಳಿಸ ಲಾಗುವುದು; ಹೋಬಳಿ ಮಟ್ಟದಲ್ಲಿ ಕಂದಾಯ ಅದಾಲತ್‌ ಹುಣಸೂರು ತಾಲ್ಲೂಕಿನಲ್ಲಿ ಆರ್‌.ಟಿ.ಸಿ ತಿದ್ದುಪಡಿಗೆ ಮೂರು ವರ್ಷಗಳಿಂದ ಇಲ್ಲಿಯವರೆಗೆ ಸ್ಲೀಿಕೃತವಾಗಿರುವ ಅರ್ಜಿಗಳು 3050. ಆ ಪೈಕಿ 2700 ಅರ್ಜಿಗಳನ್ನು ಈಗಾಗಲೇ ವಿಲೇವಾರಿ ಮಾಡಲಾಗಿದೆ. ಕಾರ್ಯಕ್ರಮದ ಮೂಲಕ ಇತ್ಯರ್ಥಪಡಿಸಲಾಗುತ್ತಿದ್ದು, ಬಾಕಿ ಇರುವ ಪಹಣಿಗಳನ್ನು ಕೂಡಲೇ ದಾಖಲೆಗಳನ್ನು ಪರಿಶೀಲಿಸಿ ಇತ್ಯರ್ಥಪಡಿಸಲು ಕಮವಹಿಸಲಾಗುತ್ತಿದೆ. ದೋಷ ಮುಕ್ತಗೊಳಿಸಲು ವಿಳಂಬವಾಗಲು ಕಾರಣಗಳೇನು (ವಿವರ ನೀಡುವುದು); ಅರ್ಜಿದಾರರು ತಿದ್ದುಪಡಿ ಮಾಡಲು ಪೂರಕ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸದೇ ಇರುವುದರಿಂದ ಅರ್ಜಿದಾರರಿಗೆ ತಿಳುವಳಿಕೆ ನೋಟೇಸನ್ನು ನೀಡಿ | ದಾಖಲೆಗಳನ್ನು ಪಡೆದು ಕ್ರಮವಹಿಸ ಬೇಕಾಗಿರುವುದರಿಂದ ವಿಳಂಬವಾಗುತ್ತಿರುತ್ತದೆ. ಈ ತಾಲ್ಲೂಕಿನಲ್ಲಿ ಸರ್ಕಾರಿ ಸನಂ.ಗಳು ಹೆಚ್ಚು ಇರುವುದರಿಂದ ಸದರಿ ಜಮೀನುಗಳ ಪಹಣಿ ಕಾಲಂ 9ರಲ್ಲಿ ಹೆಚ್ಚುವರಿ ಖಾತೆದಾರರ ವಿವರವು ನಮೂದಾಗಿರುವುದರಿಂದ ಭೂಮಂಜೂರಾತಿ ದಾಖಲೆ ಗಳ ಪರಿಶೀಲನೆ ಮಾಡಿ ಹಾಗೂ ಸೈಚ್‌ ತಾಂತ್ರಿಕ ವರದಿಯನ್ನು ಪಡೆದು ಕ್ರಮವಹಿಸ ಬೇಕಾಗಿರುವುದರಿಂದ ವಿಳಂಬವಾಗುತ್ತಿರುತ್ತಿರುತ್ತದೆ. ಭೂಮಿ ತಂತ್ರಾಂಶದಲ್ಲಿ ಯಾವುದೇ ಸ.ನಂಗೆ ಸಂಬಂಧಿಸಿದಂತೆ ಒಂದು ವಹಿವಾಟು ಮುಗಿದ ನಂತರ ಮಾತ್ರ ಕ್ರಮವಹಿಸಲು ಅವಕಾಶವಿರುವುದರಿಂದ ಮ್ಯುಟೇಷನ್‌ ಪೆಂಡಿಂಗ್‌ನ ಕಾರಣದಿಂದಾಗಿ ವಿಳಂಬವಾಗುತ್ತಿರುತ್ತದೆ. ಈ | ವಿಳಂಬವಾದ ಪ್ರಕರಣಗಳಿಗೆ ಸರ್ಕಾರ ಕೈಗೊಂಡಿರುವ ಕ್ರಮಗಳೇನು (ವಿವರ ನೀಡುವುದು)? ಸರ್ಕಾರದ ಆದೇಶ ಸಂಖ್ಯೆ:ಸ೦ಇ 65 ಎಂಆರ್‌ಆರ್‌ 2020 ದಿನಾಂಕ 09-03-2021ರಲ್ಲಿ ಕಂದಾಯ ಅದಾಲತ್‌ಗಳನ್ನು ನಡೆಸಿ, ಪಹಣಿ ತಿದ್ದುಪಡಿ ಪ್ರಕರಣಗಳನ್ನು ತಹಶೀಲ್ದಾರ್‌ ಹಂತದಲ್ಲಿಯೇ ತ್ಮರಿತಗತಿಯಲ್ಲಿ ವಿಲೇವಾರಿಗೊಳಿಸಲು ದಿನಾಂಕ 31-12-2021ರವರೆಗೆ ವಿಸ್ತರಿಸಿ ಅವಕಾಶ ಕಲ್ಪಿಸಲಾಗಿರುತ್ತದೆ. ಕಂಇ 56 ಎ೦ ಆರ್‌ ಆರ್‌ 2021 ರ ಸೈ ಲಾತ (ಆ6ರ್‌. ಅಶೋಕ) ಕಂದಾಯ ಸಚಿವರು ಕರ್ನಾಟಿಕ ವಿಧಾನ ಸಚಿ ಅಂತಹ ಫಲಾನುಭವಿಗಳಿಗೆ ಮತೊಂದು ಅವಕಾಶ ನೀಡುವ ಬಗ್ಗೆ ಸರ್ಕಾರ ಜಿ:೦ತನೆ ನಡೆಸಿದೆಯೇ ; ಹಾಗಿದ್ದಲ್ಲಿ ಸದರಿ ಫಲಾನುಭವಿಗಳಿಗೆ ಹೊಸ ಗುರಿಯಡಿ ಸೇರ್ಪಡೆಗೆ ಅವಕಾಶ ನೀಡಲಾಗುವುದೇ ; [ಮಾನ್ಯ ಸದಸ್ಯರ ಹೆಸರು : [ಶ್ರೀ ಲಾಲಾಜಿ ಆರ್‌ ಮೆ೦ಡನ್‌ ಣಾಪು [ಹುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 1375 (ಉತ್ತರಿಸಬೇಕಾದ ದಿನಾ೦ಕ : | 15.03.2021 ಉತ್ತರಿಸಬೇಕಾದ ಸಚಿವರು |:| ವಸತಿ ಸಚಿವರು ಕ್ರ. ಸಂ. ಪ್ರಶ್ನೆ ಉತ್ತರ (ಅ) | ಉಡುಪಿ ಜಿಲ್ಲೆಯ ವಿವಿಧ ಉಡುಪಿ ಜಿಲ್ಲೆಯ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ಗ್ರಾಮ ಪಂಚಾಯತ್‌ಗಳಲ್ಲಿ | ವಿವಿಧ ಕಾರಣಗಳಿಂದ ಒಟ್ಟು 3575 ಮನೆಗಳನ್ನು ಬ್ಲಾಕ್‌ ಮಾಡಿ ವಸತಿ ಯೋಜನೆಯಡಿ ವಿವಿಧ | ರದು Jಪಡಿಸಲಾಗಿರುತ್ತದೆ. ಕಾರಣಗಳಿಂದ ಬ್ಲಾಕ್‌ ಮಾಡಲಾಗಿರುವ ಮನೆಗಳ ತಾಲ್ಲೂಹುವಾರು ವಿವರವನ್ನು ಅನುಬಂಧದಲ್ಲಿ ಸಂಖ್ಯೆ ಎಷ್ಟು ; | ಒದಗಿಸಲಾಗಿದೆ. (ತಾಲ್ಲೂಕುವಾರು ಮಾಹಿತಿ ನೀಡುವುದು) (ಆ) |ಕಾಪು ವಿಧಾನ ಸಭಾ ಕ್ಲೇತ್ರ ಕಾಪು ವಿಧಾನ ಸಭಾ ಕ್ಲೇತ್ರದಲ್ಲಿ ಗ್ರಾಮೀಣ ಮತ್ತು ನಗರ ವ್ಯಾಪ್ತಿಯಲ್ಲಿ ವಿವಿಧ | ಪ್ರದೇಶಗಳಲ್ಲಿ ಒಟ್ಟು 738 ಫಲಾನುಭವಿಗಳ ಮನೆಗಳನ್ನು ಹಂತಗಳಲ್ಲಿ ಬ್ಲಾಕ್‌ ಆಗಿರುವ | ಬ್ಲಾಕ್‌ ಮಾಡಿ ರದ್ದುಪಡಿಸಲಾಗಿರುತ್ತದೆ. ವರ್ಷವಾರು ಮತ್ತು ಪುಕರಣಗಳೇಷ್ಟು ; ಯೋಜನಾಬಾರು ವಿವರ ಈ ಕೆಳಕಂಡಂತಿದೆ. (ವರ್ಷವಾರು ಹಾಗೂ ಯೋಜನಾವಾರು ಮಾಹಿತಿ ಬ್ಲಾಕ್‌ ಮಾಡಿ ನೀಡುವುದು) ಯೋಜನೆ ಶ್ರೇಣಿ ರದ್ದಾದ ಮನೆಗಳು 2013-2014 166 ರ 2015-2016 | 178 ರ 2016-2017 106 2017-2018 183 2018-2019 1 ಡಾ॥ ಬಿ.ಆರ್‌. 2015-2016 39 ಅಂಬೇಡ್ಕರ್‌ 2016-2017 10 ನಿವಾಸ್‌ ಯೋಜನೆ | 2017-2018 | 16 ವಾಜಪೇಯಿ ನಗರ | ವಸತಿ ಯೋಜನೆ 2017-2018 39 | ಒಟ್ಟು | 738 (ಇ) |ಪುಸ್ತುತ ಬ್ಲಾಕ್‌ ಆದ ಮನೆಗಳ ನಿಗದಿತ ಸಮಯದಲ್ಲಿ ಕಾಮಗಾರಿಯನ್ನು ಪಟ್ಟಿಯಲ್ಲಿ ನೈಜ | ಪ್ರಾರಂಭಮಾಡಿಕೊಳ್ಳದ ಮನೆಗಳನ್ನು ಮನ ಫಲಾನುಭವಿಗಳು ಇದಲ್ಲಿ | ಮಾರ್ಗಸೂಚಿಗಳನ್ನಯ ಬ್ಲಾಕ್‌ ಮಾಡಲಾಗಿರುತ್ತದೆ. ಜನ ಪ್ರತಿನಿದಿಗಳಳ ಕೋರಿಕೆಯಂತೆ ಸರಕಾರವು ದಿನಾ೦ಕ:14.02.2020 ರಂದು ಆದೇಶ ಹೊರಡಿಸಿ ವಿವಿಧ ವಸತಿ ಯೋಜನೆಗಳಡಿ ನಿಗದಿತ ಸಮಯದಲ್ಲಿ ಪ್ರಾರಂಭಗೊಳ್ಳದೇ ಬ್ಲಾಕ್‌ ಆಗಿದ್ದ ಮನೆಗಳನ್ನು ತೆರವುಗೊಳಿಸಿ, ವಾಸ್ತವವಾಗಿ ಪ್ರಾರಂಭವಾಗಿರುವ ಮನೆಗಳ ಛಾಯಾಚಿತ್ರಗಳನ್ನು ಜಿಪಿಎಸ್‌ ಗೆ ಒಂದೂವರೆ ತಿಂಗಳ ಕಾಲಾವಕಾಶವನ್ನು ಈ ಅವಧಿಯಲ್ಲಿ ಜಿ.ಪಿ.ಎಸ್‌. ಮಾಡಿರುವ ಅಳವಡಿಸಲು ನೀಡಲಾಗಿತ್ತು. ಪ್ರಶ್ನೆ ಉತ್ತರ ಫಲಾನುಭವಿಗಳನ್ನು ಪ್ರಗತಿಗೆ ಪರಿಗಣಿಸಿ ಉಳಿದ ಎಲ್ಲಾ ಮನೆಗಳನ್ನು ಸರ್ಕಾರದ ಆದೇಶ ಸಂಖ್ಯೆ: ವಇ 12 ಹೆಚ್‌ಎಹೆಚ್‌ 2020, ದಿನಾ೦ಕ:19.05.2020 ರನ್ಬಯ ರದ್ದುಪಡಿಸಲಾಗಿದೆ. ಸದರಿ ಫಲಾನುಭವಿಗಳು ಅರ್ಹರಿದ್ದಲ್ಲಿ ಹೊಸ ಗುರಿಯಡಿ ಸೇರ್ಪಡೆಗೆ ಅವಕಾಶ ಇದೆ. (ಈ) ಪ್ರಸ್ತುತ ವಸತಿ ಯೋಜನೆಯಡಿ ಮನೆ ನಿರ್ನಿಸಿಕೊಳ್ಳಲು ತೊಂದರೆ ಅನುಭವಿಸುತ್ತಿರುವ ಅರ್ಹ ವಸತಿ ರಹಿತ ಕುಟುಂಬಗಳಿಗೆ ನ್ಯಾಯ ಒದಗಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳೇನು ? ವಿವಿಧ ವಸತಿ ಯೋಜನೆಗಳಡಿ ಮಂಜೂರಾದ ಮನೆಗಳ ಪೈಕಿ ಪ್ರಗತಿಯಲ್ಲಿರುವ ಮನೆಗಳಲ್ಲಿ ಕೆಲವು ಮನೆಗಳು ಅನರ್ಹ ಫಲಾನುಭವಿಗಳ ಆಯ್ಕೆ ಕಂಡುಬಂದಿರುವುದರಿಂದ ಸರ್ಕಾರವು ವಿವಿಧ ವಸತಿ ಯೋಜನೆಗಳಡಿ ಅನುದಾನ ದುರ್ಬಳಕೆಯನ್ನು ತಡೆಹಿಡಿಯುವ ಉದ್ದೇಶದಿಂದ ಸರ್ಕಾರದ ಆದೇಶ ಸಂಖ್ಯೆ:ವಇ 54 ಹೆಚ್‌ಎಎಂ 2019, ದಿನಾ೦ಕ:16.11.2019 ರಲ್ಲಿ ಪ್ರಗತಿಯಲ್ಲಿರುವ ಮನೆಗಳನ್ನು ಇಂದಿರಾ ಮನೆ ಮೊಬೈಲ್‌ ಆಪ್‌ ಮೂಲಕ ಮನೆಗಳ ಪ್ರಗತಿಯನ್ನು ಜಿ.ಪಿ.ಎಸ್‌ ಗೆ ಅಳವಡಿಸಿ ಅರ್ಹಗೊಂಡ ನಂತರ ಸದರಿ ಮನೆಗಳ ಪ್ರಗತಿಯನ್ನು ಮತ್ತೊಮ್ಮೆ 60 ಆಧಾರಿತ ವಿಜಿಲ್‌ ಆಪ್‌ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಜಿಲ್ಲಾಪಂಚಾಯತಿ ಮುಖ್ಯ ಕಾರ್ಯ ನಿರ್ಪಹಣಾಧಿಕಾರಿಯವರು ಹಾಗೂ ನಗರ ಪ್ರದೇಶದಲ್ಲಿ ಜಿಲ್ಲಾಧಿಕಾರಿಯವರು ಪರಿಶೀಲಿಸಿ ಅರ್ಹ್ಣಗೊಂಡ ಮನೆಗಳಿಗೆ ಆಧಾರ್‌ ಜೋಡಣೆಯಾದ ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ಅನುದಾನ ಬಿಡುಗಡೆ ಮಾಡಲಾಗುತ್ತಿತ್ತು. ವಿಜಿಲ್‌ ಆಪ್‌ ಮೂಲಕ ಪರಿಶೀಲಿಸಿ, ಫಲಾನುಭವಿಗಳಿಗೆ ಅನುದಾನ ಬಿಡುಗಡೆ ಮಾಡುವಲ್ಲಿ ಆಗುತ್ತಿರುವ ವಿಳಂಬವನ್ನು ಗಮನಿಸಿ ಸರ್ಕಾರವು ಆದೇಶ ಸಂಖ್ಯೆ:ವಇ 12 ಹೆಚ್‌ಎಹೆಚ್‌ 2020, ದಿನಾ೦ಕ:01.02.2021 & 02.02.2021 ರಲ್ಲಿ ವಿಜಿಲ್‌ ಆಪ್‌ ಮೂಲಕ ಪರಿಶೀಲಿಸುವುದಕ್ಕೆ ದಿನಾಂಕ:31.03.2021 ರವರಗೆ ವಿನಾಯಿತಿ ನೀಡಲಾಗಿದ್ದು, ಅದರಂತೆ ಪ್ರಸ್ತುತ ಫಲಾನುಭವಿಗಳಿಗೆ ಬಿಡುಗಡೆ ಮಾಡುವ ವಿಧಾನಗಳನ್ನು ಸರಳೀಕರಣಗೊಳಿಸಿ ಬೌತಿಕ ಪ್ರಗತಿಗನುಗುಣವಾಗಿ ಎಲ್ಲಾ ಅರ್ಹ ಫಲಾನುಭವಿಗಳಿಗೆ ಅನುದಾನ ಬಿಡುಗಡೆ ಮಾಡಲಾಗುತ್ತಿದೆ. ಅನುದಾನ ಸಂಖ್ಯೆ :ವಇ 101 ಹೆಚ್‌ಎಎಂ 2021 ಅಮಾನಿ ಿನಾಗ್ಲಿ (ವಿ;ಸೋಮಣ್ಮ) ವಸತಿ ಸಚಿವರು | District | Taluk Scheme ಅನುಬಂಧ 1LAQ-1375 SoriesYear Brahmavara Basava Housing Scheme Brahmavara Basava Housing Scheme Basava Housing Scheme 20 16-2017 Basava {lousing Scheme 7-2018 Basava Housing Scheme Additional Basava Housing Scheme Additional Brahmavara Basava Housing Scheme_Additional Brahmavara Dr.B.R Ambedkar Nivas Yojana Rural Brahmavara DrB.R Ambedkar Nivas Yojana Rural | Brahmavara |DrBR Ambedkar Nivas Yojana Rural Brahmavara Total Basava Housing Scheme Udupi Bynduru Basava Housing Scheme [usupi __ |Bynduru Basava |lousing Scheme Udupi Bynduru Basava Housing Scheme 12017-2018 107 i Bynduru Basava Housing Scheme Additional 2013-2014 29 Bynduru Basava J Jousing Scheme Additional 2016-2007 | I Bynduru |[Basava Housing Scheme Additional [2017-2018 41 Udupi Bynduru Dr.B.R Ambedkar Nivas Yojana Rural 12015-2016 | 25 Udupi Dr.B.R Ambedkar Nivas Yojana Rural 2016-2017 25 U Bynduru Dr.B.R Ambedkar Nivas Yojana Rural 2017-2018 13 Bynduru Total } 394 Hebri Basava Housing Scheme 2013-2014 15 Hebri Basava Housing Scheme 2015-2016 1} Hebri Basava Housing Scheme [20 16-2017 _2| Hcbri Basava Housing Scheme 2017-2018 7 Basava Housing Scheme Additional 12016-2017 IW 0] Basava Housing Scheme Additional [20 7-2018 | 9 Dr.B.R Ambedkar Nivas Yojana Rural 2015-2016 0 Dr.B.R Ambedkar Nivas Yojana Rural 2016-2017 k Hebri Dr.B.R Ambedkar Nivas Yojana Rural 2017-2018 MT Hebri Total 49 Udupi Kapu Basava Housing Scheme 2013-2014 i 40 [Udupi Kapu Basava Housing Scheme 2015-2016 725] Udupi Kapu Basava Housing Scheme [20 6-2017 [ 47} [Udupi Kapu Basava Housing Scheme 2017-2018 | 129 Udupi Kapu Basava Housing Scheme Additional 2013-2014 30 Udupi Kapu Basava Housing Scheme Additional 2016-2017 20, Udupi Kapu Basava Housing Scheme Additional [20 7-2018 |] 2 iy) Kapu Dr.B.R Ambedkar Nivas Yujana Rural 2015-2016 26 Udupi |Kapu —IDr-BK Ambedkar Nivas Yojana Rural 12016-2017 5 Udupi Kapu Dr.B.R Ambedkar Nivas Yojana Rural 2017-2018 6 Kapu Total pl) 431 Udupi Karkala _|Basava Housing Scheme 2013-2014 56 Udupi |Karkala |[Basava Housing Scheme 2015-2016 117 Udupi “[Karkala Basava Housing Scheme 2016-2017 102 ಅನುಬಂಧ LAQ-1375 District Taluk Scheme | SericsYear a Udupi Basava Housing Scheme 2017-2018 220] Udupi Basava Housing Scheme Additional 2016-2017 24 Udupi Basava Housing Scheme Additional 2017-2018 | 73 Udupi Karkala [DEKBR Ambedkar Nivas Yojana Rural 2015-2016 26| Udupi Karkala Dr.B.R Ambedkar Nivas Yojana Rural [2016-2017 | 49 Udupi Karkala Dr.B.R Ambedkar Nivas Yojana Rural 2017-2018 [ 40 [ಶಶ್‌ Karkala Total | 70) Udupi (Kundapura Basava Housing Scheme § 2013-2014 90] Udupi Kundapura Basava Housing Scheme 2015-2016 246 Udupi Kundapura Basava Housing Scheme 201620 7 | 93 Kundapura Dr.B.R Ambedkar Nivas Yojana Rural Udupi [Kundapura Basava Housing Scheme 2017-2018 ] 235| Udupi Dds eT Housing Scheme 085019 4] Udupi _|Kundapura Basava Housing Scheme _ Additional 2013-2014 FM 43 Udupi Kundapura Basava Housing Scheme Additional 12016-2017 26 Udupi Kundapura |Basava Housing Scheme Additional 2017-2018 pi} [67 15015301 6 Kundapura Dr.B.R Ambedkar Nivas Yojana Rural ml [2016-2017 hd) Kundapura [2017-2018 |Dr.B.R Ambedkar Nivas Yojana Rural Kundapura Total [ Udupi Udupi Basava Housing Scheme 2013-2014 [Udupi Udupi Basava Housing Scheme 2015-2016 Udupi Udupi. Basava Housing Scheme 2016-2017 Udupi Udupi Basava Housing Scheme 2017-2018 Udupi Udupi Basava Housing Scheme [2018-2015 [Udupi [Udupi [ Housing Scheme Additional 2013-2014 Udupi Udupi Basava Housing Scheme Additional 2016-2017 Udupi Udupi Basava Housing Scheme _ Additional 12017-201 $ Udupi Udupi Dr.B.R Ambedkar Nivas Yojana Rural 2015-2016 Udupi Udupi Dr.B.R Ambedkar Nivas Yojana Rural 2016-2017 Udupi [Udupi Dr.B.R Ambedkar Nivas Yojana Rural [201 7-2018 Udupi Total Grand Total bd ಕರ್ನಾಟಕ ವಿಧಾನ ಸಬೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ ಸದಸ್ಯರ ಹೆಸರು ಉತ್ತರಿಸುವ ದಿನಾಂಕ ಉತ್ತರಿಸುವ ಸಜಿವರು 1389೨ ಪ್ರೀ ನಾಗೇಂದ್ರ ಎಲ್‌., 15/03/2021 ಸಮಾಜ ಕಲ್ಯಾಣ ಸಚಿವರು ಕಸಂ ಪಶ್ನೆ" ಉತ್ತರ ಅ) | ಚಾಮರಾಜ ವಿಧಾನ ಸಭಾ ಕ್ಷೇತ್ರದ! ಚಾಮರಾಜ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವ್ಯಾಪ್ತಿಯಲ್ಲ ಒಟ್ಟು ಎಷ್ಟು ಬಾಲಕರ | ಸಮಾಜ ಕಲ್ಯಾಣ ಇಲಾಖೆಯಿಂದ ಪರಿಶಿಷ್ಠ ಜಾತಿಯ ೦೭ ಹಾಗೂ ಬಾಲಕಿಯರ | ಬಾಲಕರ ಹಾಗೂ ೦4 ಬಾಲಕಿಯರ ಸರ್ಕಾರಿ ವಿದ್ಯಾರ್ಥಿ | ವಿದ್ಯಾರ್ಥಿನಿಲಯಗಳವೆ; (ವಿವರ | ನಿಲಯಗಳನ್ನು ನಡೆಸಲಾಗುತ್ತಿದೆ. ವಿವರಗಳು ಈ! ಒದಗಿಸುವುದು) ಕೆಳಕಂಡಂತಿದೆ. | 1) ಸರ್ಕಾರಿ ಮೆಬ್ರಕ್‌ ಪೂರ್ವ ಬಾಲಕರ ವಿದ್ಯಾರ್ಥಿ | ನಿಲಯ. ನಜರ್‌ಬಾದ್‌, ಮೈಸೂರು. | ೨) ಸರ್ಕಾರಿ ಮೆಟ್ರಕ್‌ ನಂತರದ ಬಾಲಕರ ವಿದ್ಯಾರ್ಥಿ | ನಿಲಯ. ವಿಜಯನಗರ, ಮೈಸೂರು. 3) ಸರ್ಕಾರಿ ಮೆಟ್ಟಕ್‌ ಪೂರ್ವ ಬಾಲಕಿಯರ ವಿದ್ಯಾರ್ಥಿ | ನಿಲಯ. ವಿ.ವಿ.ಮೊಹಲ್ಲಾ-'. ಮೈಸೂರು. 4) ಸರ್ಕಾರಿ ಮೆಟ್ರಕ್‌ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯ, ವಿ.ವಿ.ಮೊಹಲ್ಲಾ-2, ಮೈಸೂರು. 5) ಸರ್ಕಾರಿ ಪದವಿ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯ. ವಿ.ವಿ.ಮೊಹಲ್ಲಾ, ಮೈಸೂರು. 6) ಸರ್ಕಾರಿ ಸ್ನಾತಕೋತ್ತರ ಬಾಲಕಿಯರ ವಿದ್ಯಾರ್ಥಿ ನಿಲಯ. ವಿಜಯನಗರ, ಮೈಸೂರು. (ಆ) |ಕಳೆದ ಮೂರು ವರ್ಷಗಳೂ ಈ ವಿದ್ಯಾರ್ಥಿನಿಲಯಗಳಗೆ ಎಷ್ಟು ಕಳೆದ ಮೂರು ವರ್ಷಗಳಲ್ಲ. ಸದರಿ ವಿದ್ಯಾರ್ಥಿ ಅನುದಾನ ಬಡುಗಡೆ ಮಾಡಲಾಗಿದೆ: | ನಿಲಯಗಳ ಕಟ್ಟಡಗಳಲ್ಲ ಅಗತ್ಯ ದುರಸ್ತಿ! ಉನ್ನತೀಕರಣ | (ವಿವರ ಒದಗಿಸುವುದು) ಕಾಮಗಾರಿಗಳನ್ನು ಕೈಗೊಳ್ಳಲು ರೂ.140.00 ಲಕ್ಷಗಳನ್ನು | ಇ) | ಪೂರ್ಣಗೊಂಡಿರುವ ಹಾಗೂ | ಬಡುಗಡೆ ಮಾಡಲಾಗಿದ್ದು, ಕಾಮಗಾರಿಗಳ ಪ್ರಗತಿ ಪ್ರಗತಿಯಲ್ಪ್ಲರುವ ವಿವರಗಳನ್ನು ಅನುಬಂಧದಲ್ಲ ಒದಗಿಸಲಾಗಿದೆ. ಕಾಮಗಾರಿಗಳಾವುವು: (ವಿವರ ನೀಡುವುದು) ——— ಮ ಈ) ಈ ಕ್ಷೇತ್ರದಲ್ಲ ಹೊಸದಾಗಿ ನಿರ್ಮಾಣ ಮಾಡುವ ಪ್ರಸ್ಲಾವನೆ ಸರ್ಕಾರದ ಮುಂದಿದೆಯೆಃ ಇದ್ದಲ್ಲ ವಿವರ ಒದಗಿಸುವುದು? ಸಕಇ 104 ಪಕಠಕವಿ ೨೦೦೨1 ವಿದ್ಯಾರ್ಥಿ ನಿಲಯಗಳನ್ನು | ೦6 ವಿದ್ಯಾರ್ಥಿ ನಿಲಯಗಳ ಪೈಕಿ ೦4 ವಿದ್ಯಾರ್ಥಿ | ನಿಲಯಗಳು ಸ್ವಂತ ಕಟ್ಟಡಗಳಲ್ಲ ನಡೆಯುತ್ತಿದ್ದು, ೦2೭ | ವಿದ್ಯಾರ್ಥಿ ನಿಲಯಗಳು ಬಾಡಿಗೆ ಕಟ್ಟಡದಲ್ಪರುತ್ತವೆ. ಬಾಡಿಗೆ ಕಟ್ಟಡಗಳಲ್ಪರುವ ೦೭ ವಿದ್ಯಾರ್ಥಿ ನಿಲಯಗಳಗೆ ನಿವೇಶನಗಳನ್ನು ಪಡೆಯಲು ಕ್ರಮವಹಿಸಲಾಗಿದ್ದು. ನಿವೇಶನಗಳು ಲಭ್ಯವಾದ ನಂತರ ಅಮುದಾನ ಲಭ್ಯತೆಯನ್ನು ಆಧರಿಸಿ ಸ್ವಂತ ಕಟ್ಟಡ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. ಸ ಕಲ್ಯಾಣ ಸಚಿವರು. ಚುಕ್ಸೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 38೨ ಕ್ಥೆ ಅನುಬಂಧ. 2೦17-18 ರಿಂದ 2೦1೨-೭೦ನೇ ಸಾಅನವರೆಗೆ ಚಾಮರಾಜ ವಿಧಾನಸಭಾ ಕ್ಷೇತ್ರ ವ್ಯಾಪಿಯಲ್ಲ ಇಲಾಖೆಯ ವತಿಯುಂದ ನಡೆಸುತ್ತಿರುವ ಮಾಡಿರುವ ಅನುದಾನದ ವಿವರ. ಪರಿಶಿಷ್ಛ ಜಾತಿಯ ಸರ್ಕಾರಿ ವಿದ್ಯಾರ್ಥಿ ನಿಲಯಗಳಲ್ಲ ಅಗತ್ಯ ದುರಸ್ತಿ/ ಉನ್ನತೀಕರಣ ಕಾಮಗಾರಿಗಳನ್ನು ಕೈಗೊಳ್ಳಲು ಬಡುಗಡೆ (ರೂ.ಲಕ್ಷಗಳಲ್ಪ) ಷು Baie, ೩« | ಕಾಮಗಾರಿಗಳ ಸಂ ವಿದ್ಯಾರ್ಥಿ ನಿಲಯದ ವಿವರ ಕಾಮಗಾರಿಗಳ ವಿವರ ಜಡುಗ ಖ್ಯ ಜಪ ಹಮತ ಮಾಡಿದ ಮೊತ್ತ ಮ್‌ _ Ils 2017-18 ರೂಫ್‌ ದುರಸ್ತಿ, ಫ್ಲಂಬಂಗ್‌ ಕಾಮಗಾರಿ, ಪೈಂಟಂಗ್‌ ಗಾರಿ, ಸಿಮೆಂಟ್‌ ಕಾಮಗಾರಿ, ಕಿಟಕಿ ಮತ್ತು ಸರ್ಕಾರಿ ಮೆಟ್ರಕ್‌ ಪೂರ್ವ ರ py ಬಾಗಿಲುಗಳ ಉನ್ನತೀಕರಣ. ಆರ್‌ನಿಸಿ ಕಾಮಗಾರಿ, ಟಲ್‌ ಸ 1 | ಬಾಲಕರ ವಿದ್ಯಾರ್ಥಿ ನಿಲಯ, p ks 64.೦೦ 64.0೦೦ | ಪೂರ್ಣಗೊಂಡಿದೆ. Mei Sudo ಅಳವಡಿಕೆ ಹಾಗೂ ಅಂದಾಜು ಪಣ್ಣಿಯಲ್ಲ : ನ | ಅಳವಡಿಸಿಕೊಂಡಿರುವ ಇನ್ನಿತರೆ ದುರಸ್ತಿ/ ಉನ್ಸತೀಕರಣ ಕಾಮಗಾರಿಗಳು. ' ರೂಫ್‌ ದುರಸ್ತಿ, ಫ್ಲೆಂಬಂಗ್‌ ಕಾಮಗಾರಿ, ಪೈಂಟಂಗ್‌ ಸರ್ಕಾರಿ ಮೆಟ್ರಕ್‌ ಪೂರ್ವ ಕಾಮಗಾರಿ, ಸಿಮೆಂಬ್‌ ಕಾಮಗಾರಿ, ಕಟಕಿ ಮತ್ತು ಡಿ ಬಾಲಕಿಯರ ವಿದ್ಯಾರ್ಥಿ ಬಾಗಿಲುಗಳ ಉನ್ನತೀಕರಣ, ಆರ್‌ಸಿಸಿ ಕಾಮಗಾರಿ. ಬೈಲ್ಸ್‌ JE Pe ನಿಲಯ, ವಿ.ವಿ.ಮೊಹಲ್ಲಾ-ದ, ಅಳವಡಿಕೆ ಹಾಗೂ ಅಂದಾಜು ಪಟ್ಟಿಯಲ್ಲ F ಮೈಸೂರು. ಅಳವಡಿಸಿಕೊಂಡಿರುವ ಇನ್ನಿತರೆ ದುರಸ್ತಿ/ ಉನ್ನುತೀಕರಣ ಕಾಮಗಾರಿಗಳು. ಸರ್ಕಾರಿ ಮೆಟ್ಟಕ್‌ ನಂತರದ ರೂಪ್‌ ದುರಸ್ತಿ, ಪ್ಲುಂಬಂಗ್‌ ಕಾಮಗಾರಿ, ಪೈಂಟಂ೦ಗ್‌ ಬಾಲಕಿಯರ ವಿದ್ಯಾರ್ಥಿ ಕಾಮಗಾರಿ, ಸಿಮೆಂಟ್‌ ಕಾಮಗಾರಿ, ಟೈಲ್‌ ಅಳವಡಿಕೆ a ಳೆ ' 28.5 28.5೦ | ಪೂರ್ಣಗೊಂಡಿದೆ. ನಿಲಯ, ವಿ.ವಿ.ಮೊಹಲ್ಲಾ, ಹಾಗೂ ಅಂದಾಜು ಪಣ್ಣಯಲ್ಲ ಅಳವಡಿಸಿಕೊಂಡಿರುವ ಳಿ ಮ ಮೈಸೂರು. ಇನ್ನಿತರೆ ದುರಸ್ತಿ/ ಉನ್ನುತೀಕರಣ ಕಾಮಗಾರಿಗಳು. | ಹಿಟ್ಟು 140.00 140.00 2೦18-19 ಮತ್ತು 2೦1೨-೦೦ನೇ ಸಾಅಸಲ್ಲ ಯಾವುದೇ ಕಾಮಗಾರಿಗಳನ್ನು ಕೈಗೊಂಡಿರುವುದಿಲ್ಲ. ಕರ್ನಾಟಿಕ ವಿಧಾನ ಸಭೆ ಮಾನ್ಯ ಸದಸ್ಯರ ಹೆಸರು :|ಶ್ರೀ ನರೇಂದ್ರ. ಆರ್‌ (ಹನೂರು) ಚುಕ್ಕೆ ಗುರುತಿಲ್ಲದ ಪ್ರಶ್ನೆಸಂಖ್ಯೆ :|133992 ಉತ್ತರಿಸಬೇಕಾದ ದಿನಾಂಕ | 15.03.2021 ಉತ್ತರಿಸಬೇಕಾದ ಸಚಿವರು ವಸತಿ ಸಚಿವರು ಪ್ರ. ಸಂ. ಪ್ರಶ್ನೆ ಉತ್ತರ (ಅ) [ಕಳೆದ ಮೂರು ವರ್ಜ್ಹಗಳಿಂದ | ಕಳೆದ ಮೂರು ವರ್ಷಗಳಿಂದ ಚಾಮರಾಜನಗರ ಜಿಲ್ಲೆಯಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ | ವಿವಿಧ ವಸತಿ ಯೋಜನೆಗಳಡಿಯಲ್ಲಿ 20198 ಮನೆಗಳು ಬಸವ ವಸತಿ ಯೋಜನೆ, | ಮಂಜೂರಾಗಿರುತ್ತವೆ. ಸದರಿ ಮಂಜೂರಾದ ಮನೆಗಳ ಪೈಕಿ ವಾಜಪೇಯಿ, ಅಂಬೇಡ್ಕರ್‌ | 8796 ಮನೆಗಳು ಪೂರ್ಣಗೊಂಡಿರುತ್ತವೆ ಹಾಗೂ 6292 ಯೋಜನೆ ಹಾಗೂ ಇಲಾಖೆಯ | ಮನೆಗಳು ವಿವಿಧ ಹಂತದ ಪ್ರಗತಿಯಲ್ಲಿರುತವೆ. ಇನ್ನಿತರ ಯೋಜನೆಗಳಡಿಯಲ್ಲಿ | ಯೋಜನಾವಾರು ವಿವರ ಕೆಳಕಂಡಂತಿದೆ. ಎಷ್ಟು ಮನೆಗಳು | Se — ಮ ಮಂಜೂರಾಗಿರುತ್ತವೆ; ಈ ಹೈಕಿ ಸ ಪ್ರಗತಿ ಮಾ ನಾ ಪೂರ್ಣಗೊಂಡಿರುವ ಹಾಗೂ ರು |ಸೌೊರ್ಣ್ಣಿ | ಯಲಿ ದ ಮನೆ ಅಪೂರ್ಣಗೂಂಡಿರುವ ಮನೆಗಳ || ಯೋಜನೆ ಮಾಡ | ಗೊ೦ಡ | ರುವ | ಮನೆಗ | ಗಳು 2 Ke ಮನೆಗ ಸಂಖ್ಯೆ ಎಷ್ಟು ; ಲಾದ pl ಮನೆ ಘು ಮನೆ ಗಳು SR 2 _ _ | ಬಸವವಸತಿ | 8035 | 3769 | 2907 | 90 1359 ವಾಜಪೇಯಿ ನಗರ ವಸತಿ | 918 490 229 42 3 ಯೋಜನೆ ಬ ಡಾ! ಬಿ.ಆರ್‌. ಅಂಬೇಡ್ಕರ್‌ 2917 1269 960 4 684 ನಿವಾಸ್‌ ಗ § ke ad 144 24 75 2007 118 ಪಿಎಲಎಬೈ(ಗ್ರಾ)| 6919 3067 1727 694 0 ಪಿಎಂಎವೈ(ನ) | 1265 177 394 0 199 | |) ಒಟ್ಟು 20198 | 8706 | 6292 | 2747 | 2363 (ಆ) |ಈ ಮನೆಗಳು ಗ್ರಾಮ ಪಂಚಾಯತ್‌ ಮತ್ತು ನಗರ ಮಟ್ಟದಲ್ಲಿ ಅಪೂರ್ಣಗೊಂಡಿರುವುದಕ್ಕೆ ಅನುಷ್ಠ್ಮಾಧಿಕಾರಿಗಳ ಮೂಲಕ ಫಲಾನುಭವಿಗಳಿಗೆ ಕಾರಣಗಳೇನು; ಇವುಗಳನ್ನು | ನೋಟೀಸ್‌ ಅನ್ನು ಜಾರಿ ಮಾಡಿ ಪೂರ್ಣಗೊಳಿಸಲು ಪೂರ್ಣಗೊಳಿಸಲು ಸರ್ಕಾರ | ತಿಳಿಸಲಾಗುತ್ತಿದೆ. ತೆಗೆದುಕೊಂಡಿರುವ ಕ್ರಮಗಳೇನು; (ವಿಧಾನ ಸಭಾ ವಿವಿಧ ವಸತಿ ಯೋಜನೆಯಡಿಯಲ್ಲಿ ನೀಡಲಾದ ಕಾನ್ಸರೆನ್ಸ್‌ ಮೂಲಕ ಪ್ರಗತಿಯನ್ನು ಪರಿಶೀಲಿಸಲಾಗುತ್ತಿದ್ದು, ಮನೆಗಳನ್ನು ಕೂಡಲೇ ಪೂರ್ಣಗೊಳಿಸುವಂತೆ ಅನುಷ್ಠಾನಾಧಿಕಾರಿಗಳಿಗೆ ಸೂಚಿಸಲಾಗಿದೆ. ಚಾಮರಾಜನಗರ ಜಿಲ್ಲೆಯಲ್ಲಿ ವಿವಿಧ ವಸತಿ ಯೋಜನೆಗಳಡಿ 20198 ಮಂಜೂರಾದ ಮನೆಗಳ ಪೈಕಿ 6292 ಮನೆಗಳು ವಿವಿಧ ಹಂತದ ಪ್ರಗತಿಯಲ್ಲಿರುತ್ತವೆ. ಕ್ಷೇತ್ರವಾರು | ವಿವರವನ್ನು ಅನುಬಂಧದಲ್ಲಿ ಒದಗಿಸಲಾಗಿದೆ. ಮನೆಗಳನ್ನು ಮಾಡಲಾಗಿದೆ ; ವರ್ಷಗಳಿಂದ ಜಿಲ್ಲೆಯಲ್ಲಿ ಎಷ್ಟು ಕಾರಣಗಳೇನು; ಬ್ಲಾಕ್‌ ಆದ ಮನೆಗಳನ್ನು ಆನ್‌ಬ್ಲಾಕ್‌ ಮಾಡಿ ಸಭಾ ಕ್ಲೇತ್ರಮಾರು ನೀಡುವುದು) ಪೂರ್ಣಗೊಳಿಸಲು ಸರ್ಕಾರ ಕೈಗೊಂಡ ಕ್ರಮಗಳೇನು(ವಿಧಾಸ (ಇ [ವಿವಿಧ ಚಾಮರಾಜನಗರ ಜಿಲ್ಲೆಯಲ್ಲಿ ಕಳೆದ ಮೂರು ಯೋಜನೆಗಳಡಿಯಲ್ಲಿ ವರ್ಷಗಳಲ್ಲಿ ವಿವಿಧ ವಸತಿ ಯೋಜನೆಯಡಿ ಈ ಕೆಳಗಿನ ಮಂಜೂರಾದ ಮನೆಗಳನ್ನು | ಕಾರಣಗಳಿಂದಾಗಿ 2363 ಮನೆಗಳನ್ನು ಬ್ಲಾಕ್‌ ಬ್ಲಾಕ್‌ ಮಾಡಲಾಗಿರುವುದು | ಮಾಡಲಾಗಿರುತ್ತದೆ. ಸ ದ ಗಮನಕೆ We ke ಮಾರ್ಗಸೂಚಿಯನ್ವಯ (ಈ) | ಬಂದಿದ್ದಲ್ಲಿ, ದಾವ ನಿಗಮದಿಂದ ಕಾಮಗಾರಿ ಆದೇಶ ನೀಡಿದ ೨9೦ ದಿನಗಳೊಳಗಾಗಿ ಫಲಾನುಭವಿಯು ಮನೆಯ ಕಾಮಗಾರಿಯನ್ನು ಪ್ರಾರಂಬಭಿಸಬೇಕಿದ್ದೆ, ಒಂದು ವರ್ಷದೊಳಗಾಗಿ ಮನೆಯನ್ನು ಪೂರ್ಣಗೊಳಿಸ ಬೇಕಾಗಿರುತ್ತದೆ. * ವಿಗಮದಿಂದ ಅಂತಿಮ ಅನುಮೋದನೆ ಪಡೆದ ಫಲಾನುಭವಿಯು ಈ ಹಿಂದೆ ಯಾವುದಾದರೊಂದು ವಸತಿ ಯೋಜನೆಯಡಿ ಮನೆಯನ್ನು ಪಡೆದಿದ್ದಲ್ಲಿ ಅಂತಹ ಫಲಾನುಭವಿಯನ್ನು ಬ್ಲಾಕ್‌ ಮಾಡುವಂತೆ ಸಂಬಂಧಪಟ್ಟಿ ಅನುಷ್ಠಾನಾಧಿಕಾರಿಗಳಿಂದ ನಿಗಮಕ್ಕೆ ಪತ್ರ ಬಂದಲ್ಲಿ ಬ್ಲಾಕ್‌ ಮಾಡಲಾಗುವುದು. * ಇತರೆ ಕಾರಣಗಳಿಂದ ಯೋಜನೆಯಡಿ ಆಯ್ಕೆಯಾದ ಫಲಾನುಭವಿಯು ಅನರ್ಹ ಫಲಾನುಭವಿಗಳೆಂದು ಅನುಷ್ಠಾನಾಧಿಕಾರಿಗಿಂದ ದೂರು ಬಂದಲ್ಲಿ ಬ್ಲಾಕ್‌ ಮಾಡಲಾಗುವುದು. ಜನ ಪ್ರತಿನಿಧಿಗಳ ಕೋರಿಕೆಯಂತೆ ಸರಕಾರವು ದಿನಾ೦ಕ:14.02.2020 ರಂದು ಆದೇಶ ಹೊರಡಿಸಿ ವಿವಿಧ ವಸತಿ ಯೋಜನೆಗಳಡಿ ನಿಗದಿತ ಸಮಯದಲ್ಲಿ ಪ್ರಾಾರಂಭಗೊಳ್ಳದೇ ಬ್ಲಾಕ್‌ ಆಗಿದೆ ಮನೆಗಳನ್ನು ತೆರವುಗೊಳಿಸಿ, ವಾಸ್ತವವಾಗಿ ಪ್ರಾರಂಭವಾಗಿರುವ ಮನೆಗಳ ಛಾಯಾಚಿತ್ರಗಳನ್ನು ಜಿಪಿಎಸ್‌ ಗೆ ಅಳವಡಿಸಲು ಒಂದೂವರೆ ತಿಂಗಳ ಕಾಲಾವಕಾಶವನ್ನು ನೀಡಲಾಗಿತ್ತು. ಈ ಅವಧಿಯಲ್ಲಿ ಜಿ.ಪಿ.ಎಸ್‌. ಮಾಡಿರುವ ಫಲಾನುಭವಿಗಳನ್ನು ಪುಗತಿಗೆ ಪರಿಗಣಿಸಿ ಉಳಿದ ಎಲ್ಲಾ ಮನೆಗಳನ್ನು ಸರ್ಕಾರದ ಆದೇಶ ಸಂ:ವಇ 12 ಹೆಚ್‌ಎಹೆಚ್‌ 2020 ದಿನಾಂಕ :19.05.2020 ರನ್ವಯ ರದ್ದುಪಡಿಸಲಾಗಿದೆ. ವಿಧಾನ ಸಭಾ ಕ್ಷೇತ್ರವಾರು ವಿವರವನ್ನು ಅನುಬಂಧದಲ್ಲಿ ಒದಗಿಸಲಾಗಿದೆ. ' ಸಂಖ್ಯೆ :ವಇ 150 ಹೆಚ್‌ಎಎಂ೦ 2021 (ಬಿ. ಸೋಮಣ್ಹ) ನ ವಸತಿ ಸಚಿವರು ET SS RE ES MA P ಚಾಮರಾಜನಗರ ಜಿಲ್ಲೆಯ ವಿವಿಧೆ ವಿಧಾನಸಭಾ ಕ್ಷೇತ್ರ ನ pp) po 5 ಮೂರು ವರ್ಷಗಳಲ್ಲಿ ನೀಡಲಾದ ಮನಗಳ ಪ್ರಗತಿ ರ Constuancy Scheme Approved Completed 2 3 PMAY(U) 500 Chamarajanagar Basava llousing Scheme 1597 140 Chamarajanagar Devraj Urs Housing Scheme-Rural 40 | Chamarajanagar Dr.B.R Ambedkar Nivas Yojana 965 46 Chamarajanagar PMAY(G) , 1456 55 Chamarajanagar Vajpayce Urban Housing Scheme 346 |4 (Chamarajanagar Total 4904 446 Gundlupet PMAY{U)} Gundlupct Basava Housing Scheme Gundlupet Devraj Urs Housing Scheme-Rural Gundlupet Dr.B.R Ambedkar Nivas Yojana Gundlupet PMAY(G) Gundlupet Vaipayee Urban Housing Scheme yundlupet Yotal [ Hanur Basava Housing Scheme Hanur Devraj Urs Housing Scheme-Rural Hanur Dr.B.R Ambedkar Nivas Yojana Hanur PMAY(G) Hanur Vaipayec Urban Housing Scheme Hanur Total PMAY(U) Kollcgal Dr.B.R Ambedkar Nivas Yojana Kollegal Vajpayce Urban FHousinp Scheme Kollegal Total Kollegal (SC) Kollegal (SC) Kollegal (SC) Kollegal (SC) Kollegal (SC) Total Grand Total Basava Housiny Scheme Devraj Urs Housing Scheme-Rural Dr.B.R Ambedkar Nivas Yojana PMAY(G) 68 | 250[1147 492 505 1968] 6292| 2747 2363 ಕರ್ನಾಟಿಕ ವಿಧಾನ ಸಭೆ ಮಾನ್ಯ ಸದಸ್ಯರ ಹೆಸರು : | ಶ್ರೀ ಪೆಂಕಟರಮಣಯ್ಯ.ಟಿ (ದೊಡ್ಡಬಳ್ಳಾಪುರ) ಚುಕ್ತ ಗುರುತಿಲ್ಲದ ಪ್ರಶ್ನಿ ಸಂಖ್ಯ 1397 ಉತ್ತರಿಸಬೇಕಾದ ದಿನಾಂಕ 15.03.2021 ಉತ್ತರಿಸಬೇಕಾದ ಸಚಿವರು ವಸತಿ ಸಚಿವರು ಪ್ರಶ್ನೆ ಉತ್ತರ ಡೊಡ್ಡಬಳ್ಗ್ಳಾಪುರ ವಿಧಾನ ಸಭಾ ಕ್ಷೇತ್ರದ ನಗರ ಸಭೆ ಮತ್ತು ಗ್ರಾಮಗಳಲ್ಲಿ ನಿವೇಶನ ಮತ್ತು ವಸತಿ ರಹಿತರಿಗೆ ಸೌಕರ್ಯಗಳನ್ನು ಒದಗಿಸಲು ಸರ್ಕಾರವು ಸಮಿಣಕ್ಷ್‌ ನಡೆಸಲಾಗಿದೆಯೇ ; ದೊಡ್ಡಬಳಾಪುರ ವಿಧಾನ ಸಭಾ ಕ್ಲೇತ್ರದ ಗ್ರಾಮೀಣ ಪ್ರದೇಶದಲ್ಲಿ ವಸತಿ ರಹಿತರ ಹಾಗೂ ನಿವೇಶನ ರಹಿತರ ಸಮೀಕ್ಲೆಯನ್ನು ಕೈಗೊಳ್ಳಲಾಗಿರುತ್ತದೆ. ಇದರನ್ನಯ 1881 ವಸತಿರಹಿತರು, 2289 ನಿವೇಶಸ ರಹಿತರಿದ್ದು, ಒಟ್ಟಾರೆಯಾಗಿ ವಸತಿ/ನಿವೇಶನ ರಹಿತರಿದ್ದಾರೆ. ವಿವರಗಳನ್ನು ಅನುಬಂಧ-1 ರಲ್ಲಿ ಒದಗಿಸಲಾಗಿದೆ. 4170 ಗ್ರಾಮವಾರು ದೊಡ್ಡಬಳ್ಳಾಪುರ ವಿಧಾನ ಸಭಾ ಕೇತುದ ನಗರ ಪ್ರದೇಶದಲ್ಲಿ ನಡೆದ ಬೇಡಿಕೆ ಸಮೀಕ್ಷೆಯ ಅನ್ನಯ 1721 ವಸತಿ ರಹಿತರು ಮತ್ತು 3655 ನಿವೇಶನ ರಹಿತರಿದ್ದು, ಒಟ್ಟಾರೆಯಾಗಿ 5376 ವಸತಿ/ ನಿವೇಶನ ರಹಿತರಿರುವುದು ಕಂಡುಬಂದಿದೆ. (ಆ) ಹಾಗಿದ್ದಲ್ಲಿ, ನಿವೇಶನ ಮತ್ತು ವಸತಿ ನೀಡಲು ಸರ್ಕಾರ ಕೈಗೊಂಡಿರುವ ಕ್ರಮಗಳೇನು? ಷೇಶನ ಮತ್ತು ವಸತಿ ರಹಿತರಿಗೆ ಸರ್ಕಾರವು ಈ ಕೆಳಕಂಡ | ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ವಿವರ ಇಂತಿದೆ. ಗಾಮೀಣ *- ಬಸವ ವಸತಿ ಯೋಜನೆ. - ಪ್ರಧಾನಮಂತ್ರಿ ಆವಾಸ್‌ ಯೋಜನೆ (ಗ್ರಾಮಿಣ). ° ಡಾ: ಬಿ.ಆರ್‌.ಅಂಬೇಡ್ಕರ್‌ ನಿವಾಸ್‌ ಯೋಜನೆ. (ಗ್ರಾಮೀಣ) * ದೇವರಾಜ ಅರಸು ವಸತಿ ಯೋಜನೆ. * ವಾಜಪೇಯಿ ನಗರ ವಸತಿ ಯೋಜನೆ. °- ಡಾ:ಬಿ.ಆರ್‌. ಅಂಬೇಡ್ಕರ್‌ ನಿವಾಸ್‌ ಯೋಜನೆ. (ನಗರ) - ಪ್ರಧಾನಮಂತಿ ಆವಾಸ್‌ ಯೋಜನೆ (ನಗರ) * ದೇವರಾಜ ಅರಸು ವಸತಿ ಯೋಜನೆ. °- ಮಾನ್ಯ ಮುಖ್ಯಮಂತಿಗಳ 1 ಲಕ್ಷ ಮನೆ ಯೋಜನೆ(ಬೆಂಗಳೂರು) ನಿವೇಶನ ಯೋಜನೆ ಮುಖ್ಯಮಂತಿಗಳ ಗ್ರಾಮೀಣ ನಿವೇಶನ ಯೋಜನೆ. * ಮುಖ್ಯಮಂತಿಗಳ ನಗರ ನಿವೇಶನ ಯೋಜನೆ. | ಪ್ರತಿ ವರ್ಷ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆಯಜ್ಯಯದಲ್ಲಿ ಒದಗಿಸಲಾಗುವ ಅನುದಾನಕ್ಕೆ ಅಮುಗುಣವಾಗಿ ವಿವಿಧ ವಸತಿ ಯೋಜನೆಗಳಡಿ ವಸತಿರಹಿತರ ಪಟ್ಟಿಯಲ್ಲಿ ಲಭ್ಯವಿರುವ ವಸತಿ ರಹಿತರಿಗೆ ವಸತಿ ಕಲ್ಪಿಸಲಾಗುತ್ತಿದೆ. ಸಂಖ್ಯೆ :ವಇ 106 ಹೆಚ್‌ಎಎಂ 2021 NS (ವಿ.ಸೋಮಣ್ಣ) ಸ ಪಸತಿ ಸಚಿವರು ಅಮುಬಂಧ- LAQ 1397 Survey Data Details Sas | SIL. No District Tatuk Village Constituency | Siteless | Houseless | Total 1 |Bengaluru Rural |Doddabatllapura |Aralum Alahalli Doddaballapur 2 4 6 2 Bengaluru Rural |Doddaballapura |Araluma Aralamallige Doddaballapur 50 | 8 58 3 Bengaluru Rural |Doddaballapura |Araluma Ekasipura Doddaba lapur 1 2 3] 4 [Bengaluru Rural |Doddaballapura J|Aralumallige Jakkasandra Doddaba lapur i| 2 3 5 [Bongaluru Rural |Doddaballapura |Araluma Karenahalli Boddaballapur 2% pj 34 6 [Bengaluru Rural [|Doddaballapura |Aralum Khanehosahaili Doddaballapur 8 0 8] 7 Bengaluru Rural |Doddaballapura |Araluma S.M. Gollah Doddaballapur 9 2 Mil Aralumallige Total 98 25/323 8 Bengaluru Rural |Doddaballapura |Arudi Amalagunte Doddabaltapur 0 9 k) 9 [Benga uryu Rural |Doddaballapura JArudf Aroodi Doddaballapur 0 49 49 10 [Bengaluru Rural |Doddaballapura JArudi Banavathi Doddaballapur 0 26 26 11 [Bengaluru Rura Doddaballapura JArudi Dadagattamadugu Doddaballapur 0 5 5 2 Bengaluru Rural |Doddaballapura J|Arudi Garikenahalli Doddaballapur 0 ಸ 2 2 13 |Bengaturu Rural |Doddaballapura |Arudi Gowdanakunte Doddaballapur 0 11 11 14 [Bengaluru Rural! |Doddaballapura [Arudi Gundappanayakanaha Doddaballapur 0 8 8 15 [Bengaluru Rura Doddaballapura |Arudi Hanumanthapura Doddabailapur 0 18 18 & [Bengaluru Rural [|Doddaballapura |Arudi Karekallahalli Doddaba lapur 0 p 2 17 [Bengaluru Rural |Doddaballapura |Arudi Marimakanahalli Doddaballapur 0 1 1 & [Bengaluru Rural [Doddaballapura JArudi Pacharlahaily [Doddaba lapur 0 2 2 & Bengaluru Rural |Doddaballapura |Arudi Palanaha Doddaballapur 0 | 2 2 20 [Benga uru Rural |Doddaballapura J|Arudi Singarayyanapalya Doddaballapur 0 6 6] 2] |Bengaturu Rural |Doddaballapura J|Arudi Vaddanaha Doddabatlapur 0 3 13 [es JArudi Total Eg 0 154 154 22 Bengaluru Rural J|Doddaballapura |Bashettihatli Adinarayana Hosahalli Doddaballapur 8 3 11 23 [Bengaluru Rural |Doddaballapura |Bashettihalli [Archalli Guddadahaili Doddaballapur 73 T3 85 24 [Bengaluru Rural [|Doddahallapura |Bashettihalli Basettiha Doddaba lapur 108 12| 120] 25 [Bengaluru Rural |Doddaballapura |Bashettihaili [Bisuvanahalli Daddabatlapur 10 al 11 26 [Bengaluru Rural! Doddaballapura |[Bashettihal i Ellupura Doddaballapur 49 5 54 27 Bengaluru Rural |Doddaballapura |Bashettihalli Kasuvanahalli Doddaballapur 3 4 if 28 Bengaluru Rural | Doddaballapura |Bashettihalli Moparahalli Doddabaflapur 51 0 nl 29 [Bengaluru Rural |Doddaballapura |Bashettihalli _|Nagadenahalli Doddabatiapur 16) 0 16 30 [Bengaluru Rural |Doddaballapura |Bashettihalli |Obadenahaili Doddaballapur i 1) 2: €l ನ 0 inde] eaeppoQ[ eyolten] wieyeidy Inapeuueu] einde|eqeppoc Jeany ninyedusg] eg jk Fy Kk mdejeqeppog Snypen| ಕ್ಗey IAPLUUEUD eindejeqeppog Ieny nineduag) zg b “To ‘ndejyeqeppog[ Heuipoy| eeyely napeuleyS endejjeqeppog] Jey NinjeSuag| 79 ¢ sndejeqeppog eAledeyedipe ied Beyedy nepeuuey)] einde jeqeppoQ| |einy ninje8uag| 99 [) 0 indejeqeppog BeyeSy Aopeuluey Beye Aapeuuey5] einde Ieqeppog| jeany ninjedusg| 6c [or t indeeqeppoq| eAjedusAAeg Beedy nspeuuey 5] einde Ieqeppog| einy nnjeduag| ge 19 [9 ATER eAledeueAAepueg] eeyeiSy IAapeuueu5] einde|jeqeppog Jeiny nineduag LS "| [4-74 T 180 Ipeyeyeyyeyg ST 0 inde|eqeppog Heyeuesuueyy Weueenenel” einde [eqeppod] jeiny nineduag| gc L |0 indeljeqeppog| (By euepuo35/ eyeieyyeyg] einde Ieq2ppog| en nineduag] Ge 6T 0 IK indepeqeppog eAjede elepayysayS 1 (eye eyyeyg] inde IBQEppoG] |eny nineduag 1G z * 0 indejeqeppoc 24j8d9)1e)epeSNNNN Ueyeeyyeyg] einde BqeppoQ]] jJeiny nin e3uag] ¢G 9T 0 Indel/eqeppoc ಸ BYBUDEYEIDNIN ‘Meyeepeyg| eindeyeqeppog] jeiny Nin eduag| zc [0 1 indeljeqeppog IeueuepMmoIa en [ Heyeiepeyg| einde| eqeppoQg|] jJeiny nin e8uag[T: |S [) inde} ET eAjeciijeyy leyeeneygq) eindejeqeppod leny ninpeSuag] 05 82 0 sncleeqeppog Weycuayuey eee] eindejeqeppog einy ninjpIuag] 6p [e] 0 inde|jeqeppog PAETEUY EL YUBIUNUEH jeueleyeug| pindejjeqeppog einy nin(e3uaq] gp Le [0 inde jeqeppoal eAjedueAhenning Meyeeyyeyg| windejeq ephoqg einy nineduag] 7 fL L [9) indejeqeppog| Meye|puno Heyeeyeug] ewinde eqeppog Bny mnjeduag] gp } T 0 inde l2qeppog| eAedeusAecuiIplEG 7] eudeneug endejeqeppog] Jeny nines [3 €1 £1 0 inde {eqeppoqg eAjedeute pmo euyeteyeyg| einde Jeqeppog einy ninppeduag) py [4S [0 inde IBqeppog eueueddcAg leuyesepeuq Ieqeppog eny ninyeduag] cp [1 9) indeeqeppog Weueuuiog Neue 1eyyeyg HeqEppog] |einy nineduag Fay (6 ಹ 0 Inde edenpoG Ieyeeyyeyg eyerepyeyg] pinde [eaeppog| Jeiny ninjeduog| Ty [21 ik Andejyeqeppod eujUdeuag Weueeyeyg) eiide I8qeppoQg] einy nine Yusg] Or [sy G [0 Inde jeqeppoqg f eAfedeueAAc(eny Heueeyeyg] ends Ieqeppog] einy ninpeSusg [Xs T T 0 indejjeqepPog| eAjedeuepModacdy Meueeyeug) einceyeqeppod] Jen Tin 3g] ge] [4 [2 0 KK Jndepeqeppoq edeuosiv|” Meuyeey eg] enc edeppog| jeny ninedusg) Fe 9೭ 9೭ 0 Indejeqenpog eyeueddepy Meyee)pyeyg| einde eqeppoal Jeiny ninje8ua8| oF 44 p24 0 Ancdejeqeppoc ninddiuyepy Weueieyyeuyg eindejieqeppod| lesny ninjeduiag] ge [] [8 Jo Andej|eqeppor) BJEAeYEpy Jeyeeyeug inde eqeppoa] Jeiny ninjeduag] ye | Lob 6b 86e leutyauseg T Fi as L ar inde leqeppog; endnpaA] eurynauseg] winde HeUeppoq] |einy nin e3uag] ¢e 98 6 LL Andejeqeppog Meuyeuepeien Weuipeuseq]) einde IBqeppoq| jeiny nin e3uag| z¢ € 2 |S ಮಃ Inde||eqeppoQ endeseondeg| euisuseg] eindejeqeppoq| einy ninjpeduaq] Te 1401 | ssa/aSnoH | ssajas | Aduenyysuo) 838) 42 ) Ane 391151g ONS Sl.No District Tatuk GP | Village Constituency Siteless | Houseless Total [Channadevi Agrahara Total | 12[ 35 47 64 [Bengaluru Rural |Doddabatlapnura Narpajogiha Dargajogihalli (Ct) Doddahallapur Bi! 265 8 273 65 |Rengaluru Rural [Pode aballapura |Dargujogihal Nagasandra IDoddaba lapur 54] 7 61| Dargajogihalli Total | 15] 334 66 Bengaluru Rural [pod abatlapura |Docda Tumakuru Byrasandra § Doddaballapur IL 3] 4 67 |Bengaleru Rural |Doddaballapura |Dodda Tumakuru Byrasandra palya Doddaballapur 6 4 10 68 [Bengaluru Rural [Doda aballapuia |Dodda Tumakuru [Doddatumkuru Doddaballapur 42] 8 50 09 (Bengaluru Rural |Doddaballapura IDodda Tumakuru Dombarahalli Doddaballapur J} 2 3 70 [Bengaluru Rural |Doddaballapura Dodda Tumakuru Gejjagadahallipalya Docddabalapur [ 0 6 6] 71 Benpa uru Rural |Doddabatlapura |Dodda Tumakuru _|Gejjigadahalli Joddaballapur 12| 8 20 72 [Bengaluru Rural |Doddaballapura |Dodda Tumakuru Gowdahalli Doddaballapur 5 2) 7 73 JBenpoluru Rural [Doddaballapura [Dodds Tumakury Karim Sonnenah _ Doddaba lapur 10 8 18 Dodda Tumakuru Total 87 41 128 74 Bengaluru Rural Doddaballapura Doddabelavangala Bhaktarahalli Doddaballapur o| 1 1] 75 [Bengaluru Rural _ |Doddaballapura [Doddabe avangala _|Chikkabelavangala Doddaballa pur | 3 Il, 14 16 [Bengaluru Rural |Doddaballapura |Doddabe avangala [Doddabelavangala Doddaballapur Re ) 7 40 77 Bengaluru Rural oddaba lapura |Doddabelavangata | Doddahejjaji Doddaballapur 19 pe, 21 78 |Benpaluru Rural |Doddaballapura fi doddabclavangala Karcpura Doddahallapur 16 a 24 79 [Bengaluru Rural [Doddaballapurs Doddabelavangala Mugenahalli Doddaballapur 0] 21 ೨] 80 [Bengaluru Rurat [Doddaba lapura |Doddabelavangala Rampura Doddaballapur 4| 5 9 $1 [Bengaluru Rural |Doddaballapura |[Doddabe avangala Vaddara palya Doddaballapur 0 2 2 | Doddabelavangala Total | 4 85 28 113 82 paluru Rural |Doddaba lapura | Hadripura Chikkaheijjaji Doddabal apur 25 20 45 83 [Bengaluru Rural [|Doddaballapura Hadripura Chunchegowdanatiosahalli Doddabatlapur a[ | 6] 84 Bengaluru Rural |Doddaballapura |Hadripura Hadripura |Doddabal apur ಕ 23 56 85 [Bengaluru Rural [ Doddaballapura JHadripura Kattalepalya Doddahballapur 4 15 19 86 [Bengaluru Rural | Doddaballapura JHacdripura Madhurana Hosahalli Doddabaflapur 2 3 5 87 [Bengaluru Rural Doddabailapura Hadripura _ |Naranahalii TDoddabal apur | 9[ 7] 16| 88 Bengaluru Rural Doddaballapura Had pura Rameswara |Doddaballapur 3 27 i 2] Hadripura Total 103 86| 189 89 [Bengaluru Rural _|Doddaballapura |Hanabe Bonmahalli Doddabatlapur 17 a 21] 90 Bengaluru Rural |Doddaballapura |Hanabe Chikkanahalli Doddabatlapur 19| 6] 25 91 [Bengaluru Rural [Dodcdaballs pura |Hanabe Gatibilikote Doddaballapur sl 3 4 92 [Bengaluru Rural [Doddaballapura Hanabe Hanabe H Docddaballapur 42 6 48 93 [Bengaluru Rural Doddaballapura |Hanabe A Jodikarapura Doc daballapur 1 3 z 0 Ter ndejeaeppogT wAjpdeueAABABSBqEUUPYN aunyinp] endeledqeppoaT eng neds] S71 L K) li IL | el vYEppHoC a eyeuaieydciy UninH] endeeqeppog] ei ninedusg vt | 6 g IM _Indejeqeppog e198e|equiy yummy eindejeqeppoa] Jeany nnjeduag] err | 58 , bs TE 5 |e e101 IeyeSOH L ೫ 7 T indeleqeppog BIPUBSEQEA RyesoH| endejeqeppog| ping nimesUsg p pi p inde|[eqeppol weil IeyesoH] windeqeqeppoa] ny nineSuSs If 0 TR indeijcdeppod Weyeuoudos k euesoH] eindejeqenpog| Jeiny nines € _[ iets 0 | ndejeenpod Weueuslg| lileuesoH| eindojeqeppog| Jeni ninedtiag 9 v z Indevqeppog BIPUESEY EN meyesoH] windejeqeppoq] |piny nnesuiag € £ 0 mdeeqeppog ol eusuSeN SON MeuesoH| endejpeqeppog] juny ninjesuod 1 ಖಾ T indelieqeppoa aun WeuesoH| eindeleqeppoc 4 ineduog [f IR indejeqeppog *10esoH| x iWeuesoH| einde teaqeppoQ| eMy NNedUSg CTT 2G 0೭ incejeqeppog 2yeson| yesoH| einde jeqeppog WY AINEBUSq) eT oT [a § inde teaeppoq| eedunpunsy ಅನ MeuesoH|] eindeypeqeppoq pany nineduag! cr o£T 16 6 230 eieAeuuoH 07 Jot ನ Jndle|eqeppoc —IndeuenspleeAe eieAeuuoH| cindejeqeppog| jeiny Ninjedusg] FHT E dened 8ppoQ] ಸವಸ endipeduis(” BIPNBUUOH] eile eqeppoa] Teiny Nines (2 6T ilej[eqeppoQy PieeSe eueAAeyng BIPABUUOH| eindeeqeppog einy ninpeduag] OTT E | Sndeledeppod i IWeUeuesning PIBACUUOH idejeqeppog] wing mmeduag GOT (8 ndlelleqeppoG HeyBUAlPN] eBneuuoH] endeegeppo] ery ninjesusg sor L Indepedeppod BIPUESEUILUEY eJeAeuuoH] cindejeqeppog] Jey nines 76 [ nde eyeppod eAedninisi| pe eieneuuok| eidejedeppoc] ein nineTissT 501 [FT | ideeaeppod ಚ INU eJeNeuuoH| ciNdeSAENHON Jeng nied] SOT p 7 ndejjeqepnoc SEE BIBABUUOH PIPABUUOH Ieaeppoa] Ielag ninediss| POT yw eacppog EindIASPELUOH RELI eqeppoa] jemy ningedlss] FoY ST LlEppoqg KX Weueusfep] RIEABLUOH | eqeppoQ| [ein nan 8529] 10 : | ¥ PAEpPOG eA eleAeuuoH] _ Pindejedqeppod ny ninjeduag] Lo 18 nde edeppoc CO —dlodeipued TU eieaeuuoH] emdEeqeppog] ein ninjediss OoT LL pod a10depeneppoa PeAeuu0| eindeleqeppoG | feng nINNT bl 9 ವ INdeeqeppod epee eleAeuuioH| Linde eqEppoN ny nineduag| 86 ಃ 9 El) Inde| eqeppoQ) endeipeq BieAeuuon| Pinde eqeppol Ieny nanpeSueg] 6 68T SS vET |e]10] eqeuey [OE JT vi Indepedqenpog ISN ನ aqeueH| eindeeqeppod] Jey niieduag] 6 [4 gr vz Andejecqeppog Weyeuaeien SEU) Pande eqeppog| jeiny naneduag] <6 9T p ರ St indu| eueppod RIBMUSSPEN eqeuck| undepeqeppoq] feiny an eHueg| v6 #10 | ssajasnoH | ssajays | Auany1suo) 2FeliiA 4 ine 1151 Sl.No District Taluk | GP | Village Constituency | Siteless | Houseless 126 |Bengaluru Rural |Doddaballapura |Hulikunte Chikkayellayyanapalya Doddabai apur 3 1 127 Bengaluru Rura Doddatallapura JHulikunte Dyavasandra Doddaballapur § 1] 0 128 Bengaluru Rura [ಶಂಕರರ lapura JHulikunte Hulikunte Doddaballapur 25 1 129 [Bengaluru Rura Doddaballapura |Hulikunte Hunasepalya ಎ Daddabaflapur ¥ 4 0 13¢ [Bengaluru Rural |Doddaballapura JHulikunte lyyanahalli Doddabatlapur 5 0 31 Bengaluru Rural |Doddaballapura |Hulikunte Kasaghatta _ & Doddaballapur 13 0 32 |Bengaluru Rural [|Doddaballapura JHulikunte _ [Kattithosahalli Doddabalapur fk 23 4 133 [Benga uru Rural |Doddaballapura [|Hulikunte Mariheggaiahnapalya Doddaballapur 3 0 134 JBengaluru Rura Doddabalapura |Hu ikunte Muttugadaha Doddabal apur 3 o| Bengaluru Rural |Doddaballapura |Hulikunte |Tharabanahalli [Doddabal apur 9 i[ Bengaluru Rura Doddaballapura [H ulikunte Tubakunte ? Doddab apur 1 WS i I Hulikunte Total L 13 13) Bengaluru Rural |Doddoballapura |Kadanuru HBokipura R Doddahal 3) 38 JBengaluru Rura} |Doddaba apura |Kadanuru Kadanur Doddabal! 14 [739 Bengaluru Rural |Doddaballapura |Kadanuru [Kadanurupalya Doddabal 10 140 [Ben aluru Rura Doddaba apura |Kadanuru [Kalludevanahalli SNS _[Doddabal 8 6 141 [Bengaluru Rura Doddabatlapura |Kadanuru Madagondanahalli Doddabal 19 11 142 Bengaluru Rura |Dodda natlapura |Kadanuru Muppadighatla § Doddakal 5 15 143 Bengaluru Rura 4 Dodda ballapura |Kadanuru Narasaihna Agrahara Doddabal 2 ನ 1 Kadanuru Total 4 ನ | 87 62 144 ep zaiuru Rura Doddaballapura |Kanasavadi Jodithimasandra Doddaballapur 7 4 145 [Bengaluru Rural |Doddaballapura [Kanasavadi K.G.Shashtripalya Doddaballapur jj 2 1 146 Bengaluru Rural |Doddabatlapura |Kanasavadi Kallodu Doddaballapur ವ 1) 142 [Bengaluru Rura Doddaballapura |Kanasavadi Kanasavadi | ನ Doddaballapur ” 9] 9 148 |Bengalury Rural |Doddaballapura |Kanasavadi Kannamangala Doddaballapur 100 9 149 Bengaluru Rural |Doddaballapura |Kanasavadi Kenjiganahalli Doddabattapur 4 4 150 [Bengaluru Rural |Doddaballapura |Kanasavadi Kukkanaha Doddabailapur 12 5 K ಮ 151 [Bengaluru Rural |Doddaballapura |Kanasavadi Marasandra Doddabalispur 30 sl, § 152 |Benpaluru Rura Joddaballapura |Kanasavadi Nagenahalli Doddabatlapur 16 < ih 153 [Bengaluru Rural [Doddabal apura |Kanasavadi Ramadevanahalli Doddabatlapur 16 11 154 [Bengaluru Rural |Doddaballapura |Kanasavadi Uddichikkanahalli Doddaballapur o[ 1] Kanasavadi Total Wa 281 57 155 [Bengaluru Rur i [Doddail apura |Kantanakunte [Kantanakunte Doddaballapur 3 20 155 |Bengaluru Rural |Doddaballapura |Kantanakunte |[Mallathahalli Doddaballapur 7 20 (357 Rongaluru Rural |Doddaballapura |Kantanakunte Medihatili ¥ Doddaballapur i 3 3 I ಕ್‌ sndejjeqeppoal ieyesoyedefen] euesoH euefen] PndeEqeHHON reny ninjeduog] G8T py 0 7 Indeyeqeppod BUPUIYILGSNYUIT WeyesoH eelep| eindejeqeppoq| |einy ninje8uag] Ler | ಈ 0 ಸ IG Indel|eqeppog AAU SHU ieuesoH ellen] einde jeqeppog] |einy ninjeSuog] 981 8Tz L5 LET ihe | ಪ e100] ey)eySeuoy 67 FE zt Indeed eppod weueueddeuuos eneudeuoy] sindelledeppoa] ieny minjeduag| cer TL OT Tg Indep eppog eIndeniys tmey3euoy| eindeyegeppog] |eay ninedUss por ೭೭ “eT 7) inde eceppoal weyeuedur] eneudeuoy| endeyjeqeppog jeny nines £8T [be Jew. ENE TE jeqeppog| ದರಾ eneyeioy| epeuSeuoy| eindejedeppoa] jen nin rua] 761 17 eT bl Ande L4eppoQ WPUIDON 2ey5euoy| endeeqeppoq| jesny neu I 61 Ri H Mdelgeppoc F; Week| eHeuBeu0y| eIndeledeppoN eIny ET] OT 9 € |S } | nc e|eqeppog Weyedeuduy eleuSeuoy “pInde| Pqeppog [ಗy nin eu] 67 ' 05೭ vL 91 1830 W/eya8ipoy oT pe T J Tndejedenpod yee a8poy| eindejeqeppog] Jey Hin 7] YN SVL 3 nd eleqeppog| weuiSofue| al yeqsdipoy] endepeqeppag] einy ninfeduen Ll gt Tr inde|pqeppog WMeyepuoIepen Meuodipo | eindeyeqeppoQg] jeiny nineduag] 9/1 Fis Z ವ Indeleasppol Weueleqniny Mey28poy] wndeeqenpog] eng nineaisd] C7 9 IndP] 8q5ppo] sno] ieya3poy| eindeneqeppog| jeiny nineisa LL 0 82 | ndeeqeppog ನರ್‌ WeyaSipoy neuadipoy| emdey edeppoa (Rny ninpeTusy| eT FS 5 Indejeleppod INeuesok| meyaBipox| endeeqenpog| ein ninesuss | 7/1 v ಕ Indeneqeppod eeu SUESE eya8ipoy| eindejeqeppog] Jel Min ಘ್‌ L £6 St gy | pe [810] nani pe g 9 z inde| ees JDNUEABIYS niny1soy| eindepeqeppog] Jeiny ninjedUag 5% [ oF indepedqeppod yp ISPUSN ins) wndeisdenpod einy ninedUag p) p 7 nade PAEppON 2yesepeAqpuen | ninysay| winde asopoal ny ninpSuag 1 L 0_ Indejegeppod Meee § Manyysoy|_ endeecdeppog] ein injeSusg be L If) indejeqeppog eysuosny Ninyysay| eindepegqeppog] feny nunjeduadg| g9L (pr ರಷ್‌ 67 | indujpqeppod ಭನ Tnuisan —ninusay] eindelede po] eriy nmeTusy] st ೯ $ € TET INyISNL nnuysoy eindeleaeppoa] RIny ninyeduaq] por | ? 2 0 | ndejeqeppod] ji eneudeuuor ninysoy| Pindeedeppod] Jen Minedos £90 | -, [6 ಗಾತ er ie y eqeppog] TTT Mn eINdeEdEppoN ciny nines] £51 T6 SE 810] ayunyeueyuey [a £ [4 p 4nd] eqeppoq i auyeueioy emdep el epboC) einy Rimeduss] {or | py pe pe INICNEAENPOG PUSIEPNEA mumeueuey| endeedqeppog] ieiny ninesuag] Har | QT Pp [oT indepedqpppoq eNeUB EHO MUNNCULIUEN EINdRNETENPOG hu nineduag| Gel | [7 > 0 indeeqeppod eAjedeucAAeioy SUNYBULIUNY ideleeppod| jeny nines] ger] ssajasnoH | $saja1s | Auenysuo 238A 4ರ nel uisig ONS Sl.No District Taluk GP Village Constituency Siteless | Houseless | Total § 189 [Bengaluru Rural Doddabellapura [Maja Hosahalli Thippapura _[Doddabailanur ಈ ಸ] 0 10 190 |Bengaturu Rura Doddabatlapura |Majara Hosahalli Veerapura [Doc daballapur 17 0 17 191 |Bengaluru Rural Joddaballapura |Majara Hosahal Vivekanandanapara Doddabatlapur | 3 0 3 —[maiars Hosahalli Total g 64 el 65 192 |Bengaluru Rura Joddaballapura |Rajaghatta Dasagondanahalli Doddabal apur 1 9 10 193 [Bengaluru Rura _|Doddaballapura |Rajaghatta Gaddambachahall: Doda bal apur 0 3 § 3) 194 [Bengaluru Rural |Doddabailapura |Rajaghatta _ |Kanchiganala Doddabatlapur 3 5 195 Benge uru Rura [Doddabal apura [Rajaghatta K Muddanayakanpalya Doddaballapur 0 # 196 (Bengaluru Rural [Doddaballapura | Rajaghatta Pindakuru Thimmanahalli [Doddabal apur a 5 197 [Bengaluru Rural |Doddaballapura |Rajaghatta Rajaghatta Doddabatlapur 29) 44 198 [Benga ur Rura [Doddaballapura Rajaghatta Thimmasandra ವ Doddala apur ] 1 10 4 MR Rajaghatta Total 36| 86 | 199 Bengaturu Rural [Doddaballapura [Sakkare Gollahalli Akkathammanahalli Doddaballapur 1 5 b 200 [Benga Uru Rura Doddaballapura |Sakkare Gollahalli Bheemarauthana Doddaballapur 3 3 201 (Bengaluru Rural |Doddaballapura [Sakkare Gollahalli __ |Buchanahalli Dodd pur . 2 14 16 202 [Bengaluru Rura Joddabatlapura |Sakkare Gollahaili Chikkakatenahalli Doddaballapur 0 1) 1 2 203 |Bengaturu Rura Doddaballapura |Sakkare Gollahalli Chikkamankanala Daddaba lapur 0 | 13 704 Bengaluru Rura Doddaballapura |Sakkare Gollahaili Doddamankanata Doddaba lapur 4 5 205 [Benga uru Rural |Doddaballapura |Sakkare Goilahalli Halekote [Dod aballapur wl 14 14 206 |Bengaliru Rura Doddaballapura |Sakkars Gollahalli Iyothipura _ Doddabaftapu | ri 7 207 |Bengaluru Rura _|Doddabai apura |Sakkare Gollahaili Kamana Agrahara Doddaha lapur | 2 13 15 | 208 Bengaluru Rura Doddabatlapura |Sakkare Gollahallj Kangalapura Dಂರರೆ೩ಗa lapur | 0 14 14 209 J|Bengaluru Rura doddaballapura |Sakkare Gollahalli aradipalya Doddaballapur 0 4 4 210 [Bengaluru Rura [Dodda ballapurs Sa kare Gollahalli Kolipere Doddaba lapur l 6} 6 211 Bengaluru Rura Doddaballapura |Sakkarc Gollahalli _ |Konenaha Doddaballapur | 0 6] f Bengaluru Rura Doddaballapura |Sakkare Gollahalli Lingapura Doddaballapur 2 4 6 Bengaluru Rurat |Doddaballapura |Sakkare Gollahalli Mallanaikanahe Doddaballapur 0 2 y. Bengaluru Rural |[Doddaballapura |Sakkare Gollahalli Sakkaregollahalli Doddaballapur |r 6| 23 29 Bengaluru Rura Joddaballapura |Sakkare Gollahalli Sankarasanahalli Doddaballapur 0 5 5 216 (Bengaluru Rural |Doddaballapura |Sakkare Gollahalli Sonnenahaili Doddaballapur or K) 5] 217 [Bengaluru Rural |Dodiaballapura |Sakkare Gollahvalli Thambenaha _|Doddaha lapur | o| 2 2 Sakkare Gollahalli Total] KS SE 163 179 218 [Bengaluru Rural |[Doddaballapura |[Sasalu Annayyanapalya Doddaballapur 0 5 5 219 [Bengaluru Rural |Doddaballapura |Sasalu Benakinamadupu Doddahallapur 0 6 6 220 Bengaluru Rura Dಂರರೆbal apura [Sasalu Bhovipalya Ke Doddaba lapur 0 § 5 5 [oto [Test 68೭2 ಆ Fa] 101 pueID 25% [ovr Fs ae Je10L ninddiUL ವ್‌ js lOT 6 T; indeyeqeppoq| Eye1eMueN| 5 ninddiy1 einde jeqeppog] yeiny nine3uog [99 £9 [Sy inde] eqEppoN] F NAAT hddy| eindep|eqeppol einy Nineduag 92 9೭ 0 indeleqeppol BUPUNNS indduL| Lndepeqeppog jeiny ninjeUiat TT rift [0 NAC EqEppoC £ Wee iepeAGepey dug] esncdejeqeppog| Jey niNeHUAN 9T g[ 0 Inde eqeppoa| 28 ninddiuL pide feqeppoc einy nineduag L G z ndejeqeppog| Spusepuns] — maddy] endeedenpoa Jeiny ninjedUSs LT tl eqEppol —indeiAd ninddiuL| elhdeedqeppog| Jey AIneNiAN L8T S8T Wr ys [eyo] njeses| ಈ ತ್‌್‌ AE eqeppod SpUegE]PPOU] meses] PindeleqeppoG | Jen NISHA] 6 $i 0 indeyedeppol BUSUETE WEY] nieses| Pindeeqeppol jeiny ninjedUat $೯ ) 0 Ande eqeppoq BIUNANS n|eses advpeqeppog Ping nInpeduag) L 0 inde] eqeppog| E Meee njeses| wdejeqeppoQ| jeiny Mneduag 5 (0 eHEUEppOQ MeyeuaSus NESE de||eqeppoq einy Ninpluag [pz 0 PIIPqEpDocC nese NR jeses| cindejeqeppol | Jeiey nnediag ¢ 0 melejjeqeppog| PAelEUERUN ENG njeses| Pindeljeqeppog| JBiNy Mie] vl 0 1 eqeppod ¥ i ewncdeyeden Tl ೭585] wince yeqeppou Piny n weduag| €T 0 IBqeppoq EY EUB DENY nyeses| windejeqeppogq] jeinyn [2 ದ್‌್‌ Meqeppod WEUeUEISASpEdUN ——eseg| PindeleqeppaG | eINyY NINE v nH snUleeqeppoQ MEUPUSNHPY —eses| windeeqeppoQ] einy nines | Ll 0 Indejjeaeppog! eyeyeddeupey neses| endejeqeppoQ] Jeiny nIndUag [ST | FE TTT Weueueuiun ಆ nEsEs| LindeleqepHoc) £ 6 Ts indeeqeppol npeepned) Aeses] LINEN eqeppOG le 0 indeledeppod PAjedeueAASddIpeISSAENPON eS Pindeledeppoc] ಕ್‌ p 0 indELqEPpoN eAjedeuvAAeSeIeUeppal ese] Linden eqepHold v vw py) Inde EAEPPON ——Redeiesed ese einde| TEE einy niyeduag] zr 12 [oN ೯ ANdepeqeppo() MWEUPURIDTABUUEUY heses| eandejegqeppog| peiny mnypduag jey01 | ssajasnoH | ssajayis | Aduanyhsuo ಇ8ಕ॥A 4೨ nel ೫U1sIg de ಥಂ RSE ಕರ್ನಾಟಿಕ ವಿಧಾನ ಸಭೆ ಚುಕ,_ ಗುರುತಿಲ್ಲದ ಪುಶ್ರೆ ಸೆ೦ಯ್ದೆ | 1400 ಮಾನ್ಯ ಸದಸ್ಥರ ಖಸರು ಶ್ರೀ ಹಾಲಖ್ಪ ಹರಾ ಹೆಚ್‌ (ಸಾಗರ ವಿಧಾನಸಭಾ !ಉತ್ತರಿಸಬೇಕಾದಬಿನಾಂಕ ! ಉತ್ತರಿಸುವ ಸಚಿವರು _ | ಹಿಂದುಳಿದ ಪರ್ಣಿಗಳ ಕಲ್ಸಾಣ ಸಚಿವರು ಕ್ರ. | ಪ್ರಶ್ನೆ | ಉತ್ತರ ol ಮಾ €) | ಕಳೆದೆ ಮೂರು ವರ್ಷಗಳಲ್ಲಿ ಹಿಂದುಳಿದ ವರ್ಗಗಳ ಕಲ್ಮಾಣ ಇಬಾಣಿ ಹಿಂದುಳಿದ ವರ್ಗಗಳ ಕಲ್ಯಾಣ ಕಲಳದ ಮೂರು ವರ್ಜಗೆಳಲ್ಲಿ ಹಿಂದುಳಿ ದ ವರ್ಗಗಳ ಇಲಾಪಯಿಂದ ಬಿಡುಗಡೆಯಾದ | £ಲ್ಫಾಣ ಇಲಾಖೆಯಿಂದ ಬಿಡುಗಡೆಯಾದ ಅನುದಾನದ ವಿವರ | ಅಸುದಾಸವೆ್ಟು; ಕಳೆದ ಮೂಡು ಮತ್ತು ವಿದ್ಯಾರ್ಥಿವಿಲಯಗಳ ಕಟ್ಟಡ ನಿರ್ಮಾಣಕ್ಕಾಗಿ ಹಾಗೂ | ವರ್ಷಗಳಲ್ಲಿ ಯಾವ ಯಾವ ವಿವಿಧ ಸಮುದಾಯಗಳ ಅಬಿವೃದ್ಧಿ ಕಾರ್ಯಕ್ರಮದಡಿ ವಿವಿಧ ಕಾಮಗಾರಿ ಹಾಗೂ ಯೋಜನೆಗಳಿಗೆ | ಸಂಘ ಸಂಸ್ಥೆಗಳಿಗೆ ಸಮುದಾಯ ಭವನ / ವಿದ್ಯಾರ್ಥಿನಿಲಯ ಎಷ್ಟೆಷ್ಟು ಅನುದಾನ ಬಿಡುಗಡೆ | $ಟ್ಟಿಡ ನಿರ್ಮಾಣಕಾಗಿ ಬಿಡುಗಡೆಯಾದ ಅಸುದಾನ ಹಾಗೂ | ಮಾಡಲಾಗಿದ (ಅಸುದಾನವಾರು, | ಅ್ರಆಮಾರಿ 1 ಅರೆ ಅಲೆಮಾರಿ ಅಭಿವೃದ್ದಿ ಯೋಜನೆಯಡಿ ; | |ಕಾಮಗಾರಿವಾರು, ಮೊತ್ತವಾರು, ಮ್ರೂಲಭೂತ ಸೌಕರ್ಯ ಕಾಮಗಾರಿಗಳಿಗೆ ಬಿಡುಗಡೆಯಾದೆ | | ತಲ್ಲೂಕುವಾರು ಪೂರ್ಣ ವಿಪೆರೆ ಹ್ಞಾಮಗಾರಿವಾರು, ತಾಲ್ಲೂಕುವಾರು ಪೂರ್ಣ ವಿವರಗಳನ್ನು ' ಒದಗಿಸುವುದು ಇಲಾಖೆಯ tips #focwd karmataka.goy.in/ ಅಂತರ್ಜಾಲದಲ್ಲಿ : | ನೀಡಲಾಗಿದೆ. | | ಡಿದೇವರಾಜ ಅರಸು ಹಿಂದುಳಿದ_ವರ್ಗಗಳ ಅಭಿವದಿ. | | ನಿಗಮ ಬ.ದೇಪರಾಜ ಅರಸು ಹಿಂದುಳಿದ ವರ್ಗಗಳ ಅಬಿವೃದ್ದಿ ನೆಗಮಳ್ಳ ಕಳೆ ಮೂರು ವರ್ಷಗಳಲ್ಲಿ ಯೋಜನೆಗಳಿಗೆ NSA ಅಮುದಾನೆ 2.80934 000 ನಗಳು. ವಿಧಾವಸಭೂ ಲ್ಲೀತ್ರವಾರು ಯೋಜವಿವಾರು ಮಾಹಿತಿಯನ್ನು www. karnataka.gov in/dhedc Mo 3ಜಾrಲದಲ್ಲಿ ದ, ಕರ್ನಟಕ ಅಲೆಮಾರಿ ಮಸ್ತು ಅರ ಅಲೆಮಾದಿ ವಿಗಮಕ್ಸ ರೂತಂಂಕೂೋಟಿ ಕರ್ನಾಟಿಕ ಸವಿಸಾ ಸಮಾಜ ಜಬಭಿವೈದ್ದಿ ನಿಗಮಕ್ಕ ರೂ200ಕೂೋಟಿ ಹಾಗೂ ಕರ್ನಾಟಿಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮಕೆ ರೂಂಂಯಕೋಟಿಗಳ ಅನುದಾನಪನ್ಗು 2019-20ನೇ ಮಾರ್ಚ್‌ 2೦20ರ ಅಂತ್ಯಕ್ಕೆ ಬಿಡುಗಡ ಮೂಡಲಾಗಿದ್ದು. ಈ ಅಸುದಾಸದಿಂದೆ ₹020-21ನೇ ಸಾಲಿನಲ್ಲಿ ಯೋಜನೆಗಳನ್ನು ಬಅಮಷಪ್ನ್ಠಾಪಗೊಳಿಸಲು ಕ್ರಮವಹಿಸಲಾಗಿದೆ. ಕ್ರಾಂತಿವಿಕಿರ ಸಂಗೊಳ್ಲಿರಾಯನಣ್ಲಾ ಕೆನಿತ್ರು ಅಬಿವೃದ್ದಿ ಪ್ರಾಧಿಕಾರ ಕಳದ ಮೂರು ವರ್ಪಗಳಲ್ಲಿ ಹಿಂದುಳಿದ ವರ್ಗಗಣಿ ಕಲ್ಲಾಣ ಗಾಲಾಯಯಿಲದೆ ಕ್ರಾಂಪಸಿಲೀರ ಸಲಗೊಸಳಿ ರಾಯಣ್ಣ | ಕ್ಷೇತ್ರ ಅಭಿವೃದಿ ಪ್ರಾಭಿಕಾರೆಕ್ಲೆ ರೂ 161400 ಲಕ್ಷಗಳನ್ನು | ಬಿಡುಗೆದಿ ಮಾಡಲಾಗಿದೆ ಬಿಡುಗಡೆ ಮಾಡಲಾದ ಅನುದಾಸದ 91 [A gl ಈ Y ಫ Qa, [af al ಫೆ Cs [e] [| pS pl [a ಟೂ ಮ] spi [iy ಕೈ 7 ನಡೆಗಡೆಯಾದೆ ಕಾವಾಗಾರ ಪಸರ ಅಗುಡಾನ ಕಳೆದೆ 03 ' ಜೆರ್ಷಗಳಲ್ಲಿ Ho H.00 ಕರ್ನಾಟಿಕ ವಿಶ್ಲಕರ್ಮ ಸಮುದಾಯಗಳ ಅಭೀವ್ಯದ್ದಿ ನಿಗಮ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯಡಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮವು ಈ ಕೆಳಕಂಡ 07 ಯೋಜನೆಗಳಿಗೆ ಕಳೆದ 0 ವರ್ಷಗಳಿಂದ ವೀಡಿದ ಅನುದಾನದ ವಿವರ ಈ ಕೆಳಕಂಡಂತಿದೆ. 1 2 3 4 5, 6. iN. | ಪಂಚವೃತ್ತಿ ಅಭಿವೃದ್ಧಿಗಾಗಿ ಆರ್ಥಿಕ ನೆರವು. . ಸ್ನಯಂ ಉದ್ಯೋಗ ನೇರೆಸಾಲ ಯೋಜನೆ. - ಬ್ಯಾಂಕ್‌ಗಳ ಸಹಯೋಗದೊಂದಿಗೆ ಸ್ವಯಂ ಉದ್ಯೋಗ ಸಾಲ. ಅರಿವು-ಶೈಕ್ಷಣಿಕ ಸಾಲ ಯೋಜನೆ: - ಗಂಗಾ ಕಲ್ಯಾಣ ವೈಯಕ್ತಿಕ ನೀರಾವರಿ ಯೋಜನೆ. ಮಹಿಳೆಯರಿಗೆ ಕಿರುಸಾಲ (ಮೈಕ್ರೋ ಕ್ರೆಡಿಟ್‌) ಯೋಜನೆ. ಸಾಂಪ್ರದಾಯಿಕ ವೃತ್ತಿಸಾಲ ಯೋಜನೆ. (ಕಮ್ಮಾರಿಕೆ ಅಕ್ಕಸಾಲಿ ಮತ್ತು ಬಡಗಿ ಉದ್ಯಮಿಗಳಿಗೆ ಸಾಲ). ಕನ ವರ ಒದಗಿಸಿದ ಆಸುದಾನ ] | (ರೂಲಕ್ಷಗಳಲ್ಲಿ) ) 2017-18 20000 | 3 3018-715 [Bis 3 2019-20 | 2022.40 ಕರ್ನಾಟಿಕ ಆರ್ಯ ವೈಶ್ಯ ಸಮುದಾಯ ಅಬಭಿಪೈದ್ದಿ ನಿಗಮ ಕರ್ನಾಟಿಕ ಆರ್ಯ ವೈಶ್ಯ ಸಮುದಾಯ ಅಬಿವೃದ್ದಿ ನಿಗಮವು ಹಿಂದುಳಿದ ವರ್ಗಗಳ ಕಲ್ಯಾಣ ಸಜಿವಾಲಯದ | ಅಧೀಸದಡಿ ಕಾರ್ಯ ನಿರ್ವಹಿಸುತ್ತಿದೆ. ನಿಗಮದ ವತಿಯಿಂದ ಅನುಷ್ಠಾಸಗೊಳಿಸಲಾಗುತ್ತಿರುವ ಸ್ವಯಂಉದ್ಯೋಗ ನೇರ ಸಾಲ ಯೋಜನೆ ಮತ್ತು ಅರಿವು ಶೈಕ್ಷಣಿಕ ಸಾಲ ಯೋಜನೆಗಳಿಗೆ ಕಳೆದ 3 ವರ್ಷಗಳಿಂದ ನೀಡಿದ ಅನುದಾನದ ವಿವರ ಕೆಳಕೆ೦ಡಂತಿದೆ. [38 Tae ಒದನಿಸಿದ ET j (ರೂಲಕ್ಷಗಳಳ್ಲಿ) | 7 [ons 1000.00 ಕ್‌ j 2 2019-20 100.00 ್‌ 3 WEE pe ET ಮ ತ್ತಿ ನಿಜಶರಣ ಅಂಬಿಗರ ಚೌಡಯ್ಯ ಅಭಿವೃಧ್ದಿ ನಿಗಮ. ನಿಯವಖಿಸ ] ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ದಿ ನಿಗಮ | ನಿಯಮಿತದಿಂದ ಈ ಕೆಳಕಂಡ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಕಳೆದ 0 ವರ್ಹಗಳಲ್ಲಿ ನೀಡಿದ ಅಮುದಾನದ ವಿವರ ಈ ಕೆಳಕಂಡಂತಿದೆ. 1. ಬ್ಯಾಂಕ್‌ಗಳ ಸಹಯೋಗದೊಂದಿಗೆ ಸ್ವಯಂ ಉದ್ಯೋಗ ಸಾಲ (ಚೈತನ್ಯ ಸಬ್ಬಿಡಿ-ಕಂ- ಸಾಫ್ಟ್‌ ಲೋನ್‌ ಯೋಜನೆ) 2. ಸೈೆಯಂ ಉದ್ಯೋಗ ಸಾಲ ಯೋಜನೆ 3 ಕಿರುಸಾಲ/ಸ್ನಸಹಾಯ ಗುಂಪುಗಳಿಗೆ ಸಹಾಯ ಧನ 4. ಗಂಗಾ ಕಲ್ಯಾಣ ನಿೀರಾವರಿ ಯೋಜನೆ 5. ಅರಿವು ಶೈಕ್ಷಣಿಕ ಸಾಲ ಯೋಜನೆ 6, ಕೌಶಲ್ಯಾಭಿವೃದ್ಧಿ; ಉದ್ಯಮಶೀಲತಾ ತರಬೇತಿ (ರೂ.ಲಕ್ಷಗಳಲ್ಲಿ) ಕ್ರ. ಪರ್ಷ ಬಿಡುಗಡೆಯಾದ ಅನುದಾನ ಸಂ ಹೇರು ಅನುದಾನ ಬಂಡವಾಳ 1 2017-18 500.00. ನ 2 2018-19 50.00 150.00 3 | 2019-20 50.00 750.00 ಬಟ್ಟು 600.00 300.00 7078-75 ನಾ ಸಾರನ ಕೂಪ್ಪ ಕ್ಪಡ್ರಕ್ಕ ನಡದ ಅನಾ 1 ಕ್ರಸಂ ‘, ಯೋಜನೆಯ ಹೆಸರು ಈ | , ಘಾ 1 /ಚೈತನ್ಯ ಸ್ವಯೆಂ ಉದ್ಯೋಗ 2 ಗಂಗಾಕಲ್ಯಾಣ ಕರ್ನಾಟಿಕ ಉಪ್ಪಾರ ಅಬಿವೃದ್ದಿ ನಿಗಮ ನಿಯಮಿತ \ \ | 3 | ಅರಿವು ಶೈಕ್ಷಣಿಕ ಸಾಲ ಯೋಜನೆ 2019-20ನೇ ಸಾಲಿನ್‌ಕೊಪ್ಪಳ ಕ್ಷೇತಕ್ಕೆ ನಿ ಕ್ರಸಂ ಯೋಜನೆಯ ಹೆಸರು 1 ಬ್ರೈತನ್ಯ ಸಯಲ ಉಜದ್ದೋಗ ಲ ಪಿದ E) ಜನೆಗಳ ಪ್ಪಾ 2 Tಗಂಗಾಕಲ್ಪಾಣ H ಗುರಿ ನಿಗದಿಪಡಿಸಿದ್ದು. ಕ್ಷೇತ್ರವಾರು ಗುಠಿ ನಿಗದಿಪಡಿಸಿರುವುದಿಲ್ಲ, | ಆರಿಪು ಶೈಕ್ಷಣಿಕ ಸಾಲ ಯೋಜನೆ ತ್‌ ಗಂಗಾಕಲ್ಯಾಣ ಗುರ ನಿಗದಿಪಡಿಸಿದ್ದು, Ke ಅರಿವು ಶೈಕ್ಷಣಿಕ ಸಾಲ ಯೋಜನೆ ಫೀ ರ ನಿಗದಿಪಡಿಸಿದುವುದಿಲ್ಲ. ವ್ಯಾಪ್ತಿಯ ವಸತಿ ನಿಲಯಗಳ ದುರಸ್ತಿ ಕಾಮಗಾರಿಗೆ ಪ್ರಸ್ತಾವನ ಸಲ್ಲಿಸಿರುವುದು ಸರ್ಕಾರದ ಗಮನಕ್ಕೆ [ ಆ) |ಶಿವಮೂಗ ಜಿಲ್ಲೆ ಸಾಗರ ತಾಲ್ಲೂಕು ಹೌದು. ಸಾಗರ ತಾಲ್ಲೂಕಿನ ಮಟ್ರಿಕ್‌ ಪೂರ್ವ ಬಾಲಕರ ವಿದ್ಯಾರ್ಥಿನಿಲಯ ತುಮರಿ ಮತ್ತು ಮೆಟ್ರಿಕ್‌ ಪೂರ್ವ ಬಂದಿದೆಯೇ; ಬಾಲಕಿಯರ ವಿದ್ಯಾರ್ಥಿನಿಲಯ ಬ್ಯಾಕೋಡು ಈ ವಿದ್ಯಾರ್ಥಿನಿಲಯಗಳ ದುರಸ್ತಿ ಕಾಮಗಾರಿಗೆ ಪ್ರಸ್ತಾವನೆ ಪರಿಶೀಲನಯೆಲ್ಪಿದೆ, | ಸದರಿ ಪ್ರಸ್ತಾವನೆಗೆ ಇದುವರೆಗೂ ಅನುದಾನದ ಕೊರತೆಯಿಂದಾಗಿ ಪ್ರಸ್ತಾಪಿತ ಡುರಸ್ಸಿ! ಅನುದಾನ ನೀಡದಿರಲು | ಕಾಮಗಾರಿಗಳಿಗೆ ಅನುದಾನ ಬಿಡುಗಡ ಮಾಡಲು ಕಾರಣಗಳೇನು; ಸಾಧ್ಯವಾಗಿರುವುದಿಲ್ಲ. } ಸಾಗರ ತಾಲ್ಲೂಕು ವ್ಯಾಪ್ತಿಯ ವಸತಿ ಸಾಗರ ತಾಲ್ಲೂಕು ವ್ಯಾಪ್ತಿಯ ವಿದ್ಯಾರ್ಥಿನಿಲಯಗಳ ದುರಸ್ತಿಗೆ ನಿಲಯಗಳ ದುರಸ್ತಿಗೆ ಅನುದಾನ ಅವಶ್ಯವಿರುವ ಅನುದಾನ ಬಿಡುಗಡೆ ಮಾಡುವ ತಈುರಿತು ಬಿಡುಗಡೆಗೊಳಿಸಲು ಸರ್ಕಾರ | ಆಯವ್ಯಯದ ಐಲಭ್ಯತೆಗನುಗುಣವಾಗಿ ಆದ್ಯತೆ ಮೇದೆಗೆ ಕೈಗೊಂಡ ಕ್ರಮಗಳೇನು (ಪೂರ್ಣ | ಪರಿಶೀಲಿಸಲಾಗುವುದು. ವಿವರ ಒದಗಿಸುವುದು)? ಸಂಖ್ಯಹಿಂವಕೆ 188 ಬಿಎ೦ಬಿಸ್‌ 2021 (ಕೋಟಿ ಸ'ಪೂಜಾರಿ) ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ky ನ . ಕರ್ನಾಟಿಕ ವಿಧಾನ ಸಭೆ | ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ [:| 1462 ನಾ | | ಸದಸ್ಯರ ಹೆಸರು Kr BU ಖಾದರ್‌ ಯು.ಟಿ. (ಮಂಗಳೂರು) | ಉತ್ತರಿಸುವ ದಿನಾಂಕ | ವ 15.03. 2021. oo Oo | ಉತ್ತರಿಸುವ ಸಚಿವರು |: ಮಾನ್ಯ ಮೀನುಗಾರಿಕೆ, ಬಂದರು ಮತ್ತು ಒಳನಾಡು. OE a ಇಲಾಖೆ ಸಚಿವರು. NS. ಪ್ರಶ್ನೆ ಉತ್ತರ 1 /ಕಳೆದ ಮಳೆಗಾಲದಲ್ಲಿ ಹಾಗೂ | ಕಳೆದ ಮಳೆಗಾಲ ಹಾಗೂ ಚಂಡಮಾರುತಗಳಿಂದ | ಚಂಡಮಾರುತದ ಪ್ರಬಾವದಿಂದ ! ಸೋಮೇಶ್ವರ ಹಾಗೂ ಉಳ್ಳಾಲ ಪ್ರದೇಶಗಳಲ್ಲಿ ಸೋಮೇಶ್ವರ ಹಾಗೂ ಉಳ್ಳಾಲ ಪ್ರದೇಶಗಳಲ್ಲಿ ತೀವು ಸಮುದ್ರ ಕೊರೆತವಾಗಿದ್ದು, ಸಮುದ್ರ ಕೊರೆತ ತಡೆಗಟ್ಟಿಲು ಸರ್ಕಾರದ ಕೈಗೊಂಡಿರುವ ಕ್ರಮಗಳೇಮ? | ಯೋಜನೆಯನ್ನು | ಹಮ್ಮಿಕೊಳ್ಳಲಾಗಿದೆ. ಈ ಯೋಜನೆಯ ಅವಧಿಯು | ಒಟ್ಟು 10 ಪರ್ಷಗಳಿದ್ದು, ಯೋಜನೆಯ ಒಟ್ಟು ತಾತ್ಕಾಲಿಕವಾಗಿ ಆರ್ಮರ್‌ ಉಪಯೋಗಿಸಿ, ಸಮುದ್ರ ಕೊರೆತವನ್ನು ತಡೆಗಟ್ಟಲು ಕ್ರಮ ಕೈಗೊಳ್ಳಲಾಗಿದೆ. ಸದರಿ ಪ್ರದೇಶಗಳಲ್ಲಿ ಸಂಭವಿಸುತ್ತಿರುವ ತೀವ್ರ ಸ್ವರೂಪದ ಸಮುದ್ರ ಕೊರೆತವನ್ನು ತಡೆಗಟ್ಟಲು ವಿವಿಧೋದೇಶದ ಪ್ರಾಯೋಗಿಕ (ಹೈಲೆಟ್‌) ಕಾಮಗಾರಿಗಳನ್ನು ಶಾಶ್ವತ ಪರಿಹಾರವಾಗಿ ಏಷ್ಯಾ ಅಭಿವೃದ್ಧಿ ಬ್ಯಾಂಕ್‌ (ಎಡಿಬಿ) ನ ನೆರವಿನಲ್ಲಿ ನವೀನ ತಂತ್ರಜ್ಞಾನದ ದೀರ್ಪ ಬಾಳಿಕೆಯ ಸುಸ್ನಿರ ಕರಾವಳಿ ತೀರ ಸಂರಕ್ಷಣೆ ಮತ್ತು ನಿರ್ವಹಣಾ ಪೈಲೆಟ್‌ ಯೋಜನೆಯಾಗಿ ಅಂದಾಜು ಮೊತ್ತ ರೂ.೨11.00 ಕೋಟಿಗಳಾಗಿರುತ್ತದೆ. ಇದನ್ನು 2 ಹಂತಗಳಲ್ಲಿ ಅನುಷ್ಠ್ಮಾನಿಸಲು ಕ್ರಮ ಕೈಗೊಳ್ಳಲಾಗಿದೆ. ಒಂದನೇ ಹಂತದಲ್ಲಿ ಉಳ್ಳಾಲದಲ್ಲಿ ರೂ.2220 ಕೋಟಿ ವೆಚ್ಚದಲ್ಲಿ 8 ಇನ್‌ಶೋರ್‌ ಬರ್ಮ್‌ಗಳು, 2 ಆಫ್‌ಶೋರ್‌ ರೀಫ್‌ಗಳು ಹಾಗೂ ಬ್ರೇಕ್‌ವಾಟರ್‌ಗಳ ಪುನರ್‌ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ. 2 ನೇ ಹಂತದಲ್ಲಿ ಮುಕ್ಕಚ್ಚ್ನೇರಿ ತಡೆಗೋಡೆ ನಿರ್ಮಾಣ ಕಾಮಗಾರಿಯನ್ನು ರೂ.2472 ಕೋಟಿ ವೆಚ್ಚದಲ್ಲಿ ಕಲ್ಲುಗಳನ್ನು | Assembly question no:1462 Bl 52: ಕ್ರಮ ಸಂಖ್ಯೆ ಪ್ರಶ್ನೆ ಉತ್ತರ ಪೂರ್ಣಗೊಳಿಸಲಾಗಿದೆ. ಸೋಮೇಶ್ವರ ಪ್ರದೇಶದಲ್ಲಿ ಒಂದನೇ ಹಂತದಲ್ಲಿ ಕಾಮಗಾರಿಯನ್ನು ಎರಡನೇ ಹಂತದಲ್ಲಿ ಸೋಮೇಶ್ವರ ಪ್ರದೇಶದಲ್ಲಿ 10 ಗ್ರಾಯನ್‌ಗಳನ್ನು ರೂ.23.58 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಪ್ರಸ್ತುತ ರೂ.83.19 ಕೋಟಿ ವೆಚ್ಚದಲ್ಲಿ 2 ರೀಫ್‌ಗಳ ನಿರ್ಮಾಣ ಕಾಮಗಾರಿಯು ಮುಕ್ತಾಯದ ಹಂತದಲ್ಲಿದ್ದು. ವಿವರಗಳನ್ನು ಅನುಬಂಧದಲ್ಲಿ ನೀಡಲಾಗಿದೆ. ಕಡತ ಸ೦ಖ್ಯೆ: 1DD 85 PSP 2021 (E-455309) Assembly Question No:1462 Mt | ಸ್‌. ಘಲ್‌ ಮೀನು , ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು ಅಮಬಂ ಉಳ್ಳಾಲದಲ್ಲಿ ಕೈಗೊಂಡ ಕಾಮಗಾರಿಗಳ ವಿವರ ಒಂದನೇ ಹಂತದ ಕಾಮಗಾರಿಗಳು: ಕ ವ ಕರಾರುಮೊತ್ತ 1 ವೆಜ್ಜ ಸೆಂ. ನಮನ ಟಪಾ (ರೂ. ಕೋಟಿಗಳಲ್ಲಿ) | (ರೂ. ಕೋಟಿಗಳಲ್ಲಿ) 7] 5 ಇನ್‌ತೋರ್‌ ಬರ್ಮಾಗಳ ನಿರ್ಮಾಣ. —] ಕಾಮಗಾರಿಯನ್ನು ಮೆ|| ಆರ್‌ಡಿಎಸ್‌ ಸಂಸ್ಥೆಯವರಿಗೆ 36.25 36.25 ವಹಿಸಲಾಗಿದ್ದು, ಕಾಮಗಾರಿ ಮುಕ್ತಾಯಗೊಂಡಿರುತ್ತದೆ. 2 | ಬ್ರೇಕ್‌ ವಾಟರ್‌ಗಳ ಪುನರ್‌ ನಿರ್ಮಾಣ- 1 ಈ ಕಾಮಗಾರಿಯನ್ನು ಮೇ॥ ಆರ್‌.ಬಿ. ಚವಾಣ್‌ - ಅರ್ಜುನ್‌ ಅರ್ಥ್‌ ಮೂರ್‌ (ಜಿ.ವಿ) ಮುಂಬೈ ಇವರಿಗೆ 58.32 58.32 ವಹಿಸಲಾಗಿದ್ದು, ಕಾಮಗಾರಿ ಮುಕ್ತಾಯ | ಗೊಂಡಿರುತ್ತದೆ. 3) 12 ಆಫ್‌ಶೋರ್‌ ರೀಫ್‌ಗಳ ವನಿರ್ಮಾಣ- ಈ ಕಾಮಗಾರಿಯನ್ನು ಮೇ ಧರ್ತಿ ಡೆಡ್ಡಿಂಗ್‌ ಮತ್ತು ಇನ್‌ ವಹಿಸಲಾಗಿದ್ದು; ಕಾಮಗಾರಿ ಪೂರ್ಣಗೊಂಡಿರುತ್ತದೆ. 204.570 202.200 ಎರಡನೇ ಹಂತದ ಕಾಮಗಾರಿಗಳು:- ಕ / ೬ರಾರು ಮೊತ್ತ ವೆಚ್ಚ | ಸಂ bricks (ರೂ. ಕೋಟಿಗಳಲ್ಲಿ) | (ರೂ. ಕೋಟಿಗಳಲ್ಲಿ ' 1) | ಮುಕ್ಕಚ್ಛೇರಿ ತಡೆಗೋಡೆ ನಿರ್ಮಾಣ ಕಾಮಗಾರಿ - ಈ | 24.82 2472 | | ಕಾಮಗಾರಿಯನ್ನು ಮೆ॥ ಆರ್‌ಸಿಸಿಎಲ್‌- | | ಡಿಡಿಐಎಲ್‌-ಜೇವಿ, ಇವರಿಗೆ ವಹಿಸಲಾಗಿದ್ದು | | ಕಾಮಗಾರಿ ಪೂರ್ಣಗೊಂಡಿರುತ್ತದೆ. ಒಟ್ಟು 24.82 24.72 Assembly Question No: 1462 ಸೋಮೇಶ್ವರದಲ್ಲಿ ಕೈಗೊಂಡ ಕಾಮಗಾರಿಗಳ ವಿವರ ಒಂದನೇ ಹಂತದ ಕಾಮಗಾರಿ - ಇಲ್ಲ - ಎರಡನೇ ಹಂತದ ಕಾಮಗಾರಿಗಳು -- ಪ್ರ. ಕಾಮಗಾರಿಯ ವಿವರ ಸರಳು ಘಾತ ಪ್ರಜ್ಞ ಸಂ (ರೂ. ಕೋಟಿಗಳಲ್ಲಿ) | (ರೂ. ಕೋಟಿಗಳಲ್ಲಿ) 1 | ಸೋಮೇಶ್ವರ ಹಂತ-1 - 1 ಗ್ರಾಯನ್‌ಗಳ ನಿರ್ಮಾಣ - ಈ ಕಾಮಗಾರಿಯನ್ನು ಮೆ| ಧರ್ತಿ ಡೆಜ್ಮಿಂಗ್‌ ೩ sik pe ಇನ್‌ಪಫ್ರಾಸ್ಕಕ್ಕರ್‌ ಇವರಿಗೆ ವಹಿಸಲಾಗಿದ್ದು, - . ಕಾಮಗಾರಿ ಪೂರ್ಣ ಗೊಂಡಿರುತ್ತದೆ. 2 | ಸೋಮೇಶ್ವರ ಹಂತ-2 - 2 ಸಂಖ್ಯೆಯ ರೀಫ್‌ಗಳ ನಿರ್ಮಾಣ - ಈ ಕಾಮಗಾರಿಯನ್ನು ಮೆ] ಡಿವಿಪಿ- ಸಂಕ ಸ್‌ು ಆರ್‌ಡಿಐಸ್‌ ಜೆವಿ ಇವರಿಗೆ ವಹಿಸಲಾಗಿದ್ದು, y ಕಾಮಗಾರಿ ಮುಕ್ತಾಯ ಹಂತದಲ್ಲಿದೆ. ಒಟ್ಟು 136.28 106.77 ಮೊದಲನೇ ಮತ್ತು ಎರಡನೇ ಹಂತದಲ್ಲಿ ಈವರೆಗೆ ನಿರ್ವಹಿಸಲಾದ ಕಾಮಗಾರಿಗಳ ಮೊತ್ತ 365.67 333.69 Assembly Question No:1462 ಕರ್ನಾಟಕ ವಿಧಾನಸಭೆ [ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ |1464 | ಮಾನ್ಯ ಸದಸ್ಯರ ಹೆಸರು ಶ್ರೀ ಖಾದರ್‌ ಯು.ಟಿ. (ಮಂಗಳೂರು) ' ಉತ್ತರಿಸಬೇಕಾದ ದಿನಾಂಕ 15.03.2021 WN oo WN ಉತ್ತರಿಸುವ ಸಜಿವರು | ಮಾನ್ಯ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು. [ಈ ಪ್ರಶ್ನೆ ಉತ್ತರ ಸಂ £ ಅ) | ಹಿಂದುಳಿದ ವರ್ಗಗಳ ಕಲ್ಯಾಣ | ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಒಟ್ಟು 2438 ಇಲಾಖೆಯ ವಿಬ್ಯಾರ್ಥಿ | ವಿದ್ಯಾರ್ಥಿನಿಲಯಗಳು ಕಾರ್ಯನಿರ್ವಹಿಸುತ್ತಿವೆ. ಈ ಪೈಕಿ 1463 ನಿಲಯಗಳಲ್ಲಿ ಸ್ವಂತ ಕಟ್ಟಡ | ವಿದ್ಯಾರ್ಥಿನಿಲಯಗಳು ಸ್ವಂತ ಕಟ್ಟಡಗಳಲ್ಲಿ, 870 ಬಾಡಿಗೆ ಹೊಂದಿಲ್ಲದ ವಿದ್ಯಾರ್ಥಿ | ಕಟ್ಟಿಡಗಳಲ್ಲಿ ಮತ್ತು 105 ವಿದ್ಯಾರ್ಥಿನಿಲಯಗಳು ಉಚಿತ ನಿಲಯಗಳಿಗೆ ಸ್ವಂತ ಕಟ್ಟಡವನ್ನು | ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪ್ರಗತಿಯಲ್ಲಿರುವ 201 ನಿರ್ನಿಸುವ ಪ್ರಸ್ತಾವನೆ ಸರ್ಕಾರದ | ಕಾಮಗಾರಿಗಳ ಯೋಜನಾವಾರು ವಿವರಗಳು ಕೆಳಕಂಡಂತಿವೆ. ಮುಂದಿದೆಯೇ; FE ಫೆ.ಸಂ ಯೋಜನೆಯ ಹೆಸರು bn 1 | ಪರಿಶಿಷ್ಟ ಜಾತಿ ಮತ್ತು ಗಿರಿಜನ 28 | ಉಪಯೋಜನೆ 2 ವಿಶೇಷ ಅಭಿವೃದ್ದಿ ಯೋಜನೆ 48 3 | ಆರ್‌.ಐ.ಡಿ.ಎಫ್‌ (ನಬಾರ್ಡ್‌) 8 ರಾಜ್ಯವಲಯ 117 5 ಕೇ೦ದ್ರ ಪುರಸ್ಕೃತ ಯೋಜನೆ ಠಿ ಒಟ್ಟಿ 201 - ಬಾಡಿಗೆ ಕಟ್ಟಿಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿದ್ಯಾರ್ಥಿವಿಲಯಗಳಿಗೆ ಸ್ಪಂತ ಕಟ್ಟಿಡ ನಿರ್ಮಾಣವನ್ನು ಪ್ರತಿ ವರ್ಷ ಆಯವ್ಯಯದಲ್ಲಿ ವಿದ್ಯಾರ್ಥಿನಿಲಯಗಳ ಕಟ್ಟಡ: ನಿರ್ಮಾಣ ಕಾರ್ಯಕ್ರಮಕ್ಕೆ ಒದಗಿಸಲಾಗುವ ಅನುದಾನ ಮತ್ತು ನಿವೇಶನ ಲಭ್ಯತೆಯನಮುಸಾರ ಹಂತಹಂತವಾಗಿ ಕೈಗೊಳ್ಳಲಾಗುತ್ತಿದೆ. A ಆ) | ಹಾಗಿದ್ದಲ್ಲಿ ದಕ್ಲಿಣ ಕನ್ನಡ [ದಕ್ಲಿಣಕನ್ನಡ ಜಿಲ್ಲೆಯಲ್ಲಿ 73 ವಿದ್ಯಾರ್ಥಿನಿಲಯಗಳು ಜಿಲ್ಲೆಯಲ್ಲಿ ಈ ವಿದ್ಯಾರ್ಥಿ | ಕಾರ್ಯನಿರ್ವಹಿಸುತ್ತಿದ್ದು, ಇವುಗಳಲ್ಲಿ 40 ನಿಲಯಗಳ ಸ್ವಂತ ಕಟ್ಟಡ | ವಿದ್ಯಾರ್ಥಿವಿಲಯಗಳು ಸ್ಪಂತ ಕಟ್ಟಡಗಳನ್ನು ಹೊಂದಿದ್ದು, ನಿರ್ಮಾಣಕ್ಕೆ ಎಷ್ಟು ಅನುದಾನ | ಇನ್ನುಳಿದ 33 ವಿದ್ಯಾರ್ಥಿನಿಲಯಗಳು ಬಾಡಿಗೆ/ ಉಚಿತ ಮಂಜೂರಾಗಿದೆ (ವಿವರ | ಕಟ್ಟಿಡಗಳಲ್ಲಿ ಕಾರ್ಯನಿರ್ಪ್ವಹಿಸುತ್ತಿವೆ. ಬಾಡಿಗೆ/ಉಚಿತ ನೀಡುವುದು)? ಕಟ್ಟಿಡಗಳಲ್ಲಿ ಕಾರ್ಯನವಿರ್ಪಹಿಸುತ್ತಿರುವ ಎಲ್ಲಾ ವಿದ್ಯಾರ್ಥಿನಿಲಯಗಳಿಗೆ ಸ್ಫಂತ ಕಟ್ಟಡಗಳನ್ನು ನಿರ್ನಿಸಲು ನಿವೇಶನಗಳನ್ನು ಪಡೆದಿದ್ದು, ಪ್ರಸ್ತುತ ರೂ.228200 ಲಕ್ಷಗಳ ಅಂದಾಜು ಬೆಚ್ಚಿದ ೨ ವಿದ್ಯಾರ್ಥಿನಿಲಯಗಳ ಕಟ್ಟಿಡ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿರುತ್ತವೆ. ಕಾಮಗಾರಿಯ ವಿವರಗಳನ್ನು ಅಮ ಬಂಧದಲ್ಲಿ ನೀಡಲಾಗಿದೆ. ಸ೦ಖ್ಯೆ: ಹಿಂವಕ 174 ಬಿಂಎಂಎಸ್‌ 2021 (ಕೋಟ ಶ್ರೀನಿವಾಸ ಪೂಜಾರಿ) ಹಂ೦ದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿಧಾನ ಸಭೆಯ ಸದಸ್ಯರಾದ ಶ್ರೀ ಖಾದರ್‌ ಯು.ಟಿ. (ಮಂಗಳೂರು) ರವರ ಚುಕ್ಕೆ ಗುರುತಿಲ್ಲದ ಪುಪ್ಪೆ ಸಂಖ್ಯೆ 1464 ಕೈ ಅನುಬಂಧ (ರೂ.ಲಕ್ಷಗಳಲ್ಲಿ) ಕ್ರ. st ಅಂದಾಜು We ವಿದ್ಯಾರ್ಥಿನಿಲಯದ ವಿಷರ ಯೋಜನೆ |ನಿರ್ಮಾಣ ಏಜಿವ್ಸಿ] ಮೊತ್ತ | ನಿರ್ಮಾಣದ ಹಂತ ಸಂ. ಸಂಖ್ಯೆ ಕಿಟಿಕಿ ಬಾಗಿಲು eg ಜೋಡಣೆ, ಹೈಟಿಂಗ್‌, ನ್ನ Va ೦ದ್ರ. ಮೆಟ್ರಿಕ್‌ ಪೂರ್ಬ ಟಾಲತರ | ್ರ) ಪ್ಲಂಬಿಂಗ, ಪ್ಲೋರಿಂಗ್‌ 1 ವಿದ್ಯಾರ್ಥಿನಿಲಯ, ಸುಂಕದಕಟ್ಟೆ |(8cwಂ-450)|100 Pre Mati] ಎನ್‌.ಐ.ಟಿ.ಕೆ 200.00 SRG RE ನ ನಿ ಐಲಕ್ಬ) ಮಂಗಳೂರು ಸುರತ್ಕಲ್‌ ನಭ ಪ್ರಗತಿಯಲ್ಲಿದೆ. ಮೆಟ್ರಿಕ್‌ ನ೦ತರ ಬಾಲಕಿಯರ | 1.2 |ನರ್ಮಿತಿ ಕೇಂದ್ರ. ನೆಲ ಸಮತಟ್ಟು | 2 ವಿದ್ಯಾರ್ಥಿನಿಲಯ, ಬಿ.ಸಿ ರೋಡ್‌, 2D ಎನ್‌.ಐ.ಟಿ.ಕೆ 200.00 ಕಾಮಗಾರಿ 1849) [ರಾಜ್ಯವಲಯ ತಿಯಲಿದೆ ಬಂಟ್ಕಾಳ ತಾಲ್ಲೂಕು k ಸುರತ್ಕಲ್‌ ಪ್ರಗತಿಯಲ್ಲಿದೆ. ನೆಲ ಸಮತಟ್ಟು ಮೆಟ್ರಿಕ್‌ ಪೂರ್ನ್ಪ ಬಾಲಕರ is-5i ನಿರ್ಮಿತಿ ಕೇ೦ದ್ರ, ಕಾಮಗಾರಿ 3 ವಿದ್ಯಾರ್ಥಿನಿಲಯ, ಪುಂಜಾಲಕಟ್ಟೆ, |[BCWD-440) ಮ ಎನ್‌.ಐ.ಟಿ.ಕೆ 200.00 | ಪೂರ್ಣಗೊಂಡಿದ್ದು, ಲ ಬೆಳಂಗಡಿ ತಾಲ್ಲೂಳು s ಸುರತ್ಕಲ್‌ ಫೌಂಡೇಶನ್‌ ಕಾಮಗಾರಿ ಪುಗತಿಯಲ್ಲಿದೆ. ಫೌಂಡೇಶನ್‌ ಕಾಮಗಾರಿ Ree ಹ (BCWD- 2019-20 ಸಿಪಿ a sii ಪೂರ್ಣಗೊಂಡಿದ್ದು. ದ್ಯಾರ್ಥಿನಿಲಯ, ೦ತ್ಯಾರು, _ i ಸ i _ i 1859) [ರಾಜ್ಯವಲಯ ಎನ್‌ಐ.ಟಿಕೆ ಪಿಲ್ಲರ್‌ ಕಾಮಗಾರಿ ಭ೦ ತಾಲ್ಲೂತು ಸುರತ್ಕಲ್‌ ಪ್ರಗತಿಯಲ್ಲಿದೆ. 9, ಮೆಟ್ರಿಕ್‌ ಪೂರ್ವ ಬಾಲಕರ iia ಮ 5 ವಿದ್ಯಾರ್ಥಿನಿಲಯ, ಧರೆಗುಡ್ಡೆ, |(8wD-444) A ses ಸ ಮಂಗಳೂರು ತಾ ರಾಜ್ಯವಲಯ[ ಇಲಾಖೆ ಬೀಮ್‌ ಕಾಮಗಾರಿ ಪ್ರಗತಿಯಲ್ಲಿದೆ. ಕಟ್ಟಿಡ ಕಾಮಗಾರಿ ಮೆಟ್ರಿಕ್‌ ನಂತರದ ಮಹಿಳೆಯರ ಅಂತಿಮ (BCWD- 2017-18 6 ವಿದ್ಯಾರ್ಥಿ ನಿಲಯ, ಬೆಳಂ೦ಗಡಿ KRIES 318.00 ಹಂತದಲ್ಲಿದ್ದು, 1862) [ರಾಜ್ಯವಲಯ ಕೇಂದ್ರಸ್ಥಾನ, ಬೆಳ್ಳಂಗಡಿ ತಾಲೂಕು ಪ್ಲಾಸ್ಕರಿಂಗ್‌ ಕಾಮಗಾರಿ ಪ್ರಗತಿಯಲ್ಲಿದೆ. ೨, ಮೆಟ್ರಿಕ್‌ ನಂತರದ ಮಹಿಳೆಯರ ಗ ad ವಿದ್ಯಾರ್ಥಿ ನಿಲಯ, (sewo- | 2018-9 | ಫರ್ನಾಟಕ ಗೃಹ Jp 7 ನಪವಮಿದ್ದಾನಿಲಯ ಅವರಣ 1880) ರಾಜ್ಯವಲಯ ಮೆ sR 3 ಸನಟುಿಗುತಂಡಿ್ಟು oO ಚ ಮ § ii ಈ ಬೀಮ್‌ ಕಾಮಗಾರಿ ಕೊಣಾಜೆ, ಮಂಗಳೂರು ಪ್ರಗತಿಯಲ್ಲಿದೆ. ವೃತ್ತಿಪರ ಮೆಟ್ರಿಕ್‌ ನಂತರದ ಕಟ್ಟಿಡದ ಮೂರನೇ ಮಹಿಳೆಯರ ವಿದ್ಯಾರ್ಥಿ ನಿಲಯ, | (8wo- | 8-೫ | ಕರ್ನಾಟಕ ಗೃಹ 326.00 ಮಹಡಿಯ MR Ne L 1873) |[ರಾಜ್ಯವಲಯ! ಮಂಡಳಿ ಮೇಲ್ಕ್ಮಾವಣಿ ಕಾಮಗಾರಿ ಹಲಭಜನೆ, ಮಂಗಳೂರು ಪ್ರಗತಿಯಲ್ಲಿದೆ ಮೆಡಿಕಲ್‌ ಮತ್ತು ಇಂಜಿನಿಯರಿಂಗ್‌ ಕಟ್ಟಿಡದ ಲಿಂಟಿಲ್‌ ಮೆಟ್ರಿಕ್‌ ನಂತರದ ಮಹಿಳೆಯರ ಗ dais WE 326.00 ಕಾಮಗಾರಿ ವಿದ್ಯಾರ್ಥಿ ನಿಲಯ, ಮಂಗಳೂರು ಭಸಯ್ಞಘು ಈ ಪ್ರಗತಿಯಲ್ಲಿದೆ ಕರ್ನಾಟಕ ವಿಧಾನ ಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸ೦ಖ್ಯೆ | 1467 ಮಾನ್ಯ ಸದಸ್ಯರ ಹೆಸರು ಶ್ರೀ ಶ್ರೀನಿವಾಸಮೂರ್ತಿ ಕೆ ಡಾ॥ (ನೆಲಮಂಗಲ) ಉತ್ತರಿಸಚೇಕಾದ ದಿನಾಂಕ 15.03.2021 ಉತ್ತರಿಸುವ ಸಚಿವರು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು ಇಲಾಖೆಯಡಿ ಬರುವ ವಿವಿಧ ವಿಗಮ ಮಂಡಳಿಗಳಲ್ಲಿ ಸರ್ಕಾರ ರೂಪಿಸಿರುವ ಯೋಜನೆಗಳಾವುವು (ಯೋಜನೆನಾವಾರು, ನಿಗಮ ಮಂಂಡಳಿವಾರು ಮಾಹಿತಿ ನೀಡುವುದು) ಶ್ರ. ಪ್ರಶ್ನೆ ಉತ್ತರ | ಸಂ ಅ). | ಹಿಂದುಳಿದ ವರ್ಗಗಳ ಕಲ್ಯಾಣ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಬರುವ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಬಿವೃದ್ಧಿ ನಿಗಮದಿಂದ ಈ ಕೆಳಕಂಡ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. 1. ಸ್ವಯಂ ಉದ್ಯೋಗ ಸಾಲ ಯೋಜನೆಗಳು. ಸಾಂಪ್ರದಾಯಿಕ ವೃತ್ತಿದಾರರಿಗೆ ಆರ್ಥಿಕ ನೆರವು ಯೋಜನೆ ಅರಿವು ಶೈಕ್ಷಣಿಕ ಸಾಲ ಯೋಜನೆ, ಕರು ಸಾಲ ಯೋಜನೆ ಗಂಗಾ ಕಲ್ಯಾಣ ನೀರಾವರಿ ಯೋಜನೆ ಯುವಕರಿಗೆ ಬೈಕ್‌ ಖರೀದಿಗೆ ಆರ್ಥಿಕ ನೆರವು ಯೋಜನೆ. ಕರ್ನಾಟಿಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ದಿ ನಿಗಮ ನಿಯಮಿತ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಬರುವ ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ದಿ ವಿಗಮದಲ್ಲಿ ಸರ್ಕಾರವು ರೂಪಸಿರುವ ಯೋಜನೆಗಳು ಈ ಕೆಳಕಂಡಂತಿವೆ. ಪಂಚ'ವೃತ್ತಿ ಅಭಿವೃದ್ದಿಗಾಗಿ ಆರ್ಥಿಕ ನೆರವು. ಸ್ವಯಂ ಉದ್ಯೋಗ ನೇರಸಾಲ ಯೋಜನೆ. ಬ್ಯಾಂಕ್‌ಗಳ ಸಹಯೋಗದೊಂದಿಗೆ ಸ್ನಯಂ ಉದ್ಯೋಗ ಸಾಲ. ಅರಿವು-ಶೈಕ್ಷಣಿಕ ಸಾಲ ಯೋಜನೆ. ಗಂಗಾ ಕಲ್ಯಾಣ ವೈಯುಕ್ತಿಕ ನೀರಾವರಿ ಯೋಜನೆ. ಮಹಿಳೆಯರಿಗೆ ಕಿರುಸಾಲ (ಮೂಕ್ರೋಕ್ರೆಡಿಟ್‌) ಯೋಜನೆ. ಸಾಂಪ್ರದಾಯಿಕ ವೃತ್ತಿಸಾಲ ಯೋಜನೆ (ಕಮ್ಮಾರಿಕೆ, ಅಕ್ಕಸಾಲಿ ಮತ್ತು ಬಡಗಿ ಉದ್ಯಮಿಗಳಿಗೆ ಸಾಲ) mH» WN SONU es SR ವಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ದಿ ನಿಗಮ ನಿಯಮಿತ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಬರುವ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ದಿ ನಿಗಮದಿಂದ ಈ ಕೆಳಕಂಡ ಯೋಜನೆಗಳನ್ನು ರೂಪಿಸಲಾಗಿದೆ:- 1 ಬ್ಯಾಂಕ್‌ಗಳ ಸಹಯೋಗದೊಂದಿಗೆ ಸ್ಥಯಂ೦ ಉದ್ಯೋಗ ಸಾಲ (ಚೈತನ್ಯ ಸಬ್ಬಿಡಿ-ಕಂ- ಸಾಫ್ಟ್‌ ಲೋನ್‌ ಯೋಜನೆ) 2. ಸ್ವಯಂ ಉದ್ಯೋಗ ಸಾಲ ಯೋಜನೆ 3. ಕಿರುಸಾಲ/ಸ್ಪಸಹಾಯ ಗುಂಪುಗಳಿಗೆ ಸಹಾಯ ಧನ 4. ಗಂಗಾ ಕಲ್ಯಾಣ ನೀರಾವರಿ ಯೋಜನೆ 5, ಅರಿವು ಶೈಕ್ಷಣಿಕ ಸಾಲ ಯೋಜನೆ 6. ಕೌಶಲ್ಯಾಭಿವೃದ್ಧಿ] ಉದ್ಯಮಶೀಲತಾ ತರಬೇತಿ ಶಿ | 3.ಗ೦ಗಾ ಕಲ್ಯಾಣ ನೀರಾವರಿ ಯೋಜನೆ ೭. ಅರಿವು ಶೈಕ್ಷಣಿಕ ಸಾಲ ಯೋಜನೆ. ಕರ್ನಾಟಿಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮ ಕರ್ನಾಟಿಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಬಿವೃದ್ಧಿ ನಿಗಮದಿಂದ ಈ ಕೆಳಕಂಡ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. 1. ಸ್ವಯಂ ಉದ್ಯೋಗ ಸಾಲ ಯೋಜನೆ. 2.ಅರಿವು ಶೈಕ್ಷಣಿಕ ಸಾಲ ಯೋಜನೆ. 4. ಭೂ ಖರೀದಿ ಯೋಜನೆ(ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗದವರಿಗೆ) 5. ಮಹಿಳೆಯರಿಗೆ ಸ್ವಯಂ ಸಹಾಯ ಗುಂಪಿನ ಮುಖಾಂತರ ಆರ್ಥಿಕ ನೆರವು. 6.ಚ್ಯೈತನ್ಯ ಸಹಾಯಧನ ಯೋಜನೆ (ಬ್ಯಾಂಕ್‌ ಸಹಯೋಗದೊಂದಿಗೆ) ಕರ್ನಾಟಿಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ ಕರ್ನಾಟಿಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮದಿಂದ ಈ ಕೆಳಕಂಡ ಯೋಜನೆಗಳನ್ನು ಅನುಷ್ಠಾಸಗೊಳಿಸಲಾಗುತ್ತಿದೆ. 1. ಸ್ವಯಂ ಉದ್ಯೋಗ ಸಾಲ ಯೋಜನೆ. 2. ಸಾಂಪ್ರದಾಯಿಕ ವೃತ್ತಿದಾರರಿಗೆ ಆರ್ಥಿಕ ನೆರವು ಯೋಜನೆ 3. ಅರಿವು ಶೈಕ್ಷಣಿಕ ಸಾಲ ಯೋಜನೆ. 4. ಗಂಗಾ ಕಲ್ಯಾಣ ನೀರಾವರಿ ಯೋಜನೆ 5. ಮಹಿಳೆಯರಿಗೆ ಸ್ಪ್ವಯಂ ಸಹಾಯ ಗುಂಪಿನ ಮುಖಾಂತರ ಆರ್ಥಿಕ ನೆರವು. ಕರ್ನಾಟಿಕ ಸವಿತಾ ಸಮಾಜ ಅಭಿವೃದ್ಧಿ ನಿಗಮ ಕರ್ನಾಟಿಕ ಸವಿತಾ ಸಮಾಜ ಅಭಿವೃದ್ಧಿ ನಿಗಮದಿಂದ ಈ ಕೆಳಕಂಡ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. 1. ಸ್ವಯಂ ಉದ್ಯೋಗ ಸಾಲ ಯೋಜನೆ. 2. ಸಾ೦ಂಪ್ರದಾಯಿಕ ವೃತ್ತಿದಾರರಿಗೆ ಆರ್ಥಿಕ ನೆರವು ಯೋಜನೆ ಕರ್ನಾಟಿಕ ಉಪ್ಪಾರ ಅಭಿವೃದ್ಧಿ ನಿಗಮ ನಿಯಮಿತ ಕರ್ನಾಟಿಕ ಉಪ್ಪಾರ ಅಭಿವೃದ್ದಿ ನಿಗಮ ನಿಯಮಿತ ನಿಗಮದಿಂದ ಈ ಕೆಳಕಂಡ ಯೋಜನೆಗಳನ್ನು ಅನುಷ್ಠ್ಮಾನಗೊಳಿಸಲಾಗುತ್ತಿದೆ. 1. ಸ್ವಯಂ ಉದ್ಯೋಗ ಸಾಲ ಯೋಜನೆ. 3. ಗಂಗಾ ಕಲ್ಯಾಣ ನೀರಾವರಿ ಯೋಜನೆ. ಕರ್ನಾಟಿಕ ಆರ್ಯ ವೈಶ್ಯ ಸಮುದಾಯ ಅಬಿವೃದ್ದಿ ನಿಗಮ ಕರ್ನಾಟಿಕ ಆರ್ಯ ವೈಶ್ಯ ಸಮುದಾಯ ಅಭಿವೃದ್ದಿ ನಿಗಮ ವತಿಯಿಂದ ಈ ಕೆಳಕಂಡ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ, 1. ಸ್ವಯಂ ಉಬ್ಯೋಗ ಸಾಲ ಯೋಜನೆ. 2. ಅರಿವು ಶೈಕ್ಷಣಿಕ ಸಾಲ ಯೋಜನೆ. ಆ) ಕಳೆದ ಮೂರು ವರ್ಣಗಳಲ್ಲಿ ನೆಲಮಂಗಲ ವಿಧಾನಸಭಾ ಕ್ಲೇತ್ರಕ್ಕೆ ಡಿ ದೇವರಾಜ ಅರಸು ಅಭಿವೃದ್ಧಿ ನಿಗಮದಿಂದ ಮಂಜೂರು ಮಾಡಿದ ಅನುದಾನವೆಷ್ಟು (ಯೋಜನಾವಾರು, ಫಲಾನುಭವಿವಾರು ಮಾಹಿತಿ ನೀಡುವುದು); ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಬಿವೃದ್ದಿ ನಿಗಮ ನಿಯಮಿತ ಕಳೆದ ಮೂರು ವರ್ಷಗಳಲ್ಲಿ ನೆಲಮಂಗಲ ವಿಧಾನಸಭಾ ಕ್ಷೇತ್ರಕ್ಕೆ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದಿಂದ ಮಂಜೂರು ಮಾಡಿದ ಅನುದಾನ ರೂ.304.54ಲಕ್ಷಗಳು. ಯೋಜನಾವಾರು ಮಾಹಿತಿಯು ಈ ಕೆಳಕಂಡಂತತಿದೆ. | (ಲಕ್ಷ ರೂ.ಗಳಲ್ಲಿ) [3 ಯೋಜನೆ ಹೆಸರು ಮಂಜೂರು ಮಾಡಿದ ಅನುದಾನೆ ಸಂ. 2017-18 | 2018-15 2015-20 [1 3 3 4 ನ್‌್‌ ia ಚಿತನ ಸಜ ಸಾ: 7 Fp ರ ಠಂ ಪಾ | 1.65 1.80 ಯೋಜನೆ 2 | ಸಯಂ ಉಡದ್ಲೋಗ ನೇರ ಸಾಲ ಚ ೨ 6.49 14.9 11.00 ಯೋಜನೆ _ Y ಪದಾ ರರ ಸಾ SE EE 50.83 19.90 | ಯೋಜನೆ 4 | ಕಿರುಸಾಲ ಯೋಜನೆ 1.80 1.50 1.95 5 | ಅರಿವು ಶೈಕ್ಷಣಿಕ ಸಾಳ"ಯೋಜನೆ 3.07 4.60 3.20 6 ಗಂಗಾ ಕಲ್ಲಾಣ ನೀರಾವರಿ $ 9.50 52.50 45.50 ಯೋಜನೆ 4 ಒಟ್ಟು 196.71 125.98 $3.35 ಫಲಾನುಭವಿಗಳವಾರು ಮಾಹಿತಿಯನ್ನು ನಿಗಮದ ಅಂತರ್ಜಾಲ www.karnataka.gov.in/dbedc ನೀಡಲಾಗಿದೆ. ಸರ್ಕಾರ ಹಮಿಹೊಂಡಿರುವ ಯೋಜನೆಗಳಾವುವು; ಇ) |ಡಿ॥ದೇವರಾಜ ಅರಸು ಅಭಿವೃದ್ಧಿ | ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮ | ನಿಗಮದಿಂದ ಮಂಜೂರಾದ ನಿಯಮಿತ ಕೊಳವೆ ಬಾವಿಗಳನ್ನು ಕಳೆದ ಮೂರು ವರ್ಷಗಳಲ್ಲಿ ನೆಲಮಂಗಲ ವಿಧಾನಸಭಾ ಕ್ಲೇತ್ರಕ್ಕೆ ಕೊರೆಸಲಾಗಿದೆಯೇ; ಇಲ್ಲವಾದಲ್ಲಿ, | ಗಂಗಾ ಕಲ್ಯಾಣ ಯೋಜನೆಯಡಿ ಮಂಜೂರು ಮಾಡಿದ ಕೂಳವೆ ಬಾವಿಗಳ ಕಾರಣವೇನು (ವಿವರ ನೀಡುವುದು); | ಸಂಖ್ಯೆ:65, ಕೊರೆದ ಕೊಳವೆ ಬಾವಿಗಳ ಸ೦ಖ್ಯೆ:48 ಮತ್ತು ಕೊರೆಯಲು ಬಾಕಿ ಇರುವ ಕೊಳವೆ ಬಾವಿಗಳ ಸಂಖ್ಯೆ: 17, 2019-20ನೇ ಸಾಲಿನ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೊಳವೆ ಬಾವಿಗಳನ್ನು ಕೊರೆಯಲು ಆಹ್ವಾನಿಸಿದ್ದ, ಟೆಂಡರ್ನಲ್ಲಿ ಭಾಗವಹಿಸಿ ಎಲ್‌- 1 ದರ ನಮೂದಿಸಿದ್ದ, ಬಿಡ್‌ದಾರರು ನಿಗಮಡೊಂದಿಗೆ ಕರಾರು ಒಪ್ಪಂದ ಮಾಡಿಕೊ೦ಡು ಕಾರ್ಯಾದೇಶ ಪಡೆಯದೆ ಇದ್ದರಿಂದ ಮರು ಟೆಂಡರ್‌ ಆಹ್ವಾನಿಸಿ ಎಲ್‌-1 ಟೆಂಡರ್‌ ಬಿಡ್‌ದಾರರಿಗೆ ಕಾರ್ಯಾದೇಶ ನೀಡಿದ್ದು, ಕೊಳವೆ ಬಾವಿ ಕೊರೆಯುವ ಪ್ರಕ್ರಿಯೆ ಪ್ರಗತಿಯಲ್ಲಿರುತ್ತದೆ. ಈ) | ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಹಿ೦ದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಿಂದುಳಿದ ವರ್ಗಗಳ ಅಭಿವೃದ್ದಿಗೆ ಸರ್ಕಾರ ಹಮ್ಮಿಕೊಂಡಿರುವ ಯೋಜನೆಗಳ ವಿವರ ಅನುಬಂಧ -1 ರಲ್ಲಿ ನೀಡಲಾಗಿದೆ. ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಬಿವೃದ್ದಿ ನಿಗಮ ನಿಯಮಿತ | ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮ, ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ, ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ ಕರ್ನಾಟಿಕ ಉಪ್ಪಾರ ಅಭಿವೃದ್ದಿ ನಿಗಮ, ಕರ್ನಾಟಕ ಸವಿತಾ ಸಮಾಜ ಅಭಿವೃದ್ದಿ ನಿಗಮ, ಕರ್ನಾಟಕ ಆರ್ಯ ವೈಶಯ ಸಮುದಾಯ ಅಬಿವೃದ್ಧಿ ನಿಗಮ, ಕರ್ನಾಟಿಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ ಹಾಗೂ | ಕರ್ನಾಟಿಕ ಅಲೆಮಾರಿ/ಅರೆ ಅಲೆಮಾರಿ ಅಭಿವೃದ್ಧಿ ನಿಗಮ ನಿಯಮಿತ ಈ ನಿಗಮಗಳ ವತಿಯಿಂದ ಹಮ್ಮಿಕೊಂಡಿರುವ ಯೋಜನೆಗಳನ್ನು ಪುಶ್ನೆ ಸಂಖ್ಯೆ (ಅ) ರಲ್ಲಿ ನೀಡಲಾಗಿದೆ. kh l 4- 7] ಪ್ರಸಕ ಸಾಲಿನಲ್ಲಿ ಸೆಲಮಂಗಲ ಕ್ಲೇತ್ರಕೆ ವಿವಿಧ ನಿಗಮಗಳ ವಿವಿಧ | ಯೋಜನೆಗಳಡಿ ಹೆಚ್ಚುವರಿಯಾಗಿ | ಗುರಿ ವಿಗದಿ ಮಾಡಿ ಅನುದಾನ ಬಿಡುಗಡೆ ಮಾಡಲಾಗುವುದೇ ನೀಡುವುದು)? (ಯೋಜನೆನಾವಾರು ಮಾಹಿತಿ | ನಿಯಮಿತ ಸರ್ಕಾರವು ಆಯವ್ಯಯದಲ್ಲಿ, ಒದಗಿಸುವ ಅನುದಾನ ಆಧರಿಸಿ ಕ್ಲೇತ್ರವಾರು ನಿಗದಿ ಮಾಡಲಾಗುತ್ತಿದೆ. | ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ ನಿಯಮಿತ ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ 200-201 ನೇ ಸಾಲಿನ ಕಿಯಾ ಯೋಜನೆಯ ಈಗಾಗಲೇ ಅನಸುಮೋದನೆಗೊಂಡಿರುವುದರಿಂದ ಹಾಗೂ ಆರ್ಥಿಕ ವರ್ಷ ಮುಕ್ತಾಯ ಹಂತದಲ್ಲಿರುವುದರಿಂದ ಪ್ರಸಕ್ತ ಸಾಲಿನಲ್ಲಿ ನೆಲಮಂಗಲ ಕೇತ್ರಕ್ಕೆ ಹೆಚ್ಚುವರಿ ಗುರಿ ನಿಗಧಿ ಮಾಡಲು ಸಾಧ್ಯಮಾಗಿರುವುದಿಲ್ಲ. ಕರ್ನಾಟಿಕ ಆರ್ಯ ವೈಶ್ಯ ಸಮುದಾಯ ಅಭಿವೃದ್ದಿ ನಿಗಮ | 2020-21 ನೇ ಸಾಲಿನಲ್ಲಿ ನಿಗಮದ 0೭2 ಯೋಜನೆಗಳೀಗೆ ಜಿಲ್ಲಾವಾರು | ಆರ್ಥಿಕ ಮತ್ತು ಭೌತಿಕ ಗುರಿಯೊಂದಿಗೆ ಕ್ರಿಯಾ ಯೋಜನೆ ರೂಪಿಸಲಾಗಿರುತ್ತದೆ. ನೆಲಮಂಗಲ ಕೇತ್ರಕ್ಕೆ ಪ್ರತ್ಯೇಕವಾಗಿ ಗುರಿ ವಿಗಧಿಪಡಿಸಿ ಅನುದಾನ ಬಿಡುಗಡೆ ಮಾಡಲಾಗಿರುವುದಿಲ್ಲ. 7 ೬ಡೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮ ' | A ಊ p oN Vy, ಸಂಖ್ಯೆ: ಹಿಂವಕ 176 ಬಿಎಂಎಸ್‌ 2021 2) ? Ps (ಹೋಟ ರಿಸ ಪೂಜಾರಿ) ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಡಸುಬಂಣ-. ಮಾನ್ಯ ವಿಧಾನಸಭೆ ಸದಸ್ಯರಾದ ಶ್ರೀ ಶ್ರೀನಿವಾಸಮೂರ್ತಿ ಕೆ. ಡಾ।(ನೆಲಮಂಗಲ) ರವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:1467ಕ್ಕೆ ಉತ್ತರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಹಿಂದುಳಿದ ಅಭಿವೃದ್ದಿಗೆ ಹಮ್ಮಿಕೊಂಡಿರುವ ಯೋಜನೆಗಳು 1. ಶೈಕ್ಸಣಿಕ ಕಾರ್ಯಕ್ರಮಗಳು ಈ ಅ) ವಿದ್ಯಾರ್ಥಿನಿಲಯಗಳ ನಿರ್ವಹಣೆ 1. | ಮೆಟ್ರಿಕ್‌ ಪೂರ್ವ ವಿದ್ಯಾರ್ಥಿನಿಲಯಗಳು [S) ಮೆಟ್ರಿಕ್‌-ನಂತರದ ವಿದ್ಯಾರ್ಥಿನಿಲಯಗಳು 3. | ಸರ್ಕಾರಿ ಆಶ್ರಮಶಾಲೆಗಳು 4. | ಖಾಸಗಿ ಅನುದಾನಿತ ಮೆಟ್ರಿಕ್‌-ಪೂರ್ವ ವಿದ್ಯಾರ್ಥಿನಿಲಯಗಳು" 5. | ಖಾಸಗಿ ಅನುದಾನಿತ ಮೆಟ್ರಿಕ್‌-ನಂತರದ ವಿದ್ಯಾರ್ಥಿನಿಲಯಗಳು 6. | ಖಾಸಗಿ ಅನುದಾನಿತ ಅನಾಥಾಲಯಗಳು 7. | ಮೊರಾರ್ಜಿ ದೇಸಾಯಿ ವಸತಿಶಾಲೆಗಳು ಆ) ವಿದ್ಯಾರ್ಥಿವೇತನ ಕಾರ್ಯಕ್ರಮಗಳು 8. | ಮೆಟ್ರಿಕ್‌ ನಂತರದ ವಿದ್ಯಾರ್ಥಿ ವೇತನ ಮಂಜೂರಾತಿ 9. | ಮೆಟ್ರಿಕ್‌ ಹೂರ್ವ ವಿದ್ಯಾರ್ಥಿ ವೇತನ ಮಂಜೂರಾತಿ 10| ವಿದ್ಯಾಸಿರಿ-ಊಟಿ ಮತ್ತು ವಸತಿ ಸಹಾಯ ಯೋಜನೆ 11 ಶುಲ್ಕ ಮರು ಪಾವತಿ ಕಾರ್ಯಕ್ರಮ. 12] ಪೂರ್ಣಾವಧಿ ಪಿ.ಹೆಚ್‌.ಡಿ ಮಾಡುವ ವಿದ್ಯಾರ್ಥಿಗಳಿಗೆ ಫಲೋಷಿಫ್‌ 13] ದೇವರಾಜ ಅರಸು ವಿದೇಶಿ ವ್ಯಾಸಂಗ ವೇತನ 14 ದೇವರಾಜ ಅರಸು ಪ್ರತಿಭಾ ಪುರಸ್ಕಾರ 15] ನಿಲಯಾರ್ಥಿಗಳಿಗೆ ಪ್ರೋತ್ಸಾಹಧನ 2. ತರಬೇತಿ ಕಾರ್ಯಕ್ರಮಗಳು 1. | ಸ್ಪರ್ಧಾತ್ಮಕ ಪರೀಕ್ಸ್‌ಗಳಿಗೆ ಹಾಜರಾಗುವ ಹಿಂ ವ ಅಭ್ಯರ್ಥಿಗಳಿಗೆ ಪರೀಕ್ಷಾ ಪೂರ್ವ ತರಬೇತಿ 2. | ನರ್ಸಿಂಗ್‌ ತರಬೇತಿ 3. | ಕೌಶಲ್ಯ ತರಬೇತಿ ಕಾರ್ಯಕ್ರಮ ಗಾನೂನು ಪದವೀಧರರಿಗೆ ಸ್ಯೈಪೌಂಡ್‌ ನೀಡಿಕೆ ಹೊಲಿಣೆ ತರಬೇತಿ ಕೇಂದ್ರಗಳ ನಿರ್ವಹಣೆ 5 ಅಲೆಮಾರಿ ಮತ್ತು ಅರೆಅಲೆಮಾರಿ ಜನಾಂಗದ ಅಭಿವೃದ್ಧಿ ಕಾರ್ಯಕ್ರಮಗಳು ಮೆಟ್ರಿಕ್‌ ಪೂರ್ವ ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹಧನ ಮೌಟ್ರಕ್‌ ನಂತರದ ವಿದ್ಯಾರ್ಥಿಗಳಿಗೆ ಅರ್ಹತಾ ವಿದ್ಯಾರ್ಥಿವೇತನ ಆಶ್ರಮ ಶಾಲೆಗಳ ನಿರ್ವಹಣ ಪತಿಷಿತ ಶಾಲೆಗಳಲ್ಲಿ ಪವೇಶಾವಕಾಶ Re [7 [x0] A UU) &|] WwW ಅರಿವು ಮೂಡಿಸುವ ಕಾರ್ಯಕ್ರಮ ಮೂಲಭೂತ ಸೌಕರ್ಯಗಳು ವಸತಿ ಸೌಲಭ್ಯ, ಸಾನ ಪಾಚಕಗಾನ ಜಮೀನು ಖರೀದಿ ' 4.ವಿನಿಧ ಸಮುದಾಯಗಳ ಅಭಿವೃದ್ಧಿ ಕಾರ್ಯಕ್ರಮದಡಿ ಹಿಂದುಳಿದ ವರ್ಗಗಳ ಸಂಘ-ಸಂಸ್ಥೆಗಳಿಗೆ ಸಮುದಾಯ ಭವನ!ವಿದ್ಯಾರ್ಥಿ ನಿಲಯ ಕಟ್ಟಡಗಳ ನಿರ್ಮಾಣಕ್ಕೆ ಅನುದಾನ ಮಂಜೂರಾತಿ [8] | ಹಿಂದುಳಿದ ವರ್ಗಗಳ ಸಂಘ ಸಂಸ್ಥೆಗಳ ನಡೆಸುವ ಖಾಸಗಿ ವಿದ್ಯಾರ್ಥಿ ನಿಲಯಗಳಿಗೆ ನಿರ್ವಹಣಾ ವೆಚ್ಚಕ್ಕೆ ಅನುದಾನ ಮಂಜೂರಾತಿ ಕರ್ನಾಟಕ ವಿಧಾನ ಸಭೆ : | 1472 : | ಶೀ ಬಸವನಗೌಡ ದದ್ದಲ'ಾಯಜಾರ್‌ ಗ್ರಾಮಾಂತರ) : | 15-03-2021. ಉಪಮುಖ್ಯಮಂತ್ರಿಗಳು, ಲೋಕೋಪಯೋಗಿ ಇಲಾಖೆ ಅಗಸ್ಟ್‌ ಮತ್ತು ಸೆಪ್ಪಂಬರ್‌ ತಿಂಗಳಲ್ಲಿ ಆದ ಕ್ಷೇತ್ರದಲ್ಲಿ ಅಗಸ್ಟ್‌ ಮತ್ತು ಸೆಪ್ಪಂಬರ್‌ | ಅತಿಯಾದ ಮಳೆಯಿಂದ ಒಟ್ಟು 20 ರಸ್ತೆಗಳು ಹಾಗೂ 7 ತಿಂಗಳಲ್ಲಿ ಅತಿಯಾದ ಮಳೆಯಿಂದ | ಸೇತುವೆಗಳು ಹಾನಿಗೊಳಗಾಗಿರುತ್ತವೆ. ಎಷ್ಟು ಕಿ.ಮೀ. ರಸ್ತೆ ಮತ್ತು ಎಷ್ಟು ಸೇತುವೆಗಳು ಹಾನಿಗೊಳಗಾಗಿವೆ; ಫೇಸ್‌-(1)ರಲ್ಲಿ, ಒಟ್ಟು 14 ರಸ್ತೆಗಳು ಹಾಗೂ 5 ಅವುಗಳ ದುರಸ್ತಿ ಕಾಮಗಾರಿಯನ್ನು ಸೇತುವೆಗಳನ್ನು ರೂ. 100.00ಲಕ್ಷ ಮೊತ್ತದಲ್ಲಿ ಕೈಗೊಳ್ಳಲು ಬೇಕಾಗಿರುವ ಅನುದಾನ ದುರಸ್ಪಿಗೊಳಿಸಲು ಕ್ರಮ ಜರುಗಿಸಲಾಗಿದೆ. ಎಷ್ಟು (ಸಂಪೂರ್ಣ ವಿವರವನ್ನು ನೀಡುವುದು) ಫೇಸ್‌-(2)ರಲ್ಲಿ, ಒಟ್ಟು 3 ರಸ್ತೆಗಳು ಹಾಗೂ 2 ಸಾಲಿನಲ್ಲಿ ಪ್ರವಾಹದ ಸೇತುವೆಗಳನ್ನು ರೂ. 400.00ಲಕ್ಷ ಮೊತ್ತದಲ್ಲಿ ಹಾಳಾಗಿರುವ ರಸ್ತೆಗಳ ಅಭಿವೃದ್ಧಿಗೆ | ದುರಸ್ತಿಗೊಳಿಸಲು ಕ್ರಮ ಜರುಗಿಸಲಾಗಿದೆ. ನೀಡಿರುವ ಅನುದಾನ ಎಷ್ಟು ಈ ಅನುದಾನದಲ್ಲಿ ಯಾವ ಯಾವ ಫೇಸ್‌-(3)ರಲ್ಲಿ ಒಟ್ಟು 3 ರಸೆಗಳನ್ನು ರೂ. ire ದುರಸ್ತಿಗೊಳಿಸಲು ಕಮ ಪ್ರಸ್ತುತ ಕಾಮಗಾರಿಗಳು ಯಾವ WE ಪೂ; ಫಾ ಈ ಫ್‌ ಹಂತದಲ್ಲಿವೆ; (ಸಂಪೂರ್ಣ ವಿವರವನ್ನು | ಜರುಗಿಸಲಾಗಿದೆ. ನೀಡುವುದು) ವಿವರವನ್ನು ಅನುಬಂಧದಲ್ಲಿ ಲಗತ್ತಿಸಲಾಗಿದೆ. ್ಲಾ ರಸ್ತೆಗಳ ಗಳ ಈಗಾಗಲೇ" `ಫೇಸ್‌ರಳ್ಲನ ಎಕ್‌ ವಗಾಕಘ ಕಾಮಗಾರಿಗೆ ಯಾವಾಗ ಪೂರ್ಣಗೊಂಡಿರುತ್ತವೆ. ಫೇಸ್‌-2ರಡಿ 5 ಕಾಮಗಾರಿಗಳು ಅಮದಾನ ಬಿಡುಗಡೆ ಮಾಡಿ ಕಾಮಗಾರಿ ಪ್ರಗತಿಯಲ್ಲಿರುಕ್ತವೆ. ಹಾಗೂ ಫೇಸ್‌-3 ಕಾಮಗಾರಿಗಳಿಗೆ ಪ್ರಾರಂಭಿಸಲಾಗುವುದು? (ಸಂಪೂರ್ಣ | ಕ್ರಿಯಾ ಯೋಜನೆ ಅನುಮೋದನೆಗೊಂಡಿದ್ದು, ಟೆಂಡರ್‌ ವಿವರವನ್ನು ನೀಡುವುದು ಪ್ರಕ್ರಿಯೆಯಲ್ಲಿರುತವೆ. NY ವುದು) ಪ್ರಕ್ರಿ ಲ್ಲಿರುತ್ತ ಕಡತ ಸಂಖ್ಯೆ ಲೋಇ 88 ಸಿಎನ್‌ಹೆಜ್‌ 2021 (ಇ) A Ny I p pd (ಗೋವಿಂದ,್ಮಎಂಸಾರೆಜೋಳ) ಉಪ ಮುಖ್ಯಮಂತ್ರಿ ಲೋಕೋಪಯೋಗಿ ಇಲಾಖೆ PHASE-I ವಿಧಾನ ಸಭೆಯ ಸದಸ್ಯರಾದ ಶ್ರೀ. ಬಸವನಗೌಡ ದದ್ದಲ (ರಾಯಚೂರು ಗ್ರಾಮಂತರ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂ: 1472 (ಅ ಮತ್ತು ಆ)ಕ್ಕ ಉತ್ತರಗಳು Repairs to Yapaladinni Dongarampur via Atkur MDR 5.00 Work Completed Km.0.00 to 1.50 (Selected Reaches) Repairs to Yapaladinni Dongarampur via Atkur MDR f Km.2.00 to 3.50 (Selected Reaches 9.00 Repairs t Ashapur Purtipli Road MDR Km400 to 5.00 5.00 Selected Reaches) via Kaivaldoddi MDR Km.18.75 to 22.00 Rain damages scoverd portion filling at CD KM. 22.00 on J Work Completed Raichur Shaktinagar Road via Arshanagi Kadlur Road g | _._ road at KM.20.00 to 23.00 in Raichur taluka (Upgraded SH) 9 | Repirs in Raichur -Shaktinagar road Via Arashangi Kadlur road at KM.38.00 to 42.00 in Raichur taluka (Upgrad M tn CA [0 Wh [= 8 8 [= Repirs in Raichur —Sbaktinagar road Via Arashangi Kadlur 8 10) Upgraded SH) Repairs to Bridge at Yaragera Gillesugur via Ganadal Road 12.80 Work Completed Jatkm940 11) Repairs to CD os Turkundona Road MDR at Km.6.50 5.00 Work Completed 01 DoT Tod DRS | Wor Corps at Km.12.80 240.30 (Selected Reaches | Km.4.00 to 5.50 (Selected Reaches Selected Reaches Selected Reaches) 18) [Repairs to Raichur Burdipad MDR Km26.00 to 27.00 5.00 19) [Repairs to Raichur Burdipad MDR Km.27.00 to 28.00 5.00 100.00 RNS 14) 15) 16) ಇ Page 1 Page 1 PHASE-II ವಿಧಾನ ಸಭೆಯ ಸದಸ್ಯರಾದ ಶ್ರೀ. ಬಸವನಗೌಡ ದದ್ದಲ (ರಾಯಚೂರು ಗ್ರಾಮಂತರ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂ: 1472 (ಅ ಮತ್ತು ಲು ಕ್ಕೆ (=) ರಸ್ತೆಯ ಕಿಮೀ 3.99 ರಿಂದ 11.00 ರವರೆಗೆ (ಆಯ್ದ ಭಾಗಗಳಲ್ಲಿ) ರಸ್ತೆಯ ಮರು ಡಾಂಬರೀಕರಣ ಕಾಮಗಾರಿ ವ.ಇ.ನಂ 134991 ರಾಯಜೊರು ತಾಲೂಕಿನ ಕಲ್ಮಲ-ಶಿಗ್ಗಾಃ ಜ್ಯ ಹದ್ದಾರಿ-23 X Work Under Progress ರಸ್ತೆಯ ಕಿಮೀ 000 ರಿಂದ 460 ರವರೆಗೆ (ಆಯ್ದ ಭಾಗಗಳಲ್ಲಿ) [ರಸ್ತೆಯ ರಿಪೇರಿ ಕಾಮಗಾರಿ ವ.ಇ.ನಂ 134991 ರಾಯಜೂರು ತಾಲೂಕಿನ ಜಂದ್ರಬಂಡಾ ದಿಂದ ಉಮ್ರಾಳದೊಡ್ಡಿ Y Work Under Progress ಹೋಗುವ ವಯಾ ಸಿಂಗಜೋಡಿ-ಬಾಪೂರ ತಾಂಡ ಕಿಮೀ 6.00 ರಿಂದ 9.03 ರವರೆಗೆ ಸುಧಾರಣೆ ಕಾಮಗಾರಿ ವ.ಇ.ನಂ 133655 Restoration of Low Level Causeway in Eklaspur to Work Under Progress Sultanpur Road @ 4.70 Km, Near Fathepur Village in Raichur tatukaUnder Rain / Flood Damages Funds For the Year 2020-21. Wi 134013 Restoration of Protection Wall On Gunjalli Talamari via Work Under Progress Idapnur Village Road (U-MDR) in Between Km 7.00 to 8.00 (Near Mirjapur Village} in Raichur taiuka Under Rain / Flood Damages Funds For the Year 2020-21. WI 134004 PHASE-II ವಿಧಾನ ಸಭೆಯ ಸದಸ್ಯರಾದ ಶ್ರೀ. ಬಸವನಗೌಡ ದದ್ದಲ (ರಾಯಚೂರು ಗ್ರಾಮಂತರ) ಇವರ ಚುಕ್ಕೆ ಗುರುತಿಲ್ಲದ ಪ್ರನ್ನೆ ಸಂ: 1472 (ಅ ಮತ್ತು ಆ) ಕೈ ಉತ್ತರಗಳು FR Resurfacing to SH-23 Kalamal Shiggaov road from | 150.00 Tender stage Kem 2.00 to 4.60 in Raichur Taluka rs Improvements t0 Raichur Singanodi road from Km Tender stage 5.00 to 7.00 in Raicbur Taluka Improvements to Ashapur-Purthipli road from Km | 200.00 Tender stage Wee 0.00 to 4.00 in Raichur Taluka ee — Page 1 ಆ) ಇ) ಕರ್ನಾಟಕ ವಿಧಾನ ಸಭೆ ಶ್ರೀ ಬಸವನಗೌಡ ದದ್ದಲ ₹ರಾಯಷಾರು ಗ್ರಾಮಾಂತರ) 1473 | 15-03-2021. ಉಪ್‌'ಮೆಖ್ಯಮಂತ್ರಗಳು, ಲೋಕೋಪಯೋಗಿ ಇಲಾಖೆ ಉತ್ತರಗಳು ರಾಯೆಚೊರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ | ಜುರಾಲಾ ಯೋಜನೆಯಡಿ ಕೃಷ್ಣಾ ಸದಿಗೆ ಅಡ್ಡಲಾಗಿ ಈ ಕೆಳಕಂಡ ಸೇತುವೆ ಪ್ರಿಯದರ್ಶಿನಿ ಜುರಾಲಾ ಯೋಜನೆಯಡಿ ಈಗಾಗಲೇ ಮಂಜೂರಾದ. ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸುವ ಬ್ರಡ್ಡ ನಿರ್ಮಾಣ ಕಾಮಗಾರಿಗಳು ಎಷ್ಟು; ಅವುಗಳಗೆ ಇದುವರೆಗು ಬಳಕೆಯಾದ ಅನುದಾನ ಎಷ್ಟು; ಕಾ ರಿ ಅಪೂರ್ಣಗೊಂಡಿರುವುದರಿಂದ ಸಾರ್ವಜನಿಕರಿಗೆ ಅನಾನುಕೂಲವಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೆಃ ಬಂದಿದ್ದಲ್ಲ ಇದಕ್ಕೆ ಕಾರಣವಾಗಿರುವವರ ವಿರುದ್ಧ ಸರ್ಕಾರ ಯಾವ ಕ್ರಮ ಕೈಗೊಂಡಿದೆ. (ಸಂಪೂರ್ಣ ವಿವರ ನೀಡುವುದು) ರಾಯೆಚೂೊರು`'ಗ್ರಾಮೀಣ ಪಧಾನಸಫಾಕ್ಷಾತ್ರದ ವ್ಯಾಪ್ತಿಯೆ``ಪ್ರಿಯದರ್ಶಿನ ನಿರ್ಮಾಣ ಕಾಮಗಾರಿಗಳು ಮಂಜೂರಾಗಿರುತ್ತವೆ. ಕ್ರ ಗಾರಿಗಳ'ಪ ಅಂದಾಜು ಬಳೆಕೆಯಾದ್‌ ಪಂ. ಮೊತ್ತ ಅನುದಾನ (ಲಕ್ಷಗಳಲ್ಪ) (ಲಕ್ಷಗಳಲ್ಲ) 1 7 ರಾಯೆಚೊರು ಜಲ್ಲಿ] 7೦೦೦ರ 575% ಡೊಂಗರಾಂಪುರು ಗ್ರಾಮದಲ್ಪ ಕೃಷ್ಣಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ 2 |] ರಾಯೆಚಾರು` "ಅಲ್ದೆ `ಆತ್ಗಾರ|ರಕತ:ಕರ ಕಡ್‌ ಗ್ರಾಮದಲ್ಲ ಕೃಷ್ಣಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಮರ್ದಿಪಾಡ್‌'ಗ್ರಾ ತ್ರರ`ಕೈಷ್ಣಾ | ೦೦.೦೦7 ಆರ್‌ಡಿ ಸಎರ್‌ ನದಿಗೆ ಅಡ್ಡಲಾಗಿ ಬುರ್ದಿಪಾಡ್‌ ಸಂಸ್ಥೆುಂದ ಸದರಿ ಗ್ರಾಮವನ್ನು ನಾರದಗಡ್ಡೆ ಧ್ಛೀಪಕ್ಸೆ ಕಾಮಗಾರಿಗಳನ್ನು ಸಂಪರ್ಕ ಕಲ್ಪಸುವ ಸೇತುವೆ. (ಶ್ರೀ ನ ಪೂರ್ಣಗೊಳಸುವಂತೆ ಚನ್ನಬಸವೇಶ್ವರ ದೇವಸ್ಥಾನ ಸಂಪರ್ಕ ಸೇತುವೆ). ಕಾಮಗಾರಿ ಕೋರಲಾಗಿರುತ್ತದೆ ಡೊಂಗರಾಂಪುರ ಮತ್ತು ಅತ್ಳೂರು ಹತ್ತಿರ ಸೇತುವೆಗಳ ನಿರ್ಮಾಣ ಕಾಮಗಾರಿಗಳನ್ನು ಕಾರ್ಯನಿರ್ವಾಹಕ ಇಂಜನೀಯರರು, ಲೋ.ಇ. ವಿಭಾಗ, ರಾಯಚೂರು ಇವರ ವತಿಯಿಂದ ಕೈಗೊಳ್ಳಲಾದ ಕಾಮಗಾರಿಗಳನ್ನು ಅನುಐಂಧ-! ರಣ್ಣ ನೀಡಿದೆ. ಸದರಿ ಕಾಮಗಾರಿಗಳನ್ನು ಕೈಗೊಂಡ ನಂತರ ಕಾಮಗಾರಿ ಷ್ಥಗಿತಗೊಂಡ ಕಾರಣ ಕಾಮಗಾರಿಗಳನ್ನು ರದ್ದುಪಡಿಸಲಾಗಿರುತ್ತದೆ. ತದನಂತರ ಸದರಿ ಕಾಮಗಾರಿಗಳನ್ನು ಕೆ.ಆರ್‌.ಡಿ.ಸಿ.ಎಲ್‌. ವತಿಯಿಂದ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ. ಪ್ರಸ್ತುತ "ಸದರ `ಕಾಮಗಾಕಗಘ ಯಾವ ಹೆಂತದಲ್ಲವೆ; ಯಾವಾಗ ಪೂರ್ಣಗೊಳಆಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗುವುದು; (ಸಂಪೂರ್ಣ ನೀಡುವುದು)? ಮಾಹಿತಿ “ಪ್ರಿಯದರ್ಶಿನಿ ಜುರಾಲಾ ಯೋಜನೆ” ಅಡಿಯಲ್ಲಿ ರಾಯಚೂರು ಜಿಲ್ಲೆ ರಾಯಚೂರು ತಾಲ್ಲೂಕಿನ ಕೃಷ್ಣಾ ನದಿಗೆ ಅಡ್ಡಲಾಗಿ “ಠೇವಣಿ ಕೊಡಿಗೆ” ಆಧಾರದ ಮೇರೆಗೆ ಕೆ.ಆರ್‌.ಡಿ.ಸಿ.ಎಲ್‌ ವತಿಯಿಂದ ಮೂರು ಸೇತುವೆ ನಿರ್ಮಿಸಲು ಕ್ರಮ ಕೈಗೊಳ್ಳುವಂತೆ ಸರ್ಕಾರದ ಪತ್ರ ಸಂಖ್ಯೆ ಲೋಇ/5/ಸಿಬಿಆರ್‌/2019 ದಿನಾಂಕ:25-11-2019ದಲ್ಲಿ ನಿರ್ದೇಶನ ನೀಡಲಾಗಿರುತ್ತದೆ. ದಿನಾಂಕ:25-08-2020 ರಂದು ಸೇತುವೆಗಳ ಸ್ಥಳವನ್ನು ನಿಗಮದ ತಾಂತ್ರಿಕ ಪರಿಣಿತ L 1 ನಡವ ನರಾಪಷವಾಗ ಪರಶೀಕನ ಮತ್ತು ಡ್ರೋನ್‌ ತಂತ್ರಜ್ಞನ ಬಳಿಸಿ | ಸಮೀಕ್ಷೆಯನ್ನು ನಡೆಸಲಾಗಿದ್ದು, ಸದರಿ ಮೂರು ಸೇತುವೆ ನಿರ್ಮಾಣದ ಅತ್ಯಂತ ಅವಶ್ಯಕವಿರುವುದನ್ನು ಗಮನಿಸಲಾಯಿತು. ಸದರಿ ಸೇತುವೆಗಳ HEFL ಹೆಚ್ಚಳದಿಂದಾಗಿ ಸ್ಥಳದಲ್ಲಿ ಉಂಟಾಗುವ ತೊಂದರೆಗಳನ್ನು ಮುಖ್ಯ ಇಂಜಿನಿಯರ್‌, ಲೋಕೋಪಯೋಗಿ ಇಲಾಖೆ (ಈಶಾನ್ಯ) ರವರೊಂದಿಗೆ ATE ಇವುಗಳಿಗೆ ವಿವರವಾದ ಯೋಜನಾ ವರದಿಯನ್ನು ತಯಾರಿಸಲು ಕೆ.ಆರ್‌.ಡಿ.ಸಿ.ಎಲ್‌ ವತಿಯಿಂದ ಸಮಾಲೋಚಕರನ್ನು ನೇಮಿಸಿದ್ದು, ಸಮಾಲೋಚಕರು ರವರು ಕರಡು ಯೋಜನಾ ವರದಿಯನ್ನು ಸಲ್ಲಿಸಿದ್ದು, ವರದಿಯನ್ವಯ ವಿವರಗಳು ಕೆಳಕಂಡಂತಿದೆ. ಅಂದಾಜು ಯೋಜನಾ ಮೊತ್ತ (ಕೋಟಿಗಳಲ್ಲಿ) ರದಗರಾಂಪುರ ಗ್ರಾಮವನ್ನು ಕುರ್ವಕುಲಾ ದ್ವೀಪಕ್ಕ ಸಂಪರ್ಕಸಲು ದೊಂದಗರಾಂಪುರ ಗ್ರಾಮದ ಸಮೀಪ ಕೃಷ್ಣ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ 38.00 (Considering raising of the bridge’ from RL No.324.500 to RL 327.400 ಆಟ್ಟೊರ್‌ ಗ್ರಾಮವನ್ನು ರಾಯ ತಾಲ್ಲೂಕಿನ ಕುರ್ವಕುರ್ದ ದ್ವೀಪಕ್ಕೆ ಸಂಪರ್ಕಸಲು ಅಟ್ಕೊರ್‌ ಗ್ರಾಮದ ಸಮೀದ ಕೃಷ್ಣ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ (Considering raising of the bridge from RL No.323.250 to RL 326.054) ಬುರ್ದಿಪಾಡ್‌' "ಗ್ರಾಮವನ್ನು ನಾಗರಗಡ್ಡೆ ದ್ಧೂಪಕ್ಕೆ' ಸಂಪರ್ಕಸಲು ಬುರ್ದಿಪಾಡ್‌" ಗ್ರಾಮದ ಸಮೀಪದ ಕೃಷ್ಣ 60.00 ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಒಟ್ಟು ಅಂದಾಜು ಯೋಜನಾ ಮೊತ್ತ: | 160.00 ಸದರ ಸ್‌ಪಷ ಇಾಮಗಾರಿಗಳನ್ನು' ಕೈಗೊಳ್ಳಲು ರೂ.160. 0ರ ಹೋಟಿಗಳ ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ಹಾಗೂ ರೂ.160.00 ಕೋಟಿ ಮೊತ್ತವನ್ನು ಕರ್ನಾಟಕ ರಸ್ತೆ ಅಭಿವ್ನ ದ್ಧಿ ನಿಗಮಕ್ಕೆ ಠೇವಣಿ ಮಾಡಲು ಕೋರಿ ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿಗಳು, ರಾಯಚೂರು ಜಿಲ್ಲೆರವರಿಗೆ ದಿವಾಂಕ:15- 02-2021 ರಂದು ಸಲ್ಲಿಸಲಾಗಿದ್ದು, ಅನುಮೋದನೆ ನಿರೀಕ್ಷಿಸಲಾಗಿದೆ. | ಜಿಲ್ಲಾಡಳಿತದಿಂದ ಆಡಳಿತಾತ್ಮಕ ್ರು ರೂ.160.00ಕೋಟಿ ಮೊತ್ತವನ್ನು ಕೆ.ಆರ್‌.ಡಿ.ಸಿ.ಎಲ್‌.ಗೆ ಠೇವಣಿ ಮಾಡಿದ ಅನುಮೋದನೆ ಮತು | | ನಂತರ ಕಾಮಗಾರಿಯನ್ನು ಕೈಗೊಳ್ಳಲು ಕ್ರಮವಹಿಸಲಾಗುವುದು. ಕಡತ ಸಂಖ್ಯೆ ಲೋಇ 33 ಸಿಬಿಆರ್‌ 2021 (ಇ) ANY ale med ಉಪ ವಖಖ್ಯಮಂತ್ರಿ ೋಕಿನಿಪಯೋಗಿ ಇಲಾಖೆ ಕರ್ನಾಟಕ ವಿಧಾನ ಸಭೆಯ ಮಾನ್ಯ ಸದಸ್ಯರಾದ ಶ್ರೀ ಬಸವನಗೌಡ ದದ್ದಲ (ರಾಯಚೂರು ಗ್ರಾಮಾಂತರ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 1473 ಕೆ ಅನುಬಂಧ-1 ಪ್ರಿಯ ದರ್ಶಿನಿ ಜುರಾಲ ಯೋಜನೆಯಡಿಯಣ್ಣ ಕೃಷ್ಣ ಸದಿಗೆ ಅಡ್ಡವಾಗಿ ಡೊಂಗರಾಂಪುರ ದಿಂದ ಕುರ್ವಾಕುರ್ದ ನಡುಗಡ್ಡಗೆ ಸೆಂಪಕ್ಕ ಕಲ್ತಸುವ ಸೇತುವೆ ನಿರ್ಮಾಣ ಕಾಮಗಾರಿ. ಈ ಸೇತುವೆಗೆ 1 ಸ್ಟ್ಯಾನ್‌ಗಳದ್ದು ಒಟ್ಟು 33 ಗರ್ಡರ್‌ ಭೀಮ್‌ಗಳರುತ್ತವೆ. ಸೇತುವೆಯ ಸಬ್‌ಪ್ಟಕ್ಷೆರ್‌ ಕಾಮಗಾರಿ ಪೂರ್ಣಗೊಂಡಿರುತ್ತವೆ. ಪ್ರಸ್ತುತ್ತ ಒಂದು ಬದಿಯಲ್ಲ 1 ಗರ್ಡರ್‌ ಜೀಮ್‌ಗಳದ್ದು ಎರಡು ಐದಿಗಳಲ್ಪ ೭೭ €ಗರ ಭೀಮ್‌ ಗರ್ಡರ್‌ಗಳ ಲಾಂಜಿಂಗ್‌ ಕಾಮಗಾರಿ ಪೂರ್ಣಗೊಳಸಲಾಗಿರುತ್ತದೆ. ಬಾಕಿ ಉಳದ ಮಧ್ಯಭಾಗದ 11-ಚೀಮ್‌ ಗರ್ಡರ್‌ಗಳನ್ನು ಅಳವಡಿಸಬೇಕಾಗಿರುತ್ತದೆ. ಕಾಮಗಾರಿ ಸ್ಥಗಿತಗೊಂಡಿರುವ ಪ್ರಯುಕ್ತ ಕಾರ್ಯಪಾಲಕ ಅಭಯಂತರರು, ವಿಭಾಗ ರಾಯಚೂರುರವರ ಪತ್ರ ಸಂ:734 ದಿನಾಂಕೆ:15.೦6.೭೦1೨ ರಂತೆ ಕಾಮಗಾರಿಯನ್ನು ರದ್ದುಪಡಿಸಲಾಗಿರುತ್ತದೆ. ಸರ್ಕಾರದ ಪತ್ರ ಸಂಖ್ಯೆ: ಲೋಇ ೦5 ಸಿಜಆರ್‌ 2೦18 ಬೆಂಗಳೂರು, ದಿನಾಂಕ:12.೦7.2೦1೨ ರಡಿ ಘಟನೋತ್ತರ ಅನುಮತಿ ನೀಡಲಾಗಿರುತ್ತದೆ. ಜಲ್ಲಾಧಿಕಾರಿಗಳು, ರಾಯಚೂರು ಜಲ್ಲೆ ಇವರ ಕಚೇರಿ ಅ.ಸ.ಪತ್ತ ಸಂಖ್ಯೆ/ಸಿಎಎಲ್‌/11/10/2೦19-2೦/3227 ದಿನಾಂಕ:23.೦8.೭೦1೨ರನ್ಟಯ, ಎರಡು ಸೇತುವೆಗಳ ವಿನ್ಯಾಸವನ್ನು ಪುನರ್‌ ಪರಿಶೀಅಸಿ ಸೇತುವೆಗಳನ್ನು ಇನ್ನೂ ಕನಿಷ್ಠ 2 ಮೀಟರ್‌ ಎತ್ತರಿಸಲು ಕ್ರಮ ಕೈಗೊಳ್ಳುವಂತೆ ಸೂಚಸಿರುತ್ತಾರೆ. ಮುಂದುವರೆದು, ಖಾರಿ ಮಳಿ ಮತ್ತು ಕೊಯ್ದಾ ಜಲಾಶಯ ಮಹಾರಾಷ್ಟ್ರದಿಂದ ಹೆಚ್ಚುವರಿ ನೀರು ದಿನಾಂಕ:೦4-೦8- 2೦1೨ ರಂದು ಹಾಗೂ ನಾರಾಯಣಪುರ (ಬಸವಸಾಗರ) ಅಲಾಶಯ ದಿಂದ ದಿನಾಂಕ: 10-೦8-2೦1೨ರಂದು 5,83,360 (ಐದು ಲಕ್ಷದ ಎಂಭತ್ಕೂರು ಸಾವಿರದ ಮೂರು ನೂರಾ ಅರವತ್ತು) ಕ್ಯೂಸೇಕ್ಸ್‌ ನೀರನ್ನು ನದಿಗೆ ಹರಿಬಡಲಾಗಿರುತ್ತದೆ. ಇದರ ಜೊತೆಗೆ ಮಹಾರಾಷ್ಟದ ಉಕ್ರೀ ಜಲಾಶಯದಿಂದ ಜಮಾ ನದಿಗೆ 2.ಆ5,೦೦೦ (ಎರಡು ಲಕ್ಷ ಎಂಭತ್ತೈದು ಸಾವಿರ) ಕ್ಯೂಸೇಕ್ಸ್‌ ನೀರನ್ನು ಹರಿಸಲಾಗಿದ್ದು, ಈ ಎರಡು ನದಿಗಳು ರಾಯಚೂರು ತಾಲೂಕಿನ ಕಾಡ್ಲೂರು ಗ್ರಾಮದ ಹತ್ತಿರ ಕೂಡಿಕೊಂಡು ಒಟ್ಟು ಆ,68,36೦ (ಎಂಟು ಲಕ್ಷ ಅರವತ್ತೆಂಟು ಸಾವಿರದ ಮೂರು ನೂರಾ ಅರವತ್ತು) ಕ್ಯೂಸೇಕ್ಸ್‌ ನೀರನ್ನು ಹೆರಿಸಲಾಯ್ತು. ಅದರಿಂದ ಪ್ರಿಯದರ್ಶಿನಿ ಜುರಾಲ ಯೋಜನೆಯಡಿಯಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ಡೊಂಗರಾಂಪೂರು ದಿಂದ ಕುರ್ವಾಕುರ್ದ ನಡುಗಡ್ಡಗೆ ಸಂಪರ್ಕ ಕಲ್ಪಸುವ ಸೇತುವೆಯ ದಿನಾಂಕ: 1-೦8-೭೦1೨ ರಂದು 4 ಗರ್ಡರ್‌ ಭೀಮ್‌ಗಳು ಹಾಗೂ 3 ಗರ್ಡರ್‌ ಭೀಮ್‌ಗಳು ನದಿಯ ನೀರಿನ ಅಗಾಧವಾದ ಪ್ರವಾಹದ ರಭಸಕ್ಕೆ ಕೊಜ್ಚಿಹೊಗಿರುತ್ತವೆ. ಹಾಗೂ ಇನ್ನೂ ಗರ್ಡರ್‌ ಭೀಮ್‌ಗಳು ಸ್ಥಾನಪಲ್ಲಟಗೊಂಡಿದ್ದು, ಕೆಳಗೆ ಜಳುವ ಹಂತದಲ್ಪರುತ್ತವೆ. ೭೦1೨ರ ಪ್ರವಾಹದಲ್ಲ 13 ಲಕ್ಷ ಕ್ಯೂಸೆಕ್‌ ನೀರು ಹರಿ ಬಡಲಾಗಿತ್ತು. ಅಂದಿನ ಪ್ರವಾಹದ ಆರ್‌.ಎಲ್‌ 3೭7.684ಮೀ. ದಾಖಅಸಲಾಗಿರುತ್ತದೆ ಎಂದು ತಿಆಸಿರುತ್ತಾರೆ. ಸದರಿ ಸೇತುವೆಯ ಪಿಯರ್‌ ಕ್ಯಾಪ್‌ಗಳ ಮೇಲ್ಮೈಯ ಆರ್‌.ಎಲ್‌, ಇಂ6೮.58೨ಮೀ. ಆಗಿದ್ದು, ಬೇಯರಿಂಗ್‌ ೦.15ಮೀ.. ಗರ್ಡರ್‌ ಜೀಮ್‌ಗಳ ಎತ್ತರ ೭.೦೦ ಮೀಟರ್‌ ಆಗಿರುವುದರಿಂದ ಪ್ರವಾಹ ಬಂದು 6 ಗರ್ಡರ್‌ ಜೀಮ್‌ಗಳು ಕೊಚ್ಚಿಹೊಗಿರುತ್ತವೆ, 3 ಭೀಮ್‌ ಗರ್ಡರ್‌ಗಳು ಸ್ಥಾನಪಲ್ಲಟಗೊಂಡಿರುತ್ತವೆ. ಈ. ಹಿಂದಿನ DESIGN ಗಳಟ್ಟ ಪರಿಗಣಿಸಿರುವ ಗ ೯ 1 ಕಡಿಮೆ ಇರುವುದರಿಂದ ಅ್ರಡ್ರ್‌ನ ABUTMIENT & PIERS ಗ ಎತ್ತರ ಹೆಚ್ಚಿಸಬೇಕಾಗಿರುತ್ತದೆ. ಆತ್ಗೂರ್‌ ಗ್ರಾಮದ ಹತ್ತಿರ ಕೃಷ್ಣಾ ನದಿಗೆ ಅಡ್ಡಲಾಗಿ ಆತ್ಕೂರ್‌ ಗ್ರಾಮವನ್ನು ಕುರ್ವಾಕುಲ ದ್ವೀಪಕ್ಷೆ ಸಂಪರ್ಕ ಕಣ್ಟಸುವ ಸೇತುವೆ. (ಶ್ರೀ ದತ್ತಾತ್ರೇಯ ದೇವಸ್ಥಾನ ಸಂಪರ್ಕ ಸೇತುವೆ). ಪ್ರಸ್ತುತ ಕಾಮಗಾರಿಯು ಸ್ಥಗಿತವಾಗಿದ್ದು, ಎಂ ಅಬಟಮೆಂಟ್‌ ಕಾಮಗಾರಿಯನ್ನು ಹೊರತುಪಡಿಸಿ, ಒಟ್ಟು 24 ಪಿಯದ್ವ ಮತ್ತು ಪಿಯರ್‌ಕ್ಯಾಪ್‌ಗಳು ಪೂರ್ಣಗೊಂಡಿರುತ್ತವೆ. ಮತ್ತು 76-ಪಿ.ಎಸ್‌.ಸಿ. ಗರ್ಡರ್‌ಗಕಲ್ಲ 19 ಗರ್ಡರ್‌ಗಳು ಮಾತ್ರ ಕಾಸ್ಟಿಂಗ್‌ ಮಾಡಲಾಗಿರುತ್ತದೆ. ಇನ್ನುಆದ ೮6 ಗರ್ಡರ್‌ಗಳು ಕಾಸ್ಟಿಂಗ್‌ ಮಾಡಬೇಕಾಗಿರುತ್ತದೆ. ಸದರಿ ಕಾಮಗಾರಿಯನ್ನು ಕಾರ್ಯಪಾಲಕ ಅಭಿಯಂತರರು, ವಿಭಾಗ ರಾಯಚೂರು ರವರ ಪತ್ರ ಸಂ: 735 ದಿನಾಂಕಃ 16.೦6.2೦1೨ ರಂದು ಕಾಮಗಾರಿಯನ್ನು ರದ್ದುಪಡಿಸಲಾಗಿರುತ್ತದೆ. ಸರ್ಕಾರದ ಪತ್ರ ಸಂಖ್ಯೆ: ಲೋಇ ೦೮ ಸಿಆರ್‌ 2೦18 ಬೆಂಗಳೂರು ದಿನಾಂಕ: 12.೦7.೭೦1೨ ರಡಿ ಘಟನೋತ್ತರ ಅನುಮತಿ ನೀಡಲಾಗಿರುತ್ತದೆ. -2- ಅಲ್ಲಾಧಿಕಾರಿಗಳು, ರಾಯಚೂರು ಜಲ್ಲೆ ಇವರ ಕಚೇರಿ ಪತ್ರ ಸಂಖ್ಯೆ: ಅ.ಸ.ಪತ್ರ ಸಂಖ್ಯೆ/ಸಿಎಎಲ್‌/1/10/2೦1೨- 2೦/3೭27 ದಿನಾಂಕ: ೧3.೦೮.೭೦1೨ ರನ್ಟಯ, ಎರಡು ಸೇತುವೆಗಳ ವಿನ್ಯಾಸವನ್ನು ಪುನರ್‌ ಪರಿಶೀಅಸಿ ಸೇತುವೆಗಳನ್ನು ಇನ್ನೂ ಕನಿಷ್ಠ ೭ ಮೀಟರ್‌ ಎತ್ತರಿಸಲು ಶ್ರಮ ಕೈಗೊಳ್ಳುವಂತೆ ಸೂಚಸಿರುತ್ತಾರೆ. ಮುಂದುವರೆದು, ದಿನಾಂಕ:೦4-೦8-2೦1೨ ರಂದು ಮಹಾರಾಷ್ಟದ ಕೊಯ್ದು ಜಲಾಶಯದಲ್ಲ ನೀರಿನ ಒಳಪರಿವು ಹೆಚ್ಚಾದ ಕಾರಣ ನಾರಾಯಣಪುರ (ಬಸವಸಾಗರ) ಜಲಾಶಯ ದಿಂದ ದಿನಾಂಕ:10-೦8-2೦19ರಂದು ೮,83,36೦ (ಐದು ಲಕ್ಷ ಎಂಬತ್ಕೂರು ಸಾವಿರದ ಮೂರು ನೂರಾ ಅರವತ್ತು) ಕ್ಯೂಸೆಕ್ಸ್‌ ನೀರನ್ನು ನದಿಗೆ ಹರಿಅಡಲಾಗಿರುತ್ತದೆ. ಅದರಂತೆಯೇ ಮಹಾರಾಷ್ಟದ ಉಜನಿ ಜಲಾಶಯದಿಂದ ಮಾ ನದಿಗೆ ೭.ಆರ,೦೦೦ (ಎರಡು ಲಕ್ಷ ಎಂಭಂತ್ರೈೆದು ಸಾವಿರ) ಕ್ಯೂಸೆಕ್ಸ್‌ ನೀರನ್ನು ಹರಿಸಲಾಗಿದ್ದು, ಈ ಎರಡು ನದಿಗಳು ರಾಯಚೂರು ತಾಲೂಕಿನ ಕಾಡ್ಲೂರು ಗ್ರಾಮದ ಹತ್ತಿರ ಕೂಡಿಕೊಂಡು ಒಟ್ಟು 8,68,36೦ (ಎಂಟು ಲಕ್ಷ ಅರವತ್ತೆಂಟು ಸಾಪಿರದ ಮೂರು ನೂರಾ ಅರವತ್ತು) ಕ್ಯೂಸೆಕ್ಸ್‌ ನೀರನ್ನು ಹರಿಸಲಾಗಿರುತ್ತದೆ. ಅದರಿಂದ ಪ್ರಿಯದರ್ಶಿನಿ ಜುರಾಲ ಯೋಜನೆಯಡಿಯಲ್ಲ ಕೃಷ್ಣಾನದಿಗೆ ಅಡ್ಡಲಾಗಿ ಆತ್ಲೂರು ದಿಂದ ಕುರ್ವಾಕುಲ ನಡುಗಡ್ಡಗೆ ಸಂಪರ್ಕ ಕಲ್ಪಸುವ ಸೇತುವೆಯ ಅಪ್ರೋಟ್‌ ರಸ್ತೆಯ ಏರಿ ಕಾಮಗಾರಿ ಮಾಡಲಾಗಿದ್ದು ದಿನಾಂಕ: 11-೦8-2೦1೨ ರಂದು ನದಿಯಲ್ಲ ಪ್ರವಾಹ ಹೆಜ್ಜಾಗಿ ನದಿಯ ಪಾತ್ರದ ಹನ್ಸಿರಿನಿಂದ ಅಪ್ರೋಜ್‌ ರಸ್ತೆಯ ಏರಿ ಸಂಪೂರ್ಣ ಹಾಳಾಗಿರುತ್ತದೆ. ಈ ಹಿಂದೆ 2೦೦೨ರ ಪ್ರವಾಹದಲ್ಲ 13 ಲಕ್ಷ ಕ್ಯೂಸೆಕ್‌ ನೀರು ಹರಿ ಅಡಲಾಗಿತ್ತು. ಅಂದಿನ ಪ್ರವಾಹದ ಆರ್‌.ಎಲ್‌ 327.684ಮೀ. ದಾಖಅಸಲಾಗಿರುತ್ತದೆ. ಸದರಿ ಸೇತುವೆಯ ಪಿಯರ್‌ ಕ್ಯಾಪ್‌ಗಳ ಮೇಲ್ಮೈನ ಆರ್‌.ಎಲ್‌. ಇ2೮.34ರಮೀ. ಆಗಿದ್ದು, ಪ್ರಸ್ತುತ ಪ್ರವಾಹದನ್ನಯ ಗ ೯ ೬ 327.684 ಮೀ ಆಗಿರುತ್ತದೆ. ಗರ್ಡರ್‌ ಭೀಮ್‌ಗಳ ಎತ್ತರ 2.೦೦ ಮೀಟರ್‌ ಆಗಿರುವುದರಿಂದ ಪ್ರವಾಹ ಬಂದು ಕೊಜ್ಣಹೋಗುವ ಸಂಭಪ ಇರುತ್ತದೆ. ಈ ಹಿಂದಿನ DESIGN ಗಲ್ಲ ಪರಿಗಣಿಸಿರುವ ಗ ೯ ಕಡಿಮೆ ಇರುವುದರಿಂದ ಬ್ರಡ್ಡ್‌ನ ABUTMENT & PIERS ಗೆಳ ಎತ್ತರ ಹೆಚ್ಚಿಸಬೇಕಾಗಿರುತ್ತದೆ. ಈ ಕಚೇರಿ ಪತ್ರ ಸಂಖ್ಯೆ: 19೨ ದಿನಾಂಕ: ೦೮.೦7.2೦1೨ರ ಕೋರಿಕೆಯ ಮೇರಣಗೆ, ಸರ್ಕಾರದ ಪತ್ರ ಸಂಖ್ಯೆ: ಲೋಇ ೦5 ಸಿಜಆರ್‌ ೭೦1೨ ಬೆಂಗಳೂರು ದಿನಾಂಕ: 2೮ರ.1.೭೦1೨ರಷ್ಟುಯ. ಸದರಿ ಕಾಮಗಾರಿಗಳನ್ನು ಕೆಆರ್‌ಡಿಸಿಎಲ್‌ ವತಿಯಿಂದ ನಿರ್ಮಿಸಲು ಕೈಗೊಳ್ಳುವಂತೆ ಸೂಚಸಿಲಾಗಿರುತ್ತದೆ. ಹಾಗೂ ಜಲ್ಲಾಧಿಕಾರಿಗಳು, ರಾಯಚೂರು ಜಲ್ಲೆ ಇವರ ಕಚೇರಿ ಪತ್ರ ಸಂಖ್ಯೆಃ ಕಂದಾಯ/ಭೂಸ್ತಾ/ಜುರಾಲಾ/ಇ-1354/202೦-21/2489 ದಿನಾಂಕ: ೭6.೦೮.೭೦೭೦ ರನಷ್ಟಯ, ವ್ಯವಸ್ಥಾಪಕ ನಿರ್ದೇಶಕರು, ಕೆ.ಆರ್‌.ಡಿ.ಸಿ.ಎಲ್‌., ಬೆಂಗಳೂರು ಇವರಿಗೆ ಪತ್ತದನ್ಪ್ವಯ, ಕೆ.ಆರ್‌.ಡಿ.ಸಿ.ಎಲ್‌ ಸಂಸ್ಥೆಯಿಂದ ಸದರಿ ಕಾಮಗಾರಿಗಳನ್ನು ಪೂರ್ಣಗೊಆಸುವಂತೆ ಕೋರಲಾಗಿರುತ್ತದೆ. ದಿನಾಂಕ: 2೮-೦8-೧೦೭೦ ರಂದು ಪ್ಯವಸ್ತಾಪಕ ನಿರ್ದೇಶಕರು ಮತ್ತು ಮುಖ್ಯ ಇಂಜನಿಯರರು ಫೆ.ಆರ್‌.ಡಿ.ಸಿ.ಎಲ್‌ ರವರು ಸದರಿ ಕಾಮಗಾರಿಗಳ ಸ್ಥಳಗಳನ್ನು ಪರಿಶೀಲನೆ ಮಾಡಿರುತ್ತಾರೆ. ಮುಂದುವರೆದು ಈ ಕಛೇರಿಯಲ್ಲ ಲಭ್ಯವಿರುವ ದಾಖಲೆಗಳನ್ನು ಕೆ.ಆರ್‌.ಡಿ.ಸಿ.ಎಲ್‌ ವಿಭಾಗ ಕಲಬುರಗಿ ಕಛೇರಿಗೆ ಹಸ್ತಾಂತರಿಸಿದೆ. ಕರ್ನಾಟಕ ವಿಧಾನ ಸಭೆ ಜುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 1475 ಯಲ್ಲ ಮಂಜೂರಾದ ಎ ಜ ಪಿ ಮತ್ತು ಡಿ ಗುಂಪುಗಳ ಹುದ್ದೆ ಗಳ ಸದಸ್ಯರ ಹೆಸರು : ಶ್ರೀ ಫರತ್‌ ಶೆಟ್ಟ ವೈ. ಡಾ (ಮಂಗಳೂರು ನಗರ ಉತ್ತರ) ಉತ್ತರಿಸುವ ದಿನಾಂಕ : 1೮-೦3-2೦21 ಉತ್ತರಿಸುವ ಸಜಿವರು : ಮಾನ್ಯ ಉಪ ಮುಖ್ಯ ಮಂತ್ರಿಗಳು (ಲೋಕೋಪಯೋಗಿ ಇಲಾಖೆ) ಕ್ರ.ಸಂ. ಪಶ್ನೆ ಉತ್ತರ ಅ. | ರಾಜ್ಯ ಲೋಕೋಪಯೋಗಿ ಇಲಾಖೆ | ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದಂತೆ ಗ್ರೂಪ್‌ ಎ ಜ ನಿ ೩&೩ ಡಿ ವೃಂದದಲ್ಲ ಮಂಜೂರಾಗಿರುವ ಕಾರ್ಯನಿರ್ವಹಿಸುತ್ತಿರುವ ಹಾಗೂ ಖಾ ಇರು ಸಂಖ್ಯೆ ಎಷ್ಟು: ಈ ಪೈಕಿ ಪ್ರಸ್ತುತ ಹುದ್ದೆಗಳ ವಿವರ ಈ ಕೆಳಕಂಡಂತಿರುತ್ತದೆ. | TS ಖಾಲ ಇ ಡ್ಜೆ ೦ಖ್ಯೆ ಬ ಎಷ್ಟು (ವಿವರ ನೀಡುವುದು.) [ ಎ 780 ಬ 189೨ 671 ಸಿ 2047 | 1423 624 ತ 125 ಈತ ರತ | ಆ |ಸದರಿ ಖಾಆ ಇರುವ ಹುಜ್ದೆಗಳಗೆ | ಲೋಕೋಪಯೋಗಿ ಇಲಾಖೆಯಲ್ಲನ ಗ್ರೂಪ್‌ 'ಎ' ನೇಮಕಾತಿ ಮಾಡಿಕೊಳ್ಳಲು ಸಕಾರ | ವೈಂದಕ್ಕೆ ಸಂಬಂಧಿಸಿದಂತೆ. ಲೋಕೋಪಯೋಗಿ ಕೈಗೊಂಡಿರುವ ಕ್ರಮಗಳೇನು: ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜನಿಯರ್‌ (ವಿಭಾಗ-1) ವೃಂದದ ನೇಮಕಾತಿ ಹುದ್ದೆಗಳನ್ನು ಭರ್ತಿ ಮಾಡುವ ಈುರಿತು ಈಗಾಗಲೇ ಆರ್ಥಿಕ ಇಲಾಖೆಯೊಂದಿಗೆ ಸಮಾಲೋಚಿಸಲಾಗುತ್ತಿದ್ದು, ಪರಿಶೀಲನೆಯಲ್ಲದೆ ಹಾಗೂ ಕಲ್ಯಾಣ ಕರ್ನಾಟಕ ವಿಭಾಗದ ಗ್ರೂಪ್‌ ಎ ವೃಂದದ (ಸಹಾಯಕ ಕಾರ್ಯಪಾಲಕ ಇಂಜನಿಯರ್‌ (ವಿಭಾಗ-1)) ಹುದ್ದೆಗಳನ್ನು ಭರ್ತಿ ಮಾಡಲು ಈಗಾಗಲೇ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಪ್ರಸ್ತಾವನೆ ಸಲ್ಲಸಲಾಗಿದೆ. ಉಳದಂತೆ, ಸಹಾಯಕ ಇಂಜನಿಯರ್‌ (ಗ್ರೂಪ್‌ "ಜ') ವೃಂದದಲ್ಪ 60೦೦+6೦ (ಹೈ-ಕ) ಮತ್ತು ಕಿರಿಯ ಇಂಜನಿಯರ್‌ (ಗ್ರೂಪ್‌ 'ಸಿ' ವೃಂದದಲ್ಲ ಇಎರ5 (ಹೈ-ಕ) ಹುಡ್ಜೆಗಳು ಖಾಅ ಇರುತ್ತದೆ. ಸದರಿ ಹುದ್ದೆಗಳನ್ನು ಭರ್ತಿ ಮಾಡಲು ಕರ್ನಾಟಕ ಲೋಕಸೇವಾ ಆಯೋಗಕ್ಕೆ ಪ್ರಸ್ತಾವನೆ ಸಲ್ಪಸಲಾಗಿದ್ದು. ದಕ್ಷಿಣ ಕನ್ನಡ ಜಲ್ಲೆಯಲ್ಲಿ ಲೋಕೋಪಯೋಗಿ ಇಲಾಖೆಯ ಪ್ಲಿಯಲ್ಲ ಖಾಆ ಇರುವ ಹುದ್ದೆ ಗಳೆಷ್ಟು; ಸದರಿ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಕೈಗೊಂಡಿರುವ ಕ್ರಮಗಳೇನು; ಸದರ ನೇಮಕಾತಿ ಪ್ರಕ್ರಿಯೆಯನ್ನು ಪ್ರಶ್ನಿಸಿ ಮಾನ್ಯ ಉಚ್ಛ ನ್ಯಾಯಾಲಯದಲ್ಲ ರಿಟ್‌ ಅರ್ಜ ಸಂಖ್ಯೆ: 9466/2೦2೦, ೨48ರ/2೦೭2೦ ಹಾಗೂ 9486/2೦೭೦ ಗಳನ್ನು ದಾಖಅಸಲಾಗಿದೆ. ಈ ಪಂಬಂಥ ಮಾನ್ಯ ಉಚ್ಛ ನ್ಯಾಯಾಲಯವು ನೇಮಕಾತಿ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಿದ್ದು, ತಡೆಯಾಜ್ಞೆ ತೆರವುಗೊಳಸಿದ ನಂತರ ನೇಮಕಾತಿ ಪ್ರಕ್ರಿಯೆಯನ್ನು ತ್ವರಿತಗತಿಯಲ್ಲ ಪ್ರಾರಂಭಿಸಲು ಕರ್ನಾಟಕ ಲೋಕಸೇವಾ ಆಯೋಗವು ಕ್ರಮವಹಿಸಬೇಕಾಗಿರುತ್ತದೆ. ಗ್ರೂಪ್‌ 'ಸಿ' ಮತ್ತು "ಡಿ' ವೃಂದದ ಹುಜ್ಣಿಗಳ ಪೈಕಿ ಪ್ರಥಮ ದರ್ಜೆ ಸಹಾಯಕ, ದ್ವಿತೀಯ ದರ್ಜೆ ಸಹಾಯಕ ಹಾಗೂ ಗ್ರೂಪ್‌ "ಡಿ' ಹುದ್ದೆಗಳನ್ನು ಅನುಕಂಪದ ಆಧಾರದ ಮೇಲೆ ಮತ್ತು ಬಡ್ತಿಯಿಂದ ಛರ್ತಿ ಮಾಡಲಾಗುತ್ತಿದೆ. ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಯ ದಕ್ಷಿಣ ಕನ್ನಡ ಜಲ್ಲೆಯಲ್ಲ ಗ್ರೂಪ್‌ "ಎ' ವೃಂದದಲ್ಲ ಯಾವುದೇ ಹುದ್ದೆಗಳು ಖಾಆ ಇರುವುದಿಲ್ಲ. ಪ್ರಸ್ತುತ, ದಕ್ಷಿಣ ಕನ್ನಡ ಜಲ್ಲೆಯಲ್ಲ ಈ ಕೆಳಕಂಡ ವೃಂದಗಳಲ್ಲ ಹುದ್ದೆಗಳು ಖಾಅ ಇರುತ್ತದೆ. ಗ್ರೂಪ್‌ "ಅ' ಸಹಾಯಕ ಇಂಜನಿಯರ್‌ ಮತ್ತು ಗ್ರೂಪ್‌ 'ಪಿ' ಕಿರಿಯ ಇಂಜನಿಯರ್‌ ಹುದ್ದೆಗಳನ್ನು ಭರ್ತಿ ಮಾಡಲು ಕರ್ನಾಟಕ ಲೋಕಸೇವಾ ಆಯೋಗಕ್ಕೆ ವಹಿಸಲಾಗಿದ್ದು ಸದರಿ ಹುದ್ದೆಗಳನ್ನು ಶೀಘ್ರದಲ್ಲ ಭರ್ತಿ ಮಾಡುವ ಬಗ್ದೆ ಮೇಲೆ (ಆ) ವಿವರಿಸಿರುವಂತೆ ಕ್ರಮ ಕೈಗೊಳ್ಳಲಾಗಿದೆ. ಗ್ರೂಪ್‌ ಸಿ ಮತ್ತು ಡಿ ವೃಂದದ ಹುದ್ದೆಗಳನ್ನು ಅನುಕಂಪದ ಆಧಾರದ ಮೇಲೆ ಮತ್ತು ಬಡ್ಡಿಯಿಂದ ತುಂಬಲು ನಿಯಮಾನುಸಾರ ಕ್ರಮಕ್ಯಗೊಳ್ಳಲಾಗುತ್ತಿದೆ. ಖಾಅ ಇರುವ ಹುದ್ದೆಗಳನ್ನು ಯಾವ ಕಾಲಮಿತಿಯಲ್ಲ ಭರ್ತಿ ಮಾಡಿಕೊಳ್ಳ ಲಾಗುವುದು ; (ವಿವರ ನೀಡುವುದು; ಪ್ರಸ್ತುತ ಲೋಕೋಪಯೋಗಿ ಇಲಾಖೆಯಲ್ಲ ಸಹಾಯಕ ಇಂಜನಿಯರ್‌ (ಗ್ರೂಪ್‌ 'ಜ') ವೃಂದದಲ್ಲ 60೦೦೬6೦ (ಹೈ-ಕ) ಮತ್ತು ಕಿರಿಯ ಇಂಜನಿಯರ್‌ (ಗ್ರೂಪ್‌ 'ಸಿ') ವೃಂದದಲ್ಲ ಇಂರರ (ಹೈ-ಕ) ಹುದ್ದೆಗಳು ಖಾಲ ಇರುತ್ತದೆ. ಸದರಿ ಹುದ್ದೆಗಳನ್ನು ಭರ್ತಿ ಮಾಡಲು ARS | ಕರ್ನಾಟಕ ಲೋಕಸೇವಾ ಆಯೋಗಕ್ಕೆ ವಹಿಸಲಾಗಿದ್ದು. ಸದರಿ ನೇಮಕಾತಿ ಪ್ರಕ್ರಿಯೆಯನ್ನು ಪ್ರಶ್ನಿಸಿ ಮಾನ್ಯ ಉಚ್ಛ ನ್ಯಾಯಾಲಯದಲ್ಲ ರಿಬ್‌ ಅರ್ಜ ಸಂಖ್ಯೆ: 92466/2020, ೨485/202೦ ಹಾಗೂ ೨486/2೦2೦ ಗಳನ್ನು ದಾಜಬುಅಸಲಾಗಿದೆ. ಈ ಸಂಬಂಧ ಮಾನ್ಯ ಉಜ್ಜ ನ್ಯಾಯಾಲಯವು ನೇಮಕಾತಿ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಿದ್ದು. ತಡೆ ತೆರವುಗೊಳಸಿದ ನಂತರ ನೇಮಕಾತಿ ಪ್ರಕ್ರಿಯೆಯನ್ನು ತ್ವರಿತಗತಿಯಲ್ಲ ಪ್ರಾರಂಭಸಲು ಕರ್ನಾಟಕ ಲೋಕಸೇವಾ ಅಯೋಗವು ಕ್ರಮವಹಿಸಖೇಕಾಗಿರುತ್ತದೆ. ಸಂಖ್ಯೆ: ಲೋಇ 83 ಎಸ್‌.ಎಸ್‌.ಕೆ. 2೦೦1 ಪ ಸರಾವದವತ ಸಾನ್‌ [3 ಮಾನ್ಯ ಸದಸ್ಯರ ಹೆಸರು ಶ್ರೀ ಅಂಜಲಿ ಹೇಮಂತ್‌ ನಿಂಬಾಳ್ಮರ್‌ (ಬಾನಾಪುರ ವಿಧಾನಸಭಾ ಕ್ಲಃತ್ರ) ಡಿದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ವಿಗಮದ ವತಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಯುವಕರಿಗೆ ಸಹಾಯಧನ ಸಹಿತ ಸಾಲ ನೀಡುವ ಮೂಲಕ ಕೋವಿಡ್‌-19 ಪರಿಣಾಮದಿಂದ ಕೆಲಸ ಕಳೆದುಕೊಂಡ | ಯುವಕರನ್ನು ಸ್ವ-ಉದ್ದೋಗದಡ ಸೆಳೆಯುವ: ಅವಶ್ಯಕತೆಯಿರುವುದು | ಸರ್ಕಾರದ ಗಮನಕ್ಕೆ ಬಂದಿದೆಯ್ಸೇ; ) [2018-19, 2019-20ನೇ ಸಾಲಿನ ನಿಗಮದ ವತಿಯಿಂದ ಸ್ವ-ಉದ್ಯೋಸಿಗಕ್ಮಾಗಿ ಸಾಲ ಸೌಲಭ್ಯ ಪಡೆದ ಫಲಾನುಭವಿಗಳ ಸಂಖ್ಯೆ ಐಷ್ಟು; (ವಿಭಾನೆಸಭಾ ಕ್ಷೇತ್ರವಾರು ವಿವರ ನೀಡುವುದು) 2018-19 ಮತ್ತು 2019-20ನೇ ಸಾಲಿನ ನಿಗಮದ ವತಿಯಿಂದ ಸ್ಥ-ಉದ್ಯೋಗಕ್ಕಾಗಿ ಸಾಲ ಸೌಲಭ್ಯ ಪಡೆದ ಫಲಾನುಭವಿಗಳ ಸಂಖ್ಯೆ: 57145. ವಿಧಾನಸಭಾ ಕ್ಲ್ನೇತ್ರವಾರು ಮಾಹಿತಿಯನ್ನು www.karnataka.gov.in/dhcdc ಅಂತರ್ಜಾಲದಲ್ಲಿ ನೀಡಲಾಗಿದೆ. ಪ್ರಸಕ್ತ ಸಾಲಿಗೆ "ಇತ್ತೀಚೆಗೆ ಇ-ವಾಣಿಜ್ಯ ಸಂಸ್ಥೆಗಳು ಮನೆಬಾಗಿಲಿಗೆ ತಮ್ಮ ಉತ್ಪನ್ನಗಳನ್ನು ತಲುಪಿಸುವುದು ಸಾಮಾಸ್ಯಮಾಗಿದೆ. ಇಂತಹ ಉತ್ಪನ್ನಗಳನ್ನು ಸರಬರಾಜು ಮಾಡುವ ಯುಪಕರಿಗೆ ಬೈಕ್‌ ಕೊಳ್ಳಲು ಬ್ಯಾಂಕ್‌ ಮತ್ತು ಹಣಕಾಸು ಸಂಸ್ಥೆಗಳ ಸಹಯೋಗದೂಂದಿಗೆ ಆರ್ಥಿಕ ನೆರವು ನೀಡಲು 1000 ಬೌತಿಕ ಮತ್ತು ರೂ250ಕೋಟಿಗಳ ಆರ್ಥಿಕ ಗುರಿ ನಿಗದಿ ಪಡಿಸಿದೆ. ಜಿಲ್ಲಾವಾರು ಗುರಿ ಅಸುಬಂಧ-1 ರಲ್ಲಿ ನೀಡಿದೆ. ಸಂಖ್ಯಸಿಂವಕ 191 ಬಿಎಂಎಸ್‌ 2021 (ಕೋ ಸ ಪೂಜಾರಿ) ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇ | ಪ್ರಸಕ್ತ ಸಾಲಿಗೆ ಸ್ವ-ಉದ್ಯೋಗಕ್ಕಾಗಿ ಸಾಲ ಪಡೆಯಲು ನಿಗದಿಪಡಿಸಿರುವ ಫಲಾನುಭವಿಗಳ ಗುರಿ ಎಷ್ಟು? (ವಿಧಾನಸಭಾ ಕೇತ್ರವಾರು ವಿವರ | ನೀಡುವುದು) i ಅನುಬಂಧ-! ವಿಧಾನ ಸಭಿಯ ಸದಸ್ಯರಾದ ಮಾನ್ಯ ಶ್ರೀಮತಿ ಅಂಜಲಿ ಹೇಮಂತ್‌ ನಿಂಬಾಳ್ಕರ್‌ (ಖಾನಾಪುರ ವಿಧಾನಸಭಾ ಕ್ಷೇತು ಅವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 1482ಕ್ಕೆ ಜಲ 1020-21 ಸಾಲಿನಲ್ಲಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಯಿಂದ ಅನುಷ್ಠಾನೆಗೊಳಿಸಲಾಗುತ್ತಿರುವ ಯುವಕರಿಗೆ ಬೈಕ್‌ ಖ೦ೀದಿಸಲು ಆರ್ಥಿಕ ನೆರವು ಯೋಜನೆಗೆ ನಿಗದಿಪಡಿಸಿದೆ ಜಿಲ್ಲಾವಾರು ಗುರಿಯ ಮಾಟಿ, (ಲಕ್ಷ ರೂಗಳಲ್ಲಿ) ಜಿಲ್ತೆಗಳ ಹೆಸರು ನಿಗದಿಪಡಿಸಿದ'ಗುರಿ ಬೆಂಗಳೊರು" ರಾಮನಗರ ಮೃಸೂರು ಮಂಡ್ಯ ಚಾಮರಾಜನಗರ 28 7ಕಲಮರಗ 66 16.50 27 | ಬೀದರ್‌ 15 3.75 28 ರಾಯಚೂರು 46 71.50 29 | ಕೊಪ್ಪಳ F) 2.00 30 [ಬಳ್ಳಾರಿ PL HL 31 [ಯಾದಗಿರಿ [7 3.25 ಜಾ ಒಟ್ಟು 1000 250.00 | ತರ್ವಾಟಕ ವಿಧಾನ ಸಬೆ ಬಿಡುಗಡೆಯಾಗಿರುವ ಹಾಗೂ ಖರ್ಚಾಗಿರುವ ಅನುದಾನವೆಷ್ಟು ; ಮಂಜೂರಾಗದೇ ಉಳಿದಿರುವ ಅನುದಾನಪೆಷ್ಟು ; ಬಾಕಿ ಮಾನ್ಯ ಸದಸ್ಯರ ಹೆಸರು :| ಡಾ: ಭರತ್‌ ಶೆಟ್ಟಿ. ಮೈ (ಮಂಗಳೂರು ನಗರ ಉತ್ತರ) ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 1484 ಉತ್ತರಿಸಬೇಕಾದ ದಿನಾಂಕ : | 15.03.2021 ಉತ್ತರಿಸಬೇಕಾದ ಸಚಿವರು :| ಪಸತಿ ಸಚಿವರು ಕ್ರ. ಸಂ. ಪ್ರಶ್ನೆ ಉತ್ತರ (ಅ) | ವಸತಿ ಇಲಾಖೆಯ ವಿವಿಧ ವಸತಿ ಇಲಾಖೆಯ ವಿವಿಧ ಗ್ರಾಮೀಣ ಯೋಜನೆಗಳಡಿ ಯೋಜನೆಗಳಡಿ ಹಂಚಿಕೆ | ಹಂಚಿಕೆ ಮಾಡುವ ಮನೆಗಳನ್ನು ಪಡೆಯಲು ಮಾಡುವ ಮನೆಗಳನ್ನು | ನಿಗಧಿಪಡಿಸಿರುವ ಮಾನದಂಡಗಳನ್ನು ಮತ್ತು ಪ್ರಧಾನ ಪಡೆಯಲು ವಿಗದಿಪಡಿಸಿರುವ | ಮಂತ್ರಿ ಆವಾಸ್‌ ಯೋಜನೆ(ನಗರ) ರಡಿ ಮಾನದಂಡಗಳೇನು; ದಕ್ಷಿಣ | ಫಲಾನುಭವಿಗಳನ್ನು ಗುರುತಿಸಲು/ ಆಯ್ಕೆ ಮಾಡುವ ಕನ್ನಡ ಜಿಲ್ಲೆಗೆ ಈ | ಮಾನದಂಡಗಳನ್ನು ಅನುಬಂಧದಲ್ಲಿ ಒದಗಿಸಲಾಗಿದೆ. ಯೋಜನೆಗಳಡಿಯಲ್ಲಿ ಮನೆಗಳೇಷ್ಟು : 2010-11 ಸೇ ಸಾಲಿನಿಂದ 2019-20 ನೇ ಸಾಲಿನವರೆಗೆ 66042 ಮನೆಗಳನ್ನು ಹಂಚಿಕೆ ಮಾಡಲಾಗಿರುತ್ತದೆ. (ಆ) | ಇಲ್ಲಿಯವರೆವಿಗೂ ಆಯವ್ಯಯದಲ್ಲಿ ಜಿಲ್ಲಾವಾರು/ವಿಧಾನ ಸಭಾ ಹಂಚಿಕೆಯಾಗಿರುವ ಕ್ಲೇತವಾರು ಅನುದಾನವನ್ನು ಒದಗಿಸದೇ ಯೋಜನಾವಾರು ಮನೆಗಳಿಗೆ ಮಾತ್ರ ಅನುದಾನವನ್ನು ಒದಗಿಸಿ ಬಿಡುಗಡೆ ಮಾಡಲಾಗುತ್ತಿದ್ದು, ಅದರಂತೆ ರಾಜೀವ್‌ ಗಾಂಧಿ ವಸತಿ ನಿಗಮದಿಂದ ಅನುಷ್ಠಾನಗೊಳಿಸಲಾಗುತ್ತಿರುವ ವಿವಿಧ ವಸತಿ ಯೋಜನೆಗಳಡಿ ಜಿ.ಪಿ.ಎಸ್‌ ಆಧಾರಿತ ಭೌತಿಕ ಪ್ರಗತಿಗನುಗುಣವಾಗಿ ಫಲಾನುಭವಿಗಳಿಗೆ ಅನುದಾನ ಬಿಡುಗಡೆ ಮಾಡಲಾಗುತ್ತಿದೆ. ಅದರಂತೆ ಆಯವ್ಯಯದಲ್ಲಿ ಬಿಡುಗಡೆ ಮಾಡಲಾದ ಅನುದಾನದ ಪೈಕಿ ದಕ್ಷಿಣ ಕನ್ನಡ ಜಿಲ್ಲೆಗೆ ಇಲ್ಲಿಯವರೆವಿಗೂ ಹಂಚಿಕೆಯಾಗಿರುವ ಮನೆಗಳಿಗೆ ಜಿ.ಪಿ.ಎಸ್‌ ಆಧಾರಿತ ಭೌತಿಕ ಪ್ರುಗತಿಗನುಗುಣವಾಗಿ ಪ್ರಸ್ತುತ ಜಾಲ್ಲಿಯಲ್ಲಿರುವ ವಿವಿಧ ವಸತಿ ಯೋಜನೆಗಳಡಿ ರೂ.485.62 ಕೋಟಿಗಳನ್ನು ಬಿಡುಗಡೆ ಮಾಡಲಾಗಿದ್ದು, ಯೋಜನಾವಾರು ವಿವರ ಈ ಕೆಳಕಂಡಂತಿದೆ. ಬಿಡುಗಡೆ ಮಾಡಲಾದ ಮೊತ್ತ (ರೂ.ಕೋಟಿಗಳಲ್ಲಿ) 308.53 ಯೋಜನೆಗಳ ವಿವರ ಬಸವ ವಸತಿ ಯೋಜನೆ ಪ್ರಧಾನ ಮಂತಿ ಆವಾಸ್‌ ಯೋಜನೆ - ಗ್ರಾಮೀಣ ಪ್ರಧಾನ ಮಂತ್ರಿ ಆವಾಸ್‌ ಯೋಜನೆ - ವಗರ ಡಾ. ಬಿ.ಆರ್‌. ಅಂಬೇಡ್ಕರ್‌ ನಿವಾಸ್‌ ಯೋಜನೆ (ಗ್ರಾ ಮತ್ತು ನ) ದೇವರಾಜು ಅರಸು ವಸತಿ ಯೋಜನೆ 0.81 (ಗ್ರಾಮೀಣ ಮತ್ತು ನಗರ) ವಾಜಪೇಯಿ ನಗರ ವಸತಿ ಯೋಜನೆ 21.53 ಒಟ್ಟು 485.62 98.01 17.71 39.03 ಪ್ರ. ಸಂ. ಪ್ರಶ್ನೆ ಉತ್ತರ ಜಿ.ಪಿ.ಎಸ್‌ ಬೌತಿಕ ಪ್ರಗತಿಗೆ ಅನುಗುಣವಾಗಿ ಅರ್ಹ ಫಲಾನುಭವಿಗಳ ಅಮದಾನವನ್ನು ಬಿಡುಗಡೆ ಮಾಡಲಾಗುತ್ತಿದ್ದು, ಪ್ರಸ್ತುತ ಯಾವುದೇ ಬಾಕಿ ಇರುವುದಿಲ್ಲ. (ಇ) | ಮಂಗಳೂರು ನಗರ ಉತ್ತರ ವಿವಿಧ ವಸತಿ ಯೋಜನೆಗಳಡಿ ಮಂಜೂರಾದ ಮನೆಗಳ ಗಾಂಧಿ ಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿರುವ ಮನೆಗಳಿಗೆ ಅನುದಾನ ದುರ್ಬಳಕೆಯನ್ನು ತಡೆಹಿಡಿಯುವ ಉದ್ದೇಶದಿಂದ ಸರ್ಕಾರದ ಆದೇಶ ಸಂಖ್ಯ ವಇ 54 ಹೆಚ್‌ಎಐಂ 2019, ದಿನಾ೦ಕ:16.11.2019 ರಲ್ಲಿ ಪ್ರಗತಿಯಲ್ಲಿರುವ ಮನೆಗಳನ್ನು ಇಂದಿರಾ ಮನೆ ಮೊಬೈಲ್‌ ಆಪ್‌ ಮೂಲಕ ಮನೆಗಳ ಪ್ರಗತಿಯನ್ನು ಜಿ.ಪಿ.ಎಸ್‌ ಗೆ ಅಳವಡಿಸಿ ಅರ್ಹಗೊಂಡ ನಂತರ ಸದರಿ ಮನೆಗಳ ಅನುದಾನ ಬಿಡುಗಡೆ | ಪ್ರಗತಿಯನ್ನು ಮತ್ತೊಮ್ಮೆ 60 ಆಧಾರಿತ ಬಿಜಿಲ್‌ ಆಪ್‌ ಆಗದಿರುವುದು ಸರ್ಕಾರದ | ಮೂಲಕ ಗ್ರಾಮೀಣ ಪ್ರದೇಶದಲ್ಲಿ ಜಿಲ್ಲಾಪಂಚಾಯತಿ ಮುಖ್ಯ ಗಮನಕ್ಕೆ ಬಂದಿದೆಯೇ ;: | ಕಾರ್ಯ ವನಿರ್ವಹಣಾಧಿಕಾರಿಯವರ ಹಾಗೂ ನಗರ ಬಂದಿದ್ದಲ್ಲಿ, ಈ ಬಗ್ಗೆ ಸರ್ಕಾರ | ಪ್ರದೇಶದಲ್ಲಿ ಜಿಲ್ಲಾಧಿಕಾರಿಯವರು ಪರಿಶೀಲಿಸಿ ಕೈಗೊಂಡಿರುವ ಅರ್ಹಗೊಂಡ ಮನೆಗಳಿಗೆ ಆಧಾರ್‌ ಜೋಡಣೆಯಾದ ಕ್ರಮಗಳೇನು? ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ಅನುದಾನ ಬಿಡುಗಡೆ ಮಾಡಲಾಗುತ್ತಿತ್ತು. ವಿಜಿಲ್‌ ಆಪ್‌ ಮೂಲತಕೆ ಪರಿಶೀಲಿಸಿ, ಫಲಾನುಭವಿಗಳಿಗೆ ಅನುದಾನ ಬಿಡುಗಡೆ ಮಾಡುವಲ್ಲಿ ಆಗುತ್ತಿರುವ ವಿಳಂಬವನ್ನು ಗಮನಿಸಿ ಸರ್ಕಾರವು ಆದೇಶ ಸಂಖ್ಯೆ :ವಇ 12 ಹೆಚ್‌ ಎ ಹೆಚ್‌ 2020, ದಿನಾ೦ಕ :01.02.2021 & ೦೭2೦೭2021 ರಲ್ಲಿ ವಿಜಿಲ್‌ ಆಪ್‌ ಮೂಲಕ ಪರಿಶೀಲಿಸುವುದಕ್ಕೆ ದಿನಾಂಕ 3103.2021ರ ವರಗೆ ವಿನಾಯಿತಿ ನೀಡಲಾಗಿದ್ದು, ಅದರಂತೆ ಪುಸ್ತುತ ಫಲಾನುಭವಿಗಳಿಗೆ ಅನುದಾನ ಬಿಡುಗಡೆ ಮಾಡುವ ವಿಧಾನಗಳನ್ನು ಸರಳೀಕರಣಗೊಳಿಸಿ ಭೌತಿಕ ಪ್ರಗತಿಗನುಗುಣವಾಗಿ ಎಲ್ಲಾ ಅರ್ಹ ಫಲಾನುಭವಿಗಳಿಗೆ ಶೀಘ್ರವಾಗಿ ಅನುದಾನ ಬಿಡುಗಡೆ ಮಾಡಲು ಕ್ರಮವಹಿಸಲಾಗುತ್ತಿದೆ. ಸಂಖ್ಯೆ :ವಇ 107 ಹೆಚ್‌ಎಎಂ 2021 (2_ FAY (ವಿ. ಸೋಮಣ್ಧಾ) ವಸತಿ ಸಚಿವರು ಅನುಬಂಧ ವಸತಿ ಇಲಾಖೆಯ ವಿವಿಧ ಗ್ರಾಮೀಣ ಯೋಜನೆಗಳಡಿ ಹಂಚಿಕೆ ಮಾಡುವ ಮನೆಗಳನ್ನು ಪಡೆಯಲು ನಿಗಧಿಪಡಿಸಿರುವ ಮಾನದಂಡಗಳನ್ನು ಮತ್ತು ಪ್ರಧಾನ ಮಂತ್ರಿ ಆಬಾಸ್‌ ಯೋಜನೆ(ನಗರ) ರಡಿ ಫಲಾನುಭವಿಗಳನ್ನು ಗುರುತಿಸಲು/ ಆಯ್ಕೆ ಮಾಡುವ ಮಾನದಂಡಗಳು ಕೆಳಕಂಡಂತಿದೆ. ಅರ್ಜಿದಾರರು ಕಡ್ಡಾಯವಾಗಿ ಮಹಿಳೆಯಾಗಿರಬೇಕು (ವಿವಾಹಿತ ಅಥಮಾ ಏಕ ಮಹಿಳಾ ಒಡೆತನದ ಗೃಹಿಣಿ ) ಮಾಜಿ ಯೋಧರು, ವಿಧುರರು, ಅಂಗವಿಕಲರು ಮತ್ತು ಹಿರಿಯ ನಾಗರೀಕರಾಗಿದ್ದಲ್ಲಿ ಪುರುಷರು ಸಹಾ ಅರ್ಹರಾಗಿರುತ್ತಾರೆ. ಅರ್ಜಿದಾರರ ಕುಂಟುಂಬವು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದಿಯ್ದ, ವಾರ್ಷಿಕ ಆದಾಯವು ಗ್ರಾಮೀಣ ಪುದೇಶದಬರಾಗಿದ್ದಲ್ಲಿ ರೂ.32,000/- ಕಿಂತ ಕಡಿಮೆ ಇರಬೇಕು ನಗರ ಪ್ರದೇಶದಲ್ಲಿ ರೂ.87,600/-ರ ಒಳಗಿರಬೇಕು. ಅರ್ಜಿದಾರರ ಕುಟುಂಬವು ವಸತಿ ರಹಿತರಾಗಿದ್ದು, ಅರ್ಜಿದಾರರು ಅಥವಾ ಕುಟುಂಬದ ಯಾವುದೇ ಸದ್ಯಸರ ಹೆಸರಿನಲ್ಲಿ ಕರ್ನಾಟಕದ ಯಾವುದೇ ಭಾಗದಲ್ಲಿ ಸ್ವಂತ ಮನೆಯನ್ನು ಹೊಂದಿರಬಾರದು. ಶಿಥಿಲಗೊಂಡ ಮನೆ ಅಥವಾ ಗುಡಿಸಲಿನಲ್ಲಿ ವಾಸಿಸುತ್ತಿರುವವರು ಅರ್ಹರಾಗಿರುತ್ತಾರೆ. ಅರ್ಜಿದಾರರು ಸ್ವಂತ ನಿವೇಶನ ಹೊಂದಿದ್ದು ನಿವೇಶನಕ್ಕೆ ಸಂಬಂಧಿಸಿದಂತೆ ಖಾತೆ ಹೊಂದಿರಬೇಕು (ಪಾರಂಪರಿಕ ಅರಣ್ಯ ಹಕ್ಕುಗಳ ಕಾಯ್ದೆಯನ್ವಯ ಜಿಲ್ಲಾ ಸಮಿತಿಯಿಂದ ನೀಡಲಾದ ಹಕ್ಕುಪತ್ರ ಪಡೆದಿದ್ದಲ್ಲಿ ವಸತಿ ಸೌಕರ್ಯ ಪಡೆಯಲು ಪರಿಗಣಿಸಬಹುದಾಗಿದೆ) ಬೇರೆ ಯಾವುದೇ ಯೋಜನೆ/ಇಲಾಖೆಯಿಂದ ಈಗಾಗಲೇ ವಸತಿ ಸೌಲಭ್ಯ ಪಡೆದಿರಬಾರದು. ಪ್ರಧಾನ ಮಂತಿ ಆವಾಸ್‌ ಯೋಜನೆ(ಗ್ರಾಾಯಡಿ ವಸತಿ ಸೌಲಭ್ಯ ಪಡೆಯಲು ಕೇಂದ್ರ ಸರ್ಕಾರದಿಂದ ನೀಡಲಾದ ಸಾಮಾಜಿಕ ಆರ್ಥಿಕ್‌ ಮತ್ತು ಜಾತಿ ಜನಗಣತಿ 2011ರ ಪಟ್ಟೆಯಲ್ಲಿ ಹೆಸರು ಸೇರಿರಬೇಕು. ಡಾ।॥ಬಿ.ಆರ್‌.ಅಂಬೇಡ್ಕರ್‌ ಆವಾಸ್‌ ಯೋಜನೆಯಡಿ ವಸತಿ ಸೌಲಭ್ಯ ಪಡೆಯಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟವರ್ಗಕ್ಕೆ ಸೇರಿದವರಾಗಿರಬೇಕು. ಈ ವರ್ಗದ ವಸತಿ ರಹಿತರಿಗೆ ಬೇಡಿಕೆ ಆಧಾರಿತವಾಗಿ ವಸತಿ ಕಲ್ಪಿಸಲಾಗುವುದು. ಪ್ರಧಾನ ಮಂತಿ ಆವಾಸ್‌ ಯೋಜನೆ (ನಗರ) ಯಡಿ ಫಲಾನುಭವಿಗಳನ್ನು ಗುರುತಿಸಲು/ ಆಯ್ಕೆ ಮಾಡುವ ಮಾನದಂಡ ಈ ಕೆಳಗಿನಂತಿವೆ. ಫಲಾನುಭವಿಯು ಬೇಡಿಕೆ ಸಮೀಕ್ಲ್ಷೆಯಲ್ಲಿರಬೇಕು. ದೇಶದಾದ್ಯಂತ ಅವನ / ಅವಳ ಹೆಸರಿನಲ್ಲಿ ಯಾವುದೇ ಮನೆ ಇರಬಾರದು. ಕೇಂದ್ರ ಸರ್ಕಾರದ ಸಹಾಯಧನ ರೂ.1.50 ಲಕ್ಷ ಪಡೆಯಲು ವಾರ್ಷಿಕ ಆದಾಯ ರೂ.3.00 ಲಕ್ಷಕ್ಕಿಂತ ಕಡಿಮೆ ಇರಬೇಕು. ರಾಜ್ಯ ಸರ್ಕಾರದ ಸಹಾಯಧನ ಪಡೆಯಲು ವಾರ್ಷಿಕ ಆದಾಯ ರೂ. 87600/- ರ ಒಳಗಿರಬೇಕು. ಇತರೇ ವಸತಿ ಯೋಜನೆಗಳಲ್ಲಿ ಈಗಾಗಲೇ ಸಹಾಯಧನ ಪಡೆದಿರಬಾರದು. ಫಲಾನುಭವಿಯು ಸ್ವಂತ ನಿವೇಶನ ಹೊಂದಿರಬೇಕು. ಕರ್ನಾಟಿಕ ವಿಧಾನ ಸಭೆ [ಮಾನ್ಯ ನ್ಯ ಸದಸ್ಯರಹೆಸರು : [ಶ್ರೀ ರಘುಪತಿ ಭಟ್‌.ಕೆ (ಉಡುಪಿ) ' ಗುರುತಿಲ್ಲದ ಪ್ರಶ್ನೆ ಸಂಖ್ಯೆ 1525 ಖಿ ತ ರಿಸಬೆಕಾದ ದಿನಾ೦ಕ 15.03.2001 ಕತರಿಸನೇತಡ ಸಚಿವರು ಪು ಶೆ ಬಡಕುಟುಂಬದವರಿಗೆ ನಿವೇಶನ ನೀಡುವ ಪ್ರಸ್ತಾವನೆ ಸರ್ಕಾರದ ಮುಂದಿದೆಯೇ ; | ಹಾಗಿದ್ದಲ್ಲಿ, ವಸತಿ ರಹಿತರಿಗೆ ಉಚಿತವಾಗಿ ಬಿವೇಶನವನ್ನು ಹಂಚಿಕೆ ಮಾಡಲು ಸರ್ಕಾರ ಅನುಸರಿಸುವ ಮಾನದಂಡಗಳೇನು ; ರಾಜ್ಯದಲ್ಲಿ ವಸತಿ ರಹಿತ? :|ವಸತಿಸಜಿವರು | ಅರ್ಹ ವಿವೇಶನರಹಿತರಿಗೆ ನಿವೇಶನ ಒದಗಿಸಲು ಗ್ರಾಮೀಣ ಪ್ರದೇಶದಲ್ಲಿ ಮುಖ್ಯ ಮಂತ್ರಿಗಳ ಗ್ರಾಮೀಣ ನಿವೇಶನ ಯೋಜನೆ ಮತ್ತು ನಗರ ಪ್ರದೇಶದಲ್ಲಿ ಮುಖ್ಯ ಮಂತ್ರಿಗಳ ನಗರ ನಿವೇಶನ ಯೋಜನೆ ಜಾರಿಯಲ್ಲಿದ್ದು, ಈ ಯೋಜನೆಗಳಡಿ ನಿವೇಶನ ಹಂಚಿಕೆ ಮಾಡಲಾಗುತ್ತಿದೆ. ನಿವೇಶನ ಹಂಚಿಕೆ ಮಾಡಲು ಸರ್ಕಾರಿ ಜಮೀನಿಗೆ ಪಥಮ ಆದ್ಯತೆ ನೀಡಲಾಗಿದ್ದು, ಸರ್ಕಾರಿ ಜಮೀನು ಲಭ್ಯವಿಲ್ಲದ ಕಡೆಗಳಲ್ಲಿ ವಸತಿಗೆ ಸೂಕ್ತ ಖಾಸಗಿ ಜಮೀನನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಜಿಲ್ಲಾ ಜಮೀನು ಖರೀದಿ ಸಮಿತಿ ಮೂಲಕ ಖರೀದಿಸಿ ನಿವೇಶನ ಹಂಚಿಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಸರ್ಕಾರದ ಆದೇಶ ಸಂಖ್ಯೆ:ವಇ 33 ಹೆಚ್‌ ಎಹೆಚ್‌ 2016(ಭಾ-2), ದಿನಾಂಕ:12.06.2016 ರಲ್ಲಿ ಖಾಸಗಿ ಜಮೀನು ಖರೀದಿಗೆ ಈ ಕೆಳಕಂಡಂತೆ ದರ ವಿಗದಿಪಡಿಸಿ ಆದೇಶಿಸಿದೆ. ಗರಿಷ್ಟ ಮಿತಿ ಪ್ರತಿ ಎಕರೆಗೆ _ (ರೂ.ಲಕ್ಷಗಳಲ್ಲಿ) ಪ್ರದೇಶ ಗ್ರಾಮೀಣ ಪ್ರದೇಶ ಪಟ್ಟಣ ಪಂಚಾಯಿತಿ ಪುರಸಭೆ | ನಗರಸಭೆ ' ಮಹಾನಗರ ಪ ಪಾಲಿಕೆ ಬೃಹತ್‌ ಬೆಂಗಳೂರು ಮಹಾನಗರಪಾಲಿಕೆ ನಿವೇಶನ ಹಂಚಿಕೆ ಮಾಡಲು ~~ ಕಾಲಮಿತಿಯನ್ನು ಬಿಗಧಿಪಡಿಸಿರುವುದಿಲ್ಲ. ಜಮೀನಿನ ಲಭ್ಯತೆಗನುಗುಣವಾಗಿ ಹಂತ ಹಂತವಾಗಿ ನಿವೇಶನರಹಿತರಿಗೆ ನಿವೇಶನ ಹಂಚಿಕೆ ಮಾಡಲು ಕ್ರಮ ವಹಿಸಲಾಗುತ್ತಿದೆ. At = + ಮೆವಿಹಾ ರೂಂ250, ರೂ.37.50 | ರೂ. 75.00 ನಿವೇಶನ ರಹಿತರಿಗೆ ನಿವೇಶನಗಳನ್ನು ಹಂಚಿಕೆ ಮಾಡಲು | ಈ ಕೆಳಕಂಡ ಮಾನದಂಡಗಳನ್ನು ಅನುಸರಿಸಲಾಗುತ್ತದೆ. ಅರ್ಜಿದಾರರು ಕಡ್ಡಾಯವಾಗಿ ಮಹಿಳೆಯಾಗಿರಬೇಕು (ವಿವಾಹಿತ ಅಥವಾ ಏಕ ಮಹಿಳಾ ಒಡೆತನದ ಗೃಹಿಣಿ). ಮಾಜಿ ಯೋಧರು, ವಿಧುರರು, ಅಂಗವಿಕಲರು ಮತ್ತು ಹಿರಿಯ ನಾಗರೀಕರಾಗಿದ್ದಲ್ಲಿ ಪುರುಷರು ಸಹಾ ಅರ್ಹರಾಗಿರುತಾರೆ * ಫಲಾನುಭವಿಯು ಸಂಬಂಧಪಟ್ಟ ಗ್ರಾಮೀಣ /ನಗರ ಪ್ರದೇಶದಲ್ಲಿ ವಾಸವಾಗಿರಬೇಕು. * ಅರ್ಜಿದಾರರ ಕುಮಟಿಂಬವು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದಿದ್ದು, ವಾರ್ಷಿಕ ಆದಾಯವು ಗ್ರಾಮೀಣ ಪ್ರದೇಶವಾಗಿದ್ದಲ್ಲಿ ರೂ. 32000/- ಕಿಂತ ಕಡಿಮೆ ಇರಬೇಕು ಹಾಗೂ ನಗರ ಪ್ರದೇಶವಾಗಿದ್ದಲ್ಲಿ ರೂ.87,600/- ಕ್ಕಿಂತ ಕಡಿಮೆ ಇರಬೇಕು. * ಅರ್ಜಿದಾರರ ಕುಟುಂಬವು ವಸತಿರಹಿತರಾಗಿದ್ದು, ಅರ್ಜಿದಾರರು ಅಥವಾ ಕುಟಿಂಬದ ಯಾವುದೇ ಸದಸ್ಯರ ಹೆಸರಿನಲ್ಲಿ ಕರ್ನಾಟಕದ ಯಾವುದೇ ಭಾಗದಲ್ಲಿ ಸ್ವಂತ ಮನೆ ಆಥವಾ ನಿವೇಶನ ಹೊಂದಿರಬಾರದು. * ಬೇರೆ ಯಾವುದೇ ಯೋಜನೆ! ಇಲಾಖೆಯಿಂದ ಈಗಾಗಲೇ | ಪಸತಿ/ನಿವೇಶನ ಸೌಲಭ್ಯ ಪಡೆದಿರಬಾರದು. NCR ಉಡುಪಿ ವಿಧಾನ ಸಭಾ ಕೇತ್ರದಲ್ಲಿ ಅರ್ಹ ವಸತಿ ರಹಿತರಿಗೆ ನಿವೇಶನವನ್ನು ಹಂಚಿಕೆ ಮಾಡಲು ಎಷ್ಟು ಜಮೀನನ್ನು ಕಾಯ್ದಿರಿಸಲಾಗಿದೆ? (ಸರ್ಮೆ ನಂಬರ್‌ವಾರು ಹೋಬಳಿವಾರು ತಾಲ್ಲೂಹುವಾರು ವಿವರ ನೀಡುವುದು) ಉಡುಪಿ ವಿಧಾನ ಸಭಾ ಕ್ಲೇತ್ರದ ಅರ್ಹ ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡಲು ಗ್ರಾಮೀಣ ವಿವೇಶನ ಯೋಜನೆಯಡಿ 25.47 ಎಕರೆ ಜಮೀನನ್ನು ಹಾಗೂ ನಗರ ನಿವೇಶನ ಯೋಜನೆಯಡಿ 9.97 ಎಕರೆ ಒಟ್ಟು 3544 ಎಕರೆ ಸರ್ಕಾರಿ ಜಮೀನನ್ನು ಕಾಯ್ದಿರಿಸಿರುವುದಾಗಿ ದಿನಾ೦ಕ:10.03.2021 ರ ಪತ್ರದಲ್ಲಿ ಅಪರ ಜಿಲ್ಲಾಧಿಕಾರಿಗಳು, ಉಡುಪಿ ಜಿಲ್ಲೆ ಇವರು ತಿಳಿಸಿರುತ್ತಾರೆ. ಗ್ರಾಮೀಣ ಪ್ರದೇಶ: ತಾಲ್ಲೂಕು/ಹೋಬಳಿ/ಸರ್ವೆ ನಂಬರ್‌ವಾರು ವಿವರ ಕಳಕಂಡಂತಿದೆ.' ವಿಸ್ತೀರ್ಣ. ತಾಲ್ಲೂಹು | ಹೋಬಳಿ ಗ್ರಾಮ ಸರ್ವೆ ಪಂ (ಎಕೆರೆ & R & 4) _ | ಸೆಂಟ್ಸ್‌ ಬಹವಾರ | ಬ್ರಹವಾರ | ದೂರು [251/1 1.00 ಬ್ರಹ್ಮವಾರ | ಬ್ರಹವಾರ | ಫೀಲಾವರ [296 # 1.81 ಬ್ರಹವಾರ | ಬ್ರಹವಾರ | ಉಪ್ಪೂರು [293/1 320 ಬ್ರಹ್ಮವಾರ | ಬ್ರಹ್ಮವಾರ | ನಾಲ್ಕೂರು [- well p, 4 ನಂಜಾರು |48ಈಪಿ270 7.21] ಬಹ್ಮಬಾರ | ಬ್ರಹೈವಾರ | ಹಾರಾಡಿ | 89/ಪಿ1 | 483 ಬ್ರಹ್ಮರ ಬ್ರಹ್ಮವಾರ | 38 | |ಕಳತೂರು |117ಪಿ1 1701 ಬಹವನಾರ | ಬಹನಾರೆ ಬರ್ಕಣ [3200 - | 210 ಬ್ರಹ್ಮವಾರ ಬ್ರಹ್ಮಖಾರ | ಕೋಕ್ಕರ್ಣಿ N - _|ಈದಿಿ |179ಪಿ1ಪಿ1 | 220 ಬ್ರಹ್ಮಪೂರ ಬ್ರಹ್ಮೆಖಾರ | 38 148/1 § | ಕಳತ್ತೂರು |174/1ಪಿ1ಪಿ? 114 ಉಡುಪಿ | ಉಡುಪಿ |ಕಡೆಕಾರು [8ಎ 0.28 ಒಟ್ಟು ೪25.47 ನಗರ ಪ್ರದೇಶ: ಪಟ್ಟಣ/ಹೋಬಳಿ/ಸರ್ವೆ ನಂಬರ್‌ವಾರು ವಿವರ ಕಳಕಂ೦ಡಂತಿದೆ. bf ಸರ್ವೆ | ವಿಸ್ಲೀರ್ಣ ಪಟ್ಟಣ ಹೋಬಳಿ ಗ್ರಾಮ ತ eR | ಉಡುಪಿ | ಉಡುಪಿ | ಹೇರ್ಗಾ 305/2ಎ1 6.97 | ಉಡುಪಿ | ಉಡುಪಿ | ಹೇರ್ಗಾ RECA 1.25 | 191/1 | ಉಡುಪಿ | ಉಡುಪಿ | ಹೇರ್ಗಾ ಪಿ1 1.12 | ಉಡುಪಿ | ಉಡುಪಿ | ಪುತ್ಲೂರು [242/1 0.63 | CS ಒಟ್ಟಿ 9.97 ಸ೦ಖ್ಯೆ :ವಇ 108 ಹೆಚ್‌ಐಎಂ 2021 (ವಿ: ಸೋಮಲಣ್ಧೂ) ವಸತಿ ಸಚಿವರು ಕರ್ನಾಟಕ ವಿಧಾನಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ ವಿಧಾನಸಭೆ ಸದಸ್ಯೆ ರ ಹೆಸರು ಉತ್ತರಿಸುವ ಲ ಉತ್ತರಿಸುವ ಸಚಿವರು 1526 ಶ್ರೀ ವೀರಭದ್ರಯ್ಯ ಎಂ.ವಿ (ಮಧುಗಿರಿ) 15-03-2021 ಸಮಾಜ ಕಲ್ಯಾಣ ಸಚಿವರು. ಉತ್ತರ ಕ. ಮ ಪ್ರಶ್ನೆ | ಈ) ಕಳೆದ ಮೂರು ವರ್ಷಗಳಂದ ಮಧುಗಿರಿ" ವಿಧಾನ ಸಭಾ ಕ್ಷೇತ್ರಕ್ಕೆ ಸಮಾಜ ಕಲ್ಯಾಣ | ಇಲಾಖೆಯ ವತಿಯಿಂದ ಸಮುದಾಯ ಭವನಗಳ ನಿರ್ಮಾಣಕ್ಕೆ ಎಷ್ಟು ಅನುದಾನ ಬಡುಗಡೆ ಮಾಡಲಾಗಿದೆ; ಆ) ಮಂಜೂರಾದ ಅನುದಾನದ ಯಾವ ಯಾವ ಗ್ರಾಮಗಕ್ಲ ಯಾವ ಯಾವ ಸಮುದಾಯ ಭವನಗಳನ್ನು ನಿರ್ಮಾಣ ಮಾಡಲಾಗಿದೆ; ಈ ಪೈಕಿ ಎಷ್ಟು ಕಾಮಗಾರಿಗಳು ಪೂರ್ಣಗೊಂಡಿರುತ್ತವೆ? ಬಾಕಿ ಇರುವ ಕಾಮಗಾರಿಗಳೇಷ್ಟು: | (ಸಂಪೂರ್ಣ ವಿವರ ನೀಡುವುದು) ಪಕಇ 108 ಪಕವಿ 2೦೦1 ಸಮಾಜ ಕಲ್ಯಾಣ ಇಲಾಖೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ 2೦17- 18ನೇ ಸಾಅನಿಂದ 2೦1೨-೭2೦ಸೇ ಸಾಅನವರೆಗೆ ಮಧುಗಿರಿ ವಿಧಾನಸಭಾ ಕ್ಷೇತ್ರದ ಸಮುದಾಯ ಭವನಗಳ ನಿರ್ಮಾಣಕ್ಕೆ ಒಟ್ದಾರೆ ರೂ. 374.೦೦ ಲಕ್ಷಗಳ ಅಂದಾಜು ವೆಚ್ಚದಲ್ಲ ನಿರ್ಮಾಣ ಮಾಡಲು ಮಂಜೂರಾತಿ ನೀಡಲಾಗಿರುತ್ತದೆ. ಮಂಜೂರಾತಿ ನೀಡಲಾದ ಭವನಗಳ ನಿರ್ಮಾಣ ಸಂಬಂಥ ಸೂಕ್ತ ನಿವೇಶನವನ್ನು ಗುರುತಿಸಿ, ಇಲಾಖೆಯ ವಶಕ್ಷೆ ಪಡೆದು ನಂತರ, ಲಭ್ಯವಿರುವ ನಿವೇಶನಕ್ಷನುಗುಣವಾಗಿ ಪರ್ಕಾರಿ ನಿರ್ಮಾಣ ಏಜೆನ್ಸಿಯನ್ನು ನಿಗಧಿಪಡಿಸಿ ಕಾಮಗಾರಿಗಳನ್ನು ಪ್ರಾರಂಭಸಲು ಕ್ರಮವಹಿಸಲಾಗುವುದು. ಗ್ರಾಮವಾರು ಭವನಗಳ ವಿವರಗಳನ್ನು ಅನುಬಂಧ 1-2ರಣ್ಲ ನೀಡಿದೆ. Se dk ಸ ಸಚಿವರು. ಅಮುಬಂಥ-! ಮಾನ್ಯ ವಿಧಾನಸಭಾ ಸದಸ್ಯರಾದ ಶ್ರೀ ವೀರಭದ್ರಯ್ಯ ಎಂ.ವಿ (ಮಧುಗಿರಿ) ರವರ ಚುಕ್ನೆಗುರುತಿಲ್ಲದ ಪಶ್ನೆ ಸಂಖ್ಯೆ:-1೮26ಕ್ಕೆ ಅನುಬಂಧ R ರೂ ಲಕ್ಷಗಳಲ್ರ ಕ. | ಮಂಜೂರಾದ ಮಂಜೂರಾತಿ ಅಡುಗಡೆ ಜ್‌ ವನದ ವಿವರ ಮ ರಾದ ಸಳ ನಿಮಾ' ಏಜೆನಿ ಮಗಾರಿ ಎ ವ ಭ ೦ಜೂ pe ಮೊತ್ತ ಮೊತ್ತ ೯೮ ನ್ಸಿ | ಕಾಮಗಾರಿಯ ಹಂತ 1 2 8 4 ° 6 7 8 2017-18 ಜಗಜೀವನರಾಂ ಭವನ ಕೊಡಿಗೇನಹಳ್ಟ ಹೋಬಳ 50.೦೦ 5ರಂ.೦೦ 2018-19 ಅಂಬೇಡ್ಡರ್‌ ಭವನ ಮುದ್ದನೇರಳಕೇಕೆರೆ 12.00 3.00 ಕಾಮಗಾರಿ ; — ’ K ನಿ ದ 3 2018-19 ಅಂಬೇಡ್ಡರ್‌ ಭವನ ಮುದ್ದಯ್ಯನಪಾಳ್ಯ 12.00 3.00 ರ್ಮೀತಿ ಕೇಂದ್ರ ಹ್ರಾರೆರಪನಪೇಂಪೆ 4 2೦18-19 ಜಗಜೀವನರಾಂ ಭವನ ಕಾಟಗೊಂ೦ಡನಹಳ್ಟ 12.00 GB.00 2018-19 ಜಗಜೀವನರಾಂ ಭವನ ಹಳೇ ಇಟಕಲೋಟ 12.00 3.00 2019-2೦ 2೦1೨-2೦ನೇ ಸಾಅನಲ್ಲ ಭವನ ಮಂಜೂರಾಗಿರುವುದಿ 98.00 7 62.00 ಮೌಲ್ಯೀಕಿ ಭವನಗಳ ವಿವರ ಅನುಬಂಧ-2 ಸಮುದಾಯ ಭವನಗಳ ವಿವರ ಗ್ರಾಮವಾರು ನಾನಾ ಪೂರ್ಣ |ಪ್ರಗತಿಯಲ್ಲಿರ| ಪ್ರಾರಂಭಿಸಬೆ ಮಂಜೂರಾದ ol ಲಭ್ಮವಿಲ್ಲದೇ ಗೊಂದಿರುವ ವ ಕಾದ [ ಕ್ರಸಂ ಜಕ್ಸೆ ಪಫ್‌ ii ಮಗಳ ಹೆಸರು ನಿಗಧಿ ಡುಗಡೆ ಬಾಕಿ ಭವನಗಳ | ಭವನಗಳ | ಭವನಗಳ ಸ pe ಗ; ಸು ಬಿ ಭವನಗಳ ಭವನಗಳ ಸಂಖ್ಯೆ | 3 ಬಿಡುಗಡೆ | 'ಏವರ ಮ ವವರ | ಭವನಗ ವಿವರ ( — 1 ಚೆಂದಗಿರಿ 2.00 2.00 119478 | 80522 0 0 0 LE ER ER 2 ಎಸ್‌.ಎಂ.ಗೊಲ್ಲಹಳ್ಳಿ 2.00 12.00 112702 | 87298 0 0 0 3 ಅಕ್ಕಲಾಪುರ 2.00 2.00 mne3s | 82337 0 0 0 4 ಶ್ರವಣಗುಡಿ 12.00 2.00 1091901 | 108099 0 0 0 5 ( ತೆರಿಯೂರು 2.00 2.00 0 1200000 0 | 0 0 ಮಧುಗಿರಿ 2017-18 6 ವೆಂಕಟಾಪುರ 2.00 2.00 1100350 | 99550 0 0 0 7 ಕಸಿನಾಯಕನಹಳ್ಳಿ 2.00 2.00 | 1199532 | 468 0 0 0 8 ತಿರುಮಲದೇವರಿಹಳ್ಳಿ 2.00 2.00 0 1200000 0 | 0 0 9 ನೀರಕಲ್ಲು 2.00 12.00 | 19736 | 2664 1 0 0 0 0 ಸಿಂಗನಹಳ್ಳಿ 2.00 12.00 191772 | 8228 1 0 0 0 1 ಜನಕಲೋಟಿ | 2.00 2.00 1153912 | 46088 1 0 0 0 2 ಪರ್ತಿಹಳ್ಳಿ 2.00 2.00 0 1200000 0 ) 0 0 3 ಬಸ್ಮಂಗಿಕಾವಲ್‌ 2.00 2.00 1175219 | 24781 1 0 0 0 4 ಮಧುಗಿರಿ 2017-18 23 ಅವರಗಲ್ಲು 2.00 2.00 | 1099243 | 100757 } 0 0 0 5 ಕಿತಗಾನಹಳ್ಳಿ 2.00 2.00 0 ET 0 1 0 0 > ೪ 6 ಸಾಗಾ 2.00 2.00 | 149966 | 50034 } 0 0 0 7) ಹೋಲೇನಹಳ್ಳಿ 2.00 2.00 0 1200000 0 [ 0 0 8 ಮಲ್ಲೇನಹಳ್ಳಿ 12.00 2.00 1191354 | 8646 1 0 0 0 ಸೋಂಪುರ 2.00 2.00 | 17491 82509 1 0 0 0 20 P ಸೀಬಿನಯ್ಯನಪಾಳ್ಯ 12.00 2.00 1122085 77915 1 0 0 0 ಮದುಗಿರಿ | 2017-18 L BeBe RLORR Koon PR ಕವವಾದ 2502-6107 ಔ2ಔ ರ Reg GU ಪ BORPUCNIO CALAN Foeucen ape ದನವ 2561-8707 2ವಂಔ ಆರಿದ ವೇರಿ ಯಿಯ [ 0 [ } [eeu L_o | ooooon 69086 C6101 0000005 | 000s 00°05 ahem f [4 81-L107Z 0000005 00°05 ಹಂಲಲ ಇ ಬನಿ ಉಲ ಉಂ ಲಔ ನಲ 00zl 00°zl ಧಾಟುಲೀಂದ ooLbtol | 002 00°Z ಧರಾ 0 0021 00°21 ಔಬುಲಾಲ ಕರ್ನಾಟಿಕ ವಿಧಾನ ಸಭೆ ಮಾನ್ಯ ಸದಸ್ಯರ ಹೆಸರು : | ಶ್ರೀ ಅಬ್ಬಯ್ಯ ಪ್ರಸಾದ್‌ (ಹಬ್ಮಳ್ಳಿ-ಧಾರವಾಡ ಪೂರ್ಮ) ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ |: [1527 ಉತ್ತರಿಸಬೇಕಾದ ದಿನಾಂಕ 15.03.2021 : | ಪಸತಿ ಸಚಿವರು ಉತ್ತರಿಸಬೇಕಾದ ಸಚಿ:ವರು ಕ್ರ. ಸಂ] ಪ್ರಶ್ನೆ ಉತ್ತರ (ಅ) | ಹುಬ್ಬಳ್ಲಿ-ಧಾರವಾಡ ಪೂರ್ವ | ಬಂದಿದೆ. ಮತ ಕ್ಷೇತ್ರದಲ್ಲಿ ಅತೀ ಹೆಚ್ಚು ಕೊಳಚೆ ಪ್ರದೇಶ ಇರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ ; ಹುಬ್ಮಳ್ಳಿ-ಧಾರವಾಡ ಪೂರ್ವ ಮತ ಕ್ಷೇತ್ರದ ವ್ಯಾಪ್ತಿಯಲ್ಲಿ ಮಂಡಳಿಯ ಕಾಯ್ದೆಯನ್ವಯ ಒಟ್ಟು 41 ಘೋಷಿತ ಕೊಳಜೆ ಪ್ರದೇಶಗಳು ಇರುತ್ತವೆ. ವಿವರ (ಆ) | ಬಂದಿದಲ್ಲಿ, ಅಧಿಕೃತ ಹಾಗೂ | ಅನುಬಂಧ-ಅ ಸಲ್ಲಿ ಒದಗಿಸಲಾಗಿದೆ. ಯಾವುದೇ ಅನಧಿಕೃತ ಅನಧಿಕೃತ ಕೊಳಚೆ | ಕೊಳಚೆ ಪ್ರದೇಶ ಇರುವುದಿಲ್ಲ. ಪ್ರದೇಶಬೆಷ್ಟು ; (ಮಾಹಿತಿ ನೀಡುವುದು) (ಇ) | ಕೊಳಚೆ ಪ್ರದೇಶವೆಂದು ರಾಜ್ಯದಲ್ಲಿ ಕೊಳಗೇರಿ ಗುಣ ಲಕ್ಷಣಗಳನ್ನು ಹೊಂದಿರುವ ಘೋಷಿಸಲು ಸರ್ಕಾರ ನಿಗದಿ ಮಾಡಿರುವ ಮಾನದಂಡವೇನು ? ನೀಡುವುದು) (ವಿವರ ಪ್ರದೇಶಗಳನ್ನು ಗುರುತಿಸಿ, ಅವುಗಳು ಕರ್ನಾಟಕ ಕೊಳಚೆ ಪ್ರದೇಶಗಳು ಅಭಿವೃದ್ದಿ ಮತ್ತು ನಿರ್ಮೂಲನೆ ಕಾಯ್ದೆ 1973, ಕಲಂ-3 ಮತ್ತು 11 ರಡಿ ಘೋಷಣೆ ಅರ್ಹವೆಂದು ಕಂಡು ಬಂದಲ್ಲಿ ಸರ್ಕಾರದ ಸುತ್ತೋಲೆ ಸಂಖ್ಯ:ವಇ 38 ಕೊಮಂ೦ಇ 2014, ದಿನಾ೦ಕ:04-06-2014 ರಲ್ಲಿ ಸೂಚಿಸಿರುವ ಈ ಕೆಳಕಂಡ ಅಗತ್ಯ ದಾಖಲೆಗಳೊಂದಿಗೆ ಸೂಕ್ತ ಪ್ರಸ್ತಾವನೆಯನ್ನು ಸಂಬಂಧಪಟ್ಟಿ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಘೋಷಣೆ ಹೊರಡಿಸಲು ಕಳುಹಿಸಿ ಕೊಡಲಾಗುತ್ತಿದೆ. . ಚೆಕ್‌ ಲಿಸ್ಟ್‌ ಕೊಳಚೆ ಪ್ರದೇಶದ ಸ್ಥಳ ತನಿಖಾ ವರದಿ ಕೊಳಚೆ ಪ್ರದೇಶದ ಮಾಲೀಕತ್ವದ ವಿವರಗಳು, ಆರ್‌.ಟಿ.ಸಿ ಖಾತೆ ಸಂಖ್ಯೆ, ಉದ್ಮರಣೆಇ ತ್ಯಾದಿ ಕೊಳಚೆ ಪ್ರದೇಶದ ಚೆಕ್ಕು ಬಂದಿ ಮತ್ತು ವಿಸೀರ್ಣ ಕೊಳಚೆ ಪ್ರದೇಶದ ನಕ್ಷೆ, ಕೊಳಚೆ ಪ್ರದೇಶದ ನಿವಾಸಿಗಳ ಪಟ್ಟಿ 2001 ರ ಆಯಾ ಕೊಳಚೆ ಪ್ರದೇಶಗಳ ಮತದಾರರ ಪಟ್ಟಿ ಪುರಸಭೆ, ನಗರಸಭೆ, ನಗರಪಾಲಿಕೆ ಇವರಿಂದ ಪಡೆದ ನಿರಾಕ್ಷೇಪಣಾ ಪತ್ರ (N೦೦). ಚಕ್ಕು ಬಂದಿಯೊಂದಿಗೆ ಹೋಷಣೆ ಕಾರ್ಯಪಾಲಕ ಅಭಿಯಂತರರಿಂದ ಅಭಿಪ್ರಾಯದ ವರದಿ. 0 NM {oO ಕುರಿತು ಸ್ಪಷ್ಟ ಸಂಖ್ಯೆ :ವಇ 43 ಎಸ್‌ಬಿಎಂ 2021 ರಾ (ವಿ. ಸೋಮಣ್ಹ) ವಸತಿ ಸಚಿವರು iF ಅನುಬಂಧ-ಅ — T = T ನಗರ/ಪಟ್ಟಣ/ 4 ತಮ ಶಯ ಧು ವಾರ್ಡ ಕೊಳಚೆ ಪ್ರದೇಶದ ಕ 3 pa ಸ ಅಧಿಸೂಚನೆ ಜನ 3 ಖೈ ಹೆಸರು ವಿಣಾನಸಭಾ ಕ್ಷೇತ್ರದ ಸ: ಹೆಸರು ಮಾಲೀಕತ್ವ ವಿಸ್ತೀರ್ಣ ಸರ್ವೆ ನಂ. |ಹಂತ ಅಧಿಸೂಚನೆ ಸಂಖ್ಯೆ ನಾಣಿ ಗುಡಿಸಲು ರ ಹೆಸರು 6 | 1 2 3 4 — -] 6 7 8 ») 10 11 12 13 Dharwad Hubli-Dharwad East 40 JAssar Honda Private 248. 17F [HUD.110.MCS.77 | 30-09-1977 201 1206 r sm ‘| 25552 | 2 Dharwad Hubli-Dharwad East 45 |BaniOni Private 0-20 2581,2620- | 11F |HUD.110.MCS.77 30-09-1977 75; 450 al ಜ್‌ — 2623 3 Dharwad Hubli-Dharwad East 30 |Keshwapur Barakotri Private 3-00 | 11F |HUD.110.MCS.77 30-09-1977 |§ 220 1320 q 4 Dharwad Hubli-Dharwad East Brahmapur Doddakeri Corporation | 1405 |" 194 11P |MUN.CR.26/95-96 15-07-1999 97 1] 582 5 | Dharwad | Hubli-Dharwad East Li ( private | 0-12 | CTS No.760 | 11F |HUD.110.MCS.77 30-09-1977 39 234 r | T ಷು [F ವಂಯುಎನ್‌-ಬಿಜೆಎಂ. 1 | 6 | Dharwad Hubli-Dharwad East Doddakeri Eastern Portion Gowt 0) 3033/130 | 3F [50 n38/86-87 26-09-1987 110 R 600 —— MUN/BIM/CR, 7 Dharwad Hubli-Dharwad East g Doddakeri Harijankeri Govt [ 3-00 3083-120 |11F $6 ig 1GR/138/ 02-05-1988 50 300 5 I) CT EF id | Dharwad | Hubli-Dharwad East 55 |Doddakeri Holageri Private 3-00 | 3124 17F |HUD/100/MCS/77 30-09-1977 50 300 ಎಂಯುಎನ್‌.ಬಿ.ಜೆ.ಎಂ. Dharwad Hubli-Dharwad East 66 |Doddakeri Settlement Govt 1-05 3083-120 | 11F | 05.138/86-87 26-09-1987 194 1164 & 1 sy. No. 23 1 Dharwad Hubli-Dharwad East 45 |Gouligalli (Dajiban Peth) Private 2-00 |CTS3024to | 11F [HUD/110/MCS/77 30-09-1977 100 600 3026/1 Dharwad Hubli-Dharwad East 65 |Hesige Maddi Corporation 2-16 3F 08-02-1982 208 1035 Dharwad Hubli-Dharwad East 38 |J.P. Nagar Private 1-00 21/1 3F |MUS/BES/CR/25/95-96 11-04-1998 127 635 2 Dharwad Hubli-Dharwad East 65 |Jannath Nagar Part-1 Corporation 2-32 3F 19-08-1998 82 600 [ Railway / ಎಂಯುಎನ್‌/ಡಿಸಿಆರ್‌215/ 14 | Dharwad | Hubli-Dharwad Central EE Biri 2-00 69/8 1F [45-86 20-10-1990 221 1326 Hubli-Dharwad East 66 |Karigannana Hakkal Private 10A, 108 2 HUD/110/MCS/77 |] 30-09-1977 136 816 | Hubli-Dharwad East Koiekar Plot Private 8/1 MUN/SES/CR/3/97-98 29-11-1997 631 3350 Dharwad Hubli-Dharwad East Kulkarni Hakkal Private 105 Ris HUD/110/MCS/77 30-09-1977 136 816 1} 913 to Dharwad Hubli-Dharwad East 60 |Kumbar Oni Corporation 1014, 1019 | 3F |HUD/110/MCS/77 01-10-1977 350 350 to 1029 19 | Dharwad Hubli-Dharwad East 49 |M.aAralikatti 102A 3P |MUN/JES/CR/123/01-02 15-02-2002 130 500 — | Tನಂಕೊನಿ/ವಹಿ/ಗ0/ | 20 | Dharwad Hubli-Dharwad East 36 |Mayurnagar Hosur Jopadi Corporation 92 3P [2004-05 11-11-2004 39 175 21 | Dharwad Hubli-Dharwad East Mehaboob Nagar Private 11F JHUD/110/MCS/77 1 01-10-1977 210 22 | Dharwad Hubli-Dharwad East 49 |Mohar Jopadi Private | 3F 1 he ಹಗು R14 ಸೀಯ ee — ಗ — TeYoL — + + eo — VT: eldwa] 1yyniew | | 6 T86T-TT-27 uLls/oot/ann| sr ವ 07-T ayeAld Aes Ss Fa PEMIEUQ-aNH pemeyq | 7p FE 01 8661 puiueg iu indejeA ಫಸ LL6T-60-0€ LL/S5W/0T1/GNH| 317 FE] | 9೭52 812A |2¥4eH JSAM | 99 1583 peMIeuQ-l|anH PEMJeUQ | Ov [E IE pi] [4 [4 666T-50-0z 68-88/05.0n%/0cRa/ ecceooc] JLT |96-S6 v6rzT) €0-T Ko Auo|o seljoS tug inde 12a vs 3583 PEMIEUG-NH Pemeuq | 6¢ Fe y H pn SE ತ: ಸ 05£5 9TOT YOOTTT-TT S0-v000/9/9e/cega | VI/E RieAnS uolneiodio} IeyeH Ineo] zy 153 PEMIBLG-HGNH ee oe (es ರ EAS ls = tz6 YST LL6T-60-0£ LL/S5W/00T/aNH| TT LOT 05-0 81eAlid Aone ieAsnyey 25E3 PEMJEYQ-IqNH pemieug | Z€ | 09zT 0Tz LL6T-60-0€ LL/SW/0TT/anH| 3 | 9¢6 01588 00-೭ uolyeJ0d 0 1uQ \nedepe]| 6g 1583 PEMIEUQ-HGNH pemeug | 9¢ | ವ ಷಃ T Ri M/TET KIA 886T-£0-20 ತ£ ಗ 00-£ 81eAl1d JInde|jeA y OT ‘oN Asning 99 Wl 1583 pemieyQ-1 PEMeuq [ GE — ಬ LL6T-60-0£ LL/SIN/0TT/aNH| TT 6TT 00-£ S1EALId I Meu) pe3pns 6% | 1583 PeMIeyQ-1 pemieug vE | LL6T-60-0£ LL/S2N/0TT/GaNH]| ITT | Prez vsez 00-y B]EANd peoy uopejys| - 3583 DEMIeyQ-1 PeNieud | [33 T86T-TT-9T LL/SW/OTT/aNH| LT | 986 oeT 00-2 ಈENLg peoy ‘9 1u0 JeBepus] 29 | |83U2) pemieyug pemeyq [43 | ೭98€ 2 6zo0T O0TT o6T LL6T-60-0€ LLISIN/OTT/ONH| 37 73 6TOT 00-5 BEA iuQ Jeqwiny eyos iepes 1583 PeMUBUQ-1qnH pemieug | TE 4 | Mower [ dl’ | ಮ ಹ 00೯೭ | 05s LL61-60-0€ [— LL/SIW/OTT/aNH| TT 1z'0z Ee ಈ2Nld Jedeuwuey 1583 PeMIEYQ-1qNH | pemieyg | 0¢ Oz9T 0೭೭ | LL6T-S0-TT d£ IN 0z-t | Uoneiodos [ JNdEUUSLY YET ‘ON Sy 1583 PeMIELUG-I[qNnH PeMIeyud | 6z 05¢ 6zT LL6T-60-0€ LL/SIW/0TT/aNH| TT 0c6z | oF ಈ]8Nld lug iepuag| Gp 153 PeMeuQTanH | Ppewueug | 9z ನ] LE eR S89 SLET Z66T-50°SZ | 06-66/zeLon% cence xecgooc] 3£ | LvoTte | ozs aeAd JeBeN i2yaN] (9 13 pemieyq-anH | pemueug | (2 057 6 LL6T-60-0€ LL/SIW/0TT/aNH| 477 £59-059 8z-0 ಈ2Alg —] ಕಂ ueAeeN| 09 1583 PeMIEUQ-t|qNH peMieug 9೭ | 00ST gp _ 05೭ LL6T-60-0€ | LL/S9W/0TT/aNH| 47 | 80210೬ 00-¥ ಈ]2Ald el IES Jequuny 1UQ JepeApA 1583 PEMIEYQ-IqNH PemeuQg | Gz 8-08 >] igs Te L861-90-0€ ಸೆ S6YT-v6PT | B3EAld ipedor ieino 3583 pemieyq-l|qn EME y 006 oTe 86T-90- /6€/8೨/ONOH/NNN [3 6rI-v6t ¥ cz-0 p IeinoW] 6 3p Ua-lank p ug z ——— = 0501 SLT LL6T-60-0€ LL/SN/0TT/ONH] dT T 00-+ ©YEAlid IppY BIIAESNIOON 1583 PEMIELG-IGNH pemieud | Ez - ml el [4 | IT [3 6 RF 8 “| Le] 9 2) S ¥ [3 [4 1 ) ಬಜ [1 po ನ೦ಬಲ್ಲ ¢ p ಣೆ pS ಬಜ ೦೧ exe [geo ಜ ್ಯ ಧೀ ಲು N - "ಇಣ ಇಸಾಕ ಭನಉರಿ೧ al Ss a CN ಬನಾಭಔ ಗನಿಲಾ ಅಬೀ J ಇಂಧಿಣ ಇ ಣೆ /eam/ovs —L | ತ 1 ಕರ್ನಾಟಿಕ ವಿಧಾನ ಸಭೆ ಮಾನ್ಯ ಸದಸ್ಯರ ಹೆಸರು ಶ್ರೀ ಯಶವಂತರಾಯಗೌಡ ವಿಠ್ಮಲಗೌಡ | | ಪಾಟೇಲ್‌ (ಇಂಡಿ) ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ |:| 1793 ಉತ್ತರಿಸಬೇಕಾದ ದಿನಾ೦ಕ 15.03.2021 ಉತ್ತರಿಸಬೇಕಾದ ಸಚಿವರು ವಸತಿ ಸಚಿವರು ಪ್ರ. ಸಂ. ಪ್ರಶ್ನೆ ಉತ್ತರ (ಅ) | ವಿಜಯಪುರ ಜಿಲ್ಲೆಯ ಇಂಡಿ | ಬಂದಿದೆ. § ಪಟ್ಟಿ ಲ್ಲಿ ಹ ರ ಹ ನ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಮಂಡಳಿಯ ಕಾಲೋನಿಗಳಿರುವುದು ಕಾಯ್ದೆಯನ್ವಯ 8 ಘೋಷಿತ ಕೊಳಚೆ ಪ್ರದೇಶಗಳು ಇರುತ್ತವೆ. bei ಗಮನಕ್ಕೆ ವಿವರಗಳನ್ನು ಅನುಬಂಧ-1 ರಲ್ಲಿ ನೀಡಲಾಗಿದೆ. ಬಂದಿದೆಯೇ; ಬಂದಿದ್ದಲ್ಲಿ, ಅವುಗಳು ಯಾವುವು (ವಿಪರ ನೀಡುವುದು) | (ಆ) | ಕಳೆದ ಮೂರು ವರ್ಷಗಳಿಂದ ಕಳೆದ ಮೂರು ವರ್ಷಗಳಲ್ಲಿ ವಿಜಯಪುರ ಜಿಲ್ಲೆಯ ಇಂಡಿ ಸದರಿ ಕಾಲೋನಿಗಳ | ಪಟ್ಟಿಣದಲ್ಲಿನ ಕೊಳಗೇರಿ ಪ್ರದೇಶಗಳಲ್ಲಿ ಕೊಳಚ್‌ ಸುಧಾರಣೆ ಅಭಿವೃದ್ದಿಗೆ ಹಾಗೂ | ಯೋಜನೆಯಡಿ ಮೂಲಭೂತ ಸೌಕರ್ಯ ಒದಗಿಸಲು ಮೂಲಭೂತ ಮಂಜೂರು ಮಾಡಿರುವ ಅನುದಾನ ಹಾಗೂ ಕಾಮಗಾರಿಯ ಸೌಕರ್ಯಗಳನ್ನು ಒದಗಿಸಲು ಮಂಜೂರು ಮಾಡಿದ ಅನುದಾನ ಎಷ್ಟು ; ಕೈಗೊಂಡಿರುವ ಕಾಮಗಾರಿಗಳು ಯಾವುವು; ಪ್ರಸ್ಸುತ ಕಾಮಗಾರಿಗಳು ಯಾವ ಹಂತದಲ್ಲಿವೆ; ವಿವರ ಕೆಳಕಂಡಂತಿದೆ. (ರೂ.ಲಕ್ಷಗಳಲ್ಲಿ) ವರ್ಷ | ಕೊಳಗೇರಿ ಕಾಮಗಾರಿ ಅಂದಾಜು ಷರಾ ಹೆಸರು ವಿವರ ಮೊತ್ತ A 2017-18] ಎಂ.ಎಸ್‌. ಸಿ.ಸಿ. ರಸ್ತೆ, 25.00 ಕಾಮಗಾರಿ ಖೇಡನಗರ ನೀರು ಪೂರ್ಣ ಸರಬುರಾಜು, ಗೊಂಡಿದೆ ಬೀದಿ ದೀಪ RRS ಗೌರಿಪಟ್ಟಿ ಸಿ.ಸಿ.ರಸ್ತೆ, 40.00 ಕಾಮಗಾರಿ ತಾಂಡ ಸಿ.ಸಿ.ಚ್‌ರಂಡಿ, ಪೂರ್ಣ ಬೀದಿದೀಪ ಗೊಂಡಿದೆ ಹು೦ಬಾದ್‌ ಸಿ.ಸಿ.ರಸ್ತೆ, 50.00 ಕಾಮಗಾರಿ ಓಣಿ, ಸಿ.ಸಿ. ಚರಂಡಿ, ಪೂರ್ಣ ಸುಮಗಾರ | ಬೀದಿ ದೀಪ, ಗೊಂಡಿದೆ. | ಓಣಿ, ತವಕಳಸಿ। ಕಿರು ನೀರು ಒಣಿ, ಸರಬುರಾಜು ಅಂಜುಮಾನ್‌ | ಹೈಸ್ಕೂಲ್‌ | 2018-19 |ಅಲಜುಮಾನ್ಯ। ಸಿ.ಸಿ.ದಸ್ತಿ 10.00 ಕಾಮಗಾರಿ ಹೈಸ್ಕೂಲ್‌ ಪೂರ್ಣ ಗೊಂಡಿದೆ 2019-20 | ಗೌರಿಪಟ್ಟಿ | ಹೆಚ್‌.ಎಫ್‌.ಎ | 2500 | ಕಾಮಗಾರಿ ತಾಂಡ, ಯೋಜನೆ ಪೂರ್ಣ ಕುಂಬಾರ ಓಣಿ|ಮನೆಗಳಿಗೆಮೂ ಗೊಂಡಿದೆ ಲಅಭೂತಸೌಲ ಭ್ಯ ಕಾಮಗಾರಿಗಳು | ಸದರಿ ಕಾಲೋನಿಗಳಲ್ಲಿ ಮೂಲಭೂತ ಸೌಕರ್ಯಗಳಿಲ್ಲದೇ ಕಾಲೋನಿಯ ಜನರು ತೀವ್ರ ಕಷ್ಟಕರ ಪರಿಸ್ಥಿತಿಯನ್ನು ಎದುರಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ ; ಬಂದಿದೆ. (ಈ) ಬಂದಿದ್ದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸರ್ಕಾರ ಕೈಗೊಳ್ಳಲಿರುವ ಕ್ರಮಗಳೇನು ? (ವಿವರ ನೀಡುವುದು) ಸಂಖ್ಯೆ :ವಇ 45 ಎಸ್‌ಬಿಎಂ 2021 ಘೋಷಿತ ಕೊಳಗೇರಿಗಳಲ್ಲಿ ಮೂಲಭೂತ ಸೌಕರ್ಯ ಒದಗಿಸಲು ಆಯಷಹ್ಯಯದಲ್ಲಿ ಒದಗಿಸುವ ಅನುದಾನದ ಲಭ್ಯತೆಗನುಗುಣವಾಗಿ ಕಾಮಗಾರಿಗಳನ್ನು ಕೈಗೊಳ್ಳುಲು ಕ್ರಮ ಪಹಿಸಲಾಗುವುದು. ಫಿ ಮ್ಲ A (ವಿ.ಸೋಮಣ್ಣ) ವಸತಿ ಸಜಿ:ವರು ಅನುಬಂಧ-ಅ ವಿಜಯಪುರ ಜಿಲ್ಲೆಯ, ಇಂಡಿ ಪಟ್ಟಣದಲ್ಲಿ 08 ಕೊಳಚೆ ಪ್ರದೇಶಗಳ ವಿವರ. ಫೊಳೆಗೇರಿ ಭೊಮಾಲಿಕ 7 ಮಸೀರ್ಣ ಘೋಷಣೆ ಗುಡಿಸಲು ಒಟ್ಟು ಕ್ರ ವ ಸರ್ವೆ ನಂ. ಘೋಷಣೆ ದಿನಾಂಕ ಜೆ ಪ.ಜಾತಿ | ಪ.ಪಂಗಡ | ಇತರೆ ಪ್ರದೇಶಗಳ ಹೆಸರು ತ್ತ (ಎ/ಗು) ಹಂತ ಸಂಖ್ಯೆ | ಜನಸಂಖ್ಯೆ 1 2 3 4 5 6 y 7 3g 9 10 11 12 , es ಅಂಜುಮನ | ಕ ಹಳೆ ಘಪುಸ-2/ಸಿಆರ್‌-192/93-94 ಹೈಸ್ಕೂಲ ಪುರಸಭೆ 4-14 | ಬರಡೋಲ | 3 ಎಫ್‌ 160 860 75 35 750 ರಸ್ತೆ ದಿ: 24-11-1995 £04 ಪಸ/Sರ್‌-100/03-04 ಗೌರಿಪಟ್ಟಿ ತಾಂಡಾ | ಪುರಸಭೆ 5=37 3 ಎಫ್‌ 280 1210 180 471 553 605ರ ಪೈಕಿ ದಿ: 22-11-1996 ಹರಿಜನಕೇರಿ ಮನೆ ನಂ. ಪುಸ-2/ಸಿಆರ್‌-188/93-94 ಭಜಂತ್ರಿ ಓಣಿ & | ಪುರಸಭೆ 9=20 81d 3 ಎಫ್‌ 210 1310 675 325 310 ಡೋರ ಓಣಿ ವಗೈೈರಾ ದಿ: 25-11-1995 7] ಪಾಟ ನಂ § [58 J ಕುಂಬಾರ ಓಣಿ i + ೦8 ಕ ಹ pe ಚಂಜೆ ಸಲ 167 |. ಹುಸ-2/ಸಿಆರ್‌-225/93-94 ಪುರಸಭೆ ಸಿಟಿಎಸ್‌. | 3 ಎಫ್‌ 265 1125 125 135 865 ಹಿಿದ್ಯಸಿದ್ದ ಸಾ ದ B: 28-02-1994 : ಕೊಳಚೆ ಪ್ರದೇಶ 1250/1ಎ! | SE ಮಾದರ ಓಣಿ, ಕ್‌ ಪುಸ-2/ಸಿಆರ್‌-191/93-94 ಗೊಲ್ಲರ ಓಣಿ, &| ಪುರಸಭೆ 5=34 3 ಎಫ್‌. 160 820 375 215 230 ಹೆಳವರ ಓಣಿ ಗಾಂನಳಾಣಿ ದಿ: 23-05-1995 coSBHOg ಐಂ ಥಂ ಲಭದಿಲಾ ೩೧360೧ ₹೫ ಉಂೀಲ೦ಡ ಊದಿ ಇ೦ೀ೧೦ೂ ೭೪೦೦೧ zese | Isl 08ST LTLS8 0S8T KA UNNI § ಘಾ ಬ್ಯ 005 051 _ 00-€ ಹಿಖ೦ಂ 4s | SCOC [eC L66I-20-81 :© k ಜಿವಿ 63% peu SSL Sv1 SLI SLOT SIZ dec |6|] 80=c Np NS L6-96/1-0n%/T- 4 ಭಧ ಆಇ ಜನಿಂಲಲ SE ಇಲ ಇಲಣ ೧೮ 981 S661-g0-€T :9 } ಉಣ eo" 69 €8r SL6 L281 oly ಹೊಲ ಲ } [eee 3% Queen p6-£6/T0T- onze . ಣ್ಣ ಭಣ | 0181 | ೦g £91 ಕನಾಣಟಕ ವಿದಾವಪಬೆ | ಚುಕ್ಷೆ ದುರುತಿಲ್ಲದೆ ಪ್ರಶ್ನೆ ಪಂಖ್ಯೆ $ | 2007 |ಪದಪ್ಯರ ಹೆಸರು : |ಶ್ರೀ.ಸುರೇಶ್‌ ರೌಡ (ನಾರಮಂದಲ) ಉತ್ತರಿಪುವೆ ನಿನಾಂಕ $|15.03.2021 ಗಾ ಪೆಚವರು ; | ಪಶುಪಂಗದೋಪನೆ ಸೆಚಿವರು ಉತ್ಸರಗಳು ಕ್ರಸಂ ಪಶ್ನೆಗಳು ಅ) |ನಾರಮೆಂಗಲ ನಿಧಾನನಭಾ ಕ್ಲೇತ್ರದಲ್ಲ ಎಷ್ಟು ಪಶುಚಿಕಿಡ್ಹಾಲಯದಳವೆ; ಅವುಗಆದೆ ಮಂಜೂರಾದ ಪಿಬ್ನಂದಿ ಹಾದೂ ವೈದ್ಯರ ಸಂಖ್ಯೆ ಎಷ್ಟು; ಪ್ರಪ್ನುತ ಎಷ್ಟು ಪಿಬ್ದಂದಿ ಹಾಗೂ ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ; (ನಿವರ ನೀಡುವುದು) ವಾದಮೆಂದಲ `'ನಿಧಾನಪಧಾ ಕ್ಲೇತ್ರದಲ್ಲಿ ಬಟ್ಟು 3ರ ಪಶುವೈದ್ಯಕೀಯ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ವಿವರಗಳನ್ನು ಈ ಕೆಳಕಂಡಂತೆ ನೀಡಲಾಗಿದೆ. ಪಶು ಪಶು ಪ್ರಾ ಚಾರಿ” ಟ್ಟು ಅಸ್ಪತ್ರೆ [ತಿಕಿತ್ಚಾಲಯ ಪಶು ಪಶು 'ಚಆತ್ಪಾ |ಚಿಜಡ್ಡಾಲಯ ಶೇಂದ್ರ 0811S if 1 35 | ಪದವಿ ಪಶುವೈದ್ಧಜೀಯ ಪಂಸ್ಥೆರಳದೆ 17 ಪಶುವೈದ್ಯಾಧಿಕಾರಿಗಳ ಮತ್ತು 8ರ ಪಿಬ್ನಂದವಿದಳ ಹುದ್ದೆಗಳು ಮಂಜೂರಾಗಿವೆ. ಪ್ರಪ್ಲುತ ೦6 ಪಶುವೈದ್ಯಾಧಿಕಾಲಿಗಳು ಮತ್ತು 28 ಪಿಬ್ದಂದಿಗಳು ಕಾರ್ಯನಿರ್ವಹ&ಿಮುತ್ತಿರುತ್ತಾರೆ. ವಿವರವನ್ನು ಅನುಬಂಧ ದಲ್ಲಿ ನೀಡಲಾಗಿದೆ. | ಅ) |ಈ ಮತಕ್ಲೇತ್ರ ವ್ಯಾಸ್ತಿಯೆಲ್ಲ ಇನ್ನೂ 5 | ಹೌದು. ಪಶುಚಿಜತ್ಪಾಲಯದ ಅವಶ್ಯಕತೆ ಬರುವುದು ಸರ್ಕಾರದ ದಮನಕ್ಟೆ ಬಂಬಿದೆಯೆಂ; ' ಇ) [ಬಂದಿದ್ದ ಅವುಗಳನ್ನು ಈ ಪಾಅನಲ್ಲ| ಪೆಸಕ್ತ ಸಾಅನಲ್ಲ ನೊತನವಾಗಿ ಮಂಜೂರು ಮಾಡಲು ಸರ್ಕಾರ | ಪಶುಜಿಜತ್ಹಾಲಯದಳನ್ನು ಪ್ರಾರಂಣಪುವ ಕ್ರಮಕ್ಕೆಗೊಳ್ಳುವುದೆ? ಯಾವುದೇ ಯೋಜನೆ ಪರ್ಕಾರದ ಮುಂಬಿರುವುವಿಲ್ಲ. ಪಂ: ಪಪಂಮಿೀ ಇು-26 ಪಪಪೇ 2೦೦೭1 f (ಪ್ರಧು.ಜ.ಚವ್ಹಾಣ್‌) ಪಶುಪಂಗದೋಪನೆ 'ಪಜಚಿವರು ಅನುಬಂಧ ಒಟ್ಟಿ ಹುದ್ದೆಗಳ ವಿವರ | ಮಲಜೂರು f i W 'ಪಶುವೈದ್ಯಾಧಿಕಾರಿಗಳು. i ದ್ವೀತಿಯ ದರ್ಜಿ ಸಹಾಯಕರು. ಜಾನುವಾರು ಅಭಿವೃದ್ದಿ ಅಧಿಕಾರಿ. SE, ' ಜಾನುವಾರು ಅಧಿಕಾರಿ a ಹಿರಿಯ ವೈದ್ಯಕೀಯ ಪರೀಕ್ಷಕರು | ಆ "ಪಶು ಪೈದ್ಯಕೀಯ ಪರೀಕ್ಷಕರು | 7 ಪಶು ವೈದ್ಯಕೀಯ ಸಹಾಯಕರು _ ಇತ 'ಪಾಹನ ಚಾಲಕರು oo (_ ಸ. ''ಡಿ' ದರ್ಜಿ ನೌಕರರು FO | 102 34 68 ಕರ್ನಾಟಿಕ ವಿಧಾನ ಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯ [1789 ಮಾನ್ಯ ಸದಸ್ಯರ ಹೆಸರು ಶ್ರೀ ನಿಸರ್ಗ ನಾರಾಯಣಸ್ವಾಮಿ ಎಲ್‌.ಎನ್‌. ಉತ್ತರಿಸಬೇಕಾದ ದಿನಾ೦ಕ 15.03.2021 | ಉತ್ತರಿಸುವ ಸಚಿವರು RSE Eis | ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು | ಫು. ಪ್ರಶ್ನೆ ಉತ್ತರ ಸಂ ಅ) |ಕಳೆದ 03 ವರ್ಷಗಳಲ್ಲಿ ಬೆಂಗಳೂರು ಕಳೆದ ಮೂರು ವರ್ಷಗಳಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಿರ್ಮಾಣ | ಗ್ರಾಮಾಂತರ ಜಿಲ್ಲೆಗೆ ಮಂಜೂರಾದ ಸಮುದಾಯ ಮಾಡಿದ ಎಷ್ಟು; ಮಾಹಿತಿ ನೀಡುವುದು) ಸಮುದಾಯ ಭವನಗಳು (ಧಾನ ಸಭಾ ಕ್ಲೇತವಾರು ಭವನಗಳ ವಿವರ ಹಾಗೂ ಕಾಮಗಾರಿಯ ಪ್ರಗತಿ ವಿವರಗಳನ್ನು ಅನುಬಂಧ-1 ರಲ್ಲಿ ನೀಡಿದೆ. ಆಅ) | ಈ ಭವನಗಳ ನಿರ್ಮಾಣಕ್ಕೆ ಬಿಡುಗಡೆ ಮಾಡಲಾಗಿರುವ ಹಾಗೂ ಖರ್ಚಾದ (ವಿಧಾನಸಭಾ | ರಲ್ಲಿ ನೀಡಲಾಗಿದೆ. ಅನುದಾನವೆಷ್ಟು; ತಡೆಹಿಡಿರುವ ಅನುದಾನವೆಷ್ಟು; ಕ್ಲೇತ್ರವಾರು ಮಾಹಿತಿ ನೀಡುವುದು). ಈ ಭವನಗಳ ನಿರ್ಮಾಣಕ್ಕೆ ಮಂಜೂರಾಗಿರುವ ಅನುದಾನ ಹಾಗೂ ಬಿಡುಗಡೆ ಮಾಡಲಾಗಿರುವ ಅನುದಾನದ ಸಂಪೂರ್ಣ ವಿವರಗಳನ್ನು ಅನುಬಂಧ-1 ಇ) | ಹಿಂದುಳಿದ ಜನಾಂಗದ ಅಭಿವೃಧ್ಧಿಗಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೈಗೊಂಡಿರುವ ಕಾರ್ಯಕ್ರಮಗಳಾವುವು; ಮೀಸಲಿಟ್ಟ ಅನುದಾನವೆಷ್ಟು? | ಮಾಹಿತಿಯನ್ನು ಅನುಬಂಧ-2 ರಲ್ಲಿ ಒದಗಿಸಲಾಗಿದೆ. (ವಿಧಾನಸಭಾ ಕ್ಲೇತವಾರು ಮಾಹಿತಿ ನೀಡುವುದು). ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ವತಿಯಿಂದ | ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೈಗೊಂಡಿರುವ ಕಾರ್ಯಕ್ರಮಗಳ ವಿವಿರ ಹಾಗೂ ಮೀಸಲಿಟ್ಟ ಅನುದಾನ ಸಂಖ್ಯೆ: ಹಿಂವಕ 192 ಬಿಎಂಎಸ್‌ 2021 I (ಕೋಟಿ ಸ ಪೂಜಾರಿ) ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮಾನ್ಯ ವಿಧಾನಸಭಾ ಸದ್ಯಸರಾದ ಶ್ರೀ ನಿಸರ್ಗ ನಾರಾಯಣಸ್ವಾಮಿ ಎಲ್‌.ಎನ್‌ (ದೇವನಹಲ್ಲಿ) ರವರ ಚುಕ್ಕೆ ಗುರುತಿಲ್ಲದ ಪುಶ್ನೆ ಸಂಖ್ಯೆ: 789 ಕೆ ಅನುಬಂಧ: ಉದ್ದೇಶ (ಸಮು ಸಂಸ್ಥೆ ಣೆ ಮಂಜೂ ರಾತಿ | ದಾಯ ಫವನ/ | ಮಂಜೂ ರಾದ ೫ಲ್ಲಾಧಿಕಾರಿಗಳಗೆ ಬಡುಗಡೆ ಕಟ್ಟಡದ ಕಾಮಗಾರಿ ಪ್ರಗತಿ py ಪೆ ಸ ಸ Kd u [4 ಶ್ರಸಲಿ ಸಂಭ್ಞೆಯೇಷಸರುಸಮತುವಿಳಾ ಪಿಭಾನ:ಸಭಾಂತ್ವಲತ ವರ್ಷ ವಿದ್ಯಾರ್ಥಿ ಮೊತ್ತ | ಜಡುಗಡೆಯಾದ ಮೊತ್ತ | ಮಾಡಿರುವ ಹಂತ ಫಲಾ ನಿಲಯ) ಮೊತ್ತ 1 2 3 4 ° 6 pl [ 9 10 ನೆಲಮಂಗಲ ತಾಲ್ಲೂಕು ಕುರುಬರ ಸಂಘ. (ರಿ) ಸಂ.379೦8 ಕಾಆದಾಸೆ 1 ಮಾರ್ಗ, ಪರ್ಮೆತಶಪ್ರ ಲೇಔಟ್‌ ನೆಲಮಂಗಲ 2017-18 od 25.೦೦ 6.೦5 6.25 sins ಗಾಂಧಿಸಗರ. ಬೈಪಾಸ್‌ ರಸ್ತೆ ರ ನೆಲಮಂಗಲ ಶ್ರೀ ಪನಕಲ್ಲು ಮಹಾ ಸಂಸ್ಥಾನ ಮಠ 2 ಆಸ್ಟ್‌: (೦) ಶ್ರೀ ವಜ್ವಕಲ್ಲು ಮಲ್ಲೇಶ್ಷರ ನೆಲಮಂಗಲ 2017-18 es 35.೦೦ 8.75 8.75ರ ಚ್ಣರ್‌' ನಮನ ಕ್ಷೇತ್ರ, ಹೆಗ್ಗುಂದ ಅಂಚೆ, ಸೋಂಪುರ ಭವನ i ' ' ಪ್ರಗತಿಯಲ್ಪರುತ್ತದೆ. ಹೋಖಳ ನೆಲಮಂಗಲ ತಾಲ್ಲೂಕು pd ದೊಡ್ಡಬಳ್ಳಾಪುರ ತಾಲ್ಲೂಕು ಸವಿತಾ ARES ಮೊದಲಸೇ ಮಹಡಿಯ RS 3 ಸಮಾಜ (ರಿ) ಭುವನೇಶ್ವರಿ ನಗರ. ದೊಡ್ಡ ಬಳ್ಳಾಪುರ 2017-18 ಭವನ 2೦.೦೦ 5.೦೦ 5.೦೦ ಕಾಮಗಾರಿ ಸಅಸಿರುವುದಿ & ತುಮಕೂರು ರಸ್ತೆ, ದೊಡ್ಡಬಳ್ಳಾಪುರ ಪ್ರಗತಿಯಲ್ಲರುತ್ತದೆ i ಕುಂಬಾರ ಛತ್ರದ ಅಭಿವೃದ್ಧಿ ಮತ್ತು ಕ್‌ ಬ್‌ ಕಾಮಗಾರಿ ವಿವಿದೊಧೇಪ ಟಸ್‌ (ರಿ) ಶ್ರೀ ಫಾಅ ಸಮುದಾಯ CAE, ಕ ದೊ ಪುರ 2017-18 30.೦೦ 30.೦೦ “ | ಸುಬ್ರಮಣ್ಯ ಕ್ಷೇತ್ರ, ತೂಖಗೆರೆ ಹೋಬ | ದೌೆಲಿಳ್ಳಾಮು ಭವನ ಫಲ Es ri ದೊಡ್ಡಬಳ್ಳಾಪುರ ತಾಲ್ಲೂಕು Ca ಸಂಸ್ಥೆಯವರಿಗೆ ಗವ್‌ EE ಸಮುದಾಯ ಪಿಲ್ಲರ್‌ ಕಾಮಗಾರಿ lee ೨. e ew: ಹಿ p pH - -. » fs) ಹೊಸಕೋಟಿ ವಿಧಾನಸಭಾ ಕ್ಷೇತ್ರದಲ್ಲ ಹೊಸಕೋಟೆ 2017-18 ಭವನ 30.00 7.50 7.50 ಪ್ರಗತಿಯಲ್ಲರುತ್ತದೆ. 22.೦7.2೦19 ಮತ್ತು ಯಾದವರ ಸಮುದಾಯ ಭವನ 26.೦8.2೦1೨ ಪತ್ರ ಬರೆಯಲಾಗಿರುತ್ತದೆ. § ೮೦S ಎತ')೦ಪ | ೦೦'೦ಪ೪ [os | £1 “HEE G 20 0p "ಕಣ CERES ೦೮'L ocL 0೦'೦೮ ಜರ 8-105 |oceds com ಐಂ ಉಳಔಲಲ ಹ 6 eee so PONCE oceéacBep ‘Reoeosn ‘TH ae 3220 ಇಐಂ8ಂ 8 Y ನ Ee ಆ ಐಔಷ i ಣು RoE Rove RE 0೦'೦೦ ೦೦೦೦1 8-1೦8 apo Kap ನ ಗ ME 8 Qeucees soe Fd “Ae Loony ‘ee HOMGN ‘pea PNR AN Eno HB ‘Re peor QeuoTee ಎಕ'೨ ಎಕ'ಂ a-10z ots hem cpvBuop ‘ow Acca p ಭಂ ಅಲಲ ave 2 ‘eee oಕೊಣಥಿಲp J ಷಿ oe pEoಔoeಂ _ B3eCe PEF COOCEP LHS [d= ೦೮ ೦೭ 81-1108 ae ಟು ಬಕಾ [=] Es ಗಾಲಾ | ಭ್ರಲಧಂಶೆ ಯಜಬಂರಿರ ಗಾಲಧಲ | gee @ ‘Be opoepbL peBHogp ಮಾನ್ಯ ವಿಧಾನಸಭಾ ಸದ್ಯಸರಾದ ಶ್ರೀನಿಸರ್ಗ ನಾರಾಯಣಸ್ವಾಮಿ ಎಲ್‌.ಎನ್‌ (ಡೇವನಹಫ್ಸ) ರವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸ೦ಖ್ಯೆ ಣಾ ಈ ಅನಮುಬಲಧೆ-2 § ರೊ. ಲಕ್ಷಗಳಲ್ಲಿ Sas ಕಾರ್ಯಕ್ರಮದ ಹೆಸರು ಮತ್ತು ದೇವನಹಳ್ಳ ವಿಧಾಸಸಭಾ ಕ್ಷೇತ್ರ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರ ಹೊಸಕೋಟೆ ವಿಧಾನಸಭಾ ಕ್ನೇತ್ರ ನೆಲಮಂಗಲ ವಿಧಾನಸಭಾ ಕ್ಷೇತ್ರ ಸ i I ಲೆಕ್ಕಶೀರ್ಷೀಕೆ 2017-18 | 2018-19 [30-2೦ 2017-18 | 2018-19 |2019-20| 2017-18 | 2018-19[2019-20| sor [208 2019-2೦ ನ್‌ “TT T= ಅಲೆಮಾರಿ ಅರೆ ಅಲೆಮಾರಿ ಜನಾಂಗದ 1 | ಕಾರ್ಯಕ್ರಮಗಳು 2೦೦5-೦3-1೦2- 6.00 8.12 8.83 6.3೦ 3186 | 48.02 4.0೦ 16.54 17.40 3.73 1.55 65.66 0-12 fa i f _ J ವಿವಿಧ ಸಮುದಾಯಗಳ ಅಭಿವೃದ್ಧಿ 2 ವ 6.25 [e) [e) 128.75 | 1250 | w.00 | 8625 | i250 10.00 | 225.50 | woo [e) 2೦2೦5-೦3-001-೦-೦5 { Fk. ಮೆಟ್ಟಕ್‌ ಹೂರ್ವ/ಸಂತರದ 3 ವಿದ್ಯಾರ್ಥಿನಿಲಯಗಳ ಸುಧಾರಣಿ 6.2೮ 7.50 6.50 6.25 7.50 7.5೦ 6.25 7.5೦ 7.50 6.25 4.75 7.50 2225-00-103-0-72 1 ಹಿಂದುಆದ ವರ್ಗಗಳ 4 ವಿದ್ಯಾರ್ಥಿನಿಲಯಗಳ ಸಿರ್ವಹಣಿ 175.55 | ೦೭೭63| 196೨5 164.21 | 190.53 | 1956 | 13945 | 70.28 | 170.54 8134 11.08 107.50 2225-00-103-0-26 v1 i —f ಕಟ್ಟಡಗಳ ನಿರ್ವಹಣೆ ೨೭೦೭5-೦೦- ) u 2.60 5.66 1.92 12.54 i250 | 1.30 12.71 170 6.46 7.15 7.37 ಆ.55 103-0-40 + BE —— — ಇತರ ಹಿಂದುಆದ ವರ್ಗಗಳ ಅಭವೃದ್ಧಿ ಜನೆ ಹಿಂದು೪ದ ವರ್ಗಗಳ 6 ಯೋಜ 30.78 32.೨1 35.೦೦ 3ರ. 39.46 | 3654 | 2273 | 2853 | 2356 28.0೦ | ೨೨೦೦ | 545 ವಿದಾರ್ಥಿಗಳಗೆ ವಿದ್ಯಾರ್ಥಿವೇತನ 2225-00-103-0-66 | ವ | ವಕೀಲರಿಗೆ ಪ್ರೋತ್ಸಾಹ ಭನ 2೧೮- r 7 ಶ್ರೀತ್ಸಾಹ ಧ ತನನ 242 3.80 5.76 318 5.೨9೦ 5.76 2.೦5 4.23 2.88 195 ಅ.27 480 0೦-103-0-58 L- Al L Fk cl LV 6Le Oty ( 896 LOMAS 9L'09Y¥ | 8ರೆ"೪ತSS | oV'ಲz9 | LEB 69'6ec SS'80oL e9LLY [oes ೦೦'೦೮ [e] ೦6'6೨ ] ೦೦'೦೭೮ [°) 0೦'೦೦೬ 0೦'೦೦l 10-೦-೭1ಕ-ಲ೦-೦ಕಕಕ (ಔಂತ) ಬಂಗಾಲ ಬಭೌ ಉಡ ಇಂ [e! ೪'ಲಪೆ [742೨3 ೨೭೦`6ಪ 68'6c 80'ee 2°28 ಅಲ'।ಪ ೦8'ತ6 L's 9೮'೦ಪಃ ec o6'coi ೮ -ಶ-೭೬ತ-£೦-೦ಶಕರಣಜ 30೪ ಔಯ foot aLroce 3c vee UaL3ELDe ALLE HaMoR ¥ [i 8೪ರ ಅ೭ತ ಣ೦'೨ತ 8ಲ'ಕಲ ಪ'೦ತ [e128] 1S'0p 6ಪಿ'y ೪೨S [2700-3 ols ಕಲ-ಠ -L೭ತ-ಅಂ೦-೮ಶಕಶ (8೮೦೧ ೦2) ಊಹಾ 300 ಎಂ eau 3 0 koe ALICE Damo [3 1೭8 OS'S) [1-81 O0'cL e6o 66"L 0೦೦೭8 2¥'Or [198 00'c6 Se'0೮ |೮-ತ್ರೆ -Lಓ೬ಡಔೆ-ಏ೦-೦ಕರತ (a0್ರ೦' '೦28) ಬವಾಧ3ಥಿ%ಂಲ ಬಂ ಎಎಧೀಂ Yeuap 30 nG AL3LCS Damo [a1 ವಪ 2L-0-೭೦೬-೦೦-೦ಕಕತ WOroeEn pHapgocedevGe 139 8L-0-£01-೦೦-೦ರರಡ ‘calBoag eappe Hore [e18 [= =N278 SLL roc ೮2 ರ6'ce [S128 4°) 69'c0l ಐ'ಶೆಂ [= ಐಪ'6 LL'96 ೨೮೯66 [= -0-£01-0೦-೮zತತ cpkoerog LEB AUIUC HamoR ek ಬತ'ತ ಡರ [ea [o/s ೪ಪ"ಶೆ 6 L8'ಲ ೪ಡಿ [3 [a1 23 ೪ಪೆ'ಠ [fe 2] [7 -0~-£01-00-0zz capesteaky pores Raposo ಕರ್ನಾಟಕ ವಿಧಾನಸಚೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ ಸದಸ್ಯರ ಹೆಸರು ಉತ್ತರಿಸುವ ದಿನಾಂಕ ಉತ್ತರಿಸುವ ಸಚಿವರು : 2012 : ಶ್ರೀ ಹಾಲಾಡಿ ಶ್ರೀನಿವಾಸ ಶೆಟ್ಟಿ (ಕುಂದಾಪುರ) : 15-03-2021 : ಕಂದಾಯ ಸಚಿವರು ಪ್ನೆ ಈ ಹಿಂದೆ ಅಕ್ರಮ ಜಮೀನು'`ಸಕ್ರಮೀಕರಣಕ್ಕಾಗಿ ನಮೂನೆ 50 ಮತ್ತು ಕುಮ್ಮಿ ಜಮೀನಿಗೆ ನಮೂನೆ 53ರಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಜನರಿಗೆ ತಿಳುವಳಿಕೆ ಅಭಾವದಿಂದ ನಮೂನೆ 53 ರಲ್ಲಿ ಅರ್ಜಿ ಸಲ್ಲಿಸದೇ ಇರುವುದರಿಂದ ನಮೂನೆ 50 ಮತ್ತು 53 ಅರ್ಜಿಗಳನ್ನು ಒಂದೇ ಎಂದು ಪರಿಗಣಿಸಿ ಜಮೀನು ಮಂಜೂರಾತಿಗೆ ಅವಕಾಶ ಕಲ್ಲಿಸಲಾಗುವುದೇ? ಆ) ನೆಮೂನೆ`50`ಹಾಗೂ' 33 ರಲ್ಲಿ ಅರ್ಜಿಗಳನ್ನು ಸಮಿತಿಯ ಗಮನಕ್ಕೆ ತಿರಸ್ಕರಿಸುವುದು ಸರ್ಕಾರದ ಬಂದಿದೆಯೇ; ಸಲ್ಲಿಸಿದ ತಾರದೇ ಗಮನಕ್ಕೆ ಕರ್ನಾಟ ಘಾ 94-ಬಿ ಮತ್ತು ಕಂದಾಯ ಅಧಿನಿಯಮ, 1964 ರ 94-ಎ(4) ರಡಿ ಸ್ನೀಕೃತವಾಗಿರುವ ಅರ್ಜಿಗಳ ಪೈಕಿ ಅನರ್ಹ ಅರ್ಜಿಗಳನ್ನು ತಿರಸ್ಕರಿಸಲು ಕರ್ನಾಟಕ ಭೂ ಕಂದಾಯ ನಿಯಮಗಳು, 1969) ರ ನಿಯಮ 108 ಸಿಸಿ ಮತ್ತು 108 ಸಿಸಿಸಿ ತಿದ್ದುಪಡಿ ತಂದು ಜಿಲ್ಲಾಧಿಕಾರಿಗಳಿಗೆ ಅಧಿಕಾರವನ್ನು ಪ್ರತ್ಯಾಯೋಜಿಸಲಾಗಿದೆ. ಇ) ಬಂದಿದ್ದಲ್ಲ, ಅರ್ಜಿದಾರರು ಜಮೀನು ಮಂಜೂರಾತಿಯಿಂದ ವಂಚೆತರಾಗುವುದರಿಂದ ತಿರಸ್ಕರಿಸಿದ ಅರ್ಜಿಗಳನ್ನು ಪುನಃ ಸಮಿತಿ ಮುಂದೆ ಮಂಡಿಸಲು ಅವಕಾಶ ಕಲ್ಪಿಸಲಾಗುವುದೇ; ಇಂತೆಹ' ಪ್ರಸ್ತಾವನೆ ಸರ್ಕಾರದ ಮುಂದೆ ಇರುವುದಿಲ್ಲ. ಈ) 2018-19ನೇ ಸಾಲಿನಲ್ಲಿ ನಮೂನೆ 57ರಲ್ಲಿ ಅಕ್ರಮ-ಸಕ್ರಮಕ್ಕೆ ಅರ್ಜಿಯನ್ನು ಪಡೆಯಲಾಗಿದ್ದು, ಈ ಬಗ್ಗೆ ಸರ್ಕಾರದಿಂದ ಮಾರ್ಗಸೂಚಿ ಹೊರಡಿಸಲಾಗಿದೆಯೇ? (ಪ್ರತಿ ಒದಗಿಸುವುದು) ಕರ್ನಾಟಕೆ ಭೂ ಕಂದಾಯ ಕಾಯ್ದೆ, 1964ರ ಕಲಂ 94- (4) ಗೆ ತಿದ್ದುಪಡಿ ತಂದು ಅನಧಿಕೃತ ಅಧಿಬೋಗವನ್ನು ಸಕ್ರಮಗೊಳಿಸುವುದಕ್ಕಾಗಿ ಅಧಿಭೋಗದಲ್ಲಿರಬೇಕಾದ ದಿನಾಂಕ:14/04/990 ರ Cut-off-Daie ಅನ್ನು ದಿನಾಂಕ:01/01/2005ರವರೆಗೆ ನಿಗದಿಪಡಿಸಲಾಗಿದೆ. ಕರ್ನಾಟಕ ಭೂ ಕಂಬಾಯ ನಿಯಮಗಳು, 1966ರ ನಿಯಮ 108-ಎಫ್‌ ರಡಿಯಲ್ಲಿ ಕಲ್ಪಿಸಿರುವ ಅವಕಾಶದಂತೆ ಈ ಕೆಳಕಂಡ ಮಾನದಂಡಗಳನ್ನು ಅಮಸರಿಸಲಾಗುತ್ತದೆ:- 1) ಅರ್ಜಿದಾರನ ವರ್ಷಗಳಾಗಿರಬೇಕು. ವಯಸ್ಸು ಕನಿಷ್ಟ 18 2) 3) 4) 5) ಅರ್ಜಿದಾರನು ಸ್ವಂತ ಸಾಗುವಳಿಯಲ್ಲಿರಬೇಕು. ಅರ್ಜಿದಾರನು 2005ರ ಪೂರ್ವದಲ್ಲಿ ಕನಿಷ್ಟ 3 ವರ್ಷಗಳಿಗೆ ಕಡಿಮೆ ಇಲ್ಲದಂತೆ ನಿರಂತರ ಸ್ಪಾಧೀನಾನುಭವದಲ್ಲಿರಬೇಕು. ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961ರ ಉಪಬಂಧಗಳನ್ನಯ ಅರ್ಜಿದಾರನು ಜಮೀನು ಹೊಂದುವುದಕ್ಕೆ ಅರ್ಹನಿರಬೇಕು. ಸಕ್ರಮೀಕರಣಕ್ಕೆ ಕೋರಿರುವ ಜಮೀನು ಅರ್ಜಿದಾರನು ತಾನು ಈಗಾಗಲೇ ಹೊಂದಿರುವ ಭೂಮಿಯು ಸೇರಿದಂತೆ ಎರಡು ಹೆಕ್ಟೇರ್‌ಗೆ ಮೀರತಕ್ಕದ್ದಲ್ಲ. ಮುಂದುವರೆದು, ನಮೂನೆ 57ರ ಅಕ್ರಮ-ಸಕ್ರಮ ಅರ್ಜಿಗೆ ಸಂಬಂಧಿಸಿದಂತೆ ಸರ್ಕಾರದ ಅಧಿಸೂಚನೆ ಸಂಖ್ಯೆ: ಆರ್‌ಡಿ 40 ಎಲ್‌ಜಿಪಿ 2018 ದಿನಾಂಕ: 04.10.2018 ರ ಅಧಿಸೂಚನೆಯನ್ನು ಹೊರಡಿಸಲಾಗಿದೆ (ಪ್ರತಿಯನ್ನು ಅನುಬಂಧದಲ್ಲಿ ಒದಗಿಸಿದೆ). ಸಂಖ್ಯೆ: ಆರ್‌ಡಿ 43 ಎಲ್‌ಜಿಕ್ಕೂ 2021 4 a (ಆ ಗೋಳ) ಕಂದಾಯ ಸಚಿವರು. ಅಸುಬಂದಿ ¥ RNI No. KARBIL/2001/47147 ೯ಟಕ ರಾಜಪಶ ಅಧಿಕೃತವಾಗಿ ಪ್ರಕಟಿಸಲಾದುದು NOTIFICATION i No: RD 40 LGP 2018, Bengaluru, dated: 04/10/2018 The draft of the following rules further to amend the Karnataka Land Revenue Rules, 1966, was published as required by sub-section(1}) of section 197of Karmmataka Land Revenue Act, 1964 (Karnataka Act 12 of 1964) in Notification No. RD 40 LGP 2018 dated:20/07/2018 published in part-IVA of the Karnataka Gazette dated:20/07/2018 inviting objections or suggestions from al persons likely to be affected thereby within fifteen days from the date of its publication in the official Gazette. Whereas the said Gazette was made available to the public on 20/07/2018. And whereas two objections were received, within the period specified above and are disposed off after giving opportunity of hearing. Now, therefore, in exercise of the powers conferred by sub-section (1) of section 197 of the Karnataka Land Revenue Act, 1964 {Karnataka Act 12 of 1964} the Government of Karnataka hereby makes the following rules to amend the Karnataka Land Revenue Rules, 1966, namely:- RULES 1. Title and Commencement.-{1) These rules may be called the Karnataka Land Revenue (Third Amendment) Rules, 2018. (2) They shall come into force from the date of their final publication in the Official Gazette. 2. Insertion of new rule 108-CCC.- After rule 108CC of the Karnataka Land Revenue Rules, 1966, {hereinafter referred to as the said rules) the following shall be inserted, nanely:- “108-CCC. Procedure under Section 94-A.- (1) For the purpose of sub-section (4) of section 94-A of the Act, any person who is in unauthorized occupation of the Government Land may make an application to the Tahsildar of the concerned Taluk along with a fee of rupees one hundred. Provided that the person who have applied for regularization of unauthorized cultivation under Form-50 and Form-53 shall not be eligible for applying in Form-57. (2) After receipt of application in Form-57, the concerned Tahsildar shall cause the particulars of the application to be entered in a register kept in his office, which shall be in Form-58, in the order of seniority of date of receipt of application. (3) Tahsildar shall thereafter get the application scrutinized and send with all related documents to the officer authorized by him for further verification. On receipt of application and document from the Tahsildar, the Officer authorized by him shall make spot inspection, examirie the documentary and circumstantial evidence, determine the eligibility or otherwise, record his findings and send a report to the Tahsildar, who is the Secretary to the Committee, within three months froma the date of receipt of the documents. On receipt of the report from the officer, authorized with his findings, the Tahsildar shall make suitable recommendation to the Committee or Additional Committee as the case may be within one month from the receipt of the report. 2 (4) The Committee or the Additional Committee shall after verifying the particulars submitted by the applicant and recommendations of the Tahsildar, after holding such enquiry as deemed necessary determine the extent of land to which the applicant is entitled for grant and the amount required to be paid by him for the grant of land and publish a notice which shall be in Form-59 in the Chavadi of the viliage in which the land is situated and also in the Office of the Gram Panchayat inviting objections from the interested persons for the proposed grant within such time as may be specified in the notice which shall not be less than fifteen days from the date of the notice. (5) After expiry of the period specified in the notice, the Committee or the Additional Committee: shall, after considering the objections received and after further enquiry, if necessary recommend for the grant of land unauthorizedly occupied by the applicant or to dismiss it, subject to the provisions of rule 108-1. ; j ° (6) The provisions of sub rules (3), (4) and (6) of the rule-108D shall mutatis-mutandis apply for the purpose of grant of land under sub-section (4} of section 94A of the Act. 3. Amendment of rule 108-D-. In rule 108-D of the said rules, for sub-rule (6), the following shall be substituted, namely:- "(6) Appeal against the orders made by the Tahsildar on the recommendations of the Committee or Additional Committee shall lie to the Assistant Commissioner: Provided that in case the Chairman of the Additional Committee was Assistant Commissioner, then appeal shall lie to the Deputy Commissioner. | 4. Amendment of rule 108-F-. In rule 108-F of the said rules, after clause {v) the following shall be inserted, namely:- _.. "(vi) Applicant is in unauthorized occupation of land applied, for at least a continuous period of not less than three years prior to the first day of January, 2005”. 5. Amendment of rule 108-J-. In rule 108-J of the said rules, in sub-rule (1) after clause (i), the following shall be inserted, namely:- "-a) after the non-alienation period, grantee shall obtain permission from the Government for alienation. The Government has first preference to purchase such land for its various public purposes on payment of guidance value of such land. 6. Insertion of new Forms-. After Form-56 of the said rules, the following shall be inserted, namely:- "FORM-57 [See sub-rule(1}) and (2) of rule 108-CCC} Application for Grant of land unauthorisedly occupied [oH kNemeoffapplicants> > ve salir usu? Ul teverssosmmo) hag oT | OOO | | 2. JApccfepplicant, OOOO | BS sald oomhoowA ud) | Father’s/Husband’s Name lp wd ova smon fads sedTIM OO | Address of the applicant me ಗಾ [OS itis anim ads alts [igs bomlss Sais IAL UTR SS ST SSRN SSSA ST TREE hslieiacs So aia fA (| 7. Is the applicant: (a} a member of the SC/ST . {b) landless (c) insufficient holder/ marginal farmer Particulars of the land under unauthorised | Village / Hoblk/f Taluk/ District/ Sy.No. occupation by the applicant Ext/ Use of land Dry; Wet; Garden; Plantation. Particulars of the land under unauthorised occupation by the applicant and applied for regularisation Village { Hoblif Taluk) District) Sy.No. Ext/ Use of land Dry. Wet; Garden; Plantation. long the land is under ation Village / Hobli/ Taluk/ District) Stat -No. Ext/ Use of land f ph Whether the situation of the encroached land is such that it can be enjoyed independe: Particulars of land previously granted to the applicant or any member of his family | Ext/ Use of land previously granted to the applicant or any member of his family. Whether any other member of the family of | Village | Hobs) Taluk/ District} Sy.No. the applicant has encroached upon the | Ext/ Use of land Government land and applied for its regularization in Form 50 or in Form 53 and if a0, the details thereof Dry; Wet; Whether the applicant or any member of his family has previously applied for land and if so the particulars of the endorsement if any, received thereon. Certified that the particulars furnished above are true and correct to the best of my knowledge. Place: M ಸ Date Signature of the applicant. ACKNOWLEDGEMENT Registration No. Dated: Received : an application from Shri/Smt..:....«..----------=~ unauthorised occupation of land in Sy. No.........--.--»--«-» of Taluk........-.eeees Receiving Assistant in the Office with Seal FORM-58 - [See sub-rule(2) of rule 108-CCC] Register of applications for regularization of unauthorized occupation of land of the Taluk/ Districts 3. Serial No. Year 2. Date of receipt of Application. 3. Name of the applicant and his address. 4. Particulars of land applied for: @ Village; (i) Survey No.; (iii) Description/ Dry/ Wet/ Garden/ Plantation; {iv} Extent; {v) Assessment. 5 Date of transmission to Revenue Inspector or Village Officer for report. 6. Date of spot inspection by the Tahsildar / Committee. 7. Date of receipt of report. 8 Estimated value and other particulars of malki. 9. Date of submission of the report to the sanctioning authority whether necessary. 10. Date of passing final orders and nature of such orders. 11. Date of communication of the provisional sanctioning order. 12. Dateof payment of first installment. 13.. Date of issue of provisional Saguvali Chit. 14. Dateof payment of second installment. 15. Date of payment of third installment. 16, Date of issue of permanent Saguvali chit. 17. Remarks. FORM-59 [See sub-rule(4} of rule 108-CCC} NOTICE It is hereby brought to the notice of al that where as Shri/Snt...... ವಾತ OE iscsi esses sess Vilage and Hob... specify the date). It is proposed to grant .......eseecsesnseeeseene (here specify the extent of land proposed to be granted) out of the... eeeesrereceeenssenensnases out of the Sibir ವಿ {here specify the total A of land under unauthorized occupation) of land on payment of RS..........esee--seseee esses es enese (here specify the amount to be paid). Any person having objection to the proposed grant may send his objections to the undersigned, in writing, so as to reach him on or beforé .......e-eeenneenees (here specify the date). SCHEDULE Place: sildar Date Teh ; Certified that the above notice was published by affixing it in ........».-.eeseseeanecennnees (name of Chavadi of the Village) and in... een easneneenes (name of the Panchayat Officer) on PE (date to be specified). Village Accountant Revenue Inspector. Note: Signature of atleast two literate residents of the village should be obtained." By Order and in the name of the Governor of Karnataka 5.L.MAHANTHE GOWDA Under Secretary to Government, Revenue Department (Land Grants-1). ಸರ್ಪಾಲಿ ಮುದ್ರಜಾಲಯ, ವಿಜಾಸ ಸೌಧ ಫಟಪ, ಬೆಂಗಳೂರು. (೩7) ಪೆಣಗಕು: ೦ ಕರ್ನಾಟಕ ವಿಧಾನಸಭೆ 2019 ಶ್ರ ಆನರ್‌ ಚ ಹರ್‌ಕಪಾಚ ಕಂದಾಹ ಸ್‌ಮಗಘ 15-03-2021 ಕಂದಾಯ ಸಚಿ [ಕ್ರಸಂ ವೆ ಪತ ಅ) ಮೈಸೂರು```ಜಿಲ್ಲೆಯ'"ಹೆಗ್ಗಡದೇವನಕೋಟಿ `'ಮತ್ತು ಸರಗೂರು ತಾಲ್ಲೂಕು ವ್ಯಾಪ್ತಿಯಲ್ಲಿ ಬರುವ ದಾಖಲೆ ರಹಿತ ಕಂದಾಯ ಗ್ರಾಮಗಳೆಷ್ಟು? (ವಿವರ ನೀಡುವುದು) ಸದರಿ ತಾಲ್ಲೂಕು ವ್ಯಾಪ್ತಿಯಲ್ಲಿ ಒಟ್ಟು 24 ದಾಖ ರಹಿತ ಜನವಸತಿಗಳನ್ನು ಗುರುತಿಸಲಾಗಿದೆ. (ಜಿಲ್ಲಾಧಿಕಾರಿಗಳು ಸಲ್ಲಿಸಿರುವ ಪಟ್ಟಿ ಲಗತ್ತಿಸಿದೆ). [J ಸದರಿ ತಾಲ್ಲೂಕುಗಳಲ್ಲಿ ದಾಖಿಕೆ'ಮೂಲಭೊತ''` ಸೌಕರ್ಯಗಳನ್ನು `` `ಒದೆಗಗಿಸಲಾಗಿದ್ದು, ರಹಿತ ಕಂದಾಯ ಗಾಮಗಳಲ್ಲಿನ ಜನವಸತಿ | ದಾಖಲೆ ರಹಿತ ಜನವಸತಿಗಳನ್ನು ಕಂದಾಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರು ಮೂಲಭೂತ | ಗ್ರಾಮಗಳನ್ನಾಗಿ ಪರಿವರ್ತಿಸಲು ಅಗತ್ಯ ಕ್ರಮ ಸೌಕರ್ಯಗಳಿಲ್ಲದೆ ವಂಚಿತವಾಗಿರುವುದು ಸರ್ಕಾರದ | ಕೈಗೊಳ್ಳಲಾಗುತ್ತಿದೆ. ಗಮನಕ್ಕೆ ಬಂದಿದೆಯೇ; ಬಂದಿದ್ದಲ್ಲಿ, ಸರ್ಕಾರವು ಕೈಗೊಂಡಿರುವ ಕ್ರಮಗಳೇನು; ಇ) ದಾಖಲೆ `ರಹಿತ್‌`ಕಂದಾಯ'''ಗ್ರಾಮಗಳನ್ನು ಕಂದಾಯ ಗ್ರಾಮಗಳಾಗಿ ಘೋಷಣೆ ಮಾಡಲು ಅನುಸರಿಸುತ್ತಿರುವ ಮಾನದಂಡಗಳೇನು?(ವಿವರ ನೀಡುವುದು) [2 ಕನಿಷ್ಠ ಕುಟುಂಬಗಳ ಸಂಖ್ಯೆ ಸುಮಾರು 50 ಅಥವಾ ಜನಸಂಖ್ಯೆ ಸುಮಾರು ೦250ನ್ನು ಹೊಂದಿರುವ ದಾಖಲೆರಹಿತ ಜನವಸತಿ ಪ್ರದೇಶಗಳು. * ಗ್ರಾಮಕ್ಕಿರಬೇಕಾದ ಜಮೀನಿನ ವಿಸ್ತೀರ್ಣ ಕನಿಷ್ಠ ಸುಮಾರು 100 ಎಕರೆ ಅಥವಾ ಅದಕ್ಕೆ ಮೇಲ್ಲಟ್ಟು- (ಈ ಷರತ್ತನ್ನು ಬೆಟ್ಟಗುಡ್ಡಗಳ ತಪ್ಪಲು ಮತ್ತು ಅರಣ್ಯ ಪ್ರದೇಶಗಳಲ್ಲಿನ ಜನವಸತಿ ಪ್ರದೇಶಗಳ ಪ್ರಕರಣದಲ್ಲಿ ಸಕಾರಣದ ಸಮೇತ ಸಡಿಲಿಸಬಹುದು). '* ಮೂಲ ಗ್ರಾಮಠಾಣಕ್ಕೆ ಹೊಂದಿಕೊಂಡಿರಬಾರದು. (ಮೂಲ ಗಾಮಠಾಣದಿಂದ ಅಂದಾಜು ಕಿ.ಮೀ ಅಂತರ ಸೂಕ) ತಾಲ್ಲೂಕುಗಳಲ್ಲಿನ' `'ದಾವರೆ`'ರಹಿತ''`ಕಂದಾಯ ಗ್ರಾಮಗಳನ್ನು ಕಂದಾಯ ಗ್ರಾಮಗಳಾಗಿ ಘೋಷಣೆ ಮಾಡಲು ಸರ್ಕಾರವು ಕೈಗೊಂದಿರುವ ಕ್ರಮಗಳೇನು (ವಿವರ ನೀಡುವುದು) * ಮಾನ್ನ ಮುಖ್ಯಮಂತ್ರಿ ರವರ ಪ್ರಗತಿ ಪರಿಶೀಲನಾ $ ಕು ಸಭೆಯಲ್ಲಿ ಕಂದಾಯ ಗ್ರಾಮಗಳ ರಚನಾ ಕಾರ್ಯವನ್ನು ತ್ವರಿತಗತಿಯಲ್ಲಿ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿರುತ್ತಾರೆ. * ಮಾನ್ಯ ಕಂದಾಯ ಸಚಿವರ ವಿಡಿಯೋ ಸಂವಾದ ಸಭೆಯಲ್ಲಿ ಕಂದಾಯ ಗ್ರಾಮಗಳ ಕುರಿತು ಜಿಲ್ಲಾವಾರು ಪುನರಾವಲೋಕನೆ ಮಾಡಿ ಪ್ರಸ್ತಾವನೆಗಳನ್ನು ಕೂಡಲೇ ಸರ್ಕಾರಕ್ಕೆ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿರುತ್ತದೆ. ಮಾನ್ಯ ಅಪರ ಮುಖ್ಯ ಕಾರ್ಯದರ್ಶಿಗಳು, ಕಂದಾಯ ಇಲಾಖೆ ರವರು ಜಿಲ್ಲಾಧಿಕಾರಿಗಳಿಗೆ ಕಂದಾಯ ಗ್ರಾಮಗಳ ರಚನೆಯ ಕುರಿತಾಗಿ ಸಾಧಿಸಿದ ಪ್ರಗತಿಯ ಬಗ್ಗೆ ಪರಿಶೀಲಿಸಿ, ಅದರ ಮೇಲೆ ಕ್ರಮವಹಿಸಲು ಸೂಚಿಸಿರುತ್ತಾರೆ. ಕಂಜ 06 ಪಿಎಲ್‌ಸಿ 2021 ~ N 5 ರೋ (ಆರ್‌. ಅಶೋಕ್‌) ಕಂದಾಯ ಸಚಿವರು | ಕಂದಾಯ, ಗಕ್ತಿಮಗಳ ಮಾಹಿತಿ ಸಂ. | ಅಂತಿಮ ಅಧಿಸೂಚನೆ] 'ಬ್ರಾಗಮಿಕ ಅಧಿಸೊಟನಿ ' | ಪ್ರಾಢಮಿ ಅಧಸೂಟನ ಹೊರಡಿತು ನಾನಾನಾ ಹೊರಡಿಸಿರುವ "- ಪ್ರಚುಲಖಗದಿಸಲು ಅಂಪಿಮ ನ್ಯೂನ ಸರಿಪಡಿಸಲು ಡಿ.ಸಿ. ಮಶ್ಚು | . ಹೊರಡಿಸಲು ಪ್ರಸ್ತಾವನೆ ಗ್ರಾಮಗಳು. ಅಧಿಸೂಚನೆಗೆ ಬಂಕ ಇರು ಐ | ಸರ್ಕಾರದಿಂದ ಹಿಂದಿರುಗಿಸಿದ ಕಡಶಗಳು | ಸಲ್ಲಿಸಲಾಗಿರುವ ಕಡತಗಳು A NaN, NS ಹೆಚ್‌.ಡಿ.ಕೋಟೆ ಶಲ್ಲೂಕು. WN Wise us ಲೋನ್‌ ಉದ್ದೂದು ಹಾಡಿ 1.ಜಕ್ಕಹಳ್ಳಿ ಕಾಲೋನಿ | 2 | 3 ಹರೇಯಳ್ಳಿ ಐಾಮೊಳಿ ಅವರಗ 2.ಬಸವನಗಿರಿ ಹಾಡಿ ಬಿ Car cca WEES SS ತಿಯೇರಗಳ್ಳಿ 3.ಬಸವನಗಿರಿ ಹಾಡಿ ಸ 14 ವಡ್ಡರ ಪಾಳ್ಯ ಸೌಚ್‌ರಹಾಡಿ 6.ಬಸವನ ಗಿರಿ ಹಾಡಿ 7 ಯೊಸಮಾಳ NN [: ಸ 8ಪ್ರಭಾ ನಗರ ಹಾಡಿ" ಸಾ ರ್‌ ಉದ್ಧಾರ ಇಾಕಾನಿ -: ಸರಗೂರು ತಾಲ್ಲೂಕು. 2. 1.ಚನ್ನಗುಂಡಿ ಹಾಡಿ | ಯಶವಂತ 'ಪುರ 1 1 2.ಬಾವಿಕಿರೆ ಹಾಡಿ ತಸಪ್ರಲಾ 4.ಹೊಸ..ಬೀರವಾಳು: : ಕರ್ನಾಟಿಕ ವಿಧಾನ ಸಭೆ ಮಾನ್ಯ ಸದಸ್ಯರ ಹೆಸರು ಶ್ರೀ ಆಚಾರ್‌ ಹಾಲಪ್ಪ ಬಸಪ್ಪ (ಯಲಬುಗ ೯) 2107 |: [15.03.2021 :| ವಸತಿ ಸಚಿವರು ವ TS SESE ನಾ ಕ್ರ. ಸಂ. ಪ್ರಶ್ನೆ ಉತ್ತರ (ಅ) [ಕಳೆದ ಮೂರು ವರ್ಷಗಳಲ್ಲಿ |! ಕಳೆದ ಮೂರು ವರ್ಷಗಳಲ್ಲಿ ಪ್ರಧಾನ ಮಂತಿ ಆವಾಸ್‌ ಕೊಪ್ಪಳ ಜಿಲ್ಲೆಯಲ್ಲಿ ಪ್ರಧಾನ | ಯೋಜನೆ(ಗ್ರಾಮೀಣ), ಬಸವ ವಸತಿ ಯೋಜನೆ, ಡಾ. ಬಿ.ಆರ್‌. ಮಂತ್ರಿ ಆವಾಸ್‌ ಯೋಜನೆ, | ಅಂಬೇಡ್ಕರ್‌ ವಿವಾಸ್‌ ಯೋಜನೆಗಳಡಿಯಲ್ಲಿ 17966 ಬಸವ ವಸತಿ ಯೋಜನೆ | ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ ಫಲಾನುಭವಿಗಳ ಹಾಗೂ ಅಂಬೇಡ್ಕರ್‌ ನಿವಾಸ್‌ | ವಿವರ ಈ ಕೆಳಕಂಡಂತಿದೆ: ಯೋಜನೆಯಡಿ ಆಯ್ಕೆ ——— —— — - ಮಾಡಲಾದ ಫಲಾನುಭವಿಗಳ RE ಪಗಳ ಸಂಖ್ಯೆ ಎಷ್ಟು ; 1 | ಬಸವ ವಸತಿ ಯೋಜನೆ 756 | (ತಾಲ್ಲೂಕುವಾರು ವಿವರ ಡಾ ಬಿ.ಆರ್‌ ಅಂಬೇಡ್ಕರ್‌ ನೀಡುವುದು) 2 | ನಿವಾಸ್‌ ಯೋಜನೆ 6178 [ಗ್ರಾಮೀಣ ಮ K ಪ್ರಧಾನ ಮಂತಿ ಆವಾಸ್‌ 3832 | ಯೋಜನೆ ಗ್ರಾಮೀಣ § | ಒಟ್ಟು 17966 ತಾಲ್ಲೂಕುವಾರು ವಿವರ ಅನುಬಂಧ-1 ರಲ್ಲಿ | 'uದಗಿಸಲಾಗಿದೆ. | | (ಆ) |ಸದರಿ ಫಲಾನುಭವಿಗಳಿಗೆ ಕಳೆದ ಮೂರು ವರ್ಷಗಳಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಪ್ರಧಾನ ಯೋಜನೆಯನುಸಾರ ಅನುದಾನವನ್ನು ಜಮಾ ಮಾಡಲಾಗಿದೆಯೇ ; ಮಂತ್ರಿ ಆವಾಸ್‌ ಯೋಜನೆ(ಗ್ರಾಮೀಣ), ಬಸವ ವಸತಿ ಯೋಜನೆ, ಡಾ. ಬಿ.ಆರ್‌. ಅಂಬೇಡ್ಕರ್‌ ನಿವಾಸ್‌(ಗ್ರಾಮೀಣ) ಯೋಜನೆಗಳಡಿಯಲ್ಲಿ ಆಯ್ಕೆ ಮಾಡಲಾದ ಫಲಾನುಭವಿಗಳಿಗೆ ಜಿ.ಪಿ.ಎಸ್‌ ಆಧಾರಿತ ಬೌತಿಕ ಪ್ರಗತಿಗನುಗುಣವಾಗಿ ರೂ.137.48 ಕೋಟಿಗಳನ್ನು ಬಿಡುಗಡೆ ಮಾಡಲಾಗಿದ್ದು, ಯೋಜನಾವಾರು ವಿವರ ಈ ಕೆಳಕಂಡಂತಿದೆ. ವ g _ ರೂ.ಕೋಟೆಗಳಲ್ಲಿ) | ಈ ಯೋಜನೆ ಬಿಡುಗಡೆಯಾದ ಸ R ಮೊತ್ತ 1 | ಬಸವವಸತಿ ಯೋಜನೆ 6139] ಡಾ| ಬಿ.ಆರ್‌ ಅಂಬೇಡ್ಕರ್‌ 2 | ನಿವಾಸ್‌ ಯೋಜನೆ 64.06 |ಗ್ರಾಮಿೀಣ) aN ಪ್ರಧಾನ ಮಂತಿ ಆವಾಸ್‌ _|ಯೋಜನೆಗ್ರಾಮೀಣ | ಒಟ್ಟು 1374] ಇಲ್ಲವಾದಲ್ಲಿ, ಅಮದಾನ ಜಮಾ ಮಾಡಲು ಬಾಕಿ ಇರುವ ಪ್ರಕರಣಗಳ ಸಂಖ್ಯೆ ಎಷ್ಟು ; (ತಾಲ್ಲೂಕುವಾರು ವಿವರಗಳನ್ನು ನೀಡುವುದು) ಅನುದಾನ ಬಿಡುಗಡೆಗೆ ಇರುವ ಅಡತಡೆಗಳೇಮು ? (ವಿವರಗಳನ್ನು ನೀಡುವುದು) ವಿವಿಧ ವಸತಿ ಯೋಜನೆಗಳಡಿ ಮಂಜೂರಾದ ಮನೆಗಳ ಹೈಕಿ ಪ್ರಗತಿಯಲ್ಲಿರುವ ಮನೆಗಳಲ್ಲಿ ಕೆಲವು ಮನೆಗಳು ಅನರ್ಹ ಫಲಾಸುಭವಿಗಳ ಆಯ್ಕೆ ಕಂಡುಬಂದಿರುವುದರಿಂದ ಸರ್ಕಾರವು ವಿವಿಧ ವಸತಿ ಯೋಜನೆಗಳಡಿ ಅನುದಾನ ದುರ್ಬಳಕೆಯನ್ನು ತಡೆಹಿಡಿಯುವ ಉದ್ದೇಶದಿಂದ ಸರ್ಕಾರದ ಆದೇಶ ಸಂಖ್ಯೆ: ವಇ 54 ಹೆಚ್‌ಎಎಂ 2019, ದಿನಾಂ೦ಕ:16.11.2019 ರಲ್ಲಿ ಪುಗತಿಯಲ್ಲಿರುವ ಮನೆಗಳನ್ನು ಇಂದಿರಾ ಮನೆ ಮೊಬೈಲ್‌ ಆಪ್‌ ಮೂಲಕ ಮನೆಗಳ ಪ್ರಗತಿಯನ್ನು ಜಿ.ಪಿ.ಎಸ್‌ ಗೆ ಅಳವಡಿಸಿ ಅರ್ಹಗೊಂ೦ಡ ನಂತರ ಸದರಿ ಮನೆಗಳ ಪ್ರಗತಿಯನ್ನು ಮತ್ತೊಮ್ಮೆ 6 ಆಧಾರಿತ ವಿಜಿಲ್‌ ಆಪ್‌ ಮೂಲಕ ಗ್ರಾಮೀಣ | ಪ್ರದೇಶದಲ್ಲಿ ಜಿಲ್ಲಾಪಂಚಾಯತಿ ಮುಖ್ಯ ಕಾರ್ಯ ನಿರ್ನ್ಜಹಣಾಧಿಕಾರಿಯವರ ಹಾಗೂ ನಗರ ಪ್ರದೇಶದಲ್ಲಿ ಜಿಲ್ಲಾಧಿಕಾರಿಯವರು ಪರಿಶೀಲಿಸಿ ಅರ್ಹಗೊಂ೦ಡ ಮನೆಗಳಿಗೆ ಆಧಾರ್‌ ಜೋಡಣೆಯಾದ ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ಅನುಬಾನ ಬಿಡುಗಡೆ ಮಾಡಲಾಗುತ್ತಿತ್ತು. ವಿಜಿಲ್‌ ಆಪ್‌ ಮೂಲಕ ಪರಿಶೀಲಿಸಿ ಫಲಾನುಭವಿಗಳಿಗೆ ಅನುಬಾನ ಬಿಡುಗಡೆ ಮಾಡುವಲ್ಲಿ ಆಗುತ್ತಿರುವ ವಿಳಂಬವನ್ನು ಗಮನಿಸಿ ಸರ್ಕಾರವು ಆದೇಶ ಸಂಖ್ಯೆ :ವಇ 12 ಹೆಚ್‌ಎಹೆಜಚ್‌ 2020 ದಿನಾ೦ಕ:01.02.2021 & 02.02.2021 ರಲ್ಲಿ ವಿಜಿಲ್‌ ಆಪ್‌ ಮೂಲಕ ಪರಿಶೀಲಿಸುವುದಕ್ಕೆ ದಿನಾ೦ಕ:31.03.2021 ರವರಗೆ ವಿನಾಯಿತಿ ನೀಡಲಾಗಿದ್ದು, ಅದರಂತೆ ಪ್ರಸ್ತುತ ಫಲಾನುಭವಿಗಳಿಗೆ ಅನುದಾನ ಬಿಡುಗಡೆ ಮಾಡುವ ವಿಧಾನಗಳನ್ನು ಸರಳೀಕರಣಗೊಳಿಸಿ ಭೌತಿಕ ಪ್ರಗತಿಗನುಗುಣವಾಗಿ ಎಲ್ಲಾ ಅರ್ಹ ಫಲಾನುಭವಿಗಳಿಗೆ ಅನುದಾನ ಬಿಡುಗಡೆ ಮಾಡಲಾಗುತ್ತಿದೆ. ಅದರಂತೆ ಅರ್ಹ ಫಲಾನುಭವಿಗಳಿಗೆ ಸರ್ಕಾರದ ಆದೇಶದಂತೆ ಹಂತ ಹಂತವಾಗಿ ಶೀಘುವಾಗಿ ಅನುದಾನ | ಬಿಡುಗಡೆಗೆ ಕ್ರಮ ವಹಿಸಲಾಗುತ್ತಿದೆ. ಸಂಖ್ಯೆ :ವಇ 121 ಹೆಜ್‌ಎಎಂ 2021 \ re (ವಿ. ಸೋಮಣ್ಗಾ) ಖಪಸತಿ ಸಚಿವರು 2107 Annexure -1 ವಿವಿಧ ವಸತಿ ಯೋಜನೆಗಳಡಿಯಲ್ಲಿ ಕಳೆದ ಮೂರು ವರ್ಷಗಳಿಂದ ಆಯ್ಕೆಯಾದ ಫಲಾನುಭವಿಗಳ ತಾಲ್ಲೂಕುವಾರು ವಿವರ SES ETATUK ESSE RE SBESChEME > Serie: 2017-2018 Basava Housing Scheme 2017-2018 2017-2018 41 4|Koppal [Koppal [Basava Housing Scheme [2017-2018 117 S[Koppal [Kuknoor ___ [Basava Housing Scheme ___ [2017-2018 | 29 Basava Housing Scheme 2017-2018 112 7 Basava Housing Scheme 2017-2018 49 B || asava Housing Scheme Total REE ವಾ Basava Housing Koppal SO Ts 108 10 Kanakagiri Scheme_Additional 2017-2018 186 pops barton [tere strat bosraois 11|Koppal |Karatagi Scheme_Additional 2017-2018 242 bors | ne tatu orraois 12|Koppal |Koppal Scheme_Additiona! 2017-2018 315 re na [onan 13|Koppal KR TT 2017-2018 372 Basava Housing Basava Housing i NN 16 Scheme_Additional Total 3760 GN 17 Gangavathi Rural 2017-2018 693 FN 18 Rural 2017-2018 894 NAAN SE Dr.B.R Ambedkar Nivas Yojana Dr.B.R Ambedkar Nivas Yojana ON EN SN 22|Koppat |Kustagi Rural 2017-2018 1826 aN SN Koppal |Yelburga Rural 2017-2018 SR Dr.B.R Ambedkar Nivas Yojana |] 24 Rural Total NN Koppal |Bhagyanagara TP |Urban 2017-2018 ops sangnatcvc [on 26|Koppal |Gangavathi CMC |Urban 2017-2018 apa Jarscsi Te [nen 27|Koppal |Kanakagiri TP Urban 38 [EN (i °ೌ [0 pl NN] Uv] a Dr.B.R Ambedkar Nivas Yojana 28|Koppal Urban 2017-2018 Dr.B.R Ambedkar Nivas Yojana Re Dr.B.R Ambedkar Nivas Yojana 30|Koppal |Kuknuru TP Urban 2017-2018 Dr.B.R Ambedkar Nivas Yojana ERE Dr.B.R Ambedkar Nivas Yojana Dr.B.R Ambedkar Nivas Yojana 33|Koppal |Yelburga TP Urban 2017-2018 WH Dr.B.R Ambedkar Nivas Yojana ERT) Urban Total ks KR Dr.B.R Ambedkar Nivas Yojan- 35|Koppal i Karatagi Rural ({&C SCP-TSP) 2017-2018 Dr.B.R Ambedkar Nivas Yojan- Koppal |Koppal Rural (1&C SCP-TSP) 2017-2018 UW Rl Dr.B.R Ambedkar Nivas Yojan- pl es Dr.B.R Ambedkar Nivas Yojan- le sakes fengs [atscscene™™ [oan WF AWE Dr.B.R Ambedkar Nivas Yojan- rol, 39 Rural (1&C SCP-TSP) Total |) | _ 40[Koppal [Gangavathi __ |PMAY(G) Koppal PMAY(G) |__ 42[Koppal [Kanakagii [PMAYG) 2017-2018] 60] 43|Koppal 2019-2020| 60] | __ 44]Koppal [Karatagi Koppal |Karatagi 2019-2020 47 2019-2020 | __ 48[Koppal [Kuknoor __ [PMAY(Gy 3°33 2017-2018 | __ 49|Koppal [Kuknoor | __ SoKoppal [Kustagi [PMAV(G}y 31373 [2017-2018] 224 | __ 51[Koppal [Kustagi | __ 52[Koppal [velbuga |PMAV(G)y “31313133 20172018 291 | __ 53[Koppal sf 1 [PMAY(G)Total |__| 3832 SC/ST Nomadic Communities Wiis Development Housing Scheme - 55[Koppal |Karatagi Rural 2017-2018 SC/ST Nomadic Communities 2 Development Housing Scheme - 56 Rural Total | [Development Housing Scheme - Kartagi TMC 2017-2018 1 2 SC/ST Nomadic Communities 1 Development Housing Scheme - Urban SC/ST Nomadic Communities Development Housing Scheme - Urban Total Grand Total ; i} F 58|Koppal |Koppal CMC a _ | ಕರ್ನಾಟಕ ವಿಧಾನಸಭೆ [ಚಕ್ಕೆ ಗುರುತ್ತಇದ'ಪ್ರಕ್ನ ಸಂಖ್ಯೆ 2112 'ಸದಸ್ಕರ ಹೆಸರು ಶ್ರೀ ವೇದವ್ಯಾಸ ಕಾಮತ್‌ ಔಮಂಗಳೂರು'ನಗರ ದ್ಲ್‌ಣ) ವಿಷಯ | ವೃದ್ಧಾಪ್ಯ ವೇತನ, ಮಾಸಾಶನ ಇನ್ನಿತರ ಸೌಲಭ್ಯ ನೀಡುವುದು ಉತ್ತರಿಸಚೇಕಾದ'ಔನಾಂ 15.03.2021 ಉತ್ತರಿಸುವ'ಸಚಿವರು [ಕಂದಾಯ ಸಚಿವರು | ಪಶ್ನೆ ಉತ್ತರ | ಅ) ರಾಜ್ಯದಣ್ಲ 2019 ಮತ್ತು 20200 ರ ಅಂತ್ಯದವರೆದೆ ಕಂದಾಯ ಇಲಾಖೆಯಿಂದ ನೀಡುವ ಮಾಸಾಶನ, ವೈದ್ಧಾಪ್ಯ ವೇತನ ಇನ್ನಿತರ ಮಾಸಾಶನ ಸೌಲಭ್ಯ ಪಡೆಯಲು ಸ್ವೀಕೃತವಾದ ಅರ್ಜಗಚು ಅಸುಮೋದನೆಯಾಗಡೇ ಖಾ& ಇರುವುದು ಸರ್ಕಾರದ ರಮನಕ್ಷೆ ಐಂಐದೆಯೇ? ರಾಜ್ಯದ್ದಾ 2019 ಮತ್ತ 250 ರ ಅಂತ್ಯದವರಕ ಸಷ ಾ ಯೋಜನೆಯಡಿ ಒಟ್ಟು 8,35,025 ಅರ್ಜಗಣು ಸ್ವೀಕೃತವಾಗಿದ್ದು, ಈ ವೈಕಿ 8,35,025 ವಿರೇವಾಲಯಾಣದ್ದು, ಯಾವುದೇ ಅರ್ಜಗಚು ಖಾಕಿ ಇರುವುವಲ್ಲ. ಅ) ಐಂವಿದ್ದಣ್ಣ ಎಷ್ಟು ಅರ್ಜಗಚು ಪ್ವೀಕ್ಯತವಾಣಿದುತ್ತದೆ; (ದಕ್ಷಣ ಕನ್ನಡ ಜಲ್ಲೆಯ ವಧಾನಸಭಾ ಜ್ಥೇತ್ರವಾರು ಮಾಹಿತಿ ೀಡುವುದು] (ದಕ್ಷಿಣ ಕಸ್ನಡ ಜಲ್ಲೆಯ ವಿಧಾಪಸಭಾ ಕ್ಷೇತ್ರವಾರು ವವರ ಈ ಪೈಕಿ ಮಂಜೂರಾದ ಅರ್ಜದಆ ಸಂಖ್ಯೆ ಷು; ದಕ್ಷಿಣ ಪನ್ನಡ ಜಲ್ಲೆಯಲ್ಲ 2019 ಮತ್ತು 2020 ರ ಅಂತ್ಯದವರೆಡೆ ೩ಟ್ಟು 26,235 ಅರ್ಜಗಚು ಸ್ಟೀಕೃತವಾಣಿದ್ದು, ಒಟ್ಟು 19,714 ಅರ್ಹ ಫಲಾಸುಫವಿಗಜದೆ ಪಿಂಚಣಿ | ಮಂಜೂರಾಗಿರುತ್ತದೆ. 6,522 ಅರ್ಜದತು ಅನುಬಂಧದಣ್ಲ ಲಗತ್ತಿಸಿರುವ ಯೋಜನಾವಾರು ಮಾನದಂಡಗರಜರನುಗುಣವಾಣಿ ಅರ್ಕಲಲ್ಲದೆ ಕಾರಣಣಿಂದ ತರಷ್ಟತವಾಂರುತ್ತದೆ. ತಾಲ್ಲೂಹುವಾರು ವವರ ಈಕೆಚಕಂಡಂತದೆ. ಜಂಡುವುದು ತಾಲ್ಲೂಕು | ಸ್ವೀಕೃತ | ಮಂಜೂರು | ತರಸ್ಸತ | ಪಾಕಿ | ಐಂಟ್ಲಾಟೆ TET EET | [ಪೆಕಂರಡ 3502 2366 1136 0] ಡಬ 1141 8531 289 0 ಮಂದಚೂರು 9559 7587) 1972 0] | | ಮೂಡಜದ್ರೆ 179] 1296] 4951 0 | ಪುತ್ತೂರು 3117 2085 | 1032 0 [ಸುಚ್ಛ 1193 845] 348 0 ಒಟ್ಟು 26235 19714! 6522 0 [ಹ ಪಾಷಾರಾಮಾರವ ನಾಂಇರವ ತಪು ನಾವಾ ತಾ ನಾ ಪಾವ ಸವಾ ಮಾಗಾ. ಖಾಹಿಂಖರಲು ಕಾರಣಗಟೆೇನು? ದಕ್ಕಿಣ ಕನ್ನಡ ಜಲ್ಲೆಯಲ್ಲ 2019 ಮತ್ತು 2020 ನೆ ಸಾಜನಣ್ಟ ಸಾಮಾಜಪ ಭದತಾ ಯೋಜನೆಯ ಸ್ವಿಂಕೃತವಾದ ಎಲ್ಲಾ ಅರ್ಜಗಚನ್ನು ಸಕಾಲ ನಿದಣಿತ ಹಾಲಮಿತಿಯೊಚದೆ ಪಲಪಿಂಅಪಿ ಇತ್ಯರ್ಥಪಡಿಸಲಾಣದೆ. ಯಾವುದೇ ಅರ್ಜದಟು ಖಾಜಿ ಜರುವುಲಲ್ಲ. ಡಿಎಸ್‌ಹಿ/ಏಲ್‌ಎಹ್ಯೂ/16/2021 (ಆರ್‌. ಅಶೊಪ) ಹೆಂದಾಯ ಪೆಜಿವರು ಅಟ್ರಲಟವ್ಯ: ಮಭಲ ಬಟಟ ಟರ ರಲು ಲ: ಮಲ್ಯರು ರಲಲ ಬ ಗ ಜರ್‌ ಜರ್ನಲ್‌? ನಡನ ನಾರಾ ದಾರರ ದುರುತಿಲ್ಲದ ಪ್ರಶ್ನೆ ಸಂಖ್ಯೆ: ೦1೦ ಕ್ಲೆ ಅನುಬಂಧ `` Sanctions 1.04.2019 to 31.03.2020 Scheme |08B Received |Total Received Sanction [Rejected [Approved Pending 265975 176516 90459 0 105957] 29510 105957 0 PHP | 8846 58550 67396| 46213 21183 67395 0 SSY | 38437) 340524 378961| 255196 123765 378961 0 MAN 2101} 12743 14844 9716 5128 14844 0 \myt 17| 362 379 276| 104 379 0 avp 3| 25 28 4 24 28 0 fwp 50 435 485 450 36 485 0 total | 102241 732784 835025 564818 270208 835025 0 C Dakshina Kannada Progress Report 2019-20 an Ss] ethane | —so seis] Kedabs ass Mangalore [sen oodabidre [is — Paver sss] os Supe sess Toul —— ess nal ಹ್‌ ನರಾ ಹ | ಈರ್ನಾಟಕ ವಿಭಾವಷಚೆ ಪಕರಣಗಟ ವಿಧಾನಸಭಾ ಕ್ಞೇತ್ರವಾರು | ಮಾಹಿತಿ ನೀಡುವುದು) ಸದಸ್ಯರ ಹೆಸರು ಪಿಂ ವೇದವ್ಯಾಸ ಕಾಮತ್‌.8. (ಮಂದಜೂದರು ಪದರ ದಕ್ಷಿಣ) ವಿಷಯ ರಾಷ್ಟ್ರೀಯ ಕುಟುಂಐ ಸಹಾಯಧನ ಯೊಜನೆ ಉತ್ತಲಸಪೇಕಾದ ಐನಾಂಕ 35/03/20 ಉತ್ತಲನಸುವ ಸಜಿವರು 7 ತಂದಾಯ ಸಜವರು ಈನ್ನೆ ಉತ್ತರ el ಮ ರಾಷ್ಟ್ರೀಯ ಕುಟುಂಖ ನೆರವು ಯೋಜನೆಯು ಸಂಪೂರ್ಣ ಕೇಂದ್ರ ಪುರಸ್ನತ ಕು ks ಆ SH El edo dh ಯೋಜನೆಯಾಗದ್ದು, 2೦೦೦-೦1ನೇ ಸಾಅನಲ್ಲ ಯೋಜನೆಯ ಅಸುಷ್ಠಾನಕ್ಷಾಂ ರೂ. ಸರ್ಕಾರದ ರಮನಕ್ಷೆ ಐ ೦ಐದೆಯೇ; 4೦.೦೦ ಹೊ ಅಸುದಾನವನ್ನು ಅಡುದಡೆ ಮಾಡಲಾಗದೆ. ಅ)ಐಂವದ್ದಾ, ಅನುದಾನ ಜಡುರಡೆರೆ | ಪರ್ಕಾರ ಹೈದೊಂಣರುವ ಪ್ರಮದಟೇನು? | ಇ)ರಾಚ್ಯದಣ್ಲ 2೦೪-ಅನಿ Be ರಾಷ್ಟ್ರೀಯ ಕುಟುಂಬ ನೆರವು ಯೋಜನೆಯಡಿ ೧೦7-8ನೇ ಸಾಅನಣ್ಣ ಪಾಹಿ ಇದ್ದ ಶಸ್ತುತ ನಾಕನುಸವೆರೆ Bias ಅರ್ಜದಲು ಸಲ ಫೆಬ್ರವರಿ ೧೦೦1ರ ಮಾಹೆಯ ಅಂತ್ಯಕ್ಷೆ ಒಟ್ಟು 6416 ಅರ್ಜಗಟು ಬಾಕಿ ವಿತಲಸಲು ಪಾಹಿ ಜರುವ ಪತರಣಗಣಿಷ್ಟು; ಇರುತ್ತದೆ. ಜಲ್ಲಾವಾರು ಮಾಹಿತಯುನ್ಸು ಅನುಬಂಧದಲ್ಲ ಲಗತ್ತಿಸಲಾಗಿದೆ. ಅನುದಾನ ಜಡುರಡೆ ಮಾಡವರಲು ಕಾರಣಬೇನು; ಬಾಕ ಇರುವ ರಾಜ್ಯದಣ್ಲ ರಾಷ್ಟ್ರೀಯ ಕುಟುಂಐ ನೆರವು ಯೋಜನೆಯ ಅಸುಷ್ಠಾನಕ್ಷಾಣ ೧೦7-1೮, 2೦18-19, 2೦೪೦-2೦ ಮತ್ತು ೧೦೦೦-೫ನೇ ಸಾಅಸಣ್ಷ ಜಡುರಡೆಯಾದ ಅಮುದಾಪ, | ಖರ್ಜಾದ ಅನುದಾನ ಹಾಡೂ ಸೌಲಭ್ಯ ನೀಡಲಾದ ಫಲಾಸುಭವಿರಆ ವಿವರ 7 ಇನುದಾನ ಇಡಾರತ ಮಾನ್ಧಾ ಕೆಚಕಂಡಂದೆ : ಫಲಾಸುಫವಿರತ ಸಂಖ್ಯೆ ಎಷ್ಟುಂ| ಸರ್ಷಾರಎಂದ ಸವ್ಯ | ಸಂಪೂರ್ಣ ಮಾಹಿತ ನೀಡುವುದು) [| | ಜಡುದಡೆಯಾದ TES | ಸೀಡಲಾದ || ಅನುದಾನ | ಔ) | ಫರಾಸುಫವಿಗದ (ರೂ.ಹೋಅದಜಆಲ್ಪ) | ಸಂಖ್ಯೆ 2017-8 4110 4೦72 | 2೦3680 | 2೦18-19 4.10 37.92 18960 | 2019-20 4140 | 38.67 | 10385 | | | | 2೦೦೦-೦ 40.೦೦ | 36.80 18840 (ಐ: 9/3/೧೦೦'ಕ್ತೆ) | NO. DSSP-LAQ/15/2021 ತ ಸ HN ನ (ಆರ್‌.ಅಪೋಜ್‌) ಈಂದಾಯ ಹಜಿವರು ಶ್ರೀ.ವೇದಪ್ಯಾಹ ಕಾಪತ್‌.ಡಿ. ಇವರ ಚುಕ್ತೆ ಗುರುತಿಲ್ಲದ ಹಕ್ನೆ ಪಂ.2113ಗ! ಅಪುಐಂಥ ಕ್ರ.ಸಂ. ಜಲ್ಲೆ ಖಾಕಿ ಇರುವ ಅರ್ಜಗಚ ಹಂಖ್ಯೆ ಕರನ್ನಾಣಟಕ ವಿಧಾನ ಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 218 ಸದಸ್ಯರ ಹೆಸರು : ಪ್ರೀ ಪ್ರಿಯಾಂಕ್‌ ಎಂ.ಬರ್ಗೆ ಉತ್ತರಿಸುವ ದಿನಾಂಕ : 15.೦3.2021 ಉತ್ತರಿಸುವ ಸಚಿವರು : ಸಮಾಜ ಕಲ್ಯಾಣ ಸಚವರು ತ್ರ. a ಉತ್ತರ ಸೆಂ. ಅ) | 2018-19, 2೦1೨-೭೨೦ ಮತ್ತು § 2೦೭೦-21ನೇ ಸಾಲಅನಲ್ಲ ಐರಾವತ ಯೋಜನೆಗೆ ಆಯವ್ಯಯ ನಿಗದಿ ಬಂದಿದೆ. ಮಾಡಲಾಗಿರುವುದು ಸರ್ಕಾರದ ಗಮನಕ್ಕಿದೆಯೇ; ಆ) | ರಾಜ್ಯದಲ್ಲಿ ಈ ಯೋಜನೆಯಡಿ oo ಮೇಲ್ಲಂಡ ಅವಧಿಯಣ್ಲ ಎಷ್ಟು ಜನ ಫಲಾನುಭವಿಗಳನ್ನು ಆಯ್ದೆ ಮಾಡಲಾಗಿದೆ; ಆಯ್ದೆ ಮಾಡಿದ ಅನುಬಂಥ-'ರಲ್ತ ನೀಡಲಾಗಿದೆ. ಫಲಾನುಭವಿಗಆಗೆ ಸದರಿ ಅವಧಿಯಲ್ಲ ತಲಾ ಎಷ್ಟು ಸಹಾಯಧನ ನೀಡಲಾಗಿದೆ? (ಜಿಲ್ಲಾವಾರು ಮಾಹಿತಿ ಒದಗಿಸುವುದು) ಸಂಖ್ಯೆ: ಸಕಬ 48 ಆರ್‌&ಐ 2೦೫ : Code J ಲು) ಸಮಾಜ ಕಲ್ಯಾಣ ಸಚಿವರು. ಅನುಬಂದ -। ಡಾ: ಬಿ. ಆರ್‌. ಅಂಬೇಡ್ಕರ್‌ ಅಭಿವೃದ್ಧಿ ನಿಗಮ ನಿಗಮವಾರು ಐರಾವತ ಯೋಜನೆಯಡಿ ಗುರಿ ಮತ್ತು ಸಾಧನೆಯ ವಿವರ § ರೂ ಲಕ್ಷಗಳಲ್ಲಿ r T T ಒಟ್ಟು ಕ್ರಸಂ ಜಿಲ್ಲೆ ಗುರಿ ಸಾಧನೆ | ಬಾಕಿ ಭೌತಿಕ ಆರ್ಥಿಕ ಭೌತಿಕ ಆರ್ಥಿಕ ಭೌತಿಕ ಆರ್ಥಿಕ ಬೆಂಗಳೂರು ವಿಭಾಗ | / 1 [ಚೆಂಗಳೂರು(ನಗರ) 336 1680.00 336 TONNES 0.00 2 |ಚೆಂಗಳೂರು(ಗ್ರಾಮಾಂತರ) | 95 | 97500 195 975.00 | 0 | 000 3 |ಚಿತದುರ್ಗ | 7 3835.00 | 53 |26500| 24 | 12000 4 [ಚಿಕ್ಕಬಳ್ಳಾಪುರ 53 265-00 5 235.00 2 10.00 5 [ಕೋಲಾರ 70 350.00 4 |23000 {24 | 2000 6 |ದಾವಣಗೆರೆ 7] 35500 | Ss 29500 | 2! 6000 3 [ರಾಮನಗರ 39 195.00 | T1000 | 2500 ೫ ಶಿವಮೊಗ್ಗ 4 | 240.00 4500 | 9 | 9500 | 9೨ |ತುಮಕೂರು 94 4000 | 9 1400! 0 1 000 | ಒಟ್ಟು-1/ 983 4915.00 TS TE TTT] - ಮೈಸೊರು'ವಿಭಾಗ | 10 [ಚಾಮರಾಜನಗರ 49 245.00 44 220.00 5 25.00 11 |ಚಿಕ್ಕಮಗಳೊರು 43 215.00 38 190.00 ಸ 25.00 12 |ದಕ್ಷಿಣ ಕನ್ನಡ 33 165.00 20 100.00 65.00 [13 ಹಾಸನ 65 325.00 50 250.00 F 75.00 "14 [ಕೊಡಗು 14 70.00 $ 40.00 6 | 3000 15 |ಮಂಡ್ಯ 48 240.00 34 170.00 | 14 | 70.00 16 ಮೈಸೂರು 191 955.00 190 | 95000 | S00 17 ಉಡುಪಿ 15 75.00 0 | S000 | 5 | 72500 § ಒಟ್ಟು-2| 458 2290.00 394 | 197000 | 64 320.00 ಬೆಳಗಾವಿ ವಿಭಾಗ 18 [ಬಾಗಲಕೋಟೆ 60 3000 EO 19 |ಚೆಳಗಾವಿ 114 570.00 | ss 29000 | S56 | 38000 | 20 ವಿಜಯಾಪುರ | 3a 42000 | 83 4200] 0 | 00 [2 [ಧಾರವಾಡ 43 340.00 4 To | 200 37 nan 33 165.00 23 15.00 | 10 50.00 23 |ಹಾಪೇರಿ 43 215.00 25 125.00 | Ww | 9000 | 24 |ಉತ್ತರ ಕನ್ನಡ 20 100.00 EN ET j ಒಟ್ಟು-3 402 2010.00 295 1475.00 107 535.00 ಕೆಲಬುರಗಿ ವಿಭಾಗ ic | [25 Jud 95 4500 | 7% 35000 | 35 | 12500 36 |ವೀದರ್‌ ನ್‌ 375.00 48 24000 | 27 | S00 | 27 [ಕಲಬುರಗಿ wu | 59500 | No S000! 0] ao 28 ಕೊಪ್ಪಳ 47 235.00 28 140.00 CRT | 29 ರಾಯಚೂರು 75 37500 J 7 3Ys00 0 | 0.00 | 30 |ಯಾದಗರಿ S| 25800 0 TTT | ಒಟ್ಟು-4] 462 2310.00 381 1905.00 | 81 405.00 | ಒಟ್ಟು (1424344) 2305 11525.00 | 1967 | 983500 | 338 | 1690.00 L [| 1 L R. § ಭಾ 50 ಮೆ NA. NWeey wet ng veouris ಕರ್ನಾಟಕ ಮಹರ್ಷಿ ವಾಲೀಕಿ ಪರಿ ೬ ಮಾಜ ಹರಿವ ಐರಾವತ ಇನಜನಿ | ಸೀಕ್ಷತ ಅರ್ಜೆಗಳ r ಈ ಹುನರಾವರ್ತಿತ 4 | ಬ್ಲಾಂಕುಗಳಿಂದ ಸಂಖ್ತೆ, i ಅರ್ಹ ್ಸ } 2 ರಿ ಆರ್ಚೆಗಳನ್ನು ತೆಗೆಯ ಮೆಂಬೂರಾಶಿಯಾಗಿ ಪಣ ಕ್ರಸಲ. ಜಿಲ್ಲೆ (ಪುನರಾವರ್ತಿತ ESL ANS ಗುರಿ ಅರ್ಜಿಗಳ La Ny ಹಾಕಿದ ನಂತರ ಆರ್ಜೆಗಳ » ಬಿಡುಗಡೆ ಮಾಡಿರುವ ಅರ್ಜಿಗಳನ್ನು Me ಸಂಖ್ಯೆ 1 ಸಂಖೆ. ಒಳಗೊಂಡಂತೆ) ಇಸ ¢ 2 ನಸ 30 302 NEN jo WC A § | 90 ET 533 CC EE 12 17 TA Ro ಗ್‌ 16 CREE A ಫ್‌ | 38 ನ್‌್‌ ನ್‌್‌ ಾ್‌ § ST 37 CT 23 ನ್‌್‌ ಗ್‌ ನ್‌್‌ TOT 72 12 ಸ್‌ ಸ ಬಾಗಲಕೋಳ MS) ಸವಾ i ತ ನ್‌ ರ್‌ Ty UT § 3 | pS ನ್‌್‌ ಗ ಹದರ ಕ್‌ 87 ET CN EN ಲ್‌ i 37 RR] Ta 6 ್‌್‌ ್‌್‌್‌ ೫ ಚಾಮೆರಾಜನಗರ 20 17 24 14 a § CO 1» ಚಿಕ್ಕಬಳ್ಳಾ ಕ್‌ TS ET TN SAR ಚಿಕ್ಕಮಗ ST FU 9 7 4 9 ಚಿತ್ರದುರ್ಗ 77 63 59 2 TN | ಾವಣನಗೆತೆ § KN & 95 KN Kl 36 36 J 36 ಗ ಗದಗ ಸ್‌ 37 12 8 TN TE » ಯಾದಗಿರಿ 65 4 29 32 32 » ಹಾಸನ 32 33 6 2 13 f ಹಾವ್‌ 7 77 34 KT ET) K 27 1 ಕೂಡಣೆ T3 7 1 ವ FG ಸ್‌ »» ಕೋಲಾರ 90 69 ETE 16 ಸ ತೊಪ್ಪತ | h 4 32 10 CN 18 ಮಂಡ್ಯ ಭ್‌: 78 ಸ್‌ 7 IT KN § ಸಾ ; 'ರಾಹಾಡಾರು - 773 73 ಸ್‌ Fi Fi 3 ಶಷೆಮೌಗ್ಗ K UN 78 3 16 I ಮ್‌ ಘಾ ಇ ತಷಕೂರು ಯ್‌ 13% 7 ಈ CS : KK] § ON ಹಾಗ CES ME te Se ೫» ಉಡುಪಿ 12 [ 9 10 ನ EF] ನ; 7 ಉತ್ತರ ಕನ್ನಡ 7 : 75 | ನಾ [7 ಸ್‌ ಸ್ಯ EE ಭಟ್ಟ 2341 830 ETS TEN ಕ ರ ವ್ಸ ನಿದೆ ಅಮುಐಂಥ-! j 2೦18-19 ನೇ ಸಾಆನ ಐರಾವತ ಯೋಜನೆಯಡಿ ಸಾಧಿಸಿದ ಪ್ರಗತಿ ವಿವರ i ತಸ್‌] ಜಲ್ಲೆಯ ಹಸರು 7 ಒಟ್ಟು ಪಲಾನುಭವಿಗಳ] ಒಟ್ಟು ಅಡುಗಡೆಯಾಡೆ | ಸಂಖ್ಯೆ 1 [e] 8) 2 ಬೆಂಗಳೂರು ಗ್ರಾಮಾಂತರ 3 |ಚತದುರ್ಗ | 4 |ಚಿಕ್ಸಬಳ್ಳಾಮರ 21 105.00 | | 5 |ಕೋಲಾರ 23 115.00 | 6 [ದಾವಣಗೆರೆ 17 85.00 | 7 |ರಾಮನೆಗರ 5 25.00 | 8 |ಠಿವಮೊಗ್ಗ 7 33.32 | 9 |ತುಮಕೂರು 23 115.00 | 10 |ಜಾಮರಾಜನಗರ 1 6.30 11 |ಪಕ್ಕಮಗಳೂರು 5 25.00 12 |ದಕ್ಷಿಣ ಕನ್ನಡ 1 5.00 13 |ಹಾಸನ 6 30.00 | 14 |ಕೂಡಗು 0 0.00 15 [ಮಂಡ್ಯ 5 25.00 E ಮೈಸೂರು 16 80.00 | 17 |ಉಡುಪಿ 1 5.00 | 18 [ಬಾಗಲಕೋಟೆ 9 45.00 19 [ಬೆಳಗಾವಿ § 1 5.00 20 |ವಿಜಯಪಮರ 13 65.00 ಧಾರವಾಡ 3 15.00 | 22 |ರದಗ 1 6.90 [23 [ಹಾವೇರಿ oo | 5 26.45 24 |ಉತ್ತರೆ ಕನ್ನಡ" 0 0.00 25 ಬಳ್ಳಾರಿ § W 4 2000 26 |ಜೀದರ್‌ 0 0.00 27 [ಕಲಬುರ್‌ 19 95.00 28 [ಕೊಫ್ತಳ SN 25.00 29 [ರಾಯಚೂರು ್‌ 17 35.00 30 [ಯಾದಗಿರಿ i 4 20.00 ಅಂಟ 348 1740.97 | ವ್ಯವಸ್ಥಾಪಕ ನಿರ್ದೇಶಕರು pe ಲ ok “ ಕರ್ನಾಟಿಕ ವಿಧಾನ ಸಭೆ ಮಾನ್ಯ ಸದಸ್ಯರ ಹೆಸರು |: | ಶೀ ಹರ್ಹವರ್ಧನ್‌.ಬಿ (ನಂಜನಗೂಡು) ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖೆ |:12117 ಉತ್ತರಿಸಬೇಕಾದ ದಿನಾಂಕ |: | 15.03.2021 ಉತ್ತರಿಸಬೇಕಾದ ಸಚಿವರು : | ವಸತಿ ಸಚಿವರು ಕ್ರ. ಸಂ. ಪ್ರಶ್ನೆ ಉತ್ತರ (ಅ) | ರಾಜ್ಯದಲ್ಲಿ ಗುಡಿಸಲು ರಾಜ್ಯದಲ್ಲಿ ವಸತಿ ರಹಿತ ಕುಟುಂಬಗಳಿಗೆ ವಸತಿ ರಹಿತರಿಗೆ, ಮನೆ | ಸೌಕರ್ಯವನ್ನು ಒದಗಿಸಲು ಈ ಕೆಳಕಂಡ ಯೋಜನೆಗಳನ್ನು ಇಲ್ಲದವರಿಗೆ ಯಾವ | ಅನುಷ್ಠಾನಗೊಳಿಸಲಾಗುತ್ತಿದೆ. ಅವಕಾಶವಿದೆ; 2018- 19, 2019-20 ಮತ್ತು 2020-21 ನೇ ಸಾಲಿನಲ್ಲಿ ಯಾವ ಯಾವ ಯೋಜನೆಯಲ್ಲಿ ಮನೆ ನಿರ್ಮಾಣ ಮಾಡಲು ಅನುಮತಿಸಲಾಗಿದೆ ; ವಸತಿ ರಹಿತರಿಗೆ ನಿವೇಶನವನ್ನು ನೀಡುವ ಸಂಬಂಧ ಈ ಸಾಲಿನಲ್ಲಿ ಯಾವ ಯಾವ ತಾಲ್ಲೂಕಿನಲ್ಲಿ ಭೂಮಿಯನ್ನು ಭೂ- ಮಾಲೀಕರಿಂದ ಖರೀದಿಸಲಾಗಿದೆ ; | tie ಒಟ್ಟು: 439133 | 48279 1. ಬಸವ ವಸತಿ ಯೋಜನೆ 2. ಡಾ। ಬಿ.ಆರ್‌. ಅಂಬೇಡ್ಕರ್‌ ನಿವಾಸ್‌ ಯೋಜನೆ (ಗ್ರಾ & ನ) 3. ದೇವರಾಜು ಅರಸು ಯೋಜನೆ (ಗ್ರಾ & ನ) 4. ವಾಜಪೇಯಿ ನಗರ ವಸತಿ ಯೋಜನೆ 5. ಪ್ರಧಾನ ಮಂತ್ರಿ ಆವಾಸ್‌ ಯೋಜನೆ (ಗ್ರಾ) 6. ಪ್ರಧಾನ ಮಂತ್ರಿ ಆವಾಸ್‌ ಯೋಜನೆ (ನ) ಸದರಿ ಎಲ್ಲಾ ವಸತಿ ಯೋಜನೆಗಳಡಿಯಲ್ಲಿ ಫಲಾನುಭವಿಗಳು ಮನೆ ನಿರ್ಮಾಣ ಮಾಡಿಕೊಳ್ಳಲು ಅವಕಾಶವಿರುತ್ತದೆ. 2018-2019 ನೇ ಸಾಲಿನಿಂದ 2020-21 ನೇ ಸಾಲಿನವರೆಗೆ ವಿವಿಧ ವಸತಿ ಯೋಜನೆಯಡಿ ಒಟ್ಟು 43913 ಮನೆಗಳ ಗುರಿಯನ್ನು ನಿಗದಿಪಡಿಸಿದ್ದು, ಸದರಿ ಗುರಿಗೆ ಎದುರಾಗಿ ಒಟ್ಟು 48279 ಫಲಾನುಭವಿಗಳನ್ನು ಆಯ್ಕೆ ಮಾಡಿ ಕಾಮಗಾರಿ ಆದೇಶ ನೀಡಲಾಗಿರುತ್ತದೆ. ಯೋಜನಾವಾರು ವಿವರ ಈ ಕೆಳಕಂಡಂತಿದೆ. [| ಯೋಜನೆ ಶ್ರೇಣಿ ಗುರಿ | ಫ.ಆಯ್ಯ | 2018-2019 154520 467 ಬಸವ ವಸತಿ ಯೋಜನೆ 2019-2020 ಸರ್ಕಾರದಿಂದ ಯಾವುದೇ 2020-2021 2018-2019 2019-2020 2020-2021 32562 2018-2019 ದೇವರಾಜು ಅರಸು [- 2019-2020 43 ವಸತಿ ಯೋಜನೆ (ನ) ಸರ್ಕಾರದಿಂದ ಯಾವುದೇ 2020-2021 ಗುರಿಯನ್ನು [_ | ವಿಗದಿಪಡಿಸಿರುವುದಿಲ್ಲ. ಸರ್ಕಾರದಿಂದ ಯಾವುದೇ 2018-2019 ಗುರಿಯನ್ನು ಪ್ರಧಾನ ಮಂತ್ರಿ ಆವಾಸ್‌ ನಿಗದಿಪಡಿಸಿರುವುದಿಲ್ಲ. ಯೋಜನೆ (ಗ್ರಾ) 2019-20200 | 86000 42479 2020-2021 151715 0 | 2018-2019 13277 36 ವಾಜಪೇಯಿ ನಗರ ವಸತಿ | 2019-2020 ಸರ್ಕಾರದಿಂದ ಯಾವುದೇ ಯೋಜನೆ ಗುರಿಯನ್ನು 2020-2021 ನಿಗದಿಪಡಿಸಿರುವುದಿಲ್ಲ. | | ದೇವರಾಜು ಅರಸು ವಸತಿ ಯೋಜನೆ (ಗ್ರಾ) _ -) ಸರ್ಕಾರದ ಆದೇಶ ಸಂಖ್ಯ:ವಇ 12 ಹೆಚ್‌ಎಹೆಚ್‌ ೭2020, ದಿನಾ೦ಕ :19.05.20200 ರನ್ವಯ ಬಸವ ವಸತಿ, ಡಾ॥ ಬಿ.ಆರ್‌ ಅಂಬೇಡ್ಕರ್‌ ನಿವಾಸ್‌ ಮತ್ತು ವಾಜಪೇಯಿ ನಗರ ವಸತಿ ಯೋಜನೆಯಡಿಯಲ್ಲಿ ಆಯ್ಕೆಯಾಗದ ಮತ್ತು ಆಯ್ಕೆಯಾಗಿ ವಿವಿಧ ಲಾಗಿನ್‌ ಹಂತದಲ್ಲಿರುವ ಹಾಗೂ ನಿಗದಿತ ಸಮಯದೊಳಗೆ ಮನೆ ಪ್ರಾರಂಭ ಮಾಡಿಕೊಳ್ಳದೇ ಬ್ಲಾಕ್‌ ಮಾಡಲಾದ ಮನೆಗಳನ್ನು ರದ್ದುಪಡಿಸುವಂತೆ ಆದೇಶಿಸಲಾಗಿದೆ. ರಾಜ್ಯದಲ್ಲಿರುವ ಅರ್ಹ ವಿವೇಶನರಹಿತ ಕುಟುಂಬಗಳಿಗೆ ನಿವೇಶನ ಹಂಚಿಕೆ ಮಾಡಲು ಗ್ರಾಮೀಣ ಪ್ರದೇಶದಲ್ಲಿ ಮುಖ್ಯಮಂತಿಿಗಳ ಗ್ರಾಮೀಣ ನಿವೇಶನ ಯೋಜನೆ ಮತ್ತು ನಗರ ಪ್ರದೇಶದಲ್ಲಿ ಮುಖ್ಯಮಂತಿಗಳ ನಗರ ನಿವೇಶನ ಯೋಜನೆ ಜಾರಿಯಲ್ಲಿದ್ದು, ನಿವೇಶನ ಹಂಚಿಕೆಗೆ ಸರ್ಕಾರಿ ಜಮೀನಿಗೆ ಪ್ರಥಮ ಆದ್ಯತೆ ನೀಡಲಾಗಿದೆ. ಸರ್ಕಾರಿ ಜಮೀನು ಲಭ್ಯವಿಲ್ಲದಿದ್ದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಜಿಲ್ಲಾ ಜಮೀನು ಖರೀದಿ ಸಮಿತಿ ಮೂಲಕ ವಸತಿಗೆ ಸೂಕ್ತ ಖಾಸಗಿ ಜಮೀನನ್ನು ಭೂಮಾಲೀಕರ ಒಪ್ಪಂದದ ಮೇರೆಗೆ ಜಿಲ್ಲಾಧಿಕಾರಿಗಳ ಮೂಲಕ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ. 2018-19, 2019-20 ಮತ್ತು 2020-21 ನೇ ಸಾಲಿನಲ್ಲಿ ರಾಜ್ಯದ್ಯಂತ ಗ್ರಾಮೀಣ ಪ್ರದೇಶದಲ್ಲಿ 12948 ಎಕರೆ ಮತ್ತು ನಗರ ಪ್ರದೇಶದಲ್ಲಿ 211.38 ಎಕರೆ ಒಟ್ಟು 34086 ಎಕರೆ ಜಮೀನನ್ನು ಖರೀದಿಸಲು ನಿಗಮದಿಂದ ಅನುದಾನ ಬಿಡುಗಡೆ ಮಾಡಲಾಗಿದೆ. ವರ್ಷವಾರು ವಿವರ ಈ ಕೆಳಕಂಡಂತಿದೆ. 2019-2020 2020-2021 ರಲ್ಲಿ [a ತಾಲ್ಲೂಕುವಾರು ವಿವರ ಅನುಬಂಧ 1 ಒದಗಿಸಲಾಗಿದೆ. ಮತ್ತು 2 ರಾಜ್ಯದಲ್ಲಿ ವಿವಿಧ ಯೋಜನೆಗಳಲ್ಲಿ ಮನೆ ಮಂಜೂರು ಆಗಿದ್ದರೂ ಭಾಗಶ: ಮನೆ ನಿರ್ಮಾಣ ಮಾಡಿ ಸರ್ಕಾರದಿಂದ ಹಣ ಬಾರದೇ ಇರುವುದರಿಂದ ಮನೆ ನಿರ್ಮಾಣವನ್ನು ವಿಲ್ಲಿಸಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಬಂದಿದಲ್ಲಿ, ಪೂರ್ಣವಾಗಿ | ಮನೆಗಳನ್ನು ನಿರ್ನಿಸಲು ಫಲಾನುಭವಿಗಳಿಗೆ ಸರ್ಕಾರವು ಯಾವಾಗ ಹಣ ಬಿಡುಗಡೆ ವಿವಿಧ ವಸತಿ ಯೋಜನೆಗಳಡಿ ಮಂಜೂರಾದ ಮನೆಗಳ ಅನುದಾನ ದುರ್ಬಳಕೆಯನ್ನು ತಡೆಹಿಡಿಯುವ ಉದ್ದೇಶದಿಂದ ಸರ್ಕಾರದ ಆದೇಶ ಸಂಖ್ಯೆವಇ 54 ಹೆಚ್‌ಎಎಂ 2019, ದಿನಾಂಕ:16.11.2019 ರಲ್ಲಿ ಪ್ರಗತಿಯಲ್ಲಿರುವ ಮನೆಗಳನ್ನು ಇಂದಿರಾ ಮನೆ ಮೊಬೈಲ್‌ ಆಪ್‌ ಮೂಲಕ ಮನೆಗಳ ಪ್ರಗತಿಯನ್ನು ಜಿ.ಪಿ.ಎಸ್‌ ಗೆ ಅಳವಡಿಸಿ ಅರ್ಹಗೊಂಡ ನಂತರ ಸದರಿ ಮನೆಗಳ ಪ್ರಗತಿಯನ್ನು ಮತೊಮ್ಮೆ 60 ಆಧಾರಿತ ವಿಜಿಲ್‌ ಆಪ್‌ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಜಿಲ್ಲಾಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯವರ ಹಾಗೂ ವಗರ ಪ್ರದೇಶದಲ್ಲಿ ಜಿಲ್ಲಾಧಿಕಾರಿಯವರು ಪರಿಶೀಲಿಸಿ ಅರ್ಹಗೊಂಡ ಮನೆಗಳಿಗೆ ಆಧಾರ್‌ ಜೋಡಣೆಯಾದ ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ಅನುದಾನ ಬಿಡುಗಡೆ ಮಾಡಲಾಗುತ್ತಿತ್ತು. ವಿಜಲ್‌ ಆಪ್‌ ಮೂಲಕ ಪರಿಶೀಲಿಸಿ, ಫಲಾನುಭವಿಗಳಿಗೆ US ಗಮನಿಸಿ ಸರ್ಕಾರವು ಆದೇಶ ಸಂಖ್ಯೆ :ವಳ 12 ಹೆಚ್‌ಐಹೆಜ್‌ 2020, ದಿನಾಂಕ:01.02.2021 & 02022021 ರಲ್ಲಿ ವಿಜಿಲ್‌ ಆಪ್‌ ಮೂಲಕ ಪರಿಶೀಲಿಸುವುದಕ್ಕೆ ದಿನಾಂಕ 31.03.2021 ರವರಗೆ ವಿನಾಯಿತಿ | ನೀಡಲಾಗಿದ್ದು, ಅದರಂತೆ ಪುಸ್ತುತ ಫಲಾನುಭವಿಗಳಿಗೆ ಅನುದಾನ ಮಾಡಲಾಗುವುದು ; ಬಿಡುಗಡೆ ಮಾಡುವ ವಿಧಾನಗಳನ್ನು ಸರಳೀಕರಣಗೊಳಿಸಿ ಭೌತಿಕ ಪ್ರಗತಿಗನುಗುಣವಾಗಿ ಎಲ್ಲಾ ಅರ್ಹ ಫಲಾನುಭವಿಗಳಿಗೆ ಅನುದಾನ ಬಿಡುಗಡೆ ಮಾಡಲಾಗುತ್ತಿದೆ. (ಇ) | ಅಂಬೇಡ್ಕರ್‌ ವಸತಿ "ಮನೆ" ಮಾರ್ಗಸೂಚಿಯ ಪ್ರಕಾರ ಕಾಮಗಾರಿ ಆದೇಶ ನೀಡಿದ 90 ಯೋಜನೆಯಲ್ಲಿ ದಿನಗಳೊಳಗಾಗಿ ಮನೆಗಳನ್ನು ಪ್ರಾರಂಬಿಸಿ ಒಂದು ವರ್ಷದೊಳಗೆ ಮಂಜೂರಾಗಿರುವ ಪೂರ್ಣಗೊಳಿಸಬೇಕಿರುತ್ತದೆ. ಆದರೆ ಫಲಾನುಭವಿಗಳೇ ಸ್ವತಃ ಮನೆಗಳು ಸುಮಾರು | ಮನೆಗಳನ್ನು ನಿರ್ಮಿಸಿ ಕೊಳ್ಳುತ್ತಿರುವುದರಿಂದ ಮನೆ ನಿರ್ಮಾಣವು 2-3 ವರ್ಷಗಳಿಂದ | ವಿಳಂಬವಾಗುತ್ತಿರುವುದರಿಂದ ಗ್ರಾಮ ಪಂಚಾಯತ್‌ ಮಟ್ಟದಲ್ಲಿ ಪೂರ್ಣಗೊಳ್ಳದೇ ಫಲಾನುಭವಿಗಳಿಗೆ ಕಾಲಕಾಲಕ್ಕೆ ನೋಟೀಸ್‌ ಜಾರಿ ಮಾಡಿ ಇರಲು ಕಾರಣವೇನು ; | ಮನೆಗಳನ್ನು ಪೂರ್ಣಗೊಳಿಸುವಂತೆ ತಿಳಿಸಲಾಗುತ್ತಿದೆ. ಗೆ wi ಅಂಬೇಡ್ಕರ್‌ ವಸತಿ ಯೋಜನೆಯಡಿಯಲ್ಲಿ ನೀಡಲಾದ ಸರ್ಕಾರವು ಮನೆಗಳನ್ನು ಪೂರ್ಣಗೊಳಿಸುವ ಸಂಬಂಧ ವೀಡಿಯೋ ಕಾನ್ಕರೆನ್ಸ್‌ ತೆಗೆದುಕೊಂಡಿರುವ | ಮೂಲಕ ಪ್ರಗತಿಯನ್ನು ಪರಿಶೀಲಿಸಲಾಗುತ್ತಿದ್ದು, ಮನೆಗಳನ್ನು ಕ್ರಮಗಳೇನು ; ಕೂಡಲೇ ಪೂರ್ಣಗೊಳಿಸುವಂತೆ ಅನುಷ್ಠಾನಾಧಿಕಾರಿಗಳಿಗೆ ತಿಳಿಸಲಾಗಿದೆ. (ಈ) | ಕರ್ನಾಟಕ ಗೃಹ | ಕರ್ನಾಟಿಕ ಗೃಹ ಮಂಡಳಿಯು 2018-19, 2019-20 ಹಾಗೂ 2020-21 ಮಂಡಳಿಯು 2018- | ನೇ ಸಾಲಿನಲ್ಲಿ ರಾಜ್ಯಾದ್ಯಂತ ಮಂಡಳಿಯ ಯೋಜನೆಗಳಡಿ ನಿರ್ಮಿಸಿದ 19, 2019-20 ಹಾಗೂ | ಮನೆಗಳ ಜಿಲ್ಲಾವಾರು ಮತ್ತು ತಾಲ್ಲೂಕುವಾರು ವಿವರಗಳನ್ನು 2020-21 ನೇ | ಅನಬಂಧದಲ್ಲಿ ಒದಗಿಸಲಾಗಿದೆ. ಸಾಲಿನಲ್ಲಿ ಯಾವ ಯಾವ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ವಸತಿ ಯೋಜನೆಯಡಿ ಮನೆಗಳನ್ನು ನಿರ್ಮಾಣ ಮಾಡಲು | ಕ್ರಮ ಕೈಗೊಂಡಿದೆ; (ಉ) |ಕಳದೆ ಮೂರು | 2020-21 ನೇ ಸಾಲಿನಲ್ಲಿ ಮೈಸೂರು ಜಿಲ್ಲೆ, ಮೈಸೂರು ತಾಲ್ಲೂಕು ವರ್ಷಗಳಿಂದ ಇಲವಾಲ ಹೋಬಳಿ ಯಲಚಹಳ್ಳಿ ಗ್ರಾಮದ ಸರ್ವೆ ನಂ8/3 ಮತ್ತು ಮೈಸೂರು ಜಿಲ್ಲೆಗೆ | ಇತರೆಯಲ್ಲಿಯ 35 ಎಕರೆ 21 ಗುಂಟೆ ಜಮೀನಿನಲ್ಲಿ ವಸತಿ ಯೋಜನೆ ಯಾವುದಾದರೂ ಕೈಗೊಳ್ಳಲು ದಿನಾಂಕ :17.11.2020 ರಂದು ಕಾರ್ಯಾದೇಶ ನೀಡಿದ್ದು, ಯೋಜನೆಯನ್ನು ಕಾಮಗಾರಿ ಪ್ರಗತಿಯಲ್ಲಿದೆ. ರೂಪಿಸಲಾಗಿದೆಯೇ ; ಮುಂದಿನ ದಿನಗಳಲ್ಲಿ | ವಸತಿಗೆ ಸೂಕ್ತ ಜಮೀನಿನ ಲಭ್ಯತೆ ಆಧರಿಸಿ ಮುಂದಿನ ದಿನಗಳಲ್ಲಿ ಮೈಸೂರು ಜಿಲ್ಲೆ | ಮೈಸೂರು ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ಗೃಹ ಮಂಡಳಿಯಿಂದ ಮತ್ತು ಹೊಸ ಯೋಜನೆಗಳನ್ನು ರೂಪಿಸಲಾಗುವುದು. ತಾಲ್ಲೂಕುಗಳಲ್ಲಿ ಗೃಹ ಮಂಡಳಿಯಿಂದ ಹೊಸ ಯೋಜನೆಯನ್ನು ರೂಪಿಸುವ ಅಲೋಚನೆ | ಸರ್ಕಾರದ L ಮುಂದಿದೆಯೇ? ಸಂಖ್ಯೆ :ವಇ 109 ಹೆಚ್‌ಎಎಂ 2021 l RR TT (ವಿ. ಸೋಮಣ್ಗ) ವಸತಿ ಸಚಿವರು Annexure -1 ಮುಖ್ಯ ಮಂತ್ರಿಗಳ ಗ್ರಾಮೀಣ ನಿವೇಶನ ಯೋಜನೆಯ ಜಮೀನು ಖರೀದಿ ವಿವರ [N) [ — ೪ [SN [ee ed \D 018-2019 -2019 Ha 018-2019 -2019 2018-2019 2018-2019 018-2019 |) &. [g ¢ Wwl|N|N sjslslss]s [oe ped =| 90/00 60/00 [SQ 8 ಜ [od ed \o a] 2018-2019 2018-2019 2018-2019 [4] § © z|E|8| 28 EE gg [N) [e) ez ಇ ೬ [oy [ pe 3 g 8 © lo 73 2019-2020 2019-2020 2019-2020 2019-2020 Dharavada 2019-2020 2019-2020 2019-2020 2019-2020 2019-2020 2019-2020 2019-2020 | | ಈ 5. Il 5 aca [) [= fee vo ಜಿ MM [<) Vijayapura | E 2019-2020 2019-2020 ೬ p [S) ್ಜ ಫೆ gE 2020-2021 Navalgund 2020-2021 2020-2021 2020-2021 ಕ್ಷಿ & E sais 0-2021 tv |v [S) 3|8|8 5 2 [S[S 5 ನ|ಕೆ|ತ ಸ್ರ S[8|8 5 lw gS | JS 2 3 | € pe B [od [od Ne NY (| peek i [wy ®|A|e &a AU | &|c Annexure -2 ಮುಖ್ಯ ಮಂತ್ರಿಗಳ ನಗರ ನಿವೇಶನ ಯೋಜನೆಯ ಜಮೀನು ಖರೀದಿ ವಿವರ 5.04 SSSR ATES ಜಮೀನಿನ ವಿಸ್ತೀರ್ಣ ನಸನತ ಡದ ಸಸೇಂಟ್‌). 2018-2019 2018-2019 Gadag 2018-2019 Kalburgi ಕರ್ನಾಟಕ ವಿಧಾನ ಸ ಮಾನ್ಯ ಸದಸ್ಯರ ಹೆಸರು : | ಶ್ರೀ ಮಂಜುನಾಥ. ಆರ್‌ ದಾಸರಹಳ್ಳಿ ವಿಧಾನಸಬಾ ಕ್ಷೇತ್ರ ಚುತ್ಕ ಗುರುತಿಲ್ಲದ ಪ್ರಶ್ನೆ ಸಂಖ್ಯೆ |: 2121 | ಉತ್ತರಿಸಬೇಕಾದ ದಿನಾಂಕ | 15.03.2021 ಉತ್ತರಿಸಬೇಕಾದ ಸಚಿವರು :| ವಸತಿ ಸಚಿವರು ತ್ರ. ಸಂ. ಪ್ರಶ್ನೆ ಉತ್ತರ (©) ದಾಸರಹಳ್ಳಿ ವಿಧಾನ ಸಭಾ ಕ್ಲೇತ್ರ! ವ್ಯಾಪ್ತಿಯಲ್ಲಿ “1 ಲಕ ಬಹುಮಹಡಿ ಬೆಂಗಳೂರು ವಸತಿ ಯೋಜನೆ" ಅಡಿಯಲ್ಲಿ ಮನೆಗಳು ನಿರ್ಮಾಣವಾಗುತ್ತಿದ್ದು, ಫಲಾನುಭವಿಗಳಿಗೆ ಹಂಚಿಕೆ ಮಾಡುವ ಮುನ್ನ 1 8ಗಓ ಮನೆಗೆ ರೂ.79 ಲಕ್ಷ ಹಾಗೂ 2 8Kಗ ಮನೆಗೆ ಕನಿಷ್ಠ ರೂ.15 ಲಕ್ಷ ಮೊತ್ತವನ್ನು ಫಲಾನುಭವಿಗಳ ವಂತಿಕೆ ಪಾವತಿಸಬೇಕೆಂಬುದು ಸರ್ಕಾರದ ಗಮನದಲ್ಲಿದೆಯೇ; ಇದ್ದಲ್ಲಿ ಕಡು ಬಡವರು, ಬಡತನ ರೇಖೇಗಿಂತ ಕೆಳ ವರ್ಗದವರು ಇಷ್ಟು ದೊಡ್ಡ ಮೊತ್ತದ ಫಲಾನುಭವಿಗಳ ವಂತಿಕೆ ಪಾವತಿಸಲು ಸಾಧ್ಯವೇ :; ಫಲಾನುಭವಿಗಳ ಹೊರೆ ತಗ್ಗಿಸಲು ವಂತಿಕೆ ಮೊತ್ತವನ್ನು ಇಳಿಸಲು ಸರ್ಕಾರ ಯಾವ ಕ್ರಮ ಕೈಗೊಂಡಿದೆ ; (ವಿವರ ನೀಡುವುದು) ” 1 ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆ” ಅಡಿಯಲ್ಲಿ ದಾಸರಹಳ್ಳಿ ವಿಧಾನ ಸಭಾ ಕ್ನೇತ್ರದ ವ್ಯಾಪ್ತಿಯಲ್ಲಿ ಬರುವ ಗಾಣಿಗರಹಳ್ಳಿ ಸರ್ವೆ ನಂ714 ರಲ್ಲಿ ನಿರ್ಮಾಣವಾಗುತ್ತಿರುವ 796 ಬಹುಮಹಡಿ ಎಸ್‌*13 ಮಾದರಿಯ 1 8ಗ% ಮನೆಗೆ ರೂ.10.60 ಲಕ್ಷಗಳು ಹಾಗೂ 135 ಬಹುಮಹಡಿ ಎಸ್‌*11 ಮಾದರಿಯ 2 ಹಗK ಮನೆಗೆ ಕನಿಷ್ಠ ರೂ.15.00 ಲಕ್ಷ ಮೊತ್ತವನ್ನು ನಿಗದಿಪಡಿಸಲಾಗಿದೆ. ಸದರಿ 1 8ಟಜ ಮನೆಗಳನ್ನು ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ನೀಡಲಾಗುವುದು. ಗುತ್ತಿಗೆ ವಹಿಸಿದ 1 8 ಮನೆಯ ವೆಚ್ಚ ರೂ.1060 ಲಕ್ಷಗಳಾಗಿರುತ್ತದೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಸಹಾಯಧನ ದೊರೆಯುತ್ತಿದ್ದು, ಸದರಿ ವಿವರಗಳನ್ನು ಅನುಬಂಧ-1 ರಲ್ಲಿ ಒದಗಿಸಲಾಗಿದೆ. ಫಲಾನುಭವಿಗಳ ಹೊರೆ ತಗ್ಗಿಸಲು ಫಲಾನುಭವಿಗಳಿಗೆ ಬ್ಯಾಂಕುಗಳಿಂದ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯವನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಬೆಂಗಳೂರು ನಗರ ವ್ಯಾಪ್ತಿಯಲ್ಲಿ "1 ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆ" ಅಡಿಯಲ್ಲಿ ಪ್ಯಾಕೇಜ್‌-4ರ ಅಡಿಯಲ್ಲಿ 7446 ಮನೆಗಳ ನಿರ್ಮಾಣಕ್ಕೆ ಕಾರ್ಯಾದೇಶ ನೀಡಿದ್ದು, ಯಾವ ಚೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಯಲ್ಲಿ "1 ಲಕ್ಷ | ಬಹುಮಹಡಿ ಬೆಂಗಳೂರು ವಸತಿ ಯೋಜನೆ' ಯ ಪ್ಯಾಕೇಜ್‌- 4 ರ ಅಡಿಯಲ್ಲಿ 746 ಬಹುಮಹಡಿ ಮನೆಗಳನ್ನು ಮೂಲಭೂತ ಸೌಲಭ್ಯಗಳೊಂದಿಗೆ ನಿರ್ಮಿಸಲು ಖಃ NCC ೬d, ರವರಿಗೆ ವಹಿಸಿದೆ. ಪ್ರಗತಿಯ ವಿವರಗಳನ್ನು ಅನುಬಂಧ-೭2 ರಲ್ಲಿ ಕಾಮಗಾರಿಗಾಗಿ ಚಾಲನೆ ನೀಡದೆ ಇರುವುದರಿಂದ ಉಳಿಕೆ ಮನೆಗಳನ್ನು ದಾಸರಹಳ್ಳಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮನೆ ಯಾವ ಪುದೇಶಗಳಲ್ಲಿ ಯಾವ | ಒದಗಿಸಲಾಗಿದೆ. ಹಂತದಲ್ಲಿ ಕಾಮಗಾರಿ ಚಾಲ್ತಿಯಲ್ಲಿದೆ; (ಸಂಪೂರ್ಣ ವಿವರ ನೀಡುವುದು) (ಇ) |ಪ್ಯಾಕೇಜ್‌-4ರ ಅಡಿಯಲ್ಲಿ ಕೆಲ ಪ್ಯಾಕೇಜ್‌: 4 ರಡಿಯಲ್ಲಿ ಬರುವ 7446 ಪ್ರದೇಶಗಳಲ್ಲಿ ಸೃತ್ತಿಗೆ | ಬಹುಮಹಡಿ ಮನೆಗಳನ್ನು ಮೂಲಭೂತ ಸಂಬಂಧಿಸಿದಂತೆ ವಿವಾದವಿದ್ದು, | ಸೌಲಭ್ಯಗಳೊಂದಿಗೆ ವಿರ್ಮಿಸಲು ಅಗತ್ಯವಿರುವ ಜಮೀನುಗಳು ಲಭ್ಯವಿರುತ್ತವೆ. ಸದರಿ ವಿವರಗಳನ್ನು ಅನುಬಂಧ-2 ರಲ್ಲಿ ಒದಗಿಸಲಾಗಿದೆ. ದಾಸರಹಳ್ಳಿ ವಿಧಾನ ಸಭಾ ಕ್ಲೇತ್ರ ವ್ಯಾಪ್ತಿಯಲ್ಲಿ ನಿರ್ಮಾಣಕ್ಕೆ ಯೋಗ್ಯವಾದ ಸವಲತ್ತುಗಳು ಗುರುತಾಗಿದ್ದು, ಸದರಿ ಸ್ಥಳಗಳಲ್ಲಿ ಶೀಘ್ರ ಮನೆ ನಿರ್ಮಾಣ ಕಾರ್ಯ ಕೈಗೊಳ್ಳಲಾಗುವುದೇ ; ಹಾಗಿದ್ದಲ್ಲಿ ಯಾವ ಕಾಲಮಿತಿಯೊಳಗೆ ಸದರಿ ಕಾರ್ಯ ಪೂರ್ಣಗೊಳಿಸಲಾಗುವುದು ; (ವಿವರ ನೀಡುವುದು) ಮೊದಲನೇ ಹಂತದಡಿ ಗಾಣಿಗರಹಳ್ಳಿ ಸರ್ದೆ ನಂ.74 ರಲ್ಲಿ ಈಗಾಗಲೇ 931 ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು, ಕಾಮಗಾರಿಗಳು ಪ್ರಗತಿಯಲ್ಲಿರುತ್ತವೆ ಮತ್ತು ಶೆಟ್ಟಿಹಳ್ಳಿ ಸರ್ವೆ ನಂ.59 ರ ಜಮೀನಿನಲ್ಲಿ ಎರಡನೇ ಹಂತದಲ್ಲಿ 336 ಜಿ*3 ಮಾದರಿಯ ಮನೆಗಳ ನಿರ್ಮಾಣ ಕಾಮಗಾರಿಯನ್ನು ಕೈಗೊಳ್ಳಲು ದಿನಾಂಕ:08.03.2021 ರಂದು ಟೆಂಡರ್‌ ಕರೆಯಲಾಗಿದೆ. ಸದರಿ ಯೋಜನೆಗೆ ಜಮೀನಿನ ಅವಶ್ಯಕತೆ ಇರುವುದರಿಂದ ದಾಸರಹಳ್ಳಿ ವಿಧಾನ ಸಭಾ ಕ್ಲೇತ್ರದಲ್ಲಿ ಹೆಚ್ಚುವರಿ ಸರ್ಕಾರಿ ಜಮೀನು ಮುಫತ್ತಾಗಿ ಲಭ್ಯವಾದಲ್ಲಿ, ಎರಡನೇ ಹಂತದಲ್ಲಿ ಮನೆಗಳನ್ನು ನಿರ್ನಿಸಲು ಕ್ರಮ ಕೈಗೊಳ್ಳಲಾಗುವುದು. (ಈ) ದಾಸರಹಳ್ಳಿ ವಿಧಾನ ಸಭಾ ಕ್ಷೇತ್ರ! ವ್ಯಾಪ್ತಿಯಲ್ಲಿ ಈವರೆಗೆ ನಿರಾಶ್ರಿತ ಮನೆಗಳಿಗೆ ಸುಮಾರು 3800 ಅರ್ಜಿಗಳು ದಾಖಲಾಗಿದ್ದು, 1267 ಮನೆಗಳ ಎಬಿರ್ಮಾಣ ಕಾರ್ಯ ಕೈಗೆತ್ತಿಕೊಂಡಿದ್ದು, ಇನ್ನುಳಿದವರಿಗೆ ವಸತಿ ಸೌಲಭ್ಯ ಕಲ್ಪಿಸಲು ಹೆಚ್ಚುವರಿ ಮನೆಗಳನ್ನು ಕ್ಷೇತ್ರ ವ್ಯಾಪ್ತಿಯಲ್ಲಿ ನಿರ್ಮಾಣ ಮಾಡಲು ಸರ್ಕಾರದ ಶೀಘ್ರವೇ ಕ್ರಮ ಜರಿಗಿಸುವುದು ; ಹಾಗಿದ್ದಲ್ಲಿ, ಯಾವ ಕಾಲಮಿತಿಯೊಳಗೆ ಸದರಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ? (ವಿವರ ನೀಡುವುದು) ದಾಸರಹಳ್ಳಿ ವಿಧಾನ ಸಭಾ ಕ್ಲೇತ್ರ ವ್ಯಾಪ್ತಿಯಲ್ಲಿ ಗಾಣಿಗರಹಳ್ಳಿ ಸರ್ವೆ ನಂ.74 ರಲ್ಲಿ 1 Bಟಜ ಯ 796 ಬಹುಮಹಡಿ. ಮನೆಗಳನ್ನು ಮತ್ತು 2 8ಗK ಯಗ35 ಬಹುಮಹಡಿ ಮನೆಗಳನ್ನು ನಿರ್ಮಿಸಲಾಗುತ್ತಿದೆ. ಸೆದರಿ 91 ಬಹುಮಹಡಿ ಮನೆಗಳನ್ನು ಮೂಲಭೂತ ಸೌಲಭ್ಯಗಳೊಂದಿಗೆ ಜೂನ್‌-2022 ರೊಳಗೆ ಪೂರ್ಣಗೊಳಿಸಲು ಕ್ರಮ ಜರುಗಿಸಿದೆ. ಶೆಟ್ಟಿಹಳ್ಳಿ ಸರ್ವೆ ನಂ. 59 ರಲ್ಲಿ 1 B್ಗK ಯ 336 ಮನೆಗಳನ್ನು ಜಿ*3 ಮಾದರಿಯಲ್ಲಿ ಮೂಲಭೂತ ಸೌಲಭ್ಯಗಳೊಂದಿಗೆ ನಿರ್ಮಿಸಲು ದಿನಾ೦ಕ:08.03.2021 ರಂದು ಟೆಂಡರ್‌ ಕರೆಯಲಾಗಿದ್ದು, ಸದರಿ ಮನೆಗಳ ನಿರ್ಮಾಣ ಕಾಮಗಾರಿಯನ್ನು ಅರ್ಹ ಗುತ್ತಿಗೆದಾರರಿಗೆ ವಹಿಸಿ ಜೂನ್‌-2023 ರೊಳಗೆ ಪೂರ್ಣಗೊಳಿಸಲು ಉದ್ದೇಶಿಸಿದೆ. ದಾಸರಹಳ್ಳಿ ವಿಧಾನ ಸಭಾ ಕ್ಲೇತ್ರದಲ್ಲಿ ಹೆಚ್ಚುವರಿ ಸರ್ಕಾರಿ ಜಮೀನು ಮುಪತ್ತಾಗಿ ಲಭ್ಯವಾದಲ್ಲಿ ಇನ್ನುಳಿದವರಿಗೆ ವಸತಿ ಸೌಲಭ್ಯ ಕಲ್ಪಿಸಲು ಹೆಚ್ಚುವರಿ ಮನೆಗಳನ್ನು ಜೂನ್‌-2023 ರೊಳಗೆ ನಿರ್ನಿಸಲು ಕ್ರಮ ಜರುಗಿಸಲಾಗುವುದು. ಸಂಖ್ಯೆ: ವಇ 57 ಹೆಚ್‌ಎಫ್‌ಎ 2021 (Le (ವಿ. ಸೋಮಣ್ಹ) ವಸತಿ ಸಚಿವರು ಬಹುಮಹಡಿ ಮನೆಗಳ |! ಗುತ್ತಿಗೆ ವಹಿಸಿದ ಪ್ರ ಪಿಎಂಎವೈ (ನಗರ) ಡಾ.ಬಿ.ಆರ್‌ ಅಂಬೇಡ್ಕರ್‌ / ವಸತಿ ಘಟಕ ಮನೆಯ ಘಟಕ ವೆಚ ವಾಜಪೇಯಿ ವಸತಿ ಫಲಾನುಭವಿ ಭರಿಸಚೇಕಾದ 3 (ಕಾರ್ಪೆಟ್‌ | ಮೂಲಭೂತ ಸೌಲಭ್ಯಗಳು PS ಯೋಜನೆಯಡಿ ರಾಜ್ಯ ಬಾಕಿ ಮೊತ್ತ "| ಏರಿಯಾ) ಸೇರಿದಂತೆ (dR SENG) ಸರ್ಕಾರದ ಅನುದಾನ (ರೂ. ಲಕ್ಷಗಳು) (ರೂ. ಲಕ್ಷಗಳು) ಕಷಿ (ರೂ. ಲಕ್ಷಗಳು) 1 1 ಬಿಹೆಚ್‌ಕೆ110.60 1.50 ರೂ. 2.00 ಲಕ್ಷಗಳು ರೂ. 7.10 ಲಕ್ಷಗಳು (EWS) (ಪ.ಜಾತಿ/ಪ.ವರ್ಗಕ್ಕೆ ) (ಪ.ಜಾತಿ/ಪ.ವರ್ಗಕಿಕ್ಕೆ 30 ಚ.ಮೀ. ರೂ. 1.20 ಲಕ್ಷಗಳು ರೂ. 7.90 ಲಕ್ಷಗಳು (ಸಾಮಾನ್ಯ ವರ್ಗ ಕ್ಕೆ) (ಸಾಮಾನ್ಯ ವರ್ಗ) 2 [2 ಬಿಹೆಚ್‌ಕೆ|15.00 ಇಲ್ಲ ಇಲ್ಲ ರೂ.15 ಲಕ್ಷಗಳು ಅಥವಾ (LIG) (ಜಮೀನಿನ ಮೊತ್ತ ಬಿಡ್‌ ಮೊತ್ತ ಯಾವುದು 45 ಚ.ಮೀ. | ಹೊರತುಪಡಿಸಿ) ಹೆಚ್ಚು ಇದೆಯೋ ಅದು EN ುಖ್ಲ ಬ ನಸ ಅನುಬಂಧ-2 ಮನೆಗಳ ಸಂಖ್ಯೆ ಭೌತಿಕ ಪ್ರಗತಿಯ ವಿವರಗಳು ಕಾಮಗಾರಿ ಕ ವಿಸೀರ್ಣ | ಮನೆಗಳ ಸ್‌ ಸಳ ಕ ಪಾರಂಭಿಸಿರುವ | ಜಮೀನು | ಮಣ್ಣು ಸಂ ಇ ಎ-ಗು) | ಮಾದರಿ ೨ [5 ೨ ಸ ( ) 1ಬಿಹೆಚ್‌ಕೆ | 2ಬಿಹೆಚ್‌ಕೆ! ಒಟ್ಟು ಮನೆಗಳ [ಸಮತಟ್ಟು ಅಗೆತ ತಳಪಾಯ | ಪ್ಲಿಂಥ್‌ | ಛಾವಣಿ KW | | ಸಂಖ್ಯೆ | | | | ಅಗ್ರಹಾರಪಾಳ್ಯ 05-00 488 0 488 488 110 55 213 110 0 1 ಸನಂ30 G13 ಲಕಿ ಪುರ | ಖಿ 02-00 286 0 286 286 286 0 0 0 0 2 |ಸ್ನನಂ.69 G13 ಹಿಲ್ಲಹಳಿ | ಭ್ಯ 03-17 306 0 306 306 0 0 259 47 0 3 ಸ.ನಂ.53 G+3 | ಗಾಣಿಗರಹಳ್ಳಿ 5+11 WK | ೪ 05-00 796 1 93] 93] 0 510 42] 0 4 |ಸ್ನನಂ.74 U & 43 “WEIS & | | ಗೋವಿಂದಪುರ | 05-00 | 701 0 701 701 422 279 0 0 0 5 ಸ.ನಂ.2 | S+7 ಸಿಂಗನಾಯಕನಹಳಿ | ೪| 03-30 653 0 653 0 0 0 0 0 0 6 (ಸನಂ. S+13 ಬಿಳಿಜಾಜಿ ] 18-00 3592 0 3592 3592 3592 0 0 0 0 7 [ನಂ.27 S14 ನಾಗಬದಾಸನಹಳಿ y ೪ 04-01 0 489 489 0 0 0 0 0 0 8 (ಸನಂ. 4 $+7 | | ಒಟ್ಟು 46-08 6822 624 7446 6304 4410 334 982 578 0 1 ಪೌ: ಸೌ ಖಂ) PT RE) p ಆಭಿಯಲಂತರರು / ಮುಖ್ಯ ರಾ.ಗಾಂ.ವ.ನಿ.ನಿ C ಪಶರ್ನಾಟಕ ವಿಧಾನ ಸಛೆ ಹುಕ್ತೆ ದುರುತಲ್ಲದ ಪ್ರಶ್ನೆ ಸಂಖ್ಯೆ E ಸವಸ್ಯರ ತರು E ಎ ಸ್‌ ಡಾ a ವಿಷಯ |: | ಹಿಂಹಣಿ ಪಡೆಯುವಣ್ತ ಆಗುತ್ತಿರುವ ತೊಂದದೆಗಚು ಉತ್ತಲಿಸಖೇಕಾದ ವಿನಾಂಕ |: | 15/3/೦೫ ಉತ್ತಲಸುವ ಸಜಿವರು |: | ಕಂದಾಯ ಹಜಿವರು ಪಶ್ನೆ ಉತ್ತರ ಅ ಐನಾಂಕ : 1/5/೦6 ಅಂದ 28/2/2೦೫ | ಸಾಂಕ : 1/5/2018 ಅಲಂದ 28/2/೧೦2೦! ರವರೆದಿ ಕಡೂರು ರವರೆಡೆ ಕಡೂರು ವಿಧಾನಸಭಾ ಕ್ಲೇತ್ರದಲ್ಲ ಸಾಮಾಜಕ ಭದ್ರತಾ ಯೋಜನೆಗಚಡಯಲ್ಲ ಎಷ್ಟು ತಾಲ್ಲೂಕಿನಲ್ರ ಸಾಮಾಜಪ ಭದ್ರತಾ ಯೋಜನೆಗಚಡಿಯಲ್ಲ ಒಟ್ಟು 1679೦ ಜನ ಫಲಾನುಫವಿರತು ವಿವಧ ಬದೆಯ ಪಿಂಪಹಣಿಗಚನ್ನು ಪಡೆದು ಜನ ಫಲಾನುಫವಿಗಳು ವವಧ ಬದೆಯ | ಕೊಂಡಿರುತ್ತಾರೆ ಹಿಂಹಣಿಯ ವಧಡೊಂಏದೆ ವರ್ಷವಾರು ಪಿಂಹಣಿಗಕನ್ನು ಪಡೆದು ಜೊಂಡರುತ್ತಾರೆ : | ಫಲಾಸುಭವಿಣತ ಅಂಗವಾರು ಅಂಪಿ-ಅಂಶದ ಪಿವರಗಕನ್ನು [ಹಿಂಜಣಿಯ ವಿಧದೊಂವದೆ ವರ್ಷವಾರು | ಅಸುಖಂಧದಲ್ಲ ಲದ್ತಿಸಿದೆ. ಫಲಾನುಫವಿದಟ ಅಂದವಾರು ಅಂಕಿ-ಅಂಶದ ವಿಪರರಚನ್ನು ನೀಡುವುದು] ೬ ಐಎಧ ಂ೦ಜಣಿರಕ ಯೋಜನೆಯಡಿಯ | ವಿವಿಧ ಪಿಂಚಣಿರಟ ಯೋಜನೆಯಡಿಯಲ್ಲ ಮಾಸಿಕ ನೀಡಲಾಗುತ್ತಿರುವ ಮಾಸಿಕ ಖೀಡಲಾದುತ್ತರುವ ಪಿಂಜಣಿ ಹಣದ | ಪಿಂಜಣೀ ಹಣದ ವವರ ಕೆಚಪಂಡಂತದೆ : ಮೊತ್ತವೆಷ್ಟು ಪ್ರೂ 8ಂದಚು ಯಾವ ಕಾ ಭನನ! ಫಲಾನುಭವಿರಜದೆ ಪಿಂಜಣಿ ಕ ss ಪೊತ್ತ ಸಂದಾಯವಾಡುತ್ತಿದೆ ಪಟೆದೆ ಮೂದ್ಗಾಲ್ತು y | ಮೂರಟಿಣ್ಲ] ತಂದಕುರಜಂದ ಹೆಲ 5ಪಿ೦ಹಣಿದಾರಲದೆ 77 ತ್‌ಾನ 1] ಘಡ ಸಲಯಾಲ ಪಿ೦ಜಣಿ ಹೆಂದಾಯವಾಗಡೇ ವರ್ಷದೊಆಂನವಲದೆ] ಇರುವುದು ಸರ್ಕಾರದ ದಮನಕ್ಷೆ ಐಂಣದೆಯೇ : ವೈದ್ಧಾಷೈ ಪೌತನೆ 7ರ ವರ್ಷ 1೦೦೦ ಇ | ಹಾರಿದ್ದ ಸಿರವಿತ ಷಮಯದಣ್ಲ ಪಿಂಜಣೆ ಮೇಂಲ್ದಣ್ಣವಲಿರೆ] ಸಂದಾಯ ಮಾಡಲಾಗುವುದೇ : ಈ ಹುಲತು 2 | ವಿಧವಾ ವೇತನ 600 ಸರ್ಕಾರ ತೆದೆದುಹೊಂ8ರುವ ಪ್ರಮಗಜೇನು ? 3 | ಅಂದವಿಕಲ ವೇತನ [ಶೇಪಡ 4೦ ರಷ್ಟು 600 [ವಿವರ ನೀಡುವುದು] ಅಂದವಕಲತೆಯುಚ್ಛವಲದೆ] ಅಂದೆವಿಕಲ ವೇತನ ಪೇಡ 7ರ ಕಿಂತ 1400 ಹೆಚ್ಚು ಅಂದವಿಕಲತೆಯುಚ್ಛವಲದೆ] 4 | ಸಂಧ್ಯಾ ಸುರಕ್ಷಾ ಯೋಜನೆ 1000 ರ | ಮನಸ್ವಿನಿ 600 || ಮೈತಿ 600 7 ಸಾಂ ನಾರೆಯಾಂರಇಷ್ಯಾತ್ಯ ಮಾಡಿಕೊಂಡ ರೈತನ ಪತ್ಪದೆ ವಿಧವಾ ವೆೇತನ 8 | ಆಸಿಡ್‌ ದಾಜದೆ ಒೆರಾದ ಮಹಿಟೆಯಲದೆ ಪಿ೦ಹಣಿ ಯೋಜನೆ 200೦೦ 3000 ಫಲಾನುಫವಿರಚ ಬ್ಯಾಂಕ್‌ ಖಾತೆ ವಿವರ / [FSC CODE € PIN CODE ಮಾಹಿತಿಯನ್ನು ನಿಐರವಾನಿ ನೀಡದೆ ಇರುವ ಕಾರಣ NO SUCH ACCOUNT / INVALID BANK DETAILS ಮತ್ತು INVALID ADDRESS ®ಠಾರಣಖಂದ ಪಿಂಹಣಿ ಪಾವತಿಯಾಗದೆ ಸ್ಲಂತದೊಂಡಿರುವುದು ಸರ್ಕಾರದ ರಮನಸಸಕ್ತೆ ಐಂಣಿದೆ. ಅದತ್ಯ ಮಾಹಿತಿ ಸಂದ್ರಹಿಸಿ ಬ್ಯಾಂಕ್‌ ಹಾತೆ ವಿವರ ಹಾಗೂ ವಿಜಾಪ ನ್ಯೂನತೆಯನ್ನು ಸಲಿಪಣಸಲು ತಂತ್ರಾಂಶದಣ್ಲ ಅವಕಾಶ ಕಣ್ಪಸಲಾಂಿದೆ. ಫಲಾಸುಭವದಳು ಅರತ್ಯ ಮಾಹಿತ ನೀಡಿದಲ್ಲ ನ್ಯೂನತೆಯನ್ನು ಸಲಪಣಸಿ ತಂತ್ರಾಂಶದ ಮೇಲ್ಲಂಡ ಸ್ಯೂಸ್ಯತೆರಕನ್ನು ಸಲಪಡಸಿ ಪಿಂಜಣಿ ಪಾವತಿ ಜಾಲನೆದೊಆಸಲು ತಹಸೀಲ್ದಾರ್‌ರಲದೆ ಅವಕಾಶ ಶಣ್ಣಸಲಾಂದ್ದು ತಹಸೀಲ್ದಾರ್‌ರು ಅನುಮೋದನೆ ನೀಡದ ನಂತರ ಸಲಪಡಿಸಲಾದ ಮಾಹಿತಿಯನ್ನು ಖಹಾನೆದೆ ಅನುಕಲನೆ ಮೂಲಕ ವರ್ದಾಂಖಪಿ ತ್ವಲತವಾಣ ಪಿಂಪಣಿ ಪಾವತದೆ ಕ್ರಮ ಪಹಿಸಲಾದುತ್ತಿದೆ. ವಿದಿತ ಸಮಯದ್ಲ ಪಿಂಚಣಿ ಸಂದಾಯ ಮಾಡಲಾದುತ್ತಿದೆ ಸಂಖ್ಯೆ : ಡಿಎಸ್‌ಎನ್‌ಪಿ - ಎಲ್‌ಎಪ್ಯೂ 11/2೦೦1 »- _ ನ (ಅರ್‌. ಅಶೋಪ], ಈಂದಾಯ ಹಜಿವರು ಶ್ರೀ ಬೆಳ್ಳೆಪ್ರಕಾಶ್‌ [ಕಡೂರು]ರವರ ಚುಕ್ಕೆ ಗುರುತಿಲ್ಲದ ವಿಧಾನಸಭೆ ಪ್ರಶ್ನೆ ಸಂಖ್ಯೆ : 2128ಕ್ಕೆ ಅಮುಬಂಧ ಪ್ರಮ EET 2೦೪ 2೦2೦ 2೦೦ ಸಂಖ್ಯೆ ಪುರುಷ ಮಹಿ] ಪುರುಷ ಮಹಿಟೆ ಪುರುಷ ಮಹಿಟೆ 7 ವೈದ್ಧಾಷ್ಯ ತಾತನ 1350 | 10 | 624 | 566 ರಂ 45 2 [ವಿಧವಾ ವೇತನ - 536 - 40೦2 - 53 - 3 | ಅಂರವಿಕಲ ವೇತನ 187 ye 124 86 2೦ 19 4] ಸಂಧ್ಯಾ ಸುರಕ್ಷಾ ಯೋಜನೆ 1359 170 125ರ 1281 140 134 5 | ಮನಸಸ್ಸಿಸಿ - 90 ಈ 46 ವ 6 6 |ಮೈ್ರ = ಜ | = p - _ 7 ಹಾ ಭಾದೆುಂದ ಅತ್ಮಹತ್ಯೆ ಈ a | p 7 _ 1 ಮಾಡಕೊಂಡ ರೈತನ ಪತ್ಪಗೆ ವಿಧವಾ ವೇತನ 8 |ಆನಿಡ್‌ ದಾಜಕರೆ ಒಕರಾದ ಎ py ಎ _ F 3 ಮಹಿಜೆಯಲಣೆ ಪಿಂಚಣಿ ಯೋಜನೆ 9 | ಎಂಡೋಸಲ್ಲಾನ್‌ ಸಂತ್ರಕ್ಥಲದೆ - ಸ py & ೭ ಮ ಮಾಹಾಶನ ಕರ್ನಾಟಕ ವಿಧಾನಸಭೆ ಚುಕ್ಸೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ ವಿಧಾನಸಭೆ ಸದಸ್ಯರ ಹೆಸರು ಉತ್ತರಿಸುವ ದಿನಾಂಕ ಉತ್ತರಿಸುವ ಸಚಿವರು 212೨ ಶ್ರೀ ಬೆಜ್ಚ ಪ್ರಕಾಶ್‌ (ಕಡೂರು) 15-03-2021 ಸಮಾಜ ಕಲ್ಯಾಣ ಸಜವರು. | ಸಂ. ಪಶ್ನೆ ಉತ್ತರ ಅ) ಕಡೊರು ವಿಧಾನಸಭಾ ಕ್ಷೇತ್ರಕ್ಕೆ ಕಳೆದ ಮೂರು ವರ್ಷಗಳಂದ ಇಲ್ಲಯವರೆಗೆ ಸಮಾಜ ಕಲ್ಯಾಣ ಇಲಾಖೆಯಿಂದ ಮಂಜೂರಾದ ವಿವಿಧ ರೀತಿಯ ಭವನಗಳು ಎಷ್ಟು; (ವರ್ಷವಾರು ಮಂಜೂರಾದ ಭವನಗಳ ಸಂಪೂರ್ಣ | ವಿವರಗಳನ್ನು ನೀಡುವುದು) 2017-18ನೇ ಸಾಅನಿಂದ 2೦1೨-20ನೇ ಸಾಅನ ವರೆಗೆ ಸಮಾಜ ಕಲ್ಯಾಣ ಇಲಾಖೆಯಿಂದ ಕಡೂರು ವಿಧಾನಸಭಾ | ಕ್ನೇತ್ರಕ್ಕೆ ಒಬ್ಬಾರೆ ೦೨ ಡಾ।॥ ಬ.ಆರ್‌ ಅ೦ಬೇಡ್ಡರ್‌ / ಡಾ॥ ಬಾಲು ಜಗಜೀವನರಾಂ / ಸಮುದಾಯ ಭವನಗಳನ್ನು ನಿರ್ಮಾಣ ಮಾಡಲು ಮಂಜೂರಾತಿ / ತಾತ್ವಿಕ ಮಂಜೂರಾತಿ ನೀಡಲಾಗಿದ್ದು, ವರ್ಷವಾರು ಸಂಪೂರ್ಣ ವಿವರಗಳನ್ನು ಅನುಬಂಧದಲ್ಲ ನೀಡಿದೆ. 2೦೭೦-21ನೇ ಸಪಾಲಅನಲ್ಲ ಕಡೂರು ವಿಧಾನಸಭಾ ಕ್ಷೇತ್ರಕ್ತೆ ಭವನಗಳ ಮಂಜೂರಾತಿ ಕೋರಿ ಯಾವುದೇ | ಪ್ರಸ್ತಾವನೆ ಪ್ಲೀಕೃತವಾಗಿರುವುದಿಲ್ಲ. ಅವುಗಳೆಟ್ತ ಎಷ್ಟು ಭವನಗಳಗೆ ತಾತ್ರಿಕ ಮತ್ತು ಆಡಳತಾತ್ಕಕ ಮಂಜೂರಾತಿ ದೊರಕಿದೆ; ಆಡಳತಾತೃಕ ಮಂಜೂರಾತಿಯೊಂದಿಗೆ ಅನುಮೋದನೆ ನೀಡಿ ಅನುದಾನ ಬಡುಗಡೆ ಮಾಡಿರುವ ಘವನಗಳು ಐಷ್ಟು: (ವರ್ಷವಾರು ಪೂರ್ಣ ವಿವರಗಳನ್ನು ನೀಡುವುದು) ಇ) ತಾತ್ತಿಕ ಮಂಜೂರಾತಿ ದೊರೆತು ಆಡಳತಾತ್ಕಕ ಮಂಜೂರಾತಿ ದೊರೆಯದೇ ಹಾಗೂ ಅನುದಾನ ಬಡುಗಡೆಯಾಗದಿರುವ ಭವನಗಳು ಎಷ್ಟು; ಆಡಳತಾತೃಕ ಮಂಜೂರಾತಿ ನೀಡುವುದಕ್ಕೆ ಖಾಕಿ ಇರಲು ಕಾರಣಗಳೇನು; (ವರ್ಷವಾರು ಪೂರ್ಣ ವಿವರಗಳನ್ನು ನೀಡುವುದು) [21 ಮಂಜೂರಾದ ೦೨ ಭವನಗಳ ಪೈಕಿ 2೦17-18ನೇ ಸಾಲಅನಲ್ತ ತಾತ್ರಿಕ ಮಂಜೂರಾತಿ ನೀಡಲಾದ ೦5 ಭವನಗಳ ನಿರ್ಮಾಣಕ್ಷಾಗಿ ಸೂಕ್ತ ನಿವೇಶನ ಲಭ್ಯವಿಲ್ಲದ ಕಾರಣ ಸದರಿ ೦5 ಭವನಗಳ ತಾತ್ತಿಕ ಮಂಜೂರಾತಿಯನ್ನು ರದ್ದುಪಡಿಸಲಾಗಿರುತ್ತದೆ. ಉಳದಂತೆ, 2೦1೨-೭೦ನೇ ಸಾಲಅನಲ್ಲ ಮಂಜೂರಾದ ೦4 ಭವನಗಳ ನಿರ್ಮಾಣಕ್ಕಾಗಿ ಭಾಗಶಃ ಅನುದಾನವನ್ನು ಹಲ್ಲೆಗೆ ಬಡುಗಡೆ ಮಾಡಲಾಗಿರುತ್ತದೆ. ಈ ಪೈಕ 2] ಭವನಗಳ ನಿರ್ಮಾಣ ಸಂಬಂಧವಾಗಿ ಜಲ್ಲಾ ಹಂತದಲ | ಆಡಳತಾತ್ಯಕ ಮಂಜೂರಾತಿ ನೀಡಿ, ಕಾಮಗಾರಿ | ಪ್ರಾರಂಭಸಲು ಕ್ರಮವಹಿಸಲಾಗಿರುತ್ತದೆ. ಬಾಕ ೦೨| ಭವನಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ನಿವೇಶನ | ಸಮಸ್ಯೆ ಇರುವುದರಿಂದ ಸೂಕ್ತ ಬದಲ ನಿವೇಶನ ಪಡೆಯಲು ಕ್ರಮವಹಿಸಲಾಗುತ್ತಿದೆ. ಭವನವಾರು ಮಾಹಿತಿಯನ್ನು ಅಸುಬಂಧದಲ್ಲ ನೀಡಿದೆ. ಮಂಜೂರಾಗಿರುವ `` ಭವನಗಳನ್ನು ಮಂಜೂರಾತಿ ನೀಡಲಾದ ಭವನಗಳ ನಿರ್ಮಾಣ ಪೂರ್ಣಗೊಳಆಸಲು ಸರ್ಕಾರ | ಸಂಬಂಧವಾಗಿ ಸೂಕ್ತ ನಿವೇಶಸವನ್ನು ಗುರುತಿಸಿ. ಯಾವುದಾದರೂ ಕಾಲಮಿತಿ | ಇಲಾಖೆಯ ವಶಕ್ಕೆ ಪಡೆದು. ನಂತರ. ಲಭ್ಯವಿರುವ | ನಿಗದಿಪಡಿಪಸಿದೆಯೇ: ಹಾಗಿದ್ದಲ್ಲಿ. | ನಿವೇಶಸಕ್ನನುಗುಣವಾಗಿ ಸರ್ಕಾರಿ ನಿರ್ಮಾಣ ಏಜೆನ್ಸಿಗಳ | ಯಾವ ಕಾಲಮಿತಿಯೊಳಗೆ ವತಿಯಂದ ಕ್ರಮ ವಹಿಸಲಾಗುವುದು. ಕಾಮಗಾರಿಗಳನ್ನು | ಪೂರ್ಣಗೊಳಸಲಾಗುವುಯ? ಪ್ರಾರಂಭಿಸುವ ಹಂತದಲ್ಲಿ ನಿವೇಶನದ ಒಡೆತನ ಸಂಬಂಧಿಸಿದಂತೆ ಸಮಸ್ಯೆಗಳು ಉಡ್ಡವವಾಗುವುದರಿಂದ | ಭವನಗಳ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ನಿಗಧಿತ ಕಾಲಮಿತಿಯಲ್ಲಿ BE ಕಷ್ಟಸಾಭ್ಯವಾಗುತ್ತಿದೆ. ಮಂಜೂರಾತಿ ಮೊತ್ತಕ್ಕೆ ಅನುಗುಣವಾಗಿ ಭವನಗಳ ಭೌತಿಕ ಹಾಗೂ ಆರ್ಥಿಕ ಪ್ರಗತಿ ವರದಿಯನ್ನು ಆಧರಿಸಿ ಅನುದಾನವನ್ನು ಬಡುಗಡೆ ಮಾಡಿ ಕಾಮಗಾರಿಗಳನ್ನು ಪೂರ್ಣಗೊಆಸೆಲು ಕ್ರಮ ವಹಿಸಲಾಗುವುದು. ಸಕಇ 10೨ ಪಕವಿ 2೦೦1 ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಬೆಳ್ಳ ಪ್ರಕಾಶ್‌ (ಕಡೂರು) ರವರ ಯಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 21೦೦ಕ್ಷೆ ಅನುಬಂಧ 2೦17-18ನೇ ಸಾಅನಿಂದ 2೦1೨-2೦ನೇ ಸಾಅನವರೆಗೆ ಕಡೂರು ವಿಧಾನೆಸಭಾ ಕ್ಷೇತ್ರಕ್ಕೆ ಮಂಜೂರಾದ ಡಾ: ಅ.ಆರ್‌.ಅಂಬೇಡ್ಡರ್‌ ಭವನ / ಡಾ: ಬಾಬು ಜಗಜೀವನ ರಾಂ ಭವನ / ಸಮುದಾಯ ಭವನಗಳ ವಿವರ. ರೂ ಲಕ್ಷಗಳಲ್ಲ ಕ. | ಮಂಜೂರಾದ ಭವನದ ವಿವರ ಮಂಜೂರಾದ ಸ್ಥಳ ಮಂಜೂರಾತಿ |ಬಡುಗಡೆ ಮೊತ್ತ] ಕಾಮಗಾರಿ ಹಂತ ಷರಾ | ಸಂ ವರ್ಷ ಮೊತ್ತ ' 1 2 3 4 5 6 7 8 se 1 2017-18 ಅಂಬೇಡ್ಡರ್‌ ಭವಸ ಡಿ.ಕಾರೇಹಳ್ವ 12.00 ೦.೦೦ — 2 2017-18 ಸಮುದಾಯ ಭವನ ರಾಂಪುರ 12.00 0.೦೦ — ಸದರಿ ಸ್ಥಳಗಳಲ್ಲ ಸೂಕ್ತ ನಿವೇಶನ ಲಭ್ಯವಿಲ್ಲದ ಕಾರಣ fe! 2017-18 ಸಮುದಾಯ ಭವನ ಸೀತಾಪುರ 12.00 0.೦೦ — ಸದರಿ ಭವನಗಳ ತಾತ್ರಿಕ ಮಂಜೂರಾತಿಯನ್ನು ರದ್ದುಪಡಿಸಲಾಗಿರುತ್ತದೆ 4 2೦೫7-18 | ಸಮುದಾಯ ಭವಸ ಗುಜ್ಣೇನಹಳ್ಣ 12.00 0.೦೦ — S 2017-18 ಸಮುದಾಯ ಭವನ ಮರವಂಜ 12.೦೦ ೦.೦೦ — ತ ಯ 6 2019-2೦ ಹೋರಿತಿಮ್ಯನಹಳ್ಳ 2೦.೦೦ 6.00 ಸ ಸಘನ ಪ್ರಗತಿಯಣ್ಲದೆ ಜಲ್ಲಾ ಹಂತದಲ್ಲ ಆಡಳತಾತ್ಯಕ ಮಂಜೂರಾತಿ ಸೀಡಿ, | ಅಂಚೇಡರ್‌ / ಕಾಮಗಾರಿ ಏಜೆನ್ಸಿಗೆ ಅನುದಾನ ಬಡುಗಡೆ ಮಾಡಲಾಗಿರುತದೆ. 7 | 2019-20 ಮ ಸೋಮನಹಳಲ್ಲ ಕೆಳತಾಂಡೆ 2೦.೦೦ 6.00 % ij ಜಗಜೀವನರಾಂ ಕ Ky 4 k ಪ್ರಾರಂಭಸಬೇಕಿದೆ ol ಭವನ — [=] 2019-2೦ ಮಲ್ಲದೇವಿಹಳ್ಳ 2೦.೦೦ 6.00 ನಿವೇಶನ ಸಮಸ್ಯೆ ಸದರಿ ಗ್ರಾಮಗಳಲ್ಲ ಸೂಕ್ಷೆ ಬದಲ ನಿವೇಶನಗಳನ್ನು 9.| 2019-೨0 ಜಗಣೇೀಹಳ್ಳ 2೦.೦೦ 6.00 ನಿವೇಶನ ಸಮಸ್ಯೆ ಪಡೆಯಲು ಕ್ರಮವಹಿಸಲಾಗುತ್ತಿದೆ. ಹಿಟ್ಟು 145.೦೦ 30.0೦ ಕರ್ನಾಟಕ ವಿಧಾನ ಸಭೆ 2130 0 4 Oo [i 15.03.2021. ಶ್ರೀ ಬೆಳ್ಳಿಪ್ರಕಾಶ್‌ (ಕಡೂರು) ಮಾನ್ಯ ಪಶುಸಂಗೋಪನೆ ಸಚಿವರು. ಉತ್ತರಗಳು ಸಂಗೋಪನೆಯ ಅಭಿವೃದ್ಧಿಗಾಗಿ ರಾಜ್ಯದಲ್ಲಿ ಅನುಷ್ಠಾನಗೊಳಿಸುತ್ತಿರುವ ಯೋಜನೆಗಳು ಯಾವುವು: ಈ ಯೋಜನೆಗಳ ಗುರಿ ಮತ್ತು ಉದ್ದೇಶಗಳೇನು ವಿವರ, ನೀಡುವುದು ಪಶು ಸಂಗೋಪನಾ ಅಭಿವೃದ್ಧಿಗಾಗಿ ಅನುಪ್ಪಾನಗೊಳಿಸುತ್ತಿರುವ ಯೋಜನೆಗಳು ಉದ್ದೇಶಗಳನ್ನು ಅನುಬಂಧ-1ರಲ್ಲಿ ನೀಡಲಾಗಿದೆ. ರಾಜ್ಯದಲ್ಲಿ | ಹಾಗೂ ಕಡೂರು ನಿಧಾನ ಸಭಾ ಕ್ಥತ್‌ ಕವ್‌ ಮಾರು ವರ್ಷಗಳ ಈ ಯೋಜನೆಗಳಿಗೆ ನಿಗದಿಪಡಿಸಿದ ಮತ್ತು ಸಾಧಿಸಿದ ಗುರಿಗಳೇನು: (ಯೋಜನೆವಾರು ವಿವರ ನೀಡುವುದು) | | ಕಡೂರು ವಿಧಾನ ಸಭಾ ಕ್ಷೇತಕ್ಕೆ ಕಳೆದ್‌ಮೂರು`ವರ್ಷಗಳಲ್ಲಿ ಈ ಯೋಜನೆಗಳಿಗೆ ನಿಗದಿಪಡಿಸಿದ ಮತ್ತು ಸಾಧಿಸಿದ ಗುರಿಗಳನ್ನು ಅನುಬಂಧ-2 ರಲ್ಲಿ ನೀಡಲಾಗಿದೆ. ಜ್ಯದಲ್ಲಿ ಪಠು'ಸಂಗೋಪನೆಯನ್ನು 'ಹೆಚ್ಚಿನ`'ಪಮಾಣದಲ್ಲಿ' ಅವಲಂಬಿಸಿರುವ ಜಿಲ್ಲೆಗಳು ಯಾವುವು ಹಾಗೂ ಆ ಜಿಲ್ಲೆಗಳಿಗೆ ಸರ್ಕಾರದಿಂದ ಜಾರಿಗೊಳಿಸಲಾಗುತ್ತಿರುವ ನೂತನ ಯೋಜನೆಗಳು ಯಾವುವು: (ವಿವರ ನೀಡುವುದು) | ಅವಲಂಭಿಸಲಾಗಿದ್ದು ಹೆಚ್ಚಿನ ಪ್ರಮಾಣದಲ್ಲಿ ಅವಲಂಭಿಸಿರುವ | ರಾಜ್ಯದಲ್ಲಿ "ಎಲ್ಲಾ ಜಿಲ್ಲೆಗಳಲ್ಲಿಯೂ ಪೆಠಶು 'ಸಂಗೋಪನೆಯನ್ನು' ಜಿಲ್ಲೆಗಳ ವಿವರಗಳನ್ನು ಅನುಬಂಧ-3 ರಲ್ಲಿ ಇಳಿಕೆ ಪ್ರಮಾಣದಲ್ಲಿ | ನೀಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ಜಿಲ್ಲೆಗಳಿಗೆ ಯಾವುದೇ ನೂತನ ಯೋಜನೆಗಳನ್ನು ಜಾರಿಗೊಳಿಸಿರುವುದಿಲ್ಲ. ಕಡೂರು ವಿಧಾನಸಭಾ ಸಂಬಂಧಿಸಿದಂತೆ ಪ್ರಸಕ್ತ ಅನುಷ್ಠಾನಗೊಳಿಸಲಾಗುತ್ತಿರುವ ಯೋಜನೆಗಳಾವುವು: ಗುರಿಗಳನ್ನು ಹೆಚ್ಚಿಸುವ ಕುರಿತು ಸರ್ಕಾರ ನಡೆಸಿದೆಯೇ? (ಪೂರ್ಣ ಮಾಹಿತಿ ನೀಡುವುದು) ಕ್ಷೇತ್ರದ ಸಾಲಿನಲ್ಲಿ ಸರ್ಕಾರದಿಂದ | ಅನುಷ್ಠಾನಗೊಳಿಸಲಾಗುತ್ತಿರುವ ಯೋಜನೆಗಳ ಚಿಂತನೆ | I. 2020-2021 ಸೇ ಸಾಲಿನಲ್ಲಿ ಕಡೊರು ವಿಧಾನಸಭಾ `ಕ್ಲೇತೆದಲ್ಲಿ ಪಶುಸಂಗೋಪಸನೆಗೆ pO 3 ಘಟಕ ಯೆ ವಿಶೇಷ ಜನೆ ಯೋಜನೆ 2. ರಾಷ್ಟ್ರೀಯ ಜಾನುವಾರು ವಿಮಾ ಯೋಜನೆಯಡಿ ಜಾನುವಾರು ವಿಮೆ | 3. ಗಿರಿರಾಜ ಕೋಳಿ ಮರಿಗಳ ವಿತರಣೆ ಮೇವು ಅಭಿವೃದ್ಧಿಗಾಗಿ ಉಚಿತ ಮಿನಿಕಿಚ್‌ಗಳ ಏತರಣೆ ರಾಷ್ಟ್ರೀಯ ಜಾನುವಾರು ಮಿಷನ್‌ ಅಡಿಯಲ್ಲಿ ಕುರಿ, ಮೇಕೆ ಮತ್ತು ಹಂದಿ ಸಾಕಾಣಿಕೆಗೆ ಸಹಾಯಧನ 6. ಹಾಲು ಉತ್ಪಾದಕರಿಗೆ ಪ್ರೋತ್ಲಾಹಧನ ಪ್ರಸ್ತುತ ಗುರಿಗಳನ್ನು ಹೆಚ್ಚಿಸುವ ಕುರಿತು ಚಿಂತನೆ ಇರುವುದಿಲ್ಲ. ಪಸಂಮೀ ಇ-81 ಸಲೆನ 2021 _ ಅನುಬಂಧ-1 (ಅ) ಪಶು ಸಂಗೋಪನಾ ಅಭಿವೃದ್ದಿಗಾಗಿ ರಾಜ್ಯದಲ್ಲಿ ಅನುಷ್ಲಾನಗೊಳಿಸುತ್ತಿರುವ ಯೋಜನೆಗಳು ಹಾಗೂ ಉದ್ದೇಶಗಳ ವವರ |. ಲಸಿಕಾ ಕಾರ್ಯಕ್ರಮ: ಸಾಂಕ್ರಾಮಿಕ ರೋಗಗಳ ವಿರುದ್ಧ (ಕಾಲುಬಾಯಿಜ್ಜರ, ಕರುಳುಬೇನೆ, ಗಳಲೇ ರೋಗ, ಸೆರಡಿರೋಗ, ಕಂದು ರೋಗ) ಲಸಿಕೆ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. 2. 10+1 ಕುರಿ ಮತ್ತು ಮೇಕೆ ಘಟಕ ವಿತರಿಸುವುದು: ನಿಗಮದಲ್ಲಿ ನೊಂದಣಿಯಾಗಿರುವ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಪರಿಶಿಷ್ಠ ಪಂಗಡದ ಸದಸ್ಯರುಗಳಿಗೆ 10+1 ಕುರಿ/ಮೇಕೆ ಘಟಕ ವಿತರಿಸಲಾಗುವುದು. 3. ಪರಿಕರಗಳ ಕಟ್‌ಗಳ ವಿತರಣೆ: ವಲಸೆ ಕುರಿಗಾಗರಿಗೆ ಸಂಚಾರಿ ಟೆಂಟ್‌, ಸೋಲಾರ್‌ ಟಾರ್ಚ್‌, ರಬ್ಬರ್‌ ಪ್ಲೋರ್‌ ಮ್ಯಾಟ್‌ ಮತ್ತು ರೇನ್‌ ಕೋಟ್‌ ಸೇರಿದಂತೆ ಪರಿಕರಗಳ ಕಿಟ್‌ಗಳ ವಿತರಣೆ ಮಾಡಲಾಗುವುದು. 4. ಜಾನುವಾರು ವಿಮಾ ಯೋಜನೆ: ಬಿಪಿಎಲ್‌ ಕುಟುಂಬಗಳು ಮತ್ತು ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪ ಯೋಜನೆ ಫಲಾನುಭವಿಗಳಿಗೆ ಜಾನುವಾರು ವಿಮೆಯ ಪ್ರೀಮಿಯಂ ಮೊತ್ತದ ಶೇ.70 ರಷ್ಟು ಸಹಾಯಧನದಲ್ಲಿ ಜಾನುವಾರು ವಿಮೆ ಒದಗಿಸಲಾಗುವುದು. 5, ವಿಸ್ತರಣಾ ಚಟುವಟಿಕೆಗಳು: ರೈತರಿಗೆ ಹಾಲು ಕರೆಯುವ ಸ್ಪರ್ಧೆ, ಮಿಶ್ರ ತಳಿ ಕರು ಪ್ರದರ್ಶನ, ಏರ್ಪಡಿಸಲಾಗುವುದು. ಇಲಾಖಾ ತರಬೇತಿ ಕೇಂದ್ರಗಳಲ್ಲಿ ಹೈನುಗಾರಿಕೆ. ಕುರಿ/ಮೇಕೆ ಸಾಕಾಣಿಕೆ ಮತ್ತು ಕುಕ್ಕುಟ ಸಾಕಾಣಿಕೆ ಕುರಿತು ರೈತರಿಗೆ ತರಬೇತಿ ನೀಡಲಾಗುವುದು. 6. ಹಾಲು ಉತ್ಪಾದಕರಿಗೆ ಉತ್ತೇಜನ: ಕರ್ನಾಟಕ ಹಾಲು ಮಹಾ ಮಂಡಳಿಗೆ ಹಾಲು ಸರಬರಾಜು ಮಾಡುವ ಸದಸ್ಯರಿಗೆ ಪ್ರತಿ ಲೀಟರ್‌ ಹಾಲಿಗೆ ರೂ.5/- ರಂತೆ ಪ್ರೋತ್ಲಾಹಧನ ನೀಡಲಾಗುವುದು. 7. ಪಶುಭಾಗ್ಯ ಯೋಜನೆ: ರೈತರ ಆರ್ಥಿಕ ಅಭಿವೃದ್ಧಿಗಾಗಿ ಹೈನು ಘಟಕ, 3 ಕುರಿ ಅಥವಾ 3 ಮೇಕೆ ಘಟಕ, ಹಂದಿ ಘಟಕಗಳನ್ನು ವಿತರಿಸಲಾಗುವುದು. 8. ಆರ್‌.ಐ.ಡಿ.ಎಫ್‌. ಯೋಜನೆ ಅಡಿಯಲ್ಲಿ ಕಟ್ಟಡ ನಿರ್ಮಾಣ: ಆರ್‌.ಐ.ಡಿ.ಎಫ್‌. ಯೋಜನೆ ಅಡಿಯಲ್ಲಿ ಪಶುವೈದ್ಯ ಸಂಸ್ಥೆಗಳ ನೂತನ ಕಟ್ಟಡ ನಿರ್ಮಾಣ. 9. ಗೊಡ್ಡು/ಬಂಜೆ ಜಾನುವಾರುಗಳ ಶಿಬಿರದ ವ್ಯವಸ್ಥೆ; ಜಾನುವಾರುಗಳಲ್ಲಿ ಸಂತಾನೋತ್ಪತ್ತಿ ಪ್ರಮಾಣ ಹೆಚ್ಚಿಸುವ ಸಲುವಾಗಿ, ಉಚಿತ ಜಾನುವಾರು ಚಿಕಿತ್ಸಾ ಶಿಬಿರಗಳನ್ನು ಏರ್ಪಡಿಸುವ ಮೂಲಕ ಜಾನುವಾರುಗಳಲ್ಲಿನ ಬಂಜೆತನ ನಿವಾರಣೆ ಮಾಡುವುದು. 10. ಗಿರಿರಾಜ ಕೋಳಿ ಸಾಕಾಣಿಕೆ: ಹಿತ್ತಲ ಕೋಳಿ ಸಾಕಾಣಿಕೆ ಪ್ರೋತ್ಸಾಹಿಸಲು ಗಿರಿರಾಜ ಕೋಳಿ ಮರಿಗಳನ್ನು ವಿತರಿಸಲಾಗುವುದು. ಯೋಜನೆಗಳ ಉದ್ದೇಶಗಳು: * ಜಾನುವಾರು ರೋಗಗಳ ನಿಯಂತ್ರಣ, ನಿವಾರಣೆ, ರೋಗಪತ್ತೆ ಹಾಗೂ ಔಷಧೋಪಚಾರ. * ಹೈನುಗಾರಿಕೆ, ಕುರಿ-ಮೇಕೆ, ಕುಕ್ಕುಟ ಮತ್ತು ಹಂದಿ ಸಾಕಣೆದಾರರಿಗೆ ಉತ್ತೇಜನ. * ಹಾಲು, ಮಾಂಸ ಮತ್ತು ಮೊಟ್ಟೆ ಉತ್ಪಾದನೆಯನ್ನು ಹೆಚ್ಚಿಸುವುದು * ಪ್ರಾಣಿಜನ್ಯ ರೋಗಗಳ ನಿರ್ಮೂಲನೆ ಮತ್ತು ನಿಯಂತ್ರಣ * ದೇಶಿ ಜಾನುವಾರು ತಳಿಗಳ ಸಂರಕ್ಷಣೆ ಮತ್ತು ಅಭಿವೃದ್ಧಿ ಹಾಗು ಪಶುವೈದ್ಯಕೀಯ ಸಂಸ್ಥೆಗಳ ಸ್ಥಾಪನೆ ಮತ್ತು ಬಲವರ್ಧನೆ. * ಪಶು ವಿಸ್ತರಣಾ ಹಾಗೂ ಪಶುವೈದ್ಯಕೀಯ ಶಿಕ್ಷಣ ಚಟುವಟಿಕೆಗಳು. ಅನುಬಂಧ-2 ವಿಧಾನ 2017-18 2018-19 2019-20 ಕಮ ಸಭಾ ಕಾರ್ಯಕ್ರಮ ಸಂಖ್ಯೆ ಗುರಿ ಸಾಧನೆ ಗುರಿ ಸಾಧನೆ ಗುರಿ ಸಾಧನೆ ಕ್ಷೇತ್ರ ಪಶುಭಾಗ್ಯ ಯೋಜನೆ 230 230 300 300 48 47 ಲಸಿಕಾ ಕಾರ್ಯಕ್ರಮ ಕಾಲುಬಾಯಿ ಜ್ವರ 84853 | 75830 | 87528 | 80447 | 87962 | 78733 ಇಟಿಲಸಿಕಿ | 59783 | 58650 | 66069 | 52641 | 59268 | 50540 ಪಿ.ಪಿ.ಆರ್‌ ಲಸಿಕೆ 59783 | 59783 | 66069 | 66069 | 69953 | 69953 ಎನ್‌.ಎಲ್‌.ಎಂ ಕುರಿ ಮೇಕೆ I | p 0 0 _ 3 ಹಂದಿ ಸಾಕಾಣಿಕೆ 0 0 1 | ಕಡೂರು [ಎನ್‌.ಎಲ್‌.ಎಂ ವಿಮೆ 0 90 0 0 165 165 ಗಿರಿರಾಜ ಕೋಳಿ ಸಾಕಾಣಿಕೆ 0 0 150 150 418 48 ಹಾಲು ಕರೆಯುವ ಸ್ಪರ್ಧೆ 0 0 | 0 0 1 1 ಮಿಶ್ರ ತಳಿ ಕರು ಪ್ರದರ್ಶನ 0 0 1 1 3 3 ಗೊಡ್ಡು/ಬಂಜೆ ಜಾನುವಾರುಗಳ 13 14 13 13 13 13 ಶಿಬಿರದ ವ್ಯವಸ್ಥೆ | [] ಆರ್‌.ಐ.ಡಿ.ಎಫ್‌. ಯೋಜನೆ 0 1 0 0 0 6 ಅಡಿಯಲ್ಲಿ ಕಟ್ಟಡ ನಿರ್ಮಾಣ; ಅನುಬಂಧ-3 ರಾಜ್ಯದಲ್ಲಿ ಪಶು ಸಂಗೋಪನೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಅವಲಂಭಿಸಿರುವ ಜಿಲ್ಲೆಗಳ (ಅಳಿಕೆ ಕಮದಲ್ಲಿ) ವಿವರ 1 | Belagaum 2874915 2 | Tumkur 2297188 3 | Bellary 2088837 4 | Chitradurga 2078229 5 | Bagalkot | | 1484403 MET TT TES 7 | Raichur 1314529 f 8 | Mandya 1182400 9 | Koppal | 1101476 10 | Gulbarga 1061564 11 |Chikballapur °° 1044278 g 12 | Yadgir ( 1005218 13 | Hassan | 986547 14 | Mysore 933298 115 |Kolar 819059 16 | Haveri 808082 ik 17 | Gadag | 793922 18 | Shimoga | _ 747621 19 | Davangere 649610 20 | Ramanagara 592366 21 | Bidar | 588784 | 22 | Chamarajanagar 540805 WM 23 | Chikmagalur 464794 24 | Uttar Kannad 430690 25 | Bangalore Rural 415721 26 | Dharwad 391570 | 27 | Bengaluru Urban | WN 338412 28 | Dakshin Kannad 291264 K 29 | Udupi | o__ 2089580 OO 30 | Kodagu A 93538 K ಕರ್ನಾಟಿಕ ವಿಧಾನ ಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ | 2140 ಮಾನ್ಯ ಸದಸ್ಯರ ಹೆಸರು ಶ್ರೀ ಮಹದೇವ ಕೆ. (ಪಿರಿಯಾಪಟ್ಟಣ) | ಉತ್ತರಿಸಬೇಕಾದ ದಿನಾಂಕ | 15.03.2021 ಉತ್ತರಿಸುವ ಸಚಿವರು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು ನಿರ್ಮಾಣಕ್ಕೆ ಅನುಮೋದನೆ ನೀಡಿ ಕಾರ್ಯದೇಶ ನೀಡಲು ಕ್ರಮವಹಿಸದೇ ಇರಲು ಕಾರಣವೇನು? £ ಪ್ರಶ್ನೆ ಉತ್ತರ" ಸಂ ಅ) | ಪ್ರಸಕ್ತ ಸಾಲಿನಲ್ಲಿ ಹಿಂದುಳಿದ ವರ್ಗಗಳ | ಪ್ರಸಕ್ತ ಸಾಲಿನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ | ಕಲ್ಯಾಣ ಇಲಾಖೆಗೆ ಆಯವ್ಯಯದಲ್ಲಿ |! ಆಯವ್ಯಯದಲ್ಲಿ ನಿಗಧಿ ಮಾಡಿರುವ ಲೆಕ್ಕ ಶೀರ್ಷಿಕೆವಾರು | ನಿಗಧಿ ಮಾಡಿರುವ ಅನುದಾನ ಎಷ್ಟು; | ಅಸುದಾನದ ವಿವರವನ್ನು ಅನುಬಂಧದಲ್ಲಿ (ಲೆಕೃಶೀರ್ಷಿಕೆವಾರು ವಿವರ | ಒದಗಿಸಲಾಗಿದೆ. ನೀಡುವುದು) | ಆ) | ವಿರಿಯಾಪಟ್ಟಿಣ ವಿಧಾನಸಭಾ ಕ್ಷೇತ್ರದ ಹೌದು, | ಹಿಂದುಳಿದ ವರ್ಗಗಳ ಉಪ್ಪಾರ! ಮಾನ್ಯ ಶಾಸಕರು ಪಿರಿಯಾಪಟ್ಟಣ ವಿಧಾನಸಬಾ ಸಮಾಜದ ಸಮುದಾಯ ಭವನ ಕ್ಲೇತ್ರ ರವರು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಿಗೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿರುವುದು | ಸಲ್ಲಿಸಿರುವ ಮನವಿಯಲ್ಲಿ ಒಟ್ಟು 6 ಗ್ರಾಮಗಳಲ್ಲಿ ಸರ್ಕಾರದ ಗಮನಕ್ಕೆ ಬಂದಿದೆಯೇ; ಸಮುದಾಯ ಭವನ ನಿರ್ಮಾಣಕ್ಕೆ ರೂ. 100.00 ಲಕ್ಷಗಳನ್ನು | ಮಂಜೂರು ಮಾಡುವಂತೆ ಕೋರಲಾಗಿರುತ್ತದೆ. | ಇ) | ಬಂದಿದ್ದಲ್ಲಿ, ಈ ಸಮುದಾಯ ಭವನ ಮಾನ್ಯ ಶಾಸಕರು ಪಿರಿಯಾಪಟ್ಟಣ ವಿಧಾನ ಸಭಾ ಕ್ಲೇತ್ರ ರವರ ಕೋರಿಕೆಯನ್ಸಯ ಸಂಬಂಧಿಸಿದ ಸಂಸ್ಥೆಗಳಿಗೆ ಸಮುದಾಯ ಭವನ ನಿರ್ಮಾಣಕ್ಕೆ ಸಹಾಯಧನ ಮಂಜೂರು ಮಾಡುವ ಸಂಬಂಧ ಸರ್ಕಾರದ ಮಾರ್ಗಸೂಚಿಗಳನ್ವಯ ಅಗತ್ಯ ದಾಖಲಾತಿಗಳನ್ನು ಸಲ್ಲಿಸುವಂತೆ ಸೂಚಿಸಿ ದಿನಾಂಕ : 07.08.2019 ರಂದು ಪತ್ರ ಬರೆಯಲಾಗಿರುತ್ತದೆ. ಸಂಸ್ಥೆಯವರಿಂದ ಯಾಪುದೇ ಪುಸ್ತಾವಸೆ/ದಾಖಲೆಗಳು ಈವರೆಗೂ ಸ್ವೀಕೃತವಾಗಿರುವುದಿಲ್ಲ. ಸಂಸ್ಥೆಯವರು ಅಗತ್ಯ ದಾಖಲಾತಿಗಳೊಂದಿಗೆ ಪ್ರಸ್ತಾವನೆ ಸಲ್ಲಿಸಿದ ನಂತರ ಸರ್ಕಾರ ಮಾರ್ಗಸೂಚಿಗಳನ್ನಯ ಪರಿಶೀಲಿಸಿ, ಸದರಿ ಸಂಸ್ಥೆಗಳು ಅರ್ಹತೆ ಹೊಂದಿದಲ್ಲಿ, ಸದರಿ ಯೋಜನೆಯಡಿ ಲಭ್ಯವಿರುವ ಅನುದಾನ ಹಾಗೂ ರಾಜ್ಯದ ಒಟ್ಟಾರೆ ಬೇಡಿಕೆಯನ್ನಾಧರಿಸಿ ಸಹಾಯಧನ ಮಂಜೂರು ಮಾಡಲು ಕ್ರಮಪಹಿಸಲಾಗುದು. ಸಂ೦ಖ್ಯೆ:ಹಿಂವಕ 183 ಬಿಎಂಎಸ್‌ 2021 (ಕೋಟ 3 ನ)ನೂಜಾರಿ) He ಫು ಕ ಬಿಂದಸಳ್ನಿ ಟ್ರಿಪ್‌ ನ ್ಲಪ್ರಲಾಖ ಹಿಂದೂ ಧಾರ್ಮಿಕ ಹಾಗೂ ಧರ್ಮಾದಾಯ ದತ್ತಿ ಸಚಿವರು ಅಮುಬಂಧ ಮಾನ್ಯ ವಿಧಾನಸಭಾ ಸದಸ್ಯರಾದ ಶ್ರೀ ಮಹದೇವೆ (ಪಿರಿಯಾಪಟ್ಟಣ) : ಗುರುತಿಲ್ಲದ ಪ್ರಶ್ನೆ ಸಂಖ್ಯೆ : 2140 ಪುಸಕ್ತ ಸಾಲಿನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಆಯವ್ಯಯದಲ್ಲಿ ನಿಗದಿ ಮಾಡಿರುವ ಲೆಕಶೀರ್ಷಿಕೆವಾರು ಅನುದಾನದ ವಿವರ (ರೂ.ಲಕ್ಷಗಳಲ್ಲಿ) y ಅಂರ್ಯನಮದ ಹನನ ನಾ 1 2 | 3 ರಾಜ್ಯವಲಯ ? ನಿರ್ದೇಶನ ಮತ್ತು ಆಡಳಿತ FRE | 2225-03-001-0-01 2 ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗಾಗಿ ಹೊಸ ವಿದ್ಯಾರ್ಥಿ ನಿಲಯಗಳ eth ಪ್ರಾರಂಭ ಮತ್ತು ನಿರ್ವಹಣೆ 2225-03-277-2-53 | br f ತಾಲ್ಲೂಕಿನಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಕಛೇರಿಗಳು 2225-03- sia 277-3-11 [ಹಿಂದುಳಿದ ವರ್ಗದವರಿಗೆ ಹೊಸ ಮೊರಾರ್ಜಿ ದಾನಾಮ ವನ ಠಾವ 4 |ಪ್ರಾರಂಭ ಮತ್ತು ನಿರ್ವಹಣೆ 18600.00 2225-03-277-2-62 5 [ದೇವರಾಜ ಅರಸು ಸಂಶೋಧನಾ ಸಂಸ್ಥೆ ಹಾಗೂ ಇತರೆ ಕಾರ್ಯಕ್ರಮಗಳು | bd 2225-03-277-2-08 ಆಹಾರ ಮತ್ತು ವಸತಿ ಸಹಾಯ - ವಿದ್ಯಾಸಿರಿ ij 6 8000.00 2225-03-283-0-03 al |ಕಂದುಳಿದ ವರ್ಗಗಳ ವಿದ್ಯಾರ್ಥಿಗಳಿಗಾಗಿ ಮಪ್ರಕ್‌ ನಂತರ ವವ್ಯಾರ್ಥ 7 |ವೇತನ (ಕೇಂ.ಪು.ಯೋ) 18000.00 |2225-03-277-2-51 ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗಾಗಿ ಮೆಟ್ರಿಕ್‌ ಪೂರ್ವ ವಿದ್ಯಾರ್ಥಿ 8 |ವೇತನ (ಕೇಂ.ಪುಯೋ) 11500.00 2225-03-277-2-52 ತರಬೇತಿ, ಅರಿವು ಮತ್ತು ಪ್ರೋತ್ಸಾಹ- ಹಿಂದುಳಿದ ವರ್ಗಗಳ 9 [ವಿದ್ಯಾರ್ಥಿಗಳಿಗಾಗಿ ಕಾರ್ಯಕಮ 1800.00 2225-03-277-2-37 ಅಲೆಮಾರಿ / ಅರೆ ಅಲೆಮಾರಿ ಜನಾಂಗದವರ ಅಭಿವೃದ್ಧಿ 10 [ಕಾರ್ಯಕ್ರಮಗಳು 4633.00 2225-03-102-0-12 ಹಾಸ್ಕೆಲ್‌ಗಳ ಕಟ್ಟಿಡಗಳ ನಿರ್ಮಾಣ "| 4225-03-277-2-06 use: 12 ವಸತಿ ಶಾಲೆಗಳ ನಿರ್ಮಾಣ - ನವೋದಯ Si 4225-03-277-2-04 ಸ ನಬಾರ್ಡ್‌ ಕಾಮಗಾರಿಗಳು 89300 4225-03-277-2-11 id ದೇವರಾಜ ಅರಸು ಭವನ ನಿರ್ಮಾಣ (ತಾಲ್ಲೂಕು ಕಛೇರಿ) 4225-03-283-0- ಹ] 01 | | 5 ವಿವಿಧ ಸಮುದಾಯಗಳ ಅಭಿವೃಧ್ಧಿ FE 2225-03-001-0-05 16 ಅಲೆಮಾರಿ ಜನಾಂಗದವರಿಗೆ 4 ಸಮುದಾಯ ಭವನಗಳ ನಿರ್ಮಾಣ 4225- 40000 03-800-0-05 | ES ಅನುಸೂಚಿತ ಜಾತಿಗಳ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆ 17 |ಕಾಯ್ಕೆ 59.00 2225-03-001-0-06 ಒಟ್ಟು 110066.00 ಜಿಲ್ಲಾವಲಯ 1 |ಕಾರ್ಯ ನಿರ್ವಾಹಕ ಸಿಬ್ಬಂದಿ 2225-00-103-0-39 1854.92] 2 ಹಿಂದುಳಿದ ವರ್ಗಗಳ ತಾಲ್ಲೂಕು ವಿಸರಣಾ ಕಛೇರಿಗಳು ವಾ್‌] Me 74 ್ಯ 3 [ಹಿಂದುಳಿದ ವರ್ಗ ವಿದ್ಯಾರ್ಥಿ ನಿಲಯಗಳ ನಿರ್ವಹಣೆ 2225-00-103-0-26 67491.73 4 |ಆಶ್ರಮಶಾಲೆಗಳು -2225-00-103-0-41 348.10 5 ಅನಾಥಾಲಯಗಳಿಗೆ ಸಹಾಯಧನ ಕ 2225-00-103-0-73 6 |ಹೊಲಿಗೆ ತರಬೇತಿ ಕೇಂದ್ರಗಳು 2225-00-103-0-78 55,08 7 '|ಇತರೆ ಹಿಂದುಳಿದ ವರ್ಗಗಳಿಗೆ ಇತರೆ ರಿಯಾಯ್ತ್ದಿಗಳು 2225-00-103-0-28 3950000] ಹೊಲಿಗೆ ತರಬೇತಿ ಕೇಂದ್ರಗಳ ಬಿರ್ವಹಣೆ 8 209.00 2225-00-103-0-53 9 |ವಕೀಲರಿಗೆ ಪ್ರೋತ್ಸಾಹಧನ - 2225-00-103-0-58 576.00 10 ದೇವರಾಜ ಅರಸುರವರ ಹುಟ್ಟು ಹಬ್ಬದ ದಿನಾಚರಣೆ ಮತ್ತು 15 ಅಂಶಗಳ 3000 ಕಾರ್ಯಕ್ರಮದ ಮೇಲೆ ವಿಚಾರಗೋಷ್ಠಿ 2225-00-103-0-56 i 11 |ಕಟ್ಟಿಡಗಳ ನಿರ್ವಹಣೆ - 2225-00-103-0-40 1500.00 ಒಟ್ಟು 112493.75 ಒಟ್ಟಿ ಎಲ್ಲಾ ಕಾರ್ಯಕ್ರಮಗಳು ಸೇರಿ 222559.75 ಕರ್ನಾಟಕ ವಿಧಾನಸಭೆ pe) ಪ್ರಶ್ನೆ ಚುಕ್ಕೆ ಗುರುತಿಲ್ಲದ ಸದಸ್ಯರ ಹೆಸರು ಉತ್ತರಿಸುವ ದಿನಾಂಕ ಸಂಖ್ಯೆ : 2155 : ಶ್ರೀ ರೇವಣ್ಣ ಹೆಚ್‌.ಡಿ (ಹೊಳೇನರಸೀಪುರ) : 15-03-2021 ಉತ್ತರಿಸುವ ಸಚಿವರು : ಕಂದಾಯ ಸಚಿವರು 4 ಪಶ್ನೆ ಉತ್ತರ ಅ) | ರಾಜ್ಯದಲ್ಲಿ ಅಕ್ರಮ ಸಕ್ರಮದ ಅಡಿಯಲ್ಲಿ 33 | ಕರ್ನಾಟಕ ಭೂ ಕಂದಾಯ ಕಾಯ್ದೆ, 1964 ರ ಕಲಂ ಮತ್ತು 57 ಅರ್ಜಿಗಳ ವಿಲೇವಾರಿ ಮಾಡಲು |94(ಎ) ರಡಿಯಲ್ಲಿ ನಮೂನೆ 50, ಕಲಂ 94(ಬಿ) ಬಾಕಿ ಇರುವ ಪ್ರಕರಣಗಳು ಎಷ್ಟು (ವಿಧಾನ | ರಡಿಯಲ್ಲಿ ನಮೂನೆ 53 ಹಾಗೂ ಕಲಂ 94(ಎ)(4) ಸಭಾ ಕ್ಷೇತ್ರವಾರು ಸಂಪೂರ್ಣ ಮಾಹಿತಿ | ರಡಿಯಲ್ಲಿ 57 ರ ಬಾಕಿ ಇರುವ ಅರ್ಜಿಗಳ ಜಿಲ್ಲಾವಾರು ನೀಡುವುದು) ಮಾಹಿತಿಯನ್ನು ಅನುಬಂಧದಲ್ಲಿ ಒದಗಿಸಲಾಗಿದೆ. KE ಅರ್ಜಿಗಳನ್ನು ವಿಲೇವಾರಿ``ಮಾಡಲು' ಹೌದು. ಸರ್ವೋಚ್ಛ ನ್ಯಾಯಾಲಯ ನೀಡಿರುವ ಆದೇಶದ ಮಾನದಂಡಗಳನ್ನು ಪಾಲಿಸಲಾಗುತ್ತಿದೆಯೇ; ಇ) ಸ ೯ಚ್ಛೆ ನ್ಯಾಯಾಲಯ ನೀಡಿರುವ] ಅನುಬಂಧದಲ್ಲಿ ಒದಗಿಸಲಾಗಿದೆ ಆದೇಶದ ಅನ್ವಯ ವಿಲೇವಾರಿಯಾದ ಒಟ್ಟು ಪ್ರಕರಣಗಳೇಷ್ಟು (ಸಂಪೂರ್ಣ ಮಾಹಿತಿ ನೀಡುವುದು) ಈ) [ರಾಜ್ಯದಲ್ಲಿ ಅಕ್ರಮ-ಸಕ್ರಮ `ಅಡಿಯಲ್ಲಿ 33 ಕೈತರು `ಎಷ್ಟು`'ವರ್ಷಗಳಂದ ಸಾಗುವಾ ಮಾಡ್ರಾದ್ದಾ್‌ ಮತ್ತು 57 ಅರ್ಜಿಗಳ ವಿಲೇವಾರಿ ಮಾಡಲು | ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಸಾಂಪ್ರದಾಯಿಕವಾಗಿ ರೈತು ಎಷ್ಟು ವರ್ಷಗಳಿಂದ ಸಾಗುವಳಿ | ಗ್ರಾಮಲೆಕ್ಕಾಧಿಕಾರಿ, ರಾಜಸ್ವ ನಿರೀಕ್ಷಕರು ಸಂಬಂಧಿಸಿದ ಮಾಡುತ್ತಿದ್ದಾರೆ ಎಂಬುದನ್ನು ಖಾತ್ರಿ | ತಹಶೀಲ್ದಾರ್‌ರವರಿಂದ ಗ್ರಾಮಸ್ಥರ ಮಹಜರ್‌ ನಡೆಸಿ ಪಡಿಸಿಕೊಳ್ಳಲು ಯಾವ ವೈಜ್ಞಾನಿಕ | ಕಮವಹಿಸಲಾಗುತ್ತಿದೆ. ಕ್ರಮಗಳನ್ನು ಈವರೆಗೆ ಅನುಸರಿಸಲಾಗಿದೆ; (ಸಂಪೂರ್ಣ ಮಾಹಿತಿ ನೀಡುವುದು) ಉ) 18 ಅರ್ಜಿಗಳ `ವಿಲೌವಾರಕ್‌ `'ಮಾಡಳು]ಇಲ ಉಪಗ್ರಹ ಆಧಾರಿತ ಸರ್ವೆ ಹಾಗೂ ಯಾವ ವೈಜ್ಞಾನಿಕ ಕ್ರಮಗಳನ್ನು ಅನುಸರಣೆ ಮಾಡಲಾಗುತ್ತಿದೆ? (ಸಂಪೂರ್ಣ ಮಾಹಿತಿ ನೀಡುವುದು) ಸಂಖ್ಯೆ: ಆರ್‌ಡಿ 49 ಎಲ್‌ಜಿಕ್ಯೂ 2021 ಲ P.ಎ ಹ ಸ ಕ್‌ (ಆರ್‌.ಅಶೋಕ) ಕಂದಾಯ ಸಚಿವರು. ಕರ್ನಾಟಕ ಭೂಕಂದಾಯ ಕಾಯ್ದೆ 1964ರ ಕಲಂ 94-ಎ ರಡಿಯಲ್ಲಿ ನಮೂನೆ 50 ಅರ್ಜಿಗಳ ಪ್ರಗತಿ ವಿವರ ಒಟ್ಟು ವಿಲೇವಾರಿಯಾದ ಅರ್ಜಿಗಳ ಸಂಖ್ಯೆ ೦ | ಜಿಲ್ಲೆಯ ಹೆಸರು lat Ww 23200 ೦ಗಳೂರು ನಗರ 3671| 19529 24303 12726 11577 [eN ಟಿ ಡಿ £ 9 | KN ಕು [a ಟೂ ಫೆ \ a Te sea EL LE EL NL ESS — ss 3S SS —m SSS gy Kil TSO Tess os Tee] Wc ಈ ಲ 8 md. ba] OM ಅ] ಜು |g ಪ Ww | MM) | -| Ml Mm ©] Xx a g ೫ 8 i pS) pl FY: & f] AE HEA REE ಸರ ( 0 ನ್‌ [ಗ (4 ~J & ಇ ಟು ಈ [0 [ವ 9೦ [I 3m ED | ಖ [5 % $199 9 ill 0 04 FN 4 ು pS | 60 PI FAE ಈ : l f=) [9 | ಕರ್ನಾಟಕ ಭೂಕಂದಾಯ ಕಾಯ್ದೆ 1964ರ ಕಲಂ 94-ಬಿ ರಡಿಯಲ್ಲಿ ನಮೂನೆ 53 ಅರ್ಜಿಗಳ ಪ್ರಗತಿ ವಿವರ ಸ್ಪೀಕರಿಸಿದ ಕ್ರಸಂ ಜಿಲ್ಲೆಯ ಹೆಸರು ಅರ್ಜಿಗಳು ವಿಲೇವಾರಿಯಾದ ಅರ್ಜಿಗಳ ಸಂಖ್ಯೆ ಸಂಖೆ 2595 9597 ಟು ಸನನಾರ ನತ EL EL ಬೆಂಗಳೂರ EN EL LL Teese Ts NE | S300 T7569) T8939 26508) TI6T) 5 [ಉಡುಪಿ ECU EER A TTS SSIS 0S Sodi 7557 NN LL i EN SS ELL ME EEL Tmo ——s LE LL EL mm N [a [=] | ೮ [5 WW] WwW ‘Wu = 2 [° ಓ p eh pi) ಈ il FN [Se ಲಿಲಿ i: ಟು Rel 4 [) 4 [ee [ pa ಕರ್ನಾಟಕ ಭೂಕಂದಾಯ ಕಾಯ್ದೆ 1964ರ ಕಲಂ 94-ಎ(4) ರಡಿಯಲ್ಲಿ ನಮೂನೆ 57 ಅರ್ಜಿಗಳ ಪ್ರಗತಿ ವಿವರ ವಿಲೇವಾರಿಯಾದ ಅರ್ಜಿಗಳ ಸಂಖ್ಯೆ ರಾಮನಗರ 04 ce ea NAS LL NE EE LN NE NL EL NN Eo SR nse BN SN SL EE EEL] EN EL NL EN LL RL EL EE EE! SSeS Ss 27 Fe a EN EE NL EL! NS LL NL EL LL EC EL LL EN EL) NL EL] ಕರ್ನಾಟಕ ವಿಧಾನ ಸ ಸದಸ್ಯರ ಹೆಸರು : ಡಾ: ಯತೀಂದ್ರ ಸಿದ್ದರಾಮಯ್ಯ (ವರುಣ) 2152 ಉತ್ತರಿಸಬೇಕಾದ ದಿನಾಂಕ : 15.03.2021. ಉತ್ತರಿಸಬೇಕಾದ ಸಚಿವರು - ಮಾನ್ಯ ಪಶುಸಂಗೋಪನೆ ಸಚಿವರು. ಬಿ ಕ್ರಸಂ] ಪ್ರಶ್ನೆಗಳು ಉತ್ತರಗಳು ಅ ಕಳೆದ 3 ವರ್ಷಗಳಲ್ಲಿ ರಾಜ್ಯದಲ್ಲಿ ಪಶುಭಾಗ್ಯ ಕಳೆದ್‌3 ವರ್ಷಗಳಲ್ಲಿ ರಾಜ್ಯದಲ್ಲಿ ಪಶುಭಾಗ್ಯ ಯೋಜನೆಯಡಿ" ಯೋಜನೆಯಲ್ಲಿ ಎಷ್ಟು ಫಲಾನುಭವಿಗಳಿಗೆ ಸೌಲಭ್ಯ ವೆಚ್ಚ ಹಾಗೂ ಫಲಾನುಭವಿಗಳ ಸಂಖ್ಯೆಯ ವಿವರ ಈ ಒದಗಿಸಲಾಗಿದೆ, ವೆಚ್ಚ ಮಾಡಿದ ಮೊತ್ತ ವೆಷ್ಟು | ಕೆಳಕಂಡಂತಿದೆ. (ಜಿಲ್ಲಾವಾರು ಮಾಹಿತಿ ನೀಡುವುದು) TTT 208-19 | 2019-0 18 ವೆಚ್ಚ ಮಾಡಿದ [822190 | 20225.56 | 1699.06 ಅನುದಾನ (ರೂ. | ಲಕ್ಷಗಳಲ್ಲಿ) | | | ಫಲಾನುಭವಿಗಳ | 26354 "| 30846 | 7777 ಸಂಖ್ಯೆ K ಜಿಲ್ಲಾವಾರು ಮಾಹಿತಿಯನ್ನು ಅನುಬಂಧದಲ್ಲಿ ನೀಡಲಾಗಿದೆ. ಆ ಪೆಶುಭಾಗ್ಯ ಯೋಜನೆಯನ್ನು 2020-21 ನೇ ನೇ ಸಾಲಿನ ಆಯವ್ಗಯೆದಲ್ಲಿ `` ಪಶುಭಾಗ್ನ ಸಾಲಿನಲ್ಲಿ ಜಾರಿಗೊಳಿಸದೇ ಇರಲು ಕಾರಣವೇನು? ಜನೆಗೆ ಅನುದಾನ ನಿಗದಿಯಾಗದ ಕಾರಣ ಈ ಯೋಜನೆಯನ್ನು ಜಾರಿಗೊಳಿಸಿದ್ದಲ್ಲಿ 2020- | ಜಾರಿಗೊಳಿಸಿರುವುದಿಲ್ಲ, 21ನೇ ಸಾಲಿನ ಆಯವ್ಯಯದಲ್ಲಿ ಶೇಕಡ. ಎಷ್ಟು ಯೋಜನೆಯನ್ನು ಜಾರಿಗೊಳಿಸಿದ್ದಲ್ಲಿ ಇಲಾಖೆಯ ಮೊತ್ತದ ಹೊರೆಯಾಗುತ್ತಿತ್ತು. (ಮಾಹಿತಿ ನೀಡುವುದು) ಆಯವ್ಯಯದಲ್ಲಿ ಶೇ.0.69 ರಷ್ಟು ಹೆಚ್ಚಳವಾಗುತ್ತಿತ್ತು. ಇ ಈ ಯೋಜನೆಯನ್ನು 2020-21 ನೇ ಸಾಲಿನಲ್ಲಿ _್‌ ಜಾರಿಗೊಳಿಸದ ಕಾರಣ ಕೋವಿಡ್‌ 19೨ ರ ಸಮಯದಲ್ಲಿ - ಹೈನುಗಾರಿಕೆಯನ್ನೇ ಅವಲಂಬಿಸಿದ ಕುಟುಂಬದವರಿಗೆ ತೊಂದರೆಯಾಗಿರುವುದು ಸರ್ಕಾರದ ಗಮನಕ್ಕೆ ಬಂದಿರುವುದಿಲ್ಲ. ಸರ್ಕಾರದ ಗಮನಕ್ಕೆ ಬಂದಿದೆಯೇ: ಬಂದಿದ್ದಲ್ಲಿ, ಸರ್ಕಾರ ಯಾವ ಕ್ರಮ ತೆಗೆದುಕೊಂಡಿದೆ. ಯಾವಾಗ ಯೋಜನೆಯನ್ನು ಜಾರಿಗೊಳಿಸಲಾಗುವುದು. (ವಿವರ ನೀಡುವುದು) ಮ ಭಾ ಹ: ಪಸಂಮೀ ಇ-85 ಸತ SU Pd ಪ್ರಭು ಬಿ. ಚವ್ಹಾಣ್‌ ಪಶುಸಂಗೋಪನೆ ಸಚಿವರು, ಅನುಬಂಧ ವಿಧಾನ ಸಭೆ ಸದಸ್ಯರಾದ ಡಾ: ಯತೀಂದ್ರ ಸಿದ್ದರಾಮಯ್ಯ (ವರುಣ) ಅವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:2152 ರಾಜ್ಯದಲ್ಲಿ ಕಳೆದ ಮೂರು ವರ್ಷಗಳಿಂದ ಪಶುಭಾಗ್ಯ ಯೋಜನೆಯಡಿಯಲ್ಲಿ ಎಷ್ಟು ಫಲಾನುಭವಿಗಳೀಗೆ | ಸೌಲಭ್ಯ ಒದಗಿಸಲಾಗಿದೆ ಹಾಗೂ ವೆಚ್ಚ ಮಾಡಲಾಗಿದೆ. (ಮಾಹಿತಿ ನೀಡುವುದು) ಕ್ರ ಜಿಲ್ಲೆ 2017-18 2018-19 2019-20 | ಸಂ ವೆಚ್ಚ ಫಲಾನುಭ | ವೆಚ್ಚ | ಫಲಾನುಭ ವೆಚ್ಚ | ಫಲಾನುಭವಿ ಮಾಡಿದ ವಿಗಳ | ಮಾಡಿದ | ವಿಗಳ | ಮಾಡಿದ [ಗಳ ಸಂಖ್ಯೆ ಅನುದಾನ ಸಂಖ್ಯೆ ಅನುದಾನ ಸಂಖ್ಯೆ ಅನುದಾನ (ರೂ. | (ಮೂ. (ರೂ. ಲಕ್ಷಗಳಲ್ಲಿ) ಲಕ್ಷಗಳಲ್ಲಿ) ಲಕ್ಷಗಳಲ್ಲಿ) | ಜೆಂಗಳೂರು in| 28] sa 4347 6 2 | ಬೆಂಗಳೂರು (ಗ್ರಾ) 322.45 441| 39489 | 3) 3424] OO 128] 3|ಚಿತ್ರದುರ್ಗ | 19027 857| 74394] 782 77.88 324 | 4 | ಚಿಕ್ಕಬಳ್ಳಾಪುರ 260.59 6921 281| 62| S700| 220 5|ದಾವಣಗೆರೆ | 233) 935 619.7% | 14%| 8617 314 6 | ಕೋಲಾರ 298.57 1014 | 577.50 1393 62.67 232 7 | ರಾಮನಗರ 223.68 752| 49385| 1207 34.29 138 8 [ಶಿವಮೊಗ್ಗ | 22405] 928 39629 97 48.48 207 9 | ತುಮಕೂರು 458374] sis] D607) 385 1073 327 10 | ಚಾಮರಾಜನಗರ | 18573 686 5105 iW use| 4654| OO 180 1 ಚಿಕ್ಕಮಗಳೂರು 242491 93] 270] 998 43.46 172 2 [ದಕ್ಷಣ ಕನ್ನಡ | 15234 | 28234 Om 3246 4g 3|ಹಾಸ: | 1387 2658 64349 1508 S320 14 | ಕೊಡಗು ಕ್‌ 34 | 1960s a6) 10) OO 70] 15 |ಮೈಸೂರು | 489.48 1503 | 75419 1732 8083| 355 16 | ಮಂಡ್ಯ 238.4 1015 | 454.89 1092 50.99 222 17 | ಉಡುಪಿ 68.17 324| 12491 354 16.22 93 18 [ಬೆಳಗಾವಿ 311.93 1346 982.66 | 2435| 12227 535 19 | ಬಾಗಲಕೋಟೆ 19205 801 510.76 | 1234 54.03 232 20 | ಧಾರವಾಡ 279.03 887 226.93 | 552 22.32 110 21 ಗದಗ್‌. eT EY ETT TST 22 | ಹಾವೇರಿ 85.1%] 239] 5046s] 393| 3708 126 23 | ಉತ್ತರ ಕನ್ನಡ 391.57 1464 191.24 | 497 24.85 124 24 | ಬಿಜಾಪುರ 276.78 822 476.32 | 1175 97.60 242 | 25 | ಬಳ್ಳಾರಿ 376.38] 137| 10907 | 2568] 8943 OO 359 26 | ಬೀದರ್‌ 306.54 1032 996.36 | 2245 53.44 294 27 | ಕೊಪ್ಪಳ 148.43 594 827.03 | 1923 54.25 229 28 | ಗುಲ್ಬರ್ಗ 201.18 923| 88799 | 2087 91.65 371 29 | ರಾಯಚೂರು. 270.02] 981 136265 3077 67.06 | pT 30 | ಯಾದಗಿರಿ 12592] 33] 8803 30 5297 215 ಒಟ್ಟು 8221.90 | 26354 | 2022556 | 39846 | 1699.06 7777 ಕರ್ನಾಟಕ ವಿಧಾನ ಸಬೆ ಸದಸ್ಯರ ಹೆಸರು ಶ್ರೀರಂಗನಾಥ ಹೆಚ್‌ .ಡಿ ಡಾ॥ (ಕುಣಿಗಲ್‌) ಚುಕ್ಕೆಗುರುತಿಲ್ಲದ ಪ್ರಶ್ನೆ ಸಂಖ್ಯೆ - 2160 ಉತ್ತರಿಸಬೇಕಾದ ದಿನಾಂಕ 15.03.2021. ಉತ್ತರಿಸಬೇಕಾದ ಸಚಿವರು K ಮಾನ್ಯ ಪಶುಸಂಗೋಪನೆ ಸಚಿವರು. ಸ್ರಸಂ ಪ್ರಶ್ನೆಗಳು ಉತ್ತರಗಳು ಅ ಕ್ಷೀರ ಭಾಗ್ಯಯೋಜನೆ ಅಡಿ`ಶಾಲಾ`ಮಕ್ಕಳಿಗೆ ಗ್ರಾಮೀಣ [ಕ್ಷೀರ ಭಾಗ್ಯಯೋಜನೆ ಅಡಿ ಶಾಲಾ ಮಕ್ಕಳಿಗೆ ಗಾಮೀಣ ಭಾಗದಲ್ಲಿ ಹಾಲಿನ ಪುಡಿಯ ಬದಲಾಗಿ | ಭಾಗದಲ್ಲಿ ಹಾಲಿನ ಪುಡಿಯ ಬದಲಾಗಿ ಸ್ಥಳೀಯವಾಗಿಯೇ, ಸ್ಥಳೀಯವಾಗಿಯೇ, ರೈತರಿಂದ ಹಾಲನ್ನು ಖರೀದಿಸಿ ರೈತರಿಂದ ಹಾಲನ್ನು ಖರೀದಿಸಿ ವಿತರಿಸುವ ಆಲೋಚನೆ ವಿತರಿಸುವ ಆಲೋಚನೆ ಸರ್ಕಾರದ ಮುಂದಿದೆಯೇ; ಯಾವುದು ಇರುವುದಿಲ್ಲ. ಆ ಲಾಕ್‌ಡೌನ್‌ ಸಂದರ್ಭದಲ್ಲಿ ಎಷ್ಟು ಜನೆ ಶಾಲಾ ಮಕ್ಕಳಿಗೆ ಕೋವಿಡ್‌-19 'ಲಾಕ್‌ಡೌನ್‌ ಸಂದರ್ಭದಲ್ಲಿ ಸರ್ಕಾರದ ಆದೇಶ ಈ ಯೋಜನೆ ಅಡಿ ಹಾಲನ್ನು ವಿತರಿಸಲಾಗಿದೆಯೇ; | ಸಂಖ್ಯೆಇಪಿ-19 ವಿ೦ಎಂ೦ಎಸ್‌ 2020, ಬೆಂಗಳೂರು, (ಜಿಲ್ಲಾವಾರು ಮಾಹಿತಿ ನೀಡುವುದು) ದಿಪಾ೦ಕ:11.06.2020 ಮತ್ತು ಆದೇಶ ಸಂಖ್ಯೆ:ಎ೦20 ವಲಿಎಂಎಸ್‌ 2020(ಭಾಗ-॥), ಬೆಂಗಳೂರು, ದಿಪಾಂಕ:02.07.2020 ರಂತೆ ವಿಧ್ಯಾರ್ಥಿಗಳಿಗೆ ಮಧ್ಯಾಹ್ನದ | ಉಪಾಹಾರ ಯೋಜನೆ ಕಾರ್ಯಕ್ರಮದಡಿ ಬೇಸಿಗೆ ರಜೆ | ಅವಧಿಯಲ್ಲಿ ಬಿಸಿ ಊಟದ ಬದಲಾಗಿ ಆಹಾರ ಧಾನ್ಯಗಳ ಜೊತೆ ಹಾಲಿನ ಪುಡಿಯನ್ನು ಎಂಟು ಜಿಲ್ಲೆಗಳಲ್ಲಿ, 5.99 ಲಕ್ಷ ಶಾಲಾ ಮಕ್ಕಳಿಗೆ ಏಪ್ರಿಲ್‌, ಜೂನ್‌, ಜುಲೈ ಮತ್ತು ಆಗಸ್ಟ್‌-2020 ರ | ಮಾಹೆಗಳಲ್ಲಿ ವಿತರಿಸಲಾಗಿದ್ದು, ಅನುಬಂಧ-1 ರಲ್ಲಿ ವಿವರಿಸಲಾಗಿದೆ. ಇ ಹಾಲಿನ ಪುಡಿಗಿಂತ ನೈಜ ಹಾಲಿನಲ್ಲಿ ಗುಣಮಟ್ಟ | ಸಂಸ್ಕರಿಸಲಾದ ನೈಜ ಹಾಲು ಮತ್ತು ಹಾಲಿನ ಪುಡಿಯಿಂದ ಹೆಚ್ಚಾಗಿರುತ್ತದೆ ಎಂಬ ತಜ್ಞರಅಭಿಪ್ರಾಯ ಸರ್ಕಾರದ | ತಯಾರಿಸಿದ ಹಾಲು ಹೋಲಿಕೆ ಮಾಡಿದಾಗ ಪ್ರಮುಖ ಗಮನಕ್ಕೆ ಬಂದಿದೆಯೇ; ಹೋಷಕಾಂಶಗಳಾದ ಪ್ರೋಟಿನ್‌, ಜಿಡ್ಡು ಲ್ಯಾಕ್ಟೋಸ್‌, ಖನಿಜಾಂಶಗಳಲ್ಲಿ ಯಾವುದೇ ವ್ಯತ್ಕಾಸಗಳಿರುವುದಿಲ್ಲ. [1 ನೆಂದಿನಿ ತುಪ್ಪವನ್ನು ಪ್ರತಿ ತಿಂಗಳು ದೇತದೆ/ರಾಜದ | 2018 ರಿಂದ 2021ನೇ ಸಾಲಿನವರೆಗೆ ತಿರುಪತಿ `'ತಿರುಮಲ ಯಾವ ಯಾವ ದೇವಸ್ಥಾನಗಳಿಗೆ ಎಷ್ಟೆಷ್ಟು ಪ್ರಮಾಣದಲ್ಲಿ | ದೇವಸ್ಥಾನ, ಮಹಾವೀರ್‌ ಸ್ಕಾನ್‌ ನ್ಕಾಸ್‌ ಸಮಿತಿ, ಪಟ್ಟಾ ಸರಬರಾಜು ಮಾಡಲಾಗುತ್ತಿದೆ; (ಕಳೆದ ಮೂರು | ಮಲೇಮಹದೇಶ್ವರಬೆಟ್ಟ ಹಾಗೂ ಮಂತ್ರಾಲಯಗಳಿಗೆ ಒಟ್ಟು ವರ್ಷಗಳ ಮಾಹಿತಿಒದಗಿಸುವುದು) | 20ಲಕ್ಷ ಕೆ.ಚಿ.ಗಳಷ್ಟು ಪ್ರಮಾಣದ ತುಪ್ಪವನ್ನು ಕರ್ನಾಟಕ ಹಾಲು ಮಹಾಮಂಡಳದಿಂದ ಸರಬರಾಜು ಮಾಡಲಾಗಿರುತದೆ. ಊ ಇದರಿಂದಾಗಿ ಇಲಾಖೆಗೆ ಬಂದಂತಹ ಆದಾಯದ | ದೇವಸ್ಥಾನಗಳಿಗೆ ತುಪ್ಪವನ್ನು ಅತೀ ಕಡಿಮೆ "ವಾಹ ಮೊತ್ತವೆಷ್ಟು? ಉತ್ಪಾದನಾ ವೆಚ್ಚದಲ್ಲಿಯೇ ನೀಡಲಾಗಿರುತ್ತದೆ. | ಪಸಾಮೀ R38 TESTO Keo) ಪಶುಸಂಗೋಪಸೆ ಸಚಿವರು, ಅನುಬಂಧ-1 ಶಾಲಾ ಮಕ್ಕಳಿಗೆ ಕೆನೆ ಭರಿತ ಹಾಲಿನ ಪುಡಿ ಸರಬರಾಜು ಮಾಡಿದ ಪ್ರಮಾಣ ವಿವರ. (ಜಿಲ್ಲಾವಾರು ವಿವರ (ಪ್ರಮಾಣ ಕೆ.ಜೆ.ಗಳಲ್ಲಿ) ಯೋಜನೆಗೆ | ವಿತರಣೆಯಾದ ಕ್ರಸಂ| ಜಿಲ್ಲೆಗಳು ಏಪಿಲ್‌-20 ಜೂನ್‌-20 ಜುಲೈ-20 ಆಗಸ್ಟ್‌-20 ಒಟ್ಟು ಹಾಲಿನ ಪುಡಿ ಪ್ರಮಾಣ ಮಕಳ ಮಕ್ಕಳ ಮಕ್ಕಳ ಮಕಳ | ಪಸ ಸಂಖ್ಯೆ in ಸಂಖ್ಯೆ ಸಾಧ ಸಂಖ್ಯೆ ಪ್ರಮಾಣ ಸಂಖ್ಯೆ | | ರಾಮನಗರ 37270| 103528| 29 | 81 37299 2 ಬಳ್ಳಾರಿ 30771 | 85475 | 3310| 9194 34081 3 | ರಾಯೆಜೊರು g | 31296| 86933 0 | 310296 EEE TEE] 1689 4679 | 1680 | 5 | ದಕ್ಷಿಣ ಕನ್ನಡ I [9 | 19673| 54647| 19673 | 6 | ಧಾರವಾಡ 15022| 41728 0 0 | 15022 77 ರEಾE 171479 | 31886] 8917 | 24769| 0 0 | 2096 8 | ಚಿಕ್ಕಮಂಗಳೂರು 41079 | 114108 | 0 41079 | 11479 | 31886] 23939| 66497| 140416| 390044| 39831| 110642| 215665 ಕರ್ನಾಟಕ ವಿಧಾನ ಸಟೆ ಚುಕ್ಕೆ ಗುರುತಿಲ್ಲದೆ ಪ್ರಶ್ನೆ ಸಂಖ್ಯೆ 2166 ಸದಸ್ಯರ ಹೆಸರು ಶ್ರೀ ರಾಜೀವ್‌ ಪಿ.(ಕುಡಚಿ) ಉತ್ತರಿಸುವೆ ದಿನಾಂಕ 15.03.2೦೦1. ತ್ತರಸುವ'ಸಪವಹು ಸಮಾಜ ಕಲ್ಯಾಣ ಸಚಿವರು. ಕ್ರ.ಸಂ ಪಶ್ನೆ ಸಾತ (ಅ) `ರಾಜ್ಯದೆಲ್ಲ 3 ವರ್ಷಗಳಲ್ಲ ಸಮೃದ್ಧಿ ಕಳೆದ 8'`ವರ್ಷಗಳ್ರ ಸಮೃದ್ಧಿ ಯೋಜನೆಯಡಿ ಯೋಜನೆಯಡಿಯಲ್ಲಿ ಸೌಲಭ್ಯ ಪಡೆದ ಕೊಂಡಿರುವವರ ಸಂಖ್ಯೆ ಏಷ್ಟು: (ಜಲ್ಲಾವಾರು ಮಾಹಿತಿ ನೀಡುವುಯೆ) ಸೌಲಭ್ಯ ಪಡೆದುಕೊಂಡ ಫಲಾನುಭವಿಗಳ ಜಲ್ಲಾವಾರು | ಮಾಹಿತಿಯನ್ನು ಅನುಬಂಧ-1 ರಲ್ತ ಸೀಡಿದೆ. (ಆ) ಕಳೆದೆ 3 ವರ್ಷಗಳಲ್ಲ ಠೇ ಯೋಜನೆಯಡಿ ಕುಡುಜ ಮತಕ್ಷೇತ್ರದ ಪ್ಯಾಪ್ಲಿಯಲ್ಲ ಸೌಲಭ್ಯೆ ಪಡೆದುಕೊಂಡ ಫಲಾನುಭವಿಗಳ ಸಂಖ್ಯೆ ಎಷ್ಟು? (ಫಲಾನುಭವಿಗಕ ಸಂಪೂರ್ಣ ಮಾಹಿತಿ ನೀಡುವುದು) ಕುಡುಚ `ಮೆತಕ್ಷೇತ್ರದ್ಲ ಸಮೃದ್ಧಿ ಯೋಜನೆಯೆಡಿ ಸೌಲಭ್ಯ ಪಡೆದ ಫಲಾನುಭವಿಗಳ ವಿವರಗಳನ್ನು ಅಸುಬಂಧ-೭ ರಲ್ತ ನೀಡಿದೆ. ಸಂಖ್ಯೆ: ಸಕಇ 130೦ ಎಸ್‌ಡಿಸಿ 2೦೭1 ps ಮ jE f\U Cn (ಅ.ಶ್ರೀರಾಮುಲು) ಸಮಾಜ ಕಲ್ಯಾಣ ಸಜಪವರು. ಅನುಭಂಧ -1 ಡಾ: ಬಿ. ಆದ್‌. ಅಂಬೇಡ್ಕರ್‌ ಅಭಿವೃದ್ಧಿ ನಿಗಮ ಸಮೃದ್ಧಿ ಯೋಜನೆಯಡಿ ಸೌಲಭ್ಯ ಪಡೆದುಕೊಂಡ ಫಲಾನುಭವಿಗಳ ವಿವರ [) ಕ್ರಸಂ ಜಿಲ್ಲೆ NEI ಆರ್ಥಿಕ ಬೆಂಗಳೂರು ವಿಭಾಗ 1 [ಜೆಂಗಳೂರು(ನಗರ) 75 75000000 2 |ಬೆಂಗಳೂರು(ಗ್ರಾಮಾಂತರ) 5 5000000 3 |ಚಿತ್ರದುರ್ಗ 17 17000000 4 ಚಿಕ್ಕಬಳ್ಳಾಪುರ T ll 11000000 5 [ಕೋಲಾರ 10 10000000 6 [ದಾವಣಗೆರೆ § 8000000 7 ರಾಮನಗರ I 1000000 7 [ಶವಮೊಗ್ಗ 4 4000000 9 |ತುಮಕೂರು 55000000 ಒಟ್ಟು-1| 136 136000000 ಮೈಸೂರು ವಿಭಾಗ 10 [ಚಾಮರಾಜನಗರ 3 3000000 1 ಚಿಕ್ಕಮಗಳೂರು 3 3000000 12 [ದಕ್ಷಿಣ ಕನ್ನಡ 3 13000000 13 |ಹಾಸನ I 1000000 14 |ಕೊಡಗು 10 10000000 15 |ಮಂಡ್ಯ 10 10000000 16 ಮೈಸೂರು 21 21000000 17 |ಉಡುಪಿ 1 1000000 ಒಟ್ಟು-2| 62 62000000 ಬೆಳಗಾವಿ ವಿಭಾಗ 18 [ಬಾಗಲಕೋಟೆ i SR 19 |ಬೆಳಗಾವಿ 25 | 25000000 20 [ವಿಜಯಾಪುರ 15 15000000 21 |ಧಾರವಾಡ 2 | 2000000 22 |ಗದಗ 6 | 600000 733 |ಹಾಡೇಿ We EO "24 [ಉತ್ತರ ಕನ್ನಡ 3 | 3000000 ಒಟ್ಟು-3| '54 54000000 ಕಲಬುರಗಿ ವಿಭಾಗ 25 [ಬಳ್ಳಾರಿ i9 | 19000000 26 |ಬೀದರ್‌ ii | 11000000 27 [ಕಲಬುರಗಿ I 39 | 390000000 28 [ಕೊಪ್ಪಳ SR 1000000 29 [ರಾಯಚೂರು ೯ 15 15000000 30 |ಯಾದಗಿರಿ [10 10000000 ಒಟ್ಟು-4 95 95000000 ಒಟ್ಟು (1424344) | 347 347000000 Leesrrs _ Ka [= [ex \D l { | ; | | } | 1 i ST j CENRE | 'ಲ|ಲ!ಉಯ ಲಲ [ AEN BEE § SE SS MeN LE T KN Mou| $1 | I § ) _ | 90rict ರಿ $olL6T yp | [ FT j 9೯ f eET0e UR; sp 96೭2 ek ್‌ uname) ; 6 01 + coer 4 SS § 87 ; £0 h Mj > egouecl i ] Feouun ome - [ - io mR w ದೀ | Uecedayironsa) 0a ವ ವಾ Ll E, ಕರ್ನಾಟಕ ಭೋವಿ ಅಭವೃಧ್ಧಿ ನಿಗಮ, ಪ್ರಧಾನ ಕಛೇರಿ, ಬೆಂಗಳೂರು ಅನಮುಐಂಧ-41 ಸಮೃದ್ಧಿ ಯೋಜನೆಯ ಫಲಾನುಭವಿಗಳ ಸಂಖ್ಯೆ 2018-19 ರಿಂದ 2೦೭೦-21 ೭8-೦2-೭೦೦1 ರ ವರೆಗೆ ಜಲ್ಲೆಗಳು ಫಲಾನುಭವಿಗಳ ಸಂಖ್ಯೆ ಬೆಂಗಳೂರು ನಗರ 6 2 [ಬೆಂಗಳೂರು ಗ್ರಾಮಾಂತರ 1 ಲ 1 1 0|N 3 4 1 4 1 1 3 2 1 27 |ಚಕ್ಕಮಗಳೊರು F 28 |ದಕ್ತಿಣ ಕನ್ನಡ 1 ke [ 2೨ [ಬಳಾರಿ w 30೦ |ಜಿಕ್ಷ ಬಳ್ಲಾಪುರ 5 3 [3 ಹಿಟ್ಟು ೮6 ವ್ಯವಸ್ಥಾಪಕ ನಿರ್ದೇಶಕರು ೬ ಅನುಭಂಧ -2 ಡಾ ಜ.ಆರ್‌.ಅ೦ಬೇಡ್ಡರ ಅಭವೃದ್ಧಿ ನಿದಮ, ಬೆಳದಾವಿ ಜಲ್ಲೆ ಕ್ರಸಂ ಫಲಾನುಭವಿಗಳ ಹೆಸರು ವಿಳಾಸ ತಾಲ್ಲೂಕು ಮತಕ್ಷೇತ್ರ ಕಂಪನಿ ಹೆಸರು 1 (ಜಯಪಾಲ ಪುಭಾಷ ಹಿಪ್ಪರಗಿ ಮುಗಳಯೋಡ ರಾಯಾಬಾಗ ಈುಡಚಿ ಲೇಟ್ಸ್‌ ಬ್ರಾನ್ಗಪೊಂರ್ಟ ೨ |ಮುಟ್ಟವ್ಹಾ ಪ್ರಕಾಶ ಕಾಂಬಳೆ ಹಾರೂಗೇರಿ ರಾಯಾಬಾಗ ಹುಡಚಿ ಪಿೀಜಿಟಲ್‌ 3 ರಾಜು ಮಹಾದೇವ ಕಾಂಬಲೆ ವಿಲಜು ರಾಯಾಬಾಗೆ ಹುಡಿ ಗ್ಲೊಬಲ್‌ 4 |ರಮೇಶ ಪಂಡಿತ ಶಾಹುಗೋಳ ಮುದಕಖೋಡ. ರಾಯಾಬಾದ ಹುಡಚಿ ಜ್ಯೂಸ್‌ ಲಾಚಿಜ್‌ 5 |ರಾಯಪ್ಪ ನಿಂಗಪ್ಪ ಕಾಂಬಲೆ ವಿಡದುಂವಿ ರಾಯಾಬಾಗದ ಹುಡಜು ಪಂಪ್‌ ಹಾಟ್‌ [6 [ಕರೇಪ್ಪ ಪದಾಶಿವ ಕಾಂಬಳೆ ಹಾರೂಗೇರಿ ರಾಯಾಬಾಗ ಹುಡಟಿ ಪಂಪ್‌ ಕಾಟ್‌ 7 |ಪುರೇಖಾ ಪಂಗಪ್ಪಾ ಹಾಂಬಲೆ ಹಾರೂಗೇಲಿ ರಾಯಾಬಾಗಣ ಹುಡಚಿ ರೋಮನವ ಐಲ್ಕಾಂಡ 8 |ಶಿವರಾಜ ಜಯಪಾಲ ಗೋಆಸಂಗಿ ಮುಗಳಖೊಂಡ ರಾಯಾಬಾಗ ಹುಡಚಿ ಬ್ರ್ಯಾಕೆ ಬರ್ಡ ; < ( i RNIN ‘IroNN i 3೦ ie ರ ನು್ಜಣ ಟಬ ನಲಇ' ಬಹಯ] z 1 t pV _: : 4 | ೦೦ ; ' | 1 | 1 | OTE ST ON ಲ CIR; iTAO900NH0S eos ;L9T ೩ಉಂ೪:! 0586¥9T6L8) Seq’ ಬಬ! ಬಲಂ! ನಲಣ ಇ| ; ಸ] | WE i | | j | f t | Rae i} | j I ವ | j i | [192181 194 | | ; | | sue! Fer | pon | pe Fes eon! | f i ] | | 3nIeA ; (31812073 i I I | | | | i ee 33v | won (Assn pe | | ಕಣಜ | ೦೫ eel ಸಾಧಟೂರಿ ಧು ಜಸ ಇಶಾರ ಜನು xp) Ror na Be | [sh ae ೦8 ೨೫೭ | ೦2 ೨81 | | i | | | is] | |; |__| | ಣಿ y ೧5೮ ಐ foes ಭಡಿಟದಿನಿಬಂಣದು ಅಂಉಂಬನೂಲಾಂ [i Pa 4% ಒದ p ಧ್ಯ % ೧2೧ $9912 £6೦೫ ನ ನಇದ 80 ಬೀಲಇಲ್ಲಂಬ ಉಂ (೧ಲಣ) "ಇ ಮಾನಂ ಸ ಲೀಲೆಜಲಜ ಬಜ ಬೀಬಿ Be cubs Yhor suppor ಧೀ ೨ಳಾರಂ 2೧೨ ಮಾನ್ಯ ವಿಧಾನಸಭಾ ಸದಸ್ಯರಾದ ಶ್ರೀ ರಾಜೀಬ್‌ ಕರ್ನಾಟಕ ಭೋವಿ ಅಭವೃದ್ಧಿ ನಿದಮ, ಜಬೆಕದಾಬ ಜಲ್ಲೆ ಪಿ (ಕುಡಚಿ)ಇವರ ಚುಕ್ಕೆ ಗುರುತಿಲ್ಲದ ಪ್ರ ಅನುಭಂಧ -2 ಕುಡಚಿ ವಿಧಾನ ಸಭಾ ಮತಸ್ನೇತ್ರದ್ಲಿ ಅಯ್ಯಯಾದ ಫವಾನುಭನಗಳ ನವರ fe ನು ಮಾೂಷ್ಯಷಿ; ROSES ಹಮ RE ಮಾಮಿ ಮಸೂತಿ SE ಹಿಮ ಭ್‌ ಹಾ ದಾ ೨7] ಫಲಾನುಭವಿಗಳ ಹೆಸರು ವಿಳಾಪ ತಾಲ್ಲೂಕು | ಮತಕ್ಷೇತ್ರ ಕಂಪನಿ ಹೆಸರು - | 1! |ಶರವ್ಹಾ ಊೀಮಪ್ಪಾ ವಡ್ಡರ ಮುಗಳಯೋಡ ರಾಯಾಬಾಗ | ಈುಡಜಿ ತ್ರಮರ್‌ ಪ್ಯಾಶನ್‌ ಹ ಮ್ಯಾಖಕರು ೨ EH ಅಟ್ಟ ಣಿ ನಿಗಿ Fo N ಹೆಳೆಗಾವಿ ಜಲ ಕರ್ನಾಟಿಕ ವಿಧಾನಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ [2169 ಸದಸ್ಯರ ಹೆಸರು | ಶ್ರೀ ಉಮಾನಾಥ ಎ.ಕೋಟ್ಯಾನ್‌ (ಮೂಡಬಿದಿರೆ) ಉತ್ತರಿಸಬೇಕಾದ ದಿನಾಂಕ 15.03.2021 [| ಉತ್ತರಿಸುವ ಸಚಿವರು ಕಂದಾಯ ಸಚಿವರು ಕ ಪ್ರಶ್ನೆ ಉತ್ತರ ನ A ಅ) | ಮೂಡಬಿದರೆ ಮತ್ತು ಮೂಲ್ಮಿ ತಾಲ್ಲೂಕು | ಸರ್ಕಾರದ ದಿನಾಂಕ:11-01-918 ರ ಅಧಿಸೂಚನೆಯಂತೆ ಪ್ರದೇಶದ ಸರ್ಕಾರಿ ಕಾರ್ಯಾಲಯಗಳಿಗೆ ಸಿಬ್ಬಂದಿ ವರ್ಗದವರ ನೇಮಕಾತಿಗೆ ಸರ್ಕಾರದ ಸಕಾಲಿಕ ಕ್ರಮಗಳೇನು; ಆ) ನೂತನ ತಾಲ್ಲೂಕು ರಜಿಸಿದ ನಂತರ ಹೆಚ್ಚಿನ ಪ್ರಮಾಣದಲ್ಲಿ ಕೆಲಸ ಕಾರ್ಯಗಳು ಇರುವುದರಿಂದ ಸರ್ಕಾರವು ನಿಗದಿ ಪಡಿಸಿದ ಸಂಖ್ಯೆಗೆ ಅನುಗುಣವಾಗಿ ವಿವಿಧ ದರ್ಜೆಯ ಸಿಬ್ಬಂದಿ ವರ್ಗದವರ ನೇಮಕಾತಿಯು ಅತ್ಯಾವಶ್ಯಕವಾಗಿದ್ದು ಸರ್ಕಾರ ಈ ಕುರಿತು ಸಕಾಲಿಕ ಕ್ರಮಗಳನ್ನು ಕೈಗೊಳ್ಳುವುದೇ; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂಡಬಿದಿರೆ ಹೊಸ ತಾಲ್ಲೂಕು ಅಸ್ತಿತ್ವಕ್ಕೆ ಬಂದಿರುತ್ತದೆ. ಈ ತಾಲ್ಲೂಕಿನಲ್ಲಿ ಕಂದಾಯ ಇಲಾಖೆ ವತಿಯಿಂದ ಪ್ರಾರಂಭಿಸಿರುವ ತಾಲ್ಲೂಕು ಕಚೇರಿಯಲ್ಲಿ ಮಂಜೂರಾಗಿರುವ, ಕಾರ್ಯ ನಿರ್ವಹಿಸುತ್ತಿರುವ ಹಾಗೂ ಖಾಲಿ ಹುದ್ದೆಗಳ ವಿವರ ಕೆಳಕಂಡಂತಿದೆ. | ಲ ಮಂಜೂರು। ಭರ್ತಿ | ಖಾಲಿ | | ತಹಸೀಲ್ದಾರ್‌ ಗ್ರೇಡ್‌-1 01 - |]01] | ತಹಸೀಲ್ದಾರ್‌ ಗೇಡ್‌-2 | 01 01 - ಶಿರಸೇದಾರ್‌ ಪ್ರಥಮ ದರ್ಜಿ 03 01 02 ! ಸಹಾಯಕ § ಆಹಾರ ವಿರೀತಕರು 01 - 01 ದ್ವಿ.ದ.ಸಹಾಯಕರು 04 02 02 ಗ್ರಾಮ ಲೆಕ್ಕಗರು 2 21 02 (ಭೂಮಿ ಶಾಖೆ ಸೇರಿ) ಬೆರಳಚ್ಚುಗಾರ/ಡಾ 01 - 01 ಟಾ ಎಂಟ್ರಿ ಆಪರೇಟರ್‌ [ost ಡಿ ನೌಕರರು 03 - 03 ವಾಹನ ಚಾಲಕರು 01 - 01 ಒಟು 40 26 14 ಮುಂದುವರಿದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಲ್ಮಿ ತಾಲ್ಲೂಕು ಸರ್ಕಾರದ ಅಧಿಸೂಚನೆಯು ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಗೊಂಡ ದಿನಾಂಕ:25-02-2021 ರಿಂದ ಅಸ್ತಿತ್ವಕ್ಕೆ ಬಂದಿರುತ್ತದೆ. ಈ ತಾಲ್ಲೂಕಿಗೆ ಕಂದಾಯ ಇಲಾಖೆ ವತಿಯಿಂದ ತಾಲ್ಲೂಕು ಕಚೇರಿಯನ್ನು ಹಾಗೂ ಇನ್ನುಳಿದ ಇಲಾಖೆಗಳು ಆರ್ಥಿಕ ಇಲಾಖೆಯ ಸಹಮತಿಯೊಂದಿಗೆ ತಾಲ್ಲೂಕು ಮಟ್ಟದ ಕಚೇರಿಗಳನ್ನು ಪ್ರಾರಂಭಿಸಬೇಕಾಗಿರುತ್ತದೆ. 1 ನೂತನ ತಾಲ್ಲೂಕು ಕಾರ್ಯಾಲಯವೂ ಸೇರಿದಂತೆ ವಿವಿಧ ಇಲಾಖಾ ಕಾರ್ಯಾಲಯಗಳೂ ಸಾರ್ವಜನಿಕರಿಗೆ ಇಲಾಖಾ ವ್ಯಾಪ್ತಿಯ ಸೇವಾ | ಸೌಲಭ್ಯಗಳನ್ನು ಒದಗಿಸಿಕೊಡಬೇಕಾಗಿದ್ದು, | ತ್ವರಿತವಾಗಿ ನಿಗದಿತ ಸಿಬ್ಬಂದಿ ವರ್ಗದವರ | ನೇಮಕಾತಿಗೆ ವಿಳಂಬವಿಲ್ಲದಂತೆ ಸರ್ಕಾರ ಪ್ರಮ ಜರುಗಿಸುವುದೆ? ಮೂಡಬಿದರೆ ತಾಲ್ಲೂಕಿನಲ್ಲಿ ಪ್ರಾರಂಭವಾಗಿರುವ | ವಿವಿಧ ಇಲಾಖೆಗಳ ಕಚೇರಿ ವಿವರ ಹಾಗೂ ಅಧಿಕಾರಿ/ ಸಿಬ್ಬಂದಿ ವರ್ಗದವರ ವಿವರಗಳನ್ನು ಅನುಬಂಧದಲ್ಲಿ ಲಗತ್ತಿಸಿದೆ. ೦%ಇ22 ಆರ್‌ಡಿ 2021 pe ಸ (ಆರ್‌.ಅಶೋಕ) ಕಂದಾಯ ಸಚಿವರು ಓಿಸಿ:ಬಂಧಿ —! ಕರದಾಯ ಇವಾಷಿ ಹೌದು ಹೌದು ಕರ್ನಾಟಕ ವಿಧಾನ ಸಭೆ ಸದಸ್ಯರ ಹೆಸರು ; ಶ್ರೀ ಉಮಾನಾಥ ಎ. ಕೋಟ್ಯಾನ್‌ (ಮೂಡಬಿದ್ರೆ) ಚುಕ್ಕೆಗುರುತಿಲ್ಲದ ಪ್ರಶ್ನೆ ಸಂಖ್ಯೆ ; 2170 ಉತ್ತರಿಸಬೇಕಾದ ದಿನಾಂಕ - 15.03.2021. ಉತ್ತರಿಸಬೇಕಾದ ಸಚಿವರು ; ಮಾನ್ಯ ಪಶುಸಂಗೋಪನೆ ಸಚಿವರು. ಪ್ರಶ್ನೆಗಳು ಉತ್ತರಗಳು | la ರಾಜ್ಯದಲ್ಲಿನ ಪಶುಸಂಗೋಪನಾ ವಲಯವನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಪಶುವೈದ್ಯಕೀಯ ಸೇವೆಗಳಿಗೆ ಸರ್ಕಾರ ಕೈಗೊಂಡ ಕ್ರಮಗಳೇನು? ಪಶುವೈದ್ಯಕೀಯ ಆಸ್ಪತ್ರೆಗಳನ್ನು ಪ್ರಾರಂಭಿಸಿ ಮೂಲಭೂತ ಸೌಲಭ್ಯ / ಸೌಕರ್ಯಗಳು, ವಿಶೇಷತೆ, ಸೂಕ್ತ ಸಿಬ್ಬಂದಿ ವರ್ಗದವರ ವ್ಯವಸ್ಥೆಗಳನ್ನು ಒದಗಿಸಿಕೊಡಲು ಸರ್ಕಾರದ ಸಕಾಲಿಕ ಕ್ರಮಗಳೇನು? ಈ ರಾಜ್ಯದಲ್ಲಿನ ಪಶುಸಂಗೋಪನಾ ವಲಯವನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಪಶುವೈದ್ಯಕೀಯ ಸೇವೆಗಳಿಗೆ ಸರ್ಕಾರ ಕೈಗೊಂಡ ಕ್ರಮಗಳು ಈ ಕೆಳಗಿನಂತಿವೆ: 1. ರಾಜ್ಯದಲ್ಲಿ 422 ವಿವಿಧ ಪಶುವೈದ್ಯಕೀಯ ಸಂಸ್ಥೆಗಳಿಂದ ಉತ್ತಮವಾದ ಚಿಕಿತ್ಸೆಯನ್ನು :ಜಾನುವಾರುಗಳಿಗೆ ನೀಡಲಾಗುತ್ತಿದೆ. 2.15 ಜಿಲ್ಲೆಗಳಲ್ಲಿ ಸುಸಜ್ಜಿತ ಚಿಕಿತ್ಸಾ ವಾಹನಗಳ ಮೂಲಕ (ಪಶು ಸಂಜೀವಿನಿ) ತಜ್ಞ ಪಶುವೈದ್ಯರ ಸೇವೆಯನ್ನು ಬಳಸಿಕೊಂಡು ಪಶುಪಾಲಕರ ಮನೆ ಬಾಗಿಲಲ್ಲಿ ಶಸ್ತ್ರಚಿಕಿತ್ಸೆ ಹಾಗೂ ವಿಶೇಷ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. 3. ಜಾನುವಾರುಗಳಿಗೆ ಕೃತಕ ಗರ್ಭಧಾರಣೆಯನ್ನು ಪಶುವೈದ್ಯಕೀಯ ಸಂಸ್ಥೆಗಳಿಂದ ಮಾಡಲಾಗುತ್ತಿದ್ದು, ಅವಶ್ಯವಿರುವ ಕಡೆ ಮನೆ ಬಾಗಿಲಿಗೆ ಕೃತಕ ಗರ್ಭಧಾರಣಾ ಸೇವೆಯನ್ನು ಒದಗಿಸಲಾಗುತ್ತಿದೆ. 4. ರಾಷ್ಟ್ರೀಯ ಜಾನುವಾರು ಮಿಷನ್‌ ಯೋಜನೆಯಡಿಯಲ್ಲಿ ರೈತರ ಆದಾಯ ಹೆಚ್ಚಿಸಲು ಹಾಗೂ ಪ್ರೋತ್ಸಾಹಿಸಲು ಕುರಿ, ಮೇಕೆ ಮತ್ತು ಹಂದಿಗಳ ಉತ್ಪಾದನೆ ಹೆಚ್ಚಿಸುವ ಯೋಜನೆಯನ್ನು ಕೈಗೊಳ್ಳಲಾಗಿದೆ. 5. ಜಾನುವಾರು ವಿಮಾ ಯೋಜನೆಯಡಿಯಲ್ಲಿ ರೈತರು ತಮ್ಮ ಹಾಲು ಹಿಂಡುವ ರಾಸುಗಳನ್ನು ಆಕಸ್ಥಿಕ ಮರಣ ಇಲ್ಲವೆ ಇತರೆ ಕಾರಣಗಳಿಂದ ಕಳೆದುಕೊಂಡಲ್ಲಿ ವಿಮಾ ಸಂಸ್ಥೆಗಳಿಂದ ವಿಮೆ ಮೊತ್ತಕ್ಕೆ ಅನುಗುಣವಾಗಿ ಪರಿಹಾರ ನೀಡಲಾಗುವುದು. 6. ಹಾಲು ಉತ್ಪಾದಕರಿಗೆ ಉತ್ತೇಜನ ನೀಡಲು ಸರ್ಕಾರದಿಂದ ಪ್ರತಿ ಲೀಟರ್‌ಗೆ ರೂ.5/- ರಂತೆ ಪ್ರೋತ್ಸಾಹ ಧನ ನೀಡಲಾಗುತಿದೆ. 7. ರಾಷ್ಟೀಯ ಜಾನುವಾರು ರೋಗಗಳ ನಿಯಂತ್ರಣ ಯೋಜನೆ ಲು (NADCP) ಕಾರ್ಯದಡಿ ರಾಜ್ಯದಲ್ಲಿರುವ ಎಲ್ಲಾ ಜಾನುವಾರುಗಳಿಗೆ ಕಾಲುಬಾಯಿ ರೋಗದ ವಿರುದ್ಧ ಲಸಿಕಾ ಕಾರ್ಯಕ್ರಮವನ್ನು | ಹಮ್ಮಿಕೊಳ್ಳಲಾಗಿದೆ ಹಾಗೂ ವಿವಿಧ ಸಾಂಕ್ರಾಮಿಕ ರೋಗಗಳ ವಿರುದ್ಧ | ಲಸಿಕೆ ಹಾಕಲಾಗುತ್ತಿದೆ. | 8. RIDE ಯೋಜನೆಯಡಿ ಪತಶುವೈದ್ಧಕೀಯ ಸಂಸ್ಥೆಗಳಿಗೆ ನೂತನ ಕಟ್ಟಡಗಳನ್ನು ನಿರ್ಮಾಣ ಮಾಡಲಾಗುತ್ತಿದೆ. 9. ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಲ್ಲಿ ಖಾಲಿ ಇರುವ ಮುಖ್ಯ ಪಶುವೈದ್ಯಾಧಿಕಾರಿ (ಆಡಳಿತ) ಹಾಗೂ ಮುಖ್ಯ ಪಶುವೈದ್ಯಾಧಿಕಾರಿ ಮತ್ತು ಹಿರಿಯ ಪಶುವೈದ್ಯಾಧಿಕಾರಿಗಳ ಖಾಲಿ ಹುದ್ದೆಗಳನ್ನು ಹಂತ ಹಂತವಾಗಿ ಪಶುವೈದ್ಯಾಧಿಕಾರಿ ಹುದ್ದೆಯಿಂದ ಕಾಲಮಿತಿ ಪದೋನ್ಸತಿ/ಮುಂಬಡ್ತಿ ಮುಖಾಂತರ ತುಂಬಲು ಕಮವಹಿಸಲಾಗಿಡೆ. 10. ಇಲಾಖೆಯಲ್ಲಿ ಖಾಲಿ ಇರುವ 639 ಪಶುವೈದ್ಯಾಧಿಕಾರಿ ಹುದ್ದೆಗಳನ್ನು ವಿಶೇಷ ನೇಮಕಾತಿ ನಿಯಮಗಳ ಮುಖಾಂತರ ಭರ್ತಿ ಮಾಡುವ ಪ್ರಸ್ತಾವನೆಗೆ ಪ್ರಸ್ತುತ ಆರ್ಥಿಕ ನಿರ್ಬಂಧಗಳ ಹಿನ್ನೆಲೆಯಲ್ಲಿ ಆರ್ಥಿಕ ಇಲಾಖೆಯು ಸಹಮತಿ ನೀಡಿರುವುದಿಲ್ಲ. ಆದುದರಿಂದ, ಆರ್ಥಿಕ ಇಲಾಖೆಯ ಮುಂದಿನ ಆದೇಶದವರೆಗೂ ಸದರಿ ನೇಮಕಾತಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿರುತ್ತದೆ. 'ಮುಂದುವರೆದು, ಕಲ್ಯಾಣ ಕರ್ನಾಟಕ ಭಾಗಕ್ಕೆ ಸಂಬಂಧಿಸಿದಂತೆ ಅನುಚ್ಛೇಧ 371 (ಜೆ) ರಡಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇರುವ 61 ಶುವೈದ್ಯಾಧಿಕಾರಿ ಹುದ್ದೆಗಳನ್ನು 32 ಪಶುವೈದ್ಯಕೀಯ ಪರೀಕ್ಷಕರ ಹುದ್ದೆಗಳನ್ನು, 83 ಪಶುವೈದ್ಯಕೀಯ ಸಹಾಯಕರ ಹುದ್ದೆಗಳನ್ನು ಭರ್ತಿ ಮಾಡಲು ವಿಶೇಷ ನೇಮಕಾತಿ ನಿಯಮಗಳನ್ನು ರಚಿಸಿ ಅಧಿಸೂಚನೆ ಹೊರಡಿಸಲಾಗಿರುತ್ತದೆ. ಆದರೆ, ದಿನಾಂಕ:06.07.2020 ರ ಸುತ್ತೋಲೆಯಲ್ಲಿ ಆರ್ಥಿಕ ಇಲಾಖೆಯು ಆರ್ಥಿಕ ನಿರ್ಬಂಧಗಳ ಹಿನ್ನೆಲೆಯಲ್ಲಿ 2020-21ನೇ ಸಾಲಿನ ಆರ್ಥಿಕ ವರ್ಷದಲ್ಲಿ ಕಲ್ಯಾಣ-ಕರ್ನಾಟಕ ಭಾಗದ ಹುದ್ದೆಗಳು ಹಾಗೂ ಬ್ಯಾಕ್‌ ಲಾಗ್‌ ಹುದ್ದೆಗಳು ಸೇರಿದಂತೆ ಎಲ್ಲಾ ನೇರ ನೇಮಕಾತಿ ಹುದ್ದೆಗಳನ್ನು ಭರ್ತಿ ಮಾಡುವುದನ್ನು ಮುಂದಿನ ಆದೇಶದವರೆಗೆ ತಡೆಹಿಡಿಯುವಂತೆ ತಿಳಿಸಿದರ ಹಿನ್ನೆಲೆಯಲ್ಲಿ ಸದರಿ ನೇಮಕಾತಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿತ್ತು. ಪ್ರಸ್ತುತ ದಿನಾಂಕ:24.02.2021 ರಲ್ಲಿ ಆರ್ಥಿಕ ಇಲಾಖೆಯು ನೇಮಕಾತಿ ಪೂರ್ವ ಪ್ರಕ್ರಿಯೆಗಳನ್ನು ಮುಂದುವರೆಸಲು ಸಹಮತಿ ನೀಡಿದ್ದು, ಅಡರಂತೆ, ನೇಮಕಾತಿ ಪೂರ್ವ ಪ್ರಕ್ರಿಯೆಗಳನ್ನು ಪ್ರಾರಂಭಿಸಲು ಕಮಕ್ಕೆಗೊಳ್ಳಲಾಗುತಿದೆ. ( ಮೂಡಬಿದರೆ/ಮುಲ್ಪಿ ಕ್ಷೇತ್ರ ವ್ಯಾಪ್ತಿಯಲ್ಲಿರುವ ಶುಖಸಂಗೋಪನಾ ಇಲಾಖಾ ವ್ಯವಸ್ಥೆಯಲ್ಲಿರುವ ಸಮಸ್ಯೆಗಳನ್ನು ಜಾನುವಾರುಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗಾಗಿ ಸರ್ಕಾರದ ಕ್ರಮಗಳೇನು? ಈ ಪರಿಹರಿಸಿ ಮೂಡಬಿದರೆ/ ಮುಲ್ವಿ ಕ್ಷೇತ್ರ ವ್ಯಾಪಿಯಲ್ಲಿರುವ ಪಶುಸಂಗೋಪನಾ ಇಲಾಖಾ ಗಿ ವ್ಯವಸ್ಥೆಯಲ್ಲಿರುವ ಸಮಸ್ಯೆಗಳನ್ನು ಪರಿಹರಿಸಿ ಜಾನುವಾರುಗಳ ಸಂರಕ್ಷಣೆ ಮತ್ತು ° ಮೂಡಬಿದರೆ / ಮುಲ್ವಿ ಕೇತ್ರ ವ್ಯಾಪ್ತಿಯಲ್ಲಿ ಈ ಕೆಳಕಂಡ [we ಪಶುವೈದ್ಯಕೀಯ ಸಂಸ್ಥೆಗಳ ಮೂಲಕ ಜಾನುವಾರುಗಳಿಗೆ ಚಿಕಿತ್ಲೆ ಒದಗಿಸಿ ಆಸ್ಪತ್ರೆ ಚಿಕಿತ್ಸಾಲಯ | ಚಿಕಿತ್ಸಾ ಕೇಂದ್ರ 13 03 06 10 19 * ಆರ್‌.ಐ.ಡಿ.ಎಫ್‌. ಯೋಜನೆಯ ಟ್ರಾಂಚ್‌ 20 ರ ನಿಡ್ಡೋಡಿ ಮತ್ತು ನೀರುಂಡೆ, ಟ್ರಾಂಚ್‌ 22 ರಡಿ ಕನ್ನಿಗೋಳಿ, ಟ್ರಾಂಚ್‌ 23 ರಡಿ ಮೂಡಬಿದರೆ, ಟ್ರಾಂಜ್‌ 24 ರಡಿ ಮುಲ್ವಿ ಮತ್ತು ಬಜ್ಜೆ ಪಶುವೈದ್ಯಕೀಯ ಸಂಸ್ಥೆಗಳಿಗೆ ನೂತನ ಕಟ್ಟಡಗಳು ಮಂಜೂರಾಗಿರುತ್ತವೆ. * ವಿಶೇಷ ಘಟಕ ಯೋಜನೆಗಿರಿಜನ ಉಪಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ವಿವಿಧ ಜಾನುವಾರು ಘಟಕಗಳನ್ನು ಹೊಂದಲು ಸಹಾಯ ಧನವನ್ನು ನೀಡಲಾಗುತ್ತಿದೆ. * ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣ ಯೋಜನೆ (NADCP) ಕಾರ್ಯದಡಿ ಎಲ್ಲಾ ಜಾನುವಾರುಗಳಿಗೆ ಕಾಲುಬಾಯಿ ರೋಗದ ವಿರುದ್ದ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಹಾಗೂ ವಿವಿಧ ಸಾಂಕ್ರಾಮಿಕ ರೋಗದ ವಿರುದ್ಧ ಲಸಿಕೆ ಹಾಕಲಾಗುತ್ತಿದೆ. * ತುರ್ತು ರೋಗ ತಪಾಸಣೆಗಾಗಿ ಮಂಗಳೂರಿನಲ್ಲಿ ಪ್ರಾಣಿ ರೋಗ ಪ್ರಾದೇಶಿಕ ಪ್ರಾಯೋಗಾಲಯ ಮತ್ತು ಮಾಹಿತಿ ಕೇಂದ್ರ ಇದ್ದು, ಜಿಲ್ಲೆಯಲ್ಲಿರುವ ತಾಲ್ಲೂಕುಗಳಲ್ಲಿ ರೋಗ ಪತ್ತೆ ಮಾಡಲಾಗುತ್ತಿದ್ದು, ಅವಶ್ಯವಿದ್ದಲ್ಲಿ ತುರ್ತಾಗಿ ಲಸಿಕಾ/ಚಿಕಿತ್ಸೆ ನೀಡಲು ಕ್ರಮವಹಿಸಲಾಗುತ್ತಿದೆ. ಹೈನುಗಾರಿಕೆ, ಕೋಳಿ ಸಾಕಾಣೆ ವಲಯವನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಭಿವೃದ್ಧಿ ಪಡಿಸುವಲ್ಲಿ ಸರ್ಕಾರದ ಪರಿಣಾಮಕಾರಿ ಯಾವುವು: ಹೈನುಗಾರಿಕೆ ವಲಯದ ಅಭಿವೃದ್ಧಿಗಾಗಿ ಇಲಾಖಾ ಯೋಜನಾನುಷ್ಠಾನಗಳು ವ್ಯಾಪ್ತಿಯಲ್ಲಿನ ಪ್ರೋತ್ಸಾಹಕ ಯೋಜನೆಗಳು ಯಾವುವು? ಹೈನುಗಾರಿಕೆ, ಕೋಳಿ ಸಾಕಾಣೆ ವಲಯವನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಭಿವೃದ್ಧಿ ಪಡಿಸುವಲ್ಲಿ ಸರ್ಕಾರದ ಪರಿಣಾಮಕಾರಿ ಯೋಜನಾನುಷ್ಠಾನಗಳು ಈ ಕೆಳಕಂಡಂತಿವೆ. > ಹೈನುಗಾರಿಕೆಗೆ ಉತ್ತೇಜನ ನೀಡಲು 2403-00-101-0-30, ವಿಸ್ತರಣೆ ಕಾರ್ಯಕ್ರಮದಡಿ ಗೊಡ್ಡು, ಬಂಜೆ, ಜಾನುವಾರುಗಳ ಶಿಬಿರ, ಮಿಶ್ರತಳಿ ಕರುಗಳ ಪ್ರದರ್ಶನ, ಹೈನುಗಾರಿಕೆ ಕುರಿತು ರೈತರಿಗೆ ತರಬೇತಿ ನೀಡಲಾಗುತ್ತಿದೆ. ¥ ಹಿತ್ತಲ ಕೋಳಿ ಸಾಕಾಣಿಕೆಯನ್ನು ಪ್ರೋತ್ತಾಹಿಸಲು ರೈತರಿಗೆ ಗಿರಿರಾಜ ಕೋಳಿ ಮರಿಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ. > ಅಸೀಲ್‌ ಕ್ರಾಸ್‌ ಕೋಳಿ ಮರಿಗಳನ್ನು ಉಚಿತವಾಗಿ ರೈತರಿಗೆ > ರಾಷ್ಟ್ರೀಯ ಜಾನುವಾರು ಮಿಷನ್‌ ಯೋಜನೆಯಡಿಯಲ್ಲಿ ರೈತ್‌ಗೆ ಶೇಕಡ | 90 ಸಹಾಯಧನದೊಂದಿಗೆ ಆಡು / ಹಂದಿ ಘಟಕಗಳಟ್ಟು ಅನುಷ್ಠಾನ ಮಾಡಲಾಗುತಿದೆ. > ಜಾನುವಾರು ಮಿಷನ್‌ ಕಾರ್ಯಕ್ರಮದಡಿ ಎ.ಪಿ.ಎಲ್‌! ಬಿ.ಪಿ.ಎಲ್‌. ಕ್ರಮವಾಗಿ ಶೇಕಡ 50 ಮತ್ತು ಶೇಕಡ 70 ರ ಸಹಾಯಧನದೊಂದಿಗೆ ಜಾನುವಾರು ವಿಮಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. > ಹಾಲು ಉತ್ಪಾದಕರಿಗೆ ಉತ್ತೇಜನ ನೀಡಲು ಪ್ರತಿ ಲೀಟರ್‌ಗೆ ರೂ.5/- ರಂತೆ ಪ್ರೋತ್ಲಾಹ ಧನ ನೀಡಲಾಗುತ್ತಿದೆ. > ಮಂಗಳೂರು ಜಿಲ್ಲೆಯ ಕಡಬ ತಾಲ್ಲೂಕಿನ ಕೊಯ್ಲಾದಲ್ಲಿ ಜಾನುವಾರು ಸಂವರ್ಧನ ಮತ್ತು ತರಬೇತಿ ಕೇಂದ್ರದವತಿಯಿಂದ ನಾಟಿ ಮತ್ತು ಗಿರಿರಾಜ ಒಂದು ದಿನದ ಕೋಳಿ ಮರಿಗಳನ್ನು ರಿಯಾಯಿತಿ ದರಗಳಲ್ಲಿ ರೈತರಿಗೆ ವಏತರಿಸಲಾಗುತ್ತಿದೆ. ಆಸಕ್ತ ಹಂದಿ ಸಾಕಾಣಿಕಾ ರೈತರಿಗೆ ಮೂರು ತಿಂಗಳ ಹಂದಿ ಮರಿಗಳನ್ನು ರಿಯಾಯಿತಿ ದರಗಳಲ್ಲಿ ವಿತರಣೆ ಮಾಡಲಾಗುತ್ತಿದೆ. ಹೈನುಗಾರರಿಗೆ ಕ್ಷೇತ್ರದಲ್ಲಿ ಲಭ್ಯವಿರುವ ವಿವಿಧ ತಳಿಗಳ ಉನ್ನತೀಕರಿಸಿದ ಹುಲ್ಲುಕಡ್ಡಿ / ಹುಲ್ಲುಬೇರುಗಳನ್ನು ನಾಟಿ ಮಾಡಲು" ರಿಯಾಯಿತಿ ದರಗಳಲ್ಲಿ ರೈತರಿಗೆ ವಿತರಣೆ ಮಾಡಲಾಗುತ್ತಿದೆ. ಪಸಂಮೀ ಇ-83 ಸಲೆವಿ 2021 ಪ್ರಭು 'ಬಿ./ಚವ್ಹಾಣ್‌ ಪಶುಸಂಗೋಪನೆ ಸಚಿವರು, ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ ವಿಭಾನಸಛೆ ಸದಸ್ಯರ ಹೆಸರು ಉತ್ತರಿಸುವ ದಿನಾಂಕ ಉತ್ತರಿಸುವ ಸಚವರು ಕರ್ನಾಟಕ ವಿಧಾನಸಭೆ 2186 ಶ್ರೀ ದೊಡ್ಡಗೌಡರ ಮಹಾಂತೇಶ ಬಸವಂತರಾಯ (ಕಿತ್ತೂರು) 15-03-2021 ಸಮಾಜ ಕಲ್ಯಾಣ ಸಚವರು. 8% ಪಶ್ನೆ ಉತ್ತರ ' ಕತ್ತಾರು ನಧಾನಸಫಾ ಸತ್ರ ವ್ಯಾಹ ವಿವಿಧ ಗ್ರಾಮಗಳಲ್ಪ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡಗದ ಜನಾಂಗದವರು ವಾಸಿಸುವ ಕಾಲೋನಿಗಳ ಅಭಿವೃದ್ಧಿ | ಮತ್ತು ಅಂಬೇಡ್ಡರ್‌ ಭವನ, ವಾಲ್ಕೀಕಿ ಭಪನ ಹಾಗೂ ಜಗಜೀವನರಾಂ ಘವನಗಳಗೆ ಬೇಡಿಕೆ ಇರುವುದು ನಿಜವೇ: ಹೌದು. | ಆ) ್‌ ಹ್ಹ್‌ | | | ಹಾಗಿದ್ದಲ್ಲ. ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದ ಜನಾಂಗದವರು ವಾಸಿಸುವ ಕಾಲೋನಿಗಳ ಅಭವ್ಯ ಧ್ಧಿ ಮತ್ತು ಅಂಬೇಡ್ಡರ್‌ ಭವನ, ವಾಲ್ಕೀಕಿ ಭವನ ಹಾಗೂ ಬಾಬು ಜಗಜೀವನರಾಂ ಭವನಗಳ ನಿರ್ಮಾಣಕ್ಕೆ ಅನುಬಾನ ಜಅಡುಗಡೆಗೆ ಸರ್ಕಾರದ ಕ್ರಮವೇನು; ಪರಿಶಿಷ್ಠ ಜಾತಿ ಮೆತ್ತು ಪರಿಶಿಷ್ಠ ಪಂಗಡದ" ಜನಾಂಗದವರು ವಾಸಿಸುವ ಕಾಲೋನಿಗಳ ಅಭವೃದ್ಧಿಗೆ ಸಂಬಂಧಿಸಿದಂತೆ ಅನುದಾನ ಬಡುಗಡೆ ಮಾಡುವ ಕುರಿತು ಯಾವುದೇ ಪ್ರಸ್ಥಾವನೆ ಶ್ರೀಕೃತವಾಗಿರುವುದಿಲ್ಲ. ಪರಿಶಿಷ್ಠ ಪಂಗಡಗಳ ಇಲಾಖೆಯ ವತಿಯುಂದ ಕಿತ್ಪೂರು ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 10 ವಾಲ್ಕೀಕಿ ಭವನಗಳನ್ನು ನಿರ್ಮಾಣ ಮಾಡಲು Be ನೀಡಲಾಗಿರುತ್ತದೆ. ವಿವರವನ್ನು ಅನುಬಂಧ- 1ರ ನೀಡಿದೆ, ಉಳಜದಂತೆ, ಡಾ: ಅ.ಆರ್‌, ಅಂಬೇಡ್ಡರ್‌ ಛವನ ಮತ್ತು ಡಾ: ಬಾಬು ಜಗಜೀವನ ರಾಂ ಭವನಗಳ ನಿರ್ಮಾಣಕ್ಕೆ ಪಂಬಂಧಿಸಿದಂತೆ. ಸೂಕ್ಷ ಪ್ರಸ್ತಾವನೆಯನ್ನು ಪಡೆದ ಅನುದಾನದ ಲಭ್ಯತೆಯನ್ನು ಆಧರಿಸಿ, ಅನುದಾನ ಬಡುಗಡೆ ಮಾಡುವ ಬಗ್ಗೆ ಕ್ರಮ ವಹಿಸಲಾಗುವುದು. 2೦೦21-೭2೭2ನೊೇ ಸಾಅನಲಟ್ಲ ಅನುದಾನ ಮಂಜೂರು ಮಾಡಲು ಸರ್ಕಾರ ಕ್ರಮ ಕೈಗೊಳ್ಳುವುದೇ? 2೦21-22ನೇ ಸಾಅನ ಆಯೆವ್ಯಯೆದಲ್ಲ ಡಾ: | ಬ.ಆರ್‌. ಅಂಬೇಡ್ಡರ್‌ ಭವನ / ಡಾ: ಬಾಬು ಜಗಜೀವನ ರಾಂ ಭವನ ಮತ್ತು ಇತರೆ ಭವನಗಳ ನಿರ್ಮಾಣದ ಉದ್ದೇಶಕ್ಕಾಗಿ ಹಂಚಿಕೆ ಮಾಡಲಾಗುವ ಅನುದಾನವನ್ನು "ಆಧರಿಸಿ ಭವನಗಳ ನಿರ್ಮಾಣಕ್ಕೆ ಅನುದಾನ ) ಮಾಡಲು ಕಮ ವಹಿಸಲಾಗುವುದು. ಸಕಇ 15ರ ಪಕವಿ 2೦೦1 FE (ಅ. ಪ್ರೀರಾಮೆಖಲು) ಸಮಾಜ ಕಲ್ಯಾಣ ಸಜಿವರು. ಅನುಬಂಧ-ಸ ಶ್ರೀ ದೊಡ್ಡಗೌಡರ ಮಹಾಂತೇಶ ಬಸವಂತರಾಯ (ಕಿತ್ತೂರು) ರವರ ಚುಕ್ಣೆ ಗುರುತಿಲ್ಲದ ಪ್ರ.ಸಂ:೭186 [-] ಕೆ ಉತ ಕಿತ್ತೂರು ವಿಧಾನಸಭಾ ಕ್ಷೇತ್ರಕ್ಕೆ ವಾಲ್ಕೀಕಿ ಭವನ/ಸಮುದಾಯ ಭವನಗಳ ನಿರ್ಮಾಣ ಮಾಡಲು ಮಂಜೂರು/ಬಡುಗಡೆ ಮಾಡಿದ ಅನುದಾನ ವಿವರ ಜಲ್ಪೆ: ಬೆಳಗಾವಿ (ರೂ.ಲಕ್ಷಗಳಲ್ರ) ನಿಗಧಿ ಕಾಮಗಾರಿ 5d ವಿಧಾನಸಭಾ ಕ್ಷೇತ್ರ ತಾಲ್ಲೂಕು i ಪಡಿಸಿದ ನ Ein | ಹಂತದ ® ಅನುದಾಸ ವಿವರ 1 ಕಿತ್ಪೂರ ಬೈಲಹೊಂಗಲ ಸೌೇಗಿಸಹಾಳ 10.00 10.00 | ಪೊರ್ಣಗೊಂಡಿದೆ 2 ಕತ್ಪೊರ ಬೈಲಹೊಂಗಲ ಖ್ಯೈಲೂರ 201-12 10.0೦ 10.00 06 | areca | 3 ಕಿತ್ಪೂರ ಬೈಲಹೊಂಗಲ ನೇಗಿನಹಾಳ 2013-14 10.0೦ 10.00 5.೦೦ ಪ್ರಗತಿಯಲ್ಲದೆ | 4 ಕಿತಸ್ಟೊರ ಬೈಲಹೊಂಗಲ ಮರಿಕಣ್ಣ 2016-17 12.00 12.00 12.00 ಪೂರ್ಣಗೊಂಡಿದೆ fo) ಕಿತ್ತೂರ ಬೈಲಹೊಂಗಲ ಮಲ್ಲಾಪೂರ ಕೆ.ಎನ್‌ 2017-18 12.00 12.00೦ 10.00 ಪಗತಿಯಲ್ಪದೆ 6 ಕಿತ್ತೂರ ಬೈಲಹೊಂಗಲ ಲಕ್ಕುಂಡಿ 2019-2೦ 20.೦೦ 10.00 10.0೦ ಪ್ರಗತಿಯಲ್ಪದೆ 7 ಕಿತ್ತೂರ ಬೈಲಹೊಂಗಲ ಗಣಿಕೊಪ್ಪ 2019-20೦ 2೦.೦೦ 10.00 10.00 ಪ್ರಗತಿಯಲ್ತದೆ [= ಕಿತ್ತೂರ ಬೈಲಹೊಂಗಲ ತಿಗಡಿ 2019-2೦ 20.೦೦ 10.00 10.00 ಪ್ರಗತಿಯಲ್ಪದೆ [=] ಕಿತ್ಲೂರ ಬೈಲಹೊಂಗಲ ನಿಚ್ಚಣಕಿ 2019-20೦ 20.೦೦ 10.00 10.0೦ ಪ್ರಗತಿಯಲ್ತದೆ 10 ಕಿತ್ತೂರ ಬೈಲಹೊಂಗಲ ಮದನಭಾವಿ 2೦19-2೦ 2೦.೦೦ 10.00 0.೦೦ ಒಟ್ಟು 154.೦೦ 104.0೦ 87.00 ಕರ್ನಾಟಿಕ ವಿಧಾನಸಭೆ 1) ಚುಕ್ಕೆಗುರುತಿಲ್ಲದ ಪ್ರಶ್ನೆ ಸಂಖ್ಯೆ 2187 2) ಸದಸ್ಯರ ಹೆಸರು 3) ಉತ್ತರಿಸಬೇಕಾದ ದಿನಾ೦ಕ 4) ಉತ್ತರಿಸಬೇಕಾದ ಸಚಿವರು ಶ್ರೀ ಎಸ್‌.ಎನ್‌.ನಾರಾಯಣಸ್ವಾಮಿ ಕೆ.ಎಂ. (ಬಂಗಾರಪೇಟೆ) 15-03-2021 ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು ಹತ ಉತ್ತರ Dd pa ie a a i nD pila ಸಂಖ್ಯೆ: ಪಸ೦ಮೀ ಇ-89 ಮೀಇಯೋ 2021 | ವತಿಯಿಂದ ಹಮ್ಮಿಹೊಂಡಿರುವ (ವಿವರ ನೀಡುವುದು) | ಸಾಲಿನ ಅಂತ್ಯದವರೆಗೆ ಕೋಲಾರ ಜಿಲ್ಲೆಯಲ್ಲಿ ಮೀನುಗಾರಿಕಾ ಇಲಾಖಾ ಕಾರ್ಯಕ್ರಮಗಳು ಯಾವುವು; ಈ ಕಾರ್ಯಕ್ರಮಗಳ ಆರ್ಥಿಕ ವರ್ಷದ ಗುರಿ ಮತ್ತು ಸಾಧನೆಗಳೆಷ್ಟು; ಪ್ರೋತ್ಸಾಹಿಸಲು ನೀಡಲಾದ ವೈಯಕಿಕ ಸಾಲ ಸೌಲಭ್ಯಗಳು ಯಾವುವು; ಯೋಜನೆಗಳ ಸೌಲಭ್ಯವನ್ನು ಪಡೆದಿರುವ ಫಲಾನುಭವಿಗಳೆಷ್ಟು? (ವಿವರಗಳನ್ನು ನೀಡುವುದು) 2018-19ನೇ ಸಾಲಿನಿಂದ 2020-21ನೇ ಸಾಲಿನ ಅಂತ್ಯದವರೆಗೆ ಕೋಲಾರ ಜಿಲ್ಲೆಯಲ್ಲಿ ಮೀನುಗಾರಿಕಾ ಇಲಾಖಾ ವತಿಯಿಂದ ಹಮ್ಮಿಕೊಂಡಿರುವ ಕಾರ್ಯಕ್ರಮಗಳ ವಿವರಗಳನ್ನು ಅನುಬಂಧ-1ರಲ್ಲಿ ಮತ್ತು ಗುರಿ ಮತ್ತು ಸಾಧನೆಯ ವಿವರಗಳ ಮಾಹಿತಿಯನ್ನು ಅಮುಬಂಧ:-2ರಲ್ಲಿ ನೀಡಲಾ ಗಿದೆ. | ಮೀನುಗಾರಿಕೆಯನ್ನು ಕ್‌ ಮೀನುಗಾರಿಕೆ ಇಲಾಖೆಯಿಂದ '`'ಯಾವುದೇ ಮೈಯಕಿಕ ಸಾಲ ಸೌಲಭ್ಯಗಳನ್ನು ನೀಡಿರುವುದಿಲ್ಲ. " (ಎಸ್‌,-ಅಲಗಫಿರ) ಬುೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು ಕೋಲಾರ ಜಿಲ್ಲೆಯ 2018-19 ರಿಂದ 2020-21ನೇ ಸಾಲಿನವರೆಗೆ ಮೀನುಗಾರಿಕೆ ಇಲಾಖೆಯಡಿಯಲ್ಲಿ ಬರುವ ಯೋಜನೆ/ಕಾರ್ಯಕ್ರಮಗಳು | ಖಃ 1 [Te Tee ese wo NERO WOEC coe GU 02s HQRGUNGS cHevs Re pk HuexoLAc goeroz oer BRECON gece Tees RIOR AUgER ERO 93-0-tot-00-sovz 85-0-10t-00-Sopz T0-0-60T-00-S0vz ರಾ G] 95-0-T0T-00-sovz AE & Hi TTT] RRS [_MEPUCG ble ‘||: Jal KI; YS-0-TOT-00-S0vz ಊಂ ಇದ ಇಗ ಯ Roe EEE 0% £0-0-TOT-00-Sovz [_ ox] EEE ORR SHER OLO PoC Tec peep core KORE ನಾ CRT ETT a lals % |3| s |S|s pian MT | Jao ol. SlalS 2 HD Ke 9 Hp $ SSSA 5 | (3 ; 3 | E p § : ್ತ ಕ್ಲ ಕ ಥಿ ಕ ಕ ಕ ie , [¢ z 4 ಸ 4 28 2 4 ps ಇ ೩ 84 Ki 2 pr § ಪ Ke ಈ RE ce p ಶಿ ಜಡಿ [) 5 $84 8B ಥ್ರ [A 23 28 [3 28 $8 $ » 38 R $ 2 z © ಔಣ 3 ಸಿ I RB e KE © & 3 re 8 36 ೫ § 8a [ ಸ $4 $ ಡಿಕ್ಕಿ 8 ಇ B ಕರ್ನಾಟಕ ವಿಭಾನ ಸಭೆ ಚುಕ್ನೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ ಸದಸ್ಯರ ಹೆಸರು ಉತ್ತರಿಸುವ ದಿನಾಂಕ ಉತ್ತರಿಸುವ ಸಚಿವರು 22೦೦ ಶ್ರೀ ಅಭಯ್‌ ಪಾಟೀಲ್‌ 15-೦3-2೦೦1 ಸಮಾಜ ಕಲ್ಯಾಣ ಸಚಿವರು. ವರೆಗೆ ಬೆಳಗಾವಿ ಜಲ್ಲೆಯ ವಿವಿಧ ಮತಕ್ಷೇತ್ರದ ಪ.ಜಾ.ತಿ/ಪ.ಪಂಗಡದವರು ವಾಸಿಸುತ್ತಿರುವ ಪ್ರದೇಶಗಳ ಅಭವೃದ್ಧಿಗೆ/ವಿವಿಧ ಭವನಗಳ ನಿಮಾಣಕ್ಕೆ ನೀಡಿದ ಅನುದಾನ ಎಷ್ಟು; (ವರ್ಷವಾರು, ಮತಕ್ಷೇತ್ರವಾರು, (ಎಸ್‌ಪಿಪಿ/ಟಎಸ್‌ಪಿ) ಯೋಜನೆವಾರು ವಿವರ ನೀಡುವುದು) ಕ್ರಸಂ ಪಶ್ನೆ ಉತ್ತರ ಅ) | ಸನ್‌ 1-1-2೦18 ರಿಂದ 28-೦2೭-2೭೦೭1ರ ದಿನಾಂಕ:-೦1-೦1-2೦18 ರಿಂದ ದಿ:-28-೦2-೭2೦೭1 ರವರೆಗೆ ಬೆಳಗಾವಿ ಜಲ್ಲೆಯ ವಿವಿಧ ಮತಕ್ಷೇತ್ರಗಕಳ ವ್ಯಾಪ್ತಿಯಲ್ಲ ಪ.ಜಾ.ತಿ/ಪ.ಪಂಗಡದವರು ವಾಸಿಸುತ್ತಿರುವ ಪ್ರದೇಶಗಳ ಅಭವೃದ್ಧಿಗೆ/ವಿವಿಧ ಭವನಗಳ ನಿಮಾಣಕ್ಷೆ ಬಡುಗಡೆ ಮಾಡಲಾದ ಅನುದಾನದ ವರ್ಷವಾರು, ಮತಕ್ಷೇತ್ರವಾರು ಮತ್ತು ಯೋಜನವಾರು ವಿವರಗಳನ್ನು ಅನುಕ್ರಮವಾಗಿ ಅನುಬಂಧ-1, 2 ಮತ್ತು 3 ರಲ್ಲ ನೀಡಿದೆ. ಆ) ಚೆಳಗಾವಿ ದಕ್ಷಿಣ ಮತಕ್ಷೇತ್ರದೆಲ್ಲ ಪ.ಜಾ.ತಿ/ಪ.ಪಂಗಡಗಕ ಸಮುದಾಯದವರು ವಾಸಿಸುತ್ತಿರುವ ಈ ಪ್ರದೇಶಗಳ ಅಭವೃದ್ಧಿಗೆ ಭವನಗಳ ನಿರ್ಮಾಣಕ್ಕೆ ಅನುದಾನ ಅಡುಗಡೆಯ ಪ್ರಸ್ತಾವನೆ ಸರ್ಕಾರದ ಮುಂದಿದೆಯೇ; (ವಿವರ ನೀಡುವುದು) | ಪಂಗಡದ ಕಾಲೋನಿಗಳ 2೨೦೭೦-೦೨1ನೇ ಸಾಅನಣ್ಲ ಬೆಳಗಾವಿ ದಕ್ಷಿಣ ಮತಕ್ಷೇತ್ರದ ವ್ಯಾಪ್ತಿಯಲ್ಲನ ಪರಿಶಿಷ್ಠ ಜಾತಿ ಕಾಲೋನಿಗಳಲ್ಲ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ರೂ.745ರ6.೦೦ ಲಕ್ಷಗಳ ಅಮುದಾನ ಬಡುಗಡೆ ಮಾಡಲು ಮಾನ್ಯ ಶಾಸಕರು, ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರ ರವರು ಕೋರಿರುತ್ತಾರೆ. ಆದರೆ, 2೦೭೦-21 ನೇ ಪ್ರಗತಿ ಕಾಲೋನಿ ಯೋಜನೆಯಡಿ ಮೂಲಭೂತ ಸೌಲಭ್ಯ ಕಲ್ತಸಲು ಹೊಸ ಕಾಮಗಾರಿಗಳಗೆ ಅನುದಾನ ನಿಗಧಿಯಾಗಿರುವುದಿಲ್ಲ. ಈಗಾಗಲೇ ಅನುಮೋದನೆಗೊಂಡು ಪ್ರಗತಿಯಲ್ಲರುವ ಕಾಮಗಾರಿಗಳಿಗೆ ೨೦೭೦-21ನೇ ಪರಿಶಿಷ್ಠ ಜಹಾತಿ ಕಾಲೋನಿ ಅಭವೃದ್ಧಿಗಾಗಿ ರೂ.5೦.೦೦ ಕೋಟಗಳ ಮತ್ತು ಪರಿಶಿಷ್ಟ ಅಭವೃಧ್ಧಿಗಾಗಿ ರೂ.2೦.೦೦ ಕೋಟಗಳ ಅನುದಾನವನ್ನು ನಿಗಧಿಪಡಿಸಲಾಗಿದೆ ಸಾಲಅನಲ್ಲ ಬೆಳಗಾವಿ ದಕ್ಷಿಣ ಮತಕ್ಷೇತ್ರದ ವ್ಯಾಪ್ತಿಯಲ್ಲನ 8 ಸ್ಥಕಗಳಲ್ಲ ಹೊಸದಾಗಿ ಭವನಗಳನ್ನು ನಿರ್ಮಾಣ ಮಾಡಲು ಮಂಜೂರಾತಿ ನೀಡುವಂತೆ ಕೋರಲಾಗಿದೆ. ಸದರಿ ೦8 ಸ್ಥಳಗಳಲ್ಲ ಭವನಗಳ ನಿರ್ಮಾಣ ಮಾಡಲು ಸೂಕ್ತ ನಿವೇಶನ ಲಭ್ಯವಿರುವ ಬೆ ಜಲ್ಲೆಯಿಂದ ಮಾಹಿತಿಯನ್ನು ಪಡೆದು ಕ್ರಮವಹಿಸಲಾಗುತ್ತಿದೆ. ಇ) ಈ ಕ್ಷೇತ್ರದಲ್ಲಿ ಭವನಗಳ ನಿರ್ಮಾಣಕ್ಕೆ/ಕಾಲೋನಿಗಳ ಅಭವೃಧ್ಧಿಗೆ ಪ್ರಸ್ತಾವನೆ ಸಣ್ಲಸಿದ್ದರೂ ಕೂಡಾ ಇತ್ತೀಚಿಗೆ ಹೊರಡಿಸಿದ ಸಕಇ 8೨ ಎಸ್‌ಎಲ್‌ಪಿ ೩೦೨೦, ದಿನಾಂಕ:12-೦೭-2೦೦೭1ರಲ್ಲ ಬೆಳಗಾವಿ ದಕ್ಷಿಣ ಮತಕ್ಷೇತ್ರಕ್ಕೆ ಅನುದಾನವನ್ನು ನೀಡದಿರಲು ಕಾರಣವೇನು; ಸರ್ಕಾರದಲ್ಲಿ ಅನುದಾನ ಕೊರತೆ ಇರುವುದೇ; (ವಿವರ ನೀಡುವುದು) ಈ) | | ತಾರತಮ್ಯವಾಗುತ್ತಿರವುದು ಪರ್ಕಾರದ ಈ ಕ್ಷೇತ್ರಕ್ಷೆ ಅನುದಾನ ನೀಡಲು ಹಿಂದಿನಿಂದಲು ಗಮನಕ್ಕೆ ಬಂದಿಡೆಯೇ; ನಿಯಮಗಳ ಉಲ್ಲಂಘನೆ ಮಾಡುತ್ತಿರುವ ಅಧಿಕಾರಿ ಮತ್ತು ಸಿಬ್ಣುಂದಿಗಳ ವಿರುಧ್ಧ ಸರ್ಕಾರವು ಕೈಗೊಳ್ಳುವ ಕಮಗಳೇನು; (ವಿವರ ನೀಡುವುದು) ಉ) ಬಂದಿದ್ದಲ್ಲ. ಅಧಿಕಾರಿಗಳ ಸಿರ್ಲಕ್ಷಪೋ ಅಥವಾ ಉದ್ದೇಶಪೂರ್ವಕವಾಗಿದೆಯೇ? (ವಿವರ ನೀಡುವುದು) ಅನುದಾನ ಲಭ್ಯತೆ ಮತ್ತು ಬೇಡಿಕೆಗನುಗುಣವಾಗಿ ಅನುದಾನವನ್ನು ಮಂಜೂರು ಮಾಡಲಾಗುತ್ತಿದೆ. ಯಾವುದೇ ತಾರತಮ್ಮ ಮಾಡಿರುವುದಿಲ್ಲ. ಸಕಇು 107 ಎಸ್‌ಎಲ್‌ಪಿ 2೦೭1 (ಊ.ಪ್ರಿ ಸಿ) ಸಮಾಜ ಕಲ್ಯಾಣ ಸಚಿವರು ಮಾನ್ಯ ವಿಧಾನಸಭಾ ಸದಸ್ಯರಾದ ಶ್ರೀ ಅಭಯ್‌ ಪಾಟೀಲ್‌ (ಬೆಳಗಾವಿ ದಕ್ಷಿಣ) ರವರ ಚುಕ್ಕೆ ಗುರುತಿಲ್ಲದ ಪಶ್ನೆ ಸಂಖ್ಯೆ;-22೦೦ಕ್ಕೆ ಅನುಐಂಧ-!1 ದಿನಾಂಕ:-೦1-೦1-2೦1 ರಿಂದ ದಿ:-೭8-೦೩-2೭೦೭1ರ ವರೆಗೆ ಬೆಳಗಾವಿ ಜಲ್ಲೆಯ ವಿವಿಧ ಮತಕ್ಷೇತ್ರಗಳ ವ್ಯಾಪ್ತಿಯಲ್ಲಿ ಪರಿಶಿಷ್ಠ ಹಾತಿ ಕಾಲೋನಿಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಜಡುಗಡೆ ಮಾಡಲಾದ ಅನುದಾನದ ವರ್ಷವಾರು ವಿವರ. i ——— (ರೂ.ಲಕ್ಷಗಳಲ್ಲಿ) ಕ್ರ. ವಿಧಾನಸಭಾ 2೦17-18 2೦18-19 2೦1೦-20 2೦2೦-೭21 ಒಟ್ಟು | 8 ಸಂ | ಕ್ಷೇತ್ರಗಳ ಹೆಸರು ಮಂಜೂರಾತಿ ಜಅಡುಗಡೆ ಪಂಮಾರಾತಿ ಬಡುಗಡೆ ಮಂಜೂರಾತಿ ಬಡುಗಡೆ ಮಂಜೂರಾತಿ ಜಡುಗಡೆ ಮೊತ್ತ ಮಾಡಿದ ಮೊತ್ತ ಮೊತ್ತ ಮಾಡಿದ ಮೊತ್ತ ಮೊತ್ತ ಮಾಡಿದ ಮೊತ್ತ ಮೊತ್ತ ಮಾಡಿದ ಮೊತ್ತ ಮೊತ್ತ ಮಾಡಿದ ಮೊತ್ತ & T p fc pS CU [5 WE | 8 i s ಧ್‌ 1 12 1 |ನಿಪ್ಪಜೆ | 0.೦೦ 0.೦೦ 35.೦೦ 3150 100.0೦ 30.00 0.೦೦ 0.೦೦ 13೮.೦೦ 615೦ | T n' iB + -— 2 ಚಕ್ಟೋಡಿ-ಸದಲಗ 20೦೦.೦೦ 2೦೦.೦೦ 170.00 153.0೦ 0.೦೦ 0.೦೦ 0.೦೦ 0.೦೦ 370.0೦ 3ರತ.೦೦ | 1 1 3 |ಅಥಣಿ 0.೦೦ 0.೦೦ 170.0೦ 146.00 100.00 30.00 0.೦೦ 0.00] 270.೦೦ 176.00 —— al. 4 |ಕಾಗವಾಡ 0.೦೦ 0.೦೦ 135.೦೦ 121.50 100.0೦ 30.00 0.೦೦ 0.೦೦ 23ರ.೦೦ 151.5೦ — — pl | l 5 [ಕುಡಚಿ (ಪ.ಜಾ) 0.೦೦ 0.೦೦ 135.00 12150 100.00 30.00 2೦೦.೦೦ 60.೦೦ 4835.೦೦ 21.5೦ 1 1 18 A 6 |ರಾಯಬಾಗೆ (ಪ.ಜಾ) 15೦.೦೦ 150.೦೦ 210.0೦0 189.0೦ 400.೦೦ 2೮7.೨೦ 2೦೦.೦೦ 60.00 960.೦೦ 656.9೦ 7 |ಹುಕ್ಕೇರಿ T 0.೦೦ 0.೦೦ 3ರ.೦೦ 315೦ 165.00 165.0೦ 0.೦೦ 0.೦೦ 2೦೦.೦೦ 196.5೦ ——— - 8 |ಅರಭಾವಿ 30.00 0.೦೦ 0.೦೦ 100.೦೦ 30.0೦ IB 30.00 0.೦೦ 0.೦೦ 35.೦೦ ಅ.5೦ — 30.00 ೦.೦೦ 0.೦೦ 3೦೦.೦೦ 210.0೦ i ET se 0.೦೦ 0.೦೦ 0.೦೦ 285.೦೦ 2೦6.5೦ T ———— I HU 30.00 0.೦೦ 0.೦೦ 100.00 30.0೦ ಕ ೦.೦೦ 0.೦೦ 0.೦೦ 135.೦೦ 1215೦ Pe ೦6'ಕ೨೦೮ 00'S16/ 00'S9S} 00'೦8L} Cec 0೦'೦೦l oF oeuag}| 8 3pceeea! 4 eax Form! 9 apoeveathe| o1 coe] [a k ಔಯ | ಔಂಗ್ಧಾ ಐಲ ಔಣ ನಲಂ | Ro | ಧಾ ಭೀ ₹eಂsBoce | _ pions powe |eeaveorm;) pune come AUS | om C೯3 |ತೆ-೦ಕ೦ಕ ೦೭-6,೦೫ 6}-8}03 8}-L}08 leu & ದಿನಾಂಕ:-೦1-೦1-2೦18 ರಿಂದ ದಿ: ಮಾನ್ಯ ವಿಧಾನಸಭಾ ಸದಸ್ಯರಾದ ಶ್ರೀ ಅಭಯ್‌ ಪಾಟೀಲ್‌ (ಬೆಳಗಾವಿ ದಕ್ಷಿಣ) ರವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:-22೦೦ಕ್ಕೆ ಅನುಬಂಥ-2 28-02-2೦೦1ರ ವರೆಗೆ ಬೆಳಗಾವಿ ಜಲ್ಲೆಯ ವಿವಿಧ ಮತಕ್ಷೇತ್ರಗಳ ವ್ಯಾಪ್ತಿಯಲ್ಲ ವಿವಿಧ ಭವನಗಳ ನಿರ್ಮಾಣಕ್ಷೆ ಬಡುಗಡೆ ಮಾಡಲಾದ ಅನುದಾನದ ವರ್ಷವಾರು ವಿವರ. ರೂ ಲಕ್ಷಗಳಲ್ಲಿ / 2017-18 2೦18-19 [ 2019-2೦ 2೦೭೦-2 ಒಟ್ಟು | ಫಧಾನಸಭಾ ಕ್ಷೇತ್ರ | (WR ಸಂ ಕ್ಷತ್ರಿ | ಭವನಗಳ | ಮಂಜೂರಾತಿ | ಜಡುಗಡೆ | ಭವನಗಳ | ಮಂಜೂರಾತಿ ಅಡುಗಡೆ | ಭವನಗಳ | ಮಂಜೂರಾತಿ | ಅಡುಗಡೆ | ಭವನಗಳ | ಮಂಜೂರಾತಿ ಅಡುಗಡೆ | ಭವನಗಳ | ಮಂಜೂರಾತಿ | ಬಡುಗಡೆ ಸಂಖ್ಯೆ ಮೊತ್ತ ಮೊತ್ತ ಸಂಖ್ಯೆ ಮೊತ್ತ ಮೊತ್ತ | ಸಂಖ್ಯೆ ಮೊತ್ತ ಮೊತ್ತ | ಸಂಖ್ಯೆ ಮೊತ್ತ ಮೊತ್ತ | ಸಂಖ್ಯೆ ಮೊತ್ತ ಮೊತ್ತ I IB [ 2 3 CS 7 [2 ° i0 1 13 14 15 16 17 - T | |; 1 |ಬೆಳಗಾವಿ(ಗ್ರಾ) [e) 0.೦೦ 0.೦೦ 4 48.00| 210೦ 3 0.೦೦] ೦.೦೦ 0.00] 0.00 4 48.೦೦ 21.೦೦ fil; I — — 2 |ಬೆಳಗಾವಿ (ದಕ್ಷಿಣ) [9] 0.೦೦ 0.೦೦ [e) 0.೦೦ 0.೦೦ [7 60.00| 18.00 0.00] 0.೦೦ G 60.00 18.0೦ — — —T T 3 |ಬೆಳಗಾವಿ ಉತ್ತರ [e) 0.00] 0.೦೦ [e) 0.0೦] 0.೦೦ 4 80.0೦] 24.0೦ 0.00] 0.೦೦ 4 80.00| 24.00 1 | | 4 ಬೈಲಹೊಂಗಲ [9) ೦.೦೦ 0.೦೦ 7 84.00] 2100 [o) 0.೦೦] ೦.೦೦ 0.00] 0.೦೦ 7 84.00 21.೦೦ | I ರ |ಸವದತ್ತಿ-ಯಲ್ಲಮ್ಮಾ 12 144.00] 72.0೦ 1 12.00] 8.00 [) 0.0೦] ೦.೦೦ 0.0೦] ೦.೦೦ 13 156.00] 75.೦೦ L | | WS. |__| 6 |ನಿಪ್ಪಾಣಿ [e) 0.೦೦ 0.೦೦ Jl 60.00] 24.00 [9) 0.00] 0.೦೦ 0.00] 0.೦೦ ° 60.00] 24.00 [le [- —T I | | — al 7 | ಯಮಕನಮರಡಿ 2 24.00೦ i200[ 3 36.00 9.೦೦ [e) 0.0೦] 0.೦೦ 0.0೦] 0.೦೦ fo) 60.00 21.೦೦ a! [ | 1 8 ಚಿಕ್ಕೋಡಿ-ಸದಲಗಾ p- kc 36.00] 27.60 C) 36 gel 9.0೦ [e) 0.೦೦] ೦.೦೦ 0.0೦] 0.೦೦ [5] 72.00] 6.60 | | - [i = ii — \- | ೨ |ಅರಭಾವಿ [o) 0.೦೦ 0.೦೦ 2 24.೦೦ 6.00 3 60.00| 18.00 0.0೦0] 0.೦೦ fo) 84.00] 24.00 mls — — ls al —! IB J— WL: 10 |ಅಥೇಣಿ [e) 0.೦೦ ೦.೦೦ [e) 0.೦೦ 0.೦೦ 4 80.00] 24.00 0.00] 0.0೦ 4 80.00] 24.00 1 |ರಾಮದುರ್ಗ 26 312.00| 153.60 2 24.0೦ 6.00 8 60.00 8.c0[ 0.00| 0.0೦ a1 396.00] 177.60 [- _l =| B BN ss =| 12 isl 7 84.00| 60.00 [o) 198.00| 87.00 Kc 60.00| 18.00 0.೦೦] 0.೦೦ 15 a42.00| 165.೦೦ | pe — M| p — ———- J [ | Ig | [ee 13 |ಹುಕ್ಕೇರಿ 1 12.00| 12.00 2 24.೦೦ 6.00 [e) 0.0೦| 0.೦೦ 0.00] 0.೦೦ 8 36.೦೦ 18.00 L rr 1 ml U —! 14 |ಕುಡಚಿ [e) 0.೦೦ 0.೦೦ [e) 0.೦೦ 0.೦೦ kc 60.00 |, 0.0೦] 0೦.೦೦ 3 60.00 18.00 ೦8'೨8s [9:೨9೦8, Ol [900 Kad 08'ಪ೭೪ |0೦'9GL ©೨ [SA ೦೦'೨ 00೦'೪೮ [3 y [a 0೦'೦ 00'೦ [9] ಫಲೂಲ] 8 ಸ: le ೦೦8 0೦'8+¥ ks TE 0೦೦'೦ [e) ೦೦'೩ 0೦'8t t 0೦೦'೦ ೦೦'೦ [oe] oceeuece Ik _ 0೦೦'೨೭ ೧೦'8ಡೆ [=] 0೦'೦ 0೦೦'೦8 + 0೦೦'ಪ| 00's +t 0೦೦'೦ ೧೦'೦ [©] cebee ©, ೦೦'8*ತ 00'೦8 ೦೦'೪೮ [a 09'S |OO0'YH [ey [ulus J°3 es o L ¥ 8 ಕ } ಫಾ for | Seow | Foy Ber | Seow ceawoce | auger | pune | vecseocs | ALNEK | numa | geoTBoe ALLER | Gog ebmnehe ಘ್‌ ೦ತ-6।೦೫ ak 6-8೦೫ 8l-L)0೦ಪ F ಅನುಬಂಧ-3 ೦1-೦1-೭೦18 ರಿಂದ 28-೦೭-2೦೭1 ಸಾಆನ ವರೆಗೆ ಗ್ರಾಮ ಮಟ್ಟದಲ್ಲ ಮಂಜೂರು ಮಾಡಿದ ಪಾಲ್ಕೀಕಿ ಘಪನ/ಸಮುದಾಯ ಭವನಗಳ ನಿರ್ಮಾಣದ ಬದ್ದೆ ಪ್ರಗತಿ ವರದಿ ಜಿಲ್ಲೆ: ಬೆಳಗಾವಿ — ನಿವೇಶನವನ್ನು ಇಲಾಖಾ ವಶಕ್ಕೆ ಆಡಳಿತಾತ್ಮಕ ಕಾಮಗಾರಿ PS 3 [j ಮಹಷ್ಟಾನ ಕಸಂ ತಾಲ್ಲೂಕು ki crise ಪಡೆಯಲಾಗಿದೆಯೇ? ನಿವೇಶನದ | ಅನುಮೋದನೆ ಳಿ ರ ಹಂತದ ಕಠ ಸ ಈ ನೀಡಲಾಗಿದೆಯೇ? ಅಟ್ಟ ವಿವರ 1 ಕಾಗವಾಡ ಅಥಣಿ ಮಂಗಸೂಳಿ 6.00 ಇಲಾಖಾ ವಶಕ್ಕೆ ಪಡೆಯಲಾಗಿದೆ. ನೀಡಲಾಗಿದೆ ಕೆ.ಆರ್‌.ಐ.ಡಿ.ಎಲ್‌ಚಿಕ್ಕೋಡಿ | ಪ್ರಗತಿಯಲ್ಲಿದೆ 2 ಕಾಗವಾಡ ಅಥಣಿ ಕಲ್ಪೋತ್ತಿ 6.00 ಇಲಾಖಾ ವಶಕ್ಕೆ ಪಡೆಯಲಾಗಿದೆ. ನೀಡಲಾಗಿದೆ ಪ್ರಗತಿಯಲ್ಲಿದೆ SS 3 ಹುಕ್ಸೇರಿ ಹುಕ್ನೇರಿ ಕೋಣನಕೇರಿ 6.00 ಇಲಾಖಾ ವಶಕ್ಕೆ ಪಡೆಯಲಾಗಿದೆ. | ನೀಡಲಾಗಿದೆ ಪಂ.ರಾ.ಇಂ.ಚಿಕ್ಕೋಡಿ ಪ್ರಗತಿಯಲ್ಲಿದೆ - ————— 4 ಹುಕ್ನೇರಿ ಹುಕ್ಕೇರಿ ಕರಜಗಾ | 6.00 ಇಲಾಖಾ ವಶಕ್ಕೆ ಪಡೆಯಲಾಗಿದೆ. | ನೀಡಲಾಗಿದೆ ಪಂ.ರಾ.ಇಂ.ಚಿಕ್ಕೋಡಿ ಪ್ರಗತಿಯಲ್ಲಿದೆ [) ಗೋಕಾಕ ಗೋಕಾಕ ಪಂಚನಾಯಕನಟ್ಲಿ 6.00 ಇಲಾಖಾ ವಶಕ್ಕೆ ಪಡೆಯಲಾಗಿದೆ. ನೀಡಲಾಗಿದೆ ಪಂರಾ.ಇಂ.ಚಿಕ್ಕೋಡಿ ಪ್ರಗತಿಯಲ್ಲಿದೆ 6 ಗೋಕಾಕ ಗೋಕಾಕ hs ಮಲೇಬೈಲ್‌ 6.00 ನೀಡಲಾಗಿದೆ ಪಂ.ರಾ.ಬಂ.ಚಿಕ್ಕೋಡಿ ಪ್ರಗತಿಯಲ್ಲಿದೆ 7 | ಯಮಕನಮರಡಿ | ಹುಕ್ಕೀರಿ ರುಸ್ತುಂಪೂರ 6.00 ನೀಡಲಾಗಿದೆ ಪಂರಾ.ಇಂ.ಚಿಕ್ಟೋಡಿ ಪ್ರಗತಿಯಲ್ಲಿದೆ 8 | ಯಮಕನಮರಡಿ | ಬೆಳಗಾವಿ ಹೊಸಕೆಂಚನಟ್ಟಿ 6.00 ಇಲಾಖಾ ವಶಕ್ಕೆ ಪಡೆಯಲಾಗಿದೆ. ನೀಡಲಾಗಿದೆ ಪಂ.ರಾ.ಇಂ.ಬೆಳಗಾವಿ ಪ್ರಗತಿಯಲ್ಲಿದೆ 9 | ಯಮಕನಮರಡಿ | ಬೆಳಗಾವಿ ಕಟ್ಟHನಭಾವಿ 6.00 ಇಲಾಖಾ ವಶಕ್ಕೆ ಪಡೆಯಲಾಗಿದೆ. | ನೀಡಲಾಗಿದೆ ಪಂ.ರಾ.ಇಂ.ಬೆಳಗಾವಿ ಪ್ರಗತಿಯಲ್ಲಿದೆ el Se 10 | ಬೈಲಹೊಂಗಲ ಸವದತ್ತಿ ಸುಬ್ಬಾಪೂರ . 6.00 ಇಲಾಖಾ ವಶಕ್ಕೆ ಪಡೆಯಲಾಗಿದೆ. | ನೀಡಲಾಗಿದೆ ಪ್ರಗತಿಯಲ್ಲಿದೆ ಕೆಆರ್‌.ಐ.ಡಿ.ಎಲ್‌ ಬೆಳಗಾವಿ ಒಟ್ಟು| IE RG IR vd Sa I§ 11 ಕೆತ್ತೂರ ಬೈಲಹೊಂಗಲ ಲಕ್ಕುಂಡಿ . 10.00 ಇಲಾಖಾ ವಶಕ್ಕೆ ಪಡೆಯಲಾಗಿದೆ. | ನೀಡಲಾಗಿದೆ ಪಂ.ರಾ.ಇಂ ಬೆಳಗಾವಿ ಪ್ರಗತಿಯಲ್ಲಿದೆ ಬೈಲಹೊಂಗಲ ಗಣಿಕೊಪ್ಪ 10.00 ನೀಡಲಾಗಿದೆ ಪಂ.ರಾ.ಇಂ.ಬೆಳಗಾವಿ ಪ್ರಗತಿಯಲ್ಲಿದೆ 3 ಕತ್ತೂರ ತಿಗಡಿ 10.00 ಇಲಾಖಾ ವಶಕ್ಕೆ ಪಡೆಯಲಾಗಿದೆ. ನೀಡಲಾಗಿದೆ ಪಂ.ರಾ.ಇಂ.ಬೆಳಗಾವಿ L ಪ್ರಗತಿಯಲ್ಲಿದೆ 14 ಕೆತ್ತೂರ ಬೈಲಹೊಂಗಲ ನಿಚ್ಚಂಕಿ 20 | 1000 ನ್‌ ಪಶಕ್ಕೆ ಪಡೆಯಲಾಗಿದೆ. ನೀಡಲಾಗಿದೆ ಪಂ.ರಾ.ಇಂ.ಬೆಳಗಾವಿ ಪ್ರಗತಿಯಲ್ಲಿದೆ [15 | ತ್ತರ | ಬೈಲಹೊಂಗಲ| ಮದನಭಾವಿ 0.00 - - - - ' ಒಟ್ಟು 40.00 ಯರನಾಳ . 10.00 ಇಲಾಖಾ ವಶಕ್ಕೆ ಪಡೆಯಲಾಗಿದೆ. | ನೀಡಲಾಗಿದೆ ಪಂ.ರಾ.ಇಂ.ಚಿಕ್ಕೋಡಿ ಪ್ರಗತಿಯಲ್ಲಿದೆ 1000 | ಇಲಾಖಾ ವಶಕ್ಕೆ ಪಡೆಯಲಾಗಿದೆ. | ನೀಡಲಾಗಿದೆ ಪಂರಾ.ಎಂಚಿಕ್ಕೋದಿ ಪ್ರಗತಿಯಲ್ಲಿದೆ 1000 | ಇಲಾಖಾ ವಶಕ್ಕೆ ಪಡೆಯಲಾಗಿದೆ. | ನೀಡಲಾಗಿದೆ |ನಂರಾಬಂ.ಿಕ್ಕೋಡ ಪ್ರಗತಿಯಲ್ಲಿದೆ 19 ಯಕ್ಸೇರಿ ಹುಕ್ಸೇರಿ ಗೋಡಗೇರಿ | 10.00 ಇಲಾಖಾ ವಶಕ್ಕೆ ಪಡೆಯಲಾಗಿದೆ. Ed. ಪಂ.ರಾ.ಇಂ.ಚೆಕ್ಕೋಡಿ ಪ್ರಗತಿಯಲ್ಲಿದೆ 20 ಹುಕ್ಸೇರಿ ಹುಕ್ಳೇರಿ ಮತ್ತಿವಾಡೆ 5553 | 20.00 . 10.00 ಇಲಾಖಾ ವಶಕ್ಕೆ ಪಡೆಯಲಾಗಿದೆ. | ನೀಡಲಾಗಿದೆ ಪಂ.ರಾ.ಅಂ.ಚಿಕ್ಕೋಡಿ ಪ್ರಗತಿಯಲ್ಲಿದೆ 2 ಹುಕ್ಕೇರಿ ಹುಕ್ಸೇರಿ ಗೌಂಡವಾಡ . 10.00 ಇಲಾಖಾ ವಶಕ್ಕೆ ಪಡೆಯಲಾಗಿದೆ. | ನೀಡಲಾಗಿದೆ ಪಂ.ರಾ.ಅಂ.ಚಿಕ್ಕೋಡಿ | ಪ್ರಗತಿಯಲ್ಲಿಬೆ ಇಲಾಖಾ ವಶಕ್ಕೆ ಪಡೆಯಲಾಗಿದೆ. | ನೀಡಲಾಗಿದೆ | os i ಪ್ರಗತಿಯಲ್ಲಿದೆ ಕರ್ನಾಟಿಕ ವಿಧಾನ ಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ ಸದಸ್ಯರ ಹೆಸರು 2201 ಶ್ರೀ ಅಭಯ್‌ ಪಾಟೀಲ್‌ (ಬೆಳಗಾಂ ದಕ್ಷಿಣ) ಉತ್ತರಿಸಬೇಕಾದ ದಿನಾಂಕ ಉತ್ತರಿಸುವ ಸಚಿವರು 15.03.2021 ಮಾನ್ಯ ಕಂದಾಯ ಸಚಿವರು ಸಂ ಚುಕ್ಕೆ ಗುರುತಿಲ್ಲದ ಪ್ರಶ್ನೆ ಉತ್ತರ ಅ 2019 ಸೇ ಸಾಲಿನ ಬೆಳಗಾವಿ ಜಿಲ್ಲೆಯಲ್ಲಿ ಅತೀವೃಷ್ಣಿಯಿಂದ ಜಲಾವೃಗೊಂಡಿರುವ ಮನೆಗಳು, ಹಾನಿಗೊಳಗಾಗಿರುವ ಎ-ಬಿ-ಸಿ ವರ್ಗದ ಮನೆಗಳು, ದನಕರುಗಳು, ಕೃಷಿ ಭೂಮಿಗಳು, ಜೀವ ಹಾನಿಗೊಳಗಾಗಿರುವರು ಏಷ್ಟು; (ಮತ ಕ್ಷೇತ್ರವಾರು, ವರ್ಗವಾರು ಸಂಪೂರ್ಣ ವಿವರ ನೀಡುವುದು) 219 ನೇ ಸಾಲಿನಲ್ಲಿ ಬೆಳಗಾವಿ ಜಿಲ್ಲೆಯಲ್ಲಿ 1,12,702, ಮನೆಗಳು ಜಲಾವೃತಗೊಂಡಿದ್ದು, 'ಎ'ವರ್ಗದ 6371, 'ಬಿ' ವರ್ಗದ 11,463 ಹಾಗೂ 'ಸಿ' ವರ್ಗದ 24760, ಒಟ್ಟು 425944 ಮನೆಗಳು ಹಾನಿಯಾಗಿರುತ್ತದೆ. 98 ಜಾನುವಾರುಗಳು, 1,97,197 ಹೆಕ್ಟೇರ್‌ ಬೆಳೆ ಹಾನಿ ಹಾಗೂ 35 ಮಾನವ ಜೀವ ಹಾನಿಯಾಗಲಿರುತ್ತದೆ. ತಾಲ್ಲೂಕುವಾರು ವಿವಿರ ಅನುಬಂಧದಲ್ಲಿ ಲಗತ್ತಿಸಿದೆ. ಬೆಳಗಾವಿ ತಾಲ್ಲೂಕಿನಲ್ಲಿ ಅತೀವೃಷ್ಟಿಯಿಂದ | ಹಾನಿ ಅನುಭವಿಸಿದ ಎಷ್ಟು ಫಲಾನುಭವಿಗಳಿಗೆ ಸರ್ಕಾರ ಪರಿಹಾರ ನೀಡಲಾಗಿದೆ; (ಮತಕ್ನೇತ್ರವಾರು, ವರ್ಗವಾರು ಫಲಾನುಭವಿಗಳ ಹೆಸರುದೊಂದಿಗೆ ವಿವರ ನೀಡುವುದು) ಬೆಳಗಾವಿ ತಾಲ್ಲೂಕಿನಲ್ಲಿ ಜಲಾವ್ಯೃತಗೊಂಡಿರುವ 2125 ಸಂತ್ರಸ್ಮರಿಗೆ ತಲಾ ರೂ10,000/- ಗಳಂತೆ, ರೂ 212.50 ಲಕ್ಷಗಳನ್ನು, ದನದ ಕೊಟ್ಟೆಗೆ ಹಾನಿಯಾದ 292 ಪ್ರಕರಣಗಳಿಗೆ ರೂ6.13 ಲಕ್ಷ ಮಾನವ ಜೀವ ಹಾನಿಯಾದ 3 ಪ್ರಕರಣಗಳಿಗೆ ರೂ 15 ಲಕ್ಷಗಳನ್ನು ಬಿಡುಗಡೆಗೊಳಿಸಲಾಗಿದೆ. ರಾಜೀವ್‌ ಗಾಂಧಿ ವಸತಿ ನಿಗಮ ವಿಯಮಿತದ ವತಿಯಿಂದ 'ಎ' ವರ್ಗದ ಮನೆ ಹಾನಿಗೆ ರೂ.3040 ಕೋಟಿ , "ಬಿ' ವರ್ಗದ ಮನೆ ಹಾನಿಗೆ ರೂ.65.91 ಕೋಟಿ, 'ಸಿ' ವರ್ಗದ ಮನೆ ಹಾನಿಗೆ ರೂ.1135 ಕೋಟಿ ಸೇರಿ ಒಟ್ಟಾರೆ ರೂ 107.69 ಕೋಟಿಗಳನ್ನು ನೆರೆ ಸಂತ್ರಸ್ಥರ ಮನೆ ನಿರ್ಮಾಣದ ಹಂತದನುಸಾರ ಬ್ಯಾಂಕ್‌ ಖಾತೆಗೆ ಜಮೆ ಮಾಡಲಾಗಿದೆ. ಫಲಾನುಭವಿಗಳ ಮಾಹಿತಿಯು https://ashraya.karnataka.gov.in/Report/frmFlo odBenfwiseReport Rural.aspx ವೆಬ್‌ ಸೈಟ್‌ ರಲ್ಲಿ ಲಭ್ಯವಿದೆ. ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹದಿಂದ ಬೆಳೆ ಹಾನಿಯಾದ 1,56,781 ಫಲಾನುಭವಿಗಳ ಬ್ಯಾಲಕ್‌ ಖಾತೆಗೆ ರೂ. 265.10 ಕೋಟಿಗಳನ್ನು ಪರಿಹಾರ ತಂತ್ರಾಂಶದ ಮೂಲಕ ಇನ್‌ಪುಟ್‌ ಸಬ್ಬಿಡಿಯನ್ನು ಜಮೆ ಮಾಡಲಾಗಿದೆ. ಫಲಾನುಭವಿಗಳ ಮಾಹಿತಿಯು https:/flandrecords.karnataka.gov.in/PariharaPa yment/ ವೆಬ್‌ ಸೈಟ್‌ ರಲ್ಲಿ ಲಭ್ಯವಿದೆ. ) ಇ | ಬೆಳಗಾವಿ ದಕ್ಕಿಣ ಮತಕ್ಲೇತದ ಸುಮಾರು 3458 ಮನೆಗಳು ಹಾನಿಗೊಳಗಾಗಿದ್ದು, ಅಧಿಕಾರಿಗಳ ವಿಳಂಬತೆಯಿಂದ ರಾಜೀಬ್‌ ಗಾಂಧಿ ತಂತ್ರಾಂಶದಲ್ಲಿ ಅಳವಡಿಸದೇ ಇರುವುದರಿಂದ ಬಹಳಷ್ಟು ಬಡ ಮತ್ತು ಅರ್ಹ ಫಲಾನುಭವಿಗಳು ಪರಿಹಾರಧನ ಪಡೆಯದೇ ಇರುವುದು ಸರ್ಕಾರದ ಗಮನಕ್ಕೆ ಸರ್ಕಾರದ ಅದೇಶ ಸಂಖ್ಯೇಆರ್‌.ಡಿ.195 | ಟಿ.ಎನ್‌.ಆರ್‌. 2019, ದಿನಾಂಕ30.10.2019 ರಲ್ಲಿ ' ಅಗಸ್ಟ್‌-2019, ಸಪ್ಟೆಂಬರ್‌-2019 ಮತ್ತು ಅಕ್ಟೋಬರ್‌ 2019 ರ ತಿಂಗಳುಗಳಲ್ಲಿ ಅತೀವೃಷ್ಟಿ / ಪ್ರವಾಹದಿಂದ ಆದ ಹಾನಿಯ ಪರಿಹಾರಕ್ಕಾಗಿ | ಅನುಮತಿಸಲಾಗಿದೆ. ಈ ಅವಧಿಯಲ್ಲಿ ವಾರಸಾ ಬಂದಿದೆಯೇ; ಬಂದಿದ್ಕಲ್ಲಿ, ಪರಿಹಾರ | ಇಲ್ಲದ, ರೇಷನ್‌ ಕಾರ್ಡ್‌ ಇಲ್ಲದ ಹಾಗೂ ಪೂರಕ ಪಡೆಯದಿರುವ ಫಲಾನುಭವಿಗಳೆಷ್ಟು ; | ದಾಖಲೆಗಳು ಇಲ್ಲದಂತಹ ಪ್ರಕರಣಗಳನ್ನು (ವಿವರ ನೀಡುವುದು) ಹೊರತು ಪಡಿಸಿ ನಿಯಮಾನುಸಾರ ಅರ್ಹವಿರುವ ಈ ||ಈ ಬಗ್ಗೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಎಲ್ಲಾ ಪ್ರಕರಣಗಳನ್ನು ತಂತ್ರಾಂಶದಲ್ಲಿ | ಸರ್ಕಾರ ಕೈಗೊಂಡಿರುವ ಕ್ರಮಗಳೇನು; ದಾಲಲಸಬಾಗಿದೆ ಇಲ್ಲವಾದಲ್ಲಿ, ಕುಮ ಕೈಗೊಳ್ಳದಿರಲು - ಕಾರಣವೇನು ; |” ಪರಿಹಾರಧನದಿಂದ ವಂಚಿತಗೊಂಡವರಿಗೆ ಪರಿಹಾರ ಧನ ನೀಡುವ ಉದ್ದೇಶ ಸರ್ಕಾರಕ್ಕೆ ಇದೆಯೇ ;ಇದ್ದಲ್ಲಿ, ಯಾವಾಗ ನೀಡುವುದು? po ಲ ಕಂಇ 104 ಟಿಎನ್‌ಆರ್‌ 2021 (ಆಕ್‌. ಅಶೋಕೆ ಕಂದಾಯ ಸಚಿವರು ರ್ಷ ವಧಾನಸಭಾ 7 ಮ FAS ಚಿಕ್ಕೋಡಿ T205- Wa ಯಿ ಸ oS 7ನ 7 74 3974870 AN LR ವಾಡ 2019- ec AN 15 229 |570 1484 2283 114871 20 La LR roo or — 1779 wl [FC [= [ee [9 \Q ಟು KN ಟು [NU pen [) \O KN SESS Se 7 SS SORE OG UL Col OS TA NS ಡ್ಯ | R ಇರು 2019-20 | ಕಿತೊರು |0 | 106 [55 | 1420 | | 1385 | | 1860 | | 24007 | [FESS PST [REESE ESTES ESSE 57 ನವರ 209-0 ಕಾಮರ್ನಾ 515 [3೫ SSRI TIES SESS SRS ES ove RN Nes es i. C—O ST so — SERS ESTES ss ——-sSsSS 2757 ST ಬೆಳಗಾವಿ O00 SES BES RTT [HST SES ETS eo Te ST 5503 ಬಚ್ಚು [Ay ಇ) Hl 24760 | 42594 ಜಿಲ್ಲಾಧಿಕಾರಿನಥು ಬೆಳಗಾವಿ ಜಿಲ್ಲೆ ys | ಪೆರ್ನಾಟಹ ಪಃ [ಪತ ಡರಲರ ಘನ 7] ] ಸವಸ್ಯರತರ ೫ ಇಂಡಾರ್‌ ತನ್‌ ಪಾರ | [ಐಷೆಯೆ ಡಿ ಯೊಂಜನೆಗಣ ಫಲಾನುಭವಿರಣದೆ ಹಣ ಸಂದಾಯ ಮಾಡುವುದು | ಉತ್ತಲಿಸಬೇಕಾದ ದಿನಾಂಕ | ಚ/3/ಂಂ೫ — ನಾತ್ತಾಸವ ತವರು 7 ಘದಾಯ ಸತವರು | ಕನ್ನೆ ಕಂತ್ರರ [ಆ | ಈ ಯೋಜನೆಗ ಫಲಾಸುಫವಿದಜದೆ ಜುಲೈ ಅ | ಹಾಸನ ಜಲ್ಲೆಯ ಕೆಂದಾಯ ಇಲಾಖೆಯಲ್ಲ ವಿಧವಾ ವೇತನ, ಸಂಧ್ಯಾ ಸುರಕ್ಷೆ! | ಯೋಜನೆ, ಇಂದಿರಾಗಾಂಧಿ ರಾಷ್ಟೀಯ ವೃದ್ಧಾಪ್ಯ ಯೋಜನೆ, ಅಂದವಿಕಲ ಯೊಂಜನೆ, ಮೈತ್ರ ಯೋಜನೆ, ಮಸಸ್ಟಿಸ ಯೊಂಜನೆರಆ ಫಲಾನುಫವರಜದೆ ಜುಲೈ 2೦1೬ ಅಲಂದ ಈ ಅಐನಾಂಕದವದೆದೆ ಹಣ ಸಂದಾಯವಾಗದಡೆ ಇರುವ ಫಲಾನುಭವಿಗಚ ಸಂಖ್ಯೆ ಎಷ್ಟು : ತಾಲ್ಲೂಕುವಾರು ಸೆಂಪೂರ್ಣ ವಿವರ ನೀಡುವುದು] 2೦೪ ಅಂದ ಈ ಏನಾಂಪದವದೆದೆ ಹಣ ಸಂದಾಯವಾಗದೆ ಇರುವುದು ಪರ್ಕಾರದ ರಮನಕ್ತೆ ಐಂವಿಡೆಯ : ಬಂವಿದ್ದಣ್ಲ ಸದಲ ಫಲಾಸುಥವಿಗಜದೆ ಯಾವ ಹಾಲಮಿತಿಯಣ್ಲ | ಹಣ ಸಂದಾಯ ಮಾಡಲಾಗುವುದು. | PIN CODE ಮಾಹಿತಿಯನ್ನು ನಿಖರವಾಲಿ ಖೀಡದೆ ಇರುವ ಹಾರಣ PCI | ಹಣ್ಣಯನ್ನು ಹಿಂಜಣಿ ನಪಾವತಿ ಹಾರಣದೊಂಣದೆ ಪಡೆಯಲು | ವಿಪರ ಹಾಡೂ ವಿಜಾಸ ನ್ಯೂನೃತೆಯಸ್ಸು ಸಲಪಡಸಲು ತಂತ್ರಾಂಪದಲ್ಲ | | ಸಲಪಣಸಲಾದ ಮಾಹಿತಿಯನ್ನು ಹಾನೆದೆ ಅನುಕಲನೆ ಮೂಲಕ ಹಾಸನ ಜಲ್ಲೆಯಜ್ಣ ಒಟ್ಟು 330133 ಅರ್ಹ ಪಲಾನುಪವಿಗಣದೆ ಹಿ೦ಹಣಿ ಮಂಜೂರಾಗಿದ್ದು, ಈ ಪೈಕಿ 4150 ಫಲಾನುಫವಿರಚ ಹಿಂಪಚಿ ತಾತ್ಲಾಅಕವಾಣ ಸ್ಥಣತವಾಣರುತ್ತದೆ. ಹಾಆ ೧ರಂ33 ಫಲಾನುಪವಿಗಜದೆ ಹಿಂಜೆಣಿ ಪಾವತಿಸಲಾಡುತ್ತಿದೆ. ಸಾಮಾಜಕ ಫದ್ರೆತಾ ಪಿಂಜಣಿ ಪಾವತಿದಕನ್ನು National payment corporation of India {NPC]] ಮೂಲಕ ನಿರ್ವಹಿಸುತ್ತಿದ್ದು, ಫಲಾಮಥವಿಗಆ ಬ್ಯಾಂಕ್‌ ಪಾತೆ ವವರ / /F8C CODE/ ಸಿಂದ ಸ್ವೀಕೃತವಾದ NO SUCH ACCOUNT / INVALID BANK DETAILS ಮೆತು INVALID ADDRESS ®ಾರಣವಿಂದ ಹಿಂಹಣಿ ಪಾವತಿಯಾಗಡೆ ಇರುವುದು ಕಂಡು ಐಂವಿದ್ದು, ಇಂತಹ ಫಲಾನುಭವಿಗೆ | ತಂತ್ರಾಂಶದಲ್ಲ ಅವಕಾಶ ಕಜ್ಪಸಿದೆ. ಈ ಬಧ್ಣೆ ಪಲಪೀಅಸಿ ಪ್ಯಾಂಕ್‌ ಖಾತೆ | ಅವಕಾಶ ಕೆಜ್ಜಸಲಾಗದೆ. | ಪ್ರಸ್ತುತ ಖಾಹಿ ಉಜಲಿರುವ 48೦ ಪ್ರಪರಣದಚಲ್ಲ 178 ಪ್ರಕರಣ "'ಮರಣ' ಈಾರಣಲಂದ ಪಿಂಹಣಿ ಪಾವತಿಯಾಗದೆ ವಾಪಸ್ಥಾಂದ್ದು, ಎಲ್ಲಾ ಪ್ರಕರಣರಚನ್ನು ಶಡ್ಡಾಯವಾಣ ಭೌತಿಕ ಪಲಪಶೀಲನೆದೆ ೩ಚಪಡಿಪಿ ಫಲಾನುಫವಿಗಆ೦ದ ನಿಖರ ಮಾಹಿತ ಸಂಗ್ರಹಿಸಿ ನ್ಯೂನತೆಯನ್ನು ಸಲಪಡಸಿ ತಂತ್ರಾಂಶದಲ್ಲ ತಹಸೀಲ್ದಾರ್‌ರು ಅನುಮೋದನೆ ಸೀಡಿದ ನಂತರೆ ವರ್ಗ್ದಾಂಖಸಿ ತ್ವಲತವಾಗಿ ಪಿಂಹಣೆ ಪಾವತಿದೆ ಕ್ರಮ ವಹಿಸಲಾಗ್ದತ್ತಿದೆ. ತಾಲ್ದೂನುವಾರು ವಿವರ ಅಸುಬಂಧದಲ್ಲ ಲಗ್ತಿಸಲಾಣಿದೆ. ಜನನ - ಮರಣ ನೊಂದಣಿ ದತ್ತಾಂಶ “ಜಇ-ಜನ್ಕ ದೊಂವಿದೆ ಫಲಾಸುಫವಿ ದತ್ತಾಂಶದ ಅನುಕಲನೆ ಕಾರ್ಯವನ್ನು ಪೈದೆತ್ರಕ್ಟೊಪ್ಸಲಾಂದ್ದು, | | ಮರಣ ಹೊಂವಿದ ಫಲಾನುಫವಿಗಚನ್ನು ಗುರುತಿಸುವ ಕಾರ್ಯಕ್ರಮ ಪಮ್ಮಿಶೊಜ್ಟಲಾಣದೆ ಹಾಡೂ ಷ್ಟಯಂ ಪ್ರೇತ ಮಂಜೂರಾತಿ | ಅಜಯಾನದೊಂವದೆ ಸಮಗ್ರ ಪಲಾನುಪವಿಗತ ಬೌತಿಕ ಪಲಪೀಲನಾ | ಕಾರ್ಯವನ್ನು ಹಖ್ಯುಹೊಚ್ಟಲಾಗದ್ದು, ಅನರ್ಹ ಪಲಾಸುಫವಿದಳನ್ನು | ದುರುತಿಸುವ ಹೊತೆದೆ ತಾತ್ಲಾಅಕ ಹ್ಠಣತ ಪ್ರಕರಣಗಚಲ್ಲ ಅರತ್ಯ ನಿಖರ ಮಾಹಿತಿಯನ್ನು ಸಹ ಸಂದ್ರಹಿಸಲಾಗುತ್ತಿದೆ. ಸನ `ಸಂದಾಯೆವಾರಡೇ ಇರುವುದು ಕಾರಣರಬೇನು : ಸದಲ ಪಾಬ್ತು ಯಾವ ಅಲಿಪಾಲಗಲಆ ಐಜ ಬಾಕಿ ಇರುತ್ತದೆ ; | ಸಂಪೂರ್ಣ ಮಾಹಿತಿ ನೀಡುವುದು] | ನಂಷ ಸವಾರ ಇರತ್ಯ ತಡ್ಗಾಯ' `ಮಾಹಿತಗಕಾದ ಪ್ಯಾಂಕ್‌ ಪಾತೆ ವವರ / IFSC CODE! PIN CODE ಹಾರೂ ಸಂಪೂರ್ಣ ವಿಜಾಪದ ಮಾಹಿತಗಚನ್ನು ನಿಬರವಾಣಿ ಸಿಂಡುವಣ್ಲ ಫಲಾನುಭೆವಿರಜು ಸಂಪೂರ್ಣ ಜವಾಬ್ದಾಲಂಬದ್ಯು ಸದಲ ಮಾಹಿತಿರತ ನ್ಯೂಸ್ಯತೆಂು೦ದಾಗಿ ಹಿ೦ಜಣಿ \ ಈ ಪಾಸ ತನಾಸಫಾರಅಕೆ ಐಪೈ 2೦ ಅಂದ ಈ ವನಾಂಕದವರೆಣೆ ಪಾವತಿಸಲು ಬಾಹಿ ಇರುವ ಮೊತ್ತವೆಷ್ಟು ? (ತಾಲ್ಲೂಕುವಾರು ಸಂಪೂರ್ಣ ಮಾಹಿತಿ ನಿೀಡುವುದು] ಪಾವತಯಣ್ಲ ವ್ಯತ್ಯೆಯವಾದಣ್ಲ ಖಾಕಿ ಹಿಂಹಣೆ ಪಾವತಿಸಲು ಅವಹಾಶವಿರುವುಲಲ್ಲ. ಫಲಾಹುಫವಿಗಚು ಅಗತ್ಯ ಮಾಹಿತಿ ಒದರಿಸಿದಲ್ಲ ನ್ಯೂನ್ಯತೆ ಸಲಪೂಸಿ ತಹಸೀಲ್ದಾರ್‌ರು ಅಮಮೋದನೆ ನೀಡದ ನಂತರ ಇಐಹಾನೆದೆ ಅಸುಕಲನೆ ಮೂಲೆ ವರ್ದಾಂಖಪಿ ಸ್ಯೂಸತೆ | ಸಲಪಸಿದಾಣನಿ೦ದ ಪಿಂಪಣಿ ಪಾವತದೆ ಪ್ರಮವಹಿಸಲಾಗ್ದ್ತಿದೆ. ೦ಪ್ಟೇ : ಡಿಎಹ್‌ಎಸ್‌ಪಿ - ಏಲ್‌ಎ 2/2೦೨2 ಸ್‌ CE 4 ನ 7 ಅರ್‌. ಅಶೋಂಪ] ಕಂದಾಯ ಹಜಿವರು ಶೀೀ ಅ೦ದೇಪ್‌ [ಬೇಲೂರು] ದವರ ಹುಕ್ಷೆ ದುರುತಿಲ್ಲದ ವಿಧಾನಸಛೆ ಪ್ರಶ್ಲೆ ಸಂಖ್ಯೆ : ೦೦೦ರಕ್ಷೆ ಅನುಬಂಧ ಹಾಸಹನ ತಾಲ್ಲೂಕುವಾರು ತಾತ್ಹಾಆಕವಾಲ ನ್ಥಲಿತದೊಂ೦ಡ ಪ್ರಕರಣದಟ ವಿವರ ಇ ಇ R ಳಿ RR Te Ne) Wb) © nm @ ™ © ಮ 2 1B] ps 13% ಯ ಕ್ರ ಇ | 8 | ರಿ ಧೌ pee 3 ತಾಲ್ಲೂಕು 2 ir ಹಿ pe] ಥಿ ಸಂಖ್ಯೆ ಇ ® 1 Awa 3 [- 4 % | 9818 ಇ [e) ಸನ [: ಇ & 2 ಸ e ಎ8 ಘನ್ಥಿ [€) 3 ೪ % 6 I | 1 4 2 3 4 5 p Zs 9 10 1 [ಅಲಾದು IS 64 |S] - F 2 |ಅರಕಲಗೂಡು | 7 [4 32 |S ವ | 3 | ಅರಸೀಕೆರೆ “To To | 5 TNE - - 4 |ಲೇಲೂರು 77 |15 43 6 5 - - - 5 | ಜಿನ್ನರಾಯ 2೮೧2 | 185 08 255 1] 1 - ಪಟ್ಟಣ ವ 6 [ಹಾಸನ 87 [271| we [047] - p - 7 |ಹೊಪೆ CON EN Ta - § ನೆರಸೀಪುರ r 8 | ಸಕಲೇಶಪುರ 27 78 13 45 1 - - ಹಲ್ಲೆಯ ಒಟ್ಟು 1423 |1045| 400 |1ee |3| - 4 ಪ ಕರ್ನಾಟಕ ವಿರಾನ ಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 224 ಸದಸ್ಯರ ಹೆಸರು ಶ್ರೀ ಹ್ಯಾರಿಸ್‌ ಎನ್‌.ಎ ಉತ್ತರಿಸುವ ದಿನಾಂಕ 15.03.2೦೦1. ಉತ್ತಕಸುವಸಚವರು ಸಮಾಜ ಕಲ್ಯಾಣಿ ಸಜಿವರು. ಕ್ರ ಪ್ರಶ್ನೆ ಉತ್ತರ ಸಂ. ಅ) | ಕಠೆದ್‌ ಎರಡು ವರ್ಷಗಳಲ್ಲ ಸೆಮಾಜ'' ಕಲ್ಯಾಣ ಇಲಾಖೆಯಡಿ ಕಳೆದೆರಡು ವರ್ಷಗಳೂ ಐನಿಧ' ಸಮಾಜ ಕಲ್ಯಾಣ ಇಲಾಖಾ ಕಾರ್ಯಕ್ರಮಗಳಡಿ ಜಡುಗಡೆಯಾದ ಅನುದಾನ ಮತ್ತು ಖರ್ಚಾದ ಅನುದಾನದ ವಿವರಗಳು ಈ ಕೆಳಗಿನಂತಿದೆ. ಪ್ಯಾಪ್ತಿಯಣ್ಞ ಪರಿಶಿ ಅನುಷ್ಲಾನಗೊಳಸಲಾಗಿರುವ ಭ್ರ ನಾಸಿಖರ;ನಲ್ಯಾಟಾರನ್ನ ಈ (ರೂ.ಲಕ್ಷಗಕಲ್ಲ) ನಗರದಾ ವರ್ಷ ಇಡಾಗಡತಯಾದ 7 ನಷ ಹಾಡಲಾದ ಮಂಜೂರಾದ ಮತ್ತು ವೆಚ್ಚ ಅನುದಾನ "ಅನುದಾನ ಮಾಡಲಾದ ಅನುದಾಸವೆಷ್ಟು; 2018-19 ೭ರರಜಂ.2ಡ 5।61ರ8.ರರ (ವಿವರ ನೀಡುವುದು) 2019-2೦ 42317150 413959.62 ಪರಿಶಿಷ್ಟ ವರ್ಗಗಳ ಕಲ್ಯಾಣಕ್ಸಾಗಿ (ರೂ.ಲಕ್ಷಗಳೆಲ್ಲ) ವರ್ಷ ಬಡುಗಡೆಯಾದ ವೆಚ್ಚ ಮಾಡಲಾದ ಅನುದಾಸ ಅನುದಾಸ 2018-19 167428 6 16351381 2೦19-೦2೦ 131814.17 1ದಅ1ರ4 28 ಆ) ಪರಿಶಿಷ್ಠ ಜಾತಿ/ಪರಿಶಿಷ್ಟ ಸಮಾಜ ಕಲ್ಯಾಣ ಇಲಾಖೆಗೆ 2೦18-1೨ ಮತ್ತು ೭೦1೨-2೦ ರಲ್ಲ ಪರಿಶಿಷ್ಠ ಜಾತಿ ಪಂಗಡಗಳ ಕಲ್ಯಾಣ ಕಲ್ಯಾಣ ಕಾರ್ಯಕ್ರಮಗಳಗಾಗಿ ಕೇಂದ್ರ ಸರ್ಕಾರ ಮಂಜೂರು ಮಾಡಿರುವ ಅನುದಾನ ಕಾರ್ಯಕ್ರಮಗಳಗಾಗಿ ಮೊತ್ತದ ವಿವರ. ಕೇಂದ್ರ ಸರ್ಕಾರ ಮಂಜೂರು (ರೂ ಲಕ್ಷಗಳಲ್ಲ) ಮಾಡಿರುವ ಅನುದಾನ ವರ್ಷ ಮಂಜೂರಾದ ಅನುದಾನ ಮೊತ್ತ ಎಷ್ಟು: (ಎರಡು 2018-19 413ಡ೨.75 ವರ್ಷಗಳ ವಿವರ 2019-20 8128.00 ನೀಡುವುದು) ಪರಿಶಿಷ್ಠ ವರ್ಗಗಳ ಕಲ್ಯಾಣ ಇಲಾಖೆಗೆ ಕಳೆದ ೭ ವರ್ಷಗಆಂದ ಈ ಕೆಳಕಂಡ ಕೇಂದ್ರ ಪುರಸ್ಕೃತ ಯೋಜನೆಯಡಿ ಜಡುಗಡೆಯಾಗಿರುವ ಅನುದಾನದ ವಿವರ. (ರೂ.ಲಕ್ಷಗಳಲ್ಲ) ಕ್ರ. ಕಾರ್ಯಕ್ರಮ ವರ್ಷ ಸಂ. 2019-20 |] 202೦-21 [1 ಭಾರತ ಸಂವಿಧಾನ ಅನುಚ್ಛೀಧ 575 | 10435ರ.46 | ಡಡಂ೦5.66 Wy 2 ವಿಶೇಷ ಕೇಂದ್ರೀಯ ನೆರವಿನಡಿ 7433.74 3826.15 ಈ Development for PVTGs ಗಲದ ರಡ | 4 ಮೆಟ್ರಕ್‌ ಪೂರ್ವ ವಿದ್ಯಾರ್ಥಿವೇತನ 7002.23 | 7334.92 ರ ಮೆಟ್ರಕ್‌ ನಂತರದ ವಿದ್ಯಾಥ್ಥಿವೇತನ 16400.92 | 17490.0೦ ಒಟ್ಟು 4ಡ2೦5.35 | ತ2ತ೨ರ.21 ಇ) | ಪರಿಶಿಷ್ಠ ಜಾತಿ ಮತು | ಪರಿಶಿಷ್ಠ ಪಂಗಡಗಳ ಮಾದರಿ ಪರಿಶಿಷ್ಠ ಪಂಗಡಗಳ ಮಾದರಿ ಗ್ರಾಮ/ನವಗ್ರಾಮಗಳ ಬಗ್ಗೆ ಸರ್ಕಾರದ ಆದೇಶ | ಗ್ರಾಮ/ ನವಗ್ರಾಮಗಳ | ಸಂಖ್ಯೆ:ಸಕಣ 86 ಪವಯೋ ೭೦1೨ ದಿನಾಂಕ:೦7.೦8.2೦18 ಆದೇಪದಲ್ಪ | ನಿರ್ಮಾಣ | ಜಲ್ಲಾಧಿಕಾರಿಗಳು, ಸಂಬಂಧಿಸಿದ ವಿಧಾನಸಭಾ ಸದಸ್ಯರು ಸೂಚಿಸುವಂತಹ | ಯೋಜನಾನುಷ್ಟಾನಕ್ಟೆ ಗ್ರಾಮಗಳನ್ನು ಆಯ್ದೆ ಮಾಡಿಕೊಳ್ಳುವುದು. ಗ್ರಾಮವನ್ನು ಆಯ್ದೆ ಮಾಡುವಾಗ ಆದಿವಾಸಿ | ಸರ್ಕಾರ ಕೈಗೊಂಡ | ಸಮುದಾಯದವರು ವಾಸಿಸುವ ಪ್ರದೇಶಗಳಗೆ ಆದ್ಯತೆ ನೀಡುವುದು ಹಾಗೂ | ಕಮಗಕಾವುವು: ವಿವರ | ಆಯ್ಕೆಯಾದ ಗ್ರಾಮಗಳಲ್ಲ ಬಡಾವಣೆ ಸಿರ್ಮಾಣ, ನಿವೇಶನ ಸೃಜಸುವುದು.ಸಿ.ಸಿ ರಸ್ತೆ, (ನೀಡುವುದು) ಒಳಚರಂಡಿ ಕುಡಿಯುವ ನೀರು ಸಂಪರ್ಕ ರಸ್ತೆ, ವಿದ್ಯುತ್‌ ಸಂಪರ್ಕ, ಶೌಚಾಲಯ ನಿರ್ಮಾಣ, ಕಾಮಗಾರಿಗಳನ್ನು ಈ ಯೋಜನೆಯಡಿ ಕೈಗೆತ್ತಿಕೊಳ್ಳಲಾಗುವುದು. 2೦15-1೨ನೇ ಸಾಅನಲ್ಲ ಪರಿಶಿಷ್ಠ ಪಂಗಡಗಳ ಉಪಯೋಜನೆಯಡಿ ಮಾದರಿ/ನವಗ್ರಾಮ ನಿರ್ಮಾಣ ಕಾರ್ಯಕ್ರಮದ ಅನುಷ್ಲಾನಕ್ಲಾಗಿ ರೂ.4೦5೦.೦೦ ಲಕ್ಷಗಳು ನಿಗಧಿಯಾಗಿದ್ದು, ಸಂಬಂಧಪಟ್ಟ ಜಲ್ಲೆಗಳ ಜಲ್ಲಾಧಿಕಾರಿಗಳು ಹಾಗೂ ಜಲ್ಲಾ ಮಟ್ಟದ ಅಸುಷ್ಟಾಸಾಧಿಕಾರಿಗಳ ಜಂಟ ಖಾತೆಗೆ ಶೇ.5೦೫ರಷ್ಟು ಅನುದಾನವನ್ನು ಅಡುಗಡೆಗೊಆಸಲಾಗಿಡೆ. ೨೦19-೭೦ & 2೦2೦-೭1ನೇ ಸಾಲುಗಳ್ಲ ಅನುದಾನ ನಿಗದಿಪಡಿಸಿರುವುದಿಲ್ಲ. ಜಲ್ಲಾಧಿಕಾರಿಗಆಟಗೆ ಆರ್ಥಿಕ ಅಧಿಕಾರದ ಮಿತಿಯಲ್ಲ ಕಾಮಗಾರಿಗಳಗೆ ಆಡಳತಾತ್ಯಕ ಅನುಮೋದನೆ ನೀಡಲು ಮತ್ತು ಕಾಮಗಾರಿಗಳನ್ನು ಅನುಷ್ಠಾನಗೊಳಸಲು ಅಧಿಕಾರ ನೀಡಿದೆ. ಈ ಯೋಜನೆಯಡಿ ಜಿಲ್ಲಾವಾರು ಅನುದಾನ ಬಡುಗಡೆಯಾದ ವಿವರಗಳನ್ನು ಅಸುಬಂಧ-1 ರಲ್ತ ನೀಡಲಾಗಿದೆ. ಈ) | ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಎಲ್ಲಾ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಅನುಷ್ಠಾನಸಗೊಳಸಿದ ಗುರಿ ಮತ್ತು ಯೋಜನೆಗಳನ್ನು "| ಸಾಧನೆಗಳ ವಿವರಗಳು ಈ ಕೆಳಕಂಡಂತಿದೆ. ಪ್ರವಾಸ ಪರ! ವರ್ಷ ಪರಿಶಿಷ್ಠ ಹಾತಿಯವರ ಪರತಷ್ಣ ವರ್ಗಗಳ ಕಲ್ಯಾಣಕ್ಕಾಗಿ. ಸಲುಜಿಸುವಿ . ಸಕಾಕಲ ಕೆಲ್ಯಾಣಕ್ಸಾಗಿ (ಘಲಾನುಭವಿಗಳ ಸಂಖ್ಯೆ) ನಿಗದಿ ಪಡಿಸಿರುವ ಗುರಿ (ಫಲಾನುಭವಿಗಳ ಸಂಖ್ಯೆ) ಮತ್ನು ಸಾಧನೆಗಳೆಷ್ಟು; ಸಾಧನೆ ಗುರಿ ಸಾಧನೆ' | (ಎರಡು ವರ್ಷಗಳ ವಿವರ 2೦18-19 2182238 862034 641528 ನೀಡುವುದು) 2019-2೦ 226877೦ 943400 740962 ಸಂಖ್ಯೆ: ಸಕಇ 126 ಎಸ್‌ಡಿಸಿ ೦೦೦1 ದಯೆ Pe ಸಮಾಜ ಕಲ್ಯಾಣ ಸಜಿವರು. ಅನುಬಂಧ-1 ಪರಿಶಿಷ್ಠ ಪಂಗಡಗಳ ಉಪ ಯೋಜನೆಯಡಿ ಮಾದರಿ/ ನವಗ್ರಾಮ ನಿರ್ಮಾಣ ಕಾರ್ಯಕ್ರಮದ ಅನುಷ್ಠಾನಕ್ಲಾಗಿ ಠ ಕೆಳಕಂಡಂತೆ ಜಲ್ಲಾವಾರು ಅನುದಾನ ಜಡುಗಡೆ ಮಾಡಿದ ವಿವರಗಳು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ. (ರೂ.ಲಕ್ಷಗಳಲ್ತ) ಕ್ರಸಂ ಜಲ್ಲೆ ನಿಗಧಿಪಡಿಸಿದ ಅನುದಾನ ಗ್ರಾಮಗಳ ಸಂಖ್ಯೆ 1 | ಬೆಂಗಳೂರು ಗ್ರಾಮಾಂತರ 5೦.೦೦ 1 2೨ | ಚಿತ್ರದುರ್ಗ 250೦.೦೦ 5 3 | ದಾವಣಗೆರೆ 150.0೦ 3 4 | ಕೋಲಾರ 150.೦೦ 3 5 | ತುಮಕೂರು 150.0೦ [cl 6 ಚಿಕ್ಕಬಳ್ಳಾಪುರ 100.00 2 7 ಮೈಸೂರು 35೦.೦೦ 7 8 | ಚಾಮರಾಜನಗರ 100.00 2 ೨ | ಬೆಳಗಾವಿ 35೦.೦೦ 7 10 | ಬಾಗಲಕೋಟಿ 150.00 8 1 | ಕಲಬುರಗಿ 150.0೦ 3 12 | ರಾಯಚೂರು 600.0೦ 12 13 | ಕೊಪ್ಪಳ 10೦.೦೦ 2 14 | ಬಳ್ಳಾರಿ 750.00೦ 15 15 | ಜೀದರ್‌ 35೦.೦೦ 7 16 | ಯಾದಗಿರಿ 200.೦೦ 4 17 | ಕೊಡಗು 5೦.೦೦ 7 18 ಶಿವಮೊದ್ಗ 5೦.೦೦ 1 ಒಟ್ಟು 4೦50.೦೦ 81 ಕರ್ನಾಟಿಕ ವಿಧಾನಸಭೆ ಚುಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 2215 ಸಂಖ್ಯ: ಪಸಂಮೀ ಇ-90 ಮೀಇಯೋ 201 2) ಸದಸ್ಯರ ಹೆಸರು ಶ್ರೀ ಹ್ಯಾರಿಸ್‌ ಎನ್‌.ಎ. (ಶಾಂತಿನಗರ) 3) ಉತ್ತರಿಸಬೇಕಾದ ದಿನಾಂಕ 15-03-2021 4) ಉತ್ತರಿಸಬೇಕಾದ ಸಚಿವರು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು ಪ್ರಶ್ನೆ ಉತ್ತರ | ಅ) | ರಾಜ್ಯದಲ್ಲಿ ಮೀನುಗಾರಿಕೆ ರಾಜ್ಯದಲ್ಲಿ ಮೀನುಗಾರಿಕೆ ' ವಲಯದಲ್ಲಿ ವಲಯದಲ್ಲಿ ಸಾಧಿಸಿರುವ ಧಿಸಿರುವ ಅಭಿವೃದ್ಧಿಯ ಗುರಿ ಮತ್ತು ಸಾಧನೆಗಳ ವಿವರ ಅಭಿವೃದ್ಧಿಯ ಗುರಿ ಮತ್ತು ಬಂಧ - 1 ರಲ್ಲಿ ನೀಡಲಾಗಿದೆ. | ಸಾಧನೆಗಳೆಷ್ಟು; (ವಿವರ ನಿಡುವುದು) ಆ) | ಕೋವಿಡ್‌ ದುಷ್ಕರಿಣಾಮಗಳಿಂ೦ದಾಗಿ ಮೀನುಗಾರಿಕೆ ಇಲಾಖೆಗೆ ಸಂಬಂಧಿಸಿದಂತೆ ಕುಸಿತ ಕಂಡ ಮೀನುಗಾರಿಕೆಗೆ ಮತ್ತು ಕೋವಿಡ್‌ ದುಷ್ಠರಿಣಾಮಗಳನ್ನು ನಿವಾರಿಸಲು ಯಾವುದೇ | ಮೀನುಗಾರರಿಗೆ ಸರ್ಕಾರ ಆರ್ಥಿಕ ನೆರವು 1 ಯೋಜನೆಗಳನ್ನು ನೀಡಿರುವುದಿಲ್ಲ. ಒದಗಿಸಿಕೊಟ್ಟಿ ಅರ್ಥಿಕ ನೆರವಿನ ಆದರೆ, ಆರ್ಥಿಕ ಬಿಕ್ಕಟ್ಟನ್ನು ನಿವಾರಿಸಲು ಇಲಾಖೆಯು ಯೋಜನೆಗಳು ಯಾವುವು; ಈ ಕುರಿತಾಗಿ | ಫಲಾನುಭವಿ ಆಧಾರಿತ ಯೋಜನೆಗಳಿಗೆ ಹೆಚ್ಚಿನ ಒತ್ತು; ಎಷ್ಟು ಜನ ಫಲಾನುಭವಿಗಳಿಗೆ ಹಾಗೂ ಬೆಂಬಲ ನೀಡಲಾಗಿದೆ. | ನೆರವನ್ನು ಒದಗಿಸಿಕೊಡಲಾಗಿಬೆ | (ವಿವರ ನಿಡುವುದು) | ಇ) | ಮೀನುಗಾರಿಕಾ ಉತ್ಪನ್ನಗಳಿಗೆ ಬೇಡಿಕೆ ಮೀನುಗಾರಿಕಾ ಉತ್ಪನ್ನಗಳಿಗೆ ಬೇಡಿಕೆ ವೃದ್ಧಿಸಲು : ವೃದ್ಧಿಸಲು ಹಾಗೂ ಮೀನುಗಾರಿಕೆ ಮೀನುಗಾರಿಕೆ ಇಲಾಖೆಯು ೫೯೦೮ ಮೂಲಕ ಹೊಸ! ಯನ್ನು ಅಧುನೀಕರಣಗೊಳಿಸುವ ಮೀೀಮ ಹಾಗೂ ಮೀನು ಉತ್ಪನ್ನಗಳನ್ನು | ದಿಶೆಯಲ್ಲಿ ಸರ್ಕಾರ ಕೈಗೊಂಡ ಪರಿಚಯಿಸಲಾಗಿದೆ. ಅನೇಕ ಮೌಲ್ಯವರ್ಧಿತ ಮೀನಿನ | ಪರಿಣಾಮಕಾರಿ ಕಾರ್ಯಕ್ರಮಗಳು ಉತ್ಪನ್ನಗಳಾದ ಮೀನಿನ ಪವೇಫರ್‌ ಗಳು, ರ೯೩ರೇರ ೩೧ರ | ಯಾವುವು? batted ಉತ್ಪನ್ನಗಳು, ಶೀಥಲೀಕೃತ ತಾಜಾ ಮೀನು: ಮತ್ತು ಮೀನಿನ ಉತ್ಪನ್ನಗಳು, ॥RCTC ಮೂಲಕ ' | ಪೂರೈಸಲು ಸಿದ್ದ ಆಹಾರ, ರಾಜ್ಯದ ಬಹುತೇಕ ದೊಡ್ಡ ನಗರ ಮತ್ತು ಪಟ್ಟಣಗಳಲ್ಲಿ ಮುತ ದರ್ಶಿವಿಗಳನ್ನು ಆರಂಭಿಸಲಾಗಿದೆ ಮೀನು ಕ್ಯಾಂಟೀನ್‌, ಸಂಚಾರಿ ಮೀನು ಕ್ಯಾಂಟೀನ್‌ ಗಳಿಗೆ ಆರ್ಥಿಕ ನೆರವು ನೀಡಲಾಗಿದೆ. i PMMSY ಯೋಜನೆಯಡಿ ಮೀನುಗಾರಿಕೆ | ವಲಯದಲ್ಲಿ As ಬಯೋಪ್ಲೊಕ್‌, ಅಕ್ಕಾಪೋವಿಕ್ಸ್‌ | ಕೃತಕ ಆಹಾರ ಆಧಾರಿತ ಜಲಕೃಷಿ, ಮೀನುಗಾರಿಕೆ | ದೋಣಿಗಳ ಯಾಂತೀಕರಣ - ಶೀಥಲಿಕರಿಸಿದ ಟ್ರಕ್‌ ಗಳ |! ಉಪಯೋಗ, ಮಂಜುಗಡ್ಡೆಯ ಬಳಕೆ, ನೂತನ ಮೀನು; ತಳಿಗಳ ಜಲಕೃಷಿಯನ್ನು ಉತ್ತೇಜಿಸಲು ಹಲವಾರು | ಯೋಜನೆಗಳನ್ನು ಇಲಾಖೆ ಜಾರಿಗೊಳಿಸಿದೆ. | (ಎಸ್‌. ಅಂಗಳರು ಮೀೀಮಗಾರಿಕೆ, ಬಂದರು ಮತ್ತು ಒಳವಾಡು ಜಲಸಾರಿಗೆ ಸಜಿವರು ನಮಬಲಧಿ s ಮ 2020-21 ನೇ ಸಾಲಿನ ಯೋಜನಾವಾರು ಪ್ರಗತಿ ವರದಿ (ಫೆಬ್ರವರಿ 2021 ರ ಅಂತ್ಯದವರೆಗೆ) ಇಲಾಖೆಯ ಹೆಸರು; ಮೀನುಗಾರಿಕೆ (ರೂ.ಲಕ್ಷಗಳಲ್ಲಿ) ಯೋಜನೆಯ ಹೆಸರು NL ಕಾನ ಸಷ | [ ಲಕ್ಷ ಬಲಿತ ಮೀನು ಮರಿಗಳನ್ನು 33 ಜಲಾಶಯಗಳಲ್ಲಿ | a [ಮೀನುಮರಿ ಖರೀದಿಗೆ ಸಹಾಯಧನ 182 (11500 ಲಕ್ಷ ಮೀನುಮರಿಗಳು) 62 (62 ಕೆರೆಗಳು, 180ಜೆ) 230 230. ಕರೆಗಳು, 8615ದ ) ಜಲಾಶಯ ಸಂಖ್ಯೆ ನೀಲಿ ಕ್ರಾಂತಿ ಮೀನುಗಾರಿಕೆಯ ಸಮಗ್ರ ಅಭಿವೃದ್ಧಿ ( ಮತ್ತು ನಿರ್ವಹಣೆ-ಕೇ.ಪು.ಯೋ. glo an. 4514 ಪರವಾನಗಿ ಹೊಂದಿರುವ ಸಾಂಪ್ರದಾಯಿಕ ಮೀನುಗಾರಿಕೆ 4515 [ದೋಣಿಗಳಿಗೆ ಪ್ರತಿ ಮಾಹೆ 1355 ಕಿಲೋ ಲೀಟರ್‌ ಸೀಮೆ ಎಣ್ಣೆಯನ್ನು ಪಡಿತರ ದರದಲ್ಲಿ ವಿತರಿಸಲಾಗಿದೆ. 70 250 40 ಬಿ ದೋಣಿಗಳ ಸಂಖ್ಯೆ 000000 | seas ನೋ ಲೀಟರ್‌ 314 ಯಾಂತ್ರೀಕೃತ ಮೀನುಗಾರಿಕೆ ದೋಣಿಗಳಿಗೆ 82,995 ಡೀಸಲ್‌ 1,50,000 [$೧ ಲೀಟರ್‌ ಡೀಸಲ್‌ ಪೂರೈಸಲಾಗಿದೆ. } ಗ್ಲವರಗಳಿಗೆ ಸ ನ ವಿತರಿಸಲಾಗಿದೆ. oe | me Es Tepes 400.00 | 30 | ಫಲಾನುಭವಿ ಸಂಖ್ಯೆ 47783 4172 ಯಕ ದೋಣಿಗಳಿಗೆ ಸೀಮೆಎಣ್ಣೆ ಸರಬರಾಜು 10 [ವಾಣಿಜ್ಯ ಬ್ಯಾಂಕುಗಳಿಗೆ ವ್ಯತ್ಯಾಸದ ಬಡ್ಡಿ ಮರುಪಾವತಿ 2 es, ನ್‌ ಧಂ ೨ಿಲೀಂದಿ-೨ರ ನಗಣ Seo avec! ‘ain govp 200 £ 01 \ 4 ee 30d] ಹಿಟಯಲಡಿರಿ ಹೂತ ದ RR ROUNIC ROIS BUONO NS pe sede sueoroa gous] T | _ceuoeugses cps Fs saneel S| ೦ ಭಲಾ piflsck eo ಹ Re cserciorg pene Wc ಆಟಬ೨ನ೮ ರಾಯ [43 Qeucgseal £8¢¢l ಹೌ ಸಷ z | wee usec sho Tore ues 800 ese] sowie | set | od ors © tal 7 EE ed -ಧಾಂದ ಕಣ EE eon etwecs] ere | 000v storonc oR sou) TT | pues] 000 | 000002 wesc niko mee oreos| TT [3 3 & goLeon : ೨ ಥರದ Re ಕೋ eS son 8 [0 HEU) T8Y6Il 0016S! ಜಣ ಜನಾ ox | ಕರ್ನಾಟಿಕ ವಿಧಾನ ಸಭೆ ಮಾನ್ಯ ಸದಸ್ಯರ ಹೆಸರು : | ಶ್ರೀ ಪುಟ್ಟರಂಗಶೆಟ್ಟಿ .ಸಿ ಚಾಮರಾಜನಗರು ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 2220 ಉತ್ತರಿಸಬೇಕಾದ ದಿನಾಂಕ 15.03.2021 ಉತ್ತರಿಸಬೇಕಾದ ಸಚಿವರು ವಸತಿ ಸಚಿವರು ಕ್ರ. ಸಂ. ಪ್ರಶ್ನೆ ಉತ್ತರ (ಅ) | ಕಳೆದ ಮೂರು ವರ್ಷಗಳಿಂದ 2017-18 ರಿಂದ 2020-21 ನೇ ಸಾಲಿನವರೆಗೆ ವಿವಿಧ ವಿವಿಧ ವಸತಿ ವಸತಿ ಯೋಜನೆಗಳಡಿ 655660 ಫಲಾನುಭವಿಗಳನ್ನು ಆಯ್ಕೆ ಯೋಜನೆಯಡಿಯಲ್ಲಿ ಮಾಡಿ ಕಾಮಗಾರಿ ಆದೇಶ ನೀಡಲಾಗಿರುತ್ತದೆ. ಮಂಜೂರಾಗಿರುವ ಮನೆಗಳು ಎಷ್ಟು; ಈ ಹೈಕಿ ಚಾಮರಾಜನಗರ ವಿಧಾನಸಭೂ ಕ್ಲೇತ್ರಕ್ಕ ವಿವಿಧ ವಸತಿ ಯೋಜನೆಗಳಡಿ 4404 ಫಲಾನುಭವಿಗಳನ್ನು L ಆಯ್ಕೆ ಮಾಡಿ ಕಾಮಗಾರಿ ಆದೇಶ ನೀಡಲಾಗಿರುತ್ತದೆ. (ಆ) |ಈ ಕ್ಷೇತ್ರಕ್ಕೆ ವಿವಿಧ ವಸತಿ ಚಾಮರಾಜನಗರ ವಿಧಾನ ಸಭಾ ಕ್ಲೇತ್ರಕ್ಕ 2017-2018 ಯೋಜನೆಗಳಿಗೆ ಬಿಡುಗಡೆಯಾದ | ರಿಂದ ಈವರೆಗೆ ವಿವಿಧ ವಸತಿ ಯೋಜನೆಗಳಡಿ ರೂ.37.89 ಹಾಗೂ ಬಾಕಿ ಇರುವ ಅನುದಾನ | ಕೋಟಿಗಳ ಅನುದಾನವನ್ನು ಬಿಡುಗಡೆ ಮಾಡಲಾಗಿದ್ದು, ಎಷ್ಟು (ಯೋಜನಾವಾರು | ಯಾವುದೇ ಅನುದಾನ ಬಿಡುಗಡೆ ಮಾಡಲು ಬಾಕಿ ಅನುದಾನದ ವಿವರ | ಇರುವುದಿಲ್ಲ. ಯೋಜನಾವಾರು ವಿವರ ಈ ಕೆಳಕಂಡಂತಿದೆ. ನೀಡುವುದು); ಇ) ವಿವಿಧ ವಸತಿ ಯೋಜನೆಗಳಿಗೆ (ರೂ. ಕೋಟಿಗಳಲ್ಲಿ) ಯಾವ ಕಾರಣಕ್ಕಾಗಿ || ಯೋಜನೆ ಮೊತ್ತ ಅನುದಾನವನ್ನು ತಡ || ಬಸವ ವಸತಿ ಯೋಜನೆ 12.39 ಹಿಡಿಯಲಾಗಿದೆ ಹಾಗೂ ತಡೆ ದೇವರಾಜು ಅರಸು ಯೋಜನೆ | 0.08 ಹಿಡಿದಿರುವ ಅನುದಾನವನ್ನು | ಡಾ.ಬಿ.ಆರ್‌. ಅಂಬೇಡ್ಕರ್‌ ನಿವಾಸ್‌ ಯೋಜನೆ 9.83 | ಯಾವ ಕಾಲಮಿತಿಯಲ್ಲಿ ಪ್ರಧಾನ ಮಂತ್ರಿ ಆವಾಸ್‌ ಯೋಜನೆ 9.99 ಬಿಡುಗಡ ಮಾಡಲು ಸರ್ಕಾರ ||(ಮೀಣ) ಕಮ ಕೈಗೊಳ್ಳುವುದು (ವಿವರ ಪ್ರಧಾನ ಮಂತ್ರಿ ಆವಾಸ್‌ ಯೋಜನೆ (ನಗರ) 2.79 ನೀಡುವುದು); ವಾಜಪೇಯಿ ನಗರ ವಸತಿ ಯೋಜನೆ 2.81 ಒಟ್ಟು 37.89 ವಿವಿಧ ವಸತಿ ಯೋಜನೆಗಳಡಿ ಮಂಜೂರಾದ ಮನೆಗಳ ಪೈಕಿ ಪ್ರಗತಿಯಲ್ಲಿರುವ ಮನೆಗಳಲ್ಲಿ ಕೆಲವು ಮನೆಗಳು ಅನರ್ಹ ಫಲಾನುಭವಿಗಳ ಆಯ್ಕೆ ಕಂಡುಬಂದಿರುವುದರಿಂದ ಸರ್ಕಾರವು ವಿವಿಧ ವಸತಿ ಯೋಜನೆಗಳಡಿ ಅನುದಾನ ದುರ್ಬಳಕೆಯನ್ನು ತಡೆಹಿಡಿಯುವ ಉದ್ದೇಶದಿಂದ ಸರ್ಕಾರದ ಆದೇಶ ಸಂಖ್ಯೆ: ವಇ 54 ಹೆಚ್‌ಎಎಂ 2019, ದಿನಾಂಕ:16.11.2019 ರಲ್ಲಿ ಪ್ರಗತಿಯಲ್ಲಿರುವ ಮನೆಗಳನ್ನು ಇಂದಿರಾ ಮನೆ ಮೊಬೈಲ್‌ ಆಪ್‌ ಮೂಲಕ ಮನೆಗಳ ಪ್ರಗತಿಯನ್ನು ಜಿ.ಪಿ.ಎಸ್‌ ಗೆ ಅಳವಡಿಸಿ ಅರ್ಹಗೊಂಡ ನಂತರ ಸದರಿ ಮನೆಗಳ ಪ್ರಗತಿಯನ್ನು ಮತ್ತೊಮ್ಮೆ ಆಂ ಆಧಾರಿತ ವಿಜಿಲ್‌ ಆಪ್‌ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಜಿಲ್ಲಾಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯವರ ಹಾಗೂ ನಗರ ಪ್ರದೇಶದಲ್ಲಿ ಜಿಲ್ಲಾಧಿಕಾರಿಯವರು ಪರಿಶೀಲಿಸಿ ಅರ್ಹಗೊಂಡ ಮನೆಗಳಿಗೆ | ಆಧಾರ್‌ ಜೋಡಣೆಯಾದ ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ಅನುದಾನ ಬಿಡುಗಡೆ ಮಾಡಬಾಗುತಿತು. ನ್‌ ವಿಜಿಲ್‌ ಆಪ್‌ ಮೂಲಕ ಪರಿಶೀಲಿಸಿ, ಫಲಾನುಭವಿಗಳಿಗೆ ಅನುದಾನ ಬಿಡುಗಡೆ ಮಾಡುವಲ್ಲಿ ಆಗುತ್ತಿರುವ ವಿಳಂಬವನ್ನು ಗಮನಿಸಿ ಸರ್ಕಾರವು ಆದೇಶ ಸಂಖ್ಯೆ :ವಇ 12 ಹೆಚ್‌ಎಹೆಚ್‌ 2020, ದಿನಾಂ೦ಕ:01.02.2021 & 02.02.2021 ರಲ್ಲಿ ವಿಜಿಲ್‌ ಆಪ್‌ ಮೂಲಕ ಪರಿಶೀಲಿಸುವುದಕ್ಕೆ ದಿನಾಂಕ 31.03.2021 ರವರಗೆ ವಿನಾಯಿತಿ ನೀಡಲಾಗಿದ್ದು, ಅದರಂತೆ ಪ್ರಸ್ತುತ ಫಲಾನುಭವಿಗಳಿಗೆ ಅನುದಾನ ಬಿಡುಗಡೆ ಮಾಡುವ ವಿಧಾನಗಳನ್ನು ಸರಳೀಕರಣಗೊಳಿಸಿ ಭೌತಿಕ ಪ್ರಗತಿಗನುಗುಣವಾಗಿ ಎಲ್ಲಾ ಅರ್ಹ ಫಲಾನುಭವಿಗಳಿಗೆ ಅನುದಾನ ಬಿಡುಗಡೆ ಮಾಡಲಾಗುತ್ತಿದೆ. ವಸತಿ ಇಲಾಖೆಯಲ್ಲಿ ಎಷ್ಟು ಯೋಜನೆಗಳಿವೆ; ಅವುಗಳು ಯಾವುವು (ಸಂಪೂರ್ಣ ವಿವರ ನೀಡುವುದು); ಎ ರ Rs el ಗ್ರಾಮೀಣ ಪ್ರದೇಶಗಳಲ್ಲಿ ವಸತಿ ರಹಿತ ಫಲಾನುಭವಿಗಳಿಗೆ ಈ ಕೆಳಕಂಡ ವಸತಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. 1. ಬಸವ ವಸತಿ ಯೋಜನೆ. 2. ಡಾ] ಬಿ.ಆರ್‌ ಅಂಬೇಡ್ಕರ್‌ ವಿವಾಸ್‌ (ಗ್ರಾಮೀಣ) . ಪ್ರಧಾನ ಮಂತಿ ಅವಾಸ್‌ ಯೋಜನೆ. (ಗ್ರಾಮೀಣ) ದೇವರಾಜ ಅರಸು ವಸತಿ ಯೋಜನೆ. (ಗ್ರಾಮೀಣ) ಯೋಜನೆ. ನಗರ ಪ್ರದೇಶಗಳಲ್ಲಿ ವಸತಿ ರಹಿತ ಫಲಾನುಭವಿಗಳಿಗೆ ಈ ಕೆಳಕಂಡ ವಸತಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. - ಡಾ| ಬಿ.ಆರ್‌ ಅಂಬೇಡ್ಕರ್‌ ನಿವಾಸ್‌ ಯೋಜನೆ. (ನಗರ) -. ಪ್ರಧಾನ ಮಂತ್ರಿ ಅವಾಸ್‌ ಯೋಜನೆ. (ನಗರ) . ದೇವರಾಜ ಅರಸು ವಸತಿ ಯೋಜನೆ. (ನಗರ) ವಾಜಪೇಯಿ ನಗರ ವಸತಿ ಯೋಜನೆ. . ಮಾನ್ಯ ಮುಖ್ಯಮಂತ್ರಿಗಳ 1ಲಕ್ಷ ಮನೆ ಯೋಜನೆ. (ಬೆಂಗಳೂರು) ನಿವೇಶನ ಯೋಜನೆಗಳು :- 1. ಮುಖ್ಯಮಂತಿಿಗಳ ಗ್ರಾಮೀಣ ನಿವೇಶನ ಯೋಜನೆ. 2. ಮುಖ್ಯಮಂತ್ರಿಗಳ ನಗರ ನಿವೇಶನ ಯೋಜನೆ. Hp N ಸದರಿ ಯೋಜನೆಗಳ ಸೌಲಭ್ಯವನ್ನು ಪಡೆಯಲು ಇರುವ ಮಾನದಂಡಗಳೇನು ? (ಯೋಜನಾವಾರು ಮಾಹಿತಿ ನೀಡುವುದು) ವಸತಿ ಇಲಾಖೆಯ ವಿವಿಧ ಗ್ರಾಮೀಣ ಯೋಜನಗಳ | ಹಂಜಿಕೆ ಮಾಡುವ ಮನೆಗಳನ್ನು ಪಡೆಯಲು ನಿಗಧಿಪಡಿಸಿರುವ ಮಾನದಂಡಗಳು ಮತ್ತು ಪ್ರಧಾನ ಮಂತ್ರಿ ಆವಾಸ್‌ ಯೋಜನೆ (ನಗರ) ಯಡಿ ಫಲಾನುಭವಿಗಳನ್ನು ಗುರುತಿಸಲು/ಆಯ್ಕೆ ಮಾಡುವ ಮಾನದಂಡಗಳನ್ನು ಅನುಬಂಧದಲ್ಲಿ ಒದಗಿಸಲಾಗಿದೆ. ಸಂಖ್ಯೆ :ವಇ 117 ಹೆಚ್‌ಎಐಎಂ೦ 2021 Ce (ವಿ.ಸೋಮಣ್ಣ) ವಸತಿ ಸಚಿವರು ಅಮಬಂಧ ವಸತಿ ಇಲಾಖೆಯ ವಿವಿಧ ಗ್ರಾಮೀಣ ಯೋಜನೆಗಳಡಿ ಹಂಚಿಕೆ ಮಾಡುವ ಮನೆಗಳನ್ನು ಪಡೆಯಲು ನಿಗಧಿಪಡಿಸಿರುವ ಮಾನದಂಡಗಳು ಮತ್ತು ಪ್ರಧಾನ ಮಂತಿ ಆವಾಸ್‌ ಯೋಜನೆ (ನಗರ) ಯಡಿ ಫಲಾನುಭವಿಗಳನ್ನು ಗುರುತಿಸಲು/ಆಯ್ಯೆ ಮಾಡುವ ಮಾನದಂಡ ಕೆಳಕಂಡಂತಿದೆ. " * ಅರ್ಜಿದಾರರು ಕಡ್ಡಾಯವಾಗಿ ಮಹಿಳೆಯಾಗಿರಬೇಕು (ವಿವಾಹಿತ ಅಥವಾ ಏಕ ಮಹಿಳಾ ಒಡೆತನದ ಗೃಹಿಣಿ ). ಮಾಜಿ ಯೋಧರು, ವಿಧುರರು, ಅಂಗವಿಕಲರು ಮತ್ತು ಹಿರಿಯ ನಾಗರೀಕರಾಗಿದ್ದಲ್ಲಿ ಪುರುಷರು ಸಹಾ ಅರ್ಹರಾಗಿರುತ್ತಾರೆ. * ಅರ್ಜಿದಾರರ ಕುಂಟಿಂಬವು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದಿದ್ದು, ವಾರ್ಜಿಕ ಆದಾಯವು ಗ್ರಾಮೀಣ ಪ್ರದೇಶದವರಾಗಿದ್ದಲ್ಲಿ ರೂ.32000/- ಕಿಂತ ಕಡಿಮೆ ಇರಬೇಕು ನಗರ ಪ್ರದೇಶದಲ್ಲಿ ರೂ.87,600/-ರ ಒಳಗಿರಬೇಕು. * ಅರ್ಜಿದಾರರ ಕುಟುಂಬವು ವಸತಿ ರಹಿತರಾಗಿದ್ದು, ಅರ್ಜಿದಾರರು ಅಥವಾ ಕುಟುಂಬದ ಯಾವುದೇ ಸದ್ಯಸರ ಹೆಸರಿನಲ್ಲಿ ಕರ್ನಾಟಿಕದ ಯಾವುದೇ ಭಾಗದಲ್ಲಿ ಸ್ವಂತ ಮನೆಯನ್ನು ಹೊಂದಿರಬಾರದು. ಶಿಥಿಲಗೊಂಡ ಮನೆ ಅಥವಾ ಗುಡಿಸಲಿನಲ್ಲಿ ವಾಸಿಸುತ್ತಿರುವವರು ಅರ್ಹರಾಗಿರುತ್ತಾರೆ. * ಅರ್ಜಿದಾರರು ಸ್ವಂತ ನಿವೇಶನ ಹೊಂದಿದ್ದು ನಿವೇಶನಕ್ಕೆ ಸಂಬಂಧಿಸಿದಂತೆ ಖಾತೆ ಹೊಂದಿರಬೇಕು (ಪಾರಂಪರಿಕ ಅರಣ್ಯ ಹಕ್ಕುಗಳ ಕಾಯ್ದೆಯನ್ವಯ ಜಿಲ್ಲಾ ಸಮಿತಿಯಿಂದ ನೀಡಲಾದ ಹಕ್ಕುಪತ್ರ ಪಡೆದಿದ್ದಲ್ಲಿ ವಸತಿ ಸೌಕರ್ಯ ಪಡೆಯಲು ಪರಿಗಣಿಸಬಹುದಾಗಿದೆ) * ಬೇರೆ ಯಾವುದೇ ಯೋಜನೆ/ಇಲಾಖೆಯಿಂದ ಈಗಾಗಲೇ ವಸತಿ ಸೌಲಭ್ಯ ಪಡೆದಿರಬಾರದು. * ಪ್ರಧಾನ ಮಂತ್ರಿ ಆವಾಸ್‌ ಯೋಜನೆ(ಗ್ರಾಾ ಯಡಿ ವಸತಿ ಸೌಲಭ್ಯ ಪಡೆಯಲು ಕೇಂದ್ರ ಸರ್ಕಾರದಿಂದ ನೀಡಲಾದ ಸಾಮಾಜಿಕ ಆರ್ಥಿಕ ಮತ್ತು ಜಾತಿ ಜನಗಣತಿ 2011ರ "- ಪಟ್ಟಿಯಲ್ಲಿ ಹೆಸರು ಸೇರಿರಬೇಕು. * ಡಾ॥ಬಿ.ಆರ್‌.ಅ೦ಬೇಡ್ಮ್ಕರ್‌ ಆವಾಸ್‌ ಯೋಜನೆಯಡಿ ವಸತಿ ಸೌಲಭ್ಯ ಪಡೆಯಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟವರ್ಗಕ್ಕೆ ಸೇರಿದವರಾಗಿರಬೇಕು. ಈ ವರ್ಗದ ವಸತಿ ರಹಿತರಿಗೆ ಬೇಡಿಕೆ ಆಧಾರಿತವಾಗಿ ವಸತಿ ಕಲ್ಪಿಸಲಾಗುವುದು. ಪ್ರಧಾನ ಮಂತ್ರಿ ಆವಾಸ್‌ ಯೋಜನೆ (ನಗರ) ಯಡಿ ಫಲಾನುಭವಿಗಳನ್ನು ಗುರುತಿಸಲು/ ಆಯ್ಕೆ ಮಾಡುವ ಮಾನದಂಡಗಳು. * ಫಲಾನುಭವಿಯು ಬೇಡಿಕೆ ಸಮೀಕ್ಲ್ಷೆಯಲ್ಲಿರಬೇಕು. * ದೇಶದಾದ್ಯಂತ ಅವನ / ಅವಳ ಹೆಸರಿನಲ್ಲಿ ಯಾವುದೇ ಮನೆ ಇರಬಾರದು. * ಕೇ೦ದ್ರ ಸರ್ಕಾರದ ಸಹಾಯಧನ ರೂ.1.50 ಲಕ್ಷ ಪಡೆಯಲು ವಾರ್ಷಿಕ ಆದಾಯ ರೂ.3.00 ಲಕ್ಷಕ್ಕಿಂತ ಕಡಿಮೆ ಇರಬೇಕು. ರಾಜ್ಯ ಸರ್ಕಾರದ ಸಹಾಯಧನ ಪಡೆಯಲು ವಾರ್ಷಿಕ ಆದಾಯ ರೂ. 87600/- ರ ಒಳಗಿರಬೇಕು. * ಇತರೇ ವಸತಿ ಯೋಜನೆಗಳಲ್ಲಿ ಈಗಾಗಲೇ ಸಹಾಯಧನ ಪಡೆದಿರಬಾರದು. *° ಫಲಾನುಭವಿಯು ಸ್ವಂತ ನಿವೇಶನ ಹೊಂದಿರಬೇಕು. ಕರ್ನಾಟಕ ವಿಧಾನ ಸಭೆ ಚುಕ್ಣೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ ೦೦೨1 ಸದಸ್ಯರ ಹೆಸರು ಪ್ರೀ ಪುಟ್ಟರ೦ಗಪೆಟ್ಟ.ಸಿ ಉತ್ತರಿಸುವ ದಿನಾಂಕ 15-03-2021 ಉತ್ತರಿಸುವ ಸಚಿವರು ಸಮಾಜ ಕಲ್ಯಾಣ ಸಚವರು. ಕಸಂ ಪತ್ನೆ ಉತ್ತರ ಅ) | 2೦1೨-2೦ ಮತ್ತು 2೦೭೦-೭1ನೇ ಸಾಅನಲ್ಪ ಚಾಮರಾಜನಗರ ಜಲ್ಲೆಗೆ ಎಸ್‌.ಸಿ.ಪಿ ಮತ್ತು ಅ.ಎಸ್‌.ಪಿ ಯೋಜನೆಯ ಅಡಿಯಲ್ಲ ವಿವಿಧ ಅಭವೃಧ್ಧಿ ಕಾಮಗಾರಿಗಳಗೆ ಅನುದಾನವನ್ನು ಮಂಜೂರು ಮಾಡಲಾಗಿದೆಯೇ (ಸಂಪೂರ್ಣ | ಚಾಮರಾಜನಗರ ಜಲ್ಪೆಗೆ ೨೦1೨-೨೦ ಮತ್ತು 2೦೭೦- ವಿವರ ನೀಡುವುದು); 21ನೇ ಸಾಲಅನಲ್ಲ ಪ್ರಗತಿ ಕಾಲೋನಿ ಯೋಜನೆಯಡಿ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದ ವಿವಿಧ ಅಭವೃದ್ಧಿ ಆ) | ಹಾಗಿದ್ದಲ್ಲ ಯಾವ ಯಾವ ತಾಲ್ಲೂಕುಗಳಗೆ ಎಷ್ಟು ಕಾಮಗಾರಿಗಳಗೆ ಕಾರ್ಯಕ್ರಮಗಳಡಿ ಮಂಜೂರು ಅಸುದಾನವನ್ನು ಮಂಜೂರು ಮಾಡಲಾಗಿದೆ ಮಾಡಲಾದ ತಾಲ್ಲೂಕುವಾರು ಅನುದಾನ ವಿವರ ಹಾಗೂ ಹಾಗೂ ಅಡುಗಡೆ ಮಾಡಲಾದ ಅನುದಾನವೆಷ್ಟು ಕ್ರಿಯಾ ಯೋಜನೆ ವಿವರಗಳನ್ನು ಅನುಬಂಧ-1, 2 ಮತ್ತು (ತಾಲ್ದೂಕುವಾರು ವಿವರ ನೀಡುವುದು); 3 ರಲ್ಲ ನೀಡಿದೆ. ಇ) |ಈ ಬಣ್ಣೆ ಕ್ರಿಯಾ ಯೋಜನೆಯನ್ನು ರೂಪಿಸಲಾಗಿದೆಯೇ (ಸಂಪೂರ್ಣ ವಿವರ ನೀಡುವುದು)? ಸಕಇ 18 ಎಸ್‌ಎಲ್‌ಪಿ 2೦೦21 eV ಅ.ಶ್ರಕರಾಮುಲು) ಸಮಾಜ ಕಲ್ಯಾಣ ಸಚಿವರು ಮಾನ್ಯ ವಿಧಾನಸಭಾ ಸದಸ್ಯರಾದ ಶ್ರೀ ಪುಟ್ಟರಂಗಶೆಟ್ಟ ಸಿ. (ಚಾಮರಾಜನಗರ) ರವರ ಚುಕ್ಕೆ ಗುರುತಿಲ್ಲದ ಪಶ್ನೆ ಸಂಖ್ಯೆ: 2೦೦1 ಕ್ಕೆ ಅನುಬಂಧ-1 2೦1೨-2೦ ಮತ್ತು ೭೦೭೦-21ನೇ ಸಾಅನಲ್ಲ ಚಾಮರಾಜನಗರ ಜಲ್ಲೆಗೆ ಪರಿಶಿಷ್ಟ ಜಾತಿ ವಿವಿಧ ಅಭವ್ಯೃದ್ಧಿ ಯೋಜನೆಗಳಡಿ ಮಂಜೂರು ಮಾಡಿರುವ ಅನುದಾನದ ವಿವರ. (ರೂ.ಲಕ್ಷಗಳಲ್ಲ) ವಿ೦9-2೦ 2೦2೦-21 ಕಾ ಮಂಜೂರಾತಿ ಅಡುಗಡೆ ಮಂಜೂರಾತಿ ಬಡುಗಡೆ ಶ್ರಿಯಾ ಯೋಜನೆ ವಿವರ ಜಸ್‌ ಮೊತ್ತ | ಮಾಡಿದ ಮೊತ್ತ ಮೊತ್ತ ಮಾಡಿದ ಮೊತ್ತ ವಿದ್ಯಾರ್ಥಿ ನಿಲಯ ಕಟ್ಟಡಗಳಲ್ಲ ಹೆಚ್ಚುವರಿ ವಾಸದ ಕೊಠಡಿ/ ಶೌಚಾಲಯ/ ಸ್ನಾನಗೃಹ ಕಟ್ಟಡಗಳ ನಿರ್ಮಾಣ ಕಾಮಗಾರಿಗಳು. ಹನೂರ 7 0.೦೦ 0.೦೦ 0.೦೦ 0.೦೦] — —- ಕೊಳ್ಳೇಗಾಲ (ಪ.ಜಾ) ಡಂರ.49 ಡ೭ರ.49 ೦.೦೦ 0.೦೦ ಸದರಿ ಯೋಜನೆಯಡಿ ಕಾಮಗಾರಿವಾರು — —! — ಮಂಜೂರಾತಿ ನೀಡಲಾಗಿದ್ದು, ಅದರಪ್ಪಯ ಚಾಮರಾಜನಗರ ೦.೦೦ ೦.೦೦ 0.00೦ 0.೦೦ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. ಗುಂಡ್ಲುಪೇಟೆ B 0.೦೦ 0.೦೦ o.o0o[ 0.೦೦ ಒಟ್ಟು | ೨2೮.49] 2೮.4೨ 0.೦೦ ೦.೦೦ ವಿದ್ಯಾರ್ಥಿ ನಿಲಯ ಕಟ್ಟಡಗಳಲ್ಲ ಅಗತ್ಯ ದುರಸ್ತಿ ಉನ್ನತೀಕರಣ ಕಾಮಗಾರಿಗಳು. ಹನೂರ 0.೦೦] 0.೦೦ 0.೦೦ 0.೦೦ ಕ| 1 ಕೊಳ್ಳೇಗಾಲ (ಪ.ಜಾ) ನಾಸಾ ೨೦8.13 ೦.೦೦ 0.೦೦ ಸದರಿ ಯೋಜನೆಯಡಿ ಕಾಮಗಾರಿವಾರು = — | ಮಂಜೂರಾತಿ ನೀಡಲಾಗಿದ್ದು, ಅದರನ್ವಯ ಚಾಮರಾಜನಗರ R ೨2.೦೦ 46.00 0.೦೦ ಅಫಲ್ಳ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. ಗುಂಡ್ಲುಪೇಟೆ o.00[ ೦.೦೦ 0.00| 0.೦೦ ಒಟ್ಟು 1224.30 104418 ೦.೦೦ 0.೦೦ 1 it ಪ್ರಗತಿ ಕಾಲೋನಿ ಯೋಜನೆ ಹೆನೂರ f [e) 00] 0.೦೦ 0.೦೦ ೦.೦೦ . Kk f " ಸದರಿ ಯೋಜನೆಯಡಿ ವಿಧಾನಸಭಾ ಕ್ಷೇತ್ರವಾರು ಕೊಳ್ಳೇಗಾಲ (ಪ.ಜಾ) 100.0೦ 30.00] 200.00 6೦.೦೦| ಅನುದಾನ ಮಂಜೂರು ಮಾಡಲಾಗಿದ್ದು. ಸಂಬಂಧಪಟ್ಟ' | ಕ್ಷೇತ್ರಗಳ ಶಾಸಕರು ಆಯ್ಕೆ ಮಾಡುವ ಚಾಮರಾಜನಗರ ೦.೦೦ 0.೦೦ 0.೦೦ 0.೦೦ ಕಾಮಗಾರಿಗಳನ್ನು ಜಲ್ಲಾಧಿಕಾರಿಗಳ ಗುಂಡ್ಲುಪೇಟೆ 100.0೦ 30.೦೦ 0.೦೦ ಎಶ. ತನುನೇಸದವಿಡಿಲತಿಗೆ ಕೈಗೊಳ್ಳಲಾಗುವುದು. le ಒಟ್ಟು 20೦.೦೦ 6೦.೦೦ 2೦೦.೦೦ 60.೦೦ ಡಾ ಜ.ಆರ್‌. ಅಂಖೇಡ್ದರ್‌/ ಡಾ ಬಾಬು ಜಗಹೀವನರಾಮ್‌/ ಸಮುದಾಯ ಭವನಗಳ ನಿರ್ಮಾಣ. ಬ ಹನೂರ 0.೦೦ 0.೦೦ 0.0೦ 0.೦೦ ಕೊಳ್ಳೇಗಾಲ (ಪ.ಜಾ) ೦.೦೦ ೦.೦೦ ೦.೦೦ ೦.೦೦ ಸದರಿ ಯೋಜನೆಯಡಿ ಕಾಮಗಾರಿಪಾರು ಮಂಜೂರಾತಿ ನೀಡಲಾಗಿದ್ದು. ಅದರನ್ವಯ ಚಾಮರಾಜನಗರ 0.೦೦ 0.೦೦ 0.೦೦ 0.೦೦ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. ಗುಂಡ್ಲುಪೇಟೆ ] 80.0೦ 24.೦೦ 0.೦೦ 0.00] ಒಟ್ಟು 8೦.೦೦ 24.೦೦ ೦.೦೦ 0.೦೦ 1 Bs ಅನುಬಂಥ-2 ಶ್ರೀ ಪುಟ್ಟರಂಗಶೆಟ್ಟ ಸಿ. (ಚಾಮರಾಜನಗರ) ರವರ ಚುಕ್ಕೆ ಗುರುತಿಲ್ಲದ ಪ್ರ.ಸಂ:೭೦೦1ಕ್ಕೆ ಉತ್ತರ 2೦1೨-೦೦ನೇ ಸಾಅನಲ್ಲ ಪ್ರತಿ ಕಾಲೋನಿ ಯೋಜನೆಯಡಿ ಬಡುಗಡೆ ಮಾಡಿದ ಅನುದಾನಕ್ಕೆ ಕಾರ್ಯಕ್ರಮಗಳನ್ನು ಅನುಷ್ಣಾನಗೊಳಸುವು ಕುರಿತು ಕ್ರಿಯಾಯೋಜನೆ ವಿವರ ಅಂದಾಜು ಕಾಮಗಾರಿಯ ಕ್ರ.ಸಂ ವರ್ಷ ಮಂಜೂರಾತಿಯಾದ ಕಾಮಗಾರಿಯ ಹೆಸರು ವೆಚ್ಚ ಕ್ರ ಷಃ ಮೊತ್ತ ಈ ಹಂತ ಚಿಕ್ಕಮರೂರು ಪರಿಶಿಷ್ಠ ಪಂಗಡದ ಕಾಲೋನಿಗಳಲ್ಪ ಸಿ.ಸಿ A ನ K ' ರಸ್ತೆ ಮತ್ತು ಚರಂಡಿ ನಿರ್ಮಾಣ ಉಲ ಇಂ ಸಾಫರ್ಟೀ ದೊಡ್ಡಮಾಲಾಪುರದಿಂದ ಕದ್ಗಅಗುಂಡಿ ಹೋಗುವ ರಸ್ತೆ 2 ದೊಡ್ಡಮಾಲಾಪುರ 20.೦೦ 3.00 ಪ್ರಗತಿ Ke) ಅಭವ್ಯೃದ್ಧಿ ಹಿರಿಯಂಬಲ ಗ್ರಾಮದ ಪರಿಶಿಷ್ಠ ಪಂಗಡದ J pe) 3 ಹರಿಹಗಾಜಲ | RS A GR ಠಿ ಘೂ ಘಿ [| 4 ಕೋಣನಕೆರೆ ಗ್ರಾಮದಲ್ಪ ರಸ್ತೆ ಅಭವರದ್ದಿ ಕಾಮಗಾರಿ 2೦.೦೦ 3.0೦ ಪ್ರಗತಿ ಕೌದಳ್ಳ ಗ್ರಾಮದ ಚಾಮಸ ಮನೆಯಂದ ಹುಚ್ಚಪ್ಪನ sa Es a ದೇವಸ್ಥಾನದವರೆಗೆ ರಸ್ತೆ ಅಭವೃದ್ಧಿ K ” ಸ Kd Ko) — xd ಳದೊಡ್ಡಿ ರಿಪಿಷ್ಠ ಪಂಗಡ ನ ಸೈ ಸ್ರನಂಡ ಪನಿನಿಷ್ಟ ನಂ 2೦.೦೦ 3.0೦ ಪ್ರಗತಿ 2೦1೨-2೦ ಕಾಲೋನಿಯಲ್ಲಿ ಸಿ.ಸಿ.ರಸ್ತೆ ಮತ್ತ ಚರಂಡಿ ನಿರ್ಮಾಣ ' ks ಚಾಮರಾಜನಗರ | ಕೊಳ್ಳೆಗಾಲ ಹೊಸ ಪಂಪಾಪುರ ಗ್ರಾಮದ ನಾಯಕರ ಜೀದಿಯ ಕ.ಮಾದೇವನಾಯಕ ಮನೆ ಮುಂದೆಯಿಂದ ದೊಡ್ಡಮ್ಯತಾಯ ದೇವಸ್ಥಾನದವರೆಗೆ ಚರಂಡಿ ಮತ್ತು es A ಫಸ ಸಿ.ಸಿ. ರಸ್ತೆ ನಿರ್ಮಾಣ ಕಾಮಗಾರಿ ಹೊಸ ಹಂಪಾಪುರ ಗ್ರಾಮದ ನಾಯಕರ ಜಂದಿಯ ನೀಲಅಪಿದ್ದನ ಮನೆ ಮುಂದೆಯುಂದ ಗಂಗಾ ಮನೆವರೆಗೆ 5.೦೦ 0೦.75 ಪ್ರಗತಿ ಚರಂಡಿ ಮತ್ತು ಸಿ.ಸಿ. ರಸ್ತೆ ನಿರ್ಮಾಣ ಕಾಮಗಾರಿ ಹೊಸ ಹಂಪಾಪುರ ಗ್ರಾಮದ ನಾಯಕರ ಜದಿಯ ಕೊಳ್ಳೇಗಾಲ ಶ್ರೀನಿವಾಸ ಮನೆಯುಂದ 175 ಸೈಟಸವರೆಗೆ 5.೦೦ ೦.75 ಪ್ರಗತಿ | ಚರಂಡಿ ಮತ್ತು ಸಿ.ಸಿ. ರಸ್ತೆ ನಿರ್ಮಾಣ ಕಾಮಗಾರಿ i SL೬'0 0೦'S Quen ೦೦1೮ SR | 0೦'೦೮l asec Bo ‘ww ಔಯ VOR HpRerpopc ನಢಾಂ೧ ಉಂಲಭಢಿಔಆ ಭನಂಂಂಬಧಂಗಂ೧" cose Honk poeeoe wee gees asecey Bo ‘ww Ten cope SoLeeos pedaean ಇಂಧ ಂಲಂಣ ೧೩೦ ಲಂಧ6 ೧ಬ ಬಂಧ Qeuqsea s3eccy Ro ‘ww Ee ಅಂ೧ಣ poroRp sae HOC HAKONE ಲಾ acpoew poe ee ಬಂಧ ೧೦ ನಲ aehep eu LN Qeuccee w3ere Ro "೪'೪ ಔಯ ಅಂದಣ ಐಂಂಭಂ ಗಡಂಉಂಬapಆಂ ಉಲ್‌ ಉಂಉರಭಂಣ ಎಂeuಂ೦R ಉಂಲಣ ಡಂ ಐಂ ೧೦ ಜಲ [oS geucees a3ecey Ro "೪೪ ಔಾಜ ಅಂಟ ಗಂಣಜಂ ಬಂಧಂ ಬ್ಲ ಸಣ ರಂಣಂಭ೦ಂಔ ಜಂ 2ರeupಂpಂea [ee ೦೫-6೦೭ ¥l [3 CREO ಂಲಂಣ ೧೩೦ ಐಂಣಔಔ ಧೀಂ ಉಂ COMB ROLLS MeCrOPNNTBOK caren 3೫ ಮಾನ್ಯ ವಿಧಾನ ಸಭಾ ಸದಸ್ಯರಾದ ಪ್ರೀ ಮಟ್ಟರಂಗಶೆಟ್ಟ.ಸಿ ಇವರ ಚುಕ್ಕೆ ದುರುತಿಲ್ಲದ ಪ್ರಶ್ನೆ ಸಂಖ್ಯೆ: 2೦21 ಕ್ಲೆ ಅನುಬಂಧ-3 ಪರಿಶಿಷ್ಟ ಪಂಗಡ ಕ್ರ. ತಾಲ್ಲೂಕು/ವಿಧಾಸಸಭಾ ಕಾಮಗಾರಿ ವಿವರ ಮಂಜೂರಾತಿ | ಬಡುಗಡೆ ಸಂ ಕ್ಷೇತ್ರ ಹೆಸರು 2019-20 ಕೊಳ್ಳೇಗಾಲ ವಿಧಾನ ಪ್ರಗತಿ ಕಾಲೋನಿ ಸ Le 0೦ ! ಸಭಾ ಕ್ಷೇತ್ರ ಯೋಜನೆಯಡಿ ಪ.ಪಂಗಡದ ಕಾಲೋನಿಗಳಗೆ ಮೂಲಭೂತ 2 ಹನೂರು ಪೌೌಕರ್ಯ 100.00 30.00 ಹಟ್ಟು: 160.00 5ರ.೦೦ 2020-21 ಕೊಳೇಗಾಲ ವಿಧಾನ 100.00 3 ky ಪ್ರಗತಿ ಕಾಲೋನಿ 0.೦೦ ಸಭಾ ಕ್ಷೇತ್ರ ಒಟ್ಟು: 100.00 55.೦೦ ಸಕಇ 18 ಎಸ್‌ಎಲ್‌ಪಿ ೭೦೭! ಕರ್ನಾಟಕ ವಿಧಾನಸಭೆ ಚುಕ್ಜೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ ವಿಧಾನಸಭೆ ಸ ಸದಸ್ಯರ ಹೆ ಹೆಸರು ಉತ್ತರಿಸುವ ದಿನಾಂಕ ಉತ್ತರಿಸುವ ಸಚಿವರು 2233 ಶ್ರೀ ಮಂಜುನಾಥ ಹೆಚ್‌.ಪಿ. (ಹುಣಸೂರು) 15-03-2021 ಸಮಾಜ ಕಲ್ಯಾಣ ಸಚಿವರು. ಪಶ್ನೆ © ಕಳೆದ ಮೂರು ವರ್ಷೆಗೆಟಂದ ಹುಣಸೂರು ವಿಧಾನಸಭಾ ಕ್ಷೇತ್ರಕ್ಕೆ ಸಮಾಜ ಕಲ್ಯಾಣ ಇಲಾಖೆಯಿಂದ ಮಂಜೂರಾದ ಸಮುದಾಯ ಭವನಗಳು ಎಷ್ಟು; (ಅವುಗಳ ಹೆಸರು ಸಹಿತ ಗ್ರಾಮವಾರು ಮಾಹಿತಿ ನೀಡುವುಯ) ಉತ್ತರ 2017-18ನೇ ಸಾಅನಿಂದ 2೦1೨-20ನೇ ಸಾಅನ ವರೆಗೆ ಸಮಾಜ ಕಲ್ಯಾಣ ಇಲಾಖೆ ಮತ್ತು ಪರಿಶಿಷ್ಠ ವಿಧಾನಸಭಾ ಕ್ಷೇತ್ರದ ಮ್ಯಾಪ್ತಿಯಲ್ಲನ 2೦ ಸ್ಥಳಗಳಲ್ಪ ಸ್ಥಳಗಳಲ್ಲ ವಾಲ್ಕೀಕಿ ಸಮುದಾಯ ಭವನಗಳನ್ನು ಸಿರ್ಮಾಣ ಮಾಡಲು ಮಂಜೂರಾತಿ ನೀಡಲಾಗಿರುತ್ತದೆ” ಗ್ರಾಮವಾರು ವಿವರಗಳನ್ನು ಅನುಬಂಧ 1 ಮತ್ತು 2ರಲ್ಪ ನೀಡಿದೆ. ವರ್ಗಗಳ ಕಲ್ಯಾಣ ಇಲಾಖೆಯ ವತಿಬುಂದ ಹುಣಸೂರು | ಡಾ॥ ಚ.ಆರ್‌ 'ಅಂಬೇಡ್ಡರ್‌ ಭವನಗಳನ್ನು ಮತ್ತು 24 | ಆ) ಶಂ ಪೈಕಿ ಪೂರ್ಣಗೊಂಡಿರುವೆ ಸಮುದಾಯ ಭವನಗಳು ಎಷ್ಟು: ಬಾಕಿ ಉಳದಿರುವ/ಅರ್ಥಕ್ಷೆ ನಿಂತಿರುವ/ ಅಪೂರ್ಣಗೊಂಡಿರುವ ಸಮುದಾಯ ಭವನಗಳು ಎಷ್ಟು; (ಹೆಸರು ಸಹಿತ ಗಾಮವಾರು ಮಾಹಿತಿ ನೀಡುವುದು) %) ಪೂರ್ಣಗೊಳ್ಳದೇ ಬಾಕಿ ಕಾರಣಗಳೇನು: (ವಿವರ ನೀಡುವುದು) ಉಳಯೆಲು | 2೦17-18ನೇ ಸಾಅನಿಂದ 201೨-50ನೇ ಸಾಅನೆ ಪರಿಶಿಷ್ಠ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಹುಣಸೂರು ವಿಧಾನಸಭಾ ಕ್ಷೇತ್ರಕ್ಷೆ ಮಂಜೂರಾದ ಭವನಗಳಲ್ಲ ಮೂರು ಭವನಗಳು ಪೂರ್ಣಗೊಂಡಿರುತ್ತದೆ. ಪರೆಗೆ ಮಂಜೂರಾತಿ ನೀಡಲಾದ ೭2೦ ಡಾ: ಅ.ಆರ್‌. ಅಂಬೇಡ್ಡರ್‌ ಭವನಗಳ ನಿರ್ಮಾಣ ಸಂಬಂಧವಾಗಿ ಸೂಕ್ತ ನಿಷಪೇಶನ ಲಭ್ಯ ವಿಲ್ಲದ ಕಾರಣ ಕಾಮಗಾರಿಗಳನ್ನು ಸರರಂಸಿರುವುವಿಬ್ಲ” ಶೇ ಸಂಬಂಧ ಸೂ ಈ) ಅಪೂರ್ಣಗೊಂಡಿರುವೆ/ಅರ್ಧಕ್ಷೆ ನಿಂತಿರುವ/ ಪ್ರಾರಂಭಸಬೇಕಿರುವ ಸಮುದಾಯ ಭವನಗಳನ್ನು ಪೂರ್ಣಗೊಳಸುವುದು ಯಾವಾಗ; ಈ ಬಗ್ದೆ ಸರ್ಕಾರ ಕೈಗೊಂಡಿರುವ ಕ್ರಮಗಳೇನು; (ವಿವರ ನೀಡುವುದು) ಸರ್ಕಾರಿ ಅಂದಾಜು ಲಭ್ಯವಿರುವ ನಿರ್ಮಾಣ ನಿವೇಶನಕ್ಷಸುಗುಣವಾಗಿ ಏಜೆನ್ಸಿಗಳ ವತಿಯಂದ ಕ್ರಮವಹಿಸಲಾಗುವುದು. | ನಿವೇಶನವನ್ನು ಇಲಾಖೆಯ ವಶಕ್ಕೆ ಪಡೆದ ನಂತರ! ಪಟ್ಟಿಗಳನ್ನು ಪಡೆದು, ಕಾಮಗಾರಿಗಳನ್ನು ಪ್ರಾರಂಭಸಲು | ಉ) ಹೊಸ ಸಮುದಾಯ ಭವನಗಳಗೆ ಸರ್ಕಾರಕ್ಕೆ ಪ್ರಸ್ತಾವನೆ ಬಂದಿದೆಯೇ: ಬಂದಿದ್ದಲ್ಲ ಯಾವ ಯಾವ ಗ್ರಾಮಗಳಗೆ ಬೇಡಿಕೆ ಬಂದಿರುತ್ತವೆ (ವಿವರ ನೀಡುವುದು)? ಅನುಬಂಧ - 3ರಲ್ಪ ನೀಡಿದೆ. 2೦೭೦-21ನೇ ಸಾಅನಲ್ಲ ಹುಣಸೊರು ವಿಧಾನಸಭಾ ಕ್ಷೇತ್ರ ವ್ಯಾಪ್ಟಿಯಲ್ಲನ 21 ಸ್ಥಕಗಳಲ್ಲ ಹೊಸದಾಗಿ ಡಾ॥ ಬ.ಆರ್‌ ಅಂಬೇಡ್ಕರ್‌ ಮತ್ತು ಡಾ। ಬಾಬು ಜಗಜೀವನರಾಮ್‌ ಭವನಗಳನ್ನು ನಿರ್ಮಾಣ ಮಾಡಲು ಮಂಜೂರಾತಿ ಹೋರಿ ಪ್ರಸ್ತಾವನೆ ಸ್ರೀಕೃತವಾಗಿರುತ್ತದೆ. ಈ ಸಂಬಂಧ ಅನುದಾನದ ಲಭ್ಯತೆಯನ್ನು ಆಧರಿಸಿ, ಅಸುದಾನ ಮಂಜೂರು ಮಾಡುವ ಬಗ್ಗೆ ಪರಿಶೀಲಸಿ ಕ್ರಮ ವಹಿಸಲಾಗುವುದು. ಗ್ರಾಮವಾರು ವಿವರಗಳನ್ನು ಸಕಇ 18 ಪಕವಿ ೭೦೦1 ಭು 4 Ne Rs] ಬ ಕಲ್ಯಾಣ ಸಚಿವರು. ಪ ಅನಮುಬಂಥ-1 ಮಾನ್ಯ ವಿಧಾನಸಭಾ ಸದಸ್ಯರಾದ ಪ್ರೀ ಮಂಜುನಾಥ ಹೆಚ್‌.ಪಿ (ಹುಣಸೂರು) ರವರ ಚು ಸಂಖ್ಯೆ 2೦3ಕ್ಕೆ ಅನುಬಂಧ-4 ಕ್ಥೆ ಗುರುತಿಲ್ಲದ ಪ್ರಶ್ನೆ U [ne] df ರೂ ಲಕ್ಷಗಳಲ್ಲ ಈ ಮಂಜೂರಾದ ವರ್ಷ | ಘವನದ ವಿವರ ಮಂಜೂರಾದ ಸ್ಥಳ EO 7 2 3 Wi 4 5 TI ಅಂಬೇಡ್ಕರ್‌ ಘವನ | ನೆಲ್ಲೂರಪಾಲ 2.೦೦ 2 2017-18 7 ಅಂಬೇಡ್ಡರ್‌ ಭವನ ಚಿಕ್ಷಬೀಚನಹಳ್ಟ 12.00 3 k 2017-18 ಅಂಬೇಡ್ಡರ್‌ ಭವನ ಸಿಂಗಮಾರನಹಳ್ಳ 12.0೦ ] PET ಅಂಬೇಡ್ಡರ್‌ ಭವನ | ಚಿಕ್ಕ್ನಾಡನಹಜ್ಟ 12.0೦ (s | ೨೦7-18 | ಅಂಬೇಡ್ಕರ್‌ ಭವನ ಕೆರೆಯೂರು 12.೦೦ 6 2017-18 ಅಂಬೇಡ್ಡರ್‌ ಭವನ ಹರವೆ 12.೦೦ 7 2೦೧6 ಅಂಬೇಡ್ಡರ್‌ ಭವನ | ಆರನಷ್ಯಾ 2.೦೦ 8 2017-18 ಅಂಬೇಡ್ಡರ್‌ ಭವನ ಹಾರೋಹಳ್ಳ 12.0೦ 9 2017-18 | ಅಂಬೇಡ್ಡರ್‌ ಘವನ ಚೆಲ್ಲಹಳ್ಳ 12.00 [10 2017-18 ಅಂಬೇಡ್ಡರ್‌ ಘವನ | ಮುಳ್ಳೂರು 12.೦೦ n | 20m ಅಂಬೇಡ್ಕರ್‌ ಭವನ ಕೊಳಫಟ್ಟ 12.೦೦ 12 2017-18 ಅಂಬೇಡ್ಡರ್‌ ಭವನ ಸಂಜಾಪುರ 12.00೦ ia Soe TT ಅಂಬೇಡ್ಡರ್‌ ಛವನ ಮೂಕನಹಳ್ಣ 12.00 14 - 2017-18 ಅಂಬೇಡ್ಡರ್‌ ಭವನ ಹಿರಿಕ್ಕಾತನಹಳ್ಳ 12.00 15 2017-18 ಅಂಬೇಡ್ಡರ್‌ ಭವನ ಮೈದನಹಳ್ನ 12.00 16 2೦17-18 ಅಂಬೇಡ್ಡರ್‌ ಭವನ ದಲ್ಲಾಳು ಹಿರಿಕ್ಯಾತನಹಳ್ಳ | 12.0೦ 17 2017-18 ಅಂಬೇಡ್ಡರ್‌ ಭವನ ಮೋದೂರು ಹಿರಿಕ್ಕಾತನಹಳ್ಳ 12.00 18 r 2017-18 ಅಂಬೇಡ್ಡರ್‌ ಭವನ ಹುಯಿಕೊಂಡನಹಳ್ಳ 12.0೦ © | 207 ಅಂಬೇಡ್ಡರ್‌ ಭವನ ಅಡಿಗನಹಳ್ಳ 12.೦೦ 2೦ 2017-18 [ ಅಂಬೇಡ್ಡರ್‌ ಭವನ ಹುಣಸೇಗಾಲ 12.00 ಜ್‌ ಒಟ್ಟು 24೦.೦೦ ಅನುಬಂಧ-2 ವಾಲ್ಮೀಕಿ ಸಮುದಾಯ ಭವನಗಳ ವಿವರ ಚುಕ್ಕೆ ಗುರುತಿಲ್ಲದ ಪಶ್ನೆ ಸಂಖ್ಯೆ 2233ಕ್ಕೆ ಅನುಬಂಧ T 4 ನಾ ಆಡಳಿತಾತ್ಮಕ ಬಿಡುಗಡೆ ಘ್‌ ಕಾಮಗಾರಿ ವಿವರ ಎಏಜೆನ್ತಿ ಮಂಜೂರಾತಿ | ಮಾಡಿರುವ ಕಾಮಗಾರಿಯ ಹಂತ ಸಂ ಮೊತ್ತ ಈ ದಿನಾಂಕ ಮೊತ್ತ ಹುಣಸೂಹ`ತಾಮ್ಲೂಪ - j 1 | ಮೆರೊರು ಗ್ರಾಮದಲ್ಲಿ ಸಮದಾಹಧವನ ನಿರ್ಮಾಣ 12.00 3.8.2019 6.00 ಪ್ರಗತಿ 2. | ತೆಟ್ನಹಳ್ಳಿ ಗಾಮದಲ್ಲಿ ಸಮುದಾಯಭವನ ನಿರ್ಮಾಣ 12.00 3.8.2019 600 ಪ್ರತಿ 3. | ಗಾವಡಗೆರೆ ಗ್ರಾಮದಕ್ಷ ಸಮವಾಹಮಧವನ ನಿರ್ಮಾಣ 12.00 3.8.2019 12.00 ಮುಗಿದಿಡೆ 74. ಕೊಳನವಿಗೆ ಗ್ರಾಮದಲ್ಲಿ ಸಮಾದಾಹಭಧವನ ನಿರ್ಮಾಣ 12.00 3.8.2019 1200 ಮುಗಿದರೆ 5. | ಸೇರಳಪಪ್ಪೆ ಎ'ಗ್ರಾಮದಕ್ಷ ಸಮದಾಯಧವನ ನಿರ್ಮಾನ 12.00 ೧ರ್ಮಿತಿ ಕೀಂಡ [33305 600] ಪ್ರಗತ 6. | ಕರೆಹಾಡಿ ಗ್ರಾಮದಲ್ಲಿ ಸಮುದಾಹಧವನ ನಿರ್ಮಾನ 12.00 > | 38205 | 600 ಪ್ರಗತಿ 7. | ಮಾಸ್ತಮ್ಮನಹಾಡಿ ಗ್ರಾಮದಲ್ಲಿ ಸಮುದಾಯಧವನ್‌ ನರ್ನಾಣ 12.00 3.82019 6.00 ಪ್ರಗತಿ 8. ವಡ್ಡಂಚಾಳು ಗ್ರಾಮದಕ್ಲ ಸಮದಾಯಧವನ ನರ್ಷಾಣ 12.00 3.8.2019 6.00 ಪ್ರಗತಿ | 9. | ಮುತ್ತೊರಾಯನಹೊಸಳ್ಳಿ ಗ್ರಾಮದಲ್ಲಿ ಸಮುದಾಹಭವನ' ನರ್ಷಾಣ 12.00 3.8.2019 6.00 ಪ್ರಗತಿ | 10. | ಮೌರಳೆಯ್ಯನಕೊಪ್ಪಲು ಗ್ರಾವಾದಕ್ಷ ಸಮಾದಾಮಧವನ್‌ ನರ್ಷಾಣ 12.00 38.2019 6.00 ಮುಗಿದಡೆ 11. | ಬೆಂಕಪುರ ಗ್ರಾಮದಲ್ಲಿ ಸಮಾದಾಹಯಭಧವನ ನರ್ಮಾನ 12.00 ಪಿಆರ್‌ಇಡಿ 232020 6.00 ಪ್ರಗತಿ 12. | ಹೊಸರಾಮೇನಹಳ್ಳಿ ಗ್ರಾಮದಲ್ಲಿ ಸಮುದಾಯಭವನ ನಿರ್ಮಾಣ 12.00 - 0 Cel | 13. | ವಿಜಯಗಿರಿ ಬದಲು`ಜಾಬಗೆರೆ ಗ್ರಾಮದಲ್ಲಿ ಸಮುದಾಯಿಭವನ' ನರ್ಮಾನ 12.00 0 1. | ಹಳೇಬೀಡು ಗ್ರಾಮದ ಸಮಾದಾಹಭವನ ನರ್ಷಾನ 12.00 [ey 15. | ಹಂದನಹ್ಳಿ ಗ್ರಾಮದಲ್ಲಿ ಸಮುದಾಹಾಭವನ ನರ್ಷಾಣ | 1200 0 16. | ಗೌರಿಪುರ ಗ್ರಾಮದಲ್ಲಿ ಸಮದಾಹಧವನ ನಿರ್ಮಾನ 12.00 0 17. | ನಾಗಾಪುರ ಗ್ರಾಮದಲ್ಲಿ ಸಮುದಾಯಭವನ ನಿರ್ಮಾಣ 12.00 . 0 ಅಂಡಾಜು ಪಟ್ಟಿಯನ್ನು ಪಯಾರಿ೬ 15. | ವೇರನಹಾಸಹ್ಗ್‌ ಗ್ರಾಮದ ಸಮದಾಹಧವನ ನರ್ನಾನ TN — Wak 19. | ತೆಕ್ಕಲಹಾಡಿ ಗ್ರಾಮದಲ್ಲಿ ಸಮದಾಮಧವನ ನರ್ಷಾಣ 12.00 | 0 20. | ಕೃಷ್ಣಾಪುರ ಗ್ರಾಮದಕ್ಷ ಸಮುದಾಹಧಢವನ ನಿರ್ವಾಣ 12.00 | 0 21. | ಮೆಂಚೆಜಾಯನಹಳ್ಳಿ ಗ್ರಾಮದಕ್ಷ ಸಮದಾಹಯಧವನ ನಿರ್ವಾಣ 12.00 | 0 22. | ಹೆರವೆ ಗ್ರಾಮದಲ್ಲಿ ಸಮದಾಹಧವನ ನರ್ಷಾಣ 1200 0 23. | ಹೆಬ್ಬಳೆ ಗ್ರಾಮದಲ್ಲಿ ಸಮುದಾಯಭವನ ನಿರ್ಮಾಣ 12.00 0 24. | ಕಾಮೇಗೌಡನಹಳ್ಳಿ ಗ್ರಾಮದಲ್ಲಿ ಸಮುದಾಯಭವನ ನಿರ್ಮಾಣ 12.00 0 ನನ pro ಸಾನ ಒಟ್ಟು 28800 | 78.00 £ \2020-21\Manager/t.A. QUESTION & ANSWER OAs ಹೊಸ ಭವನಗಳ ಮಂಜೂರಾತಿಗಾನಿ ಖಂದರುವ ಕೋರಿಕೆಗಳ ವಿವರ ಅನುಬಂಧ-8 | ಮಾನ್ಯ ವಿಧಾನಸಭಾ ಸದಸ್ಯರಾದ ಶ್ರೀ ಮಂಜುನಾಥ ಹೆಜ್‌.ಪಿ (ಹುಣಸೂರು) ರವರ ಚುಕ್ಸೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ ೭೦33 ಕ್ಲೆ ಅನುಬಂಧ- Tr ಪ್ರ. ಕ್ಷೇತ್ರ/ ತಾಲ್ಲೂಕು ಭವನಗಳ ವಿವರ ಸ್ಥಳ Hs 2 8 W 4 |] 1 r ಸಿದ್ಧ್ದಲಂಗಮರ |] ಕಡೇಮನುಗನಷ್ಠಾ 3 [ ಬಳಗೆರೆ 3] ಹೆಮ್ಮಿಗೆ ಕಾಲೋನಿ 7 EK ಅಗ್ರಹಾರ 7] 8 ತಷ್ಪಾಪ ] 3] ಆಯರಹೆಳ್ಳ E ರಂಗಯ್ಯನಪಾಷ್ಯಮ 9 ತಮೃಡೆಹಳ್ಳ 10 ಡಾ।॥ ಬಾಲು ಜಗಜೀವನರಾಂ ಹಾಗನೂ 1 ಹುಣಸೂರು ಭವನ ನಿಲುವಾಗಿಲು 2] ಕಾಮೆಗೌಡನಹಳ್ನ (| ಆಸ್ಟಾಳು ] 14 ಐಸವನಹಳ್ಜ 7 ವಾರಂಚಿ [= g ಹ್ಥಾನಪಾಸ್ಟ 17 ಚೀರತಮ್ಮನಹಳ್ಲ ಕಾಲೋನಿ 18 ಚಜೀರತಮ್ಮನಹಳ್ಟ ಕಾವಲ್‌ 19 ಜಾಬಗೆರೆ 20 ನೇಗತ್ತೂರು ೨1 reer ಚ.ಆರ್‌ ಅಂಬೇಡ್ಡರ್‌ ಭವನ ಬನ್ನಿಕುಪ್ಪೆ ಕರ್ನಾಟಕ ವಿಧಾನ ಸಭೆ ಮಾನ್ಯ ಸದಸ್ಯರ ಹೆಸರು ಶ್ರೀ ಶಿವಾನಂದ ಎಸ್‌.ಪಾಟೀಲ್‌ (ಬಸವನ ಬಾಗೇವಾಡಿ) ಚುಕ್ಕೆ ಗುರುತಿಲ್ಲದ ಪಶ್ನೆ ಸಂಖ್ಯೆ 2235 ಪ್ರಶ್ನೆಗೆ ಉತ್ತರಿಸುವ ಸಚಿವರು ಕಂದಾಯ ಸಚಿವರು ಉತ್ತರಿಸಬೇಕಾಗಿದ್ದ ದಿನಾಂಕ 15.03.2021. ್ರಾ ಲ ಕ್ಷತಗಳು/ ಸಂಗಮ | ಸ್ಮಾರಕಗಳು ಹಾಗೂ ಹುಮನಾಬಾದ ತಾಲೂಕಿನ ಹಳ್ಳಿಖೇಡ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ | (ಕೆ) ಗ್ರಾಮದ ಕಿನ್ನರಿ ಬ್ರಹ್ಮಯ್ಯ ಸ್ನಾರಕ ಮತ್ತು ಮೊಳಕೇರಾ ಒಳಪಡುವ ಪ್ರದೇಶಗಳು | ಗ್ರಾಮದ ಮೋಳಿಗೆ ಮಾರಯ್ಯ ದೇವಸ್ಥಾನ ಸ್ಮಾರಕಗಳು ಯಾವುವು; ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯ ವ್ಯಾಪ್ತಿಗೆ ಒಳಪಡುತ್ತವೆ. ಕೂಡಲ ಸಂಗಮ. ಚಿಕ್ಕಸಂಗಮ, ಬಸವನ ಬಾಗೇವಾಡಿ, ಇಂಗಳೇಶ್ವರ, ತಂಗಡಗಿ ಮತ್ತು ಎಂ.ಕೆ.ಹುಬ್ಬಳ್ಳಿ ಕ್ಷೇತ್ರಗಳು ಕೂಡಲ ಸಂಗಮ ಅಭಿವೃದ್ಧಿ ಮಂಡಳಿಯ ವ್ಯಾಪ್ತಿಗೆ ಒಳಪಡುತ್ತವೆ. ಈ `ಪ್ರಾಧಿಕಾ ದೆ ರ್ಷೆಗಳಿಂದ್‌ಇ ಸರ್ಕಾರದಿಂ ವರ್ಷಗಳಿಂದ ಇದುವರೆಗೂ | ಒದಗಿಸಿರುವ ಅನುದಾನದ ವಿವರ ಈ ಕೆಳಕಂಡಂತಿದೆ: ಸರ್ಕಾರದಿಂದ ಒದಗಿಸಿರುವ ವರ್ಷ ಬಸವಕಲ್ಯಾಣ ಡಲ ಸಂ ಅನುದಾನ ಎಷ್ಟು; ಅಭಿವೃದ್ಧಿ ಮಂಡಳಿ ಅಭಿವೃದ್ಧಿ ಮಂಡಳಿ 3) ಅನುಭವಮಂಟಪ ನಿರ್ಮಾಣಕ್ಕಾಗಿ ಅಂದಾಜಿಸಿರುವ ರೂ.600.40 ಕೋಟಿಗಳ ಪೈಕಿ 2020-21ನೇ ಸಾಲಿನಲ್ಲಿ ರೂ.200.00 ಕೋಟಿಗಳನ್ನು ಬಸವಕಲ್ಯಾಣ ಅಭಿವೃದ್ಧಿ ಮಂಡಳಿಗೆ ಬಿಡುಗಡೆ | ಮಾಡಲಾಗಿದೆ. | ಇ.''17ಈ ಪ್ರಾಧಿಕಾರದ ವ್ಯಾಪ್ತಿಗೆ ಬರುವ ಪ್ರದೇಶಗಳಲ್ಲಿ ಸರ್ಕಾರ | ಕೈಗೊಂಡಿರುವ ಕಾಮಗಾರಿಗಳು | ಮು ಯಾವುವು; (ಪ್ರದೇಶವಾರು. ಅನುಬಂಧ ಲಗತ್ತಿಸಿದೆ. ಕಾಮಗಾರಿವಾರು ವಿವರ | ಒದಗಿಸುವುದು) ಈ ಕೂಡಲ ಸಂಗಮ ಅಭಿವೃದ್ಧ |ಕಾಡಲ ಸಂಗಮ ಅಭಿವೃದ್ಧ ಮಂಡಯ `ವತಹಂದ ಪ್ರಾಧಿಕಾರದ ವ್ಯಾಪ್ತಿಗೆ ಬರುವ | ಬಸವನ ಬಾಗೇವಾಡಿಯಲ್ಲಿ ಸಾಕಷ್ಟು ಅಭಿವೃದ್ಧಿ ಬಸವನ ಬಾಗೇವಾಡಿ ಅಭಿವೃದ್ಧಿಗೆ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದ್ದು, ಬಸವನ | ವಾರ್ಷಿಕವಾಗಿ ಎಷ್ಟು ಅನುದಾನ | ಬಾಗೇವಾಡಿ ಅಭಿವೃದ್ಧಿಗೆ ಪ್ರತ್ಯೇಕವಾಗಿ ಅನುದಾನ ಒದಗಿಸಲಾಗಿದೆ; (ಕಳೆದ ಮೂರು | ಬಿಡುಗಡೆಗೊಳಿಸಲಾಗುವುದಿಲ್ಲ. ವರ್ಷಗಳ ವಿವರ ನೀಡುವುದು) ಉ. | ಕೂಡಲಸಂಗಮ ಅಭಿವೃದ್ಧ] ಪ್ರಾಧಿಕಾರಕ್ಕೆ ಹೆಚ್ಚಿನ ಅನುದಾನ | ಹೆಚ್ಚನ ಅನುದಾನ ಬಿಡುಗಡೆಗೆ ಪ್ರಾಧಿಕಾರದಿಂದ ಪ್ರಸ್ತಾವನೆ ಒದಗಿಸಲು ಸರ್ಕಾರ ಯಾವ ಕ್ರಮ | ಸ್ಟೀಕೃತವಾದಲ್ಲಿ ಈ ಬಗ್ಗೆ ಪರಿಶೀಲಿಸಿ ಕ್ರಮವಹಿಸಲಾಗುವುದು. | ಕೈಗೊಳ್ಳಲಿದೆ? | ಸಂಖ್ಯೆ: ಕಂಇ 23 ಆರ್‌ಇಹೆಚ್‌ 2021. ಲ್ಸ I 4 (ಆರ್‌.ಅಶೋಕ) ಕಂದಾಯ ಸಚಿವರು. ಅನುಬಂಧ ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯ ವ್ಯಾಪ್ತಿಯಲ್ಲಿ ಬರುವ ಬಸವಕಲ್ಯಾಣ ನಗರದಲ್ಲಿನ ಶರಣರ ಕ್ಷೇತಗಳು/ ಸ್ನಾರಕಗಳು ಹಾಗೂ ಹುಮನಾಬಾದ ತಾಲೂಕಿನ ಹಳ್ಳಿಖೇಡ (ಕೆ) ಗ್ರಾಮದ ಕಿನ್ನರಿ ಬ್ರಹ್ಮಯ್ಯ ಸ್ನಾರಕ ಮತ್ತು ಮೊಳಕೇರಾ ಗ್ರಾಮದ ಮೋಳಿಗೆ ಮಾರಯ್ಯ ದೇವಸ್ಥಾನ ಸ್ನಾರಕಗಳ ಕಾಮಗಾರಿಗಳ ವಿವರಗಳು ಕಾಮಗಾರಿಯ ಹಸರ ' ನಿರ್ಮಾಣ ಮತ್ತು ಸುಂದರೀಕರಣ ಖ್ಯರಸ್ತೆಯ "ಪರನ (ಚೆತುಷುಥೆ) ಹಾನ್‌ ಹತ್ತ ಅತಿಥಿಗೃಹ ಅಧಿಕಾರಿ ಮತ್ತು ಸಿಬ್ಬಂದಿ'ವ ಗ ನಗಳ ವೀರಗೂಲ್ಲಾಳೇಶ್ವರವ ಗವಿ ತಥವೃದ್ಯ 06 | ಬಾಂದವರ ಓಣೆಯ"ಕಸ್ತೆ ಡಾಂಬರೀಕರಣ ಬಾಂದವರ್‌ಓಣೆಯ ವಾಹನ್‌ ನಿಲುಗಡ್‌ 08 | ಬಾಂದವರ್‌ಓಣೆಯ `ಪ್ರಡೇಶ ಅಭಿವೈದ್ಧಿ 09 1 ಅಂಬಿಗರ ಫಾಡಮ್ಮ್‌ ಸಾಕ ಈಫವ್ಯದ್ಧ, ನೂಲಿಯ ಪಾವಹ್ಯ ಸಾಕ ತಫವ್ಯದ್ವ ಮತ್ತು ಮಂಟಪ ಮಕ್ಕಳ ಘಾದ್ಯಾನವನ ಈಭಿಷ್ಯದ್ಧ ತ್ರಿಪೊರಾಂತಕೇಶ್ವರ `ದೇವಸ್ಥಾನ 13 | ತ್ರಿಪೂರಾಂತಕೇಶ್ವರ ಕರಯ ಹತ್ತಿರ ಯಾತ್ರಿ ನಿವಾಸ ಅಕ್ಕನಾಗಮ್ಮ ಗವಿ ಸ್ಮಾರಕ ಅಭಿವೃದ್ಧಿ ಮತ್ತು ಮಂಟಪ ತಿಪೂರಾಂತ ಐ.ಬಿಯಿಂದ ಅಲ್ಲಮಪ್ರಭು ವೃತ್ತದವರೆಗೆ ರಸ್ತೆ ಅಭಿವೃದ್ಧಿ | 16 | ಹರಳಯ್ಯ ಸ್ನಾರಕ ಅಭಿವೃದ್ಧಿ ಮತ್ತು ಮಂಟಪ ಡಿವಾಳ ಸ್ಮಾರಕ ಅಭಿ ದ್ಧಿ ಮತ್ತು ಮಂಟಪ ಕೆಲಸ | 18 | ಬಸವೇಶ್ವರ ವೃತ್ತರಾರ ಡಿವಾಳ ಮಾಚಿದೇವರ ಸ್ಥಾರಕದವರೆಗೆ ರಸ್ತೆ ಅಭಿವೃದ್ಧಿ ಕೆಲಸ KN ಶರಣ ಸಾಹಿತ್ಯ ಗ್ರಂಥಾಲಯ ಮತ್ತು ಸಂಶೋಧನಾ ಕಪ ಕಟ್ಟಡ 20 |ಶಾಲಾ ಕಟ್ಟಡ ಕಲಸ ಕಂಬಳಿ ನಾಗಿದೇವರ ಮಠ ಅಭಿ ದ್ಧಿ ಕೆಲಸ EN 22 | ಜೇಡರ ದಾಸಿಮಯ್ಯ ಮಠ ಅಭಿವೃದ್ಧಿ ಕೆಲಸ ಬಸವೇಶ್ವರ ದೇವಸ್ಥಾನಕ್ಕೆ ಹೋಗುವ ರಸ್ತೆ ಅಗಲೀಕರಣ ಮತ್ತು ಅಭಿವೃದ್ಧಿ ಕಸ ಬಸವೇಶ್ವರ ದೇವಸ್ಥಾನ ಅಭಿ ದ್ಧಿ ಕೆಲಸ ಬಸ ಶ್ನರ ದೇಃ ಸ್ಥಾ ಕಾತ್ತಿರ ಯಾತ್ರಿ ನಿವಾಸ | 26 |ಬಸೆ "ಶ್ವರ ದೇವಸ್ಥಾ ಹತ್ತಿರ ದಾಸೋಹ ಭವನ ಪ್ರಾಚ್ಯವಸ್ತು ಸಂಗ್ರಾಲಯ ಅಭಿವೃದ್ಧಿ ಕೆಲಸ | 28 |ಬಸಕಲ್ಕಾಣ ಕೋಟೆಯ ಸುತ್ತುಗೋಡೆ'ಕಾಮಗಾಕಿ ಉರಿಲಿಂಗ ಪೆದ್ದಿ ಮಠ ಸ್ನಾರಕಕ್ಕೆ ಹೋ ರಸ್ತೆ ಕೆಲಸ ಉರಿಲಿಂಗ ಪೆದ್ದಿ ಮಠ ಸ್ಮಾರ ಕ ನವ್ಯದ ಮತ್ತು ಮಂದಿರ ನಿರ್ಮಾಣ ಸಭಾಭವನ ಕಲಸ 32 |ಎಲ್ಲಾ ಸ್ನಾರಕಗಳ ಕಾಂಪೌಂಡ್‌ €ಡ ಕಲಸ ಕೂಡಲ ಸಂಗಮ ಅಭಿವೃದ್ಧಿ ಮಂಡಳಿಯ ವ್ಯಾಪ್ತಿಯಲ್ಲಿ ಬರುವ ಕೂಡಲ ಸಂಗಮ, ಬಸವನ ಬಾಗೇವಾಡಿ, ಚಿಕ್ಕ್ಸಸಂಗಮ, ಇಂಗಳೇಶ್ವರ, ತಂಗಡಗಿ ಮತ್ತು ಎಂ.ಕೆ.ಹುಬ್ಬಳ್ಳಿಗಳಲ್ಲಿನ ಕಾಮಗಾರಿಗಳ ವಿವರಗಳು ಕಸಂ _—_್‌ಾಮಗಾರಗಳ ವವರ ಕೂಡಲ ಸಂಗಮ I ಹ ನಿರ್ಮಾಣ ದಾಸೋಹೆ`ಭವನೆ ಉಪಹಾರಗೈಹ ಯಾತಿನಿವಾಸ ಸಭಾಭವನ ಬಸೆವೆ ಅಂತಾರಾಷ್ಟ್ರೀಯ ಕೇಂದ್ರ ಗಂಥಾಲಯ ಸಷ ಬಸವ ವೃತ್ತದಲ್ಲಿ ಕಂಚಿನ ಮೂರ್ತಿ ಶ್ರೀ ಸಂಗಮೇಶ್ವರ ದೇವಸ್ಥಾನ ಪುನರುತ್ನಾನ ರಾಜಗೋಪುರ, ಪೌಳಿಗಳು, ನೆಲಹಾಸಿಗೆ pe ಸರಬರಾಜು`ಯೋಜನೆ pp la ಜೋಡು ರಸ್ತೆ ಚರಂಡಿ, ಪಾರದರ್ಶಕ ಕಾಂಪೌಂಡ್‌ ಗೋಡೆ” ಅತಿಥಿ ಗೃಹ ನರ್ನಾಾ ಕೊಡಲ ಸಂಗಮದಲ್ಲಿ ಶ್ರೀ ಸಂಗಮೇಶ್ವರ ದೇವಸ್ಥಾನ ಜೀರ್ಣೋದ್ದಾರ ಭಾರತೀಯ ಪೆ ಪುರಾತತ್ವ, ಸರ್ವೇಕ್ಷಣಾ ಇಲಾಖೆ ಇಡ ಸಂಗಮದಲ್ಲ ಪೂಜಾವನ'ಗಾರ್ಡನ್‌' ನಿರ್ಮಾಣ, `ಸಾಮಜಕ' ಆರಣ್ಯ `ಇಲಾಖೆ. | ಆಣೆಕಟ್ಟು ವಿಭಾಗ ಆಲಮಟ್ಟಿ ನನನ್‌ ಸಿಂ ದಲ್ಲ - ಕಾಂಪೌಂಡ್‌ ಗೋಡೆ” ಸಾ f ಕಾಡನ ಸಾಗವಾದ್‌ಸವಾನಾರಕ ನ್ನಡ ವಚನ ಇಧ್ಯಹನ ಸಾರ a ಕೂಡಲಸಂಗಮದಲ್ಲಿ 70ಲಕ್ಷ ಲೇಟರ್‌ ಸಾಮರ್ಥ್ಯ ಮೇಲ್ಲಟ್ಟದ ನೀರಿನ ಟ್ಯಾಂಕ್‌ ನಿರ್ಮಾಣ ಸಂಗಮದಲ್ಲಿ ಸಭಾ `ಭವನದ ಹಂಡೆೌ ಊಟದ"ಮನೆ ನಿರ್ಮಾಣ | ಸಂಗವುದಲ್ಲಿ ದ್ವಮವ ರಸ್ತ ಪಟ್‌ ಪಾತಕ್ಕ ಪೆನ್ನಂಗ್‌ ಮಾಡಿದ್ದು a ಸಂಗಮದಲ್ಲಿ ರಾಷ್ಟ್ರೀಯ 'ಹೆದ್ದಾರಿ-50ರ ಹತ್ತಿರ ಮಹಾದ್ವಾರ ನಿರ್ಮಾಣ ಸಂಗಮದಲ್ಲಿ ಡಾರಮಿಟರಿ ಕಟ್ಟಡ ನಿಮಾಣ 74 ಕೂಡಲ ಸಂಗಮದಲ್ಲಿ ಆಂತರಿಕ ರಸ್ತೆಗಳಿಗೆ ಮರುಡಾಂಬರಿಕರಣ ಸರಗಮದ್ಲಿ ನಾಷ್ಯಾನದ ತವರಣದಕ್ಸ ಮನಾ ಸೀಟ್‌'ಹಾಕಿದ್ದು ಕೊಡಲ ಸನಗಷಾಪಲ್ಲ ಪಮಂಟಪ ರ ಪಾಕ ಪಾಶಾ ಸರ್‌ ಅಳವಡಿಕೆ ಹಾಗಾ ಗಲ್‌ | ಅಳವಡಿಸುವುದು ಕೂಡಲಸಂಗಮದಲ್ಲಿ 6 ಮಾರಾಟ`ಮಳಿಗೆಗಳೆ ನಿರ್ಮಾಣ ಡಲ ಸಂಗಮದಲ್ಲಿ ಅತಿಢ'ಗೃಹ & ಕಲ್ಮಾಣ ಮಂಟಪದ ಹತ್ತಿರ ಶೌಚಾಲಯ'ನಿರ್ಮಾಣ ಕೊಡಲ ಸಂಗಮದಲ್ಲಿ ಅಧಿತಿ ಗೃಹದ ಹತ್ತಿರ ಕೇರ್‌ ಟಿಕರ್‌ ಮನೆ ನಿರ್ಮಾಣ - ಸಭಾ ಭವನದ ಹಿಂಬದಿ ರಸ್ತೆಯ ಆಚೆಯ 'ಬಯೆಲು`ಜಾಗೆಯಲ್ಲಿ ಅಡಿಗೆ ಕೊಠಔ' ನಿರ್ಮಾಣ ಲ ಸೆಂಗಮದಿಂದ ರಾಷ್ಟ್ರೀಯ ಹೆದ್ದಾರಿಗೆ ಕೂಡುವ`ರಸ್ಸೆಯಲ್ಲಿ ಮೆಹಾದ್ದಾರ ನಿರ್ಮಾಣ ' 32 [ಕೊಡಲ ಸಂಗಮದಲ್ಲಿ" ಯಾತ್ರಿ'ನವಾಸದ ಹಿಂಭಾಗದಲ್ಲಿ ಆಶ್ರಮಕ್ಕೆ ಹೊಂದಿಕೊಂಡ ಸ್ಥಳದಲ್ಲಿ ಕಾಂಪೌಂಡ್‌ ಗೋಡೆ. ನಿರ್ಮಾಣ 33 ಕೂಡಲ ಸಂಗಮದಲ್ಲಿ ಸಭಾ ಭವನ'ಮತ್ತು ಡಾರಮಿಟರಿ ಹಿಂಭಾಗದಲ್ಲಿ`ಚಿರಂಡಿ ನಿರ್ಮಾಣ | 34 |ಕೂಡಲ ಸಂಗಮದಲ್ಲಿ`ಯಾತ್ರಿನಿವಾಸ ಹಿಂಭಾಗದಲ್ಲಿ 7 ಸೋಣೆಗಳ ಹಾಕವಾಜಕ ಛು) ನಿರ್ಮಾಣ ಬಸವನ ಬಾಗೇವಾಡಿ ಬಸವ ಸ್ನಾರಕ ನಿರ್ಮಾಣ 2 [ಬಸವ ಸ್ಥಾರಕಕ್ಕೆ ಹೋಗಲು" ದ್ವಿಮುಖ ರಸೆನಿರ್ಮಾಣ 3 ಮೂರು ಮಹಾದ್ದಾರ ಫ ನಿರ್ಮಾಣ(ಹೆಬ್ಬಾಳೆ, ತ್ತಗಿ, ಮನಗೂಳಿ) 4 |105 ಹೊಸ ವಾಣಿಜ್ಯ ಮಳಿಗೆಗಳ ನಿರ್ಮಾಣ ೨ ಬಸ ಸ್ನಾರಕದ ಇತರ ಕಲಸಗಳು 6 7 ಕಲ್ಯಾಣ ಮಂಟಪ ನಿರ್ಮಾಣ ಮಾಹಿತಿ ಕೇಂದ್ರ ನಿರ್ಮಾಣ 8 [ಕಲ್ಯಾಣ ಮಂಟಪದ ನನಣರಣ EN ಶ್ರೀ ಕ ಶ್ಲರ ದೇ ಸ್ಥಾನ ಪುನರ್‌ನಿರ್ಮಾಣ ಕಾಮಗಾರಿ ತ್ರೀ ಬಸವೇಶ್ವರ ದ್‌ವ್ಥಾನರ ಇತರ ಅಭಿವೈದ್ಧಿ ಕಾಮಗಾರಿ 7 1 ಮಹಿಳಾ ನನನ್‌ ನರವ ಜರ್‌ 12 |ಸಿ.ಬಿ.ಎಸ್‌.ಸಿ ಶಾಲಾ ಕಟ್ಟಡ ಕಾಮಗಾರಿ 3 ಸಿ.ಬಿ.ಎಸ್‌.ಸಿ ಶಾಲಾ ಕಟ್ಟಡದ ಮೊದಲ'"ಮಹಡ ಕಾಮಗಾರಿ 14 | ಬಸವನ ಬಾಗೇವಾಡಿಯಲ್ಲಿ ಕೌಜಾಲಯ ನಿರ್ಮಾಣ 15 ಹಿಳಯರಿ ಹೃಟಕ್‌ ಶೌಚಾಲಯ ನಿರ್ಮಾಣ 16 | ಬಾಗಲಕೋಟೆ ಜಿಲ್ಲೆಯ ಬಗ ತಾಲೂಕಿನ" ಚಿಕ್ಕಸಂಗವದಲ್ಲಿ`ಶ್ರೀ ಸಂಗಮೇಶ್ವರ ದೇವಸ್ಥಾನ, ಮಾರಾಟ ಮಳಿಗೆಗಳು, ಅತಿಥಿಗೃಹ ಹಾಗೂ ಇತರೆ ಕಾಮಗಾರಿಗಳು | 17 | ಮುದ್ದಬಿಹಾಳ ತಾಲೂಕಿನ ತಂಗಡಗಿಯಲ್ಲಿ "ನೀಲಾಂಬಿಕೆ `ಹೆಡಪದ ಅಪ್ಪಣ್ಣ `ಮಡಔವಾಳ ಮಾಚಿದೇವ ಐಕ್ಯ ಮಂಟಪ ನಿರ್ಮಾಣ ಬಸವನ ಬಾಗೇವಾಡಿ ತಾಲೂಕಿನ ಇಂಗಳೇಶ್ವರದಲ್ಲಿ `ಶ್ರೀ ಬಸವೇತ್ನರರ ತಾಹುಯ ತವರ ಪ್‌ ಸ್ನಾರಕ ನಿರ್ಮಾಣ 19 ಬೆಳೆಗಾವಿ ಜಿಲ್ಲೆಯ `ಕತ್ತೊರ ತಾಲೂಕನ್‌`ಎಂ4 -ಹುಬ್ಬಳ್ಳಿಯ ಮಲಪ್ರಭಾ ನದಿಯ `ದಡದಲ್ಲಿ] ಶರಣ ಗಂಗಾಂಬಿಕೆ ಸ್ಮಾರಕ ನಿರ್ಮಾಣ Ls ಕಾಮಗಾರಿ ಬ್ರಿಡ್ಜ್‌ ಕಮ್‌ ಬ್ಯಾರೇಜ್‌ ನಿರ್ಮಾಣ (4 LEAN — €ಲ್ಲರ್ಜೆಗೇರಿಸುವುದು. _] ಕನಾಣಟಕ ವಿದಾವಪಭೆ ಷಾಕ್ಕ್‌ ರಾರಾ ಪನ್ನ ಸರ್ಕ ಸದಸ್ಯರ ಹಫರು ಶ್ರೀ.ಶಿವಾನಂದೆ.ಎಸ್‌.ಪಾಟೀಲ್‌ 2೦3೨ (ಬಪವನಬಾದೇವಾಡಿ) ಉತ್ತರಿಸುವ ದಿನಾಂಕ [7 15.03.2021 ಪತ್ತರಪುವ ಸಷವಹ 00 ಪಪುಕಂದೋಪನೌ ಪಜವರು ಕ್ರಪಂ ಪ್ರಶ್ನೆಗಳು ಉತ್ತರಗಳು | ಅ) [ರಾಜ್ಯದಲ್ಲಿ ಎಷ್ಟು ಪ್ರಾಥಮಿಕ ಪಶು ರಾಜ್ಯದಲ್ಲಿ 1206 ಪ್ರಾಥಮಿಕ ಪಶುಚಕತ್ಸಾ`'ಕೌಂದ್ರಗಕು' ಚಿಡಿತ್ತಾ ಕೇಂದ್ರಗಳು | ಕಾರ್ಯನಿರ್ವಹಿಸುತ್ತಿವೆ. ಜಲ್ಲಾವಾರು ಮಾಹಿತಿಯನ್ನು ಕಾರ್ಯನಿರ್ವಹಿಸುತ್ತಿವೆ (ಜಲ್ಲಾವಾರು | ಅನುಬಂಧ ದಲ್ಲ ನಿೀಡಲಾಗಿದೆ. ಮಾಹಿತಿ ಒದಗಿಪುವುದು); ಆಅ) ಪ್ರಾಥಮಿಕ ಪಶುಚಕತ್ಸಾ ಸರ್ಕಾರದೆ ಆದೇಶ ಸಂಖ್ಯೆ: ಪಪಂಮೀ 278 ಪಸಸೇ ಕೇಂದ್ರಗಳನ್ನು 2೦16, ದಿನಾಂಕ: ೦೨.1೦.೭೦17 ರನ್ವಯ ಪ್ರಾಥಮಿಕ ಪಶುಚಿಜಿತ್ಪಾಲಯದಳನ್ನಾಗಿ ಪಶುಚಿಕತ್ವಾ ಕೇಂದ್ರಗಳನ್ನು 2017-18 ನೇ ಪಾಅನಿಂದ ಮೇಲ್ದರ್ಜೆದೇಲಿಪುವ ಕಾರ್ಯ | 2೦೭೦-2೭1 ನೇ ಪಾಲಅನವರೆದೆ ಹಂತಠ ಹಂಡವಾಗ ಜಾಲಿಯಲ್ಲದೆಯೇ:; ಮೆಂಲ್ಲರ್ಜೆದೇಲಿಪಲು ಕಾರ್ಯಕ್ರಮ ಹಮ್ಮಿಹೊಳ್ಳಲಾಗಿರುತ್ತದೆ. 2೦17-8 ನೇ ಸಪಾಲಅನಲ್ಲ ಈಗಾಗಲೇ ೦2 ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳನ್ನು ಪಶು ಚಿಜಿತಾಲಯಗಳನ್ಸಾಗಿ ಮೇಲ್ದರ್ಜೆದೇಲಿಪಲಾಗಿರುತ್ತದೆ. ಉಳದಂತೆ 2೦18-19 ನೇ ಪಾಅನಲ್ಲಿ 4೦೦ ಹಾದೂ 2೦1೨-2೦ ನೇ ಸಾಅನಲ್ಲ 40೦೦ ಒಟ್ಟು 8೦೦ ಪ್ರಾಥಮಿಕ ಪಶುಚಿಕಿತ್ವಾ ಕೇಂದ್ರಗಳನ್ನು ಪಶುಚಿಕಿತಾಲಯದಳನ್ನಾಗಿ ಮೆಂಲ್ಲರ್ಜೆದೇಲಿಪಬೇಕಾಗಿದ್ದು, ಈ ಪಂಬಂಧ ಪ್ರಸ್ಹಾವನೆದೆ ಆರ್ಥಿಕ ಇಲಾಖೆಯ ಪಹಮಹತಿ ದೊರೆತ ವಂತರ ಅದ್ಯತೆ ಮೇಂರೆದೆ ಪ್ರಾಥಮಿಕ ಪಶುಚಿಜಿತ್ತಾ ಕೇಂದ್ರಗಳನ್ನು ಪಶು ಚಿಜಿಡ್ಪಾಲಯದಳನ್ನಾಗಿ ಮೇಲ್ಲರ್ಜೇದೇಲಿಪಲು ನಿಯಮಾನುಪಾರ ಅಗತ್ಯ ಕ್ರಮ ವಹಿಪಲಾದುವುದು. ಇ) |ಹಾಗಿದ್ದ್ಲ. ಯಾವ್‌ ಪ್ರಾಥಮಿಕ 'ಪಶು| ಪ್ರಾಥಮಿಕ 'ಪಶುಚಕತ್ಡಾ ಕೇಂದ್ರರಳನ್ನು 207-8 ನೇ ಚಿಕಿತ್ತಾ ಕೇಂದ್ರಗಳನ್ನು | ಪಾಅನಿಂದ ೭೦೭೦-೭1 ನೇ ಸಪಾಅನವರೆದೆ ಹಂತ ಪಶುಚಜತ್ಪಾಲಯದಳನ್ನಾಗಿ ಹಂತವಾಗಿ ಎಲ್ಲಾ ಪ್ರಾಥಮಿಕ ಪಶುಚಿಕಿತ್ಪಾ ಕೇಂದ್ರಗಳನ್ನು ಮೇಲ್ದರ್ಜೆದೇಲಿಪಲಾದುವುದು? ಪಶುಚಿಕಿತ್ಛಾಲಯದಗಳನ್ನಾಗಿ ಮೇಲ್ದರ್ಜೆದೇಲಿಪಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪಂ: ಪಪಂಮೀ ಇ-೭8 ಪಸಪಪೇ 2೦೭1 | (ಪ್ರಭು.ಟ.ಚವ್ಹಾಡ್‌) ಪಶುಸಂಗೋಪನೆ ಪಜವರು ಶ್ರೀ/ ಪ್ರೀಹುತಿ ಶಿವಾನಂದ. ಎಸ್‌.ಪಾಟೀಲ್‌ (ಬಸವನ ಬಾಗೇವಾಡಿ) ರವರ ಚುಕ್ಕೆರಹಿತ ಪ್ರಶ್ನೆ ಸಂಖ್ಯೆ: 2239ಗೆ ಅನುಬಂಧ ಕ್ರಸಂ. ಜಿಲ್ಲೆ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರ 1 ಬೆಂಗಳೂರು ನಗರ ರ್‌ 2 'ಚೆಂಗಳೂರು ಗ್ರಾಮಾಂತರ | | Te ಸೋನ ನಾವ 4 ಚಿಕ್ಕಬಳ್ಳಾಪುರ ನ್‌ 5 ದಾವಣಗೆರೆ 74 |" « ಕೋಲಾರ § 22 — | 7 ಠಾಮನಗರ NE SR 36 | 8 ಶಿವಮೊಗ್ಗ ' W 58 | 9 ತುಮಕೂರು 74 | 10 ' ಚಾಮರಾಜನಗರ & 28 11 ಚಿಕ್ಕಮಗಳೂರು MU 12 ದಕ್ಷಿಣಕನ್ನಡ | | 13 ಸನ ! 14 ಕೊಡಗು ಮಂಡ್ಯ | 17 ಉಡುಪಿ | 36 ' 18 ಬೆಳಗಾವಿ ರ | 19 ಬಾಗಲಕೋಟೆ SN | | 20 . ಧಾರವಾಡ US 2 ಗದಗ i Se” ವ 22 ಹಾವೇರಿ § i a 50 ia 23 ಉತ್ತರ ಕನ್ನಡ oo 26 24 ವಿಜಯಪುರ | ನ್‌್‌ 25 ಬಳ್ಳಾರಿ FS 12 26 ಬೀದರ್‌ 9 oo 27 ಕೊಪ್ಪಳ ನಾ | 28 ಕಲಬುರ್ಗಿ SR | 29 ರಾಯಚೂರು | ' 30 ಯಾದಗಿರಿ | i | ರಾಜ್ಯ ಒಟ್ಟು } ಕರ್ನಾಟಿಕ ವಿಧಾನ ಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ | 2243 ಮಾನ್ಯ ಸದಸ್ಯರ ಹೆಸರು ಶ್ರೀ ಹ್ಯಾರೀಸ್‌ ಎನ್‌.ಎ. (ಶಾಂತಿನಗರ) ಉತ್ತರಿಸಬೇಕಾದ ದಿನಾಂಕ 15.03.2021 ಉತ್ತರಿಸುವ ಸಚಿವರು ಮಾನ್ಯ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು. ಕ್ರ. ಪ್ರಶ್ನೆ ಉತ್ತರ ಸಂ. ಅ) | ಶೈಕ್ಷಣಿಕ ಸೌಲಭ್ಯಗಳನ್ನು | ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ವತಿಯಿಂದ ನಡೆಸಲಾಗುತ್ತಿರುವ ಒದಗಿಸಿಕೊಡುವಲ್ಲಿ ಮೆಟ್ರಿಕ್‌ ಪೂರ್ವ ಮತ್ತು ಮೆಟ್ರಿಕ್‌ ನಂತರದ ವಿದ್ಯಾರ್ಥಿ ನಿಲಯಗಳಲ್ಲಿ 2020- ಪ್ರಮುಖವಾಗಿರುವ 21ನೇ ಸಾಲಿನಲ್ಲಿ ಪ್ರವೇಶಕ್ಕಾಗಿ ಬೇಡಿಕ ಇರುವ (ಅರ್ಜಿ ಸಲ್ಲಿಸಿರುವ) ಹಾಗೂ ಹಾಸ್ಕೆಲ್‌ ವ್ಯವಸ್ಥೆ ಕಲ್ಪಿಸಿರುವ (ದಾಖಲಾತಿ ನೀಡಿರುವ) ವಿದ್ಯಾರ್ಥಿಗಳ ವಿವರ ಈ ಸುವ್ಯವಸ್ಥೆಗಳಿಗಾಗಿ ಕೆಳಕಂಡಂತಿದೆ. ಬೇಡಿಕೆಯ ಸಂಖ್ಯೆ ಎಷ್ಟು: ಈ ಪೈಕಿ ವ್ಯವಸ್ಥೆ || ವಿವರ ಮಂಜೂರಾತಿ ಪ್ರವೇಶದ ವಿವರ ಕಲ್ಪಿಸಿರುವ ಸಂಖ್ಯೆ ಎಷ್ಟು ಸ೦ಖ್ಯೆ (ಮಾಹಿತಿ ನೀಡುವುದು): ಸ್ವೀಕೃತವಾದ | ದಾಖಲಾತಿ ಷರಾ ಜಿಲ್ಲಾವಾರು ಬೇಡಿಕೆ ಮತ್ತು ಅರ್ಜಿಗಳ | ನೀಡಿರುವ ಈಡೇರಿಕೆ ಸಂಖ್ಯಾ Ao ಹ a ಸಂ 5 ಮ ಶಾಲ ಮೆಟ್ರಿಕ್‌-ಪೂರ್ವ | 69956 51032 32669 ದಾಖಲಾತಿ ಪ್ರವ; ಮೆಟ್ರಿಕ್‌ “ನ೦ತರ [122780 257041 89588 ಪ್ರಕ್ರಿಯೆ ಚಾಲ್ಲಿಯ ಲ್ಲಿ ರುತ್ತದೆ. (ಜಿಲ್ಲಾವಾರು ಸಂಖ್ಯಾ ವಿವರಗಳನ್ನು ಅನುಬಂಧದಲ್ಲಿ ನೀಡಲಾಗಿದೆ) ಆ) | ಪುಸ್ತುತ ಮಟ್ರಿಕ್‌ ಪೂರ್ವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್‌ ಪೂರ್ವ ಮತ್ತು ಹಾಗೂ ನಂತರದ ಬಾಲಕ/ಬಾಲಕಿಯರ ಹಾಸ್ಕೆಲ್‌ಗಳು ಸುವ್ಯವಸ್ಥಿತಗೊಂಡಿವೆಯೇ; ಬೇಡಿಕೆಗನುಗುಣವಾಗಿ ಎಷ್ಟು ಹಾಸ್ಕೆಲ್‌ಗಳನ್ನು ನಿರ್ನಿಸಲು ಪ್ರಸಕ್ತ ಸಾಲಿನಲ್ಲಿ ಸರ್ಕಾರ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿರುತ್ತದೆ.? ಮೆಟ್ರಿಕ್‌ ನಂತರದ ವಿದ್ಯಾರ್ಥಿ ನಿಲಯಗಳಲ್ಲಿ ನಿಗಧಿಪಡಿಸಿರುವ ಮಂಜೂರಾತಿ ಸಂಖ್ಯೆಗನುಗುಣವಾಗಿ ಪ್ರವೇಶ ನಿಯಮಗಳನುಸಾರ ಪ್ರವರ್ಗವಾರು ಅರ್ಹ ವಿದ್ಯಾರ್ಥಿಗಳಿಗೆ ದಾಖಲಾತಿಯನ್ನು ಕಲ್ಪಿಸಲಾಗುತ್ತದೆ. ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಠಿಯಿಂದ ಹೆಚ್ಚಿನ ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಕಲ್ಪಿಸುವ ದೃಷ್ಟಿಯಿಂದ ಸರ್ಕಾದ ಆದೇಶ ಸಂಖ್ಯೆ:ಹಿಂವಕ 352 ಬಿಎಂಎಸ್‌ 2019 ದಿನಾ೦ಕ:20.01.2020ರಲ್ಲಿ ರಾಜ್ಯದ ವಿವಿಧ ಮೆಟ್ರಿಕ್‌ ನಂತರದ ವಿದ್ಯಾರ್ಥಿ ನಿಲಯಗಳಲ್ಲಿ ಸಂಖ್ಯಾಬಲ ಹೆಚ್ಚಳ ಮಾಡಲಾಗಿರುತ್ತದೆ. ಮುಂದುವರೆದು ಮೆಟ್ರಿಕ್‌ ನಂತರದ ವಿದ್ಯಾರ್ಥಿ ನಿಲಯಗಳಲ್ಲಿ ಆನ್‌ಲೈನ್‌ | ಮೂಲಕ ಅರ್ಜಿ ಸಲ್ಲಿಸಿ, ಪ್ರವೇಶ ದೊರಕದ ಅರ್ಹ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಪರ್ಯಾಯವಾಗಿ ವಿದ್ಯಾಸಿರಿ, ಊಟಿ ಮತ್ತು ವಸತಿ ಸಹಾಯ ಯೋಜನೆಯಡಿ ಅನುದಾನದ ಲಭ್ಯತೆಯನುಸಾರ 10 ತಿಂಗಳ ಅವಧಿಗೆ ರೂ.15,000/-ಗಳನ್ನು ಮಂಜೂರು ಮಾಡಲಾಗುತ್ತಿದೆ. ಹೊಸ ವಿದ್ಯಾರ್ಥಿ ನಿಲಯಗಳ ಮಂಜೂರಾತಿಯು ರಾಜ್ಯದ ಒಟ್ಟಾರೆ ಬೇಡಿಕೆ ಹಾಗೂ ಆಯ-ವ್ಯಯದಲ್ಲಿ ಒದಗಿಸುವ ಅನುದಾನದ ಲಭ್ಯತೆಯನ್ನು | ಆಧರಿಸಿರುತ್ತದೆ. ಸ೦ಖ್ಯೆ:ಹಿಂವಕ 181 ಬಿಂಎ೦ಎಸ್‌ 2021 ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿಧಾನ ಸಭೆಯ ಸದಸ್ಯರಾದ ಶ್ರೀ ಹ್ಯಾರಿಸ್‌ ಎನ್‌.ಎ. (ಶಾಂತಿನಗರ) ರವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 2243 ಕೈ ಅನುಬಂಧ ಮೆಟ್ರಿಕ್‌ ಪೊರ್ವ ಮೆಟ್ರಿಕ್‌ ನಂತರ ಕ್ರ.ಸ ಜಿಲ್ಲೆ ಮಂಜೂರಾತಿ | ಸ್ವೀಕೃತವಾದ | ದಾಖಲಾತಿ ಪಡೆದ | ಮಂಜೂಲಾತಿ | ಸ್ವೀಕೃತವಾದ ದಾಖಲಾತಿ ಪಡೆದ ಸಂಖ್ಯೆ ಅಜಿಗಳು ವಿದ್ಯಾರ್ಥಿಗಳು ಸಂಖ್ಯೆ ಅಜಿಗಳು ವಿದ್ಯಾರ್ಥಿಗಳು 1 | ಬಾಗಲಹೋಟೆ 2840 2235 1536 4410 30523 2297 2 | ಬೆಂಗಳೂರುಗ್ರಾ 775 2808 260 6075 3271 845 3 | ಬೆಂಗಳೂರುನಗರ| 165 4130 21 6050 8909 4078 4 | ಬೆಳಗಾವಿ 5250 475 2579 1400 28217 2954 5 | ಬಳ್ಳಾರಿ 3930 175 1424 2900 13552 4045 6 | ಬೀದರ್‌ 2467 1599 990 3530 3849 2640 7 ಚಾಮರಾಜನಗರ 530 379 217 1990 22237 2558 8 | ಚಿಕ್ಕಬಳ್ಳಾಪುರ 1675 1209 | 893 2810 1992 1055 ೨ | ಚಿಕ್ಕಮಗಳೂರು 3105 2322 1000 2515 4578 2489 10 | ಚರ್ತದುರ್ಗ | 2380 1894 1345 5885 4098 3593 11 | ದಕ್ಷಿಣಕನ್ನಡ 1155 845 407 5120 5327 4670 12 | ದಾವಣಗೆರೆ 1915 1668 1182 1565 5179 4273 13 | ಧಾರವಾಡ 1245 949 456 4425 6317 4206 14 |ಗದಗ 1923 1510 858 3075 18441 2736 15 | ಹಾಸಸ 3390 2108 1623 5435 9197 1962 16 | ಹಾವೇರಿ 2445 1844 1196 3195 12874 2779 17 | ಕೆಲಬುರ್ಗಿ 3930 2769 2049 5710 7991 4782 18 | ಕೊಡಗು 755 487 163 1900 7300 2678 19 | ಕೋಲಾರ 1451 996 781 3100 1809 1158 20 | ಕೊಪ್ಪಳ 2670 1961 1283 3000 L 2786 1768 21 | ಮೆಂಡ್ಯ 3475 2503 1659 4990 8616 1904 22 | ಮೈಸೂರು 1880 1366 724 5433 5329 4296 23 | ರಾಯಚೂರು 2140 1441 955 3325 5916 4227 24 | ರಾಮನಗರ 1113 856 653 2175 9938 1624 25 | ಶಿವಮೊಗ್ಗ 3221 2633 1847 8120 5497 1748 26 | ತುಮಕೂರು 3315 2416 1240 5477 7220 7547 27 | ಉಡುಪಿ 990 658 231 2515 5390 4248 28 | ಉತ್ತರಕನ್ನಡ 3826 2639 1546 3455 2262 1964 29 | ವಿಜಯಪುರ 3610 2669 2166 3300 3871 2724 30 | ಯಾದಗಿರಿ 2390 1488 1385 2200 4555 1740 ಒಟ್ಟು 69956 51032 32669 122780 257041 89588 pug ಆಯುಕ್ತರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಬೆಂಗಳೂರು. ಕರ್ನಾಟಕ ವಿಧಾನ ಸಬೆ ಶಿ Pol ಶ್ರೀ ಬಂಡೆಪ್ಪ ಖಾಶೆಂಪುರ್‌ (ಬೀದರ್‌ ದಕ್ಷಿಣ) ಚುಕ್ಕೆಗುರುತಿಲ್ಲದ ಪ್ರಶ್ನೆ ಸಂಖ್ಯೆ ; 2245 ಉತ್ತರಿಸಬೇಕಾದ ದಿನಾಂಕ * 15.03.2021. ಉತ್ತರಿಸಬೇಕಾದ ಸಚಿವರು ಮಾನ್ಯ ಪಶುಸಂಗೋಪನೆ ಸಚಿವರು. ಕ್ರಸಂ ಪ್ರಶ್ನೆಗಳು Ws ಉತ್ತರಗಳು Ws ಅ |ಪಠು ಸಂಗೋಪನೆ ಇಲಾಖೆಯ ವತಿಯಿಂದ [ಪಶು ಸಂಗೋಪನೆ ಇಲಾಖೆಯ ವತಿಯಿಂದ ರೈತರಿಗಾಗಿ | ರೈತರಿಗಾಗಿ ರೂಪಿಸಿರುವ ಯೋಜನೆಗಳು ಯಾವುವು: | ರೂಪಿಸಿರುವ ಯೋಜನೆಗಳ ವಿವರಗಳನ್ನು ಅನುಬಂಧ-1 ರಲ್ಲಿ ಹಾಗೂ ಸದರಿ ಯೋಜನೆಗಳಡಿ ರೈತರಿಗೆ ಯಾವ ನೀಡಲಾಗಿದೆ. | ಯಾವ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. (ಯೋಜನೆವಾರು ಮಾಹಿತಿ ಒದಗಿಸುವುದು) ಆ [2019-20ನೇ ಸಾಲಿನಲ್ಲಿ ಈ ಯೋಜನೆಗಳಿಂದ ಎಷ್ಟು 2019-20ನೇ ಸಾಲಿನಲ್ಲಿ ಈ ಯೋಜನೆಗಳಿಂದ ಸೌಲಭ್ಯ ಪಡೆದ ರೈತರು ಸೌಲಭ್ಯಗಳನ್ನು ಪಡೆದಿದ್ದಾರೆ (ಯೋಜನೆವಾರು | ವರಗಳನ್ನು ಅನುಬಂಧ-2 ರಲ್ಲಿ ನೀಡಲಾಗಿದೆ. | ಮಾಹಿತಿ ಒದಗಿಸುವುದು) | ಈ [ಇಲಾಖೆಯ ಯೋಜನೆಗಳನ್ನು ರೈತರಿಗೆ [ಇಲಾಖೆಯ ಯೋಜನೆಗಳನ್ನು ರೈತರಿಗೆ ಪರಿಣಾಮಕಾರಿಯಾಗಿ. ಪರಿಣಾಮಕಾರಿಯಾಗಿ ಒದಗಿಸುವ ನಿಟ್ಟಿನಲ್ಲಿ ಸರ್ಕಾರ | ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಈ ಕೆಳಕಂಡ ಕ್ರಮಗಳನ್ನು ಯಾವ ಕ್ರಮಗಳನ್ನು ಕೈಗೊಂಡಿದೆ? ಕೈಗೊಂಡಿದೆ. 1. ಫಲಾನುಭವಿ ಆಧಾರಿತ ಕಾರ್ಯಕ್ರಮಗಳನ್ನು ಮಾರ್ಗಸೂಚಿಯನ್ನಯ ಸವಲತ್ತುಗಳನ್ನು ಪಡೆಯುವ ಫಲಾನುಭವಿಗಳ ಪುನರಾವರ್ತನೆ ತಡೆಗಟ್ಟಲು FRUIT ID | ಮುಖಾಂತರ ನೋಂದಾಯಿಸುವುದು ಕಡ್ಡಾಯ ಮಾಡಲಾಗಿದೆ. |2.DBT ಮುಖಾಂತರ ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನವನ್ನು ಫಲಾನುಭವಿಗಳ ಖಾತೆಗೆ ನೇರವಾಗಿ | | ಜಮಾ ಮಾಡಲಾಗುತಿದೆ. ಸಂಮೀ ಇ-86 ಸEವ 202 oo ್ಲ ಅನುಬಂಧ-1 ಸಂಗೋಪನೆ ಇಲಾಖೆಯ ವತಿಯಿಂದ ರೈತರಿಗಾಗಿ ರೂಪಿಸಿರುವ ಯೋಜನೆಗಳು ಹಾಗೂ ಸದರಿ ಯೋಜನೆಗಳಡಿ ರೈತರಿಗೆ ಒದಗಿಸಲಾಗುತ್ತಿರುವ ಸೌಲಭ್ಯಗಳ ವಿವರ ಲಸಿಕಾ ಕಾರ್ಯಕ್ರಮ: ಸಾಂಕ್ರಾಮಿಕ ರೋಗಗಳ ವಿರುದ್ಧ (ಕಾಲುಬಾಯಿಜ್ಜರ, ಕರುಳುಬೇನೆ, ಗಳಲೇ ರೋಗ, ನೆರಡಿರೋಗ, ಕಂದು ರೋಗ) ಲಸಿಕೆ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. ಗೊಡ್ಡು/ಬಂಜೆ ಜಾನುವಾರುಗಳ ಶಿಬಿರದ ವ್ಯವಸ್ಥೆ: ಜಾನುವಾರುಗಳಲ್ಲಿ ಸಂತಾನೋತ್ಪತ್ತಿ ಪ್ರಮಾಣ ಹೆಚ್ಚಿಸುವ ಸಲುವಾಗಿ, ಉಚಿತ ಜಾನುವಾರು ಚಿಕಿತ್ಸಾ ಶಿಬಿರಗಳನ್ನು ಏರ್ಪಡಿಸುವ ಮೂಲಕ ಜಾನುವಾರುಗಳಲ್ಲಿನ ಬಂಜೆತನ ನಿವಾರಣೆ ಮಾಡುವುದು. ಪಶು ಔಷಧಿ ಮತ್ತು ರಾಸಾಯನಿಕಗಳನ್ನು ಖರೀದಿಸಿ ಪಶುವೈದ್ಯಕೀಯ ಸಂಸ್ಥೆಗಳಿಗೆ ವಿತರಿಸುವುದು. ಜಾನುವಾರು ವಿಮಾ ಯೋಜನೆ: ಬಿಪಿಎಲ್‌ ಕುಟುಂಬಗಳು ಮತ್ತು ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪ ಯೋಜನೆ ಫಲಾನುಭವಿಗಳಿಗೆ ಜಾನುವಾರು ವಿಮೆಯ ಪ್ರೀಮಿಯಂ ಮೊತ್ತದ ಶೇ.70 ರಷ್ಟು ಸಹಾಯಧನದಲ್ಲಿ ಜಾನುವಾರು ವಿಮೆ ಒದಗಿಸಲಾಗುವುದು. ಎ.ಪಿ.ಲ್‌ ಕುಟುಂಬಗಳಿಗೆ ಶೇ,50 ರ ಸಹಾಯಧನ ಒದಗಿಸಲಾಗುವುದು. ಹಾಲು ಉತ್ಪಾದಕರಿಗೆ ಉತ್ತೇಜನ: ಕರ್ನಾಟಕ ಹಾಲು ಮಹಾ ಮಂಡಳಿಗೆ ಹಾಲು ಸರಬರಾಜು ಮಾಡುವ ಸದಸ್ಯರಿಗೆ ಪ್ರತಿ ಲೀಟರ್‌ ಹಾಲಿಗೆ ರೂ. 5/- ರಂತೆ ಪ್ರೋತ್ಲಾಹಧನ ನೀಡಲಾಗುವುದು. ರಾಷ್ಟ್ರೀಯ ಜಾನುವಾರು ಮಿಷನ್‌: ಸದರಿ ಯೋಜನೆಯಡಿ ಈ ಕೆಳಕಂಡ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತದೆ. ಅ) ಗ್ರಾಮೀಣ ಹಿತ್ತಲ ಕುರಿ ಸಾಕಾಣಿಕೆ ಆ) ಗಾಮೀಣ ಹಿತ್ತಲ ಮೇಕೆ ಸಾಕಾಣಿಕೆ ಇ) ಗಾಮೀಣ ಹಿತ್ತಲ ಹಂದಿ ಸಾಕಾಣಿಕೆ ಮೇವಿನ ಬೀಜದ ಮಿನಿಕಟ್‌ ವಿತರಣೆ: ಮೇವು ಅಭಿವೃದ್ಧಿಗಾಗಿ ರೈತರಿಗೆ ಮೇವಿನ ಬೀಜದ ಮಿನಿಕಿಟ್‌ ಗಳನ್ನು ವಿತರಿಸಲಾಗುವುದು. ಪಶುಭಾಗ್ಯ ಯೋಜನೆ: ರೈತರ ಆರ್ಥಿಕ ಅಭಿವೃದ್ಧಿಗಾಗಿ ಹೈನು ಘಟಕ, 3 ಕುರಿ ಅಥವಾ 3 ಮೇಕೆ ಘಟಕ, ಹಂದಿ ಘಟಕಗಳನ್ನು ವಿತರಿಸಲಾಗುವುದು. ರೈತರಿಗೆ ತರಬೇತಿ: ಇಲಾಖಾ ತರಬೇತಿ ಕೇಂದ್ರಗಳಲ್ಲಿ ಹೈನುಗಾರಿಕೆ, ಕುರಿ/ಮೇಕೆ ಸಾಕಾಣಿಕೆ ಮತ್ತು ಕುಕ್ಕುಟ ಸಾಕಾಣಿಕೆ ಕುರಿತು ರೈತರಿಗೆ ತರಬೇತಿ ನೀಡಲಾಗುವುದು. ರಾಷ್ಟೀಯ ವಿಕಾಸ ಯೋಜನೆಯಡಿ ರೈತ ಉತಾದಕ ಸಂಸ್ಥೆ ಸ್ಥಾಪನೆ. ) w 1 10+1 ಕುರಿ ಮತ್ತು ಮೇಕೆ ಘಟಕ ವಿತರಿಸುವುದು: ನಿಗಮದಲ್ಲಿ ನೋಂದಣಿಯಾಗಿರುವ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಪರಿಶಿಷ್ಟ ಪಂಗಡದ ಸದಸ್ಯರುಗಳಿಗೆ 6-1 ಕುರಿ/ಮೇಕೆ ಘಟಕ ವಿತರಿಸಲಾಗುವುದು. ಪರಿಕರಗಳ ಕಿಟ್‌ಗಳ ವಿತರಣೆ: ವಲಸೆ ಕುರಿಗಾಗರಿಗೆ ಸಂಚಾರಿ ಟೆಂಟ್‌, ಸೋಲಾರ್‌ ಟಾರ್ಚ್‌, ರಬ್ಬರ್‌ ಪ್ಲೂರ್‌ ಮ್ಯಾಟ್‌ ಮತ್ತು ರೇನ್‌ ಕೋಟ್‌ ಸೇರಿದಂತೆ ಪರಿಕರಗಳ ಕಿಟ್‌ಗಳ ವಿತರಣೆ ಮಾಡಲಾಗುವುದು. 5 ವಾರದ ಅಸೀಲ್‌ ಕ್ರಾಸ್‌/ನಾಟಿ ಕೋಳಿಗಳ ವಿತರಣೆ: ಬಡ ಕುಟುಂಬದ ನಿರುದ್ಯೋಗ ಯುವಕ ಯುವತಿಯರಿಗೆ ಆರ್ಥಿಕ ಸಬಲೀಕರಣಕ್ಕಾಗಿ 5 ವಾರದ ಅಸೀಲ್‌ ಕ್ರಾಸ್‌/ನಾಟಿ ಕೋಳಿ ಮರಿಗಳನ್ನು ಉಚಿತವಾಗಿ ವಿತರಿಸಲಾಗಿದೆ. 22 ವಾರದ ಬಿ.ವ-380 ಮೊಟ್ಟೆ ಕೋಳಿ ಘಟಕ ಸ್ಥಾಪನೆ: ಗ್ರಾಮೀಣ ಪ್ರದೇಶದ ಬಡ ಜನರಿಗೆ ಪಂಜರದ ಜೊತೆಗೆ 22 ವಾರದ ಬಿ.ವಿ-380 ಮೊಟ್ಟೆ ಕೋಳಿ ಘಟಕ ವಿತರಿಸುವುದು. * ಅನುಬಂಧ-2 2019-20ನೇ ಸಾಲಿನಲ್ಲಿ ಈ ಯೋಜನೆಗಳಿಂದ ಸೌಲಭ್ಯಗಳನ್ನು ಪಡೆದ ವಿವರ ಲಸಿಕಾ ಕಾರ್ಯಕ್ರಮ: ಈ ಕೆಳಕಂಡಂತೆ ಜಾನುವಾರುಗಳಿಗೆ ಲಸಿಕೆ ಹಾಕಲಾಗಿದೆ. ' ನೆರಿ ರೋಗ: 14,22,718 ಜಾನುವಾರುಗಳು. ಚಪ್ಪೆ ರೋಗ 8,17,786 ಜಾನುವಾರುಗಳು ನೀಲಿ ನಾಲಿಗೆ ರೋಗ 6,65,209 ಜಾನುವಾರುಗಳು ಕರಳು ಬೇನೆ ರೋಗ 11,81.02.612 ಜಾನುವಾರುಗಳು ಮ ಮಾ ಮವ ಮವನ ವಾ ಮೆವಾ B) ಕಾಲು ಬಾಯಿ ರೋಗ (95,57,561 ಜಾನುವಾರುಗಳು | ಗಳಲೇ ರೋಗ 41,92,041 ಜಾನುವಾರುಗಳು ವಲಸೆ ಕುರಿಗಾಗರಿಗೆ ಪರಿಕರಗಳ ಕಿಟ್‌ಗಳ ವಿತರಣೆ: 1675 ಫಲಾನುಭವಿಗಳು ಪ್ರಯೋಜನ ಪಡೆದಿರುತ್ತಾರೆ. ಹಾಲು ಉತ್ಪಾದಕರಿಗೆ ಉತ್ತೇಜನ: 8.80 ಲಕ್ಷ ಫಲಾನುಭವಿಗಳಿಗೆ ಸೌಲಭ್ಯ ನೀಡಲಾಗಿದೆ. ಗೊಡ್ಡು/ಬಂಜೆ ಜಾನುವಾರುಗಳ ಶಿಬಿರದ ವ್ಯವಸ್ಥೆ: 27162 ಉಚಿತ ಪಶು ಚಿಕಿತ್ಸಾ ಶಿಬಿರಗಳನ್ನು ನಡೆಸಲಾಗಿದೆ. ವಾರದ ಅಸೀಲ್‌ ಕ್ರಾಸ್‌/ನಾಟಿ ಕೋಳಿಗಳ ವಿತರಣೆ: 9481 ಫಲಾನುಭವಿಗಳಿಗೆ 5 ವಾರದ ಅಸೀಲ್‌ ಕ್ರಾಸ್‌/ನಾಟಿ ಕೋಳಿ ಮರಿಗಳನ್ನು ಉಚಿತವಾಗಿ ವಿತರಿಸಲಾಗಿದೆ. ಬಡಕುಟುಂಬಗಳ ಆರ್ಥಿಕ ಸಬಲೀಕರಣ ಮತ್ತು ಸಾರ್ವಜನಿಕ ಪೌಷ್ಠಿಕ ಆಹಾರ ಪೂರೈಸುವ ದೃಷ್ಟಿಯಿಂದ 10000 ಬಡ ನಿರುದ್ಕೋಗ ಯುವಕ/ಯುವತಿಯರಿಗೆ ರಾಜ್ಯದ ಎಲ್ಲಾ 30 ಜಿಲ್ಲೆಗಳಿಗೆ ನಾಟಿ ಕೋಳಿ ಸಾಕಾಣಿಕೆ ಮಾಡಲು 943] ಫಲಾನುಭವಿಗಳು ಸಹಾಯ ಪಡೆದಿರುತ್ತಾರೆ. 10+1 ಕುರಿ ಮತ್ತು ಮೇಕೆ ಘಟಕ ವಿತರಿಸುವುದು: ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪ ಯೋಜನೆಯಡಿ 357 ಫಲಾನುಭವಿಗಳು ಪ್ರಯೋಜನ ಪಡೆದಿರುತ್ತಾರೆ. ಗ್ರಾಮೀಣ ಹಿತ್ನಲ ಕುರಿ ಸಾಕಾಣಿಕೆ: 128 ಫಲಾನುಭವಿಗಳಿಗೆ 0 ಹೆಣ್ಣು ಕುರಿ ಮತ್ತು 1 ಗಂಡು ಕುರಿ ಮರಿ ಘಟಕಗಳನ್ನು ಒದಗಿಸಲಾಗಿದೆ. ಗಾಮೀಣ ಹಿತ್ತಲ ಮೇಕೆ ಸಾಕಾಣಿಕೆ: 128 ಫಲಾನುಭವಿಗಳಿಗೆ 10 ಹೆಣ್ಣು ಮೇಕೆ ಮತ್ತು | ಗಂಡು ಮೇಕೆ ಮಠಿ ಘಟಕಗಳನ್ನು ಒದಗಿಸಲಾಗಿದೆ. ಗ್ರಾಮೀಣ ಹಿತ್ತಲ ಹಂದಿ ಸಾಕಾಣಿಕೆ: 240 ಫಲಾನುಭವಿಗಳಿಗೆ ಹಂದಿ ಮರಿ ಒದಗಿಸಲಾಗಿದೆ. ಜಾನುವಾರು ವಿಮಾ ಯೋಜನೆ: 38515 ಫಲಾನುಭವಿಗಳ ಜಾನುವಾರುಗಳಿಗೆ ವಿಮಾ ಸೌಲಭ್ಯ ಒದಗಿಸಲಾಗಿದೆ. ಮೇವಿನ ಬೀಜದ ಮಿನಿಕಿಟ್‌ ವಿತರಣೆ : 4,44,975 ಮಿನಿಕಿಟ್‌ಗಳನ್ನು ವಿತರಿಸಲಾಗಿದೆ. ರೈತರಿಗೆ ತರಬೇತಿ: 8127 ರೈತರಿಗೆ ತರಬೇತಿ ನೀಡಲಾಗಿದೆ. ಪಶುಭಾಗ್ಯ ಯೋಜನೆ: 6767 ಫಲಾನುಭವಿಗಳಿಗೆ ಸೌಲಭ್ಯ ನೀಡಲಾಗಿದೆ. ರಾಷ್ಟ್ರೀಯ ವಿಕಾಸ ಯೋಜನೆಯಡಿ ರೈತ ಉತ್ಪಾದಕ ಸಂಸ್ಥೆ ಸ್ಥಾಪನೆ: 2500 ರೈತರು ಸದಸ್ಯತ್ವ ಪಡೆದಿರುತ್ತಾರೆ. | ಪಾಣಿಥ್ದ, ಕಠೆದ ಮೂರು ವರ್ಷಗಜಂರ ಈ : ಕ್ಷೇತ್ರ ವ್ಯಾಕ್ತಿಯಣ್ಲ ಬರುವ ಪಣ್ಣಣ, ಹೋಬಜ ' ಕೇಂದ್ರ ಹಾಡೂ ಗ್ರಾಮಗಜಣ್ಲ ಐತಿಹಾಸಿಕ |; ಕರ್ನಾಟಕ ವಿಧಾನ ಸಭೆ (3 ಕೆ ರುರುತಲ್ಲದ ಪಶ್ನೆ ಸಂಖ್ಯೆ "ಸದಸ್ಯರ ಕನರು | | ಉತ್ತಲಿಸುವ ವಿನಾಂಕ | ಉತ್ತವಸುವವರು | ಪಶ್ನೆ | ಶಿವಮೊಗ್ಗ ಜಲ್ಲಿ ತೀರ್ಥಪಣ್ಟ ಐದಾನ ಸಖಾ" | ಕ್ಲೇತ್ರಕ್ಕೆ ಮುಜರಾ ಇಲಾಸೆಂಬಂದ | | ದೇವಸ್ಥಾನಗಳ ಜೀರೋ ಅನುದಾನ | ಜಡುಗಡೆ ಮಾಡುವಂತೆ ಮನವಿ ಸಣ್ರಸಿರುವುದು ಸರ್ಕಾರದ ಮನಕೆ ಖಂಐದೆಯೇ? | 2೧48 ಕ್ರೀ ಅಗರ ಜ್ಞಾನೇಂದ್ರ 15-03-2021 ಹಿಂದೂ ಧಾರ್ಮಿಕ ಮೆತ್ತು ಛರ್ಮಾದಾ೧ಿ ದ ಹಗೂ ಹಿಂದುಜದ ವರ್ಗಗಟ ಕಲ್ಯಾಣ ಸಜಿವರು. ಉತ್ತರ ಶಿವಮೊಗ್ಗ ಜಲ್ಲೆ, ತಂರ್ಥಹಳ್ಯ ವಿಧಾನ ಸಖಾ ಸ್ನೇತ್ರಕ್ನೆ ಮಹರ. ಇಲಾಖೆುಂದ ದೇವಸ್ಥಾನಗಣ ಜಂರ್ಣೋದ್ದಾರಕ್ಷಾಗಿ ಜಡುರಡೆ ಮಾಡುವ ಪ್ರಸ್ಥಾವನೆ ಸಣ್ಪಸಿರುವುದು ಸರ್ಕಾರದ ಗಮನ ಬಂದಿದೆ. ಅನುದಾಸ | ಮತ್ತು ಪುರಾತನವಾದ ದೆಂವನ್ಯಾಸಗಚಿ ಸಭಾ '” ಫಠಿಡ ಮೂರು ನರ್ಷಗೆಟಲ್ಲ ಶವನೆನದ್ಯ ಇನ ತನರ್ಥತಕ್ತ ನೆರಾನ ಕ್ಷೇತ್ರಕ್ಕೆ ಧಾರ್ಮಿಕ ದತ್ತಿ ಇಲಾಖೆಂಂದ ದೆೇವಸ್ಥಾಸಗಶ ಜಂರ್ಣೋದ್ಧಾರಕ್ಷಾಣಿ/ ಮೂಲಭೂತ ಸೌಕರ್ಯಕ್ಷಾರಿ ಈ ಕೆಠಕಂಡ ಯೊಂಜನೆಗಣೂ ೩ಟ್ಟು ರೂ.5778ಲಕ್ಷಗಟ ಅನುದಾನ ಜಡುಗಡೆ ಜಂಡೋದ್ಧಾರಕ್ಟಾಂ/ ಮೂಲಭೂತ | ಮಾಡಲಾಣಿದೆ. ಸೌಶರ್ಯಕ್ಷಾಣ ಯಾವ ಯಾವ ಅನಿ: ಅಹಿ | ದೇವಸ್ಥಾನಗಕದೆ ಎಣ್ಣೆಷ್ಟು ಅಸುದಾನ ಜಡುಗಡೆ| ನಾ ಇಲ ಮಾಡಲಾಗದೆ? (ವಿವರ ನಿಂಡುವುದು) VN Wegas wo ಸ 20 ದುರಸ್ತಿ /ಅಣೊಂದ್ದಾರ/ಅಜವೃದ್ಧಿ 8.00: 00. ಇಂ ಹಾಹಾ 085| 327 4 ಇಪಯೊಣನಿ | BT 3 ನಶಐನ ಉಪಯೋಜನೆ [EN TT) | = ಒಟ್ಟು LAN 88 320 ವಿವರವನ್ನು ಅಸುಖಂಧದಲ್ಲ ಒದಣಸಿದೆ (ಸಂಖ್ಯೆಶಂಇ 64 ಮುಸಪ 2೦೦1) (ಹೋಟಾ ಸ ಪೂಜಾರಿ) ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ ಹಾಗೂ ಹಿಂದುಜದ ವರ್ಗಗಟ ಕಲ್ಯಾಣ ಸಜಿವರು. Ln ಅನುಬಂಧ ದುರಸ್ಳಿ/ಜೀರ್ಣೋದ್ದಾರಕ್ಷಾಗಿ/ಸಿರ್ಮಾಣ ಯೋಜನೆ ಕ್ರ.ಸಂ ದೇವಾಲಯದ ಹೆಸರು 1 ಅಡುಗಡೆಯಾದ ಮೊತ್ತ | ರೂ.ಲಕ್ಷಗಳಲ್ಲ 2017-8 (1 [ಶೇ ಪೋಅಗೆ ರಾಮೇಶ್ವರ ದೇವಸ್ಥಾನಗಳ ಮಂಗಲ 2.೦೦ 21ಶ್ರೀ ಪೆಂಕಟರಮಣ ದೇವಸ್ಥಾನ. ನೊಣಬೂರು Neo 3 /ಶ್ರೀಸೋಮೇ ಆವಸ್ಥಾನೆ, ಐಸೆವಾನಿ TT Rape ೩! 6.00 2೦18-19ರಲ್ಲ ಅನುದಾನ ಜಡುಗೆಡೆಯಾಗಿರುವುದಲ್ಲ: |] 2019-2೦ ಶ್ರೀ ಶಂಭುಅಂಗೇಶ್ಸರ ದೇವಸ್ಥಾನ, ತಳುವ | 2.0೦ 2.00 ಶ್ರೀ ರಾಮೇಶ್ವರ'ದೇವರು ದೇವಸ್ಥಾನೆ, ಅಂಬುತೀರ್ಥ Re] ಶ್ರೀ `ಮಲ್ಲಕಾರ್ಜುನೆ ದೇವಸ್ಥಾನ. ಕೋಣಂದೂರು | 2.೦೦ sj ಚಂಡಿಕಾಂಬ ದೇವಸ್ಥಾ , ಹುಲಅಕಲ್‌ 2.೦೦ € ಭವಾನಿ ಶಂಕರ ದೇವಸ್ಥಾನ” ಹುಂಚಕಟ್ಟೆ — ೦೦ ku © ಕಾಳಿಕಾಂಬ ದೇವಸ್ಥಾನ, ಮುಡಗೊಪ್ಪ Bi 10.0೦ [ ಒಟ್ಟು 2೦.೦೦ ' ತೀರ್ಥಹಳ್ಳಿ ತಾಲ್ಲೂಕಿನ ವಿವಿಧ ಯೋಜನೆಗಳಡಿ 2017- 18ನೇ ಸಾಲಿನಲ್ಲಿ ಮಂಜೂರಾದ ಅನುದಾನದ ವಿವರ ಕ್ರಮ / ಆರ್ಥಿಕವರ್ಷ ಯೋಜನೆ ಸರ್ಕಾರದ ಆದೇಶ ಸಂಖ್ಯೆ ದೇವಾಲಯದ ಹೆಸರು ಬಿಡುಗಡೆಯಾದ ಮೊತ್ತ ಸಂಖ್ಯೆ 1 2017-18 ಆರಾಧನಾ ಸರ್ಕಾರದ ಆದೇಶ ಸಂಖ್ಯೆ ಕಂ.೪6? ಮು.ಅಬಿಂ07 |) ಶ್ರೀ ಸುರುಳಿ ಬಾಳೇಬೈಲು ಆರೇಹಳ್ಳಿ 27000=00 27000=00 ಬೆಂಗಳೂರು ದಿನಾಂಕ: 23/05/2017 ಗ್ರಾಮದ ಪಂಜರವಳ್ಳಿ ದೇವಸ್ಥಾನ ನಡಬೂರು k 2 ಅಶೂರ್‌ ಖಾನ್‌ ಕಮಿಟಿ ಮೊಹರಂ) ಸೆಕ್ರೆಬೈಲು ಗಾಜನೂರು 27600=00 27600=00 | 3) ಶ್ರೀ ರಾಮಲಿಂಗೇಶ್ವರ ದೇವಸ್ಥಾನ ವಾಟೇಮನೆ ಮುಳೂಬಾಗಿಲು ಗ್ರಾಮ | 2230000 22300=00 2 2017-18 ವಿಶೇಷ ಘಟಕ ಸರ್ಕಾರದ ಅದೇಶ ಸಂಖ್ಯೆ ಕಂ.೪80 ಮು.ಅಬಿ2017 1. ಶ್ರೀ ಮಾಸ್ತಿಯಮ್ಮ ದೇವಸ್ಥಾನ ವರಿಗದ್ದೆ 100000=00 100000=00 ಬೆಂಗಳೂರು ದಿನಾಂಕ; 08/08/2017 ಕೆಸಲೂರು ಗ್ರಾಮ | 2) ಶ್ರೀ ಜ್ಯೇಷ್ಠಾಬೇವಿ ದೇವಸ್ಥಾನ ಬರಗೋಡು | 100000-00 100000=00 ಕಾಸರವಳ್ಳಿ ಗ್ರಾಮ ಸರ್ಕಾರದ ಆದೇಶ ಸಂಖ್ಯೆ ಕಂ.ಇ80 ಮು.ಅಬಿ2017 1) ಶ್ರೀ ಜೇನುಕಲ್ಲಮ್ಮ ದೇವಸ್ಥಾನ ಕೋಟೆಗದ್ದೆ | 15000000 150000=00 ಬೆಂಗಳೂರು ದಿನಾಂಕ: 23/06/2017 ಜಂಬೆತಲ್ಲೂರು 2 ಶ್ರೀ ಬಬ್ಬುಸ್ವಾಮಿ ದೇವಸ್ಥಾನ ಬಾವಿಕೇರಿ 50000=00 50000=00 ಮೇಗರವಳ್ಳಿ 3) ಕೂಡಿಗೆ ಗ್ರಾಮದ ಗುಮ್ಮನಮಕ್ಕಿ 138714=00 136714=00 ಊರಡೇವರ ಕಟ್ಟೆ ಸರ್ಕಾರದ ಆದೇಶ ಸಂಖ್ಯೆ ಕಂ.ಇ189 ಮು.ಅಬಿ2011 ಬೆಂಗಳೂರು ದಿನಾಂಕ: 19109/2017 1) ಶ್ರೀ ನಾಗಯಕ್ಷೆ ಚೌಡೇಶ್ವರಿ ದೇವಸ್ಥಾನ ಮುನಿಯೂರು 2) ಶ್ರೀ ಬ್ರಹ್ಮಸ್ಥಾನ ಚೌಡೇಶ್ವರಿ ದೇವಸ್ಥಾನ ಬುಕ್ಷಾಪುರ 55000=00 50000=00 he Lepeq Uecpp ಗಿಟಲೀಂಲ್ರಿಕೆ೧ಣ ಬ್ರಿಗ್ಸ್‌ Rs ¥ LLOz/z0/s0 :Roewg eno 00500೪೬೮ oo-oovee | sfepp weoeep 3% Coe 2a | Ltozeee canog Feo wpe ppscaw , meykp sion pee Ree (2 LLOZISO/EZ ‘Roeg cnemaHogs poeprep stump ope 34 | Lrozee'me ces'og feop pa Hoscap at-Lboz Aa civep hanes apo (p y we 00=009LY 00=009೭೪ 0000009 00=00005 00-0008 00=000SG C0=0009 cau slump gps 3% (c ತೀರ್ಥಹಳ್ಳಿ ತಾಲ್ಲೂಕಿನ ವಿವಿಧ ಯೋಜನೆಗಳಡಿ 2018-19 ನೇ ಸಾಲಿನಲ್ಲಿ ಮೆಂಜೂರಾದ ಅನುದಾನದ ವಿವರ ಆರ್ಥಿಕ ವರ್ಷ ಸರ್ಕಾರದ ಆದೇಶ ಸಂಖ್ಯೆ | ದೇವಾಲಯದ ಹಸರು ಬಿಡುಗಡೆಯಾದ ಮೊತ್ತ ] ಖರ್ಜಾದ ಅನ ಸಂಖ್ಯೆ 1 ~~ \ ಆರಾಧನಾ ಸರ್ಕಾರದ ಆದೇಶ ಸಂಖ್ಯೆ ಕಂ.ಇ82 ಮು.ಅಬಿ2018 7 1) ಶ್ರೀ ಭೂತರಾಯ ದೇವಸ್ಥಾನ ಕೆರೆಮನೆ | 1000000೦ | 100000=00 ಬೆಂಗಳೂರು ದಿನಾಂಕ; 20/04/2018 2) ಶ್ರೀ ಕುಮಾರರಾಮ ಮತ್ತು ಉರಿ 100000=00 k 100000=00 ಚೌಡಮ್ಮ ದೇವಾಲಯ | 3) ಶ್ರೀ ಸಿದ್ದಿವಿನಾಯಕ ಸ್ವಾಮಿ ದೇವಾಲಯ | 118000=00 118000=00 ಸುಳುಗೋಡು § pe 2018-19 [ ಘಟಕ ಸರ್ಕಾರದ ಆದೇಶ ಸಂಖ್ಯೆ ಕಂ.ಇ82 ಮು.ಅಬಿ2018 | 4). ಏಳುಕ್ಕೆಳ ಚೌಡೇಶ್ವರಿ ದೇವಸ್ಥಾನ 110000=00 | 110000=00 ಬೆಂಗಳೂರು ದಿನಾಂಕ: 20/04/2018 ಪಡುವಳ್ಳಿ 2). ಶ್ರೀ ಬಬ್ಬುಸ್ವಾಮಿ ದೇವಸ್ಥಾನ 110000=00 110000=00 ತಮ್ಮಡಿಕೊಪ್ಪ 3). ಶ್ರೀ ನಾಗ ಮತ್ತು ನಾಗಯಕ್ಷೆ 118000=00 118000=00 ದೇವಸ್ಥಾನ ಕುಂದೇಕೊಪ್ಪ ಹರಳಿಮಠ EP re ಸರ್ಕಾರದ ಆದೇಶ ಸಂಖ್ಯೆ ಕ.ಇ82ಮ.ಅನಾಂಗ 1; ). ಶ್ರೀ ನಾಗ ಮತ್ತು ನಾಗಯಕ್ಷೆ 7620-00 | 76200=00 ಉಪಯೋಜನೆ | ಬೆಂಗಳೂರು ದಿನಾಂಕ; 20/04/2018 | ದೇವಸ್ಥಾನ ಹೊಸಗ್ರಹಾರ “ta ಜಿಲ್ಲಾಧಿಕಾರಿಗಳ ಪರವಾಗಿ ಶಿವಮೊಗ್ಗ ಜಿಲ್ಲೆ. Ww [] u ನ Ae Lepeg Uecpe Agee Nava Wa > 1 Secor. 2) gecak cs: LE ] ನ 8tozivo1oz :eoeuy Meayop | psmomen 00=00069 00=00069% Puen *eqgerge 34 | stozeo'ne ₹8ಜ'09 %eoy pe ppseap [3 pace Reppon 9102/೪0/0z :2oecg empogs 00=00೪5z o0=oovsz | Een Hope [oe si0zeR'ee zem’0g Keoy pe nosey | eng ac 0೭-6k0z z ep 810ZI0/oz :goewg penyiop _ ಣಿ ಲ್ಲ § “೧ಎ ೫ | 00=000904 00=000901 oewp ee emerge 3% (; | s.oceR'ae ze8 0g ‘feo @ne poscap 0z-610z ot Keo xe ee | For oempumr ಜಾ ೧ಥಂಣಲಾn ow gape ಭಂaan peo 32 ೩೨ಲ್ರಿಂ ನನಲ ದಿಣೀಂಜದ ೧ೀವಾಂಣ ಧೌಟಧೀಯ ಇ 07-60 ಪaupasoy ನಿಂ ಬಂಳಣ ಔತಾ ೪) | ಕರ್ನಾಟಕ ವಿಧಾನ ಸಭೆ ಮಾನ್ಯ ಸದಸ್ಯರಹೆಸರು [ಶ್ರೀ ಈಶ್ವರ್‌ ಖಂಡೆ (ಭಾಲ್ಕಿ) ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯ 12259 ಉತ್ತರಿಸಬೇಕಾದ ದಿನಾ೦ಕ [15.03.2000 ಉತ್ತರಿಸಬೇಕಾದ ಸಚಿವರು ವಸತಿ ಸಚಿವರು mee ಹ ಪ್ರಶ್ನೆ ಉತ್ತರ ಅ | ಬೆಂಗಳೂರು ಒಂದ ಲಕ್ಷ |" ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆ"ಯಡಿ ಬಹುಮಹಡಿ ವಸತಿ ಯೋಜನೆಯದಿ ಕಾಮಗಾರಿಗಳಿಗೆ ಟೆಂಡರ್‌ ಕರೆದು ಗುತ್ತಿಗೆಗೆ ಮೀಡಲಾಗಿದೆಯೇ ; (ಯೋಜನೆಯ ಸಫರ್‌ ವಿಷರ ನೀಡುವುದು) ; ಮೊದಲನೇ ಹಂತದಲ್ಲಿ ಬರುವ 46499 (ಜಿ*3 ಇಂದ ಎಸ್‌*14) ಬಹುಮಹಡಿ ಮನೆಗಳನ್ನು ಮೂಲಭೂತ ಸೌಲಭ್ಯಗಳೊಂದಿಗೆ ನಿರ್ಮಿಸಲು ನಿಯಮಾನುಸಾರ ಟೆಂಡರ್‌ ಆಹ್ಕಾನಿಸಿ ಅರ್ಹ ಗುತ್ತಿಗೆಬಾರರಿಗೆ ವಹಿಸಿದೆ. ಯೋಜನೆಯ ಸಂಪೂರ್ಣ ವಿವರಗಳನ್ನು ಅನುಬಂಧ:-1 ರಲ್ಲಿ ನೀಡಿದೆ. ಆ | ಒಂದನೇ ಮತ್ತು ಎರಡನೇ. ಹಂತದಲ್ಲಿ ಎಷ್ಟು ಪ್ಯಾಕೇಜ್‌ ಕಾಮಗಾರಿಗಳಿಗೆ ಟೆಂಡರ್‌ ಕರೆದು ಗುತ್ತಿಗೆ ನೀಡಲಾಗಿದೆ (ವಿಚರ ಒದಗಿಸುವುದು); “1 ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆ"ಯಡಿ ಒಂದನೇ ಹಂತದಲ್ಲಿ ಬರುವ 46,499 (ಜಿ೬3 ಇಂದ ಎಸ್‌*14) ಬಹುಮಹಡಿ ಮನೆಗಳನ್ನು ಮೂಲಭೂತ ಸೌಲಭ್ಯಗಳೊಂದಿಗೆ ನಿರ್ಮಿಸಲು ನಿಯಮಾನುಸಾರ 15 ಪ್ಯಾಕೇಜ್‌ಗಳಲ್ಲಿ ಟೆಂಡರ್‌ ಆಹ್ವನಿಸಿ ಅರ್ಹ ಗುತ್ತಿಗೆದಾರರಿಗೆ ವಹಿಸಿದೆ. ವಿವರಗಳನ್ನು ಅನುಬಂ೦ಧ:-1 ರಲ್ಲಿ ನೀಡಿದೆ. ಎರಡನೇ ಹಂತದಲ್ಲಿ ಬರುವ 53,501 ಜಿ*3 ಮನೆಗಳ ಪೈಕಿ ದಿನಾಂಕ: 08.03.2021 ರಂದು 3264 (ಜಿ*3) ಮನೆಗಳನ್ನು ಮೂಲಭೂತ ಸೌಲಭ್ಯಗಳೊಂದಿಗೆ ನಿರ್ಮಿಸಲು ಇ-ಸಂಗ್ರಹಣೆ ಮೂಲಕ ಟೆಂಡರ್‌ ಆಹ್ವಾನಿಸಿದೆ. ಇ |ಈ ಟೆಂಡರ್‌ನಲ್ಲಿ ಯಾವ ಯಾವ ಕಂಪನಿಗಳಿಗೆ ಎಷ್ಟು ಮನೆಗಳ ಗುತ್ತಿಗೆಯನ್ನು ವಹಿಸಲಾಗಿದೆ ಮತ್ತು ಇಲ್ಲಿಯವರೆಗೆ ಗುತ್ತಿಗೆದಾರರಿಗೆ ಎಷ್ಟು ಹಣವನ್ನು ಮುಂಗಡವಾಗಿ ಸಂದಾಯ ಮಾಡಲಾಗಿದೆ (ಸಂಪೂರ್ಣ ಪ್ಯಾಕೇಜುವಾರು ವಿವರ ಒದಗಿಸುವುದು); _ ಸಂಪೂರ್ಣ ಖ್ಯೂಕೇಜುವಾರು ವಿವರಗಳನ್ನು ಅನುಬಂಧಭ-2 ರಲ್ಲಿ ನೀಡಿದೆ. Page 1of2 ಈ ಯೋಜನೆಯಡಿ ನೂರಾರು" ಕೋಟಿ ಹಣವನ್ನು ಗುತ್ತಿಗೆದಾರರಿಗೆ ಮುಂಗಡವಾಗಿ ಕೊಟ್ಟರೂ ಸಹಿತ ಇಲಿಯವರೆಗೆ ಒಂದೇ ಒಂದು ಮನೆ ಪ್ರಾರಂಭವಾಗದಿರುವುದು ಸರ್ಕಾರದ ಗಮನದಲ್ಲಿಡೆಯೇ ಹಾಗಿದ್ದಲ್ಲಿ, ಈ ವಿಳಂಬಕ್ಕೆ ಕಾರಣಖೇನು; ಯಾವಾಗ ಕಾಮಗಾರಿಯನ್ನು ಪೂರ್ಣಗೊಳಿಸಿ ವಸತಿ ರಹಿತ ಫಲಾನುಭವಿಗಳಿಗೆ ಮನೆಗಳನ್ನು ವಿತರಿಸಲಾಗುವುದು (ವಿವರ ಒದಗಿಸುವುದು)? ಗುತ್ತಿಗೆದಾರರಿಗೆ ಜೊದಲನೇ ಹಂತದಲ್ಲಿ ವಹಿಸಿರುವ 46,499 (ಜಿ೬*3 ಇಂದ ಎಸ್‌*14) ಬಹುಮಹದಿ ಮನೆಗಳ ಪೈಕಿ ಪ್ರಸ್ತುತ | 38451 ಬಹುಮಹಡಿ ಮನೆಗಳ ನಿರ್ಮಾಣ ಕಾಮಗಾರಿಯನ್ನು ಪ್ರಾರಂಭಿಸಲಾಗಿದೆ. ಸದರಿ 38451 ಬಹುಮಹಡಿ ಮನೆಗಳ ನಿರ್ಮಾಣ ಕಾಮಗಾರಿಯು ವೀವಿಧ ಹಂತಗಳಲ್ಲಿ ಪ್ರಗತಿಯಲ್ಲಿರುತ್ತವೆ. ವಿವರಗಳು ಕೆಳಕಂಡಂತಿವೆ:- ಜಮೀನು ಸಮತಟ್ಟು ಹಂತದಲ್ಲಿರುವ ಮನೆಗಳ | 22764 ಸಂಖ್ಯೆ | ಮಣ್ಣು ಅಗೆತದ ಹಂತದಲ್ಲಿರುವ ಮನೆಗಳ ಸಂಖ್ಯೆ 3,669 ತಳಪಾಯದ ಹಂತದಲ್ಲಿರುವ ಮನೆಗಳ ಸಂಖ್ಯೆ | 5,250 ಪ್ಲಿಂಥ್‌ ಮಟ್ಟದ ಹಂತದಲ್ಲಿರುವ ಮನೆಗಳ ಸಂಖ್ಯೆ | 6524 ಛಾವಣಿಯನುು ಅಳವಡಿಸಿರುವ ಮನೆಗಳ ಸಂಖ್ಯೆ 244 ಸದರಿ 46499 ಬಹುಮಹಡಿ ಮನೆಗಳ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಲು ಗುತ್ತಿಗೆದಾರರಿಗೆ 27 ತಿಂಗಳುಗಳ ಕಾಲಾವಧಿಯನ್ನು ವೀಡಿದೆ. ಬಹುಮಹಡಿ ಮನೆಗಳ ನಿರ್ಮಾಣ ಕಾಮಗಾರಿಗಳು ಪ್ರಗತಿಯವ್ಲಿಮ್ದ, ಸದರಿ ಎಲ್ಲಾ ಮನೆಗಳನ್ನು ಜೂನ್‌-2023 ರೊಳಗೆ ಪೂರ್ಣಗೊಳಿಸಿ ಫಲಾನುಭವಿಗಳಿಗೆ ವಿತರಿಸಲಾಗುವುದು. (ಸಂಖ್ಯೆ: ವ 56 ಹೆಚ್‌ಎಫ್‌ಎ 2021] \ ಪ್ರ. ಸೋಮಣ್ಸ) ವಸತಿ ಸಚಿವರು. ಸಿ ಗ ಅಲಲ ಅನುಬಂಧ -1 ಗುತ್ತಿಗೆ ನೀಡರುವ SE ಕ್ರ | ಪ್ಯಾಕೇಜ್‌ | ಬಹುಮಹಡಿ ಮನೆಗಳ ಗ ಮೊತ್ತ ಗುತಿಗೆದಾರರ ಹೆಸರು (ರೂ. ಸಂ. ಸಂಖ್ಯೆ | ಈ ಸಂಖ್ಯೆ (ಜಿ*3 ಯಿಂದ ಕೋಟಿಗಳಲ್ಲಿ) | ಸ್‌+14 4 ವರಗೆ) — ನಾಡ [ಪಾ ರಾಮಲಿಂಗಂ ಕನ್‌ಸ್ಪಕ್ಷನ್ಸ್‌ pp KR SR ಪ್ಲಾಕೇಜ್‌- ಅ 1 | | ಲಿಮಿಟೆಡ್‌ 5467 594.38 2 |ಪ್ಯಾಕೇಜ್‌-2 |ಮೆ। ಕೆ.ಎಮ್‌.ವಿ. ಪ್ರೊಜೆಕ್ಟ್‌ 3888 418.50 |ಮೆ॥ ರಾಮ್‌ಕ ಇನ್‌ಫ್ರೆಸಕ್‌ಚರ್‌ 3 |ಪ್ಲಾಕೇಜ್‌-3 ಅ ಪ್ಯಾ SRS 4657 494.04 ಪ್ಯಾಕೇಜ್‌-4 | ಮೆ। ಎನ್‌.ಸಿ.ಸಿ ಲಿಮಿಟೆಡ್‌ 7446 747.88 ಪ್ಯಾಕೇಜ್‌-5 ಮೆ! ಕೆ.ಎಮ್‌.ವಿ ಪೊಜೆಕ್ಸ್ಸ್‌ 4644 483.01 6 |ಪ್ಯಾಕೇಜ್‌-6 |ಮೆ। ಕೆಪಿಸಿ ಪ್ರೊಜೆಕ್ಟ್‌ 4389 491.44 ಪ್ಯಾಕೇಜ್‌-7 ಮೆ। ಕೆ.ಬಿ.ಅರ್‌ ಪೊಜೆಕ್ಟ್ಸ್‌ ಲಿಮಿಟೆಡ್‌ 2652 297.28 ಪ್ಯಾಕೇಜ್‌-8ಸA ಮೆ॥ ಮಧುವೀರ್‌ ಎಂಟರ್‌ಪ್ರೈಸಸ್‌ | 96 16.25 9 | ಪ್ಯಾಕೇಜ್‌-8B ಮೆ॥ ಜಿ.ವಿ.ಗೋಪಾಲರೆಡ್ಡಿ 140 13.63 10 | ಪ್ಯಾಕೇಜ್‌-8€ | ಮೆ ಡಿ.ಎಸ್‌. ಮ್ಯಾಕ್ಸ್‌ 1350 13637 4 ESS | SSRIS | 482 53.93 ಪ್ರಾಜೆಕ್ಟ್‌ ಲಿಮಿಟೆಡ್‌ | Wo ಮೆ ಎಸ್‌ೆ.ಎಸ್‌.ಕಾರ್ಕಳ ಇನ್ರಾ ಪ್ಸಾಕೇಜ್‌ - 12 |ಪ್ಯಾ ಪಾಜೆಕ್ಟ್‌ ಲಿಮಿಟೆಡ್‌ 404 44.61 13 | ಪ್ಯಾಕೇಜ್‌-8೯ | ಮೆ॥ ಅಭಯ ಬಿಲ್ಲರ್ಸ್‌ 160 25.66 'ಮೆ. ರಾಮಲಿಂಗಂ ಕನ್‌ಸಕನ್‌ ಪ್ಲಾಕೇಜ್‌-9ಎ ಮಲು: 14 | ಲಿಮಿಟೆಡ್‌ 7968 841.88 15 ಪ್ಯಾಕೇಜ್‌- ೦ಬಿ | ಪ: ಡಿ.ಇ.ಸಿ . ಪೊಜೆಕ್ಸ್ಸ್‌ 2756 376.49 | ಒಟ್ಟು | 46,499 5035.35 Ka ly ನ ಅನುಬಂಧ - 2 | ಗುತ್ತಿಗೆ ನೀಡಿರುವ ಹ್‌ ಇಲ್ಲಿಯವರೆಗೆ ಕ| ಪ್ಯಾಕೇಜ್‌ ಬಹುಮತಡಿ ಮಳೆಗಳ | ನ ನೌತ್ರ | ಮ್ಹಂಗಡ ಹಣ [eS] a ಗುತ್ತಿಗೆದಾರರ ಹೆಸರು § | (ರೂ. Bg Pl ಸುಂ. % ಸಂಖ್ಯೆ (ಜಿ*3 ಯಿಂದ | ಕೋಟಿಗಳಲ್ಲಿ) ಪಾವತಿಸಿರುವ ಎಸ್‌+೬14 ವರಗೆ) ಮೊತ್ತ ಮೆ॥ ರಾಮಲಿಂಗಂ ಕನ್‌ಸ್ಪಕ್ಷನ್ಸ್‌ 1 |ಪ್ಯಾಕೇಜ್‌-1 Shs ಸ 5467 594.38 29.72 2 |ಪ್ಯಾಕೇಜ್‌-2 |ಮೆ। ಕೆ.ಎಮ್‌.ವಿ. ಪೊಜೆಕ್ಸ್‌ 3888 418.50 20.93 ಮೆ। ರಾಮ್‌ಕಿ ಇನ್‌ಫೆಸ್ಟೆಕ್‌ಚರ್‌ NN is 4657 494.04 24.71 ಪ್ಯಾಕೇಜ್‌-4 ಮೆ। ಎನ್‌.ಸಿ.ಸಿ ಲಿಮಿಟೆಡ್‌ 7446 747.88 37.39 ಪ್ಯಾಕೇಜ್‌-5 ಮೆ। ಕೆ.ಎಮ್‌.ಎ. ಪೊಜೆಕ್ಟ್ಸ್‌ 4644 | 483.01 24.15 6 |ಪ್ಯಾಕೇಜ್‌-6 |ಮೆ॥ಕೆ.ಪಿಸಿ ಪ್ರೊಜೆಕ್ಟ್‌ 4389 491.44 24.57 ಮೆ। ಕೆ.ಬಿ.ಅರ್‌ ಪೊಜೆಕ್ಟ್‌ - f 7 |ಪ್ಯಾಕೇಜ್‌-7 ವಿಮಟಿಡ್‌ 2652 297.28 13.00 Rk ಮೆ॥ ಮಧುವೀರ್‌ ಕ್‌ ಪ್ಲಾಕೀಜ್‌- 8 |ಪ್ಯಾ ಎಂಟರ್‌ಪ್ರೈಸಸ್‌ 96 16.25 9 |ಪ್ಯಾಕೇಜ್‌-88 | ಮೆ। ಜಿ.ವಿ.ಗೋಪಾಲರೆಡ್ಡಿ 140 13.63 ಸನಾ 10 | ಪ್ಯಾಕೇಜ್‌-8€ | ಮೆ॥ ಡಿ.ಎಸ್‌. ಮ್ಯಾಕ್ಸ್‌ 1350 136.37 ಫೆ ವ pe pe 4 ಪ್ಯಾಕೇಜ್‌-8D ಮೆ॥ ಎಸ್‌.ಕೆ.ಎಸ್‌.ಕಾರ್ಕಳ 482 53.93 2.69 ಇನ್ಲಾ ಪಾಜೆಕ್ಸ್‌ ಲಿಮಿಟೆಡ್‌ pS ( ಮೆ॥ ಎಸ್‌.ಕ.ಎಸ್‌.ಕಾರ್ಕಳ 2.23 12 | ಪ್ಯಾಕೇಜ್‌-8E ME 404 44.61 ಅಟ 13 | ಪ್ಯಾಕೇಜ್‌-8೯ | ಮೆ॥ ಅಭಯ ಬಿಲ್ಲರ್ಸ್‌ 160 25.66 ER _ ಮೆ. ರಾಮಲಿಂಗಂ ಕನ್‌ಸೆಕ 14 | ಪ್ಯಾಕೇಜ್‌-9ಎ ಎನ್‌ 7968 841.88 42.09 ಲಿಮಿಟೆಡ್‌ 15 | ಪ್ಯಾಕೇಜ್‌-9ಬಿ |ಮೆ. ಡಿ.ಇ.ಸಿ. ಪೊಜೆಕ್ಷ್‌ 2756 37.49 | 18.82 ಒಟ್ಟು 46,499 5035.35 240.30 ಮುಖ್ಯ ಅಭಿಂ ುಂತರರು ರಾಗಾಂ.ವ.ನಿನಿ ಕರ್ನಾಟಕ ವಿಧಾನಸಭೆ 15ನೇ ವಿಧಾನಸಭೆ 9ನೇ ಅಧಿವೇಶನ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ ಮಾನ್ಯ ಸಡಸ್ಕರ ಹೆಸರು ಉತ್ತರಿಸುವ ದಿನಾಂಕ ಉತ್ತರಿಸುವ ಸಚಿವರು 2253 ಶ್ರೀ. ದೊಡ್ಡಗೌಡರ ಮಹಾಂತೇಶ ಬಸವಂತರಾಯ (ಕಿತ್ತೂರು) 15-03-2021 ಮಾನ್ಯ ಉಪ ಮುಖ್ಯಮಂತ್ರಿಗಳು, ಲೋಕೋಪಯೋಗಿ ಇಲಾಖೆ ಸಾಕ್ಸ್‌ ರವ ವ್ಯಾಪ್ತಿಯ ಬೈಲಹೊಂಗಲ ಮತ್ತು ಕಿತ್ತರು ತಾಲ್ಲೂಕಿನ ಗ್ರಾಮೀಣ ರಸ್ತೆಗಳನ್ನು ಮೇಲ್ಲರ್ಜೆಗೇರಿಸಿರುವುದು ನಿಜವೇ; 2020-21 ನೇ ಸಾಲಿನಲ್ಲಿ ಬೈಲಹೊಂಗಲ ತಾಲ್ಲೂಕಿನ 44 ಕಿಮೀ ob 49.60 ಕಿ.ಮೀ. ಉದ್ದದ 6 ಗ್ರಾಮೀಣ ರಸ್ತೆಗಳನ್ನು ಮೇಲ್ಪರ್ಡೆಗೇರಿಸಲಾಗಿದೆ ಉತ್ತರ N; ಉದ್ದದ 7 ಹಾಗೂ ಕಿತ್ತೂರು ಜಿಲ್ಲಾ ಮುಖ್ಯ ರಸ್ತೆಗಳನ್ನಾಗಿ ಹೆಸರು, ಕಿ.ಮೀ.ಗಳ ವಿವರ ನೀಡುವುದು); ಹಾಗಿದ್ದಲ್ಲಿ ಯಾವ "ಯಾವ್‌ ಕಸಗಳನ್ನು] ಮಾನ್ನರ್ಷಗ ನಾರ್‌ ಕಗ್ಗ ಪ್‌ ಹ್‌ನಾ ಮೇಲ್ದರ್ಜೆಗೇರಿಸಲಾಗಿದೆ (ರಸ್ತೆಗಳು ವಿವರಗಳನ್ನು ಅನುಬಂಧ-1ರಲ್ಲಿ ಲಗತ್ತಿಸಿದೆ. ಈ ರಸ್ತೆಗಳನ್ನು ಮೇಲ್ದರ್ಜೆಗೌರಿಸಿರವತಾನ್ನಾಗಾ ಸರ್ವಾಂಗೀಣ ಅಭಿವೃದ್ಧಿಗೆ"ರೆ ರಸ್ತೆಗಳನ್ನು ಉದ್ದೇಶವೇನು; ಕಾಲಕಾಲಕ್ಕೆ ವಾಹನಗಳ ಸಾಂದ್ರತೆ, 'ಮಾರುಕಟ್ಟಿಗಳ ಕೂಡುವಿಕೆ, ಪ್ರೇಕ್ಷಣೀಯ ಸ್ಥಳಗಳ ಕೂಡುವಿಕೆ ಕೈಗಾರಿಕಾ ಪ್ರದೇಶಗಳ "ಕೂಡುವಿಕೆ ಬಗ್ಗೆ ಕೂಲಂಕಷವಾಗಿ ಪರಿಗಣಿಸಿ ಮೇಲ್ಲ, ರ್ಜೆಗೇರಿಸಲು ಉದ್ದೇಶಿಸಲಾಗಿದೆ. — ಸರ್ಕಾರದ ಮ (ವಿವರ ನೀಡುವುದು)? €ಲ್ಪರ್ಜಗೇರಿಸಿದ ರಸ್ತೆಗಳ ಅಭಿವೃದ್ಧ] ಅನುದಾನದ ಅನುದಾನ ನೀಡಿ ಭಿವೃದ್ಧಿಪ ಪಡಿಸಲು ಮೇರೆಗೆ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುವುದು. ಲಭ್ಯತೆಗನುಗುಣವಾಗ ಆಧ್ಯತೆಯ ಸಂಖ್ಯೆ ಲೋ E-90 ಇಎಪಿ 2021 pe ಗೋವಿಂದ ವ್ರ ಹರಜೋಳ) ಮಾನ್ಯ ಉಪ ಮುಖ್ಯಮಂತ್ರಿಗಳು, ಲೋಕೋಪಯೋಗೆ ಇಲಾಖೆ ವಿಧಾನ ಸಭೆಯ ಚುಕ್ಕೆ ರಹಿತ ಪ್ರಶ್ನೆ ಸಂಖ್ಯೆ:2253ರ ಲಗತ್ತು ಅನುಬಂಧ-1 2021-21ನೇ ಸಾಲಿನಲ್ಲಿ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಹಾಗೂ ಕಿತ್ತೂರು ತಾಲ್ಲೂಕುಗಳ ಗ್ರಾಮೀಣ ರಸ್ತೆಗಳನ್ನು ಜಿಲ್ಲಾ ಮುಖ್ಯರಸ್ತೆಗಳನ್ನಾಗಿ ಮೇಲ್ದ ರ್ಜೆಗೇರಿಸಲಾದ' ರಸ್ತೆಗಳ ವಿವರ es ಬ 3 | ತಾಲ್ಲೂ 7” ಶ್ತಯಷಸರು | ಕತ್ತೆಯ ಡ್ಡ" | ಸಂ. | iA ಕಿಮೀ.ಗಳಲ್ಲಿ | | 1 [oaao ೫4 | ಧೈರನೆಟ್ಟ ಹನ್ನಕಾನ ಕಸ `ಮಾರ್ಗವ ಹನುಮನೌಟ್ಸ ಕಮ ಕ್ರ ಸಾ i ೪ ಮೂ ರಂದ 7.00 ವರೆಗೆ s | ಪುನರ್ವಸತಿ ಕೌಂದ್ರ' ನಂದ £ಕಷಮಕ ಪನ ಕನಸ _ 50 | [1 ರಸ್ತೆ ೧ 00 ರಿಂದ 5.50 ವರೆಗೆ. ಲಹೊಂಗಲ [ಟಪಾ (ಕ.ಎಸ್‌)-ನೆಗಿನಹಾಳ'ರಸ $0 ರಂದ 00 ಪಕ 50 aS ಬರಹ ರಾವಕಣಸ SR ™ [4 ಬೈಲಹೊಂಗಲ [ವ ನ ರಲುಲಔಗಿಷ್ಟನರೊಳ್ಳ ರಸ್ತ 0.00 ರಿಂದ್‌37 | ಬೈಲಹೊಂಗಲ [ಪರನರಾದ್‌ರಾಹನ ರಸ್ತೆ ತ.ಮೀT00 ಕಂದರ ಕಸ 500 | RES ಕ್ರಾಸ್‌ನಿಂದ ದಾ ಮೂಗಬಸವ ಐಣಗಿ ಮೆತ್ತು 6: | ಜೈಲಹೊಂಗಲ ಸುತಗಟ್ಟಿ ರಸ್ತೆ ಕ.ಮೀ.0.00 ರಿಂದ 1॥.00 ವರೆಗೆ i ನಹನ ನಾಕ್‌ TERT ರರ | 5,50 5,00 | ಷಾನ ತಾಪನ ಎಟ್ಟು ——] ರಾಷೀಯ ಸವನ ಎಂಕೆ.ಹುಬ್ಬಳ್‌ನೇರಾಪರ-ಅವರಾಹ ರ್‌] 1160 } ಎಂಕೆ. ಹುಬ್ಬಳ್ಳಿ ರಸ್ತೆ | ಕ ಸದ್ಯಾ 4, ದೇವರಶಿಗಿಪಳ್ಳ್‌-ಅಂಬಡಗಟ್ಟ-ದಚ್ಣನಕ್‌ಕ GW SE OE, ಸ ಸಾಡ-ದೇವಾನ್ಯ್‌ಸನಾರಷ್ಯಾ ಹಾರನ್‌ ವರನ! ಬಾ (ರಾಜ್ಯ ಹೆದ್ದಾರಿ-140)” ಸಂಪರ್ಕ ರಕ್ಷೆ 1 | f ತಕ್ನವಕ- ಜೆಟಗೇರ (ರಾಜ್ಯ ಹೆದ್ದಾರಿ- ET) ಯಿಂದೆ ಅವರಾದಿ-ತುರಾಕರ; ಶಿಗಿಹಳ್ಳಿ ರಸ್ತೆ | ನಿಂ 'ಗಾಪರ-ತ್ರದಕ್ಯಾಗನ ನಮಡ ದಿಂದ ಧಾರವಾಡ್‌ಗಡಕಸ್ತ 6.50 Na ಎನ ತ್ಯ್‌ಮಷ್ಣ ್ಲಾಪುರ ಕೆಎ-ಚಿಕ್ಕನಂದಿಷಳ್ಳಿ`'ಮಾರ್ಗದ ರಾಷ್ಟಿ ಯ (SS ಕರ್ನಾಟಕ ವಿಧಾನಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ ವಿಧಾನಸಭೆ ಸದಸ್ಯರ ಹೆಸರು ಉತ್ತರಿಸುವ ದಿನಾಂಕ ಉತ್ತರಿಸುವ ಸಚಿವರು ೦57 ಶ್ರೀ ಅಶೋಕ್‌ ನಾಯಕ್‌ ಕೆ.ಬ. (ಶಿವಮೊಗ್ಗ ಗ್ರಾಮಾಂತರ) 15-03-2೦21 ಸಮಾಜ ಕಲ್ಯಾಣ ಸಚಿವರು. ಪ. ನಂ. ತಕ್ಕ ಕತ್ತತ | ಅ) | ಶಿವಮೊಗ್ಗ ಜಲ್ಲೆಯಲ್ಲ ಪರಿಶಿಷ್ಠ ಜಾತ | ಸಮಾಜ ಕಲ್ಯಾಣ ಇಲಾಖೆ ಮತ್ತು ಪರಶಿಷ್ಠ ವರ್ಗಗಕ ಮತ್ತು ಪರಿಶಿಷ್ಠ ಪಂಗಡದ ಎಷ್ಟು ಕಲ್ಯಾಣ ಇಲಾಖೆಯ ವತಿಯಂದ ಅನುಷ್ಣಾನ ಮಾಡುತ್ತಿರುವ | ವಿದ್ಯಾರ್ಥಿಗಳು ಎಸ್‌.ಎಸ್‌ | ಮೆಟ್ಷಕ್‌ ಪೂರ್ವ ವಿದ್ಯಾರ್ಥಿ ವೇತನ ಕಾರ್ಯಕ್ರಮವನ್ನು ಹೋರ್ಟಲ್‌ ಅಡಿಯಲ್ಲಿ ವಿದ್ಯಾರ್ಥಿ 2೦18-1೨ನೇ ಸಾಲಅನಿಂದ ಮತ್ತು ಮೆಟ್ಟಕ್‌ ನಂತರದ | ವೇತನಕ್ಕಾಗಿ ನೋಂದಣಿ | ವಿದ್ಯಾರ್ಥಿ ಪೇತನ ಕಾರ್ಯಕ್ರಮವನ್ನು 2೨೦1೨-೦೨೦ಸೇ ಮಾಡಿಕೊಂಡಿರುತ್ತಾರೆ. ಸಾಲಅನಿಂದ ಇ-ಆಡಆತ ಇಲಾಖೆಯ ವತಿಯಂದ ಅಭವೃದ್ಧಿ (ತಾಲ್ಲೂಕುವಾರು ವಿವರ ನೀಡುವುದು) | ಪಡಿಸಲಾಗಿರುವ ರಾಜ್ಯ ವಿದ್ಯಾರ್ಥಿ ವೇತನ ಪಮೋರ್ಟಲ್‌ (8SP) ತಂತ್ರಾಂಶದ ಮೂಲಕ ಮಂಜೂರು ಮಾಡಲಾಗುತ್ತಿದೆ. ಶಿವಮೊಗ್ಗ ಜಲ್ಲೆಯಲ್ಲ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ | | ಪಂಗಡದ ವಿದ್ಯಾರ್ಥಿಗಳು ವಿದ್ಯಾರ್ಥಿವೇತನ | ಕಾರ್ಯಕ್ರಮದಡಿ ರಾಜ್ಯ ವಿದ್ಯಾರ್ಥಿ ವೇತನ ಹೋರ್ಟಲ್‌ ಮೂಲಕ ನೊಂದಾಣಿ ಮಾಡಿಕೊಂಡಿರುವ ವಿವರಗಳನ್ನು ಅನುಬಂಧ-'! ಮತ್ತು 2ರಲ್ಪ ನೀಡಿದೆ. ಆ) | ಈ ಪೈಕಿ ನೋಂದಣಿ ಮಾಡಿಫೊಂಡ oo | ಎಷ್ಟು ವಿದ್ಯಾರ್ಥಿಗಳಗೆ ವಿದ್ಯಾರ್ಥಿ ವೇತನ ಮಂಜೂರಾಗಿದೆ. ಬಾಕಿ ವಿವರವನ್ನು ಅನುಬಂಧ-: ಮತ್ತು ಅನುಬಂಧ-2ರಲ್ಲ ನೀಡಿದೆ. ಇರುವ ವಿದ್ಯಾರ್ಥಿಗಳೆಷ್ಟು (ತಾಲ್ಲೂಕುವಾರು ವಿವರ ನೀಡುವುದು) ' ಇ) | ಎಸ್‌.ಎಸ್‌ ಹೋಟರ್ಟಲ್‌ ಅಡಿಯಲ್ಲ ಹೌದು ವಿದ್ಯಾರ್ಥಿಗಳಗೆ ವಿದ್ಯಾರ್ಥಿ ವೇತನ ’ ಪಾವತಿ ವಿಳಂಬವಾಗುತ್ತಿರುವುದು ವಿದ್ಯಾರ್ಥಿವೇತನದ ಮೊತ್ತವನ್ನು ಡಿ.ಬ.ಟ. ಹೋರ್ಟಲ್‌ | ಸಕಾರದ ಗಮನಕ್ಕೆ ಬಂದಿದೆಯೇ | ಮೂಲಕ ವಿದ್ಯಾರ್ಥಿಗಳ ಆಧಾರ್‌ ಜೋಡಿತ ಬ್ಯಾಂಕ್‌ ಖಾತೆಗೆ | (ತಾಲ್ಲೂಕುವಾರು ವಿವರ ನೀಡುವುದು) | ನೇರವಾಗಿ ಜಮೆ ಮಾಡಲಾಗುತ್ತಿದ್ದು. ಬಾಕಿ ಇರುವ | ಕಲ) | ಬಂದಿದ್ದಲ್ಲ. ಸರ್ಕಾರ ಕೈಗೊಂಡ | ಪಕರಣಗಳಲ್ಲ ವಿದ್ಯಾರ್ಥಿಯ ಬ್ಯಾಂಕ್‌ ಖಾತೆಯು ಆಧಾರ್‌ | ಕ್ರಮಗಳೇನು? ಜೋಡಣಿಯಾಗದೇ ಇರುವುದರಿಂದ ವಿದ್ಯಾರ್ಥಿವೇತನ | ಪಾವತಿಸಲು ಸಾಭ್ಯವಾಗಿರುವುದಿಲ್ಲ. ಇನ್ನು ಕೆಲವು ಪ್ರಕರಣಗಳಲ್ಲ ಶಿಕ್ಷಣ ಇಲಾಖೆಯ SATS Data ಮತ್ತು Aadhar Name Mismatch eಿರುವುದರಿಂದ ಬಾಕಿ ಇರುತ್ತದೆ. ಇನ್ನು ಕೆಲವು ಪ್ರಕರಣಗಳಲ್ಪ್ಲ ತಾಂತ್ರಿಕ ತೊಂದರೆಗಳದ್ದು, ಇವುಗಳನ್ನು ಸರಿಪಡಿಸಿ ಸಂಬಂಧಪಟ್ಟ ವಿದ್ಯಾರ್ಥಿಗಳಗೆ ವಿದ್ಯಾರ್ಥಿವೇತನವನ್ನು ಶೀಘ್ರವಾಗಿ ಜಡುಗಡೆಗೊಆಸಲು ಕ್ರಮ ವಹಿಸಲಾಗುವುದು. ಸಕಇ 14 ಪಕವಿ 2೦೦೭1 ee ಸಮಾಜ ಕಲ್ಯಾಣ ಸಚಿವರು. ಮಾನ್ಯ ವಿಧಾನ ಸಭಾ ಸದಸ್ಸೃರಾದ ಶ್ರೀ ಅಶೋಕ್‌ ನಾಯಕ್‌ ಕೆ. ಜ. (ಶಿವಮೊಗ ಗ್ರಾಮಾಂತರ) ಇವರ ಚುಕೆ ರಹಿತ ಪೆ ೦೧57 ಕೆ ಅನುಬಂಧ ಸ್ರ ಸೆ pe ೧ ಈ Re] ರ ಮೆಬ್ರಕ್‌ ಖೂರ್ವ ವಿದ್ಯಾರ್ಥಿವೇತನ ಮೆಟ್ರಕ್‌ ನಂತರದ ವಿದ್ಯಾರ್ಥಿವೇತನ ' ತಾಲ್ಲೂಕು 2018-19 2019-2೦ 201೨-2೦ | | ನೋಂದಣೆ [ ಮಂಜೂರು ಬಾಕಿ ನೋಂದಣಿ ] ಮಂಜೂರು ಬಾಕಿ ನೋಂದಣಿ 7 ಮೆಂಜೂರು ಬಾಕಿ ] ಭದ್ರಾವತಿ 735೦ 6556 576 7318 6೦21 8ಂ8 227೦ 2193 56 ಹೊಸನಗರ 125೨ | 109೨೦ 80 1258 1065 127 199 199 [e) | ಸಾಗರೆ 2೦85 2೦೦1 ರಂ 2267 | 107 657 | 627 5s ಶಿಕಾರಿಷುರೆ 7558 6058 5ರ 6557 5448 | 637 16೨ | 1541 23 ತಿವಮೊಡ್ಗ 1625 10227 630 M702 ೨೦81 15೦4 5೦35s | 4768 ದಕ ಸೊರಐಖ T 4772 4260 288 4640 3593 $77 628 580 45 ತೀರ್ಥಹಳ್ನ | 17S 1081 28 1219 1019 40 350 34ರ ್‌ ಒಟ್ಟು ಡರಂ78 31298 | 2205 | 4356 28030 820 10708 | 10258 407 ಮಾನ್ಯೆ ವಿಧಾನ ಸಭಾ ಸದಸ್ಯರಾದ ಶ್ರೀ ಅಶೋಕ್‌ ನಾಯಕ್‌ ಕೆ. (ಶಿವಮೊಧ್ಧ ಗ್ರಾಮಾಂತರ ವಿಧಾನ ಸಭಾ ಕ್ಷೇತ್ರ) ರವರ ಚುಕ್ತೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ: 2೦57ಕ್ಕೆ ಉತ್ತರ ಅನುಖಂಧ- ೨ ಮೆಟ್ರಕ್‌ ಪೂರ್ವ ವಿದ್ಯಾರ್ಥಿವೇತನ District Name Taluk Name Total Applications Submitted 1 BHADRAVATI 1015 2 [HOSANAGAR 297 3 SAGAR 320 4 SHIVAMOGGA SHIKARIPUR 1236 5 SHIMOGA 1863 6 SORAB 634 7 THIRTHAHALLI 388 Total 5753 ಮೆಟ್ಟಕ್‌ ನಂತರದ ವಿದ್ಯಾರ್ಥಿವೇತನ Total Applications SI No. District Name Taluk Name Submitted | 1 Jehedipanasi 7 2 Hosanagara 3 3. Sagar 47 4 SHIVAMOGGA Shikarpur 67 5 |Shivamogga 338 6 Sorab 49 7 Tirthahalli 12 Total 593 ಕರ್ನಾಟಿಕ ವಿಧಾನ ಸಭೆ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ 2261 / ಮಾನ್ಯ ಸದಸ್ಯರ ಹೆಸರು ಶ್ರೀ ರಾಜೀವ್‌ ಪಿ. (ಕುಡಚಿ ಸಾ -} ಉತ್ತರಿಸಬೇಕಾದ ದಿನಾಂಕ 15.03.2021 ಉತ್ತರಿಸುವ ಸಚಿವರು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು ಈ. ಪ್ರಶ್ನೆ ಉತ್ತರೆ ಸಂ ಅ) | ಕಳೆದ ಮೂರು ವರ್ಷಗಳಲ್ಲಿ | ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ಡಿ.ದೇವರಾಜ ಅರಸು ಅಭಿವೃದ್ಧಿ | ನಿಗಮದಿಂದ ಕಳೆದ ಮೂರು ವರ್ಷಗಳಲ್ಲಿ ಈ ಕೆಳಕಂಡ ನಿಗಮದಿಂದ ಕೈಗೊಂಡ | ಯೋಜನೆಗಳನ್ನು ಕೈಗೊಳ್ಳಲಾಗಿದೆ. ಯೋಜನೆಗಳಾವುವು; 1. ಚೈತನ್ಯ ಸಹಾಯಧನ ಯೋಜನೆ ೭. ಸ್ವಯಂ ಉದ್ಯೋಗ ಸಾಲ ಯೋಜನೆ. 3. ಸಾಂಪ್ರದಾಯಿಕ ವೃತ್ತಿಬಾರರ ಆರ್ಥಿಕ ಸೆರವು. 4. ಕರು ಸಾಲ ಯೋಜನೆ 5. ಅರಿವು-ಶೈಕ್ಷಣಿಕ ಸಾಲ ಯೋಜನೆ. 6. ಗಂಗಾ ಕಲ್ಯಾಣ ನೀರಾವರಿ ಯೋಜನೆ. | ಆ |ಕಳೆದ ಮೂರು ವರ್ಷಗಳಿಂದ ಕುಡಚಿ [ಕಳೆದ ಮೂರು ವರ್ಷಗಳಲ್ಲಿ ಕುಡಚಿ ಮತಕ್ಟೇತ್ರದಲ್ಲಿ ಈ ಮತಕ್ಷೇತ್ರದಲ್ಲಿ ಯಾವ ಯಾವ ಕೆಳಕಂಡ ಯೋಜನೆಗಳನ್ನು ಕೈಗೊಳ್ಳಲಾಗಿದೆ. ಯೋಜನೆಗಳನ್ನು ಕೈಗೊಳ್ಳಲಾಗಿದೆ; 1. ಚೈತನ್ಯ ಸಹಾಯಧನ ಯೋಜನೆ ೭. ಸ್ಫಯಂ ಉದ್ಯೋಗ ಸಾಲ ಯೋಜನೆ. 3. ಸಾಂಪ್ರದಾಯಿಕ ವೃತ್ತಿದಾರರ ಆರ್ಥಿಕ ನೆರವು. 4. ಕಿರುಸಾಲ ಯೋಜನೆ 5. ಅರಿವು-ಶೈಕ್ಷಣಿಕ ಸಾಲ ಯೋಜನೆ. 6. ಗಂಗಾ ಕಲ್ಯಾಣ ನೀರಾವರಿ ಯೋಜನೆ. ಇ) | ಕಳೆದ ಮೂರು ವರ್ಷಗಳಲ್ಲಿ ಕಿರುಸಾಲ ಕಳೆದ ಎರಡು ವರ್ಣಗಳಲ್ಲಿ ಕಿರು ಸಾಲ ಯೋಜನೆಯಲ್ಲಿ ಯೋಜನೆಯಡಿಯಲ್ಲಿ ಯಾವ ಯಾವ ಸ್ತೀ ಶಕ್ತಿ ಸಂಪಗಳನ್ನು ಆಯ್ಕೆ ಮಾಡಿ, ಬಿಡುಗಡೆ ಮಾಡಿದ ಸ್ತೀ-ಶಕ್ತಿ ಸಂಘಗಳನ್ನು ಆಯ್ಕೆ ಮಾಡಿ Ke ರೂ3.15ಲಕ್ಷಗಳು. ಸ್ತೀ-ಶಕ್ವಿ ಸಂಘದ ಸದಸ್ಯರ ಅನುಷ್ಠಾನಗೊಳಿಸಲಾಗಿದೆ; ಬಿಡುಗಡೆ | ಹೆಸರು, ಊರು ಇತ್ಯಾದಿ ವಿವರಗಳನ್ನು ಅನುಬಂಧ-1ರಲ್ಲಿ ಮಾಡಲಾದ ಮೊತ್ತವೆಷ್ಟು (ಸ್ತ್ರೀ-ಶಕ್ತಿ | ನೀಡಿದೆ. 2020- 21ನೇ ಸಾಲಿನಲ್ಲಿ ಕಿರುಸಾಲ ಯೋಜನೆಯನ್ನು ಸಂಘದ ಸದಸ್ಯರು ಹೆಸರು, ಊರು ಅನುಷ್ಠಾನಗೊಳಿಸಿರುವುದಿಲ್ಲ. ಇತ್ಯಾದಿ ವಿವರಗಳೊಂದಿಗೆ ಮಾಹಿತಿ ನೀಡುವುದು)? ಸಂ ಖೈ:ಹಿಂವಕ 178 ಬಿಎಂಎಸ್‌ 2021 in > A (ಕೋಟಿ ನಿವಾಸಿ ಪೂಜಾರಿ) ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮಾನ್ಯ ವಿಧಾನ ಕುಡುಚಿ ವಿಧಾನಸ ಸುಭಾ ಕ್ಷೇತ್ರದಲ್ಲಿ 2018-19 ಮತ್ತು 2019-20ನೇ ಸಾಲಿ ಕಿರು ಸಾಲ ಯೋಜನೆಯಲ್ಲಿ ಆಯ್ಕೆ ಮಾಡಿದ ಸ್ತೀ p) ಸಭೆ ಸದಸ್ಯರಾದ ಶ್ರೀ ರಾಜೀವ್‌ ಅನುಬಂಧ-1 ಪಿ. (ಕುಡಚಿ ವಿಧಾನಸಭಾ ಕ್ಷೇತ್ರ ರವರ ಚುಕ್ಕೆ ಗುರುತಿಲ್ಲದ ಸಂಖ್ಯೆ:2261ಕ್ಕೆ % kk ನಲ್ಲಿ ಕುಡುಚಿ ವಿಧಾನಸಭಾ ಕ್ಷೇತಕ್ಕೆ ತತ್ತಿ ಸಂಘದ ಹೆಸರು ಮತ್ತು ಊರು ಇತ್ಯಾದಿ ವವರೆಗಳು. ಕ | ಫಲಾನುಭವಿಗಳ ಹೆ ಜಾತಿ ಪತ್ತ ಸಾಲದ ಸಹಾಯಧನ ಸಾಲ ಒಟ್ಟು ಸಂ ಮತ್ತು by ಆದಾಯ ಉದ್ದೇಶ ರೂ. ರೂ, ಮೊತ್ತ ರೂ. 2018-19ನೇ ಸಾಲಿನಲ್ಲಿ ಸೌಲಭ್ಯ ಪಡೆದ ಫಲಾನುಭವಿಗಳ ನವರ ಶ್ರೀ ಪಾರ್ವತಿದೇವಿ ಸ್ತೀ ಶಕ್ತಿ ಸ್ವ-ಸಹಾಯೆ ಸಂಘ, ಕವತ ಘಾಟ ಬಸ್ತವಾಡ ತಾ॥ರಾಯಭಾ TY Taಾರ್‌ತ ವಸಂತ ಕಾಗಾಹಾ ಹಾಖ 5000 10,000 T5000 ಪಾಟೀಲ 3ಬಿ ವ್ಯಾಪಾರ ಸಾ॥ಕಮತ ತೋಟ 11000 ಬಸ್ತವಾಡ ತಾ॥ರಾಯಭಾಗ | ಜೆಬೆಳಗಾವಿ 2 ಶಿವಪ್ಪ ಭೈರಗೌಡ ಲಿಂಗಾಯತ ಹಾಲು 5,000 10,000 15,000 ಪಾಟೀಲ 3ಬಿ ವ್ಯಾಪಾರ ಸಾ॥ಕಮತ ತೋಟ 11000 ಬಸ್ತವಾಡ ಶಾ॥ರಾಯಭಾಗ ಜಿ॥ಬೆಳಗಾವ - 3 [ರುಕವ ತಾತೋಬಾ ಹರುವ ಹಾಲ 5,000 10,000 15,000 ಹೋಳೆಕರ 11000 ವ್ಯಾಪಾರ ಸಾ॥ಕಮತ ತೋಟ ಬಸ್ಮವಾಡ ತಾ॥ರಾಯಭಾಗ ಜಿ॥ಬೆಳಗಾವಿ | 4 ಶೋಬಾ ಮಾಯಾಪ ಲಿಂಗಾಯತ ಹಾಲು 5,000 10,000 15,000 ಪಾಟೀಲ ‘| 38 ವ್ಯಾಪಾರ | ಸಾಕಮತ ತೋಟ | 11000 | ಬಸ್ತವಾಡ ತಾ॥ರಾಯಭಾಗ ಜಿ!ಬೆಳಗಾವಿ | 5 ತಾಯವ್ವ ಕೃಷ್ಣಪ್ಪ ಕಾಲತಿಪಿ 7 ಹರುಜಬ 2ಎ | ಹಾಲು 5,000 10,000 15,000 ಸಾ।ಕಮತ ತೋಟ 11000 ವ್ಯಾಪಾರ ಬಸ್ತವಾಡ ತಾ॥ರಾಯಭಾಗ ಜಿ॥ಬೆಳಗಾವಿ 6 | ಅಕ್ಕತಾಯಿ ಅಲಗೌಡ | ಲಿಂಗಾಯತ ಹಾಲು 5,000 10,000 15,000 | ಪಾಟೀಲ 3ಬಿ ವ್ಯಾಪಾರ ಸಾ।ಕಮತ ತೋಟ | 15000 | | ಬಸವಾಡ ತಈಾ।ರಾಯಭಾಗ | ಜಿ॥ಬೆಳಗಾವಿ | 7 ಗಂಗವ್ವ ಸಿದ್ದೆಗೌಡ ಲಿಂಗಾಯತ ಹಾಲು 5,000 10,000 15,000 ಪಾಟೀಲ 3ಬಿ ವ್ಯಾಪಾರ ಸಾ।ಕಮತ ತೋಟ 11000 ಬಸ್ತವಾಡ ತಾ॥ರಾಯಭಾಗ ಜಿ॥ಬೆಳಗಾವಿ 8 ಸಾಂವಕ್ಕ ಶಿವಪ್ಪ ಕಾಲತಿಪ್ಪಿ ಕುರುಬ 2ಎ ಹಾಲು 5,000 10,000 15,000 ಸಾ॥ಕಮತ ತೋಟ 13000 ವ್ಯಾಪಾರ ಬಸ್ತವಾಡ ತಾ॥ರಾಯಭಾಗ | ಜಿ॥ಬೆಳಗಾವಿ 9 |ಸತ್ಸವ್ವ ಬಸವಂತ ಭಿರಡಿ] ಶಾಗಾಹಮತ ಹಾಲು 5000 10,000 75,000 ಸಾ॥ಕಮತ ತೋಟ 3ಬಿ ವ್ಯಾಪಾರ ' ಬಸ್ಥವಾಡ ತಾ॥ರಾಯಭಾಗ 13000 ಜಿ॥ಬೆಳಗಾವಿ 10 ಸುಶೇವ್ವ ಅಜ್ಜಪ್ಪ ಕಾಲತಿಪ್ಪಿ ಕುರುಬ 2ಎ ಹಾಲು 5,000 10,000 15,000 ಸಾ।ಕಮತ ತೋಟ 12000 ವ್ಯಾಪಾರ ಬಸ್ತವಾಡ ತಾ॥ರಾಯಭಾಗ ಜಿ॥ಬೆಳಗಾವಿ 50,000 100,000 | 150,000 2019-20ನೇ ಸಾಲಿನ ಫಲಾನುಭವಿಗಳ ನವರ ಜ್ಯೋತಿ ಸ್ಟೀ ಶಕ್ತಿ ಸ್ವ ಸಹಾಯ ಸಂಘ, ಹಾರೂಗೇರಿ ತಾ।, ರಾಯಭಾಗ, ಜಿ ಬೆಳಗಾವಿ 1 ಲಕ್ಷ್ಮೀಬಾಯಿ 5,000 10,000 15,000 ಮಹಾದೇವ ಕುರಿ ಸಾ॥ ಕುರುಬ ಹಾರೂಗೇರಿ 2ಎ ಹ ¥ ತಾ ರಾಯಭಾಗ 16000 ರಿ ಜಿ॥ ಬೆಳಗಾವಿ 2 ವಿಮಲವ್ವಾ ಲಕ್ಷ್ಮಣ 5,000 10,000 | 15,000 ಹೂಗಾರ ಕುರುಬ _ ಸಾ॥ ಹಾರೂಗೇರಿ 2ಎ Ne d ತಾ। ರಾಯಭಾಗ 15000 ೫ ಜಿ॥ ಬೆಳಗಾವಿ ಲಲಿತಾ ಬಸಪೆ ನವು 5,000 10,000 | 15,000 NE, ನಾವ್ಲಿ 3 |ಸಾ॥ ಹಾರೂಗೇರಿ ಈ ಹಾಲು 2ಎ ತಾ॥ ರಾಯಭಾಗ 15000 ವ್ಯಾಪಾರ ಜಿ॥ ಬೆಳಗಾವಿ 4 ಲಕ್ಷ್ಮೀ ವಿಠ್ಲಲ ಮಡಿವಾಳ eal 5,000 10,000 15,000 ಸಾ॥ ಹಾರೂಗೇರಿ ಹಾಲು 2ಎ ತಾ। ರಾಯಭಾಗ 15000 ವ್ಯಾಪಾರ ಜಿ॥ ಬೆಳಗಾವಿ 5 ]ಶಾಂತಾ ಶಿವಾನಂದ | 5000 | 10,000 715,000] ಮಡಿವಾಳ | ಆಗಸ ಸಟ ಸಾ ಹಾರೂಗೇರಿ 2ಎ Wed ತಾ। ರಾಯಭಾಗ 20000 ಈ ಜಿ॥ ಬೆಳಗಾವಿ 6 ]ಕಸೂರ್‌ ಪಾಶ ನಾಫ್ಲಿ ಕ 5000 10,000 7 75,000 ಮ ಪಾವ್ಲಿ ಸಾ॥ ಹಾರೂಗೇರಿ ಐ ಹಾಲು 2ಎ ತಾ! ರಾಯಭಾಗ 20000 ವ್ಯಾಪಾರ ಜಿ! ಬೆಳಗಾವಿ | 7 | ಜಯಶ್ರೀ" ಪೆರಗೊಂಡ 5,000 10,000 | 15,000 ಢವಳೇಶ್ವರ ಸಾ॥ | ಲಿಂಗಾಯಿತ ಹಾಲು ಹಾರೂಗೇರಿ 3ಬಿ ಜಾ | ತಾ ರಾಯಭಾಗ 20000 8 ಜಿ ಬೆಳಗಾವಿ ಕ [ನಹರ್ತಿ ವ್ಹಾ "1 5000 T0000 3000 ರಾಚಪುನವರ ಸಾ॥| ಲಿಂಗಾಯಿತ ಹಮ | ಹಾರೂಗೇರಿ 3ಬಿ i ತಾ ರಾಯಭಾಗ 20000 ಫ್‌ ಜಿ! ಬೆಳಗಾವಿ 9 [ಶಾರದಾ ಶಿವಪ್ಪ | 5,000 10,000 J 15,000 ಇಟಣಗಿ ಸಾ| ಲಿಂಗಾಯಿತ ಬಿ . ಹಾಲು ಹಾರೂಗೇರಿ 3ಬಿ ಭತ ತಾ ರಾಯಭಾಗ 15000 ೫ ಜಿ ಬೆಳಗಾವಿ 10 |ಪಾರ್ವ3 ಇರ - 5,000 10,000 | 15,000 ಗುಡ್ಡದ ಲಿಂಗಾಯಿತ ಹಾ ಸಾ॥ ಹಾರೂಗೇರಿ 3ಬಿ ಸನತ್‌ ತಾ ರಾಯಭಾಗ 15000 8 ಜಿ॥ ಬೆಳಗಾವಿ | 1 |As ಗೋಪಾಲ] § 5,000 10,000 15,000 | ಗವನ್ಮವರ ಲಿಂಗಾಯಿತ | ಲ ಹಾಲು | ಸಾ। ಹಾರೂಗೇರಿ 3ಬಿ ಎ ತಾ॥ ರಾಯಭಾಗ 15000 ಫ್‌ ಜಿ॥ ಬೆಳಗಾವಿ iN ಒಟ್ಟು 55,000 1,10,000 11,65,000